ವಿಕಿಪೀಡಿಯ
knwiki
https://kn.wikipedia.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F
MediaWiki 1.44.0-wmf.2
first-letter
ಮೀಡಿಯ
ವಿಶೇಷ
ಚರ್ಚೆಪುಟ
ಸದಸ್ಯ
ಸದಸ್ಯರ ಚರ್ಚೆಪುಟ
ವಿಕಿಪೀಡಿಯ
ವಿಕಿಪೀಡಿಯ ಚರ್ಚೆಪುಟ
ಚಿತ್ರ
ಚಿತ್ರ ಚರ್ಚೆಪುಟ
ಮೀಡಿಯವಿಕಿ
ಮೀಡಿಯವಿಕಿ ಚರ್ಚೆಪುಟ
ಟೆಂಪ್ಲೇಟು
ಟೆಂಪ್ಲೇಟು ಚರ್ಚೆಪುಟ
ಸಹಾಯ
ಸಹಾಯ ಚರ್ಚೆಪುಟ
ವರ್ಗ
ವರ್ಗ ಚರ್ಚೆಪುಟ
ಹೆಬ್ಬಾಗಿಲು
ಹೆಬ್ಬಾಗಿಲು ಚರ್ಚೆಪುಟ
ಕರಡು
ಕರಡು ಚರ್ಚೆಪುಟ
TimedText
TimedText talk
ಮಾಡ್ಯೂಲ್
ಮಾಡ್ಯೂಲ್ ಚರ್ಚೆಪುಟ
ಕೆ. ಎಸ್. ನರಸಿಂಹಸ್ವಾಮಿ
0
1235
1254342
1229988
2024-11-10T08:57:17Z
2401:4900:640A:1388:5AD3:9012:CC4E:7200
Keishsiaksjrurhrhvd
1254342
wikitext
text/x-wiki
{{Infobox writer <!-- for more information see [[:Template:Infobox writer/doc]] -->
|name = ಕೆ. ಎಸ್. ನರಸಿಂಹಸ್ವಾಮಿ
|image = ksn.jpg
|caption =
|pseudonym =
|birth_date = {{birth date|1915|01|26|df=yes}}
|birth_place = ಕಿಕ್ಕೇರಿ, [[ಮಂಡ್ಯ ಜಿಲ್ಲೆ]], [[ಮೈಸೂರು ಸಾಮ್ರಾಜ್ಯ]], ಬ್ರಿಟಿಷ್ ಭಾರತ
|death_date = {{death date and age|2003|12|27|1915|1|26|df=yes}}
|death_place = [[ಬೆಂಗಳೂರು]], ಭಾರತ
|occupation = [[ಕವಿ]]
|nationality = ಭಾರತೀಯ
|period = [[ಕನ್ನಡ ಸಾಹಿತ್ಯ#ನವದಯ (ಹೊಸ ಹುಟ್ಟು)|ನವೋದಯ]], [[ರೊಮ್ಯಾಂಟಿಕ್ ಚಳುವಳಿ]]
|genre =
|subject =
|movement =
|debut_works = ''ಮೈಸೂರು ಮಲ್ಲಿಗೆ '' (1942)
|influences = ಜಾನಪದ, ರಾಬರ್ಟ್ ಬರ್ನ್ಸ್
|influenced =
|signature =
|website =
|footnotes =
}}
'''ಕೆ. ಎಸ್. ನರಸಿಂಹಸ್ವಾಮಿ''', ಕನ್ನಡಿಗರ '''ಪ್ರೇಮಕವಿ''',ಕನ್ನಡಿಗರ ಅತ್ಯಂತ ಪ್ರೀತಿಯ ಕವನಸಂಕಲನಗಳಲ್ಲೊಂದಾದ, '''ಮೈಸೂರು ಮಲ್ಲಿಗೆ'''ಯ ಕರ್ತೃ.<ref>{{Cite web |url=http://mayuraezine.com/svww_index1.php |title=ಸಹಜ ಸರಳ ನಿರ್ಮಲ-ಇದೇ ಕೆ.ಎಸ್.ಎನ್.ರ ಕಾವ್ಯದ ಬೀಜಮಂತ್ರ.ಎಚ್ಚೆಸ್ವಿ.ಮಯೂರ,ಏಪ್ರಿಲ್, ೨೦೧೫, ಪು.೩೨-೩೫ |access-date=2015-04-02 |archive-date=2013-11-22 |archive-url=https://web.archive.org/web/20131122095055/http://mayuraezine.com/svww_index1.php |url-status=dead }}</ref>([[ಜನವರಿ ೨೬]] [[೧೯೧೫]]-[[ಡಿಸೆಂಬರ್ ೨೮]] [[೨೦೦೩]])
'ಮೈಸೂರು ಮಲ್ಲಿಗೆ', ಕೆ.ಎಸ್.ನರಸಿಂಹಸ್ವಾಮಿಯವರ ಮೊದಲ ಕವನ ಸಂಕಲನವಾಗಿದೆ. ಇದು ಮನೆ ಮನೆಯ ಮಾತಾಗಿ, ಕಾವ್ಯವಾಗಿ, ಹಾಡಾಗಿ ಹರಿದಿದೆ. ಇದುವರೆವಿಗೂ ಇಪ್ಪತ್ತೈದಕ್ಕೂ ಹೆಚ್ಚು ಬಾರಿ ಮುದ್ರಣ ಭಾಗ್ಯ ಪಡೆದಿದೆ. ಕನ್ನಡದ ಕೆಲವೇ ಕೃತಿಗಳಿಗೆ ಇಂಥ ಮರು ಮುದ್ರಣದ ಭಾಗ್ಯ- ಆಧುನಿಕ ಕನ್ನಡ ಕಾವ್ಯ ಹಲವು ರೂಪಗಳನ್ನು ಪಡೆಯುತ್ತಾ ಬಂದಿದೆ. ಹಲವು ಸಾಹಿತ್ಯ ಚಳುವಳಿಗಳು ಬಂದುಹೋಗಿವೆ. ಕೆಎಸ್ನ ಎಲ್ಲ ಕಾಲಕ್ಕೂ ಸಲ್ಲುವ ಜನಪ್ರೀತಿಯ ಕಾವ್ಯ ಕೃಷಿಗೆ ದೊಡ್ಡ ಹೆಸರು. ಕವಿ ವಿಮರ್ಶಕ ಡಾ. [[ಎಚ್. ಎಸ್. ವೆಂಕಟೇಶಮೂರ್ತಿ]] ಅವರು ಕೆಎಸ್ನ ಬಗ್ಗೆ ಬರೆಯುತ್ತ ``ನವೋದಯದ ಕಾವ್ಯ ಸಂದರ್ಭದಲ್ಲಿ ಹೆಸರು ಮಾಡಿದ್ದ ಈ ಕವಿ ತಮ್ಮ ಸುಕುಮಾರ ಜಗತ್ತಿನಿಂದ, ನಿಷ್ಠುರವಾದ ಬದುಕಿನ ಸಂದರ್ಭಕ್ಕೆ ಹೊರಳಿದ್ದು `ಶಿಲಾಲತೆ'ಯಲ್ಲಿ. ಆದ್ದರಿಂದ ಸಂಗ್ರಹಕ್ಕೆ ಒಂದು ಐತಿಹಾಸಿಕ ಮಹತ್ವವಿದೆ" avaru Sule MagA
==ಜನನ,ವೃತ್ತಿಜೀವನ==
'''ಕೆಎಸ್ನ''',{"ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿ"}, [[ಮಂಡ್ಯ]] ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿಯಲ್ಲಿ ಜನಿಸಿದರು. [[ಮೈಸೂರು|ಮೈಸೂರಿನಲ್ಲಿ]] ಇಂಟರ್ ಮೀಡಿಯಟ್ ಹಾಗೂ [[ಬೆ೦ಗಳೂರು|ಬೆಂಗಳೂರಿನಲ್ಲಿ]] ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ ; (ಅಪೂರ್ಣ) ವ್ಯಾಸಂಗ ಮಾಡಿದರು ೧೯೩೭ರಲ್ಲಿ ಸರಕಾರಿ ಸೇವೆಗೆ ಸೇರಿ ೧೯೭೦ರಲ್ಲಿ ನಿವೃತ್ತರಾದರು.
ಮೈಸೂರು ಮಲ್ಲಿಗೆಯ ಕವಿತೆಗಳನ್ನು ಭಾವಗೀತೆಗಳ ಮೂಲಕ ಹಾಡಿ ಜನಪ್ರಿಯ ಮಾಡಿದಂತೆ ಆ ಕೃತಿಯನ್ನು ಅಪಾರ ಸಂಖ್ಯೆಯ ಓದುಗರೂ ಕೊಂಡು ಓದಿರುವುದು ಹೆಗ್ಗಳಿಕೆ. ಕೆಲವು ವರ್ಷಗಳ ಹಿಂದೆ ಇದೇ ಹೆಸರಿನಿಂದ ಚಲನಚಿತ್ರವೂ ನಿರ್ಮಾಣವಾಗಿದೆ. ನಾನು ಬರೆದ ಕವಿತೆಗಳು ಪ್ರೇಮ ಕವಿತೆಗಳಲ್ಲ, ದಾಂಪತ್ಯ ಕವಿತೆಗಳೆಂದು ಕೆಎಸ್ನ ಹೇಳಿಕೊಂಡಿದ್ದಾರೆ. ಮೈಸೂರು ಮಲ್ಲಿಗೆಯಲ್ಲಿ ಬಹುತೇಕ ಕವಿತೆಗಳು ದಾಂಪತ್ಯ ಗೀತೆಗಳೇ ಆಗಿವೆ. ನವಿಲೂರು, ಹೊನ್ನೂರು ಮೊದಲಾದವು ಗ್ರಾಮ ಬದುಕಿನ ನೆಲೆಗಳು. ಮಣ್ಣಿನ ವಾಸನೆಯ ಅಪ್ಪಟ ಕವಿತೆಗಳನ್ನು ಕೆಎಸ್ನ ನೀಡಿದ್ದಾರೆ. ಐರಾವತ, ದೀಪದ ಮಲ್ಲಿ, ಉಂಗುರ, ಇರುವಂತಿಗೆ, ಶಿಲಾಲತೆ, ಮನೆಯಿಂದ ಮನೆಗೆ, ತೆರೆದ ಬಾಗಿಲು, ನವಪಲ್ಲವ ಮುಂತಾದ ಕವನಗಳು ಹೊರಬಂದಿವೆ. "ಮಲ್ಲಿಗೆಯ ಮಾಲೆ" ಸಮಗ್ರ ಕವಿತೆಯ ಸಂಕಲನ. ಸಮಗ್ರ ಸಂಕಲನ ಬಂದರೂ ಈಚೆಗೆ `ಸಂಜೆ ಹಾಡು' ಎಂಬ ಹೊಸ ಕಾವ್ಯ ಹೊರಬಂದಿದೆ.
ಕಾವ್ಯ ಇವರ ಪ್ರಮುಖ ಕೃಷಿ ಆದರೂ ಗದ್ಯದಲ್ಲೂ ಕೃಷಿ ಮಾಡಿದ್ದಾರೆ. ಮಾರಿಯಕಲ್ಲು, ಉಪವನ, ದಮಯಂತಿ ಪ್ರಮುಖ ಕೃತಿಗಳು. ಅಲ್ಲದೆ ಹಲವು ಅನುವಾದಿತ ಕೃತಿಗಳೂ ಬಂದಿವೆ. ಮೋಹನ ಮಾಲೆ, ನನ್ನ ಕನಸಿನ ಭಾರತ, ಪ್ರಪಂಚದ ಬಾಲ್ಯದಲ್ಲಿ, ಮೀಡಿಯಾ, ಸುಬ್ರಮಣ್ಯ ಭಾರತಿ, ಮಾಯಾಶಂಖ ಮತ್ತು ಇತರ ಕತೆಗಳು, ಅನುವಾದಿತ ಕೃತಿಗಳು.
==ಸಾಹಿತ್ಯ ಜೀವನ ಮತ್ತು ಪ್ರಶಸ್ತಿಗಳು==
* ೧೯೩೩ - ಕಬ್ಬಿಗನ ಕೂಗು ಮೊದಲ ಕವನ.
* ೧೯೪೨- ಮೈಸೂರು ಮಲ್ಲಿಗೆ ಪ್ರಸಿದ್ಧ ಕವನ ಸಂಕಲನ ಪ್ರಕಟ.
* ೧೯೪೩- ದೇವರಾಜ್ ಬಹದ್ದೂರ್ ಬಹುಮಾನ.
* ೧೯೫೭ರಲ್ಲಿ `ಶಿಲಾಲತೆ'ಗೆ ರಾಜ್ಯ ಸಂಸ್ಕೃತಿ ಇಲಾಖೆ ಪ್ರಶಸ್ತಿ,
* ೧೯೭೨- ಚಂದನ ಅಭಿನಂದನ ಗ್ರಂಥ ಸಮರ್ಪಣೆ
* ೧೯೭೭- ತೆರೆದ ಬಾಗಿಲು ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ .
* ೧೯೮೬- ಮೈಸೂರು ಮಲ್ಲಿಗೆ ಧ್ವನಿ ಸುರುಳಿ.
* ೧೯೮೭- ಕೇರಳದ ಕವಿ ಕುಮಾರ್ ಆಶಾನ್ ಪ್ರಶಸ್ತಿ .
* ೧೯೯೦- ಮೈಸೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯಾ ಸಮ್ಮೇಳನದ ಅಧ್ಯಕ್ಷತೆ.
* ೧೯೯೧- ಮೈಸೂರು ಮಲ್ಲಿಗೆ ಚಲನಚಿತ್ರ ಬಿಡುಗಡೆ.
* ೧೯೯೨- ಉತ್ತಮ ಗೀತರಚನೆಗೆ ರಾಷ್ಟ್ರಪತಿ ಪ್ರಶಸ್ತಿ .
* ೧೯೯೨- ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಿಲಿಟ್.
* ೧೯೯೬- ಮಾಸ್ತಿ ಪ್ರಶಸ್ತಿ .
* ೧೯೯೭- ಪಂಪ ಪ್ರಶಸ್ತಿ .
* ೧೯೯೯- ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ ಫೆಲೋಷಿಪ್.
* ೨೦೦೦- ಗೊರೂರು ಪ್ರಶಸ್ತಿ .
* ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
==ಪ್ರಮುಖ ಕೃತಿಗಳು==
===ಕವನ ಸಂಕಲನಗಳು===
* ೧೯೪೨- ಮೈಸೂರು ಮಲ್ಲಿಗೆ.
* ೧೯೪೫- ಐರಾವತ
* ೧೯೪೭- ದೀಪದ ಮಲ್ಲಿ
* ೧೯೪೯- ಉಂಗುರ
* ೧೯೫೪- [[ಇರುವಂತಿಗೆ]]
* ೧೯೫೮- ಶಿಲಾಲತೆ
* ೧೯೬೦- ಮನೆಯಿಂದ ಮನೆಗೆ
* ೧೯೭೯- ತೆರೆದ ಬಾಗಿಲು
* ೧೯೮೯- ನವ ಪಲ್ಲವ
* ೧೯೯೩- ದುಂಡುಮಲ್ಲಿಗೆ
* ೧೯೯೯- ನವಿಲದನಿ
* ೨೦೦೦- ಸಂಜೆ ಹಾಡು
* ೨೦೦೧- ಕೈಮರದ ನೆಳಲಲ್ಲಿ
* ೨೦೦೨- ಎದೆ ತುಂಬ ನಕ್ಷತ್ರ
* ೨೦೦೩- ಮೌನದಲಿ ಮಾತ ಹುಡುಕುತ್ತ
* ೨೦೦೩- ದೀಪ ಸಾಲಿನ ನಡುವೆ
* ೨೦೦೩- ಮಲ್ಲಿಗೆಯ ಮಾಲೆ
* ೨೦೦೩- ಹಾಡು-ಹಸೆ
===ಗದ್ಯ===
* ಮಾರಿಯ ಕಲ್ಲು
* ದಮಯಂತಿ
* ಉಪವನ
===ಅನುವಾದಗಳು===
* ಮೋಹನ'ಮಾಲೆ ( ಗಾಂಧೀಜಿ )
* ನನ್ನ ಕನಸಿನ 'ಭಾರತ (ಗಾಂಧೀಜಿ)
* ಮೀಡಿಯಾ '( ಯುರಿಪೀಡಿಸ್ ನಾಟಕ)
*[[ಪುಷ್ಕಿನ್]] 'ಕವಿತೆಗಳು
* [[ರಾಬರ್ಟ್ ಬರ್ನ್ಸ್]] 'ಪ್ರೇಮಗೀತೆಗಳು
===ಆಯ್ದ ಕವನಗಳು===
[[ಚೆಲುವು]]
[[ಮಾತು ಮುತ್ತು]]
[[ನಿಲ್ಲಿಸದಿರೆನ್ನ ಪಯಣವನು]]
[[ಅಂಥಿಂಥ ಹೆಣ್ಣು ನೀನಲ್ಲ!!]]
[[ದೀಪದ ಮಲ್ಲಿ]]
[[ಅಕ್ಕಿ ಆರಿಸುವಾಗ]] ...
[[ನಿನ್ನೊಲುಮೆಯಿಂದಲೆ]]
[[ಬಾರೆ ನನ್ನ ಶಾರದೆ]]
[[ನಿನ್ನ ಹೆಸರು]]
[[ರಾಯರು ಬಂದರು]]
[[ಬಳೇಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹನು]]
[[ನಮ್ಮುರು ಚೆಂದವೋ ನಿಮ್ಮೂರು ಚೆಂದವೋ]]
[[ಸಿರಿಗಿರಿಯ ನೀರಿನಲಿ ಬಿರಿದ ತಾವರೆಯಲ್ಲಿ]]
[[ನಿನ್ನ ಪ್ರೇಮದ ಪರಿಯೆ]]
[[ಹಕ್ಕಿಯ ಹಾಡಿಗೆ ತಲೆದೂಗುವ ಹೂ]]
==ಉಲ್ಲೇಖ==
<References />
==ಬಾಹ್ಯಸಂಪರ್ಕಗಳು==
* [http://epaper.udayavani.com/Display.aspx?Pg=H&Edn=MB... ಡಾ.ಕೆ.ಎಸ್.ನ.ಕಾವ್ಯದಲ್ಲಿ ಶ್ರೇಷ್ಠತೆ ಮತ್ತು ಜನಪ್ರಿಯತೆಯಿತ್ತು. ಮುಂಬಯಿನ ಮೈಸೂರು ಅಸೋಸಿಯೇಷನ್ ನಲ್ಲಿ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯಂ ಉಪನ್ಯಾಸದಲ್ಲಿ, ಉದಯವಾಣಿ, ೩೧-೦೩-೨೦೧೫, p.10 udayavani 31,-03-2015]
{{ಜನನನಿಧನ|೧೯೧೫|೨೦೦೩}}
[[ವರ್ಗ:ಕನ್ನಡ ಸಾಹಿತ್ಯ]]
[[ವರ್ಗ:ಸಾಹಿತಿಗಳು|ಕೆ.ಎಸ್.ನರಸಿಂಹಸ್ವಾಮಿ]]
[[ವರ್ಗ:ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು]]
[[ವರ್ಗ:ಪಂಪ ಪ್ರಶಸ್ತಿ ಪುರಸ್ಕೃತರು]]
7c76en1y3ut01hleiypxpl74ep02efz
1254343
1254342
2024-11-10T08:57:46Z
2401:4900:640A:1388:5AD3:9012:CC4E:7200
Hshsbhsjfhhf
1254343
wikitext
text/x-wiki
{{Infobox writer <!-- for more information see [[:Template:Infobox writer/doc]] -->
|name = ಕೆ. ಎಸ್. ನರಸಿಂಹಸ್ವಾಮಿ
|image = ksn.jpg
|caption =
|pseudonym =
|birth_date = {{birth date|1915|01|26|df=yes}}
|birth_place = ಕಿಕ್ಕೇರಿ, [[ಮಂಡ್ಯ ಜಿಲ್ಲೆ]], [[ಮೈಸೂರು ಸಾಮ್ರಾಜ್ಯ]], ಬ್ರಿಟಿಷ್ ಭಾರತ
|death_date = {{death date and age|2003|12|27|1915|1|26|df=yes}}
|death_place = [[ಬೆಂಗಳೂರು]], ಭಾರತ
|occupation = [[ಕವಿ]]
|nationality = ಭಾರತೀಯ
|period = [[ಕನ್ನಡ ಸಾಹಿತ್ಯ#ನವದಯ (ಹೊಸ ಹುಟ್ಟು)|ನವೋದಯ]], [[ರೊಮ್ಯಾಂಟಿಕ್ ಚಳುವಳಿ]]
|genre =
|subject =
|movement =
|debut_works = ''ಮೈಸೂರು ಮಲ್ಲಿಗೆ '' (1942)
|influences = ಜಾನಪದ, ರಾಬರ್ಟ್ ಬರ್ನ್ಸ್
|influenced =
|signature =
|website =
|footnotes =
}}
'''ಕೆ. ಎಸ್. ನರಸಿಂಹಸ್ವಾಮಿ''', ಕನ್ನಡಿಗರ '''ಪ್ರೇಮಕವಿ''',ಕನ್ನಡಿಗರ ಅತ್ಯಂತ ಪ್ರೀತಿಯ ಕವನಸಂಕಲನಗಳಲ್ಲೊಂದಾದ, '''ಮೈಸೂರು ಮಲ್ಲಿಗೆ'''ಯ ಕರ್ತೃ.<ref>{{Cite web |url=http://mayuraezine.com/svww_index1.php |title=ಸಹಜ ಸರಳ ನಿರ್ಮಲ-ಇದೇ ಕೆ.ಎಸ್.ಎನ್.ರ ಕಾವ್ಯದ ಬೀಜಮಂತ್ರ.ಎಚ್ಚೆಸ್ವಿ.ಮಯೂರ,ಏಪ್ರಿಲ್, ೨೦೧೫, ಪು.೩೨-೩೫ |access-date=2015-04-02 |archive-date=2013-11-22 |archive-url=https://web.archive.org/web/20131122095055/http://mayuraezine.com/svww_index1.php |url-status=dead }}</ref>([[ಜನವರಿ ೨೬]] [[೧೯೧೫]]-[[ಡಿಸೆಂಬರ್ ೨೮]] [[೨೦೦೩]])
'ಮೈಸೂರು ಮಲ್ಲಿಗೆ', ಕೆ.ಎಸ್.ನರಸಿಂಹಸ್ವಾಮಿಯವರ ಮೊದಲ ಕವನ ಸಂಕಲನವಾಗಿದೆ. ಇದು ಮನೆ ಮನೆಯ ಮಾತಾಗಿ, ಕಾವ್ಯವಾಗಿ, ಹಾಡಾಗಿ ಹರಿದಿದೆ. ಇದುವರೆವಿಗೂ ಇಪ್ಪತ್ತೈದಕ್ಕೂ ಹೆಚ್ಚು ಬಾರಿ ಮುದ್ರಣ ಭಾಗ್ಯ ಪಡೆದಿದೆ. ಕನ್ನಡದ ಕೆಲವೇ ಕೃತಿಗಳಿಗೆ ಇಂಥ ಮರು ಮುದ್ರಣದ ಭಾಗ್ಯ- ಆಧುನಿಕ ಕನ್ನಡ ಕಾವ್ಯ ಹಲವು ರೂಪಗಳನ್ನು ಪಡೆಯುತ್ತಾ ಬಂದಿದೆ. ಹಲವು ಸಾಹಿತ್ಯ ಚಳುವಳಿಗಳು ಬಂದುಹೋಗಿವೆ. ಕೆಎಸ್ನ ಎಲ್ಲ ಕಾಲಕ್ಕೂ ಸಲ್ಲುವ ಜನಪ್ರೀತಿಯ ಕಾವ್ಯ ಕೃಷಿಗೆ ದೊಡ್ಡ ಹೆಸರು. ಕವಿ ವಿಮರ್ಶಕ ಡಾ. [[ಎಚ್. ಎಸ್. ವೆಂಕಟೇಶಮೂರ್ತಿ]] ಅವರು ಕೆಎಸ್ನ ಬಗ್ಗೆ ಬರೆಯುತ್ತ ``ನವೋದಯದ ಕಾವ್ಯ ಸಂದರ್ಭದಲ್ಲಿ ಹೆಸರು ಮಾಡಿದ್ದ ಈ ಕವಿ ತಮ್ಮ ಸುಕುಮಾರ ಜಗತ್ತಿನಿಂದ, ನಿಷ್ಠುರವಾದ ಬದುಕಿನ ಸಂದರ್ಭಕ್ಕೆ ಹೊರಳಿದ್ದು `ಶಿಲಾಲತೆ'ಯಲ್ಲಿ. ಆದ್ದರಿಂದ ಸಂಗ್ರಹಕ್ಕೆ ಒಂದು ಐತಿಹಾಸಿಕ ಮಹತ್ವವಿದೆ"
==ಜನನ,ವೃತ್ತಿಜೀವನ==
'''ಕೆಎಸ್ನ''',{"ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿ"}, [[ಮಂಡ್ಯ]] ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿಯಲ್ಲಿ ಜನಿಸಿದರು. [[ಮೈಸೂರು|ಮೈಸೂರಿನಲ್ಲಿ]] ಇಂಟರ್ ಮೀಡಿಯಟ್ ಹಾಗೂ [[ಬೆ೦ಗಳೂರು|ಬೆಂಗಳೂರಿನಲ್ಲಿ]] ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ ; (ಅಪೂರ್ಣ) ವ್ಯಾಸಂಗ ಮಾಡಿದರು ೧೯೩೭ರಲ್ಲಿ ಸರಕಾರಿ ಸೇವೆಗೆ ಸೇರಿ ೧೯೭೦ರಲ್ಲಿ ನಿವೃತ್ತರಾದರು.
ಮೈಸೂರು ಮಲ್ಲಿಗೆಯ ಕವಿತೆಗಳನ್ನು ಭಾವಗೀತೆಗಳ ಮೂಲಕ ಹಾಡಿ ಜನಪ್ರಿಯ ಮಾಡಿದಂತೆ ಆ ಕೃತಿಯನ್ನು ಅಪಾರ ಸಂಖ್ಯೆಯ ಓದುಗರೂ ಕೊಂಡು ಓದಿರುವುದು ಹೆಗ್ಗಳಿಕೆ. ಕೆಲವು ವರ್ಷಗಳ ಹಿಂದೆ ಇದೇ ಹೆಸರಿನಿಂದ ಚಲನಚಿತ್ರವೂ ನಿರ್ಮಾಣವಾಗಿದೆ. ನಾನು ಬರೆದ ಕವಿತೆಗಳು ಪ್ರೇಮ ಕವಿತೆಗಳಲ್ಲ, ದಾಂಪತ್ಯ ಕವಿತೆಗಳೆಂದು ಕೆಎಸ್ನ ಹೇಳಿಕೊಂಡಿದ್ದಾರೆ. ಮೈಸೂರು ಮಲ್ಲಿಗೆಯಲ್ಲಿ ಬಹುತೇಕ ಕವಿತೆಗಳು ದಾಂಪತ್ಯ ಗೀತೆಗಳೇ ಆಗಿವೆ. ನವಿಲೂರು, ಹೊನ್ನೂರು ಮೊದಲಾದವು ಗ್ರಾಮ ಬದುಕಿನ ನೆಲೆಗಳು. ಮಣ್ಣಿನ ವಾಸನೆಯ ಅಪ್ಪಟ ಕವಿತೆಗಳನ್ನು ಕೆಎಸ್ನ ನೀಡಿದ್ದಾರೆ. ಐರಾವತ, ದೀಪದ ಮಲ್ಲಿ, ಉಂಗುರ, ಇರುವಂತಿಗೆ, ಶಿಲಾಲತೆ, ಮನೆಯಿಂದ ಮನೆಗೆ, ತೆರೆದ ಬಾಗಿಲು, ನವಪಲ್ಲವ ಮುಂತಾದ ಕವನಗಳು ಹೊರಬಂದಿವೆ. "ಮಲ್ಲಿಗೆಯ ಮಾಲೆ" ಸಮಗ್ರ ಕವಿತೆಯ ಸಂಕಲನ. ಸಮಗ್ರ ಸಂಕಲನ ಬಂದರೂ ಈಚೆಗೆ `ಸಂಜೆ ಹಾಡು' ಎಂಬ ಹೊಸ ಕಾವ್ಯ ಹೊರಬಂದಿದೆ.
ಕಾವ್ಯ ಇವರ ಪ್ರಮುಖ ಕೃಷಿ ಆದರೂ ಗದ್ಯದಲ್ಲೂ ಕೃಷಿ ಮಾಡಿದ್ದಾರೆ. ಮಾರಿಯಕಲ್ಲು, ಉಪವನ, ದಮಯಂತಿ ಪ್ರಮುಖ ಕೃತಿಗಳು. ಅಲ್ಲದೆ ಹಲವು ಅನುವಾದಿತ ಕೃತಿಗಳೂ ಬಂದಿವೆ. ಮೋಹನ ಮಾಲೆ, ನನ್ನ ಕನಸಿನ ಭಾರತ, ಪ್ರಪಂಚದ ಬಾಲ್ಯದಲ್ಲಿ, ಮೀಡಿಯಾ, ಸುಬ್ರಮಣ್ಯ ಭಾರತಿ, ಮಾಯಾಶಂಖ ಮತ್ತು ಇತರ ಕತೆಗಳು, ಅನುವಾದಿತ ಕೃತಿಗಳು.
==ಸಾಹಿತ್ಯ ಜೀವನ ಮತ್ತು ಪ್ರಶಸ್ತಿಗಳು==
* ೧೯೩೩ - ಕಬ್ಬಿಗನ ಕೂಗು ಮೊದಲ ಕವನ.
* ೧೯೪೨- ಮೈಸೂರು ಮಲ್ಲಿಗೆ ಪ್ರಸಿದ್ಧ ಕವನ ಸಂಕಲನ ಪ್ರಕಟ.
* ೧೯೪೩- ದೇವರಾಜ್ ಬಹದ್ದೂರ್ ಬಹುಮಾನ.
* ೧೯೫೭ರಲ್ಲಿ `ಶಿಲಾಲತೆ'ಗೆ ರಾಜ್ಯ ಸಂಸ್ಕೃತಿ ಇಲಾಖೆ ಪ್ರಶಸ್ತಿ,
* ೧೯೭೨- ಚಂದನ ಅಭಿನಂದನ ಗ್ರಂಥ ಸಮರ್ಪಣೆ
* ೧೯೭೭- ತೆರೆದ ಬಾಗಿಲು ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ .
* ೧೯೮೬- ಮೈಸೂರು ಮಲ್ಲಿಗೆ ಧ್ವನಿ ಸುರುಳಿ.
* ೧೯೮೭- ಕೇರಳದ ಕವಿ ಕುಮಾರ್ ಆಶಾನ್ ಪ್ರಶಸ್ತಿ .
* ೧೯೯೦- ಮೈಸೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯಾ ಸಮ್ಮೇಳನದ ಅಧ್ಯಕ್ಷತೆ.
* ೧೯೯೧- ಮೈಸೂರು ಮಲ್ಲಿಗೆ ಚಲನಚಿತ್ರ ಬಿಡುಗಡೆ.
* ೧೯೯೨- ಉತ್ತಮ ಗೀತರಚನೆಗೆ ರಾಷ್ಟ್ರಪತಿ ಪ್ರಶಸ್ತಿ .
* ೧೯೯೨- ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಿಲಿಟ್.
* ೧೯೯೬- ಮಾಸ್ತಿ ಪ್ರಶಸ್ತಿ .
* ೧೯೯೭- ಪಂಪ ಪ್ರಶಸ್ತಿ .
* ೧೯೯೯- ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ ಫೆಲೋಷಿಪ್.
* ೨೦೦೦- ಗೊರೂರು ಪ್ರಶಸ್ತಿ .
* ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
==ಪ್ರಮುಖ ಕೃತಿಗಳು==
===ಕವನ ಸಂಕಲನಗಳು===
* ೧೯೪೨- ಮೈಸೂರು ಮಲ್ಲಿಗೆ.
* ೧೯೪೫- ಐರಾವತ
* ೧೯೪೭- ದೀಪದ ಮಲ್ಲಿ
* ೧೯೪೯- ಉಂಗುರ
* ೧೯೫೪- [[ಇರುವಂತಿಗೆ]]
* ೧೯೫೮- ಶಿಲಾಲತೆ
* ೧೯೬೦- ಮನೆಯಿಂದ ಮನೆಗೆ
* ೧೯೭೯- ತೆರೆದ ಬಾಗಿಲು
* ೧೯೮೯- ನವ ಪಲ್ಲವ
* ೧೯೯೩- ದುಂಡುಮಲ್ಲಿಗೆ
* ೧೯೯೯- ನವಿಲದನಿ
* ೨೦೦೦- ಸಂಜೆ ಹಾಡು
* ೨೦೦೧- ಕೈಮರದ ನೆಳಲಲ್ಲಿ
* ೨೦೦೨- ಎದೆ ತುಂಬ ನಕ್ಷತ್ರ
* ೨೦೦೩- ಮೌನದಲಿ ಮಾತ ಹುಡುಕುತ್ತ
* ೨೦೦೩- ದೀಪ ಸಾಲಿನ ನಡುವೆ
* ೨೦೦೩- ಮಲ್ಲಿಗೆಯ ಮಾಲೆ
* ೨೦೦೩- ಹಾಡು-ಹಸೆ
===ಗದ್ಯ===
* ಮಾರಿಯ ಕಲ್ಲು
* ದಮಯಂತಿ
* ಉಪವನ
===ಅನುವಾದಗಳು===
* ಮೋಹನ'ಮಾಲೆ ( ಗಾಂಧೀಜಿ )
* ನನ್ನ ಕನಸಿನ 'ಭಾರತ (ಗಾಂಧೀಜಿ)
* ಮೀಡಿಯಾ '( ಯುರಿಪೀಡಿಸ್ ನಾಟಕ)
*[[ಪುಷ್ಕಿನ್]] 'ಕವಿತೆಗಳು
* [[ರಾಬರ್ಟ್ ಬರ್ನ್ಸ್]] 'ಪ್ರೇಮಗೀತೆಗಳು
===ಆಯ್ದ ಕವನಗಳು===
[[ಚೆಲುವು]]
[[ಮಾತು ಮುತ್ತು]]
[[ನಿಲ್ಲಿಸದಿರೆನ್ನ ಪಯಣವನು]]
[[ಅಂಥಿಂಥ ಹೆಣ್ಣು ನೀನಲ್ಲ!!]]
[[ದೀಪದ ಮಲ್ಲಿ]]
[[ಅಕ್ಕಿ ಆರಿಸುವಾಗ]] ...
[[ನಿನ್ನೊಲುಮೆಯಿಂದಲೆ]]
[[ಬಾರೆ ನನ್ನ ಶಾರದೆ]]
[[ನಿನ್ನ ಹೆಸರು]]
[[ರಾಯರು ಬಂದರು]]
[[ಬಳೇಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹನು]]
[[ನಮ್ಮುರು ಚೆಂದವೋ ನಿಮ್ಮೂರು ಚೆಂದವೋ]]
[[ಸಿರಿಗಿರಿಯ ನೀರಿನಲಿ ಬಿರಿದ ತಾವರೆಯಲ್ಲಿ]]
[[ನಿನ್ನ ಪ್ರೇಮದ ಪರಿಯೆ]]
[[ಹಕ್ಕಿಯ ಹಾಡಿಗೆ ತಲೆದೂಗುವ ಹೂ]]
==ಉಲ್ಲೇಖ==
<References />
==ಬಾಹ್ಯಸಂಪರ್ಕಗಳು==
* [http://epaper.udayavani.com/Display.aspx?Pg=H&Edn=MB... ಡಾ.ಕೆ.ಎಸ್.ನ.ಕಾವ್ಯದಲ್ಲಿ ಶ್ರೇಷ್ಠತೆ ಮತ್ತು ಜನಪ್ರಿಯತೆಯಿತ್ತು. ಮುಂಬಯಿನ ಮೈಸೂರು ಅಸೋಸಿಯೇಷನ್ ನಲ್ಲಿ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯಂ ಉಪನ್ಯಾಸದಲ್ಲಿ, ಉದಯವಾಣಿ, ೩೧-೦೩-೨೦೧೫, p.10 udayavani 31,-03-2015]
{{ಜನನನಿಧನ|೧೯೧೫|೨೦೦೩}}
[[ವರ್ಗ:ಕನ್ನಡ ಸಾಹಿತ್ಯ]]
[[ವರ್ಗ:ಸಾಹಿತಿಗಳು|ಕೆ.ಎಸ್.ನರಸಿಂಹಸ್ವಾಮಿ]]
[[ವರ್ಗ:ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು]]
[[ವರ್ಗ:ಪಂಪ ಪ್ರಶಸ್ತಿ ಪುರಸ್ಕೃತರು]]
81drtld776u4f8q8llct5l15wzsl41o
1254352
1254343
2024-11-10T10:08:19Z
Pavanaja
5
Reverted edits by [[Special:Contributions/2401:4900:640A:1388:5AD3:9012:CC4E:7200|2401:4900:640A:1388:5AD3:9012:CC4E:7200]] ([[User talk:2401:4900:640A:1388:5AD3:9012:CC4E:7200|talk]]) to last revision by [[User:2401:4900:65A2:D9C6:C174:B31F:BC6E:7193|2401:4900:65A2:D9C6:C174:B31F:BC6E:7193]]
1229988
wikitext
text/x-wiki
{{Infobox writer <!-- for more information see [[:Template:Infobox writer/doc]] -->
|name = ಕೆ. ಎಸ್. ನರಸಿಂಹಸ್ವಾಮಿ
|image = ksn.jpg
|caption =
|pseudonym =
|birth_date = {{birth date|1915|01|26|df=yes}}
|birth_place = ಕಿಕ್ಕೇರಿ, [[ಮಂಡ್ಯ ಜಿಲ್ಲೆ]], [[ಮೈಸೂರು ಸಾಮ್ರಾಜ್ಯ]], ಬ್ರಿಟಿಷ್ ಭಾರತ
|death_date = {{death date and age|2003|12|27|1915|1|26|df=yes}}
|death_place = [[ಬೆಂಗಳೂರು]], ಭಾರತ
|occupation = [[ಕವಿ]]
|nationality = ಭಾರತೀಯ
|period = [[ಕನ್ನಡ ಸಾಹಿತ್ಯ#ನವದಯ (ಹೊಸ ಹುಟ್ಟು)|ನವೋದಯ]], [[ರೊಮ್ಯಾಂಟಿಕ್ ಚಳುವಳಿ]]
|genre =
|subject =
|movement =
|debut_works = ''ಮೈಸೂರು ಮಲ್ಲಿಗೆ '' (1942)
|influences = ಜಾನಪದ, ರಾಬರ್ಟ್ ಬರ್ನ್ಸ್
|influenced =
|signature =
|website =
|footnotes =
}}
'''ಕೆ. ಎಸ್. ನರಸಿಂಹಸ್ವಾಮಿ''', ಕನ್ನಡಿಗರ '''ಪ್ರೇಮಕವಿ''',ಕನ್ನಡಿಗರ ಅತ್ಯಂತ ಪ್ರೀತಿಯ ಕವನಸಂಕಲನಗಳಲ್ಲೊಂದಾದ, '''ಮೈಸೂರು ಮಲ್ಲಿಗೆ'''ಯ ಕರ್ತೃ.<ref>{{Cite web |url=http://mayuraezine.com/svww_index1.php |title=ಸಹಜ ಸರಳ ನಿರ್ಮಲ-ಇದೇ ಕೆ.ಎಸ್.ಎನ್.ರ ಕಾವ್ಯದ ಬೀಜಮಂತ್ರ.ಎಚ್ಚೆಸ್ವಿ.ಮಯೂರ,ಏಪ್ರಿಲ್, ೨೦೧೫, ಪು.೩೨-೩೫ |access-date=2015-04-02 |archive-date=2013-11-22 |archive-url=https://web.archive.org/web/20131122095055/http://mayuraezine.com/svww_index1.php |url-status=dead }}</ref>([[ಜನವರಿ ೨೬]] [[೧೯೧೫]]-[[ಡಿಸೆಂಬರ್ ೨೮]] [[೨೦೦೩]])
'ಮೈಸೂರು ಮಲ್ಲಿಗೆ', ಕೆ.ಎಸ್.ನರಸಿಂಹಸ್ವಾಮಿಯವರ ಮೊದಲ ಕವನ ಸಂಕಲನವಾಗಿದೆ. ಇದು ಮನೆ ಮನೆಯ ಮಾತಾಗಿ, ಕಾವ್ಯವಾಗಿ, ಹಾಡಾಗಿ ಹರಿದಿದೆ. ಇದುವರೆವಿಗೂ ಇಪ್ಪತ್ತೈದಕ್ಕೂ ಹೆಚ್ಚು ಬಾರಿ ಮುದ್ರಣ ಭಾಗ್ಯ ಪಡೆದಿದೆ. ಕನ್ನಡದ ಕೆಲವೇ ಕೃತಿಗಳಿಗೆ ಇಂಥ ಮರು ಮುದ್ರಣದ ಭಾಗ್ಯ- ಆಧುನಿಕ ಕನ್ನಡ ಕಾವ್ಯ ಹಲವು ರೂಪಗಳನ್ನು ಪಡೆಯುತ್ತಾ ಬಂದಿದೆ. ಹಲವು ಸಾಹಿತ್ಯ ಚಳುವಳಿಗಳು ಬಂದುಹೋಗಿವೆ. ಕೆಎಸ್ನ ಎಲ್ಲ ಕಾಲಕ್ಕೂ ಸಲ್ಲುವ ಜನಪ್ರೀತಿಯ ಕಾವ್ಯ ಕೃಷಿಗೆ ದೊಡ್ಡ ಹೆಸರು. ಕವಿ ವಿಮರ್ಶಕ ಡಾ. [[ಎಚ್. ಎಸ್. ವೆಂಕಟೇಶಮೂರ್ತಿ]] ಅವರು ಕೆಎಸ್ನ ಬಗ್ಗೆ ಬರೆಯುತ್ತ ``ನವೋದಯದ ಕಾವ್ಯ ಸಂದರ್ಭದಲ್ಲಿ ಹೆಸರು ಮಾಡಿದ್ದ ಈ ಕವಿ ತಮ್ಮ ಸುಕುಮಾರ ಜಗತ್ತಿನಿಂದ, ನಿಷ್ಠುರವಾದ ಬದುಕಿನ ಸಂದರ್ಭಕ್ಕೆ ಹೊರಳಿದ್ದು `ಶಿಲಾಲತೆ'ಯಲ್ಲಿ. ಆದ್ದರಿಂದ ಸಂಗ್ರಹಕ್ಕೆ ಒಂದು ಐತಿಹಾಸಿಕ ಮಹತ್ವವಿದೆ" -ಎಂದು ದಾಖಲಿಸಿದ್ದಾರೆ. ಜೊತೆಗೆ ಮೈಸೂರು ಮಲ್ಲಿಗೆಯ ಕವಿತೆಯ ಭಾಷೆ, ವಸ್ತು, ಲಯಗಳ ಮೇಲೆ ಇಂಗ್ಲಿಷ್ ಗೀತೆಗಳ ಪ್ರಭಾವವನ್ನು ಗುರುತಿಸಬಹುದು ಎಂದು ಡಾ. ಹೆಚ್.ಎಸ್.ವಿ. ಗುರ್ತಿಸಿದ್ದಾರೆ.
==ಜನನ,ವೃತ್ತಿಜೀವನ==
'''ಕೆಎಸ್ನ''',{"ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿ"}, [[ಮಂಡ್ಯ]] ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿಯಲ್ಲಿ ಜನಿಸಿದರು. [[ಮೈಸೂರು|ಮೈಸೂರಿನಲ್ಲಿ]] ಇಂಟರ್ ಮೀಡಿಯಟ್ ಹಾಗೂ [[ಬೆ೦ಗಳೂರು|ಬೆಂಗಳೂರಿನಲ್ಲಿ]] ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ ; (ಅಪೂರ್ಣ) ವ್ಯಾಸಂಗ ಮಾಡಿದರು ೧೯೩೭ರಲ್ಲಿ ಸರಕಾರಿ ಸೇವೆಗೆ ಸೇರಿ ೧೯೭೦ರಲ್ಲಿ ನಿವೃತ್ತರಾದರು.
ಮೈಸೂರು ಮಲ್ಲಿಗೆಯ ಕವಿತೆಗಳನ್ನು ಭಾವಗೀತೆಗಳ ಮೂಲಕ ಹಾಡಿ ಜನಪ್ರಿಯ ಮಾಡಿದಂತೆ ಆ ಕೃತಿಯನ್ನು ಅಪಾರ ಸಂಖ್ಯೆಯ ಓದುಗರೂ ಕೊಂಡು ಓದಿರುವುದು ಹೆಗ್ಗಳಿಕೆ. ಕೆಲವು ವರ್ಷಗಳ ಹಿಂದೆ ಇದೇ ಹೆಸರಿನಿಂದ ಚಲನಚಿತ್ರವೂ ನಿರ್ಮಾಣವಾಗಿದೆ. ನಾನು ಬರೆದ ಕವಿತೆಗಳು ಪ್ರೇಮ ಕವಿತೆಗಳಲ್ಲ, ದಾಂಪತ್ಯ ಕವಿತೆಗಳೆಂದು ಕೆಎಸ್ನ ಹೇಳಿಕೊಂಡಿದ್ದಾರೆ. ಮೈಸೂರು ಮಲ್ಲಿಗೆಯಲ್ಲಿ ಬಹುತೇಕ ಕವಿತೆಗಳು ದಾಂಪತ್ಯ ಗೀತೆಗಳೇ ಆಗಿವೆ. ನವಿಲೂರು, ಹೊನ್ನೂರು ಮೊದಲಾದವು ಗ್ರಾಮ ಬದುಕಿನ ನೆಲೆಗಳು. ಮಣ್ಣಿನ ವಾಸನೆಯ ಅಪ್ಪಟ ಕವಿತೆಗಳನ್ನು ಕೆಎಸ್ನ ನೀಡಿದ್ದಾರೆ. ಐರಾವತ, ದೀಪದ ಮಲ್ಲಿ, ಉಂಗುರ, ಇರುವಂತಿಗೆ, ಶಿಲಾಲತೆ, ಮನೆಯಿಂದ ಮನೆಗೆ, ತೆರೆದ ಬಾಗಿಲು, ನವಪಲ್ಲವ ಮುಂತಾದ ಕವನಗಳು ಹೊರಬಂದಿವೆ. "ಮಲ್ಲಿಗೆಯ ಮಾಲೆ" ಸಮಗ್ರ ಕವಿತೆಯ ಸಂಕಲನ. ಸಮಗ್ರ ಸಂಕಲನ ಬಂದರೂ ಈಚೆಗೆ `ಸಂಜೆ ಹಾಡು' ಎಂಬ ಹೊಸ ಕಾವ್ಯ ಹೊರಬಂದಿದೆ.
ಕಾವ್ಯ ಇವರ ಪ್ರಮುಖ ಕೃಷಿ ಆದರೂ ಗದ್ಯದಲ್ಲೂ ಕೃಷಿ ಮಾಡಿದ್ದಾರೆ. ಮಾರಿಯಕಲ್ಲು, ಉಪವನ, ದಮಯಂತಿ ಪ್ರಮುಖ ಕೃತಿಗಳು. ಅಲ್ಲದೆ ಹಲವು ಅನುವಾದಿತ ಕೃತಿಗಳೂ ಬಂದಿವೆ. ಮೋಹನ ಮಾಲೆ, ನನ್ನ ಕನಸಿನ ಭಾರತ, ಪ್ರಪಂಚದ ಬಾಲ್ಯದಲ್ಲಿ, ಮೀಡಿಯಾ, ಸುಬ್ರಮಣ್ಯ ಭಾರತಿ, ಮಾಯಾಶಂಖ ಮತ್ತು ಇತರ ಕತೆಗಳು, ಅನುವಾದಿತ ಕೃತಿಗಳು.
==ಸಾಹಿತ್ಯ ಜೀವನ ಮತ್ತು ಪ್ರಶಸ್ತಿಗಳು==
* ೧೯೩೩ - ಕಬ್ಬಿಗನ ಕೂಗು ಮೊದಲ ಕವನ.
* ೧೯೪೨- ಮೈಸೂರು ಮಲ್ಲಿಗೆ ಪ್ರಸಿದ್ಧ ಕವನ ಸಂಕಲನ ಪ್ರಕಟ.
* ೧೯೪೩- ದೇವರಾಜ್ ಬಹದ್ದೂರ್ ಬಹುಮಾನ.
* ೧೯೫೭ರಲ್ಲಿ `ಶಿಲಾಲತೆ'ಗೆ ರಾಜ್ಯ ಸಂಸ್ಕೃತಿ ಇಲಾಖೆ ಪ್ರಶಸ್ತಿ,
* ೧೯೭೨- ಚಂದನ ಅಭಿನಂದನ ಗ್ರಂಥ ಸಮರ್ಪಣೆ
* ೧೯೭೭- ತೆರೆದ ಬಾಗಿಲು ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ .
* ೧೯೮೬- ಮೈಸೂರು ಮಲ್ಲಿಗೆ ಧ್ವನಿ ಸುರುಳಿ.
* ೧೯೮೭- ಕೇರಳದ ಕವಿ ಕುಮಾರ್ ಆಶಾನ್ ಪ್ರಶಸ್ತಿ .
* ೧೯೯೦- ಮೈಸೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯಾ ಸಮ್ಮೇಳನದ ಅಧ್ಯಕ್ಷತೆ.
* ೧೯೯೧- ಮೈಸೂರು ಮಲ್ಲಿಗೆ ಚಲನಚಿತ್ರ ಬಿಡುಗಡೆ.
* ೧೯೯೨- ಉತ್ತಮ ಗೀತರಚನೆಗೆ ರಾಷ್ಟ್ರಪತಿ ಪ್ರಶಸ್ತಿ .
* ೧೯೯೨- ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಿಲಿಟ್.
* ೧೯೯೬- ಮಾಸ್ತಿ ಪ್ರಶಸ್ತಿ .
* ೧೯೯೭- ಪಂಪ ಪ್ರಶಸ್ತಿ .
* ೧೯೯೯- ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ ಫೆಲೋಷಿಪ್.
* ೨೦೦೦- ಗೊರೂರು ಪ್ರಶಸ್ತಿ .
* ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
==ಪ್ರಮುಖ ಕೃತಿಗಳು==
===ಕವನ ಸಂಕಲನಗಳು===
* ೧೯೪೨- ಮೈಸೂರು ಮಲ್ಲಿಗೆ.
* ೧೯೪೫- ಐರಾವತ
* ೧೯೪೭- ದೀಪದ ಮಲ್ಲಿ
* ೧೯೪೯- ಉಂಗುರ
* ೧೯೫೪- [[ಇರುವಂತಿಗೆ]]
* ೧೯೫೮- ಶಿಲಾಲತೆ
* ೧೯೬೦- ಮನೆಯಿಂದ ಮನೆಗೆ
* ೧೯೭೯- ತೆರೆದ ಬಾಗಿಲು
* ೧೯೮೯- ನವ ಪಲ್ಲವ
* ೧೯೯೩- ದುಂಡುಮಲ್ಲಿಗೆ
* ೧೯೯೯- ನವಿಲದನಿ
* ೨೦೦೦- ಸಂಜೆ ಹಾಡು
* ೨೦೦೧- ಕೈಮರದ ನೆಳಲಲ್ಲಿ
* ೨೦೦೨- ಎದೆ ತುಂಬ ನಕ್ಷತ್ರ
* ೨೦೦೩- ಮೌನದಲಿ ಮಾತ ಹುಡುಕುತ್ತ
* ೨೦೦೩- ದೀಪ ಸಾಲಿನ ನಡುವೆ
* ೨೦೦೩- ಮಲ್ಲಿಗೆಯ ಮಾಲೆ
* ೨೦೦೩- ಹಾಡು-ಹಸೆ
===ಗದ್ಯ===
* ಮಾರಿಯ ಕಲ್ಲು
* ದಮಯಂತಿ
* ಉಪವನ
===ಅನುವಾದಗಳು===
* ಮೋಹನ'ಮಾಲೆ ( ಗಾಂಧೀಜಿ )
* ನನ್ನ ಕನಸಿನ 'ಭಾರತ (ಗಾಂಧೀಜಿ)
* ಮೀಡಿಯಾ '( ಯುರಿಪೀಡಿಸ್ ನಾಟಕ)
*[[ಪುಷ್ಕಿನ್]] 'ಕವಿತೆಗಳು
* [[ರಾಬರ್ಟ್ ಬರ್ನ್ಸ್]] 'ಪ್ರೇಮಗೀತೆಗಳು
===ಆಯ್ದ ಕವನಗಳು===
[[ಚೆಲುವು]]
[[ಮಾತು ಮುತ್ತು]]
[[ನಿಲ್ಲಿಸದಿರೆನ್ನ ಪಯಣವನು]]
[[ಅಂಥಿಂಥ ಹೆಣ್ಣು ನೀನಲ್ಲ!!]]
[[ದೀಪದ ಮಲ್ಲಿ]]
[[ಅಕ್ಕಿ ಆರಿಸುವಾಗ]] ...
[[ನಿನ್ನೊಲುಮೆಯಿಂದಲೆ]]
[[ಬಾರೆ ನನ್ನ ಶಾರದೆ]]
[[ನಿನ್ನ ಹೆಸರು]]
[[ರಾಯರು ಬಂದರು]]
[[ಬಳೇಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹನು]]
[[ನಮ್ಮುರು ಚೆಂದವೋ ನಿಮ್ಮೂರು ಚೆಂದವೋ]]
[[ಸಿರಿಗಿರಿಯ ನೀರಿನಲಿ ಬಿರಿದ ತಾವರೆಯಲ್ಲಿ]]
[[ನಿನ್ನ ಪ್ರೇಮದ ಪರಿಯೆ]]
[[ಹಕ್ಕಿಯ ಹಾಡಿಗೆ ತಲೆದೂಗುವ ಹೂ]]
==ಉಲ್ಲೇಖ==
<References />
==ಬಾಹ್ಯಸಂಪರ್ಕಗಳು==
* [http://epaper.udayavani.com/Display.aspx?Pg=H&Edn=MB... ಡಾ.ಕೆ.ಎಸ್.ನ.ಕಾವ್ಯದಲ್ಲಿ ಶ್ರೇಷ್ಠತೆ ಮತ್ತು ಜನಪ್ರಿಯತೆಯಿತ್ತು. ಮುಂಬಯಿನ ಮೈಸೂರು ಅಸೋಸಿಯೇಷನ್ ನಲ್ಲಿ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯಂ ಉಪನ್ಯಾಸದಲ್ಲಿ, ಉದಯವಾಣಿ, ೩೧-೦೩-೨೦೧೫, p.10 udayavani 31,-03-2015]
{{ಜನನನಿಧನ|೧೯೧೫|೨೦೦೩}}
[[ವರ್ಗ:ಕನ್ನಡ ಸಾಹಿತ್ಯ]]
[[ವರ್ಗ:ಸಾಹಿತಿಗಳು|ಕೆ.ಎಸ್.ನರಸಿಂಹಸ್ವಾಮಿ]]
[[ವರ್ಗ:ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು]]
[[ವರ್ಗ:ಪಂಪ ಪ್ರಶಸ್ತಿ ಪುರಸ್ಕೃತರು]]
4ifdk8hmucgcf10zv8xgesw62xsfhp3
ಪ್ರಕಾಶ್ ಪಡುಕೋಣೆ
0
1239
1254281
1251357
2024-11-10T01:16:24Z
Dostojewskij
21814
ವರ್ಗ:ಬೆಂಗಳೂರಿನವರು
1254281
wikitext
text/x-wiki
{{Infobox badminton player
| name = ಪ್ರಕಾಶ್ ಪಡುಕೋಣೆ
| image = Prakash Padukone at the Tata Open championship.JPG
| caption = ಟಾಟಾ ಮುಕ್ತ ಚ್ಯಾಂಪಿಯನ್ಷಿಪ್ಪಿನಲ್ಲಿ ಪ್ರಕಾಶ್ ಪಡುಕೋಣೆ
| birth_name = ಪ್ರಕಾಶ್ ಪಡುಕೋಣೆ
| birth_date = {{Birth date and age|df=yes|1955|06|10}}
| birth_place = [[ಬೆಂಗಳೂರು]], [[ಮೈಸೂರು ರಾಜ್ಯ]], [[ಭಾರತ]]
| height = {{convert|1.85|m|ftin|abbr=on}}
| weight =
| event = ಪುರುಷರ ಸಿಂಗಲ್ಸ್
| highest_ranking = 1<ref>{{cite web |title= Prakash Padukone Profile |url= http://www.iloveindia.com/sports/badminton/players/prakash-padukone.html |publisher= iloveindia|accessdate= 15 August 2013}}</ref>
| date_of_highest_ranking = ೧೯೮೦
| current_ranking =
| date_of_current_ranking =
| country = ಭಾರತ
| coach =
| handedness = ಬಲ
| best_result =
| medal_templates =
{{MedalSport|Men's [[badminton]]}}
{{MedalCountry|{{IND}}}}
{{MedalCompetition|[[BWF World Championships|World Championships]]}}
{{MedalBronze|[[1983 IBF World Championships|1983 Copenhagen]]|[[1983 IBF World Championships – Men's Singles|Men's singles]]}}
{{MedalCompetition|[[Badminton World Cup|World Cup]]}}
{{MedalGold|1981 Kuala Lumpur|Men's singles}}
{{MedalCompetition | [[World Games]] }}
{{MedalBronze | [[1981 World Games|1981 Santa Clara]] | [[Badminton at the 1981 World Games|Men's singles]] }}<ref>http://www.theworldgames.org/the-world-games/results-history#edition=0&category=0&country=IND</ref>
{{MedalCompetition|[[All England Open Badminton Championships|All England Championships]]}}
{{MedalGold|[[1980 All England Open Badminton Championships|1980 London]]|Men's singles}}
{{MedalCompetition|[[Badminton at the Commonwealth Games|Commonwealth Games]]}}
{{MedalGold|[[1978 Commonwealth Games|1978 Edmonton]]|Men's singles}}
{{MedalCompetition|[[Badminton at the Asian Games|Asian Games]]}}
{{MedalBronze|[[1974 Asian Games|1974 Tehran]]|Men's Team}}
{{MedalBronze|[[1986 Asian Games|1986 Seoul]]|Men's Team}}
| bwf_id =
}}
'''ಪ್ರಕಾಶ್ ಪಡುಕೋಣೆ''' ಭಾರತ ಕಂಡ ಅತ್ಯುತ್ತಮ [[ಬ್ಯಾಡ್ಮಿಂಟನ್]] ಆಟಗಾರರಲ್ಲೊಬ್ಬರು. ಇವರು ಕರ್ನಾಟಕದವರು. ಇವರು ತಮ್ಮ ಜೀವಮಾನದಲ್ಲಿ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇವುಗಳಲ್ಲಿ ಪ್ರತಿಷ್ಠಿತ [[ಆಲ್ ಇಂಗ್ಲೆಂಡ್ ಬ್ಯಾಡ್ ಮಿಂಟನ್]] ಪ್ರಶಸ್ತಿ ಎಲ್ಲದಕ್ಕಿಂತ ದೊಡ್ಡದು. ಈ ಪ್ರಶಸ್ತಿ ಗೆದ್ದ ಪ್ರಥಮ ಭಾರತೀಯ. ಪ್ರತಿಶ್ಟಿತ ಬಿಲಿಯರ್ಡ್ಸ್ ಆಟಗಾರ [[ಗೀತ್ ಸೇಠಿ]] ಜೊತೆಗೆ ಸೇರಿ [[ಒಲಂಪಿಕ್ ಗೋಲ್ಡ್ ಕ್ವೆಸ್ಟ್]] ಫೌಂಡೇಷನ್ ಅನ್ನು ಸ್ಥಾಪಿಸಿದ್ದಾರೆ. ಇದನ್ನು ಭಾರತದಲ್ಲಿ ಕ್ರೀಡೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಸ್ಥಾಪಿಸಲಾಗಿದೆ. ಇವರಿಗೆ ೧೯೮೨ರಲ್ಲಿ [[ಪದ್ಮಶ್ರೀ]] ಪ್ರಶಸ್ತಿ ನೀಡಲಾಯಿತು. ದೇವ್ ಎಸ್. ಕುಮಾರ್ ರವರು ಪ್ರಕಾಶ್ ಪಡುಕೋಣೆಯವರ ಜೀವನ ಚರಿತ್ರೆ "ಟಚ್ ಪ್ಲೇ" ಯನ್ನು ರಚಿಸಿದ್ದಾರೆ. ಇದು ಬ್ಯಾಡ್ ಮಿಂಟನ್ ಆಟಗಾರರ ಎರಡನೇ ಜೀವನ ಚರಿತ್ರೆ.
[[Image:Prakash.gif|frame|ಪ್ರಕಾಶ್ ಪಡುಕೋಣೆ]]
==ವೃತ್ತಿ ಜೀವನ==
ಪಡುಕೋಣೆ ೧೯೫೫, ಜೂನ್ ೧೦ ರಂದು ಬೆಂಗಳೂರಿನಲ್ಲಿ ಜನಿಸಿದರು. ಅವರ ತಂದೆ ಮೈಸೂರು ಬ್ಯಾಡ್ಮಿಂಟನ್ ಒಕ್ಕೂಟದ ಕಾರ್ಯದರ್ಶಿಗಳಾಗಿದ್ದರು. ಪ್ರಕಾಶ್ ಪಡುಕೋಣೆ ೧೯೬೨ ರಲ್ಲಿ ತಮ್ಮ ಮೊದಲ ಅಧಿಕೃತ ಟೂರ್ನಿಯಲ್ಲಿ ಆಡಿದರು. ಆ ಬಾರಿ ಮೊದಲ ಸುತ್ತಿನಲ್ಲಿಯೇ ಸೋಲನ್ನನುಭವಿಸಿದರೂ ಎರಡು ವರ್ಷಗಳ ನಂತರ [[ಕರ್ನಾಟಕ]] ರಾಜ್ಯ ಜೂನಿಯರ್ ಚಾಂಪಿಯನ್ ಆದರು. ೧೯೭೧ ರಲ್ಲಿ ತಮ್ಮ ಆಟದ ಶೈಲಿಯನ್ನು ಮತ್ತಷ್ಟು ಸುಧಾರಿಸಿದ ಪ್ರಕಾಶ್ ೧೯೭೨ ರಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಜೂನಿಯರ್ ಮತ್ತು ಸೀನಿಯರ್ ಚಾಂಪಿಯನ್ಶಿಪ್ ಎರಡನ್ನೂ ಗೆದ್ದರು. ೧೯೭೯ ರ ವರೆಗೆ ಸತತವಾಗಿ ಭಾರತದ ರಾಷ್ಟ್ರೀಯ ಚಾಂಪಿಯನ್ಶಿಪ್ ಇವರದಾಯಿತು. ಇದರಿಂದಾಗಿ ಭಾರತದ ಅತ್ಯುತ್ತಮ ಬ್ಯಾಡ್ಮಿಂಟನ್ ಆಟಗಾರ ಎನಿಸಿಕೊಂಡರು. ೧೯೭೨ ರಲ್ಲಿ ಪ್ರತಿಷ್ಠಿತ ಅರ್ಜುನ ಪ್ರಶಸ್ತಿ ಲಭಿಸಿತು.
೧೯೭೯ ರಲ್ಲಿ ಅವರು ಗೆದ್ದ ಕಾಮನ್ವೆಲ್ತ್ ಒಕ್ಕೂಟದ ಚಾಂಪಿಯನ್ಶಿಪ್ ಅವರ ಮೊದಲ ಮುಖ್ಯ ಅಂತಾರಾಷ್ಟ್ರೀಯ ಯಶಸ್ಸು. ನಂತರ ಲಂಡನ್ ನ ಮಾಸ್ಟರ್ಸ್ ಓಪನ್, ಡ್ಯಾನಿಷ್ ಓಪನ್ ಮತ್ತು ಸ್ವೀಡಿಷ್ ಓಪನ್ ಗಳನ್ನು ಗೆದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರಾದರು. ಅವರ ಅತ್ಯಂತ ಪ್ರಸಿದ್ಧ ಯಶಸ್ಸು ಬಂದದ್ದು ಬ್ಯಾಡ್ಮಿಂಟನ್ ನ ಎಲ್ಲಕ್ಕಿಂತ ಪ್ರತಿಷ್ಠಿತ ಟೂರ್ನಿಯಾದ ಆಲ್ ಇಂಗ್ಲೆಂಡ್ ಟೂರ್ನಿಯಲ್ಲಿ ಗೆದ್ದಾಗ. ನಂತರ ೧೯೮೦ ರಲ್ಲಿ ಮತ್ತೊಮ್ಮೆ ಸ್ವೀಡಿಷ್ ಓಪನ್ ಹಾಗು ಡ್ಯಾನಿಶ್ ಓಪನ್ ಅನ್ನು ಗೆದ್ದರು. ಅವರು ತಮ್ಮ ವೃತ್ತಿ ಜೀವನದ ಬಹಳ ಕಾಲವನ್ನು [[ಡೆನ್ಮಾರ್ಕ್]]ನಲ್ಲಿ ತರಬೇತಿ ಪಡೆಯುವಲ್ಲಿ ಕಳೆದರು. ಈ ಸಮಯದಲ್ಲಿ ಅವರು ಅನೇಕ ಯುರೋಪಿನ ಆಟಗಾರರ ಜೊತೆ ನಿಕಟ ಸಂಬಂದ ಹೊಂದಿದ್ದರು. ಇವರಲ್ಲಿ ಡೆನ್ಮಾರ್ಕ್ ನ ಖ್ಯಾತ ಆಟಗಾರ [[ಮಾರ್ಟಿನ್ ಫ್ರಾಸ್ಟ್]] ಒಬ್ಬರು.
೧೯೯೧ ರಲ್ಲಿ ನಿವೃತ್ತಿಯನ್ನು ಘೋಷಿಸಿದ ನಂತರ ಸ್ವಲ್ಪ ಕಾಲ ಭಾರತೀಯ ಬ್ಯಾಡ್ಮಿಂಟನ್ ಅಸೋಸಿಯೇಷನ್ ನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ೧೯೯೩ ಮತ್ತು ೧೯೯೬ರಲ್ಲಿ ರಾಷ್ಟ್ರೀಯ [[ಬ್ಯಾಡ್ಮಿಂಟನ್]] ತಂಡದ ಮುಖ್ಯ ತೆರಬೇತುದಾರರಾಗಿ ಕಾರ್ಯ ನಿರ್ವಹಿಸಿದ ಪ್ರಕಾಶ್, ಬೆಂಗಳೂರಿನಲ್ಲಿ ಕೆಲವು ವರ್ಷಗಳಿಂದ "ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿ"ಯನ್ನು ನಡೆಸುತ್ತಾ ಬಂದಿದ್ದಾರೆ.
==ಕೌಟುಂಬಿಕ ಜೀವನ==
ಪ್ರಕಾಶ್ ರವರು [[ಕೊಂಕಣಿ]] ಮಾತನಾಡುವ [[ಚಿತ್ರಾಪುರ ಸಾರಸ್ವಥ ಬ್ರಾಹಣ]] ಕುಟುಂಬದಲ್ಲಿ ಜನಿಸಿದರು.
ಪ್ರಸ್ಥ್ಹುತ ಬೆಂಗಳೂರಿನಲ್ಲಿ ಪತ್ನಿ ಉಜ್ವಲರ ಜೊತೆ ಜೀವಿಸುತ್ತಿದ್ದಾರೆ. ಇವರು ಪ್ರಕಾಶ್ ಪಡುಕೋಣೆ ಬ್ಯಾಡ್ ಮಿಂಟನ್ ಅಕಾಡೆಮಿ ನಡೆಸುತ್ತಿದ್ದಾರೆ. ಇವರಿಗೆ ಇಬ್ಬರು ಪುತ್ರಿಯರು. ಮೊದಲ ಪುತ್ರಿ [[ದೀಪಿಕಾ ಪಡುಕೋಣೆ]] ಖ್ಯಾತ ನಟಿ ಹಾಗು ರೂಪದರ್ಶಿ. ಇವರ ಎರಡನೇ ಪುತ್ರಿ [[ಗೋಲ್ಫ್]] ಆಟಗಾರ್ತಿ.
೨೦೦೬ರಲ್ಲಿ ದೇವ್ ಸುಕುಮಾರ್ ವಿರಚಿತ ಪ್ರಕಾಶ್ ಜೀವನ ಚರಿತ್ರೆ 'ಟಚ್ಪ್ಲೇ' ಬಿಡುಗಡೆ ಹೊಂದಿತು.
==ಪ್ರಮುಖ ಸಾಧನೆಗಳು==
{| class="wikitable" width="600px" style="font-size: 95%;"
!align="left"|ಶ್ರೇಣಿ
!align="left"|ಕ್ರೀಡಾ ಕೂಟ
!align="left"|ದಿನಾಂಕ
!align="left"|ಸ್ಥಳ
|-
|- bgcolor="#F0F8FF"
|align="left" colspan="4"|'''[[ಐಬಿಎಫ್ ವರ್ಲ್ಡ್ ಚಾಂಪಿಯನ್ ಶಿಪ್]]'''
|-
|align="center" bgcolor="#b8860b"|3
|align="left"|ಸಿಂಗಲ್ಸ್
|align="center"|[[1983 IBF World Championships|1983]]
|align="left"|ಕೂಪನ್ ಹೇಗನ್, ಡೆನ್ಮಾರ್ಕ್
|-
|- bgcolor="#F0F8FF"
|align="left" colspan="4"|'''[[ಕಾಮನ್ ವೆಲ್ತ್ ಕ್ರೀಡಾಕೂಟ]]'''
|-
|align="center" bgcolor="#ffd700"|1
|align="left"|ಸಿಂಗಲ್ಸ್
|align="center"|[[1978 Commonwealth Games#Badminton|1978]]
|align="left"|ಎಡ್ಮೊಂಟನ್, ಕೆನಡಾ
|-
|- bgcolor="#F0F8FF"
|align="left" colspan="4"|'''[[ಬ್ಯಾಡ್ ಮಿಂಟನ್ ವರ್ಲ್ಡ್ ಕಪ್]]'''
|-
|align="center" bgcolor="#ffd700"|1
|align="left"|ಸಿಂಗಲ್ಸ್
|align="center"|1981
|align="left"|
|-
|- bgcolor="#F0F8FF"
|align="left" colspan="4"|'''ವರ್ಲ್ಡ್ ಗ್ರಾಂಡ್ ಪ್ರಿ'''
|-
|align="center" bgcolor="#ffd700"|1
|align="left"|ಸಿಂಗಲ್ಸ್
|align="center"|1979
|align="left"|ಡೆನ್ಮಾರ್ಕ್ ಒಪನ್
|-
|align="center" bgcolor="#ffd700"|1
|align="left"|ಸಿಂಗಲ್ಸ್
|align="center"|1980
|align="left"|[[ಆಲ್ ಇಂಗ್ಲೆಂಡ್ ಒಪನ್]]
|}
==ಉಲ್ಲೇಖ==
{{ಉಲ್ಲೇಖಗಳು}}
[[ವರ್ಗ:ಭಾರತದ ಕ್ರೀಡಾಪಟುಗಳು]]
[[ವರ್ಗ:ಕರ್ನಾಟಕದ ಕ್ರೀಡಾಪಟುಗಳು]]
[[ವರ್ಗ:ಬ್ಯಾಡ್ಮಿಂಟನ್]]
[[ವರ್ಗ:ಬೆಂಗಳೂರಿನವರು]]
4bg4k4zdcvm5ben214lom1jcpoz1e8s
ಮನಮೋಹನ್ ಸಿಂಗ್
0
1369
1254177
1254121
2024-11-09T13:05:40Z
Prakrathi shettigar
75939
/* ಆರಂಭಿಕ ಜೀವನ ಮತ್ತು ಶಿಕ್ಷಣ */
1254177
wikitext
text/x-wiki
{{underconstruction}}
ಮನಮೋಹನ್ ಸಿಂಗ್ (ಪಂಜಾಬಿ: ಜನನ ೨೬ ಸೆಪ್ಟೆಂಬರ್ ೧೯೩೨) ಒಬ್ಬ ಭಾರತೀಯ [[ರಾಜಕಾರಣಿ]], ಅರ್ಥಶಾಸ್ತ್ರಜ್ಞ, ಶಿಕ್ಷಣತಜ್ಞ ಮತ್ತು ಅಧಿಕಾರಿಯಾಗಿದ್ದು ಅವರು ೨೦೦೪ ರಿಂದ ೨೦೧೪ ರವರೆಗೆ [[ಭಾರತ|ಭಾರತದ]] [[ಪ್ರಧಾನ ಮಂತ್ರಿ|ಪ್ರಧಾನಿಯಾಗಿ]] ಸೇವೆ ಸಲ್ಲಿಸಿದರು.<ref>https://timesofindia.indiatimes.com/education/web-stories/these-10-indian-politicians-have-the-highest-educational-qualifications/photostory/108109425.cms</ref> [[ಜವಾಹರಲಾಲ್ ನೆಹರು|ಜವಾಹರಲಾಲ್ ನೆಹರು]], [[ಇಂದಿರಾ ಗಾಂಧಿ]] ಮತ್ತು [[ನರೇಂದ್ರ ಮೋದಿ]] ನಂತರ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ನಾಲ್ಕನೇ ಪ್ರಧಾನಿಯಾಗಿದ್ದಾರೆ.<ref>https://in.news.yahoo.com/a-look-at-indias-most-and-least-educated-101014455.html</ref> [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] ಸದಸ್ಯರಾಗಿದ್ದ ಸಿಂಗ್ ಭಾರತದ ಮೊದಲ ಸಿಖ್ ಪ್ರಧಾನಿಯಾಗಿದ್ದರು. ಜವಾಹರಲಾಲ್ ನೆಹರೂ ನಂತರ ಪೂರ್ಣ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ ನಂತರ ಮರು ಆಯ್ಕೆಯಾದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.<ref>https://www.business-standard.com/politics/india-needs-more-leaders-like-manmohan-singh-to-propel-growth-momentum-124040900046_1.html</ref>
==ಆರಂಭಿಕ ಜೀವನ ಮತ್ತು ಶಿಕ್ಷಣ==
ಗುರುಮುಖ್ ಸಿಂಗ್ ಮತ್ತು ಅಮೃತ್ ಕೌರ್ ದಂಪತಿಗೆ ೧೯೩೨ ರ [[ಸೆಪ್ಟೆಂಬರ್]] ೨೬ ರಂದು ಬ್ರಿಟಿಷ್ ಭಾರತದ [[ಪಂಜಾಬ್|ಪಂಜಾಬ್ನ]] ಗಾಹ್ನಲ್ಲಿ (ಈಗ ಪಂಜಾಬ್, ಪಾಕಿಸ್ತಾನದಲ್ಲಿದೆ) [[ಸಿಖ್ ಧರ್ಮ|ಸಿಖ್ ಕುಟುಂಬದಲ್ಲಿ]] ಜನಿಸಿದರು.<ref>https://web.archive.org/web/20111207031001/http://india.gov.in/govt/rajyasabhampbiodata.php?mpcode=2</ref> ಅವರು ಚಿಕ್ಕವರಿದ್ದಾಗ ಅವರ ತಾಯಿ ನಿಧನರಾದರು. ಅವನ ತಂದೆಯ ಅಜ್ಜಿ ಅವನನ್ನು ಬೆಳೆಸಿದರು. ಅವರ ಆರಂಭಿಕ ಶಾಲಾ ಶಿಕ್ಷಣವು ಉರ್ದು ಮಾಧ್ಯಮದಲ್ಲಿತ್ತು ಮತ್ತು ವರ್ಷಗಳ ನಂತರ ಪ್ರಧಾನ ಮಂತ್ರಿಯಾಗಿದ್ದಾಗಲೂ ಅವರು ತಮ್ಮ ಹಿಂದಿ ಭಾಷಣಗಳನ್ನು ಉರ್ದು ಲಿಪಿಯಲ್ಲಿ ಬರೆದರು, ಆದಾಗ್ಯೂ ಕೆಲವೊಮ್ಮೆ ಅವರು ತಮ್ಮ ಮಾತೃಭಾಷೆಯಾದ ಪಂಜಾಬಿಯನ್ನು ಬರೆಯಲು ಬಳಸುವ ಗುರುಮುಖಿಯನ್ನು ಸಹ ಬಳಸುತ್ತಿದ್ದರು.
ಭಾರತದ ವಿಭಜನೆಯ ನಂತರ ಅವರ ಕುಟುಂಬವು ಭಾರತದ ಹಲ್ದ್ವಾನ್ಗೆ ವಲಸೆ ಹೋಯಿತು. ೧೯೪೮ ರಲ್ಲಿ ಅವರು [[ಅಮೃತಸರ ಜಿಲ್ಲೆ|ಅಮೃತಸರಕ್ಕೆ]] ಸ್ಥಳಾಂತರಗೊಂಡರು, ಅಲ್ಲಿ ಅವರು ಅಮೃತಸರದ ಹಿಂದೂ ಕಾಲೇಜಿನಲ್ಲಿ ಅಧ್ಯಯನ ಮಾಡಿದರು.<ref>https://www.ndtv.com/india-news/70-years-after-graduation-manmohan-singh-remembers-college-days-1828252</ref> ಅವರು [[ಪಂಜಾಬ್]] ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ ನಂತರ ಹೋಶಿಯಾರ್ಪುರದಲ್ಲಿ [[ಅರ್ಥಶಾಸ್ತ್ರ|ಅರ್ಥಶಾಸ್ತ್ರವನ್ನು]] ಅಧ್ಯಯನ ಮಾಡಿದರು<ref>http://www.punjabcolleges.com/522-indiacolleges-Government-College-Hoshiarpur/</ref> ಮತ್ತು ಕ್ರಮವಾಗಿ ೧೯೫೨ ಹಾಗೂ ೧೯೫೪ ರಲ್ಲಿ ತಮ್ಮ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆದರು. ಅವರ ಶೈಕ್ಷಣಿಕ ವೃತ್ತಿಜೀವನದುದ್ದಕ್ಕೂ ಮೊದಲ ಸ್ಥಾನ ಪಡೆದರು. ಅವರು ೧೯೫೭ ರಲ್ಲಿ [[ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯ|ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ]] ಅರ್ಥಶಾಸ್ತ್ರ ಟ್ರೈಪೋಸ್ ಪೂರ್ಣಗೊಳಿಸಿದರು. ಅವರು ಸೇಂಟ್ ಜಾನ್ಸ್ ಕಾಲೇಜಿನ ಸದಸ್ಯರಾಗಿದ್ದರು.
ಕೇಂಬ್ರಿಡ್ಜ್ ನಂತರ ಸಿಂಗ್ ಭಾರತಕ್ಕೆ ಮರಳಿದರು ಮತ್ತು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ೧೯೬೦ ರಲ್ಲಿ ಅವರು ತಮ್ಮ ಡಿಫಿಲ್ಗಾಗಿ ಆಕ್ಸ್ಫರ್ಡ್ ವಿಶ್ವವಿದ್ಯಾಲಯಕ್ಕೆ ಹೋಗಿ ಅಲ್ಲಿ ಅವರು ನಫೀಲ್ಡ್ ಕಾಲೇಜಿನ ಸದಸ್ಯರಾಗಿದ್ದರು. ಐ.ಎಂ.ಡಿ. ಲಿಟಲ್ ಅವರ ಮೇಲ್ವಿಚಾರಣೆಯಲ್ಲಿ ಅವರ ೧೯೬೨ ರ ಡಾಕ್ಟರೇಟ್ ಪ್ರಬಂಧವು "ಭಾರತದ ರಫ್ತು ಕಾರ್ಯಕ್ಷಮತೆ ೧೯೫೧-೧೯೬೦ ರಫ್ತು ನಿರೀಕ್ಷೆಗಳು ಮತ್ತು ನೀತಿ ಪರಿಣಾಮಗಳು" ಎಂಬ ಶೀರ್ಷಿಕೆಯನ್ನು ಹೊಂದಿತ್ತು ಮತ್ತು ನಂತರ ಅವರ ಪುಸ್ತಕ "ಭಾರತದ ರಫ್ತು ಪ್ರವೃತ್ತಿಗಳು ಮತ್ತು ಸ್ವಾವಲಂಬಿ ಬೆಳವಣಿಗೆಯ ನಿರೀಕ್ಷೆಗಳು" ಗೆ ಆಧಾರವಾಗಿತ್ತು.
==ವೃತ್ತಿಜೀವನದ ಆರಂಭ==
ಡಿ.ಫಿಲ್ ಮುಗಿಸಿದ ನಂತರ ಸಿಂಗ್ ಭಾರತಕ್ಕೆ ಮರಳಿದರು. ಅವರು ೧೯೫೭ ರಿಂದ ೧೯೫೯ ರವರೆಗೆ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಹಿರಿಯ ಉಪನ್ಯಾಸಕರಾಗಿದ್ದರು. 1959 ಮತ್ತು 1963 ರ ಅವಧಿಯಲ್ಲಿ, ಅವರು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ರೀಡರ್ ಆಗಿ ಸೇವೆ ಸಲ್ಲಿಸಿದರು ಮತ್ತು 1963 ರಿಂದ 1965 ರವರೆಗೆ ಅವರು ಅಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿದ್ದರು. ನಂತರ ಅವರು 1966 ರಿಂದ 1969 ರವರೆಗೆ ಯುನೈಟೆಡ್ ನೇಷನ್ಸ್ ಕಾನ್ಫರೆನ್ಸ್ ಆನ್ ಟ್ರೇಡ್ ಅಂಡ್ ಡೆವಲಪ್ಮೆಂಟ್ (ಯುಎನ್ಸಿಟಿಎಡಿ) ಗಾಗಿ ಕೆಲಸ ಮಾಡಿದರು. [೧೫] ನಂತರ, ಅರ್ಥಶಾಸ್ತ್ರಜ್ಞರಾಗಿ ಸಿಂಗ್ ಅವರ ಪ್ರತಿಭೆಯನ್ನು ಗುರುತಿಸಿ ಲಲಿತ್ ನಾರಾಯಣ್ ಮಿಶ್ರಾ ಅವರು ಅವರನ್ನು ವಿದೇಶಿ ವ್ಯಾಪಾರ ಸಚಿವಾಲಯದ ಸಲಹೆಗಾರರಾಗಿ ನೇಮಿಸಿದರು. [20]
1969 ರಿಂದ 1971 ರವರೆಗೆ, ಸಿಂಗ್ ದೆಹಲಿ ವಿಶ್ವವಿದ್ಯಾಲಯದ ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ಅಂತರರಾಷ್ಟ್ರೀಯ ವ್ಯಾಪಾರದ ಪ್ರಾಧ್ಯಾಪಕರಾಗಿದ್ದರು. [15][21]
1972 ರಲ್ಲಿ, ಸಿಂಗ್ ಹಣಕಾಸು ಸಚಿವಾಲಯದಲ್ಲಿ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದರು ಮತ್ತು 1976 ರಲ್ಲಿ ಅವರು ಹಣಕಾಸು ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿದ್ದರು. 1980-1982 ರಲ್ಲಿ ಅವರು ಯೋಜನಾ ಆಯೋಗದಲ್ಲಿದ್ದರು, ಮತ್ತು 1982 ರಲ್ಲಿ, ಅವರನ್ನು ಆಗಿನ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಅವರ ಅಡಿಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಆಗಿ ನೇಮಿಸಲಾಯಿತು ಮತ್ತು 1985 ರವರೆಗೆ ಈ ಹುದ್ದೆಯಲ್ಲಿದ್ದರು. ಅವರು ೧೯೮೫ ರಿಂದ ೧೯೮೭ ರವರೆಗೆ ಯೋಜನಾ ಆಯೋಗದ (ಭಾರತ) ಉಪಾಧ್ಯಕ್ಷರಾದರು. ಯೋಜನಾ ಆಯೋಗದಲ್ಲಿ ಅವರ ಅಧಿಕಾರಾವಧಿಯ ನಂತರ, ಅವರು 1987 ರಿಂದ ನವೆಂಬರ್ 1990 ರವರೆಗೆ ಸ್ವಿಟ್ಜರ್ಲೆಂಡ್ನ ಜಿನೀವಾದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಸ್ವತಂತ್ರ ಆರ್ಥಿಕ ನೀತಿ ಚಿಂತಕರ ಚಾವಡಿಯಾದ ಸೌತ್ ಕಮಿಷನ್ನ ಪ್ರಧಾನ ಕಾರ್ಯದರ್ಶಿಯಾಗಿದ್ದರು. [22]
ಸಿಂಗ್ ನವೆಂಬರ್ 1990 ರಲ್ಲಿ ಜಿನೀವಾದಿಂದ ಭಾರತಕ್ಕೆ ಮರಳಿದರು ಮತ್ತು ಚಂದ್ರಶೇಖರ್ ಅವರ ಅಧಿಕಾರಾವಧಿಯಲ್ಲಿ ಆರ್ಥಿಕ ವ್ಯವಹಾರಗಳ ಬಗ್ಗೆ ಭಾರತದ ಪ್ರಧಾನ ಮಂತ್ರಿಯ ಸಲಹೆಗಾರರಾಗಿ ಹುದ್ದೆಯನ್ನು ಅಲಂಕರಿಸಿದರು. ಮಾರ್ಚ್ ೧೯೯೧ ರಲ್ಲಿ, ಅವರು ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಅಧ್ಯಕ್ಷರಾದರು. [15]
==ರಾಜಕೀಯ ಜೀವನ==
===ಹಣಕಾಸು ಸಚಿವರು===
1991 ರಲ್ಲಿ, ಭಾರತದ ವಿತ್ತೀಯ ಕೊರತೆಯು ಒಟ್ಟು ದೇಶೀಯ ಉತ್ಪನ್ನದ ಶೇಕಡಾ 8.5 ರಷ್ಟಿತ್ತು, ಪಾವತಿಗಳ ಸಮತೋಲನವು ದೊಡ್ಡದಾಗಿತ್ತು ಮತ್ತು ಚಾಲ್ತಿ ಖಾತೆ ಕೊರತೆಯು ಭಾರತದ ಜಿಡಿಪಿಯ ಶೇಕಡಾ 3.5 ರಷ್ಟಿತ್ತು. [೨೩] 2009ರಲ್ಲಿ 600 ಬಿಲಿಯನ್ ಯುಎಸ್ ಡಾಲರ್ ಗೆ ಹೋಲಿಸಿದರೆ, ಭಾರತದ ವಿದೇಶಿ ಮೀಸಲು ಕೇವಲ 1 ಬಿಲಿಯನ್ ಯುಎಸ್ ಡಾಲರ್ ಆಗಿತ್ತು, ಇದು 2 ವಾರಗಳ ಆಮದಿಗೆ ಪಾವತಿಸಲು ಸಾಕಾಗುತ್ತದೆ. [25]
ಸ್ಪಷ್ಟವಾಗಿ, ಭಾರತವು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಈ ಹಂತದಲ್ಲಿ, ಭಾರತ ಸರ್ಕಾರವು ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ ಹಣವನ್ನು ಕೋರಿತು, ಅದು ಭಾರತಕ್ಕೆ ಆರ್ಥಿಕವಾಗಿ ಸಹಾಯ ಮಾಡುವಾಗ, ಭಾರತದ ಆರ್ಥಿಕ ನೀತಿಗೆ ಸಂಬಂಧಿಸಿದಂತೆ ಹಲವಾರು ಷರತ್ತುಗಳನ್ನು ವಿಧಿಸಿತು. ಪರಿಣಾಮವಾಗಿ, ಐಎಂಎಫ್ ನಿರ್ದೇಶಿಸಿದ ನೀತಿಯು ಸರ್ವವ್ಯಾಪಿ ಪರವಾನಗಿ ರಾಜ್ ಅನ್ನು ತೆಗೆದುಹಾಕಬೇಕಾಗಿತ್ತು ಮತ್ತು ಸರ್ಕಾರಿ ನಿಯಂತ್ರಿತ ಆರ್ಥಿಕತೆಗಾಗಿ ಭಾರತದ ಪ್ರಯತ್ನವನ್ನು ಕೊನೆಗೊಳಿಸಬೇಕಾಗಿತ್ತು.
ಭಾರತವು ಅಭೂತಪೂರ್ವ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ಸಿಂಗ್ ಪ್ರಧಾನಿ ಮತ್ತು ಪಕ್ಷಕ್ಕೆ ವಿವರಿಸಿದರು. [೨೪] ಆದಾಗ್ಯೂ, ಪಕ್ಷದ ಕಾರ್ಯಕರ್ತರು ನಿಯಂತ್ರಣಗಳನ್ನು ಸಡಿಲಗೊಳಿಸುವುದನ್ನು ವಿರೋಧಿಸಿದರು. ಆದ್ದರಿಂದ ಪಿ.ಚಿದಂಬರಂ ಮತ್ತು ಸಿಂಗ್ ಅವರು ಆರ್ಥಿಕತೆಯನ್ನು ನಿಯಂತ್ರಣ ಮುಕ್ತಗೊಳಿಸದಿದ್ದರೆ ಕುಸಿಯುತ್ತದೆ ಎಂದು ಪಕ್ಷಕ್ಕೆ ವಿವರಿಸಿದರು. [೨೪] ಪಕ್ಷವನ್ನು ದಿಗ್ಭ್ರಮೆಗೊಳಿಸುವಂತೆ, ರಾವ್ ಅವರು ಭಾರತೀಯ ಆರ್ಥಿಕತೆಯನ್ನು ನಿಯಂತ್ರಣ ಮುಕ್ತಗೊಳಿಸಲು ಸಿಂಗ್ ಅವರಿಗೆ ಅವಕಾಶ ನೀಡಿದರು. [24]
ತರುವಾಯ, ಇಲ್ಲಿಯವರೆಗೆ ಭಾರತದ ಸಮಾಜವಾದಿ ಅರ್ಥವ್ಯವಸ್ಥೆಯ ಅತ್ಯಂತ ಪ್ರಭಾವಶಾಲಿ ವಾಸ್ತುಶಿಲ್ಪಿಗಳಲ್ಲಿ ಒಬ್ಬರಾಗಿದ್ದ ಸಿಂಗ್, ಪರವಾನಗಿ ರಾಜ್ ಅನ್ನು ತೆಗೆದುಹಾಕಿದರು,[೨೪] ಆರ್ಥಿಕತೆಯ ಮೇಲಿನ ರಾಜ್ಯ ನಿಯಂತ್ರಣವನ್ನು ಕಡಿಮೆ ಮಾಡಿದರು ಮತ್ತು ಆಮದು ತೆರಿಗೆಗಳನ್ನು ಕಡಿಮೆ ಮಾಡಿದರು[೨೩][೨೬] ಹೀಗೆ ರಾವ್ ಮತ್ತು ಸಿಂಗ್ ಅವರು ಆರ್ಥಿಕತೆಯನ್ನು ತೆರೆಯಲು ಮತ್ತು ಭಾರತದ ಸಮಾಜವಾದಿ ಆರ್ಥಿಕತೆಯನ್ನು ಹೆಚ್ಚು ಬಂಡವಾಳಶಾಹಿಯಾಗಿ ಪರಿವರ್ತಿಸಲು ನೀತಿಗಳನ್ನು ಜಾರಿಗೆ ತಂದರು. ಖಾಸಗಿ ವ್ಯವಹಾರಗಳ ಸಮೃದ್ಧಿಯನ್ನು ಪ್ರತಿಬಂಧಿಸುವ ವ್ಯವಸ್ಥೆ. ಅವರು ವಿದೇಶಿ ನೇರ ಹೂಡಿಕೆ (ಎಫ್ಡಿಐ) ಹಾದಿಯಲ್ಲಿ ಇದ್ದ ಅನೇಕ ಅಡೆತಡೆಗಳನ್ನು ತೆಗೆದುಹಾಕಿದರು ಮತ್ತು ಸಾರ್ವಜನಿಕ ವಲಯದ ಕಂಪನಿಗಳ ಖಾಸಗೀಕರಣ ಪ್ರಕ್ರಿಯೆಯನ್ನು ಪ್ರಾರಂಭಿಸಿದರು. ಆದಾಗ್ಯೂ, ಈ ಸುಧಾರಣೆಗಳ ಹೊರತಾಗಿಯೂ, ಇತರ ಕ್ಷೇತ್ರಗಳಲ್ಲಿ ಸರ್ಕಾರವು ಕಾರ್ಯನಿರ್ವಹಿಸದ ಕಾರಣ ರಾವ್ ಅವರ ಸರ್ಕಾರವನ್ನು 1996 ರಲ್ಲಿ ಹೊರಹಾಕಲಾಯಿತು. ಭಾರತವನ್ನು ಮಾರುಕಟ್ಟೆ ಆರ್ಥಿಕತೆಯತ್ತ ತಳ್ಳಿದ ಸಿಂಗ್ ಅವರ ಕೆಲಸವನ್ನು ಶ್ಲಾಘಿಸಿದ ದೀರ್ಘಕಾಲದ ಕ್ಯಾಬಿನೆಟ್ ಸಚಿವ ಪಿ.ಚಿದಂಬರಂ ಅವರು ಭಾರತದ ಸುಧಾರಣೆಗಳಲ್ಲಿ ಸಿಂಗ್ ಅವರ ಪಾತ್ರವನ್ನು ಚೀನಾದಲ್ಲಿ ಡೆಂಗ್ ಕ್ಸಿಯಾವೊಪಿಂಗ್ ಅವರ ಪಾತ್ರಕ್ಕೆ ಹೋಲಿಸಿದ್ದಾರೆ. [27]
1992 ರಲ್ಲಿ 1.8 ಬಿಲಿಯನ್ ಯುಎಸ್ ಡಾಲರ್ ಸೆಕ್ಯುರಿಟೀಸ್ ಹಗರಣವನ್ನು ನಿರೀಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಸಂಸದೀಯ ತನಿಖಾ ವರದಿಯು ಟೀಕಿಸಿದ ನಂತರ 1993 ರಲ್ಲಿ ಸಿಂಗ್ ಹಣಕಾಸು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಸಿಂಗ್ ಅವರ ರಾಜೀನಾಮೆಯನ್ನು ನಿರಾಕರಿಸಿದ ಪ್ರಧಾನಿ ರಾವ್, ಬದಲಿಗೆ ವರದಿಯಲ್ಲಿ ನೇರವಾಗಿ ಆರೋಪಿಗಳಾಗಿರುವ ವ್ಯಕ್ತಿಗಳನ್ನು ಶಿಕ್ಷಿಸುವುದಾಗಿ ಭರವಸೆ ನೀಡಿದರು. [28]
===ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ===
ಸಿಂಗ್ ಅವರು 1991 ರಲ್ಲಿ ಅಸ್ಸಾಂ ರಾಜ್ಯದ ಶಾಸಕಾಂಗದಿಂದ ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಗೆ ಮೊದಲ ಬಾರಿಗೆ ಆಯ್ಕೆಯಾದರು ಮತ್ತು 1995, 2001, 2007 ಮತ್ತು 2013 ರಲ್ಲಿ ಮರು ಆಯ್ಕೆಯಾದರು. 1998 ರಿಂದ 2004 ರವರೆಗೆ, ಭಾರತೀಯ ಜನತಾ ಪಕ್ಷ ಅಧಿಕಾರದಲ್ಲಿದ್ದಾಗ, ಸಿಂಗ್ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು. 1999 ರಲ್ಲಿ, ಅವರು ದಕ್ಷಿಣ ದೆಹಲಿಯಿಂದ ಲೋಕಸಭೆಗೆ ಸ್ಪರ್ಧಿಸಿದರು ಆದರೆ ಸ್ಥಾನವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. [31]
==ಪ್ರಧಾನ ಮಂತ್ರಿ==
===ಮೊದಲ ಅವಧಿ: 2004–2009===
2004 ರ ಸಾರ್ವತ್ರಿಕ ಚುನಾವಣೆಗಳ ನಂತರ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಲೋಕಸಭೆಯಲ್ಲಿ ಏಕೈಕ ಅತಿ ಹೆಚ್ಚು ಸ್ಥಾನಗಳನ್ನು ಹೊಂದಿರುವ ರಾಜಕೀಯ ಪಕ್ಷವಾಗಿ ಅಧಿಕಾರದಲ್ಲಿರುವ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ಅಧಿಕಾರಾವಧಿಯನ್ನು ಕೊನೆಗೊಳಿಸಿತು. ಇದು ಮಿತ್ರಪಕ್ಷಗಳೊಂದಿಗೆ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ರಚಿಸಿತು ಮತ್ತು ಸರ್ಕಾರ ರಚಿಸಲು ಹಕ್ಕು ಮಂಡಿಸಿತು. ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಸೋನಿಯಾ ಗಾಂಧಿ ಅವರು ತಂತ್ರಜ್ಞ ಮನಮೋಹನ್ ಸಿಂಗ್ ಅವರನ್ನು ಯುಪಿಎ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದರು. ಬಿಬಿಸಿ ಪ್ರಕಾರ, ಸಿಂಗ್ ಎಂದಿಗೂ ನೇರ ಜನಪ್ರಿಯ ಚುನಾವಣೆಯಲ್ಲಿ ಗೆದ್ದಿಲ್ಲವಾದರೂ, ಅವರು "ಭಾರಿ ಜನಪ್ರಿಯ ಬೆಂಬಲವನ್ನು ಪಡೆದರು, ಏಕೆಂದರೆ ಅನೇಕ ಭಾರತೀಯ ಆಡಳಿತಗಳಲ್ಲಿ ವ್ಯಾಪಿಸಿರುವ ಭ್ರಷ್ಟಾಚಾರದ ಕಳಂಕದಿಂದ ಸ್ಪರ್ಶಿಸದ ಶುದ್ಧ ರಾಜಕಾರಣಿಯಾಗಿ ಅವರನ್ನು ಅನೇಕರು ನೋಡಿದರು." ಅವರು ೨೨ ಮೇ ೨೦೦೪ ರಂದು ಭಾರತದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. [33][34]
===ಎರಡನೇ ಅವಧಿ: 2009-2014===
ಭಾರತವು 15 ನೇ ಲೋಕಸಭೆಗೆ 16 ಏಪ್ರಿಲ್ 2009 ರಿಂದ 13 ಮೇ 2009 ರವರೆಗೆ ಐದು ಹಂತಗಳಲ್ಲಿ ಸಾರ್ವತ್ರಿಕ ಚುನಾವಣೆಗಳನ್ನು ನಡೆಸಿತು. ಚುನಾವಣೆಯ ಫಲಿತಾಂಶಗಳನ್ನು 16 ಮೇ 2009 ರಂದು ಘೋಷಿಸಲಾಯಿತು. [೬೮] ಆಂಧ್ರಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶಗಳಲ್ಲಿನ ಪ್ರಬಲ ಪ್ರದರ್ಶನವು ಹಾಲಿ ಸಿಂಗ್ ಅವರ ನೇತೃತ್ವದಲ್ಲಿ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ಹೊಸ ಸರ್ಕಾರವನ್ನು ರಚಿಸಲು ಸಹಾಯ ಮಾಡಿತು, ಅವರು 1962 ರಲ್ಲಿ ಜವಾಹರಲಾಲ್ ನೆಹರು ನಂತರ ಪೂರ್ಣ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ ನಂತರ ಮರುಚುನಾವಣೆಯಲ್ಲಿ ಗೆದ್ದ ಮೊದಲ ಪ್ರಧಾನಿಯಾದರು. ಸದನದ 543 ಸದಸ್ಯರಲ್ಲಿ 322 ಸದಸ್ಯರ ಬೆಂಬಲದೊಂದಿಗೆ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಆರಾಮದಾಯಕ ಬಹುಮತವನ್ನು ಒಟ್ಟುಗೂಡಿಸಲು ಸಾಧ್ಯವಾಯಿತು. ಇವುಗಳಲ್ಲಿ ಯುಪಿಎ ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್ಪಿ), ಸಮಾಜವಾದಿ ಪಕ್ಷ (ಎಸ್ಪಿ), ಜನತಾದಳ (ಜಾತ್ಯತೀತ) (ಜೆಡಿಎಸ್), ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಮತ್ತು ಇತರ ಸಣ್ಣ ಪಕ್ಷಗಳ ಬಾಹ್ಯ ಬೆಂಬಲ ಸೇರಿವೆ. [70]
2009ರ ಮೇ 22ರಂದು ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. [71]2009 ರ ಭಾರತೀಯ ಸಾರ್ವತ್ರಿಕ ಚುನಾವಣೆ 2014 (834 ಮಿಲಿಯನ್), 2019 (912 ಮಿಲಿಯನ್) ಮತ್ತು 2024 (968 ಮಿಲಿಯನ್) ಗಿಂತ ಮೊದಲು ನಡೆದ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಚುನಾವಣೆಯಾಗಿದ್ದು, ಅರ್ಹ ಮತದಾರರು 714 ಮಿಲಿಯನ್.
ಮನಮೋಹನ್ ಸಿಂಗ್ ಅವರು ಭಾರತದ ಕಲ್ಲಿದ್ದಲು ಸಚಿವರಾಗಿದ್ದ 2005 ಮತ್ತು 2009 ರ ನಡುವೆ ಕೆಲವು ಖಾಸಗಿ ಕಂಪನಿಗಳಿಗೆ ಬಿಡ್ಡಿಂಗ್ ಪ್ರಕ್ರಿಯೆಯಿಲ್ಲದೆ ಕಲ್ಲಿದ್ದಲು ನಿಕ್ಷೇಪಗಳನ್ನು ಹಂಚಿಕೆ ಮಾಡಿದ್ದರಿಂದ ರಾಷ್ಟ್ರವು ಅಂದಾಜು 1.85 ಟ್ರಿಲಿಯನ್ ರೂಪಾಯಿ (ಅಲ್ಪಾವಧಿ) ನಷ್ಟವನ್ನು ಅನುಭವಿಸಿದೆ ಎಂದು ಸಿಎಜಿ ಸಂಸತ್ತಿನಲ್ಲಿ ಸಲ್ಲಿಸಿದ 2012 ರ ವರದಿಯಲ್ಲಿ ತಿಳಿಸಲಾಗಿದೆ. [73][74]
2ಜಿ ಸ್ಪೆಕ್ಟ್ರಂ ಹಗರಣದಲ್ಲಿ ಭಾಗಿಯಾದ ಆರೋಪದಲ್ಲಿ ಜೆಪಿಸಿಯ ಸದಸ್ಯರಲ್ಲಿ ಒಬ್ಬರಾದ ಯಶವಂತ್ ಸಿನ್ಹಾ ಅವರು 2013ರ ಏಪ್ರಿಲ್ ನಲ್ಲಿ ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಯ ಮುಂದೆ ಹಾಜರಾಗಲು ಮನಮೋಹನ್ ಸಿಂಗ್ ನಿರಾಕರಿಸಿದ್ದರು. [75]
==ಪ್ರಧಾನ ಮಂತ್ರಿಯ ನಂತರದ (2014-ಪ್ರಸ್ತುತ)==
ಸಿಂಗ್ ಅವರ ಪ್ರಧಾನ ಮಂತ್ರಿ ಹುದ್ದೆ ಅಧಿಕೃತವಾಗಿ 17 ಮೇ 2014 ರಂದು ಮಧ್ಯಾಹ್ನ ಕೊನೆಗೊಂಡಿತು. 2014ರ ಸಾರ್ವತ್ರಿಕ ಚುನಾವಣೆಯಲ್ಲಿ 16ನೇ ಲೋಕಸಭೆಗೆ ಪ್ರಧಾನಿ ಅಭ್ಯರ್ಥಿಯಾಗಿ ಸ್ಪರ್ಧಿಸಿರಲಿಲ್ಲ. ಭಾರತೀಯ ಜನತಾ ಪಕ್ಷ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು ಚುನಾವಣೆಯಲ್ಲಿ ಗೆದ್ದ ನಂತರ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದರು. 2014ರ ಮೇ 26ರಂದು ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವವರೆಗೂ ಅವರು ಹಂಗಾಮಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. [76]ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ರಾಷ್ಟ್ರಪತಿಗಳಾದ ಎಪಿಜೆ ಅಬ್ದುಲ್ ಕಲಾಂ ಮತ್ತು ಪ್ರತಿಭಾ ಪಾಟೀಲ್ ಮತ್ತು ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರೊಂದಿಗೆ ಮೋದಿಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ್ದರು. ನಂತರ, ಸಿಂಗ್ ನವದೆಹಲಿಯ 3 ಮೋತಿಲಾಲ್ ನೆಹರು ರಸ್ತೆಗೆ ಸ್ಥಳಾಂತರಗೊಂಡರು.
2016 ರಲ್ಲಿ, ಸಿಂಗ್ ಅವರು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಜವಾಹರಲಾಲ್ ನೆಹರು ಅಧ್ಯಕ್ಷರಾಗಿ ಸ್ಥಾನವನ್ನು ತೆಗೆದುಕೊಳ್ಳಲಿದ್ದಾರೆ ಎಂದು ಘೋಷಿಸಲಾಯಿತು, ಆದರೆ ಅಂತಿಮವಾಗಿ ಅವರು ಅದನ್ನು ಮಾಡಲಿಲ್ಲ.ಸಿಂಗ್ ಏಪ್ರಿಲ್ 2024 ರಲ್ಲಿ ರಾಜ್ಯಸಭೆಯಿಂದ ನಿವೃತ್ತರಾದರು ಮತ್ತು ಸೋನಿಯಾ ಗಾಂಧಿ ಅವರ ಉತ್ತರಾಧಿಕಾರಿಯಾದರು. [79]
==ಕುಟುಂಬ ಮತ್ತು ವೈಯಕ್ತಿಕ ಜೀವನ==
ಸಿಂಗ್ ೧೯೫೮ ರಲ್ಲಿ ಗುರುಶರಣ್ ಕೌರ್ ಅವರನ್ನು ವಿವಾಹವಾದರು. ಅವರಿಗೆ ಉಪಿಂದರ್ ಸಿಂಗ್, ದಮನ್ ಸಿಂಗ್ ಮತ್ತು ಅಮೃತ್ ಸಿಂಗ್ ಎಂಬ ಮೂವರು ಪುತ್ರಿಯರಿದ್ದಾರೆ. ಉಪಿಂದರ್ ಸಿಂಗ್ ಅಶೋಕ ವಿಶ್ವವಿದ್ಯಾಲಯದಲ್ಲಿ ಇತಿಹಾಸದ ಪ್ರಾಧ್ಯಾಪಕರಾಗಿದ್ದಾರೆ. ಅವರು ಪ್ರಾಚೀನ ದೆಹಲಿ (1999) ಮತ್ತು ಎ ಹಿಸ್ಟರಿ ಆಫ್ ಏನ್ಷಿಯಂಟ್ ಅಂಡ್ ಅರ್ಲಿ ಮಿಡೀವಲ್ ಇಂಡಿಯಾ (2008) ಸೇರಿದಂತೆ ಆರು ಪುಸ್ತಕಗಳನ್ನು ಬರೆದಿದ್ದಾರೆ. ದಮನ್ ಸಿಂಗ್ ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜು ಮತ್ತು ಗುಜರಾತ್ನ ಆನಂದ್ನ ಇನ್ಸ್ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್ಮೆಂಟ್ನ ಪದವೀಧರರಾಗಿದ್ದಾರೆ ಮತ್ತು ದಿ ಲಾಸ್ಟ್ ಫ್ರಾಂಟಿಯರ್: ಪೀಪಲ್ ಅಂಡ್ ಫಾರೆಸ್ಟ್ಸ್ ಇನ್ ಮಿಜೋರಾಂ ಮತ್ತು ನೈನ್ ಬೈ ನೈನ್ ಎಂಬ ಕಾದಂಬರಿಯ ಲೇಖಕರಾಗಿದ್ದಾರೆ. ಸಿಂಗ್ ಅವರ ಅಳಿಯ, 1983 ರ ಬ್ಯಾಚ್ನ ಭಾರತೀಯ ಪೊಲೀಸ್ ಸೇವೆಯ ಅಧಿಕಾರಿ ಅಶೋಕ್ ಪಟ್ನಾಯಕ್ ಅವರನ್ನು 2016 ರಲ್ಲಿ ರಾಷ್ಟ್ರೀಯ ಗುಪ್ತಚರ ಗ್ರಿಡ್ (ನ್ಯಾಟ್ಗ್ರಿಡ್) ಸಿಇಒ ಆಗಿ ನೇಮಿಸಲಾಯಿತು. [103]
1984 ರ ಸಿಖ್ ವಿರೋಧಿ ದಂಗೆಯ ಸಮಯದಲ್ಲಿ ಮನಮೋಹನ್ ಸಿಂಗ್ ಅವರ ಮೇಲೆ ದಾಳಿ ನಡೆಸಲಾಯಿತು ಮತ್ತು ನಾಗರಿಕರ ಪರಿಹಾರ ಸಮಿತಿಗೆ ಆರ್ಥಿಕ ಸಹಾಯವನ್ನು ನೀಡಲಾಯಿತು ಮತ್ತು ಗಲಭೆಯ ಸಮಯದಲ್ಲಿ ರಕ್ತಪಾತಕ್ಕಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪರವಾಗಿ ವಿವಾದಾತ್ಮಕವಾಗಿ ಕ್ಷಮೆಯಾಚಿಸಿದ್ದರು. [104][105]
ಸಿಂಗ್ ಅನೇಕ ಹೃದಯ ಬೈಪಾಸ್ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದಾರೆ, ಅವುಗಳಲ್ಲಿ ಇತ್ತೀಚಿನದು ಜನವರಿ 2009 ರಲ್ಲಿ ನಡೆಯಿತು. [106]
==ಪದವಿಗಳು ಮತ್ತು ಹುದ್ದೆಗಳು==
*ಅರ್ಥಶಾಸ್ತ್ರದಲ್ಲಿ ಬಿ.ಎ. (ಆನರ್ಸ್) 1952; ಅರ್ಥಶಾಸ್ತ್ರದಲ್ಲಿ ಎಂ.ಎ(ಪ್ರಥಮ ದರ್ಜೆ), 1954 ಪಂಜಾಬ್ ವಿಶ್ವವಿದ್ಯಾಲಯ, ಚಂಡೀಗಢ (ಆಗ ಹೋಶಿಯಾರ್ಪುರ, ಪಂಜಾಬ್), ಭಾರತ
*ಅರ್ಥಶಾಸ್ತ್ರದಲ್ಲಿ ಗೌರವ ಪದವಿ, ಕೇಂಬ್ರಿಡ್ಜ್ ವಿಶ್ವವಿದ್ಯಾಲಯ - ಸೇಂಟ್ ಜಾನ್ಸ್ ಕಾಲೇಜು (1957)
**ಹಿರಿಯ ಉಪನ್ಯಾಸಕ, ಅರ್ಥಶಾಸ್ತ್ರ (1957-1959)
**ರೀಡರ್ (1959 - 1963)
**ಪ್ರೊಫೆಸರ್ (1963-1965)
**ಪ್ರೊಫೆಸರ್ ಆಫ್ ಇಂಟರ್ನ್ಯಾಷನಲ್ ಟ್ರೇಡ್ (1969 - 1971)
*ಅರ್ಥಶಾಸ್ತ್ರದಲ್ಲಿ ಡಿ.ಫಿಲ್, ಆಕ್ಸ್ಫರ್ಡ್ ವಿಶ್ವವಿದ್ಯಾಲಯ - ನಫೀಲ್ಡ್ ಕಾಲೇಜ್ (1962)
*ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್, ದೆಹಲಿ ವಿಶ್ವವಿದ್ಯಾಲಯ
**ಗೌರವ ಪ್ರಾಧ್ಯಾಪಕ (1966)
*ಚೀಫ್, ಫೈನಾನ್ಸಿಂಗ್ ಫಾರ್ ಟ್ರೇಡ್ ವಿಭಾಗ, ಯುಎನ್ಸಿಟಿಎಡಿ, ಯುನೈಟೆಡ್ ನೇಷನ್ಸ್ ಸೆಕ್ರೆಟರಿಯೇಟ್, ನ್ಯೂಯಾರ್ಕ್
**1966: ಆರ್ಥಿಕ ವ್ಯವಹಾರಗಳ ಅಧಿಕಾರಿ 1966
*ಆರ್ಥಿಕ ಸಲಹೆಗಾರ, ವಿದೇಶಿ ವ್ಯಾಪಾರ ಸಚಿವಾಲಯ, ಭಾರತ (1971 - 1972)
*ಮುಖ್ಯ ಆರ್ಥಿಕ ಸಲಹೆಗಾರ, ಹಣಕಾಸು ಸಚಿವಾಲಯ, ಭಾರತ, (1972 - 1976)
*ಗೌರವ ಪ್ರಾಧ್ಯಾಪಕರು, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ, ನವದೆಹಲಿ (1976)
*ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶಕ (1976-1980)
*ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾದ ನಿರ್ದೇಶಕ (1976-1980)
*ಆಡಳಿತ ಮಂಡಳಿ, ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್, ಮನಿಲಾ
*ಕಾರ್ಯದರ್ಶಿ, ಹಣಕಾಸು ಸಚಿವಾಲಯ (ಆರ್ಥಿಕ ವ್ಯವಹಾರಗಳ ಇಲಾಖೆ), ಭಾರತ ಸರ್ಕಾರ, (1977 - 1980)
*ಗವರ್ನರ್, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (1982-1985)
*ಭಾರತದ ಯೋಜನಾ ಆಯೋಗದ ಉಪಾಧ್ಯಕ್ಷ, (1985-1987)
*ಪ್ರಧಾನ ಕಾರ್ಯದರ್ಶಿ, ದಕ್ಷಿಣ ಆಯೋಗ, ಜಿನೀವಾ (1987-1990)
*ಆರ್ಥಿಕ ವ್ಯವಹಾರಗಳ ಬಗ್ಗೆ ಭಾರತದ ಪ್ರಧಾನ ಮಂತ್ರಿಯ ಸಲಹೆಗಾರ (1990 - 1991)
*ಅಧ್ಯಕ್ಷರು, ವಿಶ್ವವಿದ್ಯಾಲಯ ಧನಸಹಾಯ ಆಯೋಗ (15 ಮಾರ್ಚ್ 1991 - 20 ಜೂನ್ 1991)[೮]
*ಭಾರತದ ಹಣಕಾಸು ಸಚಿವರು, (21 ಜೂನ್ 1991 - 15 ಮೇ 1996)
*ರಾಜ್ಯಸಭೆಯ ಸಂಸತ್ ಸದಸ್ಯ (1 ಅಕ್ಟೋಬರ್ 1991 - 14 ಜೂನ್ 2019)
*ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ (ಭಾರತ) (1998-2004)
*ಭಾರತದ ಪ್ರಧಾನ ಮಂತ್ರಿ (22 ಮೇ 2004 - 26 ಮೇ 2014)
*ರಾಜ್ಯಸಭೆಯ ಸಂಸತ್ ಸದಸ್ಯ (19 ಆಗಸ್ಟ್ 2019 - 3 ಏಪ್ರಿಲ್ 2024[೧೦೭])
==ಉಲ್ಲೇಖಗಳು==
st9j71s5f83c2audfm2wj553fyh3gv6
1254178
1254177
2024-11-09T13:22:30Z
Prakrathi shettigar
75939
/* ವೃತ್ತಿಜೀವನದ ಆರಂಭ */
1254178
wikitext
text/x-wiki
{{underconstruction}}
ಮನಮೋಹನ್ ಸಿಂಗ್ (ಪಂಜಾಬಿ: ಜನನ ೨೬ ಸೆಪ್ಟೆಂಬರ್ ೧೯೩೨) ಒಬ್ಬ ಭಾರತೀಯ [[ರಾಜಕಾರಣಿ]], ಅರ್ಥಶಾಸ್ತ್ರಜ್ಞ, ಶಿಕ್ಷಣತಜ್ಞ ಮತ್ತು ಅಧಿಕಾರಿಯಾಗಿದ್ದು ಅವರು ೨೦೦೪ ರಿಂದ ೨೦೧೪ ರವರೆಗೆ [[ಭಾರತ|ಭಾರತದ]] [[ಪ್ರಧಾನ ಮಂತ್ರಿ|ಪ್ರಧಾನಿಯಾಗಿ]] ಸೇವೆ ಸಲ್ಲಿಸಿದರು.<ref>https://timesofindia.indiatimes.com/education/web-stories/these-10-indian-politicians-have-the-highest-educational-qualifications/photostory/108109425.cms</ref> [[ಜವಾಹರಲಾಲ್ ನೆಹರು|ಜವಾಹರಲಾಲ್ ನೆಹರು]], [[ಇಂದಿರಾ ಗಾಂಧಿ]] ಮತ್ತು [[ನರೇಂದ್ರ ಮೋದಿ]] ನಂತರ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ನಾಲ್ಕನೇ ಪ್ರಧಾನಿಯಾಗಿದ್ದಾರೆ.<ref>https://in.news.yahoo.com/a-look-at-indias-most-and-least-educated-101014455.html</ref> [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] ಸದಸ್ಯರಾಗಿದ್ದ ಸಿಂಗ್ ಭಾರತದ ಮೊದಲ ಸಿಖ್ ಪ್ರಧಾನಿಯಾಗಿದ್ದರು. ಜವಾಹರಲಾಲ್ ನೆಹರೂ ನಂತರ ಪೂರ್ಣ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ ನಂತರ ಮರು ಆಯ್ಕೆಯಾದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.<ref>https://www.business-standard.com/politics/india-needs-more-leaders-like-manmohan-singh-to-propel-growth-momentum-124040900046_1.html</ref>
==ಆರಂಭಿಕ ಜೀವನ ಮತ್ತು ಶಿಕ್ಷಣ==
ಗುರುಮುಖ್ ಸಿಂಗ್ ಮತ್ತು ಅಮೃತ್ ಕೌರ್ ದಂಪತಿಗೆ ೧೯೩೨ ರ [[ಸೆಪ್ಟೆಂಬರ್]] ೨೬ ರಂದು ಬ್ರಿಟಿಷ್ ಭಾರತದ [[ಪಂಜಾಬ್|ಪಂಜಾಬ್ನ]] ಗಾಹ್ನಲ್ಲಿ (ಈಗ ಪಂಜಾಬ್, ಪಾಕಿಸ್ತಾನದಲ್ಲಿದೆ) [[ಸಿಖ್ ಧರ್ಮ|ಸಿಖ್ ಕುಟುಂಬದಲ್ಲಿ]] ಜನಿಸಿದರು.<ref>https://web.archive.org/web/20111207031001/http://india.gov.in/govt/rajyasabhampbiodata.php?mpcode=2</ref> ಅವರು ಚಿಕ್ಕವರಿದ್ದಾಗ ಅವರ ತಾಯಿ ನಿಧನರಾದರು. ಅವನ ತಂದೆಯ ಅಜ್ಜಿ ಅವನನ್ನು ಬೆಳೆಸಿದರು. ಅವರ ಆರಂಭಿಕ ಶಾಲಾ ಶಿಕ್ಷಣವು ಉರ್ದು ಮಾಧ್ಯಮದಲ್ಲಿತ್ತು ಮತ್ತು ವರ್ಷಗಳ ನಂತರ ಪ್ರಧಾನ ಮಂತ್ರಿಯಾಗಿದ್ದಾಗಲೂ ಅವರು ತಮ್ಮ ಹಿಂದಿ ಭಾಷಣಗಳನ್ನು ಉರ್ದು ಲಿಪಿಯಲ್ಲಿ ಬರೆದರು, ಆದಾಗ್ಯೂ ಕೆಲವೊಮ್ಮೆ ಅವರು ತಮ್ಮ ಮಾತೃಭಾಷೆಯಾದ ಪಂಜಾಬಿಯನ್ನು ಬರೆಯಲು ಬಳಸುವ ಗುರುಮುಖಿಯನ್ನು ಸಹ ಬಳಸುತ್ತಿದ್ದರು.
ಭಾರತದ ವಿಭಜನೆಯ ನಂತರ ಅವರ ಕುಟುಂಬವು ಭಾರತದ ಹಲ್ದ್ವಾನ್ಗೆ ವಲಸೆ ಹೋಯಿತು. ೧೯೪೮ ರಲ್ಲಿ ಅವರು [[ಅಮೃತಸರ ಜಿಲ್ಲೆ|ಅಮೃತಸರಕ್ಕೆ]] ಸ್ಥಳಾಂತರಗೊಂಡರು, ಅಲ್ಲಿ ಅವರು ಅಮೃತಸರದ ಹಿಂದೂ ಕಾಲೇಜಿನಲ್ಲಿ ಅಧ್ಯಯನ ಮಾಡಿದರು.<ref>https://www.ndtv.com/india-news/70-years-after-graduation-manmohan-singh-remembers-college-days-1828252</ref> ಅವರು [[ಪಂಜಾಬ್]] ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ ನಂತರ ಹೋಶಿಯಾರ್ಪುರದಲ್ಲಿ [[ಅರ್ಥಶಾಸ್ತ್ರ|ಅರ್ಥಶಾಸ್ತ್ರವನ್ನು]] ಅಧ್ಯಯನ ಮಾಡಿದರು<ref>http://www.punjabcolleges.com/522-indiacolleges-Government-College-Hoshiarpur/</ref> ಮತ್ತು ಕ್ರಮವಾಗಿ ೧೯೫೨ ಹಾಗೂ ೧೯೫೪ ರಲ್ಲಿ ತಮ್ಮ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆದರು. ಅವರ ಶೈಕ್ಷಣಿಕ ವೃತ್ತಿಜೀವನದುದ್ದಕ್ಕೂ ಮೊದಲ ಸ್ಥಾನ ಪಡೆದರು. ಅವರು ೧೯೫೭ ರಲ್ಲಿ [[ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯ|ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ]] ಅರ್ಥಶಾಸ್ತ್ರ ಟ್ರೈಪೋಸ್ ಪೂರ್ಣಗೊಳಿಸಿದರು. ಅವರು ಸೇಂಟ್ ಜಾನ್ಸ್ ಕಾಲೇಜಿನ ಸದಸ್ಯರಾಗಿದ್ದರು.
ಕೇಂಬ್ರಿಡ್ಜ್ ನಂತರ ಸಿಂಗ್ ಭಾರತಕ್ಕೆ ಮರಳಿದರು ಮತ್ತು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ೧೯೬೦ ರಲ್ಲಿ ಅವರು ತಮ್ಮ ಡಿಫಿಲ್ಗಾಗಿ ಆಕ್ಸ್ಫರ್ಡ್ ವಿಶ್ವವಿದ್ಯಾಲಯಕ್ಕೆ ಹೋಗಿ ಅಲ್ಲಿ ಅವರು ನಫೀಲ್ಡ್ ಕಾಲೇಜಿನ ಸದಸ್ಯರಾಗಿದ್ದರು. ಐ.ಎಂ.ಡಿ. ಲಿಟಲ್ ಅವರ ಮೇಲ್ವಿಚಾರಣೆಯಲ್ಲಿ ಅವರ ೧೯೬೨ ರ ಡಾಕ್ಟರೇಟ್ ಪ್ರಬಂಧವು "ಭಾರತದ ರಫ್ತು ಕಾರ್ಯಕ್ಷಮತೆ ೧೯೫೧-೧೯೬೦ ರಫ್ತು ನಿರೀಕ್ಷೆಗಳು ಮತ್ತು ನೀತಿ ಪರಿಣಾಮಗಳು" ಎಂಬ ಶೀರ್ಷಿಕೆಯನ್ನು ಹೊಂದಿತ್ತು ಮತ್ತು ನಂತರ ಅವರ ಪುಸ್ತಕ "ಭಾರತದ ರಫ್ತು ಪ್ರವೃತ್ತಿಗಳು ಮತ್ತು ಸ್ವಾವಲಂಬಿ ಬೆಳವಣಿಗೆಯ ನಿರೀಕ್ಷೆಗಳು" ಗೆ ಆಧಾರವಾಗಿತ್ತು.
==ವೃತ್ತಿಜೀವನದ ಆರಂಭ==
ಡಿ.ಫಿಲ್ ಮುಗಿಸಿದ ನಂತರ ಸಿಂಗ್ ಭಾರತಕ್ಕೆ ಮರಳಿದರು. ಅವರು ೧೯೫೭ ರಿಂದ ೧೯೫೯ ರವರೆಗೆ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಹಿರಿಯ ಉಪನ್ಯಾಸಕರಾಗಿದ್ದರು. ೧೯೫೯ ಮತ್ತು ೧೯೬೩ ರ ಅವಧಿಯಲ್ಲಿ ಅವರು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ರೀಡರ್ ಆಗಿ ಸೇವೆ ಸಲ್ಲಿಸಿದರು ಮತ್ತು ೧೯೬೩ ರಿಂದ ೧೯೬೫ ರವರೆಗೆ ಅವರು ಅಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿದ್ದರು. ನಂತರ ಅವರು ೧೯೬೬ ರಿಂದ ೧೯೬೯ ರವರೆಗೆ ಯುನೈಟೆಡ್ ನೇಷನ್ಸ್ ಕಾನ್ಫರೆನ್ಸ್ ಓನ್ ಟ್ರೇಡ್ ಅಂಡ್ ಡೆವಲಪ್ಮೆಂಟ್ (ಯುಎನ್ಸಿಟಿಎಡಿ) ಗಾಗಿ ಕೆಲಸ ಮಾಡಿದರು. ನಂತರ ಅರ್ಥಶಾಸ್ತ್ರಜ್ಞರಾಗಿ ಸಿಂಗ್ ಅವರ ಪ್ರತಿಭೆಯನ್ನು ಗುರುತಿಸಿ ಲಲಿತ್ ನಾರಾಯಣ್ ಮಿಶ್ರಾ ಅವರು ಅವರನ್ನು ವಿದೇಶಿ ವ್ಯಾಪಾರ ಸಚಿವಾಲಯದ ಸಲಹೆಗಾರರಾಗಿ ನೇಮಿಸಿದರು.
೧೯೬೯ ರಿಂದ ೧೯೭೧ ರವರೆಗೆ ಸಿಂಗ್ [[ದೆಹಲಿ|ದೆಹಲಿ ವಿಶ್ವವಿದ್ಯಾಲಯದ]] ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ಅಂತರರಾಷ್ಟ್ರೀಯ ವ್ಯಾಪಾರದ ಪ್ರಾಧ್ಯಾಪಕರಾಗಿದ್ದರು.
೧೯೭೨ ರಲ್ಲಿ ಸಿಂಗ್ [[ಹಣಕಾಸು ಸಚಿವಾಲಯ (ಭಾರತ)|ಹಣಕಾಸು ಸಚಿವಾಲಯದಲ್ಲಿ]] ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದರು ಮತ್ತು ೧೯೭೬ ರಲ್ಲಿ ಅವರು ಹಣಕಾಸು ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿದ್ದರು. ೧೯೮೦-೧೯೮೨ ರಲ್ಲಿ ಅವರು ಯೋಜನಾ ಆಯೋಗದಲ್ಲಿದ್ದರು ಮತ್ತು ೧೯೮೨ ರಲ್ಲಿ ಅವರನ್ನು ಆಗಿನ ಹಣಕಾಸು ಸಚಿವ [[ಪ್ರಣಬ್ ಮುಖೆರ್ಜೀ|ಪ್ರಣಬ್ ಮುಖರ್ಜಿ]] ಅವರ ಅಡಿಯಲ್ಲಿ [[ಭಾರತೀಯ ರಿಸರ್ವ್ ಬ್ಯಾಂಕ್|ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ]] ಗವರ್ನರ್ ಆಗಿ ನೇಮಿಸಲಾಯಿತು, ಅವರು ೧೯೮೫ ರವರೆಗೆ ಈ ಹುದ್ದೆಯಲ್ಲಿದ್ದರು. ಅವರು ೧೯೮೫ ರಿಂದ ೧೯೮೭ ರವರೆಗೆ ಯೋಜನಾ ಆಯೋಗದ (ಭಾರತ) ಉಪಾಧ್ಯಕ್ಷರಾದರು. ಯೋಜನಾ ಆಯೋಗದಲ್ಲಿ ಅವರ ಅಧಿಕಾರಾವಧಿಯ ನಂತರ ಅವರು ೧೯೮೭ ರಿಂದ ನವೆಂಬರ್ ೧೯೯೦ ರವರೆಗೆ [[ಸ್ವಿಟ್ಜರ್ಲ್ಯಾಂಡ್|ಸ್ವಿಟ್ಜರ್ಲೆಂಡ್ನ]] [[ಜಿನಿವಾ|ಜಿನೀವಾದಲ್ಲಿ]] ಪ್ರಧಾನ ಕಚೇರಿಯನ್ನು ಹೊಂದಿರುವ ಸ್ವತಂತ್ರ ಆರ್ಥಿಕ ನೀತಿ ಚಿಂತಕರ ಚಾವಡಿಯಾದ ಸೌತ್ ಕಮಿಷನ್ನ ಪ್ರಧಾನ ಕಾರ್ಯದರ್ಶಿಯಾಗಿದ್ದರು.<ref>https://web.archive.org/web/20081201163629/http://www.thecommonwealth.org/YearbookInternal/172024/head_of_government/</ref>
ಸಿಂಗ್ ನವೆಂಬರ್ ೧೯೯೦ ರಲ್ಲಿ ಜಿನೀವಾದಿಂದ ಭಾರತಕ್ಕೆ ಮರಳಿದರು ಮತ್ತು ಚಂದ್ರಶೇಖರ್ ಅವರ ಅಧಿಕಾರಾವಧಿಯಲ್ಲಿ ಆರ್ಥಿಕ ವ್ಯವಹಾರಗಳ ಬಗ್ಗೆ ಭಾರತದ ಪ್ರಧಾನ ಮಂತ್ರಿಯ ಸಲಹೆಗಾರರಾಗಿ ಹುದ್ದೆಯನ್ನು ಅಲಂಕರಿಸಿದರು. ಮಾರ್ಚ್ ೧೯೯೧ ರಲ್ಲಿ ಅವರು ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಅಧ್ಯಕ್ಷರಾದರು.
==ರಾಜಕೀಯ ಜೀವನ==
===ಹಣಕಾಸು ಸಚಿವರು===
1991 ರಲ್ಲಿ, ಭಾರತದ ವಿತ್ತೀಯ ಕೊರತೆಯು ಒಟ್ಟು ದೇಶೀಯ ಉತ್ಪನ್ನದ ಶೇಕಡಾ 8.5 ರಷ್ಟಿತ್ತು, ಪಾವತಿಗಳ ಸಮತೋಲನವು ದೊಡ್ಡದಾಗಿತ್ತು ಮತ್ತು ಚಾಲ್ತಿ ಖಾತೆ ಕೊರತೆಯು ಭಾರತದ ಜಿಡಿಪಿಯ ಶೇಕಡಾ 3.5 ರಷ್ಟಿತ್ತು. [೨೩] 2009ರಲ್ಲಿ 600 ಬಿಲಿಯನ್ ಯುಎಸ್ ಡಾಲರ್ ಗೆ ಹೋಲಿಸಿದರೆ, ಭಾರತದ ವಿದೇಶಿ ಮೀಸಲು ಕೇವಲ 1 ಬಿಲಿಯನ್ ಯುಎಸ್ ಡಾಲರ್ ಆಗಿತ್ತು, ಇದು 2 ವಾರಗಳ ಆಮದಿಗೆ ಪಾವತಿಸಲು ಸಾಕಾಗುತ್ತದೆ. [25]
ಸ್ಪಷ್ಟವಾಗಿ, ಭಾರತವು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಈ ಹಂತದಲ್ಲಿ, ಭಾರತ ಸರ್ಕಾರವು ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ ಹಣವನ್ನು ಕೋರಿತು, ಅದು ಭಾರತಕ್ಕೆ ಆರ್ಥಿಕವಾಗಿ ಸಹಾಯ ಮಾಡುವಾಗ, ಭಾರತದ ಆರ್ಥಿಕ ನೀತಿಗೆ ಸಂಬಂಧಿಸಿದಂತೆ ಹಲವಾರು ಷರತ್ತುಗಳನ್ನು ವಿಧಿಸಿತು. ಪರಿಣಾಮವಾಗಿ, ಐಎಂಎಫ್ ನಿರ್ದೇಶಿಸಿದ ನೀತಿಯು ಸರ್ವವ್ಯಾಪಿ ಪರವಾನಗಿ ರಾಜ್ ಅನ್ನು ತೆಗೆದುಹಾಕಬೇಕಾಗಿತ್ತು ಮತ್ತು ಸರ್ಕಾರಿ ನಿಯಂತ್ರಿತ ಆರ್ಥಿಕತೆಗಾಗಿ ಭಾರತದ ಪ್ರಯತ್ನವನ್ನು ಕೊನೆಗೊಳಿಸಬೇಕಾಗಿತ್ತು.
ಭಾರತವು ಅಭೂತಪೂರ್ವ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ಸಿಂಗ್ ಪ್ರಧಾನಿ ಮತ್ತು ಪಕ್ಷಕ್ಕೆ ವಿವರಿಸಿದರು. [೨೪] ಆದಾಗ್ಯೂ, ಪಕ್ಷದ ಕಾರ್ಯಕರ್ತರು ನಿಯಂತ್ರಣಗಳನ್ನು ಸಡಿಲಗೊಳಿಸುವುದನ್ನು ವಿರೋಧಿಸಿದರು. ಆದ್ದರಿಂದ ಪಿ.ಚಿದಂಬರಂ ಮತ್ತು ಸಿಂಗ್ ಅವರು ಆರ್ಥಿಕತೆಯನ್ನು ನಿಯಂತ್ರಣ ಮುಕ್ತಗೊಳಿಸದಿದ್ದರೆ ಕುಸಿಯುತ್ತದೆ ಎಂದು ಪಕ್ಷಕ್ಕೆ ವಿವರಿಸಿದರು. [೨೪] ಪಕ್ಷವನ್ನು ದಿಗ್ಭ್ರಮೆಗೊಳಿಸುವಂತೆ, ರಾವ್ ಅವರು ಭಾರತೀಯ ಆರ್ಥಿಕತೆಯನ್ನು ನಿಯಂತ್ರಣ ಮುಕ್ತಗೊಳಿಸಲು ಸಿಂಗ್ ಅವರಿಗೆ ಅವಕಾಶ ನೀಡಿದರು. [24]
ತರುವಾಯ, ಇಲ್ಲಿಯವರೆಗೆ ಭಾರತದ ಸಮಾಜವಾದಿ ಅರ್ಥವ್ಯವಸ್ಥೆಯ ಅತ್ಯಂತ ಪ್ರಭಾವಶಾಲಿ ವಾಸ್ತುಶಿಲ್ಪಿಗಳಲ್ಲಿ ಒಬ್ಬರಾಗಿದ್ದ ಸಿಂಗ್, ಪರವಾನಗಿ ರಾಜ್ ಅನ್ನು ತೆಗೆದುಹಾಕಿದರು,[೨೪] ಆರ್ಥಿಕತೆಯ ಮೇಲಿನ ರಾಜ್ಯ ನಿಯಂತ್ರಣವನ್ನು ಕಡಿಮೆ ಮಾಡಿದರು ಮತ್ತು ಆಮದು ತೆರಿಗೆಗಳನ್ನು ಕಡಿಮೆ ಮಾಡಿದರು[೨೩][೨೬] ಹೀಗೆ ರಾವ್ ಮತ್ತು ಸಿಂಗ್ ಅವರು ಆರ್ಥಿಕತೆಯನ್ನು ತೆರೆಯಲು ಮತ್ತು ಭಾರತದ ಸಮಾಜವಾದಿ ಆರ್ಥಿಕತೆಯನ್ನು ಹೆಚ್ಚು ಬಂಡವಾಳಶಾಹಿಯಾಗಿ ಪರಿವರ್ತಿಸಲು ನೀತಿಗಳನ್ನು ಜಾರಿಗೆ ತಂದರು. ಖಾಸಗಿ ವ್ಯವಹಾರಗಳ ಸಮೃದ್ಧಿಯನ್ನು ಪ್ರತಿಬಂಧಿಸುವ ವ್ಯವಸ್ಥೆ. ಅವರು ವಿದೇಶಿ ನೇರ ಹೂಡಿಕೆ (ಎಫ್ಡಿಐ) ಹಾದಿಯಲ್ಲಿ ಇದ್ದ ಅನೇಕ ಅಡೆತಡೆಗಳನ್ನು ತೆಗೆದುಹಾಕಿದರು ಮತ್ತು ಸಾರ್ವಜನಿಕ ವಲಯದ ಕಂಪನಿಗಳ ಖಾಸಗೀಕರಣ ಪ್ರಕ್ರಿಯೆಯನ್ನು ಪ್ರಾರಂಭಿಸಿದರು. ಆದಾಗ್ಯೂ, ಈ ಸುಧಾರಣೆಗಳ ಹೊರತಾಗಿಯೂ, ಇತರ ಕ್ಷೇತ್ರಗಳಲ್ಲಿ ಸರ್ಕಾರವು ಕಾರ್ಯನಿರ್ವಹಿಸದ ಕಾರಣ ರಾವ್ ಅವರ ಸರ್ಕಾರವನ್ನು 1996 ರಲ್ಲಿ ಹೊರಹಾಕಲಾಯಿತು. ಭಾರತವನ್ನು ಮಾರುಕಟ್ಟೆ ಆರ್ಥಿಕತೆಯತ್ತ ತಳ್ಳಿದ ಸಿಂಗ್ ಅವರ ಕೆಲಸವನ್ನು ಶ್ಲಾಘಿಸಿದ ದೀರ್ಘಕಾಲದ ಕ್ಯಾಬಿನೆಟ್ ಸಚಿವ ಪಿ.ಚಿದಂಬರಂ ಅವರು ಭಾರತದ ಸುಧಾರಣೆಗಳಲ್ಲಿ ಸಿಂಗ್ ಅವರ ಪಾತ್ರವನ್ನು ಚೀನಾದಲ್ಲಿ ಡೆಂಗ್ ಕ್ಸಿಯಾವೊಪಿಂಗ್ ಅವರ ಪಾತ್ರಕ್ಕೆ ಹೋಲಿಸಿದ್ದಾರೆ. [27]
1992 ರಲ್ಲಿ 1.8 ಬಿಲಿಯನ್ ಯುಎಸ್ ಡಾಲರ್ ಸೆಕ್ಯುರಿಟೀಸ್ ಹಗರಣವನ್ನು ನಿರೀಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಸಂಸದೀಯ ತನಿಖಾ ವರದಿಯು ಟೀಕಿಸಿದ ನಂತರ 1993 ರಲ್ಲಿ ಸಿಂಗ್ ಹಣಕಾಸು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಸಿಂಗ್ ಅವರ ರಾಜೀನಾಮೆಯನ್ನು ನಿರಾಕರಿಸಿದ ಪ್ರಧಾನಿ ರಾವ್, ಬದಲಿಗೆ ವರದಿಯಲ್ಲಿ ನೇರವಾಗಿ ಆರೋಪಿಗಳಾಗಿರುವ ವ್ಯಕ್ತಿಗಳನ್ನು ಶಿಕ್ಷಿಸುವುದಾಗಿ ಭರವಸೆ ನೀಡಿದರು. [28]
===ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ===
ಸಿಂಗ್ ಅವರು 1991 ರಲ್ಲಿ ಅಸ್ಸಾಂ ರಾಜ್ಯದ ಶಾಸಕಾಂಗದಿಂದ ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಗೆ ಮೊದಲ ಬಾರಿಗೆ ಆಯ್ಕೆಯಾದರು ಮತ್ತು 1995, 2001, 2007 ಮತ್ತು 2013 ರಲ್ಲಿ ಮರು ಆಯ್ಕೆಯಾದರು. 1998 ರಿಂದ 2004 ರವರೆಗೆ, ಭಾರತೀಯ ಜನತಾ ಪಕ್ಷ ಅಧಿಕಾರದಲ್ಲಿದ್ದಾಗ, ಸಿಂಗ್ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು. 1999 ರಲ್ಲಿ, ಅವರು ದಕ್ಷಿಣ ದೆಹಲಿಯಿಂದ ಲೋಕಸಭೆಗೆ ಸ್ಪರ್ಧಿಸಿದರು ಆದರೆ ಸ್ಥಾನವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. [31]
==ಪ್ರಧಾನ ಮಂತ್ರಿ==
===ಮೊದಲ ಅವಧಿ: 2004–2009===
2004 ರ ಸಾರ್ವತ್ರಿಕ ಚುನಾವಣೆಗಳ ನಂತರ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಲೋಕಸಭೆಯಲ್ಲಿ ಏಕೈಕ ಅತಿ ಹೆಚ್ಚು ಸ್ಥಾನಗಳನ್ನು ಹೊಂದಿರುವ ರಾಜಕೀಯ ಪಕ್ಷವಾಗಿ ಅಧಿಕಾರದಲ್ಲಿರುವ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ಅಧಿಕಾರಾವಧಿಯನ್ನು ಕೊನೆಗೊಳಿಸಿತು. ಇದು ಮಿತ್ರಪಕ್ಷಗಳೊಂದಿಗೆ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ರಚಿಸಿತು ಮತ್ತು ಸರ್ಕಾರ ರಚಿಸಲು ಹಕ್ಕು ಮಂಡಿಸಿತು. ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಸೋನಿಯಾ ಗಾಂಧಿ ಅವರು ತಂತ್ರಜ್ಞ ಮನಮೋಹನ್ ಸಿಂಗ್ ಅವರನ್ನು ಯುಪಿಎ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದರು. ಬಿಬಿಸಿ ಪ್ರಕಾರ, ಸಿಂಗ್ ಎಂದಿಗೂ ನೇರ ಜನಪ್ರಿಯ ಚುನಾವಣೆಯಲ್ಲಿ ಗೆದ್ದಿಲ್ಲವಾದರೂ, ಅವರು "ಭಾರಿ ಜನಪ್ರಿಯ ಬೆಂಬಲವನ್ನು ಪಡೆದರು, ಏಕೆಂದರೆ ಅನೇಕ ಭಾರತೀಯ ಆಡಳಿತಗಳಲ್ಲಿ ವ್ಯಾಪಿಸಿರುವ ಭ್ರಷ್ಟಾಚಾರದ ಕಳಂಕದಿಂದ ಸ್ಪರ್ಶಿಸದ ಶುದ್ಧ ರಾಜಕಾರಣಿಯಾಗಿ ಅವರನ್ನು ಅನೇಕರು ನೋಡಿದರು." ಅವರು ೨೨ ಮೇ ೨೦೦೪ ರಂದು ಭಾರತದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. [33][34]
===ಎರಡನೇ ಅವಧಿ: 2009-2014===
ಭಾರತವು 15 ನೇ ಲೋಕಸಭೆಗೆ 16 ಏಪ್ರಿಲ್ 2009 ರಿಂದ 13 ಮೇ 2009 ರವರೆಗೆ ಐದು ಹಂತಗಳಲ್ಲಿ ಸಾರ್ವತ್ರಿಕ ಚುನಾವಣೆಗಳನ್ನು ನಡೆಸಿತು. ಚುನಾವಣೆಯ ಫಲಿತಾಂಶಗಳನ್ನು 16 ಮೇ 2009 ರಂದು ಘೋಷಿಸಲಾಯಿತು. [೬೮] ಆಂಧ್ರಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶಗಳಲ್ಲಿನ ಪ್ರಬಲ ಪ್ರದರ್ಶನವು ಹಾಲಿ ಸಿಂಗ್ ಅವರ ನೇತೃತ್ವದಲ್ಲಿ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ಹೊಸ ಸರ್ಕಾರವನ್ನು ರಚಿಸಲು ಸಹಾಯ ಮಾಡಿತು, ಅವರು 1962 ರಲ್ಲಿ ಜವಾಹರಲಾಲ್ ನೆಹರು ನಂತರ ಪೂರ್ಣ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ ನಂತರ ಮರುಚುನಾವಣೆಯಲ್ಲಿ ಗೆದ್ದ ಮೊದಲ ಪ್ರಧಾನಿಯಾದರು. ಸದನದ 543 ಸದಸ್ಯರಲ್ಲಿ 322 ಸದಸ್ಯರ ಬೆಂಬಲದೊಂದಿಗೆ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಆರಾಮದಾಯಕ ಬಹುಮತವನ್ನು ಒಟ್ಟುಗೂಡಿಸಲು ಸಾಧ್ಯವಾಯಿತು. ಇವುಗಳಲ್ಲಿ ಯುಪಿಎ ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್ಪಿ), ಸಮಾಜವಾದಿ ಪಕ್ಷ (ಎಸ್ಪಿ), ಜನತಾದಳ (ಜಾತ್ಯತೀತ) (ಜೆಡಿಎಸ್), ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಮತ್ತು ಇತರ ಸಣ್ಣ ಪಕ್ಷಗಳ ಬಾಹ್ಯ ಬೆಂಬಲ ಸೇರಿವೆ. [70]
2009ರ ಮೇ 22ರಂದು ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. [71]2009 ರ ಭಾರತೀಯ ಸಾರ್ವತ್ರಿಕ ಚುನಾವಣೆ 2014 (834 ಮಿಲಿಯನ್), 2019 (912 ಮಿಲಿಯನ್) ಮತ್ತು 2024 (968 ಮಿಲಿಯನ್) ಗಿಂತ ಮೊದಲು ನಡೆದ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಚುನಾವಣೆಯಾಗಿದ್ದು, ಅರ್ಹ ಮತದಾರರು 714 ಮಿಲಿಯನ್.
ಮನಮೋಹನ್ ಸಿಂಗ್ ಅವರು ಭಾರತದ ಕಲ್ಲಿದ್ದಲು ಸಚಿವರಾಗಿದ್ದ 2005 ಮತ್ತು 2009 ರ ನಡುವೆ ಕೆಲವು ಖಾಸಗಿ ಕಂಪನಿಗಳಿಗೆ ಬಿಡ್ಡಿಂಗ್ ಪ್ರಕ್ರಿಯೆಯಿಲ್ಲದೆ ಕಲ್ಲಿದ್ದಲು ನಿಕ್ಷೇಪಗಳನ್ನು ಹಂಚಿಕೆ ಮಾಡಿದ್ದರಿಂದ ರಾಷ್ಟ್ರವು ಅಂದಾಜು 1.85 ಟ್ರಿಲಿಯನ್ ರೂಪಾಯಿ (ಅಲ್ಪಾವಧಿ) ನಷ್ಟವನ್ನು ಅನುಭವಿಸಿದೆ ಎಂದು ಸಿಎಜಿ ಸಂಸತ್ತಿನಲ್ಲಿ ಸಲ್ಲಿಸಿದ 2012 ರ ವರದಿಯಲ್ಲಿ ತಿಳಿಸಲಾಗಿದೆ. [73][74]
2ಜಿ ಸ್ಪೆಕ್ಟ್ರಂ ಹಗರಣದಲ್ಲಿ ಭಾಗಿಯಾದ ಆರೋಪದಲ್ಲಿ ಜೆಪಿಸಿಯ ಸದಸ್ಯರಲ್ಲಿ ಒಬ್ಬರಾದ ಯಶವಂತ್ ಸಿನ್ಹಾ ಅವರು 2013ರ ಏಪ್ರಿಲ್ ನಲ್ಲಿ ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಯ ಮುಂದೆ ಹಾಜರಾಗಲು ಮನಮೋಹನ್ ಸಿಂಗ್ ನಿರಾಕರಿಸಿದ್ದರು. [75]
==ಪ್ರಧಾನ ಮಂತ್ರಿಯ ನಂತರದ (2014-ಪ್ರಸ್ತುತ)==
ಸಿಂಗ್ ಅವರ ಪ್ರಧಾನ ಮಂತ್ರಿ ಹುದ್ದೆ ಅಧಿಕೃತವಾಗಿ 17 ಮೇ 2014 ರಂದು ಮಧ್ಯಾಹ್ನ ಕೊನೆಗೊಂಡಿತು. 2014ರ ಸಾರ್ವತ್ರಿಕ ಚುನಾವಣೆಯಲ್ಲಿ 16ನೇ ಲೋಕಸಭೆಗೆ ಪ್ರಧಾನಿ ಅಭ್ಯರ್ಥಿಯಾಗಿ ಸ್ಪರ್ಧಿಸಿರಲಿಲ್ಲ. ಭಾರತೀಯ ಜನತಾ ಪಕ್ಷ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು ಚುನಾವಣೆಯಲ್ಲಿ ಗೆದ್ದ ನಂತರ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದರು. 2014ರ ಮೇ 26ರಂದು ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವವರೆಗೂ ಅವರು ಹಂಗಾಮಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. [76]ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ರಾಷ್ಟ್ರಪತಿಗಳಾದ ಎಪಿಜೆ ಅಬ್ದುಲ್ ಕಲಾಂ ಮತ್ತು ಪ್ರತಿಭಾ ಪಾಟೀಲ್ ಮತ್ತು ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರೊಂದಿಗೆ ಮೋದಿಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ್ದರು. ನಂತರ, ಸಿಂಗ್ ನವದೆಹಲಿಯ 3 ಮೋತಿಲಾಲ್ ನೆಹರು ರಸ್ತೆಗೆ ಸ್ಥಳಾಂತರಗೊಂಡರು.
2016 ರಲ್ಲಿ, ಸಿಂಗ್ ಅವರು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಜವಾಹರಲಾಲ್ ನೆಹರು ಅಧ್ಯಕ್ಷರಾಗಿ ಸ್ಥಾನವನ್ನು ತೆಗೆದುಕೊಳ್ಳಲಿದ್ದಾರೆ ಎಂದು ಘೋಷಿಸಲಾಯಿತು, ಆದರೆ ಅಂತಿಮವಾಗಿ ಅವರು ಅದನ್ನು ಮಾಡಲಿಲ್ಲ.ಸಿಂಗ್ ಏಪ್ರಿಲ್ 2024 ರಲ್ಲಿ ರಾಜ್ಯಸಭೆಯಿಂದ ನಿವೃತ್ತರಾದರು ಮತ್ತು ಸೋನಿಯಾ ಗಾಂಧಿ ಅವರ ಉತ್ತರಾಧಿಕಾರಿಯಾದರು. [79]
==ಕುಟುಂಬ ಮತ್ತು ವೈಯಕ್ತಿಕ ಜೀವನ==
ಸಿಂಗ್ ೧೯೫೮ ರಲ್ಲಿ ಗುರುಶರಣ್ ಕೌರ್ ಅವರನ್ನು ವಿವಾಹವಾದರು. ಅವರಿಗೆ ಉಪಿಂದರ್ ಸಿಂಗ್, ದಮನ್ ಸಿಂಗ್ ಮತ್ತು ಅಮೃತ್ ಸಿಂಗ್ ಎಂಬ ಮೂವರು ಪುತ್ರಿಯರಿದ್ದಾರೆ. ಉಪಿಂದರ್ ಸಿಂಗ್ ಅಶೋಕ ವಿಶ್ವವಿದ್ಯಾಲಯದಲ್ಲಿ ಇತಿಹಾಸದ ಪ್ರಾಧ್ಯಾಪಕರಾಗಿದ್ದಾರೆ. ಅವರು ಪ್ರಾಚೀನ ದೆಹಲಿ (1999) ಮತ್ತು ಎ ಹಿಸ್ಟರಿ ಆಫ್ ಏನ್ಷಿಯಂಟ್ ಅಂಡ್ ಅರ್ಲಿ ಮಿಡೀವಲ್ ಇಂಡಿಯಾ (2008) ಸೇರಿದಂತೆ ಆರು ಪುಸ್ತಕಗಳನ್ನು ಬರೆದಿದ್ದಾರೆ. ದಮನ್ ಸಿಂಗ್ ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜು ಮತ್ತು ಗುಜರಾತ್ನ ಆನಂದ್ನ ಇನ್ಸ್ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್ಮೆಂಟ್ನ ಪದವೀಧರರಾಗಿದ್ದಾರೆ ಮತ್ತು ದಿ ಲಾಸ್ಟ್ ಫ್ರಾಂಟಿಯರ್: ಪೀಪಲ್ ಅಂಡ್ ಫಾರೆಸ್ಟ್ಸ್ ಇನ್ ಮಿಜೋರಾಂ ಮತ್ತು ನೈನ್ ಬೈ ನೈನ್ ಎಂಬ ಕಾದಂಬರಿಯ ಲೇಖಕರಾಗಿದ್ದಾರೆ. ಸಿಂಗ್ ಅವರ ಅಳಿಯ, 1983 ರ ಬ್ಯಾಚ್ನ ಭಾರತೀಯ ಪೊಲೀಸ್ ಸೇವೆಯ ಅಧಿಕಾರಿ ಅಶೋಕ್ ಪಟ್ನಾಯಕ್ ಅವರನ್ನು 2016 ರಲ್ಲಿ ರಾಷ್ಟ್ರೀಯ ಗುಪ್ತಚರ ಗ್ರಿಡ್ (ನ್ಯಾಟ್ಗ್ರಿಡ್) ಸಿಇಒ ಆಗಿ ನೇಮಿಸಲಾಯಿತು. [103]
1984 ರ ಸಿಖ್ ವಿರೋಧಿ ದಂಗೆಯ ಸಮಯದಲ್ಲಿ ಮನಮೋಹನ್ ಸಿಂಗ್ ಅವರ ಮೇಲೆ ದಾಳಿ ನಡೆಸಲಾಯಿತು ಮತ್ತು ನಾಗರಿಕರ ಪರಿಹಾರ ಸಮಿತಿಗೆ ಆರ್ಥಿಕ ಸಹಾಯವನ್ನು ನೀಡಲಾಯಿತು ಮತ್ತು ಗಲಭೆಯ ಸಮಯದಲ್ಲಿ ರಕ್ತಪಾತಕ್ಕಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪರವಾಗಿ ವಿವಾದಾತ್ಮಕವಾಗಿ ಕ್ಷಮೆಯಾಚಿಸಿದ್ದರು. [104][105]
ಸಿಂಗ್ ಅನೇಕ ಹೃದಯ ಬೈಪಾಸ್ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದಾರೆ, ಅವುಗಳಲ್ಲಿ ಇತ್ತೀಚಿನದು ಜನವರಿ 2009 ರಲ್ಲಿ ನಡೆಯಿತು. [106]
==ಪದವಿಗಳು ಮತ್ತು ಹುದ್ದೆಗಳು==
*ಅರ್ಥಶಾಸ್ತ್ರದಲ್ಲಿ ಬಿ.ಎ. (ಆನರ್ಸ್) 1952; ಅರ್ಥಶಾಸ್ತ್ರದಲ್ಲಿ ಎಂ.ಎ(ಪ್ರಥಮ ದರ್ಜೆ), 1954 ಪಂಜಾಬ್ ವಿಶ್ವವಿದ್ಯಾಲಯ, ಚಂಡೀಗಢ (ಆಗ ಹೋಶಿಯಾರ್ಪುರ, ಪಂಜಾಬ್), ಭಾರತ
*ಅರ್ಥಶಾಸ್ತ್ರದಲ್ಲಿ ಗೌರವ ಪದವಿ, ಕೇಂಬ್ರಿಡ್ಜ್ ವಿಶ್ವವಿದ್ಯಾಲಯ - ಸೇಂಟ್ ಜಾನ್ಸ್ ಕಾಲೇಜು (1957)
**ಹಿರಿಯ ಉಪನ್ಯಾಸಕ, ಅರ್ಥಶಾಸ್ತ್ರ (1957-1959)
**ರೀಡರ್ (1959 - 1963)
**ಪ್ರೊಫೆಸರ್ (1963-1965)
**ಪ್ರೊಫೆಸರ್ ಆಫ್ ಇಂಟರ್ನ್ಯಾಷನಲ್ ಟ್ರೇಡ್ (1969 - 1971)
*ಅರ್ಥಶಾಸ್ತ್ರದಲ್ಲಿ ಡಿ.ಫಿಲ್, ಆಕ್ಸ್ಫರ್ಡ್ ವಿಶ್ವವಿದ್ಯಾಲಯ - ನಫೀಲ್ಡ್ ಕಾಲೇಜ್ (1962)
*ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್, ದೆಹಲಿ ವಿಶ್ವವಿದ್ಯಾಲಯ
**ಗೌರವ ಪ್ರಾಧ್ಯಾಪಕ (1966)
*ಚೀಫ್, ಫೈನಾನ್ಸಿಂಗ್ ಫಾರ್ ಟ್ರೇಡ್ ವಿಭಾಗ, ಯುಎನ್ಸಿಟಿಎಡಿ, ಯುನೈಟೆಡ್ ನೇಷನ್ಸ್ ಸೆಕ್ರೆಟರಿಯೇಟ್, ನ್ಯೂಯಾರ್ಕ್
**1966: ಆರ್ಥಿಕ ವ್ಯವಹಾರಗಳ ಅಧಿಕಾರಿ 1966
*ಆರ್ಥಿಕ ಸಲಹೆಗಾರ, ವಿದೇಶಿ ವ್ಯಾಪಾರ ಸಚಿವಾಲಯ, ಭಾರತ (1971 - 1972)
*ಮುಖ್ಯ ಆರ್ಥಿಕ ಸಲಹೆಗಾರ, ಹಣಕಾಸು ಸಚಿವಾಲಯ, ಭಾರತ, (1972 - 1976)
*ಗೌರವ ಪ್ರಾಧ್ಯಾಪಕರು, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ, ನವದೆಹಲಿ (1976)
*ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶಕ (1976-1980)
*ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾದ ನಿರ್ದೇಶಕ (1976-1980)
*ಆಡಳಿತ ಮಂಡಳಿ, ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್, ಮನಿಲಾ
*ಕಾರ್ಯದರ್ಶಿ, ಹಣಕಾಸು ಸಚಿವಾಲಯ (ಆರ್ಥಿಕ ವ್ಯವಹಾರಗಳ ಇಲಾಖೆ), ಭಾರತ ಸರ್ಕಾರ, (1977 - 1980)
*ಗವರ್ನರ್, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (1982-1985)
*ಭಾರತದ ಯೋಜನಾ ಆಯೋಗದ ಉಪಾಧ್ಯಕ್ಷ, (1985-1987)
*ಪ್ರಧಾನ ಕಾರ್ಯದರ್ಶಿ, ದಕ್ಷಿಣ ಆಯೋಗ, ಜಿನೀವಾ (1987-1990)
*ಆರ್ಥಿಕ ವ್ಯವಹಾರಗಳ ಬಗ್ಗೆ ಭಾರತದ ಪ್ರಧಾನ ಮಂತ್ರಿಯ ಸಲಹೆಗಾರ (1990 - 1991)
*ಅಧ್ಯಕ್ಷರು, ವಿಶ್ವವಿದ್ಯಾಲಯ ಧನಸಹಾಯ ಆಯೋಗ (15 ಮಾರ್ಚ್ 1991 - 20 ಜೂನ್ 1991)[೮]
*ಭಾರತದ ಹಣಕಾಸು ಸಚಿವರು, (21 ಜೂನ್ 1991 - 15 ಮೇ 1996)
*ರಾಜ್ಯಸಭೆಯ ಸಂಸತ್ ಸದಸ್ಯ (1 ಅಕ್ಟೋಬರ್ 1991 - 14 ಜೂನ್ 2019)
*ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ (ಭಾರತ) (1998-2004)
*ಭಾರತದ ಪ್ರಧಾನ ಮಂತ್ರಿ (22 ಮೇ 2004 - 26 ಮೇ 2014)
*ರಾಜ್ಯಸಭೆಯ ಸಂಸತ್ ಸದಸ್ಯ (19 ಆಗಸ್ಟ್ 2019 - 3 ಏಪ್ರಿಲ್ 2024[೧೦೭])
==ಉಲ್ಲೇಖಗಳು==
qk8qcyt8rz16yl3ez57atnct46dmyog
1254179
1254178
2024-11-09T13:36:57Z
Prakrathi shettigar
75939
/* ಹಣಕಾಸು ಸಚಿವರು */
1254179
wikitext
text/x-wiki
{{underconstruction}}
ಮನಮೋಹನ್ ಸಿಂಗ್ (ಪಂಜಾಬಿ: ಜನನ ೨೬ ಸೆಪ್ಟೆಂಬರ್ ೧೯೩೨) ಒಬ್ಬ ಭಾರತೀಯ [[ರಾಜಕಾರಣಿ]], ಅರ್ಥಶಾಸ್ತ್ರಜ್ಞ, ಶಿಕ್ಷಣತಜ್ಞ ಮತ್ತು ಅಧಿಕಾರಿಯಾಗಿದ್ದು ಅವರು ೨೦೦೪ ರಿಂದ ೨೦೧೪ ರವರೆಗೆ [[ಭಾರತ|ಭಾರತದ]] [[ಪ್ರಧಾನ ಮಂತ್ರಿ|ಪ್ರಧಾನಿಯಾಗಿ]] ಸೇವೆ ಸಲ್ಲಿಸಿದರು.<ref>https://timesofindia.indiatimes.com/education/web-stories/these-10-indian-politicians-have-the-highest-educational-qualifications/photostory/108109425.cms</ref> [[ಜವಾಹರಲಾಲ್ ನೆಹರು|ಜವಾಹರಲಾಲ್ ನೆಹರು]], [[ಇಂದಿರಾ ಗಾಂಧಿ]] ಮತ್ತು [[ನರೇಂದ್ರ ಮೋದಿ]] ನಂತರ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ನಾಲ್ಕನೇ ಪ್ರಧಾನಿಯಾಗಿದ್ದಾರೆ.<ref>https://in.news.yahoo.com/a-look-at-indias-most-and-least-educated-101014455.html</ref> [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] ಸದಸ್ಯರಾಗಿದ್ದ ಸಿಂಗ್ ಭಾರತದ ಮೊದಲ ಸಿಖ್ ಪ್ರಧಾನಿಯಾಗಿದ್ದರು. ಜವಾಹರಲಾಲ್ ನೆಹರೂ ನಂತರ ಪೂರ್ಣ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ ನಂತರ ಮರು ಆಯ್ಕೆಯಾದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.<ref>https://www.business-standard.com/politics/india-needs-more-leaders-like-manmohan-singh-to-propel-growth-momentum-124040900046_1.html</ref>
==ಆರಂಭಿಕ ಜೀವನ ಮತ್ತು ಶಿಕ್ಷಣ==
ಗುರುಮುಖ್ ಸಿಂಗ್ ಮತ್ತು ಅಮೃತ್ ಕೌರ್ ದಂಪತಿಗೆ ೧೯೩೨ ರ [[ಸೆಪ್ಟೆಂಬರ್]] ೨೬ ರಂದು ಬ್ರಿಟಿಷ್ ಭಾರತದ [[ಪಂಜಾಬ್|ಪಂಜಾಬ್ನ]] ಗಾಹ್ನಲ್ಲಿ (ಈಗ ಪಂಜಾಬ್, ಪಾಕಿಸ್ತಾನದಲ್ಲಿದೆ) [[ಸಿಖ್ ಧರ್ಮ|ಸಿಖ್ ಕುಟುಂಬದಲ್ಲಿ]] ಜನಿಸಿದರು.<ref>https://web.archive.org/web/20111207031001/http://india.gov.in/govt/rajyasabhampbiodata.php?mpcode=2</ref> ಅವರು ಚಿಕ್ಕವರಿದ್ದಾಗ ಅವರ ತಾಯಿ ನಿಧನರಾದರು. ಅವನ ತಂದೆಯ ಅಜ್ಜಿ ಅವನನ್ನು ಬೆಳೆಸಿದರು. ಅವರ ಆರಂಭಿಕ ಶಾಲಾ ಶಿಕ್ಷಣವು ಉರ್ದು ಮಾಧ್ಯಮದಲ್ಲಿತ್ತು ಮತ್ತು ವರ್ಷಗಳ ನಂತರ ಪ್ರಧಾನ ಮಂತ್ರಿಯಾಗಿದ್ದಾಗಲೂ ಅವರು ತಮ್ಮ ಹಿಂದಿ ಭಾಷಣಗಳನ್ನು ಉರ್ದು ಲಿಪಿಯಲ್ಲಿ ಬರೆದರು, ಆದಾಗ್ಯೂ ಕೆಲವೊಮ್ಮೆ ಅವರು ತಮ್ಮ ಮಾತೃಭಾಷೆಯಾದ ಪಂಜಾಬಿಯನ್ನು ಬರೆಯಲು ಬಳಸುವ ಗುರುಮುಖಿಯನ್ನು ಸಹ ಬಳಸುತ್ತಿದ್ದರು.
ಭಾರತದ ವಿಭಜನೆಯ ನಂತರ ಅವರ ಕುಟುಂಬವು ಭಾರತದ ಹಲ್ದ್ವಾನ್ಗೆ ವಲಸೆ ಹೋಯಿತು. ೧೯೪೮ ರಲ್ಲಿ ಅವರು [[ಅಮೃತಸರ ಜಿಲ್ಲೆ|ಅಮೃತಸರಕ್ಕೆ]] ಸ್ಥಳಾಂತರಗೊಂಡರು, ಅಲ್ಲಿ ಅವರು ಅಮೃತಸರದ ಹಿಂದೂ ಕಾಲೇಜಿನಲ್ಲಿ ಅಧ್ಯಯನ ಮಾಡಿದರು.<ref>https://www.ndtv.com/india-news/70-years-after-graduation-manmohan-singh-remembers-college-days-1828252</ref> ಅವರು [[ಪಂಜಾಬ್]] ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ ನಂತರ ಹೋಶಿಯಾರ್ಪುರದಲ್ಲಿ [[ಅರ್ಥಶಾಸ್ತ್ರ|ಅರ್ಥಶಾಸ್ತ್ರವನ್ನು]] ಅಧ್ಯಯನ ಮಾಡಿದರು<ref>http://www.punjabcolleges.com/522-indiacolleges-Government-College-Hoshiarpur/</ref> ಮತ್ತು ಕ್ರಮವಾಗಿ ೧೯೫೨ ಹಾಗೂ ೧೯೫೪ ರಲ್ಲಿ ತಮ್ಮ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆದರು. ಅವರ ಶೈಕ್ಷಣಿಕ ವೃತ್ತಿಜೀವನದುದ್ದಕ್ಕೂ ಮೊದಲ ಸ್ಥಾನ ಪಡೆದರು. ಅವರು ೧೯೫೭ ರಲ್ಲಿ [[ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯ|ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ]] ಅರ್ಥಶಾಸ್ತ್ರ ಟ್ರೈಪೋಸ್ ಪೂರ್ಣಗೊಳಿಸಿದರು. ಅವರು ಸೇಂಟ್ ಜಾನ್ಸ್ ಕಾಲೇಜಿನ ಸದಸ್ಯರಾಗಿದ್ದರು.
ಕೇಂಬ್ರಿಡ್ಜ್ ನಂತರ ಸಿಂಗ್ ಭಾರತಕ್ಕೆ ಮರಳಿದರು ಮತ್ತು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ೧೯೬೦ ರಲ್ಲಿ ಅವರು ತಮ್ಮ ಡಿಫಿಲ್ಗಾಗಿ ಆಕ್ಸ್ಫರ್ಡ್ ವಿಶ್ವವಿದ್ಯಾಲಯಕ್ಕೆ ಹೋಗಿ ಅಲ್ಲಿ ಅವರು ನಫೀಲ್ಡ್ ಕಾಲೇಜಿನ ಸದಸ್ಯರಾಗಿದ್ದರು. ಐ.ಎಂ.ಡಿ. ಲಿಟಲ್ ಅವರ ಮೇಲ್ವಿಚಾರಣೆಯಲ್ಲಿ ಅವರ ೧೯೬೨ ರ ಡಾಕ್ಟರೇಟ್ ಪ್ರಬಂಧವು "ಭಾರತದ ರಫ್ತು ಕಾರ್ಯಕ್ಷಮತೆ ೧೯೫೧-೧೯೬೦ ರಫ್ತು ನಿರೀಕ್ಷೆಗಳು ಮತ್ತು ನೀತಿ ಪರಿಣಾಮಗಳು" ಎಂಬ ಶೀರ್ಷಿಕೆಯನ್ನು ಹೊಂದಿತ್ತು ಮತ್ತು ನಂತರ ಅವರ ಪುಸ್ತಕ "ಭಾರತದ ರಫ್ತು ಪ್ರವೃತ್ತಿಗಳು ಮತ್ತು ಸ್ವಾವಲಂಬಿ ಬೆಳವಣಿಗೆಯ ನಿರೀಕ್ಷೆಗಳು" ಗೆ ಆಧಾರವಾಗಿತ್ತು.
==ವೃತ್ತಿಜೀವನದ ಆರಂಭ==
ಡಿ.ಫಿಲ್ ಮುಗಿಸಿದ ನಂತರ ಸಿಂಗ್ ಭಾರತಕ್ಕೆ ಮರಳಿದರು. ಅವರು ೧೯೫೭ ರಿಂದ ೧೯೫೯ ರವರೆಗೆ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಹಿರಿಯ ಉಪನ್ಯಾಸಕರಾಗಿದ್ದರು. ೧೯೫೯ ಮತ್ತು ೧೯೬೩ ರ ಅವಧಿಯಲ್ಲಿ ಅವರು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ರೀಡರ್ ಆಗಿ ಸೇವೆ ಸಲ್ಲಿಸಿದರು ಮತ್ತು ೧೯೬೩ ರಿಂದ ೧೯೬೫ ರವರೆಗೆ ಅವರು ಅಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿದ್ದರು. ನಂತರ ಅವರು ೧೯೬೬ ರಿಂದ ೧೯೬೯ ರವರೆಗೆ ಯುನೈಟೆಡ್ ನೇಷನ್ಸ್ ಕಾನ್ಫರೆನ್ಸ್ ಓನ್ ಟ್ರೇಡ್ ಅಂಡ್ ಡೆವಲಪ್ಮೆಂಟ್ (ಯುಎನ್ಸಿಟಿಎಡಿ) ಗಾಗಿ ಕೆಲಸ ಮಾಡಿದರು. ನಂತರ ಅರ್ಥಶಾಸ್ತ್ರಜ್ಞರಾಗಿ ಸಿಂಗ್ ಅವರ ಪ್ರತಿಭೆಯನ್ನು ಗುರುತಿಸಿ ಲಲಿತ್ ನಾರಾಯಣ್ ಮಿಶ್ರಾ ಅವರು ಅವರನ್ನು ವಿದೇಶಿ ವ್ಯಾಪಾರ ಸಚಿವಾಲಯದ ಸಲಹೆಗಾರರಾಗಿ ನೇಮಿಸಿದರು.
೧೯೬೯ ರಿಂದ ೧೯೭೧ ರವರೆಗೆ ಸಿಂಗ್ [[ದೆಹಲಿ|ದೆಹಲಿ ವಿಶ್ವವಿದ್ಯಾಲಯದ]] ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ಅಂತರರಾಷ್ಟ್ರೀಯ ವ್ಯಾಪಾರದ ಪ್ರಾಧ್ಯಾಪಕರಾಗಿದ್ದರು.
೧೯೭೨ ರಲ್ಲಿ ಸಿಂಗ್ [[ಹಣಕಾಸು ಸಚಿವಾಲಯ (ಭಾರತ)|ಹಣಕಾಸು ಸಚಿವಾಲಯದಲ್ಲಿ]] ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದರು ಮತ್ತು ೧೯೭೬ ರಲ್ಲಿ ಅವರು ಹಣಕಾಸು ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿದ್ದರು. ೧೯೮೦-೧೯೮೨ ರಲ್ಲಿ ಅವರು ಯೋಜನಾ ಆಯೋಗದಲ್ಲಿದ್ದರು ಮತ್ತು ೧೯೮೨ ರಲ್ಲಿ ಅವರನ್ನು ಆಗಿನ ಹಣಕಾಸು ಸಚಿವ [[ಪ್ರಣಬ್ ಮುಖೆರ್ಜೀ|ಪ್ರಣಬ್ ಮುಖರ್ಜಿ]] ಅವರ ಅಡಿಯಲ್ಲಿ [[ಭಾರತೀಯ ರಿಸರ್ವ್ ಬ್ಯಾಂಕ್|ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ]] ಗವರ್ನರ್ ಆಗಿ ನೇಮಿಸಲಾಯಿತು, ಅವರು ೧೯೮೫ ರವರೆಗೆ ಈ ಹುದ್ದೆಯಲ್ಲಿದ್ದರು. ಅವರು ೧೯೮೫ ರಿಂದ ೧೯೮೭ ರವರೆಗೆ ಯೋಜನಾ ಆಯೋಗದ (ಭಾರತ) ಉಪಾಧ್ಯಕ್ಷರಾದರು. ಯೋಜನಾ ಆಯೋಗದಲ್ಲಿ ಅವರ ಅಧಿಕಾರಾವಧಿಯ ನಂತರ ಅವರು ೧೯೮೭ ರಿಂದ ನವೆಂಬರ್ ೧೯೯೦ ರವರೆಗೆ [[ಸ್ವಿಟ್ಜರ್ಲ್ಯಾಂಡ್|ಸ್ವಿಟ್ಜರ್ಲೆಂಡ್ನ]] [[ಜಿನಿವಾ|ಜಿನೀವಾದಲ್ಲಿ]] ಪ್ರಧಾನ ಕಚೇರಿಯನ್ನು ಹೊಂದಿರುವ ಸ್ವತಂತ್ರ ಆರ್ಥಿಕ ನೀತಿ ಚಿಂತಕರ ಚಾವಡಿಯಾದ ಸೌತ್ ಕಮಿಷನ್ನ ಪ್ರಧಾನ ಕಾರ್ಯದರ್ಶಿಯಾಗಿದ್ದರು.<ref>https://web.archive.org/web/20081201163629/http://www.thecommonwealth.org/YearbookInternal/172024/head_of_government/</ref>
ಸಿಂಗ್ ನವೆಂಬರ್ ೧೯೯೦ ರಲ್ಲಿ ಜಿನೀವಾದಿಂದ ಭಾರತಕ್ಕೆ ಮರಳಿದರು ಮತ್ತು ಚಂದ್ರಶೇಖರ್ ಅವರ ಅಧಿಕಾರಾವಧಿಯಲ್ಲಿ ಆರ್ಥಿಕ ವ್ಯವಹಾರಗಳ ಬಗ್ಗೆ ಭಾರತದ ಪ್ರಧಾನ ಮಂತ್ರಿಯ ಸಲಹೆಗಾರರಾಗಿ ಹುದ್ದೆಯನ್ನು ಅಲಂಕರಿಸಿದರು. ಮಾರ್ಚ್ ೧೯೯೧ ರಲ್ಲಿ ಅವರು ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಅಧ್ಯಕ್ಷರಾದರು.
==ರಾಜಕೀಯ ಜೀವನ==
===ಹಣಕಾಸು ಸಚಿವರು===
೧೯೯೧ ರಲ್ಲಿ ಭಾರತದ ವಿತ್ತೀಯ ಕೊರತೆಯು ಒಟ್ಟು ದೇಶೀಯ ಉತ್ಪನ್ನದ ಶೇಕಡಾ ೮.೫ ರಷ್ಟಿತ್ತು, ಪಾವತಿಗಳ ಸಮತೋಲನವು ದೊಡ್ಡದಾಗಿತ್ತು ಮತ್ತು ಚಾಲ್ತಿ ಖಾತೆ ಕೊರತೆಯು ಭಾರತದ ಜಿಡಿಪಿಯ ಶೇಕಡಾ ೩.೫ ರಷ್ಟಿತ್ತು. ೨೦೦೯ ರಲ್ಲಿ ೬೦೦ ಬಿಲಿಯನ್ ಯುಎಸ್ ಡಾಲರ್ಗೆ ಹೋಲಿಸಿದರೆ ಭಾರತದ ವಿದೇಶಿ ಮೀಸಲು ಕೇವಲ ೧ ಬಿಲಿಯನ್ ಯುಎಸ್ ಡಾಲರ್ ಆಗಿತ್ತು.<ref>https://web.archive.org/web/20100103094134/http://in.biz.yahoo.com/100101/50/bauua1.html</ref>
ಸ್ಪಷ್ಟವಾಗಿ ಭಾರತವು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿತ್ತು. ಈ ಹಂತದಲ್ಲಿ ಭಾರತ ಸರ್ಕಾರವು ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ ಹಣವನ್ನು ಕೋರಿತು. ಅದು ಭಾರತಕ್ಕೆ ಆರ್ಥಿಕವಾಗಿ ಸಹಾಯ ಮಾಡುವಾಗ ಭಾರತದ ಆರ್ಥಿಕ ನೀತಿಗೆ ಸಂಬಂಧಿಸಿದಂತೆ ಹಲವಾರು ಷರತ್ತುಗಳನ್ನು ವಿಧಿಸಿತು. ಪರಿಣಾಮವಾಗಿ ಐಎಂಎಫ್ ನಿರ್ದೇಶಿಸಿದ ನೀತಿಯು ಸರ್ವವ್ಯಾಪಿ ಪರವಾನಗಿ ರಾಜ್ ಅನ್ನು ತೆಗೆದುಹಾಕಬೇಕಾಗಿತ್ತು ಮತ್ತು ಸರ್ಕಾರಿ ನಿಯಂತ್ರಿತ ಆರ್ಥಿಕತೆಗಾಗಿ ಭಾರತದ ಪ್ರಯತ್ನವನ್ನು ಕೊನೆಗೊಳಿಸಬೇಕಾಗಿತ್ತು.
ಭಾರತವು ಅಭೂತಪೂರ್ವ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ಸಿಂಗ್ ಪ್ರಧಾನಿ ಮತ್ತು ಪಕ್ಷಕ್ಕೆ ವಿವರಿಸಿದರು. ಆದಾಗ್ಯೂ ಪಕ್ಷದ ಕಾರ್ಯಕರ್ತರು ನಿಯಂತ್ರಣಗಳನ್ನು ಸಡಿಲಗೊಳಿಸುವುದನ್ನು ವಿರೋಧಿಸಿದರು. ಆದ್ದರಿಂದ ಪಿ.ಚಿದಂಬರಂ ಮತ್ತು ಸಿಂಗ್ ಅವರು ಆರ್ಥಿಕತೆಯನ್ನು ನಿಯಂತ್ರಣ ಮುಕ್ತಗೊಳಿಸದಿದ್ದರೆ ಕುಸಿಯುತ್ತದೆ ಎಂದು ಪಕ್ಷಕ್ಕೆ ವಿವರಿಸಿದರು. ಪಕ್ಷವನ್ನು ದಿಗ್ಭ್ರಮೆಗೊಳಿಸುವಂತೆ ರಾವ್ ಅವರು ಭಾರತೀಯ ಆರ್ಥಿಕತೆಯನ್ನು ನಿಯಂತ್ರಣ ಮುಕ್ತಗೊಳಿಸಲು ಸಿಂಗ್ ಅವರಿಗೆ ಅವಕಾಶ ನೀಡಿದರು.
ತರುವಾಯ ಇಲ್ಲಿಯವರೆಗೆ ಭಾರತದ ಸಮಾಜವಾದಿ ಅರ್ಥವ್ಯವಸ್ಥೆಯ ಅತ್ಯಂತ ಪ್ರಭಾವಶಾಲಿ ವಾಸ್ತುಶಿಲ್ಪಿಗಳಲ್ಲಿ ಒಬ್ಬರಾಗಿದ್ದ ಸಿಂಗ್ ಪರವಾನಗಿ ರಾಜ್ ಅನ್ನು ತೆಗೆದುಹಾಕಿದರು, ಆರ್ಥಿಕತೆಯ ಮೇಲಿನ ರಾಜ್ಯ ನಿಯಂತ್ರಣವನ್ನು ಕಡಿಮೆ ಮಾಡಿದರು ಮತ್ತು ಆಮದು ತೆರಿಗೆಗಳನ್ನು ಕಡಿಮೆ ಮಾಡಿದರು.<ref>http://www.rediff.com/money/2005/sep/26pm.htm</ref> ಹೀಗೆ ರಾವ್ ಮತ್ತು ಸಿಂಗ್ ಅವರು ಆರ್ಥಿಕತೆಯನ್ನು ತೆರೆಯಲು ಮತ್ತು ಭಾರತದ ಸಮಾಜವಾದಿ ಆರ್ಥಿಕತೆಯನ್ನು ಹೆಚ್ಚು ಬಂಡವಾಳಶಾಹಿಯಾಗಿ ಪರಿವರ್ತಿಸಲು ನೀತಿಗಳನ್ನು ಜಾರಿಗೆ ತಂದರು. ಅವರು ವಿದೇಶಿ ನೇರ ಹೂಡಿಕೆ (ಎಫ್ಡಿಐ) ಹಾದಿಯಲ್ಲಿ ಇದ್ದ ಅನೇಕ ಅಡೆತಡೆಗಳನ್ನು ತೆಗೆದುಹಾಕಿದರು ಮತ್ತು ಸಾರ್ವಜನಿಕ ವಲಯದ ಕಂಪನಿಗಳ ಖಾಸಗೀಕರಣ ಪ್ರಕ್ರಿಯೆಯನ್ನು ಪ್ರಾರಂಭಿಸಿದರು. ಆದಾಗ್ಯೂ ಈ ಸುಧಾರಣೆಗಳ ಹೊರತಾಗಿಯೂ ಇತರ ಕ್ಷೇತ್ರಗಳಲ್ಲಿ ಸರ್ಕಾರವು ಕಾರ್ಯನಿರ್ವಹಿಸದ ಕಾರಣ ರಾವ್ ಅವರ ಸರ್ಕಾರವನ್ನು ೧೯೯೬ ರಲ್ಲಿ ಹೊರಹಾಕಲಾಯಿತು. ಭಾರತವನ್ನು ಮಾರುಕಟ್ಟೆ ಆರ್ಥಿಕತೆಯತ್ತ ತಳ್ಳಿದ ಸಿಂಗ್ ಅವರ ಕೆಲಸವನ್ನು ಶ್ಲಾಘಿಸಿದ ದೀರ್ಘಕಾಲದ ಕ್ಯಾಬಿನೆಟ್ ಸಚಿವ ಪಿ.ಚಿದಂಬರಂ ಅವರು ಭಾರತದ ಸುಧಾರಣೆಗಳಲ್ಲಿ ಸಿಂಗ್ ಅವರ ಪಾತ್ರವನ್ನು [[ಚೀನಾ|ಚೀನಾದಲ್ಲಿ]] ಡೆಂಗ್ ಕ್ಸಿಯಾವೊಪಿಂಗ್ ಅವರ ಪಾತ್ರಕ್ಕೆ ಹೋಲಿಸಿದ್ದಾರೆ.<ref>http://news.oneindia.in/2008/05/02/manmohan-is-deng-xiaoping-of-india-p-chidambaram-1209740775.html</ref>
೧೯೯೨ ರಲ್ಲಿ ೧.೮ ಬಿಲಿಯನ್ ಯುಎಸ್ ಡಾಲರ್ ಸೆಕ್ಯುರಿಟೀಸ್ ಹಗರಣವನ್ನು ನಿರೀಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಸಂಸದೀಯ ತನಿಖಾ ವರದಿಯು ಟೀಕಿಸಿದ ನಂತರ ೧೯೯೩ ರಲ್ಲಿ ಸಿಂಗ್ ಹಣಕಾಸು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಸಿಂಗ್ ಅವರ ರಾಜೀನಾಮೆಯನ್ನು ನಿರಾಕರಿಸಿದ ಪ್ರಧಾನಿ ರಾವ್ ಬದಲಿಗೆ ವರದಿಯಲ್ಲಿ ನೇರವಾಗಿ ಆರೋಪಿಗಳಾಗಿರುವ ವ್ಯಕ್ತಿಗಳನ್ನು ಶಿಕ್ಷಿಸುವುದಾಗಿ ಭರವಸೆ ನೀಡಿದರು.<ref>https://www.nytimes.com/1994/01/01/world/indian-leader-bars-key-aide-from-quitting-in-stock-scam.html?pagewanted=1</ref>
===ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ===
ಸಿಂಗ್ ಅವರು 1991 ರಲ್ಲಿ ಅಸ್ಸಾಂ ರಾಜ್ಯದ ಶಾಸಕಾಂಗದಿಂದ ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಗೆ ಮೊದಲ ಬಾರಿಗೆ ಆಯ್ಕೆಯಾದರು ಮತ್ತು 1995, 2001, 2007 ಮತ್ತು 2013 ರಲ್ಲಿ ಮರು ಆಯ್ಕೆಯಾದರು. 1998 ರಿಂದ 2004 ರವರೆಗೆ, ಭಾರತೀಯ ಜನತಾ ಪಕ್ಷ ಅಧಿಕಾರದಲ್ಲಿದ್ದಾಗ, ಸಿಂಗ್ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು. 1999 ರಲ್ಲಿ, ಅವರು ದಕ್ಷಿಣ ದೆಹಲಿಯಿಂದ ಲೋಕಸಭೆಗೆ ಸ್ಪರ್ಧಿಸಿದರು ಆದರೆ ಸ್ಥಾನವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. [31]
==ಪ್ರಧಾನ ಮಂತ್ರಿ==
===ಮೊದಲ ಅವಧಿ: 2004–2009===
2004 ರ ಸಾರ್ವತ್ರಿಕ ಚುನಾವಣೆಗಳ ನಂತರ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಲೋಕಸಭೆಯಲ್ಲಿ ಏಕೈಕ ಅತಿ ಹೆಚ್ಚು ಸ್ಥಾನಗಳನ್ನು ಹೊಂದಿರುವ ರಾಜಕೀಯ ಪಕ್ಷವಾಗಿ ಅಧಿಕಾರದಲ್ಲಿರುವ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ಅಧಿಕಾರಾವಧಿಯನ್ನು ಕೊನೆಗೊಳಿಸಿತು. ಇದು ಮಿತ್ರಪಕ್ಷಗಳೊಂದಿಗೆ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ರಚಿಸಿತು ಮತ್ತು ಸರ್ಕಾರ ರಚಿಸಲು ಹಕ್ಕು ಮಂಡಿಸಿತು. ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಸೋನಿಯಾ ಗಾಂಧಿ ಅವರು ತಂತ್ರಜ್ಞ ಮನಮೋಹನ್ ಸಿಂಗ್ ಅವರನ್ನು ಯುಪಿಎ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದರು. ಬಿಬಿಸಿ ಪ್ರಕಾರ, ಸಿಂಗ್ ಎಂದಿಗೂ ನೇರ ಜನಪ್ರಿಯ ಚುನಾವಣೆಯಲ್ಲಿ ಗೆದ್ದಿಲ್ಲವಾದರೂ, ಅವರು "ಭಾರಿ ಜನಪ್ರಿಯ ಬೆಂಬಲವನ್ನು ಪಡೆದರು, ಏಕೆಂದರೆ ಅನೇಕ ಭಾರತೀಯ ಆಡಳಿತಗಳಲ್ಲಿ ವ್ಯಾಪಿಸಿರುವ ಭ್ರಷ್ಟಾಚಾರದ ಕಳಂಕದಿಂದ ಸ್ಪರ್ಶಿಸದ ಶುದ್ಧ ರಾಜಕಾರಣಿಯಾಗಿ ಅವರನ್ನು ಅನೇಕರು ನೋಡಿದರು." ಅವರು ೨೨ ಮೇ ೨೦೦೪ ರಂದು ಭಾರತದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. [33][34]
===ಎರಡನೇ ಅವಧಿ: 2009-2014===
ಭಾರತವು 15 ನೇ ಲೋಕಸಭೆಗೆ 16 ಏಪ್ರಿಲ್ 2009 ರಿಂದ 13 ಮೇ 2009 ರವರೆಗೆ ಐದು ಹಂತಗಳಲ್ಲಿ ಸಾರ್ವತ್ರಿಕ ಚುನಾವಣೆಗಳನ್ನು ನಡೆಸಿತು. ಚುನಾವಣೆಯ ಫಲಿತಾಂಶಗಳನ್ನು 16 ಮೇ 2009 ರಂದು ಘೋಷಿಸಲಾಯಿತು. [೬೮] ಆಂಧ್ರಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶಗಳಲ್ಲಿನ ಪ್ರಬಲ ಪ್ರದರ್ಶನವು ಹಾಲಿ ಸಿಂಗ್ ಅವರ ನೇತೃತ್ವದಲ್ಲಿ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ಹೊಸ ಸರ್ಕಾರವನ್ನು ರಚಿಸಲು ಸಹಾಯ ಮಾಡಿತು, ಅವರು 1962 ರಲ್ಲಿ ಜವಾಹರಲಾಲ್ ನೆಹರು ನಂತರ ಪೂರ್ಣ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ ನಂತರ ಮರುಚುನಾವಣೆಯಲ್ಲಿ ಗೆದ್ದ ಮೊದಲ ಪ್ರಧಾನಿಯಾದರು. ಸದನದ 543 ಸದಸ್ಯರಲ್ಲಿ 322 ಸದಸ್ಯರ ಬೆಂಬಲದೊಂದಿಗೆ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಆರಾಮದಾಯಕ ಬಹುಮತವನ್ನು ಒಟ್ಟುಗೂಡಿಸಲು ಸಾಧ್ಯವಾಯಿತು. ಇವುಗಳಲ್ಲಿ ಯುಪಿಎ ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್ಪಿ), ಸಮಾಜವಾದಿ ಪಕ್ಷ (ಎಸ್ಪಿ), ಜನತಾದಳ (ಜಾತ್ಯತೀತ) (ಜೆಡಿಎಸ್), ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಮತ್ತು ಇತರ ಸಣ್ಣ ಪಕ್ಷಗಳ ಬಾಹ್ಯ ಬೆಂಬಲ ಸೇರಿವೆ. [70]
2009ರ ಮೇ 22ರಂದು ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. [71]2009 ರ ಭಾರತೀಯ ಸಾರ್ವತ್ರಿಕ ಚುನಾವಣೆ 2014 (834 ಮಿಲಿಯನ್), 2019 (912 ಮಿಲಿಯನ್) ಮತ್ತು 2024 (968 ಮಿಲಿಯನ್) ಗಿಂತ ಮೊದಲು ನಡೆದ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಚುನಾವಣೆಯಾಗಿದ್ದು, ಅರ್ಹ ಮತದಾರರು 714 ಮಿಲಿಯನ್.
ಮನಮೋಹನ್ ಸಿಂಗ್ ಅವರು ಭಾರತದ ಕಲ್ಲಿದ್ದಲು ಸಚಿವರಾಗಿದ್ದ 2005 ಮತ್ತು 2009 ರ ನಡುವೆ ಕೆಲವು ಖಾಸಗಿ ಕಂಪನಿಗಳಿಗೆ ಬಿಡ್ಡಿಂಗ್ ಪ್ರಕ್ರಿಯೆಯಿಲ್ಲದೆ ಕಲ್ಲಿದ್ದಲು ನಿಕ್ಷೇಪಗಳನ್ನು ಹಂಚಿಕೆ ಮಾಡಿದ್ದರಿಂದ ರಾಷ್ಟ್ರವು ಅಂದಾಜು 1.85 ಟ್ರಿಲಿಯನ್ ರೂಪಾಯಿ (ಅಲ್ಪಾವಧಿ) ನಷ್ಟವನ್ನು ಅನುಭವಿಸಿದೆ ಎಂದು ಸಿಎಜಿ ಸಂಸತ್ತಿನಲ್ಲಿ ಸಲ್ಲಿಸಿದ 2012 ರ ವರದಿಯಲ್ಲಿ ತಿಳಿಸಲಾಗಿದೆ. [73][74]
2ಜಿ ಸ್ಪೆಕ್ಟ್ರಂ ಹಗರಣದಲ್ಲಿ ಭಾಗಿಯಾದ ಆರೋಪದಲ್ಲಿ ಜೆಪಿಸಿಯ ಸದಸ್ಯರಲ್ಲಿ ಒಬ್ಬರಾದ ಯಶವಂತ್ ಸಿನ್ಹಾ ಅವರು 2013ರ ಏಪ್ರಿಲ್ ನಲ್ಲಿ ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಯ ಮುಂದೆ ಹಾಜರಾಗಲು ಮನಮೋಹನ್ ಸಿಂಗ್ ನಿರಾಕರಿಸಿದ್ದರು. [75]
==ಪ್ರಧಾನ ಮಂತ್ರಿಯ ನಂತರದ (2014-ಪ್ರಸ್ತುತ)==
ಸಿಂಗ್ ಅವರ ಪ್ರಧಾನ ಮಂತ್ರಿ ಹುದ್ದೆ ಅಧಿಕೃತವಾಗಿ 17 ಮೇ 2014 ರಂದು ಮಧ್ಯಾಹ್ನ ಕೊನೆಗೊಂಡಿತು. 2014ರ ಸಾರ್ವತ್ರಿಕ ಚುನಾವಣೆಯಲ್ಲಿ 16ನೇ ಲೋಕಸಭೆಗೆ ಪ್ರಧಾನಿ ಅಭ್ಯರ್ಥಿಯಾಗಿ ಸ್ಪರ್ಧಿಸಿರಲಿಲ್ಲ. ಭಾರತೀಯ ಜನತಾ ಪಕ್ಷ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು ಚುನಾವಣೆಯಲ್ಲಿ ಗೆದ್ದ ನಂತರ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದರು. 2014ರ ಮೇ 26ರಂದು ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವವರೆಗೂ ಅವರು ಹಂಗಾಮಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. [76]ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ರಾಷ್ಟ್ರಪತಿಗಳಾದ ಎಪಿಜೆ ಅಬ್ದುಲ್ ಕಲಾಂ ಮತ್ತು ಪ್ರತಿಭಾ ಪಾಟೀಲ್ ಮತ್ತು ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರೊಂದಿಗೆ ಮೋದಿಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ್ದರು. ನಂತರ, ಸಿಂಗ್ ನವದೆಹಲಿಯ 3 ಮೋತಿಲಾಲ್ ನೆಹರು ರಸ್ತೆಗೆ ಸ್ಥಳಾಂತರಗೊಂಡರು.
2016 ರಲ್ಲಿ, ಸಿಂಗ್ ಅವರು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಜವಾಹರಲಾಲ್ ನೆಹರು ಅಧ್ಯಕ್ಷರಾಗಿ ಸ್ಥಾನವನ್ನು ತೆಗೆದುಕೊಳ್ಳಲಿದ್ದಾರೆ ಎಂದು ಘೋಷಿಸಲಾಯಿತು, ಆದರೆ ಅಂತಿಮವಾಗಿ ಅವರು ಅದನ್ನು ಮಾಡಲಿಲ್ಲ.ಸಿಂಗ್ ಏಪ್ರಿಲ್ 2024 ರಲ್ಲಿ ರಾಜ್ಯಸಭೆಯಿಂದ ನಿವೃತ್ತರಾದರು ಮತ್ತು ಸೋನಿಯಾ ಗಾಂಧಿ ಅವರ ಉತ್ತರಾಧಿಕಾರಿಯಾದರು. [79]
==ಕುಟುಂಬ ಮತ್ತು ವೈಯಕ್ತಿಕ ಜೀವನ==
ಸಿಂಗ್ ೧೯೫೮ ರಲ್ಲಿ ಗುರುಶರಣ್ ಕೌರ್ ಅವರನ್ನು ವಿವಾಹವಾದರು. ಅವರಿಗೆ ಉಪಿಂದರ್ ಸಿಂಗ್, ದಮನ್ ಸಿಂಗ್ ಮತ್ತು ಅಮೃತ್ ಸಿಂಗ್ ಎಂಬ ಮೂವರು ಪುತ್ರಿಯರಿದ್ದಾರೆ. ಉಪಿಂದರ್ ಸಿಂಗ್ ಅಶೋಕ ವಿಶ್ವವಿದ್ಯಾಲಯದಲ್ಲಿ ಇತಿಹಾಸದ ಪ್ರಾಧ್ಯಾಪಕರಾಗಿದ್ದಾರೆ. ಅವರು ಪ್ರಾಚೀನ ದೆಹಲಿ (1999) ಮತ್ತು ಎ ಹಿಸ್ಟರಿ ಆಫ್ ಏನ್ಷಿಯಂಟ್ ಅಂಡ್ ಅರ್ಲಿ ಮಿಡೀವಲ್ ಇಂಡಿಯಾ (2008) ಸೇರಿದಂತೆ ಆರು ಪುಸ್ತಕಗಳನ್ನು ಬರೆದಿದ್ದಾರೆ. ದಮನ್ ಸಿಂಗ್ ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜು ಮತ್ತು ಗುಜರಾತ್ನ ಆನಂದ್ನ ಇನ್ಸ್ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್ಮೆಂಟ್ನ ಪದವೀಧರರಾಗಿದ್ದಾರೆ ಮತ್ತು ದಿ ಲಾಸ್ಟ್ ಫ್ರಾಂಟಿಯರ್: ಪೀಪಲ್ ಅಂಡ್ ಫಾರೆಸ್ಟ್ಸ್ ಇನ್ ಮಿಜೋರಾಂ ಮತ್ತು ನೈನ್ ಬೈ ನೈನ್ ಎಂಬ ಕಾದಂಬರಿಯ ಲೇಖಕರಾಗಿದ್ದಾರೆ. ಸಿಂಗ್ ಅವರ ಅಳಿಯ, 1983 ರ ಬ್ಯಾಚ್ನ ಭಾರತೀಯ ಪೊಲೀಸ್ ಸೇವೆಯ ಅಧಿಕಾರಿ ಅಶೋಕ್ ಪಟ್ನಾಯಕ್ ಅವರನ್ನು 2016 ರಲ್ಲಿ ರಾಷ್ಟ್ರೀಯ ಗುಪ್ತಚರ ಗ್ರಿಡ್ (ನ್ಯಾಟ್ಗ್ರಿಡ್) ಸಿಇಒ ಆಗಿ ನೇಮಿಸಲಾಯಿತು. [103]
1984 ರ ಸಿಖ್ ವಿರೋಧಿ ದಂಗೆಯ ಸಮಯದಲ್ಲಿ ಮನಮೋಹನ್ ಸಿಂಗ್ ಅವರ ಮೇಲೆ ದಾಳಿ ನಡೆಸಲಾಯಿತು ಮತ್ತು ನಾಗರಿಕರ ಪರಿಹಾರ ಸಮಿತಿಗೆ ಆರ್ಥಿಕ ಸಹಾಯವನ್ನು ನೀಡಲಾಯಿತು ಮತ್ತು ಗಲಭೆಯ ಸಮಯದಲ್ಲಿ ರಕ್ತಪಾತಕ್ಕಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪರವಾಗಿ ವಿವಾದಾತ್ಮಕವಾಗಿ ಕ್ಷಮೆಯಾಚಿಸಿದ್ದರು. [104][105]
ಸಿಂಗ್ ಅನೇಕ ಹೃದಯ ಬೈಪಾಸ್ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದಾರೆ, ಅವುಗಳಲ್ಲಿ ಇತ್ತೀಚಿನದು ಜನವರಿ 2009 ರಲ್ಲಿ ನಡೆಯಿತು. [106]
==ಪದವಿಗಳು ಮತ್ತು ಹುದ್ದೆಗಳು==
*ಅರ್ಥಶಾಸ್ತ್ರದಲ್ಲಿ ಬಿ.ಎ. (ಆನರ್ಸ್) 1952; ಅರ್ಥಶಾಸ್ತ್ರದಲ್ಲಿ ಎಂ.ಎ(ಪ್ರಥಮ ದರ್ಜೆ), 1954 ಪಂಜಾಬ್ ವಿಶ್ವವಿದ್ಯಾಲಯ, ಚಂಡೀಗಢ (ಆಗ ಹೋಶಿಯಾರ್ಪುರ, ಪಂಜಾಬ್), ಭಾರತ
*ಅರ್ಥಶಾಸ್ತ್ರದಲ್ಲಿ ಗೌರವ ಪದವಿ, ಕೇಂಬ್ರಿಡ್ಜ್ ವಿಶ್ವವಿದ್ಯಾಲಯ - ಸೇಂಟ್ ಜಾನ್ಸ್ ಕಾಲೇಜು (1957)
**ಹಿರಿಯ ಉಪನ್ಯಾಸಕ, ಅರ್ಥಶಾಸ್ತ್ರ (1957-1959)
**ರೀಡರ್ (1959 - 1963)
**ಪ್ರೊಫೆಸರ್ (1963-1965)
**ಪ್ರೊಫೆಸರ್ ಆಫ್ ಇಂಟರ್ನ್ಯಾಷನಲ್ ಟ್ರೇಡ್ (1969 - 1971)
*ಅರ್ಥಶಾಸ್ತ್ರದಲ್ಲಿ ಡಿ.ಫಿಲ್, ಆಕ್ಸ್ಫರ್ಡ್ ವಿಶ್ವವಿದ್ಯಾಲಯ - ನಫೀಲ್ಡ್ ಕಾಲೇಜ್ (1962)
*ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್, ದೆಹಲಿ ವಿಶ್ವವಿದ್ಯಾಲಯ
**ಗೌರವ ಪ್ರಾಧ್ಯಾಪಕ (1966)
*ಚೀಫ್, ಫೈನಾನ್ಸಿಂಗ್ ಫಾರ್ ಟ್ರೇಡ್ ವಿಭಾಗ, ಯುಎನ್ಸಿಟಿಎಡಿ, ಯುನೈಟೆಡ್ ನೇಷನ್ಸ್ ಸೆಕ್ರೆಟರಿಯೇಟ್, ನ್ಯೂಯಾರ್ಕ್
**1966: ಆರ್ಥಿಕ ವ್ಯವಹಾರಗಳ ಅಧಿಕಾರಿ 1966
*ಆರ್ಥಿಕ ಸಲಹೆಗಾರ, ವಿದೇಶಿ ವ್ಯಾಪಾರ ಸಚಿವಾಲಯ, ಭಾರತ (1971 - 1972)
*ಮುಖ್ಯ ಆರ್ಥಿಕ ಸಲಹೆಗಾರ, ಹಣಕಾಸು ಸಚಿವಾಲಯ, ಭಾರತ, (1972 - 1976)
*ಗೌರವ ಪ್ರಾಧ್ಯಾಪಕರು, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ, ನವದೆಹಲಿ (1976)
*ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶಕ (1976-1980)
*ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾದ ನಿರ್ದೇಶಕ (1976-1980)
*ಆಡಳಿತ ಮಂಡಳಿ, ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್, ಮನಿಲಾ
*ಕಾರ್ಯದರ್ಶಿ, ಹಣಕಾಸು ಸಚಿವಾಲಯ (ಆರ್ಥಿಕ ವ್ಯವಹಾರಗಳ ಇಲಾಖೆ), ಭಾರತ ಸರ್ಕಾರ, (1977 - 1980)
*ಗವರ್ನರ್, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (1982-1985)
*ಭಾರತದ ಯೋಜನಾ ಆಯೋಗದ ಉಪಾಧ್ಯಕ್ಷ, (1985-1987)
*ಪ್ರಧಾನ ಕಾರ್ಯದರ್ಶಿ, ದಕ್ಷಿಣ ಆಯೋಗ, ಜಿನೀವಾ (1987-1990)
*ಆರ್ಥಿಕ ವ್ಯವಹಾರಗಳ ಬಗ್ಗೆ ಭಾರತದ ಪ್ರಧಾನ ಮಂತ್ರಿಯ ಸಲಹೆಗಾರ (1990 - 1991)
*ಅಧ್ಯಕ್ಷರು, ವಿಶ್ವವಿದ್ಯಾಲಯ ಧನಸಹಾಯ ಆಯೋಗ (15 ಮಾರ್ಚ್ 1991 - 20 ಜೂನ್ 1991)[೮]
*ಭಾರತದ ಹಣಕಾಸು ಸಚಿವರು, (21 ಜೂನ್ 1991 - 15 ಮೇ 1996)
*ರಾಜ್ಯಸಭೆಯ ಸಂಸತ್ ಸದಸ್ಯ (1 ಅಕ್ಟೋಬರ್ 1991 - 14 ಜೂನ್ 2019)
*ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ (ಭಾರತ) (1998-2004)
*ಭಾರತದ ಪ್ರಧಾನ ಮಂತ್ರಿ (22 ಮೇ 2004 - 26 ಮೇ 2014)
*ರಾಜ್ಯಸಭೆಯ ಸಂಸತ್ ಸದಸ್ಯ (19 ಆಗಸ್ಟ್ 2019 - 3 ಏಪ್ರಿಲ್ 2024[೧೦೭])
==ಉಲ್ಲೇಖಗಳು==
hi9ec248qokfnvplfbol1xi1mowj3pa
1254180
1254179
2024-11-09T13:42:29Z
Prakrathi shettigar
75939
/* ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ */
1254180
wikitext
text/x-wiki
{{underconstruction}}
ಮನಮೋಹನ್ ಸಿಂಗ್ (ಪಂಜಾಬಿ: ಜನನ ೨೬ ಸೆಪ್ಟೆಂಬರ್ ೧೯೩೨) ಒಬ್ಬ ಭಾರತೀಯ [[ರಾಜಕಾರಣಿ]], ಅರ್ಥಶಾಸ್ತ್ರಜ್ಞ, ಶಿಕ್ಷಣತಜ್ಞ ಮತ್ತು ಅಧಿಕಾರಿಯಾಗಿದ್ದು ಅವರು ೨೦೦೪ ರಿಂದ ೨೦೧೪ ರವರೆಗೆ [[ಭಾರತ|ಭಾರತದ]] [[ಪ್ರಧಾನ ಮಂತ್ರಿ|ಪ್ರಧಾನಿಯಾಗಿ]] ಸೇವೆ ಸಲ್ಲಿಸಿದರು.<ref>https://timesofindia.indiatimes.com/education/web-stories/these-10-indian-politicians-have-the-highest-educational-qualifications/photostory/108109425.cms</ref> [[ಜವಾಹರಲಾಲ್ ನೆಹರು|ಜವಾಹರಲಾಲ್ ನೆಹರು]], [[ಇಂದಿರಾ ಗಾಂಧಿ]] ಮತ್ತು [[ನರೇಂದ್ರ ಮೋದಿ]] ನಂತರ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ನಾಲ್ಕನೇ ಪ್ರಧಾನಿಯಾಗಿದ್ದಾರೆ.<ref>https://in.news.yahoo.com/a-look-at-indias-most-and-least-educated-101014455.html</ref> [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] ಸದಸ್ಯರಾಗಿದ್ದ ಸಿಂಗ್ ಭಾರತದ ಮೊದಲ ಸಿಖ್ ಪ್ರಧಾನಿಯಾಗಿದ್ದರು. ಜವಾಹರಲಾಲ್ ನೆಹರೂ ನಂತರ ಪೂರ್ಣ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ ನಂತರ ಮರು ಆಯ್ಕೆಯಾದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.<ref>https://www.business-standard.com/politics/india-needs-more-leaders-like-manmohan-singh-to-propel-growth-momentum-124040900046_1.html</ref>
==ಆರಂಭಿಕ ಜೀವನ ಮತ್ತು ಶಿಕ್ಷಣ==
ಗುರುಮುಖ್ ಸಿಂಗ್ ಮತ್ತು ಅಮೃತ್ ಕೌರ್ ದಂಪತಿಗೆ ೧೯೩೨ ರ [[ಸೆಪ್ಟೆಂಬರ್]] ೨೬ ರಂದು ಬ್ರಿಟಿಷ್ ಭಾರತದ [[ಪಂಜಾಬ್|ಪಂಜಾಬ್ನ]] ಗಾಹ್ನಲ್ಲಿ (ಈಗ ಪಂಜಾಬ್, ಪಾಕಿಸ್ತಾನದಲ್ಲಿದೆ) [[ಸಿಖ್ ಧರ್ಮ|ಸಿಖ್ ಕುಟುಂಬದಲ್ಲಿ]] ಜನಿಸಿದರು.<ref>https://web.archive.org/web/20111207031001/http://india.gov.in/govt/rajyasabhampbiodata.php?mpcode=2</ref> ಅವರು ಚಿಕ್ಕವರಿದ್ದಾಗ ಅವರ ತಾಯಿ ನಿಧನರಾದರು. ಅವನ ತಂದೆಯ ಅಜ್ಜಿ ಅವನನ್ನು ಬೆಳೆಸಿದರು. ಅವರ ಆರಂಭಿಕ ಶಾಲಾ ಶಿಕ್ಷಣವು ಉರ್ದು ಮಾಧ್ಯಮದಲ್ಲಿತ್ತು ಮತ್ತು ವರ್ಷಗಳ ನಂತರ ಪ್ರಧಾನ ಮಂತ್ರಿಯಾಗಿದ್ದಾಗಲೂ ಅವರು ತಮ್ಮ ಹಿಂದಿ ಭಾಷಣಗಳನ್ನು ಉರ್ದು ಲಿಪಿಯಲ್ಲಿ ಬರೆದರು, ಆದಾಗ್ಯೂ ಕೆಲವೊಮ್ಮೆ ಅವರು ತಮ್ಮ ಮಾತೃಭಾಷೆಯಾದ ಪಂಜಾಬಿಯನ್ನು ಬರೆಯಲು ಬಳಸುವ ಗುರುಮುಖಿಯನ್ನು ಸಹ ಬಳಸುತ್ತಿದ್ದರು.
ಭಾರತದ ವಿಭಜನೆಯ ನಂತರ ಅವರ ಕುಟುಂಬವು ಭಾರತದ ಹಲ್ದ್ವಾನ್ಗೆ ವಲಸೆ ಹೋಯಿತು. ೧೯೪೮ ರಲ್ಲಿ ಅವರು [[ಅಮೃತಸರ ಜಿಲ್ಲೆ|ಅಮೃತಸರಕ್ಕೆ]] ಸ್ಥಳಾಂತರಗೊಂಡರು, ಅಲ್ಲಿ ಅವರು ಅಮೃತಸರದ ಹಿಂದೂ ಕಾಲೇಜಿನಲ್ಲಿ ಅಧ್ಯಯನ ಮಾಡಿದರು.<ref>https://www.ndtv.com/india-news/70-years-after-graduation-manmohan-singh-remembers-college-days-1828252</ref> ಅವರು [[ಪಂಜಾಬ್]] ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ ನಂತರ ಹೋಶಿಯಾರ್ಪುರದಲ್ಲಿ [[ಅರ್ಥಶಾಸ್ತ್ರ|ಅರ್ಥಶಾಸ್ತ್ರವನ್ನು]] ಅಧ್ಯಯನ ಮಾಡಿದರು<ref>http://www.punjabcolleges.com/522-indiacolleges-Government-College-Hoshiarpur/</ref> ಮತ್ತು ಕ್ರಮವಾಗಿ ೧೯೫೨ ಹಾಗೂ ೧೯೫೪ ರಲ್ಲಿ ತಮ್ಮ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆದರು. ಅವರ ಶೈಕ್ಷಣಿಕ ವೃತ್ತಿಜೀವನದುದ್ದಕ್ಕೂ ಮೊದಲ ಸ್ಥಾನ ಪಡೆದರು. ಅವರು ೧೯೫೭ ರಲ್ಲಿ [[ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯ|ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ]] ಅರ್ಥಶಾಸ್ತ್ರ ಟ್ರೈಪೋಸ್ ಪೂರ್ಣಗೊಳಿಸಿದರು. ಅವರು ಸೇಂಟ್ ಜಾನ್ಸ್ ಕಾಲೇಜಿನ ಸದಸ್ಯರಾಗಿದ್ದರು.
ಕೇಂಬ್ರಿಡ್ಜ್ ನಂತರ ಸಿಂಗ್ ಭಾರತಕ್ಕೆ ಮರಳಿದರು ಮತ್ತು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ೧೯೬೦ ರಲ್ಲಿ ಅವರು ತಮ್ಮ ಡಿಫಿಲ್ಗಾಗಿ ಆಕ್ಸ್ಫರ್ಡ್ ವಿಶ್ವವಿದ್ಯಾಲಯಕ್ಕೆ ಹೋಗಿ ಅಲ್ಲಿ ಅವರು ನಫೀಲ್ಡ್ ಕಾಲೇಜಿನ ಸದಸ್ಯರಾಗಿದ್ದರು. ಐ.ಎಂ.ಡಿ. ಲಿಟಲ್ ಅವರ ಮೇಲ್ವಿಚಾರಣೆಯಲ್ಲಿ ಅವರ ೧೯೬೨ ರ ಡಾಕ್ಟರೇಟ್ ಪ್ರಬಂಧವು "ಭಾರತದ ರಫ್ತು ಕಾರ್ಯಕ್ಷಮತೆ ೧೯೫೧-೧೯೬೦ ರಫ್ತು ನಿರೀಕ್ಷೆಗಳು ಮತ್ತು ನೀತಿ ಪರಿಣಾಮಗಳು" ಎಂಬ ಶೀರ್ಷಿಕೆಯನ್ನು ಹೊಂದಿತ್ತು ಮತ್ತು ನಂತರ ಅವರ ಪುಸ್ತಕ "ಭಾರತದ ರಫ್ತು ಪ್ರವೃತ್ತಿಗಳು ಮತ್ತು ಸ್ವಾವಲಂಬಿ ಬೆಳವಣಿಗೆಯ ನಿರೀಕ್ಷೆಗಳು" ಗೆ ಆಧಾರವಾಗಿತ್ತು.
==ವೃತ್ತಿಜೀವನದ ಆರಂಭ==
ಡಿ.ಫಿಲ್ ಮುಗಿಸಿದ ನಂತರ ಸಿಂಗ್ ಭಾರತಕ್ಕೆ ಮರಳಿದರು. ಅವರು ೧೯೫೭ ರಿಂದ ೧೯೫೯ ರವರೆಗೆ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಹಿರಿಯ ಉಪನ್ಯಾಸಕರಾಗಿದ್ದರು. ೧೯೫೯ ಮತ್ತು ೧೯೬೩ ರ ಅವಧಿಯಲ್ಲಿ ಅವರು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ರೀಡರ್ ಆಗಿ ಸೇವೆ ಸಲ್ಲಿಸಿದರು ಮತ್ತು ೧೯೬೩ ರಿಂದ ೧೯೬೫ ರವರೆಗೆ ಅವರು ಅಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿದ್ದರು. ನಂತರ ಅವರು ೧೯೬೬ ರಿಂದ ೧೯೬೯ ರವರೆಗೆ ಯುನೈಟೆಡ್ ನೇಷನ್ಸ್ ಕಾನ್ಫರೆನ್ಸ್ ಓನ್ ಟ್ರೇಡ್ ಅಂಡ್ ಡೆವಲಪ್ಮೆಂಟ್ (ಯುಎನ್ಸಿಟಿಎಡಿ) ಗಾಗಿ ಕೆಲಸ ಮಾಡಿದರು. ನಂತರ ಅರ್ಥಶಾಸ್ತ್ರಜ್ಞರಾಗಿ ಸಿಂಗ್ ಅವರ ಪ್ರತಿಭೆಯನ್ನು ಗುರುತಿಸಿ ಲಲಿತ್ ನಾರಾಯಣ್ ಮಿಶ್ರಾ ಅವರು ಅವರನ್ನು ವಿದೇಶಿ ವ್ಯಾಪಾರ ಸಚಿವಾಲಯದ ಸಲಹೆಗಾರರಾಗಿ ನೇಮಿಸಿದರು.
೧೯೬೯ ರಿಂದ ೧೯೭೧ ರವರೆಗೆ ಸಿಂಗ್ [[ದೆಹಲಿ|ದೆಹಲಿ ವಿಶ್ವವಿದ್ಯಾಲಯದ]] ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ಅಂತರರಾಷ್ಟ್ರೀಯ ವ್ಯಾಪಾರದ ಪ್ರಾಧ್ಯಾಪಕರಾಗಿದ್ದರು.
೧೯೭೨ ರಲ್ಲಿ ಸಿಂಗ್ [[ಹಣಕಾಸು ಸಚಿವಾಲಯ (ಭಾರತ)|ಹಣಕಾಸು ಸಚಿವಾಲಯದಲ್ಲಿ]] ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದರು ಮತ್ತು ೧೯೭೬ ರಲ್ಲಿ ಅವರು ಹಣಕಾಸು ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿದ್ದರು. ೧೯೮೦-೧೯೮೨ ರಲ್ಲಿ ಅವರು ಯೋಜನಾ ಆಯೋಗದಲ್ಲಿದ್ದರು ಮತ್ತು ೧೯೮೨ ರಲ್ಲಿ ಅವರನ್ನು ಆಗಿನ ಹಣಕಾಸು ಸಚಿವ [[ಪ್ರಣಬ್ ಮುಖೆರ್ಜೀ|ಪ್ರಣಬ್ ಮುಖರ್ಜಿ]] ಅವರ ಅಡಿಯಲ್ಲಿ [[ಭಾರತೀಯ ರಿಸರ್ವ್ ಬ್ಯಾಂಕ್|ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ]] ಗವರ್ನರ್ ಆಗಿ ನೇಮಿಸಲಾಯಿತು, ಅವರು ೧೯೮೫ ರವರೆಗೆ ಈ ಹುದ್ದೆಯಲ್ಲಿದ್ದರು. ಅವರು ೧೯೮೫ ರಿಂದ ೧೯೮೭ ರವರೆಗೆ ಯೋಜನಾ ಆಯೋಗದ (ಭಾರತ) ಉಪಾಧ್ಯಕ್ಷರಾದರು. ಯೋಜನಾ ಆಯೋಗದಲ್ಲಿ ಅವರ ಅಧಿಕಾರಾವಧಿಯ ನಂತರ ಅವರು ೧೯೮೭ ರಿಂದ ನವೆಂಬರ್ ೧೯೯೦ ರವರೆಗೆ [[ಸ್ವಿಟ್ಜರ್ಲ್ಯಾಂಡ್|ಸ್ವಿಟ್ಜರ್ಲೆಂಡ್ನ]] [[ಜಿನಿವಾ|ಜಿನೀವಾದಲ್ಲಿ]] ಪ್ರಧಾನ ಕಚೇರಿಯನ್ನು ಹೊಂದಿರುವ ಸ್ವತಂತ್ರ ಆರ್ಥಿಕ ನೀತಿ ಚಿಂತಕರ ಚಾವಡಿಯಾದ ಸೌತ್ ಕಮಿಷನ್ನ ಪ್ರಧಾನ ಕಾರ್ಯದರ್ಶಿಯಾಗಿದ್ದರು.<ref>https://web.archive.org/web/20081201163629/http://www.thecommonwealth.org/YearbookInternal/172024/head_of_government/</ref>
ಸಿಂಗ್ ನವೆಂಬರ್ ೧೯೯೦ ರಲ್ಲಿ ಜಿನೀವಾದಿಂದ ಭಾರತಕ್ಕೆ ಮರಳಿದರು ಮತ್ತು ಚಂದ್ರಶೇಖರ್ ಅವರ ಅಧಿಕಾರಾವಧಿಯಲ್ಲಿ ಆರ್ಥಿಕ ವ್ಯವಹಾರಗಳ ಬಗ್ಗೆ ಭಾರತದ ಪ್ರಧಾನ ಮಂತ್ರಿಯ ಸಲಹೆಗಾರರಾಗಿ ಹುದ್ದೆಯನ್ನು ಅಲಂಕರಿಸಿದರು. ಮಾರ್ಚ್ ೧೯೯೧ ರಲ್ಲಿ ಅವರು ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಅಧ್ಯಕ್ಷರಾದರು.
==ರಾಜಕೀಯ ಜೀವನ==
===ಹಣಕಾಸು ಸಚಿವರು===
೧೯೯೧ ರಲ್ಲಿ ಭಾರತದ ವಿತ್ತೀಯ ಕೊರತೆಯು ಒಟ್ಟು ದೇಶೀಯ ಉತ್ಪನ್ನದ ಶೇಕಡಾ ೮.೫ ರಷ್ಟಿತ್ತು, ಪಾವತಿಗಳ ಸಮತೋಲನವು ದೊಡ್ಡದಾಗಿತ್ತು ಮತ್ತು ಚಾಲ್ತಿ ಖಾತೆ ಕೊರತೆಯು ಭಾರತದ ಜಿಡಿಪಿಯ ಶೇಕಡಾ ೩.೫ ರಷ್ಟಿತ್ತು. ೨೦೦೯ ರಲ್ಲಿ ೬೦೦ ಬಿಲಿಯನ್ ಯುಎಸ್ ಡಾಲರ್ಗೆ ಹೋಲಿಸಿದರೆ ಭಾರತದ ವಿದೇಶಿ ಮೀಸಲು ಕೇವಲ ೧ ಬಿಲಿಯನ್ ಯುಎಸ್ ಡಾಲರ್ ಆಗಿತ್ತು.<ref>https://web.archive.org/web/20100103094134/http://in.biz.yahoo.com/100101/50/bauua1.html</ref>
ಸ್ಪಷ್ಟವಾಗಿ ಭಾರತವು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿತ್ತು. ಈ ಹಂತದಲ್ಲಿ ಭಾರತ ಸರ್ಕಾರವು ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ ಹಣವನ್ನು ಕೋರಿತು. ಅದು ಭಾರತಕ್ಕೆ ಆರ್ಥಿಕವಾಗಿ ಸಹಾಯ ಮಾಡುವಾಗ ಭಾರತದ ಆರ್ಥಿಕ ನೀತಿಗೆ ಸಂಬಂಧಿಸಿದಂತೆ ಹಲವಾರು ಷರತ್ತುಗಳನ್ನು ವಿಧಿಸಿತು. ಪರಿಣಾಮವಾಗಿ ಐಎಂಎಫ್ ನಿರ್ದೇಶಿಸಿದ ನೀತಿಯು ಸರ್ವವ್ಯಾಪಿ ಪರವಾನಗಿ ರಾಜ್ ಅನ್ನು ತೆಗೆದುಹಾಕಬೇಕಾಗಿತ್ತು ಮತ್ತು ಸರ್ಕಾರಿ ನಿಯಂತ್ರಿತ ಆರ್ಥಿಕತೆಗಾಗಿ ಭಾರತದ ಪ್ರಯತ್ನವನ್ನು ಕೊನೆಗೊಳಿಸಬೇಕಾಗಿತ್ತು.
ಭಾರತವು ಅಭೂತಪೂರ್ವ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ಸಿಂಗ್ ಪ್ರಧಾನಿ ಮತ್ತು ಪಕ್ಷಕ್ಕೆ ವಿವರಿಸಿದರು. ಆದಾಗ್ಯೂ ಪಕ್ಷದ ಕಾರ್ಯಕರ್ತರು ನಿಯಂತ್ರಣಗಳನ್ನು ಸಡಿಲಗೊಳಿಸುವುದನ್ನು ವಿರೋಧಿಸಿದರು. ಆದ್ದರಿಂದ ಪಿ.ಚಿದಂಬರಂ ಮತ್ತು ಸಿಂಗ್ ಅವರು ಆರ್ಥಿಕತೆಯನ್ನು ನಿಯಂತ್ರಣ ಮುಕ್ತಗೊಳಿಸದಿದ್ದರೆ ಕುಸಿಯುತ್ತದೆ ಎಂದು ಪಕ್ಷಕ್ಕೆ ವಿವರಿಸಿದರು. ಪಕ್ಷವನ್ನು ದಿಗ್ಭ್ರಮೆಗೊಳಿಸುವಂತೆ ರಾವ್ ಅವರು ಭಾರತೀಯ ಆರ್ಥಿಕತೆಯನ್ನು ನಿಯಂತ್ರಣ ಮುಕ್ತಗೊಳಿಸಲು ಸಿಂಗ್ ಅವರಿಗೆ ಅವಕಾಶ ನೀಡಿದರು.
ತರುವಾಯ ಇಲ್ಲಿಯವರೆಗೆ ಭಾರತದ ಸಮಾಜವಾದಿ ಅರ್ಥವ್ಯವಸ್ಥೆಯ ಅತ್ಯಂತ ಪ್ರಭಾವಶಾಲಿ ವಾಸ್ತುಶಿಲ್ಪಿಗಳಲ್ಲಿ ಒಬ್ಬರಾಗಿದ್ದ ಸಿಂಗ್ ಪರವಾನಗಿ ರಾಜ್ ಅನ್ನು ತೆಗೆದುಹಾಕಿದರು, ಆರ್ಥಿಕತೆಯ ಮೇಲಿನ ರಾಜ್ಯ ನಿಯಂತ್ರಣವನ್ನು ಕಡಿಮೆ ಮಾಡಿದರು ಮತ್ತು ಆಮದು ತೆರಿಗೆಗಳನ್ನು ಕಡಿಮೆ ಮಾಡಿದರು.<ref>http://www.rediff.com/money/2005/sep/26pm.htm</ref> ಹೀಗೆ ರಾವ್ ಮತ್ತು ಸಿಂಗ್ ಅವರು ಆರ್ಥಿಕತೆಯನ್ನು ತೆರೆಯಲು ಮತ್ತು ಭಾರತದ ಸಮಾಜವಾದಿ ಆರ್ಥಿಕತೆಯನ್ನು ಹೆಚ್ಚು ಬಂಡವಾಳಶಾಹಿಯಾಗಿ ಪರಿವರ್ತಿಸಲು ನೀತಿಗಳನ್ನು ಜಾರಿಗೆ ತಂದರು. ಅವರು ವಿದೇಶಿ ನೇರ ಹೂಡಿಕೆ (ಎಫ್ಡಿಐ) ಹಾದಿಯಲ್ಲಿ ಇದ್ದ ಅನೇಕ ಅಡೆತಡೆಗಳನ್ನು ತೆಗೆದುಹಾಕಿದರು ಮತ್ತು ಸಾರ್ವಜನಿಕ ವಲಯದ ಕಂಪನಿಗಳ ಖಾಸಗೀಕರಣ ಪ್ರಕ್ರಿಯೆಯನ್ನು ಪ್ರಾರಂಭಿಸಿದರು. ಆದಾಗ್ಯೂ ಈ ಸುಧಾರಣೆಗಳ ಹೊರತಾಗಿಯೂ ಇತರ ಕ್ಷೇತ್ರಗಳಲ್ಲಿ ಸರ್ಕಾರವು ಕಾರ್ಯನಿರ್ವಹಿಸದ ಕಾರಣ ರಾವ್ ಅವರ ಸರ್ಕಾರವನ್ನು ೧೯೯೬ ರಲ್ಲಿ ಹೊರಹಾಕಲಾಯಿತು. ಭಾರತವನ್ನು ಮಾರುಕಟ್ಟೆ ಆರ್ಥಿಕತೆಯತ್ತ ತಳ್ಳಿದ ಸಿಂಗ್ ಅವರ ಕೆಲಸವನ್ನು ಶ್ಲಾಘಿಸಿದ ದೀರ್ಘಕಾಲದ ಕ್ಯಾಬಿನೆಟ್ ಸಚಿವ ಪಿ.ಚಿದಂಬರಂ ಅವರು ಭಾರತದ ಸುಧಾರಣೆಗಳಲ್ಲಿ ಸಿಂಗ್ ಅವರ ಪಾತ್ರವನ್ನು [[ಚೀನಾ|ಚೀನಾದಲ್ಲಿ]] ಡೆಂಗ್ ಕ್ಸಿಯಾವೊಪಿಂಗ್ ಅವರ ಪಾತ್ರಕ್ಕೆ ಹೋಲಿಸಿದ್ದಾರೆ.<ref>http://news.oneindia.in/2008/05/02/manmohan-is-deng-xiaoping-of-india-p-chidambaram-1209740775.html</ref>
೧೯೯೨ ರಲ್ಲಿ ೧.೮ ಬಿಲಿಯನ್ ಯುಎಸ್ ಡಾಲರ್ ಸೆಕ್ಯುರಿಟೀಸ್ ಹಗರಣವನ್ನು ನಿರೀಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಸಂಸದೀಯ ತನಿಖಾ ವರದಿಯು ಟೀಕಿಸಿದ ನಂತರ ೧೯೯೩ ರಲ್ಲಿ ಸಿಂಗ್ ಹಣಕಾಸು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಸಿಂಗ್ ಅವರ ರಾಜೀನಾಮೆಯನ್ನು ನಿರಾಕರಿಸಿದ ಪ್ರಧಾನಿ ರಾವ್ ಬದಲಿಗೆ ವರದಿಯಲ್ಲಿ ನೇರವಾಗಿ ಆರೋಪಿಗಳಾಗಿರುವ ವ್ಯಕ್ತಿಗಳನ್ನು ಶಿಕ್ಷಿಸುವುದಾಗಿ ಭರವಸೆ ನೀಡಿದರು.<ref>https://www.nytimes.com/1994/01/01/world/indian-leader-bars-key-aide-from-quitting-in-stock-scam.html?pagewanted=1</ref>
===ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ===
ಸಿಂಗ್ ಅವರು ೧೯೯೧ ರಲ್ಲಿ [[ಅಸ್ಸಾಂ|ಅಸ್ಸಾಂ ರಾಜ್ಯದ]] ಶಾಸಕಾಂಗದಿಂದ ಸಂಸತ್ತಿನ ಮೇಲ್ಮನೆಯಾದ [[ರಾಜ್ಯಸಭೆ|ರಾಜ್ಯಸಭೆಗೆ]] ಮೊದಲ ಬಾರಿಗೆ ಆಯ್ಕೆಯಾದರು ಮತ್ತು ೧೯೯೫, ೨೦೦೧, ೨೦೦೭ ಮತ್ತು ೨೦೧೩ ರಲ್ಲಿ ಮರು ಆಯ್ಕೆಯಾದರು. ೧೯೯೮ ರಿಂದ ೨೦೦೪ ರವರೆಗೆ [[ಭಾರತೀಯ ಜನತಾ ಪಕ್ಷ]] ಅಧಿಕಾರದಲ್ಲಿದ್ದಾಗ ಸಿಂಗ್ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು. ೧೯೯೯ ರಲ್ಲಿ ಅವರು ದಕ್ಷಿಣ [[ದೆಹಲಿ|ದೆಹಲಿಯಿಂದ]] ಲೋಕಸಭೆಗೆ ಸ್ಪರ್ಧಿಸಿದರು ಆದರೆ ಸ್ಥಾನವನ್ನು ಗೆಲ್ಲಲು ಸಾಧ್ಯವಾಗಲಿಲ್ಲ.<ref>https://web.archive.org/web/20090419075333/http://ibnlive.in.com/politics/electionstats/candidate/Manmohan%20Singh.html</ref>
==ಪ್ರಧಾನ ಮಂತ್ರಿ==
===ಮೊದಲ ಅವಧಿ: 2004–2009===
2004 ರ ಸಾರ್ವತ್ರಿಕ ಚುನಾವಣೆಗಳ ನಂತರ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಲೋಕಸಭೆಯಲ್ಲಿ ಏಕೈಕ ಅತಿ ಹೆಚ್ಚು ಸ್ಥಾನಗಳನ್ನು ಹೊಂದಿರುವ ರಾಜಕೀಯ ಪಕ್ಷವಾಗಿ ಅಧಿಕಾರದಲ್ಲಿರುವ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ಅಧಿಕಾರಾವಧಿಯನ್ನು ಕೊನೆಗೊಳಿಸಿತು. ಇದು ಮಿತ್ರಪಕ್ಷಗಳೊಂದಿಗೆ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ರಚಿಸಿತು ಮತ್ತು ಸರ್ಕಾರ ರಚಿಸಲು ಹಕ್ಕು ಮಂಡಿಸಿತು. ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಸೋನಿಯಾ ಗಾಂಧಿ ಅವರು ತಂತ್ರಜ್ಞ ಮನಮೋಹನ್ ಸಿಂಗ್ ಅವರನ್ನು ಯುಪಿಎ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದರು. ಬಿಬಿಸಿ ಪ್ರಕಾರ, ಸಿಂಗ್ ಎಂದಿಗೂ ನೇರ ಜನಪ್ರಿಯ ಚುನಾವಣೆಯಲ್ಲಿ ಗೆದ್ದಿಲ್ಲವಾದರೂ, ಅವರು "ಭಾರಿ ಜನಪ್ರಿಯ ಬೆಂಬಲವನ್ನು ಪಡೆದರು, ಏಕೆಂದರೆ ಅನೇಕ ಭಾರತೀಯ ಆಡಳಿತಗಳಲ್ಲಿ ವ್ಯಾಪಿಸಿರುವ ಭ್ರಷ್ಟಾಚಾರದ ಕಳಂಕದಿಂದ ಸ್ಪರ್ಶಿಸದ ಶುದ್ಧ ರಾಜಕಾರಣಿಯಾಗಿ ಅವರನ್ನು ಅನೇಕರು ನೋಡಿದರು." ಅವರು ೨೨ ಮೇ ೨೦೦೪ ರಂದು ಭಾರತದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. [33][34]
===ಎರಡನೇ ಅವಧಿ: 2009-2014===
ಭಾರತವು 15 ನೇ ಲೋಕಸಭೆಗೆ 16 ಏಪ್ರಿಲ್ 2009 ರಿಂದ 13 ಮೇ 2009 ರವರೆಗೆ ಐದು ಹಂತಗಳಲ್ಲಿ ಸಾರ್ವತ್ರಿಕ ಚುನಾವಣೆಗಳನ್ನು ನಡೆಸಿತು. ಚುನಾವಣೆಯ ಫಲಿತಾಂಶಗಳನ್ನು 16 ಮೇ 2009 ರಂದು ಘೋಷಿಸಲಾಯಿತು. [೬೮] ಆಂಧ್ರಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶಗಳಲ್ಲಿನ ಪ್ರಬಲ ಪ್ರದರ್ಶನವು ಹಾಲಿ ಸಿಂಗ್ ಅವರ ನೇತೃತ್ವದಲ್ಲಿ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ಹೊಸ ಸರ್ಕಾರವನ್ನು ರಚಿಸಲು ಸಹಾಯ ಮಾಡಿತು, ಅವರು 1962 ರಲ್ಲಿ ಜವಾಹರಲಾಲ್ ನೆಹರು ನಂತರ ಪೂರ್ಣ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ ನಂತರ ಮರುಚುನಾವಣೆಯಲ್ಲಿ ಗೆದ್ದ ಮೊದಲ ಪ್ರಧಾನಿಯಾದರು. ಸದನದ 543 ಸದಸ್ಯರಲ್ಲಿ 322 ಸದಸ್ಯರ ಬೆಂಬಲದೊಂದಿಗೆ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಆರಾಮದಾಯಕ ಬಹುಮತವನ್ನು ಒಟ್ಟುಗೂಡಿಸಲು ಸಾಧ್ಯವಾಯಿತು. ಇವುಗಳಲ್ಲಿ ಯುಪಿಎ ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್ಪಿ), ಸಮಾಜವಾದಿ ಪಕ್ಷ (ಎಸ್ಪಿ), ಜನತಾದಳ (ಜಾತ್ಯತೀತ) (ಜೆಡಿಎಸ್), ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಮತ್ತು ಇತರ ಸಣ್ಣ ಪಕ್ಷಗಳ ಬಾಹ್ಯ ಬೆಂಬಲ ಸೇರಿವೆ. [70]
2009ರ ಮೇ 22ರಂದು ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. [71]2009 ರ ಭಾರತೀಯ ಸಾರ್ವತ್ರಿಕ ಚುನಾವಣೆ 2014 (834 ಮಿಲಿಯನ್), 2019 (912 ಮಿಲಿಯನ್) ಮತ್ತು 2024 (968 ಮಿಲಿಯನ್) ಗಿಂತ ಮೊದಲು ನಡೆದ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಚುನಾವಣೆಯಾಗಿದ್ದು, ಅರ್ಹ ಮತದಾರರು 714 ಮಿಲಿಯನ್.
ಮನಮೋಹನ್ ಸಿಂಗ್ ಅವರು ಭಾರತದ ಕಲ್ಲಿದ್ದಲು ಸಚಿವರಾಗಿದ್ದ 2005 ಮತ್ತು 2009 ರ ನಡುವೆ ಕೆಲವು ಖಾಸಗಿ ಕಂಪನಿಗಳಿಗೆ ಬಿಡ್ಡಿಂಗ್ ಪ್ರಕ್ರಿಯೆಯಿಲ್ಲದೆ ಕಲ್ಲಿದ್ದಲು ನಿಕ್ಷೇಪಗಳನ್ನು ಹಂಚಿಕೆ ಮಾಡಿದ್ದರಿಂದ ರಾಷ್ಟ್ರವು ಅಂದಾಜು 1.85 ಟ್ರಿಲಿಯನ್ ರೂಪಾಯಿ (ಅಲ್ಪಾವಧಿ) ನಷ್ಟವನ್ನು ಅನುಭವಿಸಿದೆ ಎಂದು ಸಿಎಜಿ ಸಂಸತ್ತಿನಲ್ಲಿ ಸಲ್ಲಿಸಿದ 2012 ರ ವರದಿಯಲ್ಲಿ ತಿಳಿಸಲಾಗಿದೆ. [73][74]
2ಜಿ ಸ್ಪೆಕ್ಟ್ರಂ ಹಗರಣದಲ್ಲಿ ಭಾಗಿಯಾದ ಆರೋಪದಲ್ಲಿ ಜೆಪಿಸಿಯ ಸದಸ್ಯರಲ್ಲಿ ಒಬ್ಬರಾದ ಯಶವಂತ್ ಸಿನ್ಹಾ ಅವರು 2013ರ ಏಪ್ರಿಲ್ ನಲ್ಲಿ ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಯ ಮುಂದೆ ಹಾಜರಾಗಲು ಮನಮೋಹನ್ ಸಿಂಗ್ ನಿರಾಕರಿಸಿದ್ದರು. [75]
==ಪ್ರಧಾನ ಮಂತ್ರಿಯ ನಂತರದ (2014-ಪ್ರಸ್ತುತ)==
ಸಿಂಗ್ ಅವರ ಪ್ರಧಾನ ಮಂತ್ರಿ ಹುದ್ದೆ ಅಧಿಕೃತವಾಗಿ 17 ಮೇ 2014 ರಂದು ಮಧ್ಯಾಹ್ನ ಕೊನೆಗೊಂಡಿತು. 2014ರ ಸಾರ್ವತ್ರಿಕ ಚುನಾವಣೆಯಲ್ಲಿ 16ನೇ ಲೋಕಸಭೆಗೆ ಪ್ರಧಾನಿ ಅಭ್ಯರ್ಥಿಯಾಗಿ ಸ್ಪರ್ಧಿಸಿರಲಿಲ್ಲ. ಭಾರತೀಯ ಜನತಾ ಪಕ್ಷ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು ಚುನಾವಣೆಯಲ್ಲಿ ಗೆದ್ದ ನಂತರ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದರು. 2014ರ ಮೇ 26ರಂದು ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವವರೆಗೂ ಅವರು ಹಂಗಾಮಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. [76]ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ರಾಷ್ಟ್ರಪತಿಗಳಾದ ಎಪಿಜೆ ಅಬ್ದುಲ್ ಕಲಾಂ ಮತ್ತು ಪ್ರತಿಭಾ ಪಾಟೀಲ್ ಮತ್ತು ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರೊಂದಿಗೆ ಮೋದಿಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ್ದರು. ನಂತರ, ಸಿಂಗ್ ನವದೆಹಲಿಯ 3 ಮೋತಿಲಾಲ್ ನೆಹರು ರಸ್ತೆಗೆ ಸ್ಥಳಾಂತರಗೊಂಡರು.
2016 ರಲ್ಲಿ, ಸಿಂಗ್ ಅವರು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಜವಾಹರಲಾಲ್ ನೆಹರು ಅಧ್ಯಕ್ಷರಾಗಿ ಸ್ಥಾನವನ್ನು ತೆಗೆದುಕೊಳ್ಳಲಿದ್ದಾರೆ ಎಂದು ಘೋಷಿಸಲಾಯಿತು, ಆದರೆ ಅಂತಿಮವಾಗಿ ಅವರು ಅದನ್ನು ಮಾಡಲಿಲ್ಲ.ಸಿಂಗ್ ಏಪ್ರಿಲ್ 2024 ರಲ್ಲಿ ರಾಜ್ಯಸಭೆಯಿಂದ ನಿವೃತ್ತರಾದರು ಮತ್ತು ಸೋನಿಯಾ ಗಾಂಧಿ ಅವರ ಉತ್ತರಾಧಿಕಾರಿಯಾದರು. [79]
==ಕುಟುಂಬ ಮತ್ತು ವೈಯಕ್ತಿಕ ಜೀವನ==
ಸಿಂಗ್ ೧೯೫೮ ರಲ್ಲಿ ಗುರುಶರಣ್ ಕೌರ್ ಅವರನ್ನು ವಿವಾಹವಾದರು. ಅವರಿಗೆ ಉಪಿಂದರ್ ಸಿಂಗ್, ದಮನ್ ಸಿಂಗ್ ಮತ್ತು ಅಮೃತ್ ಸಿಂಗ್ ಎಂಬ ಮೂವರು ಪುತ್ರಿಯರಿದ್ದಾರೆ. ಉಪಿಂದರ್ ಸಿಂಗ್ ಅಶೋಕ ವಿಶ್ವವಿದ್ಯಾಲಯದಲ್ಲಿ ಇತಿಹಾಸದ ಪ್ರಾಧ್ಯಾಪಕರಾಗಿದ್ದಾರೆ. ಅವರು ಪ್ರಾಚೀನ ದೆಹಲಿ (1999) ಮತ್ತು ಎ ಹಿಸ್ಟರಿ ಆಫ್ ಏನ್ಷಿಯಂಟ್ ಅಂಡ್ ಅರ್ಲಿ ಮಿಡೀವಲ್ ಇಂಡಿಯಾ (2008) ಸೇರಿದಂತೆ ಆರು ಪುಸ್ತಕಗಳನ್ನು ಬರೆದಿದ್ದಾರೆ. ದಮನ್ ಸಿಂಗ್ ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜು ಮತ್ತು ಗುಜರಾತ್ನ ಆನಂದ್ನ ಇನ್ಸ್ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್ಮೆಂಟ್ನ ಪದವೀಧರರಾಗಿದ್ದಾರೆ ಮತ್ತು ದಿ ಲಾಸ್ಟ್ ಫ್ರಾಂಟಿಯರ್: ಪೀಪಲ್ ಅಂಡ್ ಫಾರೆಸ್ಟ್ಸ್ ಇನ್ ಮಿಜೋರಾಂ ಮತ್ತು ನೈನ್ ಬೈ ನೈನ್ ಎಂಬ ಕಾದಂಬರಿಯ ಲೇಖಕರಾಗಿದ್ದಾರೆ. ಸಿಂಗ್ ಅವರ ಅಳಿಯ, 1983 ರ ಬ್ಯಾಚ್ನ ಭಾರತೀಯ ಪೊಲೀಸ್ ಸೇವೆಯ ಅಧಿಕಾರಿ ಅಶೋಕ್ ಪಟ್ನಾಯಕ್ ಅವರನ್ನು 2016 ರಲ್ಲಿ ರಾಷ್ಟ್ರೀಯ ಗುಪ್ತಚರ ಗ್ರಿಡ್ (ನ್ಯಾಟ್ಗ್ರಿಡ್) ಸಿಇಒ ಆಗಿ ನೇಮಿಸಲಾಯಿತು. [103]
1984 ರ ಸಿಖ್ ವಿರೋಧಿ ದಂಗೆಯ ಸಮಯದಲ್ಲಿ ಮನಮೋಹನ್ ಸಿಂಗ್ ಅವರ ಮೇಲೆ ದಾಳಿ ನಡೆಸಲಾಯಿತು ಮತ್ತು ನಾಗರಿಕರ ಪರಿಹಾರ ಸಮಿತಿಗೆ ಆರ್ಥಿಕ ಸಹಾಯವನ್ನು ನೀಡಲಾಯಿತು ಮತ್ತು ಗಲಭೆಯ ಸಮಯದಲ್ಲಿ ರಕ್ತಪಾತಕ್ಕಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪರವಾಗಿ ವಿವಾದಾತ್ಮಕವಾಗಿ ಕ್ಷಮೆಯಾಚಿಸಿದ್ದರು. [104][105]
ಸಿಂಗ್ ಅನೇಕ ಹೃದಯ ಬೈಪಾಸ್ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದಾರೆ, ಅವುಗಳಲ್ಲಿ ಇತ್ತೀಚಿನದು ಜನವರಿ 2009 ರಲ್ಲಿ ನಡೆಯಿತು. [106]
==ಪದವಿಗಳು ಮತ್ತು ಹುದ್ದೆಗಳು==
*ಅರ್ಥಶಾಸ್ತ್ರದಲ್ಲಿ ಬಿ.ಎ. (ಆನರ್ಸ್) 1952; ಅರ್ಥಶಾಸ್ತ್ರದಲ್ಲಿ ಎಂ.ಎ(ಪ್ರಥಮ ದರ್ಜೆ), 1954 ಪಂಜಾಬ್ ವಿಶ್ವವಿದ್ಯಾಲಯ, ಚಂಡೀಗಢ (ಆಗ ಹೋಶಿಯಾರ್ಪುರ, ಪಂಜಾಬ್), ಭಾರತ
*ಅರ್ಥಶಾಸ್ತ್ರದಲ್ಲಿ ಗೌರವ ಪದವಿ, ಕೇಂಬ್ರಿಡ್ಜ್ ವಿಶ್ವವಿದ್ಯಾಲಯ - ಸೇಂಟ್ ಜಾನ್ಸ್ ಕಾಲೇಜು (1957)
**ಹಿರಿಯ ಉಪನ್ಯಾಸಕ, ಅರ್ಥಶಾಸ್ತ್ರ (1957-1959)
**ರೀಡರ್ (1959 - 1963)
**ಪ್ರೊಫೆಸರ್ (1963-1965)
**ಪ್ರೊಫೆಸರ್ ಆಫ್ ಇಂಟರ್ನ್ಯಾಷನಲ್ ಟ್ರೇಡ್ (1969 - 1971)
*ಅರ್ಥಶಾಸ್ತ್ರದಲ್ಲಿ ಡಿ.ಫಿಲ್, ಆಕ್ಸ್ಫರ್ಡ್ ವಿಶ್ವವಿದ್ಯಾಲಯ - ನಫೀಲ್ಡ್ ಕಾಲೇಜ್ (1962)
*ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್, ದೆಹಲಿ ವಿಶ್ವವಿದ್ಯಾಲಯ
**ಗೌರವ ಪ್ರಾಧ್ಯಾಪಕ (1966)
*ಚೀಫ್, ಫೈನಾನ್ಸಿಂಗ್ ಫಾರ್ ಟ್ರೇಡ್ ವಿಭಾಗ, ಯುಎನ್ಸಿಟಿಎಡಿ, ಯುನೈಟೆಡ್ ನೇಷನ್ಸ್ ಸೆಕ್ರೆಟರಿಯೇಟ್, ನ್ಯೂಯಾರ್ಕ್
**1966: ಆರ್ಥಿಕ ವ್ಯವಹಾರಗಳ ಅಧಿಕಾರಿ 1966
*ಆರ್ಥಿಕ ಸಲಹೆಗಾರ, ವಿದೇಶಿ ವ್ಯಾಪಾರ ಸಚಿವಾಲಯ, ಭಾರತ (1971 - 1972)
*ಮುಖ್ಯ ಆರ್ಥಿಕ ಸಲಹೆಗಾರ, ಹಣಕಾಸು ಸಚಿವಾಲಯ, ಭಾರತ, (1972 - 1976)
*ಗೌರವ ಪ್ರಾಧ್ಯಾಪಕರು, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ, ನವದೆಹಲಿ (1976)
*ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶಕ (1976-1980)
*ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾದ ನಿರ್ದೇಶಕ (1976-1980)
*ಆಡಳಿತ ಮಂಡಳಿ, ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್, ಮನಿಲಾ
*ಕಾರ್ಯದರ್ಶಿ, ಹಣಕಾಸು ಸಚಿವಾಲಯ (ಆರ್ಥಿಕ ವ್ಯವಹಾರಗಳ ಇಲಾಖೆ), ಭಾರತ ಸರ್ಕಾರ, (1977 - 1980)
*ಗವರ್ನರ್, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (1982-1985)
*ಭಾರತದ ಯೋಜನಾ ಆಯೋಗದ ಉಪಾಧ್ಯಕ್ಷ, (1985-1987)
*ಪ್ರಧಾನ ಕಾರ್ಯದರ್ಶಿ, ದಕ್ಷಿಣ ಆಯೋಗ, ಜಿನೀವಾ (1987-1990)
*ಆರ್ಥಿಕ ವ್ಯವಹಾರಗಳ ಬಗ್ಗೆ ಭಾರತದ ಪ್ರಧಾನ ಮಂತ್ರಿಯ ಸಲಹೆಗಾರ (1990 - 1991)
*ಅಧ್ಯಕ್ಷರು, ವಿಶ್ವವಿದ್ಯಾಲಯ ಧನಸಹಾಯ ಆಯೋಗ (15 ಮಾರ್ಚ್ 1991 - 20 ಜೂನ್ 1991)[೮]
*ಭಾರತದ ಹಣಕಾಸು ಸಚಿವರು, (21 ಜೂನ್ 1991 - 15 ಮೇ 1996)
*ರಾಜ್ಯಸಭೆಯ ಸಂಸತ್ ಸದಸ್ಯ (1 ಅಕ್ಟೋಬರ್ 1991 - 14 ಜೂನ್ 2019)
*ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ (ಭಾರತ) (1998-2004)
*ಭಾರತದ ಪ್ರಧಾನ ಮಂತ್ರಿ (22 ಮೇ 2004 - 26 ಮೇ 2014)
*ರಾಜ್ಯಸಭೆಯ ಸಂಸತ್ ಸದಸ್ಯ (19 ಆಗಸ್ಟ್ 2019 - 3 ಏಪ್ರಿಲ್ 2024[೧೦೭])
==ಉಲ್ಲೇಖಗಳು==
fu4ecjue365zpjd7gvtpk11x8ua6nbl
1254181
1254180
2024-11-09T14:02:33Z
Prakrathi shettigar
75939
/* ಪ್ರಧಾನ ಮಂತ್ರಿ */
1254181
wikitext
text/x-wiki
{{underconstruction}}
ಮನಮೋಹನ್ ಸಿಂಗ್ (ಪಂಜಾಬಿ: ಜನನ ೨೬ ಸೆಪ್ಟೆಂಬರ್ ೧೯೩೨) ಒಬ್ಬ ಭಾರತೀಯ [[ರಾಜಕಾರಣಿ]], ಅರ್ಥಶಾಸ್ತ್ರಜ್ಞ, ಶಿಕ್ಷಣತಜ್ಞ ಮತ್ತು ಅಧಿಕಾರಿಯಾಗಿದ್ದು ಅವರು ೨೦೦೪ ರಿಂದ ೨೦೧೪ ರವರೆಗೆ [[ಭಾರತ|ಭಾರತದ]] [[ಪ್ರಧಾನ ಮಂತ್ರಿ|ಪ್ರಧಾನಿಯಾಗಿ]] ಸೇವೆ ಸಲ್ಲಿಸಿದರು.<ref>https://timesofindia.indiatimes.com/education/web-stories/these-10-indian-politicians-have-the-highest-educational-qualifications/photostory/108109425.cms</ref> [[ಜವಾಹರಲಾಲ್ ನೆಹರು|ಜವಾಹರಲಾಲ್ ನೆಹರು]], [[ಇಂದಿರಾ ಗಾಂಧಿ]] ಮತ್ತು [[ನರೇಂದ್ರ ಮೋದಿ]] ನಂತರ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ನಾಲ್ಕನೇ ಪ್ರಧಾನಿಯಾಗಿದ್ದಾರೆ.<ref>https://in.news.yahoo.com/a-look-at-indias-most-and-least-educated-101014455.html</ref> [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] ಸದಸ್ಯರಾಗಿದ್ದ ಸಿಂಗ್ ಭಾರತದ ಮೊದಲ ಸಿಖ್ ಪ್ರಧಾನಿಯಾಗಿದ್ದರು. ಜವಾಹರಲಾಲ್ ನೆಹರೂ ನಂತರ ಪೂರ್ಣ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ ನಂತರ ಮರು ಆಯ್ಕೆಯಾದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.<ref>https://www.business-standard.com/politics/india-needs-more-leaders-like-manmohan-singh-to-propel-growth-momentum-124040900046_1.html</ref>
==ಆರಂಭಿಕ ಜೀವನ ಮತ್ತು ಶಿಕ್ಷಣ==
ಗುರುಮುಖ್ ಸಿಂಗ್ ಮತ್ತು ಅಮೃತ್ ಕೌರ್ ದಂಪತಿಗೆ ೧೯೩೨ ರ [[ಸೆಪ್ಟೆಂಬರ್]] ೨೬ ರಂದು ಬ್ರಿಟಿಷ್ ಭಾರತದ [[ಪಂಜಾಬ್|ಪಂಜಾಬ್ನ]] ಗಾಹ್ನಲ್ಲಿ (ಈಗ ಪಂಜಾಬ್, ಪಾಕಿಸ್ತಾನದಲ್ಲಿದೆ) [[ಸಿಖ್ ಧರ್ಮ|ಸಿಖ್ ಕುಟುಂಬದಲ್ಲಿ]] ಜನಿಸಿದರು.<ref>https://web.archive.org/web/20111207031001/http://india.gov.in/govt/rajyasabhampbiodata.php?mpcode=2</ref> ಅವರು ಚಿಕ್ಕವರಿದ್ದಾಗ ಅವರ ತಾಯಿ ನಿಧನರಾದರು. ಅವನ ತಂದೆಯ ಅಜ್ಜಿ ಅವನನ್ನು ಬೆಳೆಸಿದರು. ಅವರ ಆರಂಭಿಕ ಶಾಲಾ ಶಿಕ್ಷಣವು ಉರ್ದು ಮಾಧ್ಯಮದಲ್ಲಿತ್ತು ಮತ್ತು ವರ್ಷಗಳ ನಂತರ ಪ್ರಧಾನ ಮಂತ್ರಿಯಾಗಿದ್ದಾಗಲೂ ಅವರು ತಮ್ಮ ಹಿಂದಿ ಭಾಷಣಗಳನ್ನು ಉರ್ದು ಲಿಪಿಯಲ್ಲಿ ಬರೆದರು, ಆದಾಗ್ಯೂ ಕೆಲವೊಮ್ಮೆ ಅವರು ತಮ್ಮ ಮಾತೃಭಾಷೆಯಾದ ಪಂಜಾಬಿಯನ್ನು ಬರೆಯಲು ಬಳಸುವ ಗುರುಮುಖಿಯನ್ನು ಸಹ ಬಳಸುತ್ತಿದ್ದರು.
ಭಾರತದ ವಿಭಜನೆಯ ನಂತರ ಅವರ ಕುಟುಂಬವು ಭಾರತದ ಹಲ್ದ್ವಾನ್ಗೆ ವಲಸೆ ಹೋಯಿತು. ೧೯೪೮ ರಲ್ಲಿ ಅವರು [[ಅಮೃತಸರ ಜಿಲ್ಲೆ|ಅಮೃತಸರಕ್ಕೆ]] ಸ್ಥಳಾಂತರಗೊಂಡರು, ಅಲ್ಲಿ ಅವರು ಅಮೃತಸರದ ಹಿಂದೂ ಕಾಲೇಜಿನಲ್ಲಿ ಅಧ್ಯಯನ ಮಾಡಿದರು.<ref>https://www.ndtv.com/india-news/70-years-after-graduation-manmohan-singh-remembers-college-days-1828252</ref> ಅವರು [[ಪಂಜಾಬ್]] ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ ನಂತರ ಹೋಶಿಯಾರ್ಪುರದಲ್ಲಿ [[ಅರ್ಥಶಾಸ್ತ್ರ|ಅರ್ಥಶಾಸ್ತ್ರವನ್ನು]] ಅಧ್ಯಯನ ಮಾಡಿದರು<ref>http://www.punjabcolleges.com/522-indiacolleges-Government-College-Hoshiarpur/</ref> ಮತ್ತು ಕ್ರಮವಾಗಿ ೧೯೫೨ ಹಾಗೂ ೧೯೫೪ ರಲ್ಲಿ ತಮ್ಮ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆದರು. ಅವರ ಶೈಕ್ಷಣಿಕ ವೃತ್ತಿಜೀವನದುದ್ದಕ್ಕೂ ಮೊದಲ ಸ್ಥಾನ ಪಡೆದರು. ಅವರು ೧೯೫೭ ರಲ್ಲಿ [[ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯ|ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ]] ಅರ್ಥಶಾಸ್ತ್ರ ಟ್ರೈಪೋಸ್ ಪೂರ್ಣಗೊಳಿಸಿದರು. ಅವರು ಸೇಂಟ್ ಜಾನ್ಸ್ ಕಾಲೇಜಿನ ಸದಸ್ಯರಾಗಿದ್ದರು.
ಕೇಂಬ್ರಿಡ್ಜ್ ನಂತರ ಸಿಂಗ್ ಭಾರತಕ್ಕೆ ಮರಳಿದರು ಮತ್ತು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ೧೯೬೦ ರಲ್ಲಿ ಅವರು ತಮ್ಮ ಡಿಫಿಲ್ಗಾಗಿ ಆಕ್ಸ್ಫರ್ಡ್ ವಿಶ್ವವಿದ್ಯಾಲಯಕ್ಕೆ ಹೋಗಿ ಅಲ್ಲಿ ಅವರು ನಫೀಲ್ಡ್ ಕಾಲೇಜಿನ ಸದಸ್ಯರಾಗಿದ್ದರು. ಐ.ಎಂ.ಡಿ. ಲಿಟಲ್ ಅವರ ಮೇಲ್ವಿಚಾರಣೆಯಲ್ಲಿ ಅವರ ೧೯೬೨ ರ ಡಾಕ್ಟರೇಟ್ ಪ್ರಬಂಧವು "ಭಾರತದ ರಫ್ತು ಕಾರ್ಯಕ್ಷಮತೆ ೧೯೫೧-೧೯೬೦ ರಫ್ತು ನಿರೀಕ್ಷೆಗಳು ಮತ್ತು ನೀತಿ ಪರಿಣಾಮಗಳು" ಎಂಬ ಶೀರ್ಷಿಕೆಯನ್ನು ಹೊಂದಿತ್ತು ಮತ್ತು ನಂತರ ಅವರ ಪುಸ್ತಕ "ಭಾರತದ ರಫ್ತು ಪ್ರವೃತ್ತಿಗಳು ಮತ್ತು ಸ್ವಾವಲಂಬಿ ಬೆಳವಣಿಗೆಯ ನಿರೀಕ್ಷೆಗಳು" ಗೆ ಆಧಾರವಾಗಿತ್ತು.
==ವೃತ್ತಿಜೀವನದ ಆರಂಭ==
ಡಿ.ಫಿಲ್ ಮುಗಿಸಿದ ನಂತರ ಸಿಂಗ್ ಭಾರತಕ್ಕೆ ಮರಳಿದರು. ಅವರು ೧೯೫೭ ರಿಂದ ೧೯೫೯ ರವರೆಗೆ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಹಿರಿಯ ಉಪನ್ಯಾಸಕರಾಗಿದ್ದರು. ೧೯೫೯ ಮತ್ತು ೧೯೬೩ ರ ಅವಧಿಯಲ್ಲಿ ಅವರು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ರೀಡರ್ ಆಗಿ ಸೇವೆ ಸಲ್ಲಿಸಿದರು ಮತ್ತು ೧೯೬೩ ರಿಂದ ೧೯೬೫ ರವರೆಗೆ ಅವರು ಅಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿದ್ದರು. ನಂತರ ಅವರು ೧೯೬೬ ರಿಂದ ೧೯೬೯ ರವರೆಗೆ ಯುನೈಟೆಡ್ ನೇಷನ್ಸ್ ಕಾನ್ಫರೆನ್ಸ್ ಓನ್ ಟ್ರೇಡ್ ಅಂಡ್ ಡೆವಲಪ್ಮೆಂಟ್ (ಯುಎನ್ಸಿಟಿಎಡಿ) ಗಾಗಿ ಕೆಲಸ ಮಾಡಿದರು. ನಂತರ ಅರ್ಥಶಾಸ್ತ್ರಜ್ಞರಾಗಿ ಸಿಂಗ್ ಅವರ ಪ್ರತಿಭೆಯನ್ನು ಗುರುತಿಸಿ ಲಲಿತ್ ನಾರಾಯಣ್ ಮಿಶ್ರಾ ಅವರು ಅವರನ್ನು ವಿದೇಶಿ ವ್ಯಾಪಾರ ಸಚಿವಾಲಯದ ಸಲಹೆಗಾರರಾಗಿ ನೇಮಿಸಿದರು.
೧೯೬೯ ರಿಂದ ೧೯೭೧ ರವರೆಗೆ ಸಿಂಗ್ [[ದೆಹಲಿ|ದೆಹಲಿ ವಿಶ್ವವಿದ್ಯಾಲಯದ]] ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ಅಂತರರಾಷ್ಟ್ರೀಯ ವ್ಯಾಪಾರದ ಪ್ರಾಧ್ಯಾಪಕರಾಗಿದ್ದರು.
೧೯೭೨ ರಲ್ಲಿ ಸಿಂಗ್ [[ಹಣಕಾಸು ಸಚಿವಾಲಯ (ಭಾರತ)|ಹಣಕಾಸು ಸಚಿವಾಲಯದಲ್ಲಿ]] ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದರು ಮತ್ತು ೧೯೭೬ ರಲ್ಲಿ ಅವರು ಹಣಕಾಸು ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿದ್ದರು. ೧೯೮೦-೧೯೮೨ ರಲ್ಲಿ ಅವರು ಯೋಜನಾ ಆಯೋಗದಲ್ಲಿದ್ದರು ಮತ್ತು ೧೯೮೨ ರಲ್ಲಿ ಅವರನ್ನು ಆಗಿನ ಹಣಕಾಸು ಸಚಿವ [[ಪ್ರಣಬ್ ಮುಖೆರ್ಜೀ|ಪ್ರಣಬ್ ಮುಖರ್ಜಿ]] ಅವರ ಅಡಿಯಲ್ಲಿ [[ಭಾರತೀಯ ರಿಸರ್ವ್ ಬ್ಯಾಂಕ್|ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ]] ಗವರ್ನರ್ ಆಗಿ ನೇಮಿಸಲಾಯಿತು, ಅವರು ೧೯೮೫ ರವರೆಗೆ ಈ ಹುದ್ದೆಯಲ್ಲಿದ್ದರು. ಅವರು ೧೯೮೫ ರಿಂದ ೧೯೮೭ ರವರೆಗೆ ಯೋಜನಾ ಆಯೋಗದ (ಭಾರತ) ಉಪಾಧ್ಯಕ್ಷರಾದರು. ಯೋಜನಾ ಆಯೋಗದಲ್ಲಿ ಅವರ ಅಧಿಕಾರಾವಧಿಯ ನಂತರ ಅವರು ೧೯೮೭ ರಿಂದ ನವೆಂಬರ್ ೧೯೯೦ ರವರೆಗೆ [[ಸ್ವಿಟ್ಜರ್ಲ್ಯಾಂಡ್|ಸ್ವಿಟ್ಜರ್ಲೆಂಡ್ನ]] [[ಜಿನಿವಾ|ಜಿನೀವಾದಲ್ಲಿ]] ಪ್ರಧಾನ ಕಚೇರಿಯನ್ನು ಹೊಂದಿರುವ ಸ್ವತಂತ್ರ ಆರ್ಥಿಕ ನೀತಿ ಚಿಂತಕರ ಚಾವಡಿಯಾದ ಸೌತ್ ಕಮಿಷನ್ನ ಪ್ರಧಾನ ಕಾರ್ಯದರ್ಶಿಯಾಗಿದ್ದರು.<ref>https://web.archive.org/web/20081201163629/http://www.thecommonwealth.org/YearbookInternal/172024/head_of_government/</ref>
ಸಿಂಗ್ ನವೆಂಬರ್ ೧೯೯೦ ರಲ್ಲಿ ಜಿನೀವಾದಿಂದ ಭಾರತಕ್ಕೆ ಮರಳಿದರು ಮತ್ತು ಚಂದ್ರಶೇಖರ್ ಅವರ ಅಧಿಕಾರಾವಧಿಯಲ್ಲಿ ಆರ್ಥಿಕ ವ್ಯವಹಾರಗಳ ಬಗ್ಗೆ ಭಾರತದ ಪ್ರಧಾನ ಮಂತ್ರಿಯ ಸಲಹೆಗಾರರಾಗಿ ಹುದ್ದೆಯನ್ನು ಅಲಂಕರಿಸಿದರು. ಮಾರ್ಚ್ ೧೯೯೧ ರಲ್ಲಿ ಅವರು ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಅಧ್ಯಕ್ಷರಾದರು.
==ರಾಜಕೀಯ ಜೀವನ==
===ಹಣಕಾಸು ಸಚಿವರು===
೧೯೯೧ ರಲ್ಲಿ ಭಾರತದ ವಿತ್ತೀಯ ಕೊರತೆಯು ಒಟ್ಟು ದೇಶೀಯ ಉತ್ಪನ್ನದ ಶೇಕಡಾ ೮.೫ ರಷ್ಟಿತ್ತು, ಪಾವತಿಗಳ ಸಮತೋಲನವು ದೊಡ್ಡದಾಗಿತ್ತು ಮತ್ತು ಚಾಲ್ತಿ ಖಾತೆ ಕೊರತೆಯು ಭಾರತದ ಜಿಡಿಪಿಯ ಶೇಕಡಾ ೩.೫ ರಷ್ಟಿತ್ತು. ೨೦೦೯ ರಲ್ಲಿ ೬೦೦ ಬಿಲಿಯನ್ ಯುಎಸ್ ಡಾಲರ್ಗೆ ಹೋಲಿಸಿದರೆ ಭಾರತದ ವಿದೇಶಿ ಮೀಸಲು ಕೇವಲ ೧ ಬಿಲಿಯನ್ ಯುಎಸ್ ಡಾಲರ್ ಆಗಿತ್ತು.<ref>https://web.archive.org/web/20100103094134/http://in.biz.yahoo.com/100101/50/bauua1.html</ref>
ಸ್ಪಷ್ಟವಾಗಿ ಭಾರತವು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿತ್ತು. ಈ ಹಂತದಲ್ಲಿ ಭಾರತ ಸರ್ಕಾರವು ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ ಹಣವನ್ನು ಕೋರಿತು. ಅದು ಭಾರತಕ್ಕೆ ಆರ್ಥಿಕವಾಗಿ ಸಹಾಯ ಮಾಡುವಾಗ ಭಾರತದ ಆರ್ಥಿಕ ನೀತಿಗೆ ಸಂಬಂಧಿಸಿದಂತೆ ಹಲವಾರು ಷರತ್ತುಗಳನ್ನು ವಿಧಿಸಿತು. ಪರಿಣಾಮವಾಗಿ ಐಎಂಎಫ್ ನಿರ್ದೇಶಿಸಿದ ನೀತಿಯು ಸರ್ವವ್ಯಾಪಿ ಪರವಾನಗಿ ರಾಜ್ ಅನ್ನು ತೆಗೆದುಹಾಕಬೇಕಾಗಿತ್ತು ಮತ್ತು ಸರ್ಕಾರಿ ನಿಯಂತ್ರಿತ ಆರ್ಥಿಕತೆಗಾಗಿ ಭಾರತದ ಪ್ರಯತ್ನವನ್ನು ಕೊನೆಗೊಳಿಸಬೇಕಾಗಿತ್ತು.
ಭಾರತವು ಅಭೂತಪೂರ್ವ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ಸಿಂಗ್ ಪ್ರಧಾನಿ ಮತ್ತು ಪಕ್ಷಕ್ಕೆ ವಿವರಿಸಿದರು. ಆದಾಗ್ಯೂ ಪಕ್ಷದ ಕಾರ್ಯಕರ್ತರು ನಿಯಂತ್ರಣಗಳನ್ನು ಸಡಿಲಗೊಳಿಸುವುದನ್ನು ವಿರೋಧಿಸಿದರು. ಆದ್ದರಿಂದ ಪಿ.ಚಿದಂಬರಂ ಮತ್ತು ಸಿಂಗ್ ಅವರು ಆರ್ಥಿಕತೆಯನ್ನು ನಿಯಂತ್ರಣ ಮುಕ್ತಗೊಳಿಸದಿದ್ದರೆ ಕುಸಿಯುತ್ತದೆ ಎಂದು ಪಕ್ಷಕ್ಕೆ ವಿವರಿಸಿದರು. ಪಕ್ಷವನ್ನು ದಿಗ್ಭ್ರಮೆಗೊಳಿಸುವಂತೆ ರಾವ್ ಅವರು ಭಾರತೀಯ ಆರ್ಥಿಕತೆಯನ್ನು ನಿಯಂತ್ರಣ ಮುಕ್ತಗೊಳಿಸಲು ಸಿಂಗ್ ಅವರಿಗೆ ಅವಕಾಶ ನೀಡಿದರು.
ತರುವಾಯ ಇಲ್ಲಿಯವರೆಗೆ ಭಾರತದ ಸಮಾಜವಾದಿ ಅರ್ಥವ್ಯವಸ್ಥೆಯ ಅತ್ಯಂತ ಪ್ರಭಾವಶಾಲಿ ವಾಸ್ತುಶಿಲ್ಪಿಗಳಲ್ಲಿ ಒಬ್ಬರಾಗಿದ್ದ ಸಿಂಗ್ ಪರವಾನಗಿ ರಾಜ್ ಅನ್ನು ತೆಗೆದುಹಾಕಿದರು, ಆರ್ಥಿಕತೆಯ ಮೇಲಿನ ರಾಜ್ಯ ನಿಯಂತ್ರಣವನ್ನು ಕಡಿಮೆ ಮಾಡಿದರು ಮತ್ತು ಆಮದು ತೆರಿಗೆಗಳನ್ನು ಕಡಿಮೆ ಮಾಡಿದರು.<ref>http://www.rediff.com/money/2005/sep/26pm.htm</ref> ಹೀಗೆ ರಾವ್ ಮತ್ತು ಸಿಂಗ್ ಅವರು ಆರ್ಥಿಕತೆಯನ್ನು ತೆರೆಯಲು ಮತ್ತು ಭಾರತದ ಸಮಾಜವಾದಿ ಆರ್ಥಿಕತೆಯನ್ನು ಹೆಚ್ಚು ಬಂಡವಾಳಶಾಹಿಯಾಗಿ ಪರಿವರ್ತಿಸಲು ನೀತಿಗಳನ್ನು ಜಾರಿಗೆ ತಂದರು. ಅವರು ವಿದೇಶಿ ನೇರ ಹೂಡಿಕೆ (ಎಫ್ಡಿಐ) ಹಾದಿಯಲ್ಲಿ ಇದ್ದ ಅನೇಕ ಅಡೆತಡೆಗಳನ್ನು ತೆಗೆದುಹಾಕಿದರು ಮತ್ತು ಸಾರ್ವಜನಿಕ ವಲಯದ ಕಂಪನಿಗಳ ಖಾಸಗೀಕರಣ ಪ್ರಕ್ರಿಯೆಯನ್ನು ಪ್ರಾರಂಭಿಸಿದರು. ಆದಾಗ್ಯೂ ಈ ಸುಧಾರಣೆಗಳ ಹೊರತಾಗಿಯೂ ಇತರ ಕ್ಷೇತ್ರಗಳಲ್ಲಿ ಸರ್ಕಾರವು ಕಾರ್ಯನಿರ್ವಹಿಸದ ಕಾರಣ ರಾವ್ ಅವರ ಸರ್ಕಾರವನ್ನು ೧೯೯೬ ರಲ್ಲಿ ಹೊರಹಾಕಲಾಯಿತು. ಭಾರತವನ್ನು ಮಾರುಕಟ್ಟೆ ಆರ್ಥಿಕತೆಯತ್ತ ತಳ್ಳಿದ ಸಿಂಗ್ ಅವರ ಕೆಲಸವನ್ನು ಶ್ಲಾಘಿಸಿದ ದೀರ್ಘಕಾಲದ ಕ್ಯಾಬಿನೆಟ್ ಸಚಿವ ಪಿ.ಚಿದಂಬರಂ ಅವರು ಭಾರತದ ಸುಧಾರಣೆಗಳಲ್ಲಿ ಸಿಂಗ್ ಅವರ ಪಾತ್ರವನ್ನು [[ಚೀನಾ|ಚೀನಾದಲ್ಲಿ]] ಡೆಂಗ್ ಕ್ಸಿಯಾವೊಪಿಂಗ್ ಅವರ ಪಾತ್ರಕ್ಕೆ ಹೋಲಿಸಿದ್ದಾರೆ.<ref>http://news.oneindia.in/2008/05/02/manmohan-is-deng-xiaoping-of-india-p-chidambaram-1209740775.html</ref>
೧೯೯೨ ರಲ್ಲಿ ೧.೮ ಬಿಲಿಯನ್ ಯುಎಸ್ ಡಾಲರ್ ಸೆಕ್ಯುರಿಟೀಸ್ ಹಗರಣವನ್ನು ನಿರೀಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಸಂಸದೀಯ ತನಿಖಾ ವರದಿಯು ಟೀಕಿಸಿದ ನಂತರ ೧೯೯೩ ರಲ್ಲಿ ಸಿಂಗ್ ಹಣಕಾಸು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಸಿಂಗ್ ಅವರ ರಾಜೀನಾಮೆಯನ್ನು ನಿರಾಕರಿಸಿದ ಪ್ರಧಾನಿ ರಾವ್ ಬದಲಿಗೆ ವರದಿಯಲ್ಲಿ ನೇರವಾಗಿ ಆರೋಪಿಗಳಾಗಿರುವ ವ್ಯಕ್ತಿಗಳನ್ನು ಶಿಕ್ಷಿಸುವುದಾಗಿ ಭರವಸೆ ನೀಡಿದರು.<ref>https://www.nytimes.com/1994/01/01/world/indian-leader-bars-key-aide-from-quitting-in-stock-scam.html?pagewanted=1</ref>
===ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ===
ಸಿಂಗ್ ಅವರು ೧೯೯೧ ರಲ್ಲಿ [[ಅಸ್ಸಾಂ|ಅಸ್ಸಾಂ ರಾಜ್ಯದ]] ಶಾಸಕಾಂಗದಿಂದ ಸಂಸತ್ತಿನ ಮೇಲ್ಮನೆಯಾದ [[ರಾಜ್ಯಸಭೆ|ರಾಜ್ಯಸಭೆಗೆ]] ಮೊದಲ ಬಾರಿಗೆ ಆಯ್ಕೆಯಾದರು ಮತ್ತು ೧೯೯೫, ೨೦೦೧, ೨೦೦೭ ಮತ್ತು ೨೦೧೩ ರಲ್ಲಿ ಮರು ಆಯ್ಕೆಯಾದರು. ೧೯೯೮ ರಿಂದ ೨೦೦೪ ರವರೆಗೆ [[ಭಾರತೀಯ ಜನತಾ ಪಕ್ಷ]] ಅಧಿಕಾರದಲ್ಲಿದ್ದಾಗ ಸಿಂಗ್ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು. ೧೯೯೯ ರಲ್ಲಿ ಅವರು ದಕ್ಷಿಣ [[ದೆಹಲಿ|ದೆಹಲಿಯಿಂದ]] ಲೋಕಸಭೆಗೆ ಸ್ಪರ್ಧಿಸಿದರು ಆದರೆ ಸ್ಥಾನವನ್ನು ಗೆಲ್ಲಲು ಸಾಧ್ಯವಾಗಲಿಲ್ಲ.<ref>https://web.archive.org/web/20090419075333/http://ibnlive.in.com/politics/electionstats/candidate/Manmohan%20Singh.html</ref>
==ಪ್ರಧಾನ ಮಂತ್ರಿ==
===ಮೊದಲ ಅವಧಿ: ೨೦೦೪–೨೦೦೯===
೨೦೦೪ ರ [[ಚುನಾವಣೆ|ಸಾರ್ವತ್ರಿಕ ಚುನಾವಣೆಗಳ]] ನಂತರ [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] ಲೋಕಸಭೆಯಲ್ಲಿ ಏಕೈಕ ಅತಿ ಹೆಚ್ಚು ಸ್ಥಾನಗಳನ್ನು ಹೊಂದಿರುವ ರಾಜಕೀಯ ಪಕ್ಷವಾಗಿ ಅಧಿಕಾರದಲ್ಲಿರುವ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್ಡಿಎ) ಅಧಿಕಾರಾವಧಿಯನ್ನು ಕೊನೆಗೊಳಿಸಿತು. ಇದು ಮಿತ್ರಪಕ್ಷಗಳೊಂದಿಗೆ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ರಚಿಸಿತು ಮತ್ತು ಸರ್ಕಾರ ರಚಿಸಲು ಹಕ್ಕು ಮಂಡಿಸಿತು. ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಸೋನಿಯಾ ಗಾಂಧಿ ಅವರು ತಂತ್ರಜ್ಞ ಮನಮೋಹನ್ ಸಿಂಗ್ ಅವರನ್ನು ಯುಪಿಎ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದರು. ಬಿಬಿಸಿ ಪ್ರಕಾರ ಸಿಂಗ್ ಎಂದಿಗೂ ನೇರ ಜನಪ್ರಿಯ ಚುನಾವಣೆಯಲ್ಲಿ ಗೆದ್ದಿಲ್ಲವಾದರೂ ಅವರು "ಭಾರಿ ಜನಪ್ರಿಯ ಬೆಂಬಲವನ್ನು ಪಡೆದರು, ಏಕೆಂದರೆ ಅನೇಕ ಭಾರತೀಯ ಆಡಳಿತಗಳಲ್ಲಿ ವ್ಯಾಪಿಸಿರುವ ಭ್ರಷ್ಟಾಚಾರದ ಕಳಂಕದಿಂದ ಸ್ಪರ್ಶಿಸದ ಶುದ್ಧ ರಾಜಕಾರಣಿಯಾಗಿ ಅವರನ್ನು ಅನೇಕರು ನೋಡಿದರು." ಅವರು ೨೨ ಮೇ ೨೦೦೪ ರಂದು ಭಾರತದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
===ಎರಡನೇ ಅವಧಿ: ೨೦೦೯-೨೦೧೪===
ಭಾರತವು ೧೫ ನೇ ಲೋಕಸಭೆಗೆ ೧೬ ಏಪ್ರಿಲ್ ೨೦೦೯ ರಿಂದ ೧೩ ಮೇ ೨೦೦೯ ರವರೆಗೆ ಐದು ಹಂತಗಳಲ್ಲಿ ಸಾರ್ವತ್ರಿಕ ಚುನಾವಣೆಗಳನ್ನು ನಡೆಸಿತು. ಚುನಾವಣೆಯ ಫಲಿತಾಂಶಗಳನ್ನು ೧೬ ಮೇ ೨೦೦೯ ರಂದು ಘೋಷಿಸಲಾಯಿತು.<ref>https://archive.today/20121206033206/http://www.google.com/hostednews/ap/article/ALeqM5gf53l7BbUSc4DUHCgzjLF4YfW9CgD987BC100</ref> [[ಆಂಧ್ರ ಪ್ರದೇಶ|ಆಂಧ್ರಪ್ರದೇಶ]], [[ರಾಜಸ್ಥಾನ]], [[ಮಹಾರಾಷ್ಟ್ರ]], [[ತಮಿಳುನಾಡು]], [[ಕೇರಳ]], [[ಪಶ್ಚಿಮ ಬಂಗಾಳ]] ಮತ್ತು [[ಉತ್ತರ ಪ್ರದೇಶ|ಉತ್ತರ ಪ್ರದೇಶಗಳಲ್ಲಿನ]] ಪ್ರಬಲ ಪ್ರದರ್ಶನವು ಹಾಲಿ ಸಿಂಗ್ ಅವರ ನೇತೃತ್ವದಲ್ಲಿ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ಹೊಸ ಸರ್ಕಾರವನ್ನು ರಚಿಸಲು ಸಹಾಯ ಮಾಡಿತು. ಅವರು ೧೯೬೨ ರಲ್ಲಿ [[ಜವಾಹರಲಾಲ್ ನೆಹರು|ಜವಾಹರಲಾಲ್ ನೆಹರು]] ನಂತರ ಪೂರ್ಣ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ ನಂತರ ಮರುಚುನಾವಣೆಯಲ್ಲಿ ಗೆದ್ದ ಮೊದಲ ಪ್ರಧಾನಿಯಾದರು. ಸದನದ ೫೪೩ ಸದಸ್ಯರಲ್ಲಿ ೩೨೨ ಸದಸ್ಯರ ಬೆಂಬಲದೊಂದಿಗೆ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಆರಾಮದಾಯಕ ಬಹುಮತವನ್ನು ಒಟ್ಟುಗೂಡಿಸಲು ಸಾಧ್ಯವಾಯಿತು. ಇವುಗಳಲ್ಲಿ ಯುಪಿಎ ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್ಪಿ), ಸಮಾಜವಾದಿ ಪಕ್ಷ (ಎಸ್ಪಿ), ಜನತಾದಳ (ಜಾತ್ಯತೀತ) (ಜೆಡಿಎಸ್), ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಮತ್ತು ಇತರ ಸಣ್ಣ ಪಕ್ಷಗಳ ಬಾಹ್ಯ ಬೆಂಬಲ ಸೇರಿವೆ.<ref>https://web.archive.org/web/20090521022032/http://ibnlive.in.com/news/smooth-sailing-for-upa-parties-scramble-to-support/92967-37.html</ref>
೨೦೦೯ ರ ಮೇ ೨೨ ರಂದು [[ರಾಷ್ಟ್ರಪತಿ ಭವನ|ರಾಷ್ಟ್ರಪತಿ ಭವನದಲ್ಲಿ]] ನಡೆದ ಸಮಾರಂಭದಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.<ref>https://web.archive.org/web/20090527164431/http://www.timesnow.tv/Team-manmohan-set-to-form-govt-today/articleshow/4317510.cms</ref> ೨೦೦೯ ರ ಭಾರತೀಯ ಸಾರ್ವತ್ರಿಕ ಚುನಾವಣೆ ೨೦೧೪ (೮೩೪ ಮಿಲಿಯನ್), ೨೦೧೯ (೯೧೨ ಮಿಲಿಯನ್) ಮತ್ತು ೨೦೨೪ (೯೬೮ ಮಿಲಿಯನ್) ಗಿಂತ ಮೊದಲು ನಡೆದ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಚುನಾವಣೆಯಾಗಿದ್ದು ಅರ್ಹ ಮತದಾರರು ೭೧೪ ಮಿಲಿಯನ್.
ಮನಮೋಹನ್ ಸಿಂಗ್ ಅವರು ಭಾರತದ [[ಕಲ್ಲಿದ್ದಲು ಸಚಿವಾಲಯ|ಕಲ್ಲಿದ್ದಲು ಸಚಿವರಾಗಿದ್ದ]] ೨೦೦೫ ಮತ್ತು ೨೦೦೯ ರ ನಡುವೆ ಕೆಲವು ಖಾಸಗಿ ಕಂಪನಿಗಳಿಗೆ ಬಿಡ್ಡಿಂಗ್ ಪ್ರಕ್ರಿಯೆಯಿಲ್ಲದೆ ಕಲ್ಲಿದ್ದಲು ನಿಕ್ಷೇಪಗಳನ್ನು ಹಂಚಿಕೆ ಮಾಡಿದ್ದರಿಂದ ರಾಷ್ಟ್ರವು ಅಂದಾಜು ೧.೮೫ ಟ್ರಿಲಿಯನ್ ರೂಪಾಯಿ (ಅಲ್ಪಾವಧಿ) ನಷ್ಟವನ್ನು ಅನುಭವಿಸಿದೆ ಎಂದು ಸಿಎಜಿ ಸಂಸತ್ತಿನಲ್ಲಿ ಸಲ್ಲಿಸಿದ ೨೦೧೨ ರ ವರದಿಯಲ್ಲಿ ತಿಳಿಸಲಾಗಿದೆ.<ref>http://news.oneindia.in/2012/08/17/coalgate-scam-pm-manmohan-singh-asked-to-resign-bjp-1055354.html</ref><ref>https://web.archive.org/web/20130508021848/http://articles.economictimes.indiatimes.com/2012-08-19/news/33272942_1_coal-scam-2g-telecom-minister</ref>
೨ ಜಿ ಸ್ಪೆಕ್ಟ್ರಂ ಹಗರಣದಲ್ಲಿ ಭಾಗಿಯಾದ ಆರೋಪದಲ್ಲಿ ಜೆಪಿಸಿಯ ಸದಸ್ಯರಲ್ಲಿ ಒಬ್ಬರಾದ ಯಶವಂತ್ ಸಿನ್ಹಾ ಅವರು ೨೦೧೩ರ ಏಪ್ರಿಲ್ ನಲ್ಲಿ ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಯ ಮುಂದೆ ಹಾಜರಾಗಲು ಮನಮೋಹನ್ ಸಿಂಗ್ ನಿರಾಕರಿಸಿದ್ದರು.<ref>http://www.dnaindia.com/india/1820446/report-2g-scam-disappointed-over-manmohan-singh-s-refusal-to-appear-before-jpc-says-yashwant-sinha</ref>
==ಪ್ರಧಾನ ಮಂತ್ರಿಯ ನಂತರದ (2014-ಪ್ರಸ್ತುತ)==
ಸಿಂಗ್ ಅವರ ಪ್ರಧಾನ ಮಂತ್ರಿ ಹುದ್ದೆ ಅಧಿಕೃತವಾಗಿ 17 ಮೇ 2014 ರಂದು ಮಧ್ಯಾಹ್ನ ಕೊನೆಗೊಂಡಿತು. 2014ರ ಸಾರ್ವತ್ರಿಕ ಚುನಾವಣೆಯಲ್ಲಿ 16ನೇ ಲೋಕಸಭೆಗೆ ಪ್ರಧಾನಿ ಅಭ್ಯರ್ಥಿಯಾಗಿ ಸ್ಪರ್ಧಿಸಿರಲಿಲ್ಲ. ಭಾರತೀಯ ಜನತಾ ಪಕ್ಷ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು ಚುನಾವಣೆಯಲ್ಲಿ ಗೆದ್ದ ನಂತರ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದರು. 2014ರ ಮೇ 26ರಂದು ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವವರೆಗೂ ಅವರು ಹಂಗಾಮಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. [76]ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ರಾಷ್ಟ್ರಪತಿಗಳಾದ ಎಪಿಜೆ ಅಬ್ದುಲ್ ಕಲಾಂ ಮತ್ತು ಪ್ರತಿಭಾ ಪಾಟೀಲ್ ಮತ್ತು ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರೊಂದಿಗೆ ಮೋದಿಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ್ದರು. ನಂತರ, ಸಿಂಗ್ ನವದೆಹಲಿಯ 3 ಮೋತಿಲಾಲ್ ನೆಹರು ರಸ್ತೆಗೆ ಸ್ಥಳಾಂತರಗೊಂಡರು.
2016 ರಲ್ಲಿ, ಸಿಂಗ್ ಅವರು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಜವಾಹರಲಾಲ್ ನೆಹರು ಅಧ್ಯಕ್ಷರಾಗಿ ಸ್ಥಾನವನ್ನು ತೆಗೆದುಕೊಳ್ಳಲಿದ್ದಾರೆ ಎಂದು ಘೋಷಿಸಲಾಯಿತು, ಆದರೆ ಅಂತಿಮವಾಗಿ ಅವರು ಅದನ್ನು ಮಾಡಲಿಲ್ಲ.ಸಿಂಗ್ ಏಪ್ರಿಲ್ 2024 ರಲ್ಲಿ ರಾಜ್ಯಸಭೆಯಿಂದ ನಿವೃತ್ತರಾದರು ಮತ್ತು ಸೋನಿಯಾ ಗಾಂಧಿ ಅವರ ಉತ್ತರಾಧಿಕಾರಿಯಾದರು. [79]
==ಕುಟುಂಬ ಮತ್ತು ವೈಯಕ್ತಿಕ ಜೀವನ==
ಸಿಂಗ್ ೧೯೫೮ ರಲ್ಲಿ ಗುರುಶರಣ್ ಕೌರ್ ಅವರನ್ನು ವಿವಾಹವಾದರು. ಅವರಿಗೆ ಉಪಿಂದರ್ ಸಿಂಗ್, ದಮನ್ ಸಿಂಗ್ ಮತ್ತು ಅಮೃತ್ ಸಿಂಗ್ ಎಂಬ ಮೂವರು ಪುತ್ರಿಯರಿದ್ದಾರೆ. ಉಪಿಂದರ್ ಸಿಂಗ್ ಅಶೋಕ ವಿಶ್ವವಿದ್ಯಾಲಯದಲ್ಲಿ ಇತಿಹಾಸದ ಪ್ರಾಧ್ಯಾಪಕರಾಗಿದ್ದಾರೆ. ಅವರು ಪ್ರಾಚೀನ ದೆಹಲಿ (1999) ಮತ್ತು ಎ ಹಿಸ್ಟರಿ ಆಫ್ ಏನ್ಷಿಯಂಟ್ ಅಂಡ್ ಅರ್ಲಿ ಮಿಡೀವಲ್ ಇಂಡಿಯಾ (2008) ಸೇರಿದಂತೆ ಆರು ಪುಸ್ತಕಗಳನ್ನು ಬರೆದಿದ್ದಾರೆ. ದಮನ್ ಸಿಂಗ್ ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜು ಮತ್ತು ಗುಜರಾತ್ನ ಆನಂದ್ನ ಇನ್ಸ್ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್ಮೆಂಟ್ನ ಪದವೀಧರರಾಗಿದ್ದಾರೆ ಮತ್ತು ದಿ ಲಾಸ್ಟ್ ಫ್ರಾಂಟಿಯರ್: ಪೀಪಲ್ ಅಂಡ್ ಫಾರೆಸ್ಟ್ಸ್ ಇನ್ ಮಿಜೋರಾಂ ಮತ್ತು ನೈನ್ ಬೈ ನೈನ್ ಎಂಬ ಕಾದಂಬರಿಯ ಲೇಖಕರಾಗಿದ್ದಾರೆ. ಸಿಂಗ್ ಅವರ ಅಳಿಯ, 1983 ರ ಬ್ಯಾಚ್ನ ಭಾರತೀಯ ಪೊಲೀಸ್ ಸೇವೆಯ ಅಧಿಕಾರಿ ಅಶೋಕ್ ಪಟ್ನಾಯಕ್ ಅವರನ್ನು 2016 ರಲ್ಲಿ ರಾಷ್ಟ್ರೀಯ ಗುಪ್ತಚರ ಗ್ರಿಡ್ (ನ್ಯಾಟ್ಗ್ರಿಡ್) ಸಿಇಒ ಆಗಿ ನೇಮಿಸಲಾಯಿತು. [103]
1984 ರ ಸಿಖ್ ವಿರೋಧಿ ದಂಗೆಯ ಸಮಯದಲ್ಲಿ ಮನಮೋಹನ್ ಸಿಂಗ್ ಅವರ ಮೇಲೆ ದಾಳಿ ನಡೆಸಲಾಯಿತು ಮತ್ತು ನಾಗರಿಕರ ಪರಿಹಾರ ಸಮಿತಿಗೆ ಆರ್ಥಿಕ ಸಹಾಯವನ್ನು ನೀಡಲಾಯಿತು ಮತ್ತು ಗಲಭೆಯ ಸಮಯದಲ್ಲಿ ರಕ್ತಪಾತಕ್ಕಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪರವಾಗಿ ವಿವಾದಾತ್ಮಕವಾಗಿ ಕ್ಷಮೆಯಾಚಿಸಿದ್ದರು. [104][105]
ಸಿಂಗ್ ಅನೇಕ ಹೃದಯ ಬೈಪಾಸ್ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದಾರೆ, ಅವುಗಳಲ್ಲಿ ಇತ್ತೀಚಿನದು ಜನವರಿ 2009 ರಲ್ಲಿ ನಡೆಯಿತು. [106]
==ಪದವಿಗಳು ಮತ್ತು ಹುದ್ದೆಗಳು==
*ಅರ್ಥಶಾಸ್ತ್ರದಲ್ಲಿ ಬಿ.ಎ. (ಆನರ್ಸ್) 1952; ಅರ್ಥಶಾಸ್ತ್ರದಲ್ಲಿ ಎಂ.ಎ(ಪ್ರಥಮ ದರ್ಜೆ), 1954 ಪಂಜಾಬ್ ವಿಶ್ವವಿದ್ಯಾಲಯ, ಚಂಡೀಗಢ (ಆಗ ಹೋಶಿಯಾರ್ಪುರ, ಪಂಜಾಬ್), ಭಾರತ
*ಅರ್ಥಶಾಸ್ತ್ರದಲ್ಲಿ ಗೌರವ ಪದವಿ, ಕೇಂಬ್ರಿಡ್ಜ್ ವಿಶ್ವವಿದ್ಯಾಲಯ - ಸೇಂಟ್ ಜಾನ್ಸ್ ಕಾಲೇಜು (1957)
**ಹಿರಿಯ ಉಪನ್ಯಾಸಕ, ಅರ್ಥಶಾಸ್ತ್ರ (1957-1959)
**ರೀಡರ್ (1959 - 1963)
**ಪ್ರೊಫೆಸರ್ (1963-1965)
**ಪ್ರೊಫೆಸರ್ ಆಫ್ ಇಂಟರ್ನ್ಯಾಷನಲ್ ಟ್ರೇಡ್ (1969 - 1971)
*ಅರ್ಥಶಾಸ್ತ್ರದಲ್ಲಿ ಡಿ.ಫಿಲ್, ಆಕ್ಸ್ಫರ್ಡ್ ವಿಶ್ವವಿದ್ಯಾಲಯ - ನಫೀಲ್ಡ್ ಕಾಲೇಜ್ (1962)
*ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್, ದೆಹಲಿ ವಿಶ್ವವಿದ್ಯಾಲಯ
**ಗೌರವ ಪ್ರಾಧ್ಯಾಪಕ (1966)
*ಚೀಫ್, ಫೈನಾನ್ಸಿಂಗ್ ಫಾರ್ ಟ್ರೇಡ್ ವಿಭಾಗ, ಯುಎನ್ಸಿಟಿಎಡಿ, ಯುನೈಟೆಡ್ ನೇಷನ್ಸ್ ಸೆಕ್ರೆಟರಿಯೇಟ್, ನ್ಯೂಯಾರ್ಕ್
**1966: ಆರ್ಥಿಕ ವ್ಯವಹಾರಗಳ ಅಧಿಕಾರಿ 1966
*ಆರ್ಥಿಕ ಸಲಹೆಗಾರ, ವಿದೇಶಿ ವ್ಯಾಪಾರ ಸಚಿವಾಲಯ, ಭಾರತ (1971 - 1972)
*ಮುಖ್ಯ ಆರ್ಥಿಕ ಸಲಹೆಗಾರ, ಹಣಕಾಸು ಸಚಿವಾಲಯ, ಭಾರತ, (1972 - 1976)
*ಗೌರವ ಪ್ರಾಧ್ಯಾಪಕರು, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ, ನವದೆಹಲಿ (1976)
*ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶಕ (1976-1980)
*ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾದ ನಿರ್ದೇಶಕ (1976-1980)
*ಆಡಳಿತ ಮಂಡಳಿ, ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್, ಮನಿಲಾ
*ಕಾರ್ಯದರ್ಶಿ, ಹಣಕಾಸು ಸಚಿವಾಲಯ (ಆರ್ಥಿಕ ವ್ಯವಹಾರಗಳ ಇಲಾಖೆ), ಭಾರತ ಸರ್ಕಾರ, (1977 - 1980)
*ಗವರ್ನರ್, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (1982-1985)
*ಭಾರತದ ಯೋಜನಾ ಆಯೋಗದ ಉಪಾಧ್ಯಕ್ಷ, (1985-1987)
*ಪ್ರಧಾನ ಕಾರ್ಯದರ್ಶಿ, ದಕ್ಷಿಣ ಆಯೋಗ, ಜಿನೀವಾ (1987-1990)
*ಆರ್ಥಿಕ ವ್ಯವಹಾರಗಳ ಬಗ್ಗೆ ಭಾರತದ ಪ್ರಧಾನ ಮಂತ್ರಿಯ ಸಲಹೆಗಾರ (1990 - 1991)
*ಅಧ್ಯಕ್ಷರು, ವಿಶ್ವವಿದ್ಯಾಲಯ ಧನಸಹಾಯ ಆಯೋಗ (15 ಮಾರ್ಚ್ 1991 - 20 ಜೂನ್ 1991)[೮]
*ಭಾರತದ ಹಣಕಾಸು ಸಚಿವರು, (21 ಜೂನ್ 1991 - 15 ಮೇ 1996)
*ರಾಜ್ಯಸಭೆಯ ಸಂಸತ್ ಸದಸ್ಯ (1 ಅಕ್ಟೋಬರ್ 1991 - 14 ಜೂನ್ 2019)
*ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ (ಭಾರತ) (1998-2004)
*ಭಾರತದ ಪ್ರಧಾನ ಮಂತ್ರಿ (22 ಮೇ 2004 - 26 ಮೇ 2014)
*ರಾಜ್ಯಸಭೆಯ ಸಂಸತ್ ಸದಸ್ಯ (19 ಆಗಸ್ಟ್ 2019 - 3 ಏಪ್ರಿಲ್ 2024[೧೦೭])
==ಉಲ್ಲೇಖಗಳು==
7w8x3b2ta7i636xu4i8j24s0zhswjhw
1254182
1254181
2024-11-09T14:17:50Z
Prakrathi shettigar
75939
/* ಪ್ರಧಾನ ಮಂತ್ರಿಯ ನಂತರದ (2014-ಪ್ರಸ್ತುತ) */
1254182
wikitext
text/x-wiki
{{underconstruction}}
ಮನಮೋಹನ್ ಸಿಂಗ್ (ಪಂಜಾಬಿ: ಜನನ ೨೬ ಸೆಪ್ಟೆಂಬರ್ ೧೯೩೨) ಒಬ್ಬ ಭಾರತೀಯ [[ರಾಜಕಾರಣಿ]], ಅರ್ಥಶಾಸ್ತ್ರಜ್ಞ, ಶಿಕ್ಷಣತಜ್ಞ ಮತ್ತು ಅಧಿಕಾರಿಯಾಗಿದ್ದು ಅವರು ೨೦೦೪ ರಿಂದ ೨೦೧೪ ರವರೆಗೆ [[ಭಾರತ|ಭಾರತದ]] [[ಪ್ರಧಾನ ಮಂತ್ರಿ|ಪ್ರಧಾನಿಯಾಗಿ]] ಸೇವೆ ಸಲ್ಲಿಸಿದರು.<ref>https://timesofindia.indiatimes.com/education/web-stories/these-10-indian-politicians-have-the-highest-educational-qualifications/photostory/108109425.cms</ref> [[ಜವಾಹರಲಾಲ್ ನೆಹರು|ಜವಾಹರಲಾಲ್ ನೆಹರು]], [[ಇಂದಿರಾ ಗಾಂಧಿ]] ಮತ್ತು [[ನರೇಂದ್ರ ಮೋದಿ]] ನಂತರ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ನಾಲ್ಕನೇ ಪ್ರಧಾನಿಯಾಗಿದ್ದಾರೆ.<ref>https://in.news.yahoo.com/a-look-at-indias-most-and-least-educated-101014455.html</ref> [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] ಸದಸ್ಯರಾಗಿದ್ದ ಸಿಂಗ್ ಭಾರತದ ಮೊದಲ ಸಿಖ್ ಪ್ರಧಾನಿಯಾಗಿದ್ದರು. ಜವಾಹರಲಾಲ್ ನೆಹರೂ ನಂತರ ಪೂರ್ಣ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ ನಂತರ ಮರು ಆಯ್ಕೆಯಾದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.<ref>https://www.business-standard.com/politics/india-needs-more-leaders-like-manmohan-singh-to-propel-growth-momentum-124040900046_1.html</ref>
==ಆರಂಭಿಕ ಜೀವನ ಮತ್ತು ಶಿಕ್ಷಣ==
ಗುರುಮುಖ್ ಸಿಂಗ್ ಮತ್ತು ಅಮೃತ್ ಕೌರ್ ದಂಪತಿಗೆ ೧೯೩೨ ರ [[ಸೆಪ್ಟೆಂಬರ್]] ೨೬ ರಂದು ಬ್ರಿಟಿಷ್ ಭಾರತದ [[ಪಂಜಾಬ್|ಪಂಜಾಬ್ನ]] ಗಾಹ್ನಲ್ಲಿ (ಈಗ ಪಂಜಾಬ್, ಪಾಕಿಸ್ತಾನದಲ್ಲಿದೆ) [[ಸಿಖ್ ಧರ್ಮ|ಸಿಖ್ ಕುಟುಂಬದಲ್ಲಿ]] ಜನಿಸಿದರು.<ref>https://web.archive.org/web/20111207031001/http://india.gov.in/govt/rajyasabhampbiodata.php?mpcode=2</ref> ಅವರು ಚಿಕ್ಕವರಿದ್ದಾಗ ಅವರ ತಾಯಿ ನಿಧನರಾದರು. ಅವನ ತಂದೆಯ ಅಜ್ಜಿ ಅವನನ್ನು ಬೆಳೆಸಿದರು. ಅವರ ಆರಂಭಿಕ ಶಾಲಾ ಶಿಕ್ಷಣವು ಉರ್ದು ಮಾಧ್ಯಮದಲ್ಲಿತ್ತು ಮತ್ತು ವರ್ಷಗಳ ನಂತರ ಪ್ರಧಾನ ಮಂತ್ರಿಯಾಗಿದ್ದಾಗಲೂ ಅವರು ತಮ್ಮ ಹಿಂದಿ ಭಾಷಣಗಳನ್ನು ಉರ್ದು ಲಿಪಿಯಲ್ಲಿ ಬರೆದರು, ಆದಾಗ್ಯೂ ಕೆಲವೊಮ್ಮೆ ಅವರು ತಮ್ಮ ಮಾತೃಭಾಷೆಯಾದ ಪಂಜಾಬಿಯನ್ನು ಬರೆಯಲು ಬಳಸುವ ಗುರುಮುಖಿಯನ್ನು ಸಹ ಬಳಸುತ್ತಿದ್ದರು.
ಭಾರತದ ವಿಭಜನೆಯ ನಂತರ ಅವರ ಕುಟುಂಬವು ಭಾರತದ ಹಲ್ದ್ವಾನ್ಗೆ ವಲಸೆ ಹೋಯಿತು. ೧೯೪೮ ರಲ್ಲಿ ಅವರು [[ಅಮೃತಸರ ಜಿಲ್ಲೆ|ಅಮೃತಸರಕ್ಕೆ]] ಸ್ಥಳಾಂತರಗೊಂಡರು, ಅಲ್ಲಿ ಅವರು ಅಮೃತಸರದ ಹಿಂದೂ ಕಾಲೇಜಿನಲ್ಲಿ ಅಧ್ಯಯನ ಮಾಡಿದರು.<ref>https://www.ndtv.com/india-news/70-years-after-graduation-manmohan-singh-remembers-college-days-1828252</ref> ಅವರು [[ಪಂಜಾಬ್]] ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ ನಂತರ ಹೋಶಿಯಾರ್ಪುರದಲ್ಲಿ [[ಅರ್ಥಶಾಸ್ತ್ರ|ಅರ್ಥಶಾಸ್ತ್ರವನ್ನು]] ಅಧ್ಯಯನ ಮಾಡಿದರು<ref>http://www.punjabcolleges.com/522-indiacolleges-Government-College-Hoshiarpur/</ref> ಮತ್ತು ಕ್ರಮವಾಗಿ ೧೯೫೨ ಹಾಗೂ ೧೯೫೪ ರಲ್ಲಿ ತಮ್ಮ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆದರು. ಅವರ ಶೈಕ್ಷಣಿಕ ವೃತ್ತಿಜೀವನದುದ್ದಕ್ಕೂ ಮೊದಲ ಸ್ಥಾನ ಪಡೆದರು. ಅವರು ೧೯೫೭ ರಲ್ಲಿ [[ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯ|ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ]] ಅರ್ಥಶಾಸ್ತ್ರ ಟ್ರೈಪೋಸ್ ಪೂರ್ಣಗೊಳಿಸಿದರು. ಅವರು ಸೇಂಟ್ ಜಾನ್ಸ್ ಕಾಲೇಜಿನ ಸದಸ್ಯರಾಗಿದ್ದರು.
ಕೇಂಬ್ರಿಡ್ಜ್ ನಂತರ ಸಿಂಗ್ ಭಾರತಕ್ಕೆ ಮರಳಿದರು ಮತ್ತು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ೧೯೬೦ ರಲ್ಲಿ ಅವರು ತಮ್ಮ ಡಿಫಿಲ್ಗಾಗಿ ಆಕ್ಸ್ಫರ್ಡ್ ವಿಶ್ವವಿದ್ಯಾಲಯಕ್ಕೆ ಹೋಗಿ ಅಲ್ಲಿ ಅವರು ನಫೀಲ್ಡ್ ಕಾಲೇಜಿನ ಸದಸ್ಯರಾಗಿದ್ದರು. ಐ.ಎಂ.ಡಿ. ಲಿಟಲ್ ಅವರ ಮೇಲ್ವಿಚಾರಣೆಯಲ್ಲಿ ಅವರ ೧೯೬೨ ರ ಡಾಕ್ಟರೇಟ್ ಪ್ರಬಂಧವು "ಭಾರತದ ರಫ್ತು ಕಾರ್ಯಕ್ಷಮತೆ ೧೯೫೧-೧೯೬೦ ರಫ್ತು ನಿರೀಕ್ಷೆಗಳು ಮತ್ತು ನೀತಿ ಪರಿಣಾಮಗಳು" ಎಂಬ ಶೀರ್ಷಿಕೆಯನ್ನು ಹೊಂದಿತ್ತು ಮತ್ತು ನಂತರ ಅವರ ಪುಸ್ತಕ "ಭಾರತದ ರಫ್ತು ಪ್ರವೃತ್ತಿಗಳು ಮತ್ತು ಸ್ವಾವಲಂಬಿ ಬೆಳವಣಿಗೆಯ ನಿರೀಕ್ಷೆಗಳು" ಗೆ ಆಧಾರವಾಗಿತ್ತು.
==ವೃತ್ತಿಜೀವನದ ಆರಂಭ==
ಡಿ.ಫಿಲ್ ಮುಗಿಸಿದ ನಂತರ ಸಿಂಗ್ ಭಾರತಕ್ಕೆ ಮರಳಿದರು. ಅವರು ೧೯೫೭ ರಿಂದ ೧೯೫೯ ರವರೆಗೆ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಹಿರಿಯ ಉಪನ್ಯಾಸಕರಾಗಿದ್ದರು. ೧೯೫೯ ಮತ್ತು ೧೯೬೩ ರ ಅವಧಿಯಲ್ಲಿ ಅವರು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ರೀಡರ್ ಆಗಿ ಸೇವೆ ಸಲ್ಲಿಸಿದರು ಮತ್ತು ೧೯೬೩ ರಿಂದ ೧೯೬೫ ರವರೆಗೆ ಅವರು ಅಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿದ್ದರು. ನಂತರ ಅವರು ೧೯೬೬ ರಿಂದ ೧೯೬೯ ರವರೆಗೆ ಯುನೈಟೆಡ್ ನೇಷನ್ಸ್ ಕಾನ್ಫರೆನ್ಸ್ ಓನ್ ಟ್ರೇಡ್ ಅಂಡ್ ಡೆವಲಪ್ಮೆಂಟ್ (ಯುಎನ್ಸಿಟಿಎಡಿ) ಗಾಗಿ ಕೆಲಸ ಮಾಡಿದರು. ನಂತರ ಅರ್ಥಶಾಸ್ತ್ರಜ್ಞರಾಗಿ ಸಿಂಗ್ ಅವರ ಪ್ರತಿಭೆಯನ್ನು ಗುರುತಿಸಿ ಲಲಿತ್ ನಾರಾಯಣ್ ಮಿಶ್ರಾ ಅವರು ಅವರನ್ನು ವಿದೇಶಿ ವ್ಯಾಪಾರ ಸಚಿವಾಲಯದ ಸಲಹೆಗಾರರಾಗಿ ನೇಮಿಸಿದರು.
೧೯೬೯ ರಿಂದ ೧೯೭೧ ರವರೆಗೆ ಸಿಂಗ್ [[ದೆಹಲಿ|ದೆಹಲಿ ವಿಶ್ವವಿದ್ಯಾಲಯದ]] ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ಅಂತರರಾಷ್ಟ್ರೀಯ ವ್ಯಾಪಾರದ ಪ್ರಾಧ್ಯಾಪಕರಾಗಿದ್ದರು.
೧೯೭೨ ರಲ್ಲಿ ಸಿಂಗ್ [[ಹಣಕಾಸು ಸಚಿವಾಲಯ (ಭಾರತ)|ಹಣಕಾಸು ಸಚಿವಾಲಯದಲ್ಲಿ]] ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದರು ಮತ್ತು ೧೯೭೬ ರಲ್ಲಿ ಅವರು ಹಣಕಾಸು ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿದ್ದರು. ೧೯೮೦-೧೯೮೨ ರಲ್ಲಿ ಅವರು ಯೋಜನಾ ಆಯೋಗದಲ್ಲಿದ್ದರು ಮತ್ತು ೧೯೮೨ ರಲ್ಲಿ ಅವರನ್ನು ಆಗಿನ ಹಣಕಾಸು ಸಚಿವ [[ಪ್ರಣಬ್ ಮುಖೆರ್ಜೀ|ಪ್ರಣಬ್ ಮುಖರ್ಜಿ]] ಅವರ ಅಡಿಯಲ್ಲಿ [[ಭಾರತೀಯ ರಿಸರ್ವ್ ಬ್ಯಾಂಕ್|ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ]] ಗವರ್ನರ್ ಆಗಿ ನೇಮಿಸಲಾಯಿತು, ಅವರು ೧೯೮೫ ರವರೆಗೆ ಈ ಹುದ್ದೆಯಲ್ಲಿದ್ದರು. ಅವರು ೧೯೮೫ ರಿಂದ ೧೯೮೭ ರವರೆಗೆ ಯೋಜನಾ ಆಯೋಗದ (ಭಾರತ) ಉಪಾಧ್ಯಕ್ಷರಾದರು. ಯೋಜನಾ ಆಯೋಗದಲ್ಲಿ ಅವರ ಅಧಿಕಾರಾವಧಿಯ ನಂತರ ಅವರು ೧೯೮೭ ರಿಂದ ನವೆಂಬರ್ ೧೯೯೦ ರವರೆಗೆ [[ಸ್ವಿಟ್ಜರ್ಲ್ಯಾಂಡ್|ಸ್ವಿಟ್ಜರ್ಲೆಂಡ್ನ]] [[ಜಿನಿವಾ|ಜಿನೀವಾದಲ್ಲಿ]] ಪ್ರಧಾನ ಕಚೇರಿಯನ್ನು ಹೊಂದಿರುವ ಸ್ವತಂತ್ರ ಆರ್ಥಿಕ ನೀತಿ ಚಿಂತಕರ ಚಾವಡಿಯಾದ ಸೌತ್ ಕಮಿಷನ್ನ ಪ್ರಧಾನ ಕಾರ್ಯದರ್ಶಿಯಾಗಿದ್ದರು.<ref>https://web.archive.org/web/20081201163629/http://www.thecommonwealth.org/YearbookInternal/172024/head_of_government/</ref>
ಸಿಂಗ್ ನವೆಂಬರ್ ೧೯೯೦ ರಲ್ಲಿ ಜಿನೀವಾದಿಂದ ಭಾರತಕ್ಕೆ ಮರಳಿದರು ಮತ್ತು ಚಂದ್ರಶೇಖರ್ ಅವರ ಅಧಿಕಾರಾವಧಿಯಲ್ಲಿ ಆರ್ಥಿಕ ವ್ಯವಹಾರಗಳ ಬಗ್ಗೆ ಭಾರತದ ಪ್ರಧಾನ ಮಂತ್ರಿಯ ಸಲಹೆಗಾರರಾಗಿ ಹುದ್ದೆಯನ್ನು ಅಲಂಕರಿಸಿದರು. ಮಾರ್ಚ್ ೧೯೯೧ ರಲ್ಲಿ ಅವರು ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಅಧ್ಯಕ್ಷರಾದರು.
==ರಾಜಕೀಯ ಜೀವನ==
===ಹಣಕಾಸು ಸಚಿವರು===
೧೯೯೧ ರಲ್ಲಿ ಭಾರತದ ವಿತ್ತೀಯ ಕೊರತೆಯು ಒಟ್ಟು ದೇಶೀಯ ಉತ್ಪನ್ನದ ಶೇಕಡಾ ೮.೫ ರಷ್ಟಿತ್ತು, ಪಾವತಿಗಳ ಸಮತೋಲನವು ದೊಡ್ಡದಾಗಿತ್ತು ಮತ್ತು ಚಾಲ್ತಿ ಖಾತೆ ಕೊರತೆಯು ಭಾರತದ ಜಿಡಿಪಿಯ ಶೇಕಡಾ ೩.೫ ರಷ್ಟಿತ್ತು. ೨೦೦೯ ರಲ್ಲಿ ೬೦೦ ಬಿಲಿಯನ್ ಯುಎಸ್ ಡಾಲರ್ಗೆ ಹೋಲಿಸಿದರೆ ಭಾರತದ ವಿದೇಶಿ ಮೀಸಲು ಕೇವಲ ೧ ಬಿಲಿಯನ್ ಯುಎಸ್ ಡಾಲರ್ ಆಗಿತ್ತು.<ref>https://web.archive.org/web/20100103094134/http://in.biz.yahoo.com/100101/50/bauua1.html</ref>
ಸ್ಪಷ್ಟವಾಗಿ ಭಾರತವು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿತ್ತು. ಈ ಹಂತದಲ್ಲಿ ಭಾರತ ಸರ್ಕಾರವು ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ ಹಣವನ್ನು ಕೋರಿತು. ಅದು ಭಾರತಕ್ಕೆ ಆರ್ಥಿಕವಾಗಿ ಸಹಾಯ ಮಾಡುವಾಗ ಭಾರತದ ಆರ್ಥಿಕ ನೀತಿಗೆ ಸಂಬಂಧಿಸಿದಂತೆ ಹಲವಾರು ಷರತ್ತುಗಳನ್ನು ವಿಧಿಸಿತು. ಪರಿಣಾಮವಾಗಿ ಐಎಂಎಫ್ ನಿರ್ದೇಶಿಸಿದ ನೀತಿಯು ಸರ್ವವ್ಯಾಪಿ ಪರವಾನಗಿ ರಾಜ್ ಅನ್ನು ತೆಗೆದುಹಾಕಬೇಕಾಗಿತ್ತು ಮತ್ತು ಸರ್ಕಾರಿ ನಿಯಂತ್ರಿತ ಆರ್ಥಿಕತೆಗಾಗಿ ಭಾರತದ ಪ್ರಯತ್ನವನ್ನು ಕೊನೆಗೊಳಿಸಬೇಕಾಗಿತ್ತು.
ಭಾರತವು ಅಭೂತಪೂರ್ವ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ಸಿಂಗ್ ಪ್ರಧಾನಿ ಮತ್ತು ಪಕ್ಷಕ್ಕೆ ವಿವರಿಸಿದರು. ಆದಾಗ್ಯೂ ಪಕ್ಷದ ಕಾರ್ಯಕರ್ತರು ನಿಯಂತ್ರಣಗಳನ್ನು ಸಡಿಲಗೊಳಿಸುವುದನ್ನು ವಿರೋಧಿಸಿದರು. ಆದ್ದರಿಂದ ಪಿ.ಚಿದಂಬರಂ ಮತ್ತು ಸಿಂಗ್ ಅವರು ಆರ್ಥಿಕತೆಯನ್ನು ನಿಯಂತ್ರಣ ಮುಕ್ತಗೊಳಿಸದಿದ್ದರೆ ಕುಸಿಯುತ್ತದೆ ಎಂದು ಪಕ್ಷಕ್ಕೆ ವಿವರಿಸಿದರು. ಪಕ್ಷವನ್ನು ದಿಗ್ಭ್ರಮೆಗೊಳಿಸುವಂತೆ ರಾವ್ ಅವರು ಭಾರತೀಯ ಆರ್ಥಿಕತೆಯನ್ನು ನಿಯಂತ್ರಣ ಮುಕ್ತಗೊಳಿಸಲು ಸಿಂಗ್ ಅವರಿಗೆ ಅವಕಾಶ ನೀಡಿದರು.
ತರುವಾಯ ಇಲ್ಲಿಯವರೆಗೆ ಭಾರತದ ಸಮಾಜವಾದಿ ಅರ್ಥವ್ಯವಸ್ಥೆಯ ಅತ್ಯಂತ ಪ್ರಭಾವಶಾಲಿ ವಾಸ್ತುಶಿಲ್ಪಿಗಳಲ್ಲಿ ಒಬ್ಬರಾಗಿದ್ದ ಸಿಂಗ್ ಪರವಾನಗಿ ರಾಜ್ ಅನ್ನು ತೆಗೆದುಹಾಕಿದರು, ಆರ್ಥಿಕತೆಯ ಮೇಲಿನ ರಾಜ್ಯ ನಿಯಂತ್ರಣವನ್ನು ಕಡಿಮೆ ಮಾಡಿದರು ಮತ್ತು ಆಮದು ತೆರಿಗೆಗಳನ್ನು ಕಡಿಮೆ ಮಾಡಿದರು.<ref>http://www.rediff.com/money/2005/sep/26pm.htm</ref> ಹೀಗೆ ರಾವ್ ಮತ್ತು ಸಿಂಗ್ ಅವರು ಆರ್ಥಿಕತೆಯನ್ನು ತೆರೆಯಲು ಮತ್ತು ಭಾರತದ ಸಮಾಜವಾದಿ ಆರ್ಥಿಕತೆಯನ್ನು ಹೆಚ್ಚು ಬಂಡವಾಳಶಾಹಿಯಾಗಿ ಪರಿವರ್ತಿಸಲು ನೀತಿಗಳನ್ನು ಜಾರಿಗೆ ತಂದರು. ಅವರು ವಿದೇಶಿ ನೇರ ಹೂಡಿಕೆ (ಎಫ್ಡಿಐ) ಹಾದಿಯಲ್ಲಿ ಇದ್ದ ಅನೇಕ ಅಡೆತಡೆಗಳನ್ನು ತೆಗೆದುಹಾಕಿದರು ಮತ್ತು ಸಾರ್ವಜನಿಕ ವಲಯದ ಕಂಪನಿಗಳ ಖಾಸಗೀಕರಣ ಪ್ರಕ್ರಿಯೆಯನ್ನು ಪ್ರಾರಂಭಿಸಿದರು. ಆದಾಗ್ಯೂ ಈ ಸುಧಾರಣೆಗಳ ಹೊರತಾಗಿಯೂ ಇತರ ಕ್ಷೇತ್ರಗಳಲ್ಲಿ ಸರ್ಕಾರವು ಕಾರ್ಯನಿರ್ವಹಿಸದ ಕಾರಣ ರಾವ್ ಅವರ ಸರ್ಕಾರವನ್ನು ೧೯೯೬ ರಲ್ಲಿ ಹೊರಹಾಕಲಾಯಿತು. ಭಾರತವನ್ನು ಮಾರುಕಟ್ಟೆ ಆರ್ಥಿಕತೆಯತ್ತ ತಳ್ಳಿದ ಸಿಂಗ್ ಅವರ ಕೆಲಸವನ್ನು ಶ್ಲಾಘಿಸಿದ ದೀರ್ಘಕಾಲದ ಕ್ಯಾಬಿನೆಟ್ ಸಚಿವ ಪಿ.ಚಿದಂಬರಂ ಅವರು ಭಾರತದ ಸುಧಾರಣೆಗಳಲ್ಲಿ ಸಿಂಗ್ ಅವರ ಪಾತ್ರವನ್ನು [[ಚೀನಾ|ಚೀನಾದಲ್ಲಿ]] ಡೆಂಗ್ ಕ್ಸಿಯಾವೊಪಿಂಗ್ ಅವರ ಪಾತ್ರಕ್ಕೆ ಹೋಲಿಸಿದ್ದಾರೆ.<ref>http://news.oneindia.in/2008/05/02/manmohan-is-deng-xiaoping-of-india-p-chidambaram-1209740775.html</ref>
೧೯೯೨ ರಲ್ಲಿ ೧.೮ ಬಿಲಿಯನ್ ಯುಎಸ್ ಡಾಲರ್ ಸೆಕ್ಯುರಿಟೀಸ್ ಹಗರಣವನ್ನು ನಿರೀಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಸಂಸದೀಯ ತನಿಖಾ ವರದಿಯು ಟೀಕಿಸಿದ ನಂತರ ೧೯೯೩ ರಲ್ಲಿ ಸಿಂಗ್ ಹಣಕಾಸು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಸಿಂಗ್ ಅವರ ರಾಜೀನಾಮೆಯನ್ನು ನಿರಾಕರಿಸಿದ ಪ್ರಧಾನಿ ರಾವ್ ಬದಲಿಗೆ ವರದಿಯಲ್ಲಿ ನೇರವಾಗಿ ಆರೋಪಿಗಳಾಗಿರುವ ವ್ಯಕ್ತಿಗಳನ್ನು ಶಿಕ್ಷಿಸುವುದಾಗಿ ಭರವಸೆ ನೀಡಿದರು.<ref>https://www.nytimes.com/1994/01/01/world/indian-leader-bars-key-aide-from-quitting-in-stock-scam.html?pagewanted=1</ref>
===ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ===
ಸಿಂಗ್ ಅವರು ೧೯೯೧ ರಲ್ಲಿ [[ಅಸ್ಸಾಂ|ಅಸ್ಸಾಂ ರಾಜ್ಯದ]] ಶಾಸಕಾಂಗದಿಂದ ಸಂಸತ್ತಿನ ಮೇಲ್ಮನೆಯಾದ [[ರಾಜ್ಯಸಭೆ|ರಾಜ್ಯಸಭೆಗೆ]] ಮೊದಲ ಬಾರಿಗೆ ಆಯ್ಕೆಯಾದರು ಮತ್ತು ೧೯೯೫, ೨೦೦೧, ೨೦೦೭ ಮತ್ತು ೨೦೧೩ ರಲ್ಲಿ ಮರು ಆಯ್ಕೆಯಾದರು. ೧೯೯೮ ರಿಂದ ೨೦೦೪ ರವರೆಗೆ [[ಭಾರತೀಯ ಜನತಾ ಪಕ್ಷ]] ಅಧಿಕಾರದಲ್ಲಿದ್ದಾಗ ಸಿಂಗ್ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು. ೧೯೯೯ ರಲ್ಲಿ ಅವರು ದಕ್ಷಿಣ [[ದೆಹಲಿ|ದೆಹಲಿಯಿಂದ]] ಲೋಕಸಭೆಗೆ ಸ್ಪರ್ಧಿಸಿದರು ಆದರೆ ಸ್ಥಾನವನ್ನು ಗೆಲ್ಲಲು ಸಾಧ್ಯವಾಗಲಿಲ್ಲ.<ref>https://web.archive.org/web/20090419075333/http://ibnlive.in.com/politics/electionstats/candidate/Manmohan%20Singh.html</ref>
==ಪ್ರಧಾನ ಮಂತ್ರಿ==
===ಮೊದಲ ಅವಧಿ: ೨೦೦೪–೨೦೦೯===
೨೦೦೪ ರ [[ಚುನಾವಣೆ|ಸಾರ್ವತ್ರಿಕ ಚುನಾವಣೆಗಳ]] ನಂತರ [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] ಲೋಕಸಭೆಯಲ್ಲಿ ಏಕೈಕ ಅತಿ ಹೆಚ್ಚು ಸ್ಥಾನಗಳನ್ನು ಹೊಂದಿರುವ ರಾಜಕೀಯ ಪಕ್ಷವಾಗಿ ಅಧಿಕಾರದಲ್ಲಿರುವ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್ಡಿಎ) ಅಧಿಕಾರಾವಧಿಯನ್ನು ಕೊನೆಗೊಳಿಸಿತು. ಇದು ಮಿತ್ರಪಕ್ಷಗಳೊಂದಿಗೆ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ರಚಿಸಿತು ಮತ್ತು ಸರ್ಕಾರ ರಚಿಸಲು ಹಕ್ಕು ಮಂಡಿಸಿತು. ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಸೋನಿಯಾ ಗಾಂಧಿ ಅವರು ತಂತ್ರಜ್ಞ ಮನಮೋಹನ್ ಸಿಂಗ್ ಅವರನ್ನು ಯುಪಿಎ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದರು. ಬಿಬಿಸಿ ಪ್ರಕಾರ ಸಿಂಗ್ ಎಂದಿಗೂ ನೇರ ಜನಪ್ರಿಯ ಚುನಾವಣೆಯಲ್ಲಿ ಗೆದ್ದಿಲ್ಲವಾದರೂ ಅವರು "ಭಾರಿ ಜನಪ್ರಿಯ ಬೆಂಬಲವನ್ನು ಪಡೆದರು, ಏಕೆಂದರೆ ಅನೇಕ ಭಾರತೀಯ ಆಡಳಿತಗಳಲ್ಲಿ ವ್ಯಾಪಿಸಿರುವ ಭ್ರಷ್ಟಾಚಾರದ ಕಳಂಕದಿಂದ ಸ್ಪರ್ಶಿಸದ ಶುದ್ಧ ರಾಜಕಾರಣಿಯಾಗಿ ಅವರನ್ನು ಅನೇಕರು ನೋಡಿದರು." ಅವರು ೨೨ ಮೇ ೨೦೦೪ ರಂದು ಭಾರತದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
===ಎರಡನೇ ಅವಧಿ: ೨೦೦೯-೨೦೧೪===
ಭಾರತವು ೧೫ ನೇ ಲೋಕಸಭೆಗೆ ೧೬ ಏಪ್ರಿಲ್ ೨೦೦೯ ರಿಂದ ೧೩ ಮೇ ೨೦೦೯ ರವರೆಗೆ ಐದು ಹಂತಗಳಲ್ಲಿ ಸಾರ್ವತ್ರಿಕ ಚುನಾವಣೆಗಳನ್ನು ನಡೆಸಿತು. ಚುನಾವಣೆಯ ಫಲಿತಾಂಶಗಳನ್ನು ೧೬ ಮೇ ೨೦೦೯ ರಂದು ಘೋಷಿಸಲಾಯಿತು.<ref>https://archive.today/20121206033206/http://www.google.com/hostednews/ap/article/ALeqM5gf53l7BbUSc4DUHCgzjLF4YfW9CgD987BC100</ref> [[ಆಂಧ್ರ ಪ್ರದೇಶ|ಆಂಧ್ರಪ್ರದೇಶ]], [[ರಾಜಸ್ಥಾನ]], [[ಮಹಾರಾಷ್ಟ್ರ]], [[ತಮಿಳುನಾಡು]], [[ಕೇರಳ]], [[ಪಶ್ಚಿಮ ಬಂಗಾಳ]] ಮತ್ತು [[ಉತ್ತರ ಪ್ರದೇಶ|ಉತ್ತರ ಪ್ರದೇಶಗಳಲ್ಲಿನ]] ಪ್ರಬಲ ಪ್ರದರ್ಶನವು ಹಾಲಿ ಸಿಂಗ್ ಅವರ ನೇತೃತ್ವದಲ್ಲಿ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ಹೊಸ ಸರ್ಕಾರವನ್ನು ರಚಿಸಲು ಸಹಾಯ ಮಾಡಿತು. ಅವರು ೧೯೬೨ ರಲ್ಲಿ [[ಜವಾಹರಲಾಲ್ ನೆಹರು|ಜವಾಹರಲಾಲ್ ನೆಹರು]] ನಂತರ ಪೂರ್ಣ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ ನಂತರ ಮರುಚುನಾವಣೆಯಲ್ಲಿ ಗೆದ್ದ ಮೊದಲ ಪ್ರಧಾನಿಯಾದರು. ಸದನದ ೫೪೩ ಸದಸ್ಯರಲ್ಲಿ ೩೨೨ ಸದಸ್ಯರ ಬೆಂಬಲದೊಂದಿಗೆ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಆರಾಮದಾಯಕ ಬಹುಮತವನ್ನು ಒಟ್ಟುಗೂಡಿಸಲು ಸಾಧ್ಯವಾಯಿತು. ಇವುಗಳಲ್ಲಿ ಯುಪಿಎ ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್ಪಿ), ಸಮಾಜವಾದಿ ಪಕ್ಷ (ಎಸ್ಪಿ), ಜನತಾದಳ (ಜಾತ್ಯತೀತ) (ಜೆಡಿಎಸ್), ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಮತ್ತು ಇತರ ಸಣ್ಣ ಪಕ್ಷಗಳ ಬಾಹ್ಯ ಬೆಂಬಲ ಸೇರಿವೆ.<ref>https://web.archive.org/web/20090521022032/http://ibnlive.in.com/news/smooth-sailing-for-upa-parties-scramble-to-support/92967-37.html</ref>
೨೦೦೯ ರ ಮೇ ೨೨ ರಂದು [[ರಾಷ್ಟ್ರಪತಿ ಭವನ|ರಾಷ್ಟ್ರಪತಿ ಭವನದಲ್ಲಿ]] ನಡೆದ ಸಮಾರಂಭದಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.<ref>https://web.archive.org/web/20090527164431/http://www.timesnow.tv/Team-manmohan-set-to-form-govt-today/articleshow/4317510.cms</ref> ೨೦೦೯ ರ ಭಾರತೀಯ ಸಾರ್ವತ್ರಿಕ ಚುನಾವಣೆ ೨೦೧೪ (೮೩೪ ಮಿಲಿಯನ್), ೨೦೧೯ (೯೧೨ ಮಿಲಿಯನ್) ಮತ್ತು ೨೦೨೪ (೯೬೮ ಮಿಲಿಯನ್) ಗಿಂತ ಮೊದಲು ನಡೆದ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಚುನಾವಣೆಯಾಗಿದ್ದು ಅರ್ಹ ಮತದಾರರು ೭೧೪ ಮಿಲಿಯನ್.
ಮನಮೋಹನ್ ಸಿಂಗ್ ಅವರು ಭಾರತದ [[ಕಲ್ಲಿದ್ದಲು ಸಚಿವಾಲಯ|ಕಲ್ಲಿದ್ದಲು ಸಚಿವರಾಗಿದ್ದ]] ೨೦೦೫ ಮತ್ತು ೨೦೦೯ ರ ನಡುವೆ ಕೆಲವು ಖಾಸಗಿ ಕಂಪನಿಗಳಿಗೆ ಬಿಡ್ಡಿಂಗ್ ಪ್ರಕ್ರಿಯೆಯಿಲ್ಲದೆ ಕಲ್ಲಿದ್ದಲು ನಿಕ್ಷೇಪಗಳನ್ನು ಹಂಚಿಕೆ ಮಾಡಿದ್ದರಿಂದ ರಾಷ್ಟ್ರವು ಅಂದಾಜು ೧.೮೫ ಟ್ರಿಲಿಯನ್ ರೂಪಾಯಿ (ಅಲ್ಪಾವಧಿ) ನಷ್ಟವನ್ನು ಅನುಭವಿಸಿದೆ ಎಂದು ಸಿಎಜಿ ಸಂಸತ್ತಿನಲ್ಲಿ ಸಲ್ಲಿಸಿದ ೨೦೧೨ ರ ವರದಿಯಲ್ಲಿ ತಿಳಿಸಲಾಗಿದೆ.<ref>http://news.oneindia.in/2012/08/17/coalgate-scam-pm-manmohan-singh-asked-to-resign-bjp-1055354.html</ref><ref>https://web.archive.org/web/20130508021848/http://articles.economictimes.indiatimes.com/2012-08-19/news/33272942_1_coal-scam-2g-telecom-minister</ref>
೨ ಜಿ ಸ್ಪೆಕ್ಟ್ರಂ ಹಗರಣದಲ್ಲಿ ಭಾಗಿಯಾದ ಆರೋಪದಲ್ಲಿ ಜೆಪಿಸಿಯ ಸದಸ್ಯರಲ್ಲಿ ಒಬ್ಬರಾದ ಯಶವಂತ್ ಸಿನ್ಹಾ ಅವರು ೨೦೧೩ರ ಏಪ್ರಿಲ್ ನಲ್ಲಿ ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಯ ಮುಂದೆ ಹಾಜರಾಗಲು ಮನಮೋಹನ್ ಸಿಂಗ್ ನಿರಾಕರಿಸಿದ್ದರು.<ref>http://www.dnaindia.com/india/1820446/report-2g-scam-disappointed-over-manmohan-singh-s-refusal-to-appear-before-jpc-says-yashwant-sinha</ref>
==ಪ್ರಧಾನ ಮಂತ್ರಿಯ ನಂತರದ (೨೦೧೪-ಪ್ರಸ್ತುತ)==
ಸಿಂಗ್ ಅವರ ಪ್ರಧಾನ ಮಂತ್ರಿ ಹುದ್ದೆ ಅಧಿಕೃತವಾಗಿ ೧೭ ಮೇ ೨೦೧೪ ರಂದು ಮಧ್ಯಾಹ್ನ ಕೊನೆಗೊಂಡಿತು. ೨೦೧೪ ರ ಸಾರ್ವತ್ರಿಕ ಚುನಾವಣೆಯಲ್ಲಿ ೧೬ ನೇ ಲೋಕಸಭೆಗೆ ಪ್ರಧಾನಿ ಅಭ್ಯರ್ಥಿಯಾಗಿ ಸ್ಪರ್ಧಿಸಿರಲಿಲ್ಲ. ಭಾರತೀಯ ಜನತಾ ಪಕ್ಷ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು ಚುನಾವಣೆಯಲ್ಲಿ ಗೆದ್ದ ನಂತರ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದರು. ೨೦೧೪ ರ ಮೇ ೨೬ ರಂದು ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವವರೆಗೂ ಅವರು ಹಂಗಾಮಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು.<ref>https://www.ndtv.com/elections-news/prime-minister-manmohan-singh-resigns-after-10-years-in-office-562442</ref> ಸಿಂಗ್ ಕಾಂಗ್ರೆಸ್ ಅಧ್ಯಕ್ಷೆ [[ಸೋನಿಯಾ ಗಾಂಧಿ]], ಮಾಜಿ ರಾಷ್ಟ್ರಪತಿಗಳಾದ [[ಎ.ಪಿ.ಜೆ.ಅಬ್ದುಲ್ ಕಲಾಂ|ಎಪಿಜೆ ಅಬ್ದುಲ್ ಕಲಾಂ]] ಮತ್ತು [[ಪ್ರತಿಭಾ ಪಾಟೀಲ್]] ಮತ್ತು ಉಪರಾಷ್ಟ್ರಪತಿ [[ಹಮೀದ್ ಅನ್ಸಾರಿ]] ಅವರೊಂದಿಗೆ ಮೋದಿಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ್ದರು. ನಂತರ ಸಿಂಗ್ ನವದೆಹಲಿಯ ಮೂರನೇ ಮೋತಿಲಾಲ್ ನೆಹರು ರಸ್ತೆಗೆ ಸ್ಥಳಾಂತರಗೊಂಡರು.
೨೦೧೬ ರಲ್ಲಿ ಸಿಂಗ್ ಅವರು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಜವಾಹರಲಾಲ್ ನೆಹರು ಅಧ್ಯಕ್ಷರಾಗಿ ಸ್ಥಾನವನ್ನು ತೆಗೆದುಕೊಳ್ಳಲಿದ್ದಾರೆ ಎಂದು ಘೋಷಿಸಲಾಯಿತು, ಆದರೆ ಅಂತಿಮವಾಗಿ ಅವರು ಅದನ್ನು ಮಾಡಲಿಲ್ಲ. ಸಿಂಗ್ ಏಪ್ರಿಲ್ ೨೦೨೪ ರಲ್ಲಿ ರಾಜ್ಯಸಭೆಯಿಂದ ನಿವೃತ್ತರಾದರು ಮತ್ತು ಸೋನಿಯಾ ಗಾಂಧಿ ಅವರ ಉತ್ತರಾಧಿಕಾರಿಯಾದರು.<ref>https://timesofindia.indiatimes.com/india/manmohan-singh-to-end-33-years-stint-in-rs-on-apr-3-sonia-gandhi-to-begin-first/articleshow/107698236.cms</ref>
==ಕುಟುಂಬ ಮತ್ತು ವೈಯಕ್ತಿಕ ಜೀವನ==
ಸಿಂಗ್ ೧೯೫೮ ರಲ್ಲಿ ಗುರುಶರಣ್ ಕೌರ್ ಅವರನ್ನು ವಿವಾಹವಾದರು. ಅವರಿಗೆ ಉಪಿಂದರ್ ಸಿಂಗ್, ದಮನ್ ಸಿಂಗ್ ಮತ್ತು ಅಮೃತ್ ಸಿಂಗ್ ಎಂಬ ಮೂವರು ಪುತ್ರಿಯರಿದ್ದಾರೆ. ಉಪಿಂದರ್ ಸಿಂಗ್ ಅಶೋಕ ವಿಶ್ವವಿದ್ಯಾಲಯದಲ್ಲಿ ಇತಿಹಾಸದ ಪ್ರಾಧ್ಯಾಪಕರಾಗಿದ್ದಾರೆ. ಅವರು ಪ್ರಾಚೀನ ದೆಹಲಿ (1999) ಮತ್ತು ಎ ಹಿಸ್ಟರಿ ಆಫ್ ಏನ್ಷಿಯಂಟ್ ಅಂಡ್ ಅರ್ಲಿ ಮಿಡೀವಲ್ ಇಂಡಿಯಾ (2008) ಸೇರಿದಂತೆ ಆರು ಪುಸ್ತಕಗಳನ್ನು ಬರೆದಿದ್ದಾರೆ. ದಮನ್ ಸಿಂಗ್ ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜು ಮತ್ತು ಗುಜರಾತ್ನ ಆನಂದ್ನ ಇನ್ಸ್ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್ಮೆಂಟ್ನ ಪದವೀಧರರಾಗಿದ್ದಾರೆ ಮತ್ತು ದಿ ಲಾಸ್ಟ್ ಫ್ರಾಂಟಿಯರ್: ಪೀಪಲ್ ಅಂಡ್ ಫಾರೆಸ್ಟ್ಸ್ ಇನ್ ಮಿಜೋರಾಂ ಮತ್ತು ನೈನ್ ಬೈ ನೈನ್ ಎಂಬ ಕಾದಂಬರಿಯ ಲೇಖಕರಾಗಿದ್ದಾರೆ. ಸಿಂಗ್ ಅವರ ಅಳಿಯ, 1983 ರ ಬ್ಯಾಚ್ನ ಭಾರತೀಯ ಪೊಲೀಸ್ ಸೇವೆಯ ಅಧಿಕಾರಿ ಅಶೋಕ್ ಪಟ್ನಾಯಕ್ ಅವರನ್ನು 2016 ರಲ್ಲಿ ರಾಷ್ಟ್ರೀಯ ಗುಪ್ತಚರ ಗ್ರಿಡ್ (ನ್ಯಾಟ್ಗ್ರಿಡ್) ಸಿಇಒ ಆಗಿ ನೇಮಿಸಲಾಯಿತು. [103]
1984 ರ ಸಿಖ್ ವಿರೋಧಿ ದಂಗೆಯ ಸಮಯದಲ್ಲಿ ಮನಮೋಹನ್ ಸಿಂಗ್ ಅವರ ಮೇಲೆ ದಾಳಿ ನಡೆಸಲಾಯಿತು ಮತ್ತು ನಾಗರಿಕರ ಪರಿಹಾರ ಸಮಿತಿಗೆ ಆರ್ಥಿಕ ಸಹಾಯವನ್ನು ನೀಡಲಾಯಿತು ಮತ್ತು ಗಲಭೆಯ ಸಮಯದಲ್ಲಿ ರಕ್ತಪಾತಕ್ಕಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪರವಾಗಿ ವಿವಾದಾತ್ಮಕವಾಗಿ ಕ್ಷಮೆಯಾಚಿಸಿದ್ದರು. [104][105]
ಸಿಂಗ್ ಅನೇಕ ಹೃದಯ ಬೈಪಾಸ್ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದಾರೆ, ಅವುಗಳಲ್ಲಿ ಇತ್ತೀಚಿನದು ಜನವರಿ 2009 ರಲ್ಲಿ ನಡೆಯಿತು. [106]
==ಪದವಿಗಳು ಮತ್ತು ಹುದ್ದೆಗಳು==
*ಅರ್ಥಶಾಸ್ತ್ರದಲ್ಲಿ ಬಿ.ಎ. (ಆನರ್ಸ್) 1952; ಅರ್ಥಶಾಸ್ತ್ರದಲ್ಲಿ ಎಂ.ಎ(ಪ್ರಥಮ ದರ್ಜೆ), 1954 ಪಂಜಾಬ್ ವಿಶ್ವವಿದ್ಯಾಲಯ, ಚಂಡೀಗಢ (ಆಗ ಹೋಶಿಯಾರ್ಪುರ, ಪಂಜಾಬ್), ಭಾರತ
*ಅರ್ಥಶಾಸ್ತ್ರದಲ್ಲಿ ಗೌರವ ಪದವಿ, ಕೇಂಬ್ರಿಡ್ಜ್ ವಿಶ್ವವಿದ್ಯಾಲಯ - ಸೇಂಟ್ ಜಾನ್ಸ್ ಕಾಲೇಜು (1957)
**ಹಿರಿಯ ಉಪನ್ಯಾಸಕ, ಅರ್ಥಶಾಸ್ತ್ರ (1957-1959)
**ರೀಡರ್ (1959 - 1963)
**ಪ್ರೊಫೆಸರ್ (1963-1965)
**ಪ್ರೊಫೆಸರ್ ಆಫ್ ಇಂಟರ್ನ್ಯಾಷನಲ್ ಟ್ರೇಡ್ (1969 - 1971)
*ಅರ್ಥಶಾಸ್ತ್ರದಲ್ಲಿ ಡಿ.ಫಿಲ್, ಆಕ್ಸ್ಫರ್ಡ್ ವಿಶ್ವವಿದ್ಯಾಲಯ - ನಫೀಲ್ಡ್ ಕಾಲೇಜ್ (1962)
*ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್, ದೆಹಲಿ ವಿಶ್ವವಿದ್ಯಾಲಯ
**ಗೌರವ ಪ್ರಾಧ್ಯಾಪಕ (1966)
*ಚೀಫ್, ಫೈನಾನ್ಸಿಂಗ್ ಫಾರ್ ಟ್ರೇಡ್ ವಿಭಾಗ, ಯುಎನ್ಸಿಟಿಎಡಿ, ಯುನೈಟೆಡ್ ನೇಷನ್ಸ್ ಸೆಕ್ರೆಟರಿಯೇಟ್, ನ್ಯೂಯಾರ್ಕ್
**1966: ಆರ್ಥಿಕ ವ್ಯವಹಾರಗಳ ಅಧಿಕಾರಿ 1966
*ಆರ್ಥಿಕ ಸಲಹೆಗಾರ, ವಿದೇಶಿ ವ್ಯಾಪಾರ ಸಚಿವಾಲಯ, ಭಾರತ (1971 - 1972)
*ಮುಖ್ಯ ಆರ್ಥಿಕ ಸಲಹೆಗಾರ, ಹಣಕಾಸು ಸಚಿವಾಲಯ, ಭಾರತ, (1972 - 1976)
*ಗೌರವ ಪ್ರಾಧ್ಯಾಪಕರು, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ, ನವದೆಹಲಿ (1976)
*ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶಕ (1976-1980)
*ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾದ ನಿರ್ದೇಶಕ (1976-1980)
*ಆಡಳಿತ ಮಂಡಳಿ, ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್, ಮನಿಲಾ
*ಕಾರ್ಯದರ್ಶಿ, ಹಣಕಾಸು ಸಚಿವಾಲಯ (ಆರ್ಥಿಕ ವ್ಯವಹಾರಗಳ ಇಲಾಖೆ), ಭಾರತ ಸರ್ಕಾರ, (1977 - 1980)
*ಗವರ್ನರ್, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (1982-1985)
*ಭಾರತದ ಯೋಜನಾ ಆಯೋಗದ ಉಪಾಧ್ಯಕ್ಷ, (1985-1987)
*ಪ್ರಧಾನ ಕಾರ್ಯದರ್ಶಿ, ದಕ್ಷಿಣ ಆಯೋಗ, ಜಿನೀವಾ (1987-1990)
*ಆರ್ಥಿಕ ವ್ಯವಹಾರಗಳ ಬಗ್ಗೆ ಭಾರತದ ಪ್ರಧಾನ ಮಂತ್ರಿಯ ಸಲಹೆಗಾರ (1990 - 1991)
*ಅಧ್ಯಕ್ಷರು, ವಿಶ್ವವಿದ್ಯಾಲಯ ಧನಸಹಾಯ ಆಯೋಗ (15 ಮಾರ್ಚ್ 1991 - 20 ಜೂನ್ 1991)[೮]
*ಭಾರತದ ಹಣಕಾಸು ಸಚಿವರು, (21 ಜೂನ್ 1991 - 15 ಮೇ 1996)
*ರಾಜ್ಯಸಭೆಯ ಸಂಸತ್ ಸದಸ್ಯ (1 ಅಕ್ಟೋಬರ್ 1991 - 14 ಜೂನ್ 2019)
*ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ (ಭಾರತ) (1998-2004)
*ಭಾರತದ ಪ್ರಧಾನ ಮಂತ್ರಿ (22 ಮೇ 2004 - 26 ಮೇ 2014)
*ರಾಜ್ಯಸಭೆಯ ಸಂಸತ್ ಸದಸ್ಯ (19 ಆಗಸ್ಟ್ 2019 - 3 ಏಪ್ರಿಲ್ 2024[೧೦೭])
==ಉಲ್ಲೇಖಗಳು==
t2vxilxh6zze8enqhcdlsfgmrr4rxqi
1254184
1254182
2024-11-09T14:20:51Z
Prakrathi shettigar
75939
/* ಕುಟುಂಬ ಮತ್ತು ವೈಯಕ್ತಿಕ ಜೀವನ */
1254184
wikitext
text/x-wiki
{{underconstruction}}
ಮನಮೋಹನ್ ಸಿಂಗ್ (ಪಂಜಾಬಿ: ಜನನ ೨೬ ಸೆಪ್ಟೆಂಬರ್ ೧೯೩೨) ಒಬ್ಬ ಭಾರತೀಯ [[ರಾಜಕಾರಣಿ]], ಅರ್ಥಶಾಸ್ತ್ರಜ್ಞ, ಶಿಕ್ಷಣತಜ್ಞ ಮತ್ತು ಅಧಿಕಾರಿಯಾಗಿದ್ದು ಅವರು ೨೦೦೪ ರಿಂದ ೨೦೧೪ ರವರೆಗೆ [[ಭಾರತ|ಭಾರತದ]] [[ಪ್ರಧಾನ ಮಂತ್ರಿ|ಪ್ರಧಾನಿಯಾಗಿ]] ಸೇವೆ ಸಲ್ಲಿಸಿದರು.<ref>https://timesofindia.indiatimes.com/education/web-stories/these-10-indian-politicians-have-the-highest-educational-qualifications/photostory/108109425.cms</ref> [[ಜವಾಹರಲಾಲ್ ನೆಹರು|ಜವಾಹರಲಾಲ್ ನೆಹರು]], [[ಇಂದಿರಾ ಗಾಂಧಿ]] ಮತ್ತು [[ನರೇಂದ್ರ ಮೋದಿ]] ನಂತರ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ನಾಲ್ಕನೇ ಪ್ರಧಾನಿಯಾಗಿದ್ದಾರೆ.<ref>https://in.news.yahoo.com/a-look-at-indias-most-and-least-educated-101014455.html</ref> [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] ಸದಸ್ಯರಾಗಿದ್ದ ಸಿಂಗ್ ಭಾರತದ ಮೊದಲ ಸಿಖ್ ಪ್ರಧಾನಿಯಾಗಿದ್ದರು. ಜವಾಹರಲಾಲ್ ನೆಹರೂ ನಂತರ ಪೂರ್ಣ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ ನಂತರ ಮರು ಆಯ್ಕೆಯಾದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.<ref>https://www.business-standard.com/politics/india-needs-more-leaders-like-manmohan-singh-to-propel-growth-momentum-124040900046_1.html</ref>
==ಆರಂಭಿಕ ಜೀವನ ಮತ್ತು ಶಿಕ್ಷಣ==
ಗುರುಮುಖ್ ಸಿಂಗ್ ಮತ್ತು ಅಮೃತ್ ಕೌರ್ ದಂಪತಿಗೆ ೧೯೩೨ ರ [[ಸೆಪ್ಟೆಂಬರ್]] ೨೬ ರಂದು ಬ್ರಿಟಿಷ್ ಭಾರತದ [[ಪಂಜಾಬ್|ಪಂಜಾಬ್ನ]] ಗಾಹ್ನಲ್ಲಿ (ಈಗ ಪಂಜಾಬ್, ಪಾಕಿಸ್ತಾನದಲ್ಲಿದೆ) [[ಸಿಖ್ ಧರ್ಮ|ಸಿಖ್ ಕುಟುಂಬದಲ್ಲಿ]] ಜನಿಸಿದರು.<ref>https://web.archive.org/web/20111207031001/http://india.gov.in/govt/rajyasabhampbiodata.php?mpcode=2</ref> ಅವರು ಚಿಕ್ಕವರಿದ್ದಾಗ ಅವರ ತಾಯಿ ನಿಧನರಾದರು. ಅವನ ತಂದೆಯ ಅಜ್ಜಿ ಅವನನ್ನು ಬೆಳೆಸಿದರು. ಅವರ ಆರಂಭಿಕ ಶಾಲಾ ಶಿಕ್ಷಣವು ಉರ್ದು ಮಾಧ್ಯಮದಲ್ಲಿತ್ತು ಮತ್ತು ವರ್ಷಗಳ ನಂತರ ಪ್ರಧಾನ ಮಂತ್ರಿಯಾಗಿದ್ದಾಗಲೂ ಅವರು ತಮ್ಮ ಹಿಂದಿ ಭಾಷಣಗಳನ್ನು ಉರ್ದು ಲಿಪಿಯಲ್ಲಿ ಬರೆದರು, ಆದಾಗ್ಯೂ ಕೆಲವೊಮ್ಮೆ ಅವರು ತಮ್ಮ ಮಾತೃಭಾಷೆಯಾದ ಪಂಜಾಬಿಯನ್ನು ಬರೆಯಲು ಬಳಸುವ ಗುರುಮುಖಿಯನ್ನು ಸಹ ಬಳಸುತ್ತಿದ್ದರು.
ಭಾರತದ ವಿಭಜನೆಯ ನಂತರ ಅವರ ಕುಟುಂಬವು ಭಾರತದ ಹಲ್ದ್ವಾನ್ಗೆ ವಲಸೆ ಹೋಯಿತು. ೧೯೪೮ ರಲ್ಲಿ ಅವರು [[ಅಮೃತಸರ ಜಿಲ್ಲೆ|ಅಮೃತಸರಕ್ಕೆ]] ಸ್ಥಳಾಂತರಗೊಂಡರು, ಅಲ್ಲಿ ಅವರು ಅಮೃತಸರದ ಹಿಂದೂ ಕಾಲೇಜಿನಲ್ಲಿ ಅಧ್ಯಯನ ಮಾಡಿದರು.<ref>https://www.ndtv.com/india-news/70-years-after-graduation-manmohan-singh-remembers-college-days-1828252</ref> ಅವರು [[ಪಂಜಾಬ್]] ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ ನಂತರ ಹೋಶಿಯಾರ್ಪುರದಲ್ಲಿ [[ಅರ್ಥಶಾಸ್ತ್ರ|ಅರ್ಥಶಾಸ್ತ್ರವನ್ನು]] ಅಧ್ಯಯನ ಮಾಡಿದರು<ref>http://www.punjabcolleges.com/522-indiacolleges-Government-College-Hoshiarpur/</ref> ಮತ್ತು ಕ್ರಮವಾಗಿ ೧೯೫೨ ಹಾಗೂ ೧೯೫೪ ರಲ್ಲಿ ತಮ್ಮ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆದರು. ಅವರ ಶೈಕ್ಷಣಿಕ ವೃತ್ತಿಜೀವನದುದ್ದಕ್ಕೂ ಮೊದಲ ಸ್ಥಾನ ಪಡೆದರು. ಅವರು ೧೯೫೭ ರಲ್ಲಿ [[ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯ|ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ]] ಅರ್ಥಶಾಸ್ತ್ರ ಟ್ರೈಪೋಸ್ ಪೂರ್ಣಗೊಳಿಸಿದರು. ಅವರು ಸೇಂಟ್ ಜಾನ್ಸ್ ಕಾಲೇಜಿನ ಸದಸ್ಯರಾಗಿದ್ದರು.
ಕೇಂಬ್ರಿಡ್ಜ್ ನಂತರ ಸಿಂಗ್ ಭಾರತಕ್ಕೆ ಮರಳಿದರು ಮತ್ತು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ೧೯೬೦ ರಲ್ಲಿ ಅವರು ತಮ್ಮ ಡಿಫಿಲ್ಗಾಗಿ ಆಕ್ಸ್ಫರ್ಡ್ ವಿಶ್ವವಿದ್ಯಾಲಯಕ್ಕೆ ಹೋಗಿ ಅಲ್ಲಿ ಅವರು ನಫೀಲ್ಡ್ ಕಾಲೇಜಿನ ಸದಸ್ಯರಾಗಿದ್ದರು. ಐ.ಎಂ.ಡಿ. ಲಿಟಲ್ ಅವರ ಮೇಲ್ವಿಚಾರಣೆಯಲ್ಲಿ ಅವರ ೧೯೬೨ ರ ಡಾಕ್ಟರೇಟ್ ಪ್ರಬಂಧವು "ಭಾರತದ ರಫ್ತು ಕಾರ್ಯಕ್ಷಮತೆ ೧೯೫೧-೧೯೬೦ ರಫ್ತು ನಿರೀಕ್ಷೆಗಳು ಮತ್ತು ನೀತಿ ಪರಿಣಾಮಗಳು" ಎಂಬ ಶೀರ್ಷಿಕೆಯನ್ನು ಹೊಂದಿತ್ತು ಮತ್ತು ನಂತರ ಅವರ ಪುಸ್ತಕ "ಭಾರತದ ರಫ್ತು ಪ್ರವೃತ್ತಿಗಳು ಮತ್ತು ಸ್ವಾವಲಂಬಿ ಬೆಳವಣಿಗೆಯ ನಿರೀಕ್ಷೆಗಳು" ಗೆ ಆಧಾರವಾಗಿತ್ತು.
==ವೃತ್ತಿಜೀವನದ ಆರಂಭ==
ಡಿ.ಫಿಲ್ ಮುಗಿಸಿದ ನಂತರ ಸಿಂಗ್ ಭಾರತಕ್ಕೆ ಮರಳಿದರು. ಅವರು ೧೯೫೭ ರಿಂದ ೧೯೫೯ ರವರೆಗೆ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಹಿರಿಯ ಉಪನ್ಯಾಸಕರಾಗಿದ್ದರು. ೧೯೫೯ ಮತ್ತು ೧೯೬೩ ರ ಅವಧಿಯಲ್ಲಿ ಅವರು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ರೀಡರ್ ಆಗಿ ಸೇವೆ ಸಲ್ಲಿಸಿದರು ಮತ್ತು ೧೯೬೩ ರಿಂದ ೧೯೬೫ ರವರೆಗೆ ಅವರು ಅಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿದ್ದರು. ನಂತರ ಅವರು ೧೯೬೬ ರಿಂದ ೧೯೬೯ ರವರೆಗೆ ಯುನೈಟೆಡ್ ನೇಷನ್ಸ್ ಕಾನ್ಫರೆನ್ಸ್ ಓನ್ ಟ್ರೇಡ್ ಅಂಡ್ ಡೆವಲಪ್ಮೆಂಟ್ (ಯುಎನ್ಸಿಟಿಎಡಿ) ಗಾಗಿ ಕೆಲಸ ಮಾಡಿದರು. ನಂತರ ಅರ್ಥಶಾಸ್ತ್ರಜ್ಞರಾಗಿ ಸಿಂಗ್ ಅವರ ಪ್ರತಿಭೆಯನ್ನು ಗುರುತಿಸಿ ಲಲಿತ್ ನಾರಾಯಣ್ ಮಿಶ್ರಾ ಅವರು ಅವರನ್ನು ವಿದೇಶಿ ವ್ಯಾಪಾರ ಸಚಿವಾಲಯದ ಸಲಹೆಗಾರರಾಗಿ ನೇಮಿಸಿದರು.
೧೯೬೯ ರಿಂದ ೧೯೭೧ ರವರೆಗೆ ಸಿಂಗ್ [[ದೆಹಲಿ|ದೆಹಲಿ ವಿಶ್ವವಿದ್ಯಾಲಯದ]] ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ಅಂತರರಾಷ್ಟ್ರೀಯ ವ್ಯಾಪಾರದ ಪ್ರಾಧ್ಯಾಪಕರಾಗಿದ್ದರು.
೧೯೭೨ ರಲ್ಲಿ ಸಿಂಗ್ [[ಹಣಕಾಸು ಸಚಿವಾಲಯ (ಭಾರತ)|ಹಣಕಾಸು ಸಚಿವಾಲಯದಲ್ಲಿ]] ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದರು ಮತ್ತು ೧೯೭೬ ರಲ್ಲಿ ಅವರು ಹಣಕಾಸು ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿದ್ದರು. ೧೯೮೦-೧೯೮೨ ರಲ್ಲಿ ಅವರು ಯೋಜನಾ ಆಯೋಗದಲ್ಲಿದ್ದರು ಮತ್ತು ೧೯೮೨ ರಲ್ಲಿ ಅವರನ್ನು ಆಗಿನ ಹಣಕಾಸು ಸಚಿವ [[ಪ್ರಣಬ್ ಮುಖೆರ್ಜೀ|ಪ್ರಣಬ್ ಮುಖರ್ಜಿ]] ಅವರ ಅಡಿಯಲ್ಲಿ [[ಭಾರತೀಯ ರಿಸರ್ವ್ ಬ್ಯಾಂಕ್|ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ]] ಗವರ್ನರ್ ಆಗಿ ನೇಮಿಸಲಾಯಿತು, ಅವರು ೧೯೮೫ ರವರೆಗೆ ಈ ಹುದ್ದೆಯಲ್ಲಿದ್ದರು. ಅವರು ೧೯೮೫ ರಿಂದ ೧೯೮೭ ರವರೆಗೆ ಯೋಜನಾ ಆಯೋಗದ (ಭಾರತ) ಉಪಾಧ್ಯಕ್ಷರಾದರು. ಯೋಜನಾ ಆಯೋಗದಲ್ಲಿ ಅವರ ಅಧಿಕಾರಾವಧಿಯ ನಂತರ ಅವರು ೧೯೮೭ ರಿಂದ ನವೆಂಬರ್ ೧೯೯೦ ರವರೆಗೆ [[ಸ್ವಿಟ್ಜರ್ಲ್ಯಾಂಡ್|ಸ್ವಿಟ್ಜರ್ಲೆಂಡ್ನ]] [[ಜಿನಿವಾ|ಜಿನೀವಾದಲ್ಲಿ]] ಪ್ರಧಾನ ಕಚೇರಿಯನ್ನು ಹೊಂದಿರುವ ಸ್ವತಂತ್ರ ಆರ್ಥಿಕ ನೀತಿ ಚಿಂತಕರ ಚಾವಡಿಯಾದ ಸೌತ್ ಕಮಿಷನ್ನ ಪ್ರಧಾನ ಕಾರ್ಯದರ್ಶಿಯಾಗಿದ್ದರು.<ref>https://web.archive.org/web/20081201163629/http://www.thecommonwealth.org/YearbookInternal/172024/head_of_government/</ref>
ಸಿಂಗ್ ನವೆಂಬರ್ ೧೯೯೦ ರಲ್ಲಿ ಜಿನೀವಾದಿಂದ ಭಾರತಕ್ಕೆ ಮರಳಿದರು ಮತ್ತು ಚಂದ್ರಶೇಖರ್ ಅವರ ಅಧಿಕಾರಾವಧಿಯಲ್ಲಿ ಆರ್ಥಿಕ ವ್ಯವಹಾರಗಳ ಬಗ್ಗೆ ಭಾರತದ ಪ್ರಧಾನ ಮಂತ್ರಿಯ ಸಲಹೆಗಾರರಾಗಿ ಹುದ್ದೆಯನ್ನು ಅಲಂಕರಿಸಿದರು. ಮಾರ್ಚ್ ೧೯೯೧ ರಲ್ಲಿ ಅವರು ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಅಧ್ಯಕ್ಷರಾದರು.
==ರಾಜಕೀಯ ಜೀವನ==
===ಹಣಕಾಸು ಸಚಿವರು===
೧೯೯೧ ರಲ್ಲಿ ಭಾರತದ ವಿತ್ತೀಯ ಕೊರತೆಯು ಒಟ್ಟು ದೇಶೀಯ ಉತ್ಪನ್ನದ ಶೇಕಡಾ ೮.೫ ರಷ್ಟಿತ್ತು, ಪಾವತಿಗಳ ಸಮತೋಲನವು ದೊಡ್ಡದಾಗಿತ್ತು ಮತ್ತು ಚಾಲ್ತಿ ಖಾತೆ ಕೊರತೆಯು ಭಾರತದ ಜಿಡಿಪಿಯ ಶೇಕಡಾ ೩.೫ ರಷ್ಟಿತ್ತು. ೨೦೦೯ ರಲ್ಲಿ ೬೦೦ ಬಿಲಿಯನ್ ಯುಎಸ್ ಡಾಲರ್ಗೆ ಹೋಲಿಸಿದರೆ ಭಾರತದ ವಿದೇಶಿ ಮೀಸಲು ಕೇವಲ ೧ ಬಿಲಿಯನ್ ಯುಎಸ್ ಡಾಲರ್ ಆಗಿತ್ತು.<ref>https://web.archive.org/web/20100103094134/http://in.biz.yahoo.com/100101/50/bauua1.html</ref>
ಸ್ಪಷ್ಟವಾಗಿ ಭಾರತವು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿತ್ತು. ಈ ಹಂತದಲ್ಲಿ ಭಾರತ ಸರ್ಕಾರವು ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ ಹಣವನ್ನು ಕೋರಿತು. ಅದು ಭಾರತಕ್ಕೆ ಆರ್ಥಿಕವಾಗಿ ಸಹಾಯ ಮಾಡುವಾಗ ಭಾರತದ ಆರ್ಥಿಕ ನೀತಿಗೆ ಸಂಬಂಧಿಸಿದಂತೆ ಹಲವಾರು ಷರತ್ತುಗಳನ್ನು ವಿಧಿಸಿತು. ಪರಿಣಾಮವಾಗಿ ಐಎಂಎಫ್ ನಿರ್ದೇಶಿಸಿದ ನೀತಿಯು ಸರ್ವವ್ಯಾಪಿ ಪರವಾನಗಿ ರಾಜ್ ಅನ್ನು ತೆಗೆದುಹಾಕಬೇಕಾಗಿತ್ತು ಮತ್ತು ಸರ್ಕಾರಿ ನಿಯಂತ್ರಿತ ಆರ್ಥಿಕತೆಗಾಗಿ ಭಾರತದ ಪ್ರಯತ್ನವನ್ನು ಕೊನೆಗೊಳಿಸಬೇಕಾಗಿತ್ತು.
ಭಾರತವು ಅಭೂತಪೂರ್ವ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ಸಿಂಗ್ ಪ್ರಧಾನಿ ಮತ್ತು ಪಕ್ಷಕ್ಕೆ ವಿವರಿಸಿದರು. ಆದಾಗ್ಯೂ ಪಕ್ಷದ ಕಾರ್ಯಕರ್ತರು ನಿಯಂತ್ರಣಗಳನ್ನು ಸಡಿಲಗೊಳಿಸುವುದನ್ನು ವಿರೋಧಿಸಿದರು. ಆದ್ದರಿಂದ ಪಿ.ಚಿದಂಬರಂ ಮತ್ತು ಸಿಂಗ್ ಅವರು ಆರ್ಥಿಕತೆಯನ್ನು ನಿಯಂತ್ರಣ ಮುಕ್ತಗೊಳಿಸದಿದ್ದರೆ ಕುಸಿಯುತ್ತದೆ ಎಂದು ಪಕ್ಷಕ್ಕೆ ವಿವರಿಸಿದರು. ಪಕ್ಷವನ್ನು ದಿಗ್ಭ್ರಮೆಗೊಳಿಸುವಂತೆ ರಾವ್ ಅವರು ಭಾರತೀಯ ಆರ್ಥಿಕತೆಯನ್ನು ನಿಯಂತ್ರಣ ಮುಕ್ತಗೊಳಿಸಲು ಸಿಂಗ್ ಅವರಿಗೆ ಅವಕಾಶ ನೀಡಿದರು.
ತರುವಾಯ ಇಲ್ಲಿಯವರೆಗೆ ಭಾರತದ ಸಮಾಜವಾದಿ ಅರ್ಥವ್ಯವಸ್ಥೆಯ ಅತ್ಯಂತ ಪ್ರಭಾವಶಾಲಿ ವಾಸ್ತುಶಿಲ್ಪಿಗಳಲ್ಲಿ ಒಬ್ಬರಾಗಿದ್ದ ಸಿಂಗ್ ಪರವಾನಗಿ ರಾಜ್ ಅನ್ನು ತೆಗೆದುಹಾಕಿದರು, ಆರ್ಥಿಕತೆಯ ಮೇಲಿನ ರಾಜ್ಯ ನಿಯಂತ್ರಣವನ್ನು ಕಡಿಮೆ ಮಾಡಿದರು ಮತ್ತು ಆಮದು ತೆರಿಗೆಗಳನ್ನು ಕಡಿಮೆ ಮಾಡಿದರು.<ref>http://www.rediff.com/money/2005/sep/26pm.htm</ref> ಹೀಗೆ ರಾವ್ ಮತ್ತು ಸಿಂಗ್ ಅವರು ಆರ್ಥಿಕತೆಯನ್ನು ತೆರೆಯಲು ಮತ್ತು ಭಾರತದ ಸಮಾಜವಾದಿ ಆರ್ಥಿಕತೆಯನ್ನು ಹೆಚ್ಚು ಬಂಡವಾಳಶಾಹಿಯಾಗಿ ಪರಿವರ್ತಿಸಲು ನೀತಿಗಳನ್ನು ಜಾರಿಗೆ ತಂದರು. ಅವರು ವಿದೇಶಿ ನೇರ ಹೂಡಿಕೆ (ಎಫ್ಡಿಐ) ಹಾದಿಯಲ್ಲಿ ಇದ್ದ ಅನೇಕ ಅಡೆತಡೆಗಳನ್ನು ತೆಗೆದುಹಾಕಿದರು ಮತ್ತು ಸಾರ್ವಜನಿಕ ವಲಯದ ಕಂಪನಿಗಳ ಖಾಸಗೀಕರಣ ಪ್ರಕ್ರಿಯೆಯನ್ನು ಪ್ರಾರಂಭಿಸಿದರು. ಆದಾಗ್ಯೂ ಈ ಸುಧಾರಣೆಗಳ ಹೊರತಾಗಿಯೂ ಇತರ ಕ್ಷೇತ್ರಗಳಲ್ಲಿ ಸರ್ಕಾರವು ಕಾರ್ಯನಿರ್ವಹಿಸದ ಕಾರಣ ರಾವ್ ಅವರ ಸರ್ಕಾರವನ್ನು ೧೯೯೬ ರಲ್ಲಿ ಹೊರಹಾಕಲಾಯಿತು. ಭಾರತವನ್ನು ಮಾರುಕಟ್ಟೆ ಆರ್ಥಿಕತೆಯತ್ತ ತಳ್ಳಿದ ಸಿಂಗ್ ಅವರ ಕೆಲಸವನ್ನು ಶ್ಲಾಘಿಸಿದ ದೀರ್ಘಕಾಲದ ಕ್ಯಾಬಿನೆಟ್ ಸಚಿವ ಪಿ.ಚಿದಂಬರಂ ಅವರು ಭಾರತದ ಸುಧಾರಣೆಗಳಲ್ಲಿ ಸಿಂಗ್ ಅವರ ಪಾತ್ರವನ್ನು [[ಚೀನಾ|ಚೀನಾದಲ್ಲಿ]] ಡೆಂಗ್ ಕ್ಸಿಯಾವೊಪಿಂಗ್ ಅವರ ಪಾತ್ರಕ್ಕೆ ಹೋಲಿಸಿದ್ದಾರೆ.<ref>http://news.oneindia.in/2008/05/02/manmohan-is-deng-xiaoping-of-india-p-chidambaram-1209740775.html</ref>
೧೯೯೨ ರಲ್ಲಿ ೧.೮ ಬಿಲಿಯನ್ ಯುಎಸ್ ಡಾಲರ್ ಸೆಕ್ಯುರಿಟೀಸ್ ಹಗರಣವನ್ನು ನಿರೀಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಸಂಸದೀಯ ತನಿಖಾ ವರದಿಯು ಟೀಕಿಸಿದ ನಂತರ ೧೯೯೩ ರಲ್ಲಿ ಸಿಂಗ್ ಹಣಕಾಸು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಸಿಂಗ್ ಅವರ ರಾಜೀನಾಮೆಯನ್ನು ನಿರಾಕರಿಸಿದ ಪ್ರಧಾನಿ ರಾವ್ ಬದಲಿಗೆ ವರದಿಯಲ್ಲಿ ನೇರವಾಗಿ ಆರೋಪಿಗಳಾಗಿರುವ ವ್ಯಕ್ತಿಗಳನ್ನು ಶಿಕ್ಷಿಸುವುದಾಗಿ ಭರವಸೆ ನೀಡಿದರು.<ref>https://www.nytimes.com/1994/01/01/world/indian-leader-bars-key-aide-from-quitting-in-stock-scam.html?pagewanted=1</ref>
===ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ===
ಸಿಂಗ್ ಅವರು ೧೯೯೧ ರಲ್ಲಿ [[ಅಸ್ಸಾಂ|ಅಸ್ಸಾಂ ರಾಜ್ಯದ]] ಶಾಸಕಾಂಗದಿಂದ ಸಂಸತ್ತಿನ ಮೇಲ್ಮನೆಯಾದ [[ರಾಜ್ಯಸಭೆ|ರಾಜ್ಯಸಭೆಗೆ]] ಮೊದಲ ಬಾರಿಗೆ ಆಯ್ಕೆಯಾದರು ಮತ್ತು ೧೯೯೫, ೨೦೦೧, ೨೦೦೭ ಮತ್ತು ೨೦೧೩ ರಲ್ಲಿ ಮರು ಆಯ್ಕೆಯಾದರು. ೧೯೯೮ ರಿಂದ ೨೦೦೪ ರವರೆಗೆ [[ಭಾರತೀಯ ಜನತಾ ಪಕ್ಷ]] ಅಧಿಕಾರದಲ್ಲಿದ್ದಾಗ ಸಿಂಗ್ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು. ೧೯೯೯ ರಲ್ಲಿ ಅವರು ದಕ್ಷಿಣ [[ದೆಹಲಿ|ದೆಹಲಿಯಿಂದ]] ಲೋಕಸಭೆಗೆ ಸ್ಪರ್ಧಿಸಿದರು ಆದರೆ ಸ್ಥಾನವನ್ನು ಗೆಲ್ಲಲು ಸಾಧ್ಯವಾಗಲಿಲ್ಲ.<ref>https://web.archive.org/web/20090419075333/http://ibnlive.in.com/politics/electionstats/candidate/Manmohan%20Singh.html</ref>
==ಪ್ರಧಾನ ಮಂತ್ರಿ==
===ಮೊದಲ ಅವಧಿ: ೨೦೦೪–೨೦೦೯===
೨೦೦೪ ರ [[ಚುನಾವಣೆ|ಸಾರ್ವತ್ರಿಕ ಚುನಾವಣೆಗಳ]] ನಂತರ [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] ಲೋಕಸಭೆಯಲ್ಲಿ ಏಕೈಕ ಅತಿ ಹೆಚ್ಚು ಸ್ಥಾನಗಳನ್ನು ಹೊಂದಿರುವ ರಾಜಕೀಯ ಪಕ್ಷವಾಗಿ ಅಧಿಕಾರದಲ್ಲಿರುವ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್ಡಿಎ) ಅಧಿಕಾರಾವಧಿಯನ್ನು ಕೊನೆಗೊಳಿಸಿತು. ಇದು ಮಿತ್ರಪಕ್ಷಗಳೊಂದಿಗೆ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ರಚಿಸಿತು ಮತ್ತು ಸರ್ಕಾರ ರಚಿಸಲು ಹಕ್ಕು ಮಂಡಿಸಿತು. ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಸೋನಿಯಾ ಗಾಂಧಿ ಅವರು ತಂತ್ರಜ್ಞ ಮನಮೋಹನ್ ಸಿಂಗ್ ಅವರನ್ನು ಯುಪಿಎ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದರು. ಬಿಬಿಸಿ ಪ್ರಕಾರ ಸಿಂಗ್ ಎಂದಿಗೂ ನೇರ ಜನಪ್ರಿಯ ಚುನಾವಣೆಯಲ್ಲಿ ಗೆದ್ದಿಲ್ಲವಾದರೂ ಅವರು "ಭಾರಿ ಜನಪ್ರಿಯ ಬೆಂಬಲವನ್ನು ಪಡೆದರು, ಏಕೆಂದರೆ ಅನೇಕ ಭಾರತೀಯ ಆಡಳಿತಗಳಲ್ಲಿ ವ್ಯಾಪಿಸಿರುವ ಭ್ರಷ್ಟಾಚಾರದ ಕಳಂಕದಿಂದ ಸ್ಪರ್ಶಿಸದ ಶುದ್ಧ ರಾಜಕಾರಣಿಯಾಗಿ ಅವರನ್ನು ಅನೇಕರು ನೋಡಿದರು." ಅವರು ೨೨ ಮೇ ೨೦೦೪ ರಂದು ಭಾರತದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
===ಎರಡನೇ ಅವಧಿ: ೨೦೦೯-೨೦೧೪===
ಭಾರತವು ೧೫ ನೇ ಲೋಕಸಭೆಗೆ ೧೬ ಏಪ್ರಿಲ್ ೨೦೦೯ ರಿಂದ ೧೩ ಮೇ ೨೦೦೯ ರವರೆಗೆ ಐದು ಹಂತಗಳಲ್ಲಿ ಸಾರ್ವತ್ರಿಕ ಚುನಾವಣೆಗಳನ್ನು ನಡೆಸಿತು. ಚುನಾವಣೆಯ ಫಲಿತಾಂಶಗಳನ್ನು ೧೬ ಮೇ ೨೦೦೯ ರಂದು ಘೋಷಿಸಲಾಯಿತು.<ref>https://archive.today/20121206033206/http://www.google.com/hostednews/ap/article/ALeqM5gf53l7BbUSc4DUHCgzjLF4YfW9CgD987BC100</ref> [[ಆಂಧ್ರ ಪ್ರದೇಶ|ಆಂಧ್ರಪ್ರದೇಶ]], [[ರಾಜಸ್ಥಾನ]], [[ಮಹಾರಾಷ್ಟ್ರ]], [[ತಮಿಳುನಾಡು]], [[ಕೇರಳ]], [[ಪಶ್ಚಿಮ ಬಂಗಾಳ]] ಮತ್ತು [[ಉತ್ತರ ಪ್ರದೇಶ|ಉತ್ತರ ಪ್ರದೇಶಗಳಲ್ಲಿನ]] ಪ್ರಬಲ ಪ್ರದರ್ಶನವು ಹಾಲಿ ಸಿಂಗ್ ಅವರ ನೇತೃತ್ವದಲ್ಲಿ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ಹೊಸ ಸರ್ಕಾರವನ್ನು ರಚಿಸಲು ಸಹಾಯ ಮಾಡಿತು. ಅವರು ೧೯೬೨ ರಲ್ಲಿ [[ಜವಾಹರಲಾಲ್ ನೆಹರು|ಜವಾಹರಲಾಲ್ ನೆಹರು]] ನಂತರ ಪೂರ್ಣ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ ನಂತರ ಮರುಚುನಾವಣೆಯಲ್ಲಿ ಗೆದ್ದ ಮೊದಲ ಪ್ರಧಾನಿಯಾದರು. ಸದನದ ೫೪೩ ಸದಸ್ಯರಲ್ಲಿ ೩೨೨ ಸದಸ್ಯರ ಬೆಂಬಲದೊಂದಿಗೆ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಆರಾಮದಾಯಕ ಬಹುಮತವನ್ನು ಒಟ್ಟುಗೂಡಿಸಲು ಸಾಧ್ಯವಾಯಿತು. ಇವುಗಳಲ್ಲಿ ಯುಪಿಎ ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್ಪಿ), ಸಮಾಜವಾದಿ ಪಕ್ಷ (ಎಸ್ಪಿ), ಜನತಾದಳ (ಜಾತ್ಯತೀತ) (ಜೆಡಿಎಸ್), ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಮತ್ತು ಇತರ ಸಣ್ಣ ಪಕ್ಷಗಳ ಬಾಹ್ಯ ಬೆಂಬಲ ಸೇರಿವೆ.<ref>https://web.archive.org/web/20090521022032/http://ibnlive.in.com/news/smooth-sailing-for-upa-parties-scramble-to-support/92967-37.html</ref>
೨೦೦೯ ರ ಮೇ ೨೨ ರಂದು [[ರಾಷ್ಟ್ರಪತಿ ಭವನ|ರಾಷ್ಟ್ರಪತಿ ಭವನದಲ್ಲಿ]] ನಡೆದ ಸಮಾರಂಭದಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.<ref>https://web.archive.org/web/20090527164431/http://www.timesnow.tv/Team-manmohan-set-to-form-govt-today/articleshow/4317510.cms</ref> ೨೦೦೯ ರ ಭಾರತೀಯ ಸಾರ್ವತ್ರಿಕ ಚುನಾವಣೆ ೨೦೧೪ (೮೩೪ ಮಿಲಿಯನ್), ೨೦೧೯ (೯೧೨ ಮಿಲಿಯನ್) ಮತ್ತು ೨೦೨೪ (೯೬೮ ಮಿಲಿಯನ್) ಗಿಂತ ಮೊದಲು ನಡೆದ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಚುನಾವಣೆಯಾಗಿದ್ದು ಅರ್ಹ ಮತದಾರರು ೭೧೪ ಮಿಲಿಯನ್.
ಮನಮೋಹನ್ ಸಿಂಗ್ ಅವರು ಭಾರತದ [[ಕಲ್ಲಿದ್ದಲು ಸಚಿವಾಲಯ|ಕಲ್ಲಿದ್ದಲು ಸಚಿವರಾಗಿದ್ದ]] ೨೦೦೫ ಮತ್ತು ೨೦೦೯ ರ ನಡುವೆ ಕೆಲವು ಖಾಸಗಿ ಕಂಪನಿಗಳಿಗೆ ಬಿಡ್ಡಿಂಗ್ ಪ್ರಕ್ರಿಯೆಯಿಲ್ಲದೆ ಕಲ್ಲಿದ್ದಲು ನಿಕ್ಷೇಪಗಳನ್ನು ಹಂಚಿಕೆ ಮಾಡಿದ್ದರಿಂದ ರಾಷ್ಟ್ರವು ಅಂದಾಜು ೧.೮೫ ಟ್ರಿಲಿಯನ್ ರೂಪಾಯಿ (ಅಲ್ಪಾವಧಿ) ನಷ್ಟವನ್ನು ಅನುಭವಿಸಿದೆ ಎಂದು ಸಿಎಜಿ ಸಂಸತ್ತಿನಲ್ಲಿ ಸಲ್ಲಿಸಿದ ೨೦೧೨ ರ ವರದಿಯಲ್ಲಿ ತಿಳಿಸಲಾಗಿದೆ.<ref>http://news.oneindia.in/2012/08/17/coalgate-scam-pm-manmohan-singh-asked-to-resign-bjp-1055354.html</ref><ref>https://web.archive.org/web/20130508021848/http://articles.economictimes.indiatimes.com/2012-08-19/news/33272942_1_coal-scam-2g-telecom-minister</ref>
೨ ಜಿ ಸ್ಪೆಕ್ಟ್ರಂ ಹಗರಣದಲ್ಲಿ ಭಾಗಿಯಾದ ಆರೋಪದಲ್ಲಿ ಜೆಪಿಸಿಯ ಸದಸ್ಯರಲ್ಲಿ ಒಬ್ಬರಾದ ಯಶವಂತ್ ಸಿನ್ಹಾ ಅವರು ೨೦೧೩ರ ಏಪ್ರಿಲ್ ನಲ್ಲಿ ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಯ ಮುಂದೆ ಹಾಜರಾಗಲು ಮನಮೋಹನ್ ಸಿಂಗ್ ನಿರಾಕರಿಸಿದ್ದರು.<ref>http://www.dnaindia.com/india/1820446/report-2g-scam-disappointed-over-manmohan-singh-s-refusal-to-appear-before-jpc-says-yashwant-sinha</ref>
==ಪ್ರಧಾನ ಮಂತ್ರಿಯ ನಂತರದ (೨೦೧೪-ಪ್ರಸ್ತುತ)==
ಸಿಂಗ್ ಅವರ ಪ್ರಧಾನ ಮಂತ್ರಿ ಹುದ್ದೆ ಅಧಿಕೃತವಾಗಿ ೧೭ ಮೇ ೨೦೧೪ ರಂದು ಮಧ್ಯಾಹ್ನ ಕೊನೆಗೊಂಡಿತು. ೨೦೧೪ ರ ಸಾರ್ವತ್ರಿಕ ಚುನಾವಣೆಯಲ್ಲಿ ೧೬ ನೇ ಲೋಕಸಭೆಗೆ ಪ್ರಧಾನಿ ಅಭ್ಯರ್ಥಿಯಾಗಿ ಸ್ಪರ್ಧಿಸಿರಲಿಲ್ಲ. ಭಾರತೀಯ ಜನತಾ ಪಕ್ಷ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು ಚುನಾವಣೆಯಲ್ಲಿ ಗೆದ್ದ ನಂತರ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದರು. ೨೦೧೪ ರ ಮೇ ೨೬ ರಂದು ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವವರೆಗೂ ಅವರು ಹಂಗಾಮಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು.<ref>https://www.ndtv.com/elections-news/prime-minister-manmohan-singh-resigns-after-10-years-in-office-562442</ref> ಸಿಂಗ್ ಕಾಂಗ್ರೆಸ್ ಅಧ್ಯಕ್ಷೆ [[ಸೋನಿಯಾ ಗಾಂಧಿ]], ಮಾಜಿ ರಾಷ್ಟ್ರಪತಿಗಳಾದ [[ಎ.ಪಿ.ಜೆ.ಅಬ್ದುಲ್ ಕಲಾಂ|ಎಪಿಜೆ ಅಬ್ದುಲ್ ಕಲಾಂ]] ಮತ್ತು [[ಪ್ರತಿಭಾ ಪಾಟೀಲ್]] ಮತ್ತು ಉಪರಾಷ್ಟ್ರಪತಿ [[ಹಮೀದ್ ಅನ್ಸಾರಿ]] ಅವರೊಂದಿಗೆ ಮೋದಿಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ್ದರು. ನಂತರ ಸಿಂಗ್ ನವದೆಹಲಿಯ ಮೂರನೇ ಮೋತಿಲಾಲ್ ನೆಹರು ರಸ್ತೆಗೆ ಸ್ಥಳಾಂತರಗೊಂಡರು.
೨೦೧೬ ರಲ್ಲಿ ಸಿಂಗ್ ಅವರು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಜವಾಹರಲಾಲ್ ನೆಹರು ಅಧ್ಯಕ್ಷರಾಗಿ ಸ್ಥಾನವನ್ನು ತೆಗೆದುಕೊಳ್ಳಲಿದ್ದಾರೆ ಎಂದು ಘೋಷಿಸಲಾಯಿತು, ಆದರೆ ಅಂತಿಮವಾಗಿ ಅವರು ಅದನ್ನು ಮಾಡಲಿಲ್ಲ. ಸಿಂಗ್ ಏಪ್ರಿಲ್ ೨೦೨೪ ರಲ್ಲಿ ರಾಜ್ಯಸಭೆಯಿಂದ ನಿವೃತ್ತರಾದರು ಮತ್ತು ಸೋನಿಯಾ ಗಾಂಧಿ ಅವರ ಉತ್ತರಾಧಿಕಾರಿಯಾದರು.<ref>https://timesofindia.indiatimes.com/india/manmohan-singh-to-end-33-years-stint-in-rs-on-apr-3-sonia-gandhi-to-begin-first/articleshow/107698236.cms</ref>
==ಕುಟುಂಬ ಮತ್ತು ವೈಯಕ್ತಿಕ ಜೀವನ==
ಸಿಂಗ್ ೧೯೫೮ ರಲ್ಲಿ ಗುರುಶರಣ್ ಕೌರ್ ಅವರನ್ನು ವಿವಾಹವಾದರು. ಅವರಿಗೆ ಉಪಿಂದರ್ ಸಿಂಗ್, ದಮನ್ ಸಿಂಗ್ ಮತ್ತು ಅಮೃತ್ ಸಿಂಗ್ ಎಂಬ ಮೂವರು ಪುತ್ರಿಯರಿದ್ದಾರೆ. ಉಪಿಂದರ್ ಸಿಂಗ್ ಅಶೋಕ ವಿಶ್ವವಿದ್ಯಾಲಯದಲ್ಲಿ ಇತಿಹಾಸದ ಪ್ರಾಧ್ಯಾಪಕರಾಗಿದ್ದಾರೆ. ಅವರು ಪ್ರಾಚೀನ ದೆಹಲಿ (೧೯೯೯) ಮತ್ತು ಎ ಹಿಸ್ಟರಿ ಆಫ್ ಏನ್ಷಿಯಂಟ್ ಅಂಡ್ ಅರ್ಲಿ ಮಿಡೀವಲ್ ಇಂಡಿಯಾ (೨೦೦೮) ಸೇರಿದಂತೆ ಆರು ಪುಸ್ತಕಗಳನ್ನು ಬರೆದಿದ್ದಾರೆ. ದಮನ್ ಸಿಂಗ್ ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜು ಮತ್ತು ಗುಜರಾತ್ನ ಆನಂದ್ನ ಇನ್ಸ್ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್ಮೆಂಟ್ನ ಪದವೀಧರರಾಗಿದ್ದಾರೆ ಮತ್ತು ದಿ ಲಾಸ್ಟ್ ಫ್ರಾಂಟಿಯರ್: ಪೀಪಲ್ ಅಂಡ್ ಫಾರೆಸ್ಟ್ಸ್ ಇನ್ ಮಿಜೋರಾಂ ಮತ್ತು ನೈನ್ ಬೈ ನೈನ್ ಎಂಬ ಕಾದಂಬರಿಯ ಲೇಖಕರಾಗಿದ್ದಾರೆ. ಸಿಂಗ್ ಅವರ ಅಳಿಯ ೧೯೮೩ ರ ಬ್ಯಾಚ್ನ ಭಾರತೀಯ ಪೊಲೀಸ್ ಸೇವೆಯ ಅಧಿಕಾರಿ ಅಶೋಕ್ ಪಟ್ನಾಯಕ್ ಅವರನ್ನು ೨೦೧೬ ರಲ್ಲಿ ರಾಷ್ಟ್ರೀಯ ಗುಪ್ತಚರ ಗ್ರಿಡ್ (ನ್ಯಾಟ್ಗ್ರಿಡ್) ಸಿಇಒ ಆಗಿ ನೇಮಿಸಲಾಯಿತು.
೧೯೮೪ ರ ಸಿಖ್ ವಿರೋಧಿ ದಂಗೆಯ ಸಮಯದಲ್ಲಿ ಮನಮೋಹನ್ ಸಿಂಗ್ ಅವರ ಮೇಲೆ ದಾಳಿ ನಡೆಸಲಾಯಿತು ಮತ್ತು ನಾಗರಿಕರ ಪರಿಹಾರ ಸಮಿತಿಗೆ ಆರ್ಥಿಕ ಸಹಾಯವನ್ನು ನೀಡಲಾಯಿತು ಹಾಗೂ ಗಲಭೆಯ ಸಮಯದಲ್ಲಿ ರಕ್ತಪಾತಕ್ಕಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪರವಾಗಿ ವಿವಾದಾತ್ಮಕವಾಗಿ ಕ್ಷಮೆಯಾಚಿಸಿದ್ದರು.<ref>https://www.thehindu.com/news/the-india-cables/Manmohan-Singhs-apology-for-anti-Sikh-riots-a-lsquoGandhian-moment-of-moral-clarity-says-2005-cable/article14692805.ece</ref>
ಸಿಂಗ್ ಅನೇಕ ಹೃದಯ ಬೈಪಾಸ್ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದಾರೆ, ಅವುಗಳಲ್ಲಿ ಇತ್ತೀಚಿನದು ಜನವರಿ ೨೦೦೯ ರಲ್ಲಿ ನಡೆಯಿತು.
==ಪದವಿಗಳು ಮತ್ತು ಹುದ್ದೆಗಳು==
*ಅರ್ಥಶಾಸ್ತ್ರದಲ್ಲಿ ಬಿ.ಎ. (ಆನರ್ಸ್) 1952; ಅರ್ಥಶಾಸ್ತ್ರದಲ್ಲಿ ಎಂ.ಎ(ಪ್ರಥಮ ದರ್ಜೆ), 1954 ಪಂಜಾಬ್ ವಿಶ್ವವಿದ್ಯಾಲಯ, ಚಂಡೀಗಢ (ಆಗ ಹೋಶಿಯಾರ್ಪುರ, ಪಂಜಾಬ್), ಭಾರತ
*ಅರ್ಥಶಾಸ್ತ್ರದಲ್ಲಿ ಗೌರವ ಪದವಿ, ಕೇಂಬ್ರಿಡ್ಜ್ ವಿಶ್ವವಿದ್ಯಾಲಯ - ಸೇಂಟ್ ಜಾನ್ಸ್ ಕಾಲೇಜು (1957)
**ಹಿರಿಯ ಉಪನ್ಯಾಸಕ, ಅರ್ಥಶಾಸ್ತ್ರ (1957-1959)
**ರೀಡರ್ (1959 - 1963)
**ಪ್ರೊಫೆಸರ್ (1963-1965)
**ಪ್ರೊಫೆಸರ್ ಆಫ್ ಇಂಟರ್ನ್ಯಾಷನಲ್ ಟ್ರೇಡ್ (1969 - 1971)
*ಅರ್ಥಶಾಸ್ತ್ರದಲ್ಲಿ ಡಿ.ಫಿಲ್, ಆಕ್ಸ್ಫರ್ಡ್ ವಿಶ್ವವಿದ್ಯಾಲಯ - ನಫೀಲ್ಡ್ ಕಾಲೇಜ್ (1962)
*ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್, ದೆಹಲಿ ವಿಶ್ವವಿದ್ಯಾಲಯ
**ಗೌರವ ಪ್ರಾಧ್ಯಾಪಕ (1966)
*ಚೀಫ್, ಫೈನಾನ್ಸಿಂಗ್ ಫಾರ್ ಟ್ರೇಡ್ ವಿಭಾಗ, ಯುಎನ್ಸಿಟಿಎಡಿ, ಯುನೈಟೆಡ್ ನೇಷನ್ಸ್ ಸೆಕ್ರೆಟರಿಯೇಟ್, ನ್ಯೂಯಾರ್ಕ್
**1966: ಆರ್ಥಿಕ ವ್ಯವಹಾರಗಳ ಅಧಿಕಾರಿ 1966
*ಆರ್ಥಿಕ ಸಲಹೆಗಾರ, ವಿದೇಶಿ ವ್ಯಾಪಾರ ಸಚಿವಾಲಯ, ಭಾರತ (1971 - 1972)
*ಮುಖ್ಯ ಆರ್ಥಿಕ ಸಲಹೆಗಾರ, ಹಣಕಾಸು ಸಚಿವಾಲಯ, ಭಾರತ, (1972 - 1976)
*ಗೌರವ ಪ್ರಾಧ್ಯಾಪಕರು, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ, ನವದೆಹಲಿ (1976)
*ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶಕ (1976-1980)
*ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾದ ನಿರ್ದೇಶಕ (1976-1980)
*ಆಡಳಿತ ಮಂಡಳಿ, ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್, ಮನಿಲಾ
*ಕಾರ್ಯದರ್ಶಿ, ಹಣಕಾಸು ಸಚಿವಾಲಯ (ಆರ್ಥಿಕ ವ್ಯವಹಾರಗಳ ಇಲಾಖೆ), ಭಾರತ ಸರ್ಕಾರ, (1977 - 1980)
*ಗವರ್ನರ್, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (1982-1985)
*ಭಾರತದ ಯೋಜನಾ ಆಯೋಗದ ಉಪಾಧ್ಯಕ್ಷ, (1985-1987)
*ಪ್ರಧಾನ ಕಾರ್ಯದರ್ಶಿ, ದಕ್ಷಿಣ ಆಯೋಗ, ಜಿನೀವಾ (1987-1990)
*ಆರ್ಥಿಕ ವ್ಯವಹಾರಗಳ ಬಗ್ಗೆ ಭಾರತದ ಪ್ರಧಾನ ಮಂತ್ರಿಯ ಸಲಹೆಗಾರ (1990 - 1991)
*ಅಧ್ಯಕ್ಷರು, ವಿಶ್ವವಿದ್ಯಾಲಯ ಧನಸಹಾಯ ಆಯೋಗ (15 ಮಾರ್ಚ್ 1991 - 20 ಜೂನ್ 1991)[೮]
*ಭಾರತದ ಹಣಕಾಸು ಸಚಿವರು, (21 ಜೂನ್ 1991 - 15 ಮೇ 1996)
*ರಾಜ್ಯಸಭೆಯ ಸಂಸತ್ ಸದಸ್ಯ (1 ಅಕ್ಟೋಬರ್ 1991 - 14 ಜೂನ್ 2019)
*ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ (ಭಾರತ) (1998-2004)
*ಭಾರತದ ಪ್ರಧಾನ ಮಂತ್ರಿ (22 ಮೇ 2004 - 26 ಮೇ 2014)
*ರಾಜ್ಯಸಭೆಯ ಸಂಸತ್ ಸದಸ್ಯ (19 ಆಗಸ್ಟ್ 2019 - 3 ಏಪ್ರಿಲ್ 2024[೧೦೭])
==ಉಲ್ಲೇಖಗಳು==
61xoc2ga14dhoqnzjatllk4ptr31dgu
1254186
1254184
2024-11-09T14:34:02Z
Prakrathi shettigar
75939
/* ಪದವಿಗಳು ಮತ್ತು ಹುದ್ದೆಗಳು */
1254186
wikitext
text/x-wiki
{{underconstruction}}
ಮನಮೋಹನ್ ಸಿಂಗ್ (ಪಂಜಾಬಿ: ಜನನ ೨೬ ಸೆಪ್ಟೆಂಬರ್ ೧೯೩೨) ಒಬ್ಬ ಭಾರತೀಯ [[ರಾಜಕಾರಣಿ]], ಅರ್ಥಶಾಸ್ತ್ರಜ್ಞ, ಶಿಕ್ಷಣತಜ್ಞ ಮತ್ತು ಅಧಿಕಾರಿಯಾಗಿದ್ದು ಅವರು ೨೦೦೪ ರಿಂದ ೨೦೧೪ ರವರೆಗೆ [[ಭಾರತ|ಭಾರತದ]] [[ಪ್ರಧಾನ ಮಂತ್ರಿ|ಪ್ರಧಾನಿಯಾಗಿ]] ಸೇವೆ ಸಲ್ಲಿಸಿದರು.<ref>https://timesofindia.indiatimes.com/education/web-stories/these-10-indian-politicians-have-the-highest-educational-qualifications/photostory/108109425.cms</ref> [[ಜವಾಹರಲಾಲ್ ನೆಹರು|ಜವಾಹರಲಾಲ್ ನೆಹರು]], [[ಇಂದಿರಾ ಗಾಂಧಿ]] ಮತ್ತು [[ನರೇಂದ್ರ ಮೋದಿ]] ನಂತರ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ನಾಲ್ಕನೇ ಪ್ರಧಾನಿಯಾಗಿದ್ದಾರೆ.<ref>https://in.news.yahoo.com/a-look-at-indias-most-and-least-educated-101014455.html</ref> [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] ಸದಸ್ಯರಾಗಿದ್ದ ಸಿಂಗ್ ಭಾರತದ ಮೊದಲ ಸಿಖ್ ಪ್ರಧಾನಿಯಾಗಿದ್ದರು. ಜವಾಹರಲಾಲ್ ನೆಹರೂ ನಂತರ ಪೂರ್ಣ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ ನಂತರ ಮರು ಆಯ್ಕೆಯಾದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.<ref>https://www.business-standard.com/politics/india-needs-more-leaders-like-manmohan-singh-to-propel-growth-momentum-124040900046_1.html</ref>
==ಆರಂಭಿಕ ಜೀವನ ಮತ್ತು ಶಿಕ್ಷಣ==
ಗುರುಮುಖ್ ಸಿಂಗ್ ಮತ್ತು ಅಮೃತ್ ಕೌರ್ ದಂಪತಿಗೆ ೧೯೩೨ ರ [[ಸೆಪ್ಟೆಂಬರ್]] ೨೬ ರಂದು ಬ್ರಿಟಿಷ್ ಭಾರತದ [[ಪಂಜಾಬ್|ಪಂಜಾಬ್ನ]] ಗಾಹ್ನಲ್ಲಿ (ಈಗ ಪಂಜಾಬ್, ಪಾಕಿಸ್ತಾನದಲ್ಲಿದೆ) [[ಸಿಖ್ ಧರ್ಮ|ಸಿಖ್ ಕುಟುಂಬದಲ್ಲಿ]] ಜನಿಸಿದರು.<ref>https://web.archive.org/web/20111207031001/http://india.gov.in/govt/rajyasabhampbiodata.php?mpcode=2</ref> ಅವರು ಚಿಕ್ಕವರಿದ್ದಾಗ ಅವರ ತಾಯಿ ನಿಧನರಾದರು. ಅವನ ತಂದೆಯ ಅಜ್ಜಿ ಅವನನ್ನು ಬೆಳೆಸಿದರು. ಅವರ ಆರಂಭಿಕ ಶಾಲಾ ಶಿಕ್ಷಣವು ಉರ್ದು ಮಾಧ್ಯಮದಲ್ಲಿತ್ತು ಮತ್ತು ವರ್ಷಗಳ ನಂತರ ಪ್ರಧಾನ ಮಂತ್ರಿಯಾಗಿದ್ದಾಗಲೂ ಅವರು ತಮ್ಮ ಹಿಂದಿ ಭಾಷಣಗಳನ್ನು ಉರ್ದು ಲಿಪಿಯಲ್ಲಿ ಬರೆದರು, ಆದಾಗ್ಯೂ ಕೆಲವೊಮ್ಮೆ ಅವರು ತಮ್ಮ ಮಾತೃಭಾಷೆಯಾದ ಪಂಜಾಬಿಯನ್ನು ಬರೆಯಲು ಬಳಸುವ ಗುರುಮುಖಿಯನ್ನು ಸಹ ಬಳಸುತ್ತಿದ್ದರು.
ಭಾರತದ ವಿಭಜನೆಯ ನಂತರ ಅವರ ಕುಟುಂಬವು ಭಾರತದ ಹಲ್ದ್ವಾನ್ಗೆ ವಲಸೆ ಹೋಯಿತು. ೧೯೪೮ ರಲ್ಲಿ ಅವರು [[ಅಮೃತಸರ ಜಿಲ್ಲೆ|ಅಮೃತಸರಕ್ಕೆ]] ಸ್ಥಳಾಂತರಗೊಂಡರು, ಅಲ್ಲಿ ಅವರು ಅಮೃತಸರದ ಹಿಂದೂ ಕಾಲೇಜಿನಲ್ಲಿ ಅಧ್ಯಯನ ಮಾಡಿದರು.<ref>https://www.ndtv.com/india-news/70-years-after-graduation-manmohan-singh-remembers-college-days-1828252</ref> ಅವರು [[ಪಂಜಾಬ್]] ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ ನಂತರ ಹೋಶಿಯಾರ್ಪುರದಲ್ಲಿ [[ಅರ್ಥಶಾಸ್ತ್ರ|ಅರ್ಥಶಾಸ್ತ್ರವನ್ನು]] ಅಧ್ಯಯನ ಮಾಡಿದರು<ref>http://www.punjabcolleges.com/522-indiacolleges-Government-College-Hoshiarpur/</ref> ಮತ್ತು ಕ್ರಮವಾಗಿ ೧೯೫೨ ಹಾಗೂ ೧೯೫೪ ರಲ್ಲಿ ತಮ್ಮ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆದರು. ಅವರ ಶೈಕ್ಷಣಿಕ ವೃತ್ತಿಜೀವನದುದ್ದಕ್ಕೂ ಮೊದಲ ಸ್ಥಾನ ಪಡೆದರು. ಅವರು ೧೯೫೭ ರಲ್ಲಿ [[ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯ|ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ]] ಅರ್ಥಶಾಸ್ತ್ರ ಟ್ರೈಪೋಸ್ ಪೂರ್ಣಗೊಳಿಸಿದರು. ಅವರು ಸೇಂಟ್ ಜಾನ್ಸ್ ಕಾಲೇಜಿನ ಸದಸ್ಯರಾಗಿದ್ದರು.
ಕೇಂಬ್ರಿಡ್ಜ್ ನಂತರ ಸಿಂಗ್ ಭಾರತಕ್ಕೆ ಮರಳಿದರು ಮತ್ತು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ೧೯೬೦ ರಲ್ಲಿ ಅವರು ತಮ್ಮ ಡಿಫಿಲ್ಗಾಗಿ ಆಕ್ಸ್ಫರ್ಡ್ ವಿಶ್ವವಿದ್ಯಾಲಯಕ್ಕೆ ಹೋಗಿ ಅಲ್ಲಿ ಅವರು ನಫೀಲ್ಡ್ ಕಾಲೇಜಿನ ಸದಸ್ಯರಾಗಿದ್ದರು. ಐ.ಎಂ.ಡಿ. ಲಿಟಲ್ ಅವರ ಮೇಲ್ವಿಚಾರಣೆಯಲ್ಲಿ ಅವರ ೧೯೬೨ ರ ಡಾಕ್ಟರೇಟ್ ಪ್ರಬಂಧವು "ಭಾರತದ ರಫ್ತು ಕಾರ್ಯಕ್ಷಮತೆ ೧೯೫೧-೧೯೬೦ ರಫ್ತು ನಿರೀಕ್ಷೆಗಳು ಮತ್ತು ನೀತಿ ಪರಿಣಾಮಗಳು" ಎಂಬ ಶೀರ್ಷಿಕೆಯನ್ನು ಹೊಂದಿತ್ತು ಮತ್ತು ನಂತರ ಅವರ ಪುಸ್ತಕ "ಭಾರತದ ರಫ್ತು ಪ್ರವೃತ್ತಿಗಳು ಮತ್ತು ಸ್ವಾವಲಂಬಿ ಬೆಳವಣಿಗೆಯ ನಿರೀಕ್ಷೆಗಳು" ಗೆ ಆಧಾರವಾಗಿತ್ತು.
==ವೃತ್ತಿಜೀವನದ ಆರಂಭ==
ಡಿ.ಫಿಲ್ ಮುಗಿಸಿದ ನಂತರ ಸಿಂಗ್ ಭಾರತಕ್ಕೆ ಮರಳಿದರು. ಅವರು ೧೯೫೭ ರಿಂದ ೧೯೫೯ ರವರೆಗೆ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಹಿರಿಯ ಉಪನ್ಯಾಸಕರಾಗಿದ್ದರು. ೧೯೫೯ ಮತ್ತು ೧೯೬೩ ರ ಅವಧಿಯಲ್ಲಿ ಅವರು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ರೀಡರ್ ಆಗಿ ಸೇವೆ ಸಲ್ಲಿಸಿದರು ಮತ್ತು ೧೯೬೩ ರಿಂದ ೧೯೬೫ ರವರೆಗೆ ಅವರು ಅಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿದ್ದರು. ನಂತರ ಅವರು ೧೯೬೬ ರಿಂದ ೧೯೬೯ ರವರೆಗೆ ಯುನೈಟೆಡ್ ನೇಷನ್ಸ್ ಕಾನ್ಫರೆನ್ಸ್ ಓನ್ ಟ್ರೇಡ್ ಅಂಡ್ ಡೆವಲಪ್ಮೆಂಟ್ (ಯುಎನ್ಸಿಟಿಎಡಿ) ಗಾಗಿ ಕೆಲಸ ಮಾಡಿದರು. ನಂತರ ಅರ್ಥಶಾಸ್ತ್ರಜ್ಞರಾಗಿ ಸಿಂಗ್ ಅವರ ಪ್ರತಿಭೆಯನ್ನು ಗುರುತಿಸಿ ಲಲಿತ್ ನಾರಾಯಣ್ ಮಿಶ್ರಾ ಅವರು ಅವರನ್ನು ವಿದೇಶಿ ವ್ಯಾಪಾರ ಸಚಿವಾಲಯದ ಸಲಹೆಗಾರರಾಗಿ ನೇಮಿಸಿದರು.
೧೯೬೯ ರಿಂದ ೧೯೭೧ ರವರೆಗೆ ಸಿಂಗ್ [[ದೆಹಲಿ|ದೆಹಲಿ ವಿಶ್ವವಿದ್ಯಾಲಯದ]] ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ಅಂತರರಾಷ್ಟ್ರೀಯ ವ್ಯಾಪಾರದ ಪ್ರಾಧ್ಯಾಪಕರಾಗಿದ್ದರು.
೧೯೭೨ ರಲ್ಲಿ ಸಿಂಗ್ [[ಹಣಕಾಸು ಸಚಿವಾಲಯ (ಭಾರತ)|ಹಣಕಾಸು ಸಚಿವಾಲಯದಲ್ಲಿ]] ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದರು ಮತ್ತು ೧೯೭೬ ರಲ್ಲಿ ಅವರು ಹಣಕಾಸು ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿದ್ದರು. ೧೯೮೦-೧೯೮೨ ರಲ್ಲಿ ಅವರು ಯೋಜನಾ ಆಯೋಗದಲ್ಲಿದ್ದರು ಮತ್ತು ೧೯೮೨ ರಲ್ಲಿ ಅವರನ್ನು ಆಗಿನ ಹಣಕಾಸು ಸಚಿವ [[ಪ್ರಣಬ್ ಮುಖೆರ್ಜೀ|ಪ್ರಣಬ್ ಮುಖರ್ಜಿ]] ಅವರ ಅಡಿಯಲ್ಲಿ [[ಭಾರತೀಯ ರಿಸರ್ವ್ ಬ್ಯಾಂಕ್|ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ]] ಗವರ್ನರ್ ಆಗಿ ನೇಮಿಸಲಾಯಿತು, ಅವರು ೧೯೮೫ ರವರೆಗೆ ಈ ಹುದ್ದೆಯಲ್ಲಿದ್ದರು. ಅವರು ೧೯೮೫ ರಿಂದ ೧೯೮೭ ರವರೆಗೆ ಯೋಜನಾ ಆಯೋಗದ (ಭಾರತ) ಉಪಾಧ್ಯಕ್ಷರಾದರು. ಯೋಜನಾ ಆಯೋಗದಲ್ಲಿ ಅವರ ಅಧಿಕಾರಾವಧಿಯ ನಂತರ ಅವರು ೧೯೮೭ ರಿಂದ ನವೆಂಬರ್ ೧೯೯೦ ರವರೆಗೆ [[ಸ್ವಿಟ್ಜರ್ಲ್ಯಾಂಡ್|ಸ್ವಿಟ್ಜರ್ಲೆಂಡ್ನ]] [[ಜಿನಿವಾ|ಜಿನೀವಾದಲ್ಲಿ]] ಪ್ರಧಾನ ಕಚೇರಿಯನ್ನು ಹೊಂದಿರುವ ಸ್ವತಂತ್ರ ಆರ್ಥಿಕ ನೀತಿ ಚಿಂತಕರ ಚಾವಡಿಯಾದ ಸೌತ್ ಕಮಿಷನ್ನ ಪ್ರಧಾನ ಕಾರ್ಯದರ್ಶಿಯಾಗಿದ್ದರು.<ref>https://web.archive.org/web/20081201163629/http://www.thecommonwealth.org/YearbookInternal/172024/head_of_government/</ref>
ಸಿಂಗ್ ನವೆಂಬರ್ ೧೯೯೦ ರಲ್ಲಿ ಜಿನೀವಾದಿಂದ ಭಾರತಕ್ಕೆ ಮರಳಿದರು ಮತ್ತು ಚಂದ್ರಶೇಖರ್ ಅವರ ಅಧಿಕಾರಾವಧಿಯಲ್ಲಿ ಆರ್ಥಿಕ ವ್ಯವಹಾರಗಳ ಬಗ್ಗೆ ಭಾರತದ ಪ್ರಧಾನ ಮಂತ್ರಿಯ ಸಲಹೆಗಾರರಾಗಿ ಹುದ್ದೆಯನ್ನು ಅಲಂಕರಿಸಿದರು. ಮಾರ್ಚ್ ೧೯೯೧ ರಲ್ಲಿ ಅವರು ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಅಧ್ಯಕ್ಷರಾದರು.
==ರಾಜಕೀಯ ಜೀವನ==
===ಹಣಕಾಸು ಸಚಿವರು===
೧೯೯೧ ರಲ್ಲಿ ಭಾರತದ ವಿತ್ತೀಯ ಕೊರತೆಯು ಒಟ್ಟು ದೇಶೀಯ ಉತ್ಪನ್ನದ ಶೇಕಡಾ ೮.೫ ರಷ್ಟಿತ್ತು, ಪಾವತಿಗಳ ಸಮತೋಲನವು ದೊಡ್ಡದಾಗಿತ್ತು ಮತ್ತು ಚಾಲ್ತಿ ಖಾತೆ ಕೊರತೆಯು ಭಾರತದ ಜಿಡಿಪಿಯ ಶೇಕಡಾ ೩.೫ ರಷ್ಟಿತ್ತು. ೨೦೦೯ ರಲ್ಲಿ ೬೦೦ ಬಿಲಿಯನ್ ಯುಎಸ್ ಡಾಲರ್ಗೆ ಹೋಲಿಸಿದರೆ ಭಾರತದ ವಿದೇಶಿ ಮೀಸಲು ಕೇವಲ ೧ ಬಿಲಿಯನ್ ಯುಎಸ್ ಡಾಲರ್ ಆಗಿತ್ತು.<ref>https://web.archive.org/web/20100103094134/http://in.biz.yahoo.com/100101/50/bauua1.html</ref>
ಸ್ಪಷ್ಟವಾಗಿ ಭಾರತವು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿತ್ತು. ಈ ಹಂತದಲ್ಲಿ ಭಾರತ ಸರ್ಕಾರವು ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ ಹಣವನ್ನು ಕೋರಿತು. ಅದು ಭಾರತಕ್ಕೆ ಆರ್ಥಿಕವಾಗಿ ಸಹಾಯ ಮಾಡುವಾಗ ಭಾರತದ ಆರ್ಥಿಕ ನೀತಿಗೆ ಸಂಬಂಧಿಸಿದಂತೆ ಹಲವಾರು ಷರತ್ತುಗಳನ್ನು ವಿಧಿಸಿತು. ಪರಿಣಾಮವಾಗಿ ಐಎಂಎಫ್ ನಿರ್ದೇಶಿಸಿದ ನೀತಿಯು ಸರ್ವವ್ಯಾಪಿ ಪರವಾನಗಿ ರಾಜ್ ಅನ್ನು ತೆಗೆದುಹಾಕಬೇಕಾಗಿತ್ತು ಮತ್ತು ಸರ್ಕಾರಿ ನಿಯಂತ್ರಿತ ಆರ್ಥಿಕತೆಗಾಗಿ ಭಾರತದ ಪ್ರಯತ್ನವನ್ನು ಕೊನೆಗೊಳಿಸಬೇಕಾಗಿತ್ತು.
ಭಾರತವು ಅಭೂತಪೂರ್ವ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ಸಿಂಗ್ ಪ್ರಧಾನಿ ಮತ್ತು ಪಕ್ಷಕ್ಕೆ ವಿವರಿಸಿದರು. ಆದಾಗ್ಯೂ ಪಕ್ಷದ ಕಾರ್ಯಕರ್ತರು ನಿಯಂತ್ರಣಗಳನ್ನು ಸಡಿಲಗೊಳಿಸುವುದನ್ನು ವಿರೋಧಿಸಿದರು. ಆದ್ದರಿಂದ ಪಿ.ಚಿದಂಬರಂ ಮತ್ತು ಸಿಂಗ್ ಅವರು ಆರ್ಥಿಕತೆಯನ್ನು ನಿಯಂತ್ರಣ ಮುಕ್ತಗೊಳಿಸದಿದ್ದರೆ ಕುಸಿಯುತ್ತದೆ ಎಂದು ಪಕ್ಷಕ್ಕೆ ವಿವರಿಸಿದರು. ಪಕ್ಷವನ್ನು ದಿಗ್ಭ್ರಮೆಗೊಳಿಸುವಂತೆ ರಾವ್ ಅವರು ಭಾರತೀಯ ಆರ್ಥಿಕತೆಯನ್ನು ನಿಯಂತ್ರಣ ಮುಕ್ತಗೊಳಿಸಲು ಸಿಂಗ್ ಅವರಿಗೆ ಅವಕಾಶ ನೀಡಿದರು.
ತರುವಾಯ ಇಲ್ಲಿಯವರೆಗೆ ಭಾರತದ ಸಮಾಜವಾದಿ ಅರ್ಥವ್ಯವಸ್ಥೆಯ ಅತ್ಯಂತ ಪ್ರಭಾವಶಾಲಿ ವಾಸ್ತುಶಿಲ್ಪಿಗಳಲ್ಲಿ ಒಬ್ಬರಾಗಿದ್ದ ಸಿಂಗ್ ಪರವಾನಗಿ ರಾಜ್ ಅನ್ನು ತೆಗೆದುಹಾಕಿದರು, ಆರ್ಥಿಕತೆಯ ಮೇಲಿನ ರಾಜ್ಯ ನಿಯಂತ್ರಣವನ್ನು ಕಡಿಮೆ ಮಾಡಿದರು ಮತ್ತು ಆಮದು ತೆರಿಗೆಗಳನ್ನು ಕಡಿಮೆ ಮಾಡಿದರು.<ref>http://www.rediff.com/money/2005/sep/26pm.htm</ref> ಹೀಗೆ ರಾವ್ ಮತ್ತು ಸಿಂಗ್ ಅವರು ಆರ್ಥಿಕತೆಯನ್ನು ತೆರೆಯಲು ಮತ್ತು ಭಾರತದ ಸಮಾಜವಾದಿ ಆರ್ಥಿಕತೆಯನ್ನು ಹೆಚ್ಚು ಬಂಡವಾಳಶಾಹಿಯಾಗಿ ಪರಿವರ್ತಿಸಲು ನೀತಿಗಳನ್ನು ಜಾರಿಗೆ ತಂದರು. ಅವರು ವಿದೇಶಿ ನೇರ ಹೂಡಿಕೆ (ಎಫ್ಡಿಐ) ಹಾದಿಯಲ್ಲಿ ಇದ್ದ ಅನೇಕ ಅಡೆತಡೆಗಳನ್ನು ತೆಗೆದುಹಾಕಿದರು ಮತ್ತು ಸಾರ್ವಜನಿಕ ವಲಯದ ಕಂಪನಿಗಳ ಖಾಸಗೀಕರಣ ಪ್ರಕ್ರಿಯೆಯನ್ನು ಪ್ರಾರಂಭಿಸಿದರು. ಆದಾಗ್ಯೂ ಈ ಸುಧಾರಣೆಗಳ ಹೊರತಾಗಿಯೂ ಇತರ ಕ್ಷೇತ್ರಗಳಲ್ಲಿ ಸರ್ಕಾರವು ಕಾರ್ಯನಿರ್ವಹಿಸದ ಕಾರಣ ರಾವ್ ಅವರ ಸರ್ಕಾರವನ್ನು ೧೯೯೬ ರಲ್ಲಿ ಹೊರಹಾಕಲಾಯಿತು. ಭಾರತವನ್ನು ಮಾರುಕಟ್ಟೆ ಆರ್ಥಿಕತೆಯತ್ತ ತಳ್ಳಿದ ಸಿಂಗ್ ಅವರ ಕೆಲಸವನ್ನು ಶ್ಲಾಘಿಸಿದ ದೀರ್ಘಕಾಲದ ಕ್ಯಾಬಿನೆಟ್ ಸಚಿವ ಪಿ.ಚಿದಂಬರಂ ಅವರು ಭಾರತದ ಸುಧಾರಣೆಗಳಲ್ಲಿ ಸಿಂಗ್ ಅವರ ಪಾತ್ರವನ್ನು [[ಚೀನಾ|ಚೀನಾದಲ್ಲಿ]] ಡೆಂಗ್ ಕ್ಸಿಯಾವೊಪಿಂಗ್ ಅವರ ಪಾತ್ರಕ್ಕೆ ಹೋಲಿಸಿದ್ದಾರೆ.<ref>http://news.oneindia.in/2008/05/02/manmohan-is-deng-xiaoping-of-india-p-chidambaram-1209740775.html</ref>
೧೯೯೨ ರಲ್ಲಿ ೧.೮ ಬಿಲಿಯನ್ ಯುಎಸ್ ಡಾಲರ್ ಸೆಕ್ಯುರಿಟೀಸ್ ಹಗರಣವನ್ನು ನಿರೀಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಸಂಸದೀಯ ತನಿಖಾ ವರದಿಯು ಟೀಕಿಸಿದ ನಂತರ ೧೯೯೩ ರಲ್ಲಿ ಸಿಂಗ್ ಹಣಕಾಸು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಸಿಂಗ್ ಅವರ ರಾಜೀನಾಮೆಯನ್ನು ನಿರಾಕರಿಸಿದ ಪ್ರಧಾನಿ ರಾವ್ ಬದಲಿಗೆ ವರದಿಯಲ್ಲಿ ನೇರವಾಗಿ ಆರೋಪಿಗಳಾಗಿರುವ ವ್ಯಕ್ತಿಗಳನ್ನು ಶಿಕ್ಷಿಸುವುದಾಗಿ ಭರವಸೆ ನೀಡಿದರು.<ref>https://www.nytimes.com/1994/01/01/world/indian-leader-bars-key-aide-from-quitting-in-stock-scam.html?pagewanted=1</ref>
===ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ===
ಸಿಂಗ್ ಅವರು ೧೯೯೧ ರಲ್ಲಿ [[ಅಸ್ಸಾಂ|ಅಸ್ಸಾಂ ರಾಜ್ಯದ]] ಶಾಸಕಾಂಗದಿಂದ ಸಂಸತ್ತಿನ ಮೇಲ್ಮನೆಯಾದ [[ರಾಜ್ಯಸಭೆ|ರಾಜ್ಯಸಭೆಗೆ]] ಮೊದಲ ಬಾರಿಗೆ ಆಯ್ಕೆಯಾದರು ಮತ್ತು ೧೯೯೫, ೨೦೦೧, ೨೦೦೭ ಮತ್ತು ೨೦೧೩ ರಲ್ಲಿ ಮರು ಆಯ್ಕೆಯಾದರು. ೧೯೯೮ ರಿಂದ ೨೦೦೪ ರವರೆಗೆ [[ಭಾರತೀಯ ಜನತಾ ಪಕ್ಷ]] ಅಧಿಕಾರದಲ್ಲಿದ್ದಾಗ ಸಿಂಗ್ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು. ೧೯೯೯ ರಲ್ಲಿ ಅವರು ದಕ್ಷಿಣ [[ದೆಹಲಿ|ದೆಹಲಿಯಿಂದ]] ಲೋಕಸಭೆಗೆ ಸ್ಪರ್ಧಿಸಿದರು ಆದರೆ ಸ್ಥಾನವನ್ನು ಗೆಲ್ಲಲು ಸಾಧ್ಯವಾಗಲಿಲ್ಲ.<ref>https://web.archive.org/web/20090419075333/http://ibnlive.in.com/politics/electionstats/candidate/Manmohan%20Singh.html</ref>
==ಪ್ರಧಾನ ಮಂತ್ರಿ==
===ಮೊದಲ ಅವಧಿ: ೨೦೦೪–೨೦೦೯===
೨೦೦೪ ರ [[ಚುನಾವಣೆ|ಸಾರ್ವತ್ರಿಕ ಚುನಾವಣೆಗಳ]] ನಂತರ [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] ಲೋಕಸಭೆಯಲ್ಲಿ ಏಕೈಕ ಅತಿ ಹೆಚ್ಚು ಸ್ಥಾನಗಳನ್ನು ಹೊಂದಿರುವ ರಾಜಕೀಯ ಪಕ್ಷವಾಗಿ ಅಧಿಕಾರದಲ್ಲಿರುವ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್ಡಿಎ) ಅಧಿಕಾರಾವಧಿಯನ್ನು ಕೊನೆಗೊಳಿಸಿತು. ಇದು ಮಿತ್ರಪಕ್ಷಗಳೊಂದಿಗೆ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ರಚಿಸಿತು ಮತ್ತು ಸರ್ಕಾರ ರಚಿಸಲು ಹಕ್ಕು ಮಂಡಿಸಿತು. ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಸೋನಿಯಾ ಗಾಂಧಿ ಅವರು ತಂತ್ರಜ್ಞ ಮನಮೋಹನ್ ಸಿಂಗ್ ಅವರನ್ನು ಯುಪಿಎ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದರು. ಬಿಬಿಸಿ ಪ್ರಕಾರ ಸಿಂಗ್ ಎಂದಿಗೂ ನೇರ ಜನಪ್ರಿಯ ಚುನಾವಣೆಯಲ್ಲಿ ಗೆದ್ದಿಲ್ಲವಾದರೂ ಅವರು "ಭಾರಿ ಜನಪ್ರಿಯ ಬೆಂಬಲವನ್ನು ಪಡೆದರು, ಏಕೆಂದರೆ ಅನೇಕ ಭಾರತೀಯ ಆಡಳಿತಗಳಲ್ಲಿ ವ್ಯಾಪಿಸಿರುವ ಭ್ರಷ್ಟಾಚಾರದ ಕಳಂಕದಿಂದ ಸ್ಪರ್ಶಿಸದ ಶುದ್ಧ ರಾಜಕಾರಣಿಯಾಗಿ ಅವರನ್ನು ಅನೇಕರು ನೋಡಿದರು." ಅವರು ೨೨ ಮೇ ೨೦೦೪ ರಂದು ಭಾರತದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
===ಎರಡನೇ ಅವಧಿ: ೨೦೦೯-೨೦೧೪===
ಭಾರತವು ೧೫ ನೇ ಲೋಕಸಭೆಗೆ ೧೬ ಏಪ್ರಿಲ್ ೨೦೦೯ ರಿಂದ ೧೩ ಮೇ ೨೦೦೯ ರವರೆಗೆ ಐದು ಹಂತಗಳಲ್ಲಿ ಸಾರ್ವತ್ರಿಕ ಚುನಾವಣೆಗಳನ್ನು ನಡೆಸಿತು. ಚುನಾವಣೆಯ ಫಲಿತಾಂಶಗಳನ್ನು ೧೬ ಮೇ ೨೦೦೯ ರಂದು ಘೋಷಿಸಲಾಯಿತು.<ref>https://archive.today/20121206033206/http://www.google.com/hostednews/ap/article/ALeqM5gf53l7BbUSc4DUHCgzjLF4YfW9CgD987BC100</ref> [[ಆಂಧ್ರ ಪ್ರದೇಶ|ಆಂಧ್ರಪ್ರದೇಶ]], [[ರಾಜಸ್ಥಾನ]], [[ಮಹಾರಾಷ್ಟ್ರ]], [[ತಮಿಳುನಾಡು]], [[ಕೇರಳ]], [[ಪಶ್ಚಿಮ ಬಂಗಾಳ]] ಮತ್ತು [[ಉತ್ತರ ಪ್ರದೇಶ|ಉತ್ತರ ಪ್ರದೇಶಗಳಲ್ಲಿನ]] ಪ್ರಬಲ ಪ್ರದರ್ಶನವು ಹಾಲಿ ಸಿಂಗ್ ಅವರ ನೇತೃತ್ವದಲ್ಲಿ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ಹೊಸ ಸರ್ಕಾರವನ್ನು ರಚಿಸಲು ಸಹಾಯ ಮಾಡಿತು. ಅವರು ೧೯೬೨ ರಲ್ಲಿ [[ಜವಾಹರಲಾಲ್ ನೆಹರು|ಜವಾಹರಲಾಲ್ ನೆಹರು]] ನಂತರ ಪೂರ್ಣ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ ನಂತರ ಮರುಚುನಾವಣೆಯಲ್ಲಿ ಗೆದ್ದ ಮೊದಲ ಪ್ರಧಾನಿಯಾದರು. ಸದನದ ೫೪೩ ಸದಸ್ಯರಲ್ಲಿ ೩೨೨ ಸದಸ್ಯರ ಬೆಂಬಲದೊಂದಿಗೆ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಆರಾಮದಾಯಕ ಬಹುಮತವನ್ನು ಒಟ್ಟುಗೂಡಿಸಲು ಸಾಧ್ಯವಾಯಿತು. ಇವುಗಳಲ್ಲಿ ಯುಪಿಎ ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್ಪಿ), ಸಮಾಜವಾದಿ ಪಕ್ಷ (ಎಸ್ಪಿ), ಜನತಾದಳ (ಜಾತ್ಯತೀತ) (ಜೆಡಿಎಸ್), ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಮತ್ತು ಇತರ ಸಣ್ಣ ಪಕ್ಷಗಳ ಬಾಹ್ಯ ಬೆಂಬಲ ಸೇರಿವೆ.<ref>https://web.archive.org/web/20090521022032/http://ibnlive.in.com/news/smooth-sailing-for-upa-parties-scramble-to-support/92967-37.html</ref>
೨೦೦೯ ರ ಮೇ ೨೨ ರಂದು [[ರಾಷ್ಟ್ರಪತಿ ಭವನ|ರಾಷ್ಟ್ರಪತಿ ಭವನದಲ್ಲಿ]] ನಡೆದ ಸಮಾರಂಭದಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.<ref>https://web.archive.org/web/20090527164431/http://www.timesnow.tv/Team-manmohan-set-to-form-govt-today/articleshow/4317510.cms</ref> ೨೦೦೯ ರ ಭಾರತೀಯ ಸಾರ್ವತ್ರಿಕ ಚುನಾವಣೆ ೨೦೧೪ (೮೩೪ ಮಿಲಿಯನ್), ೨೦೧೯ (೯೧೨ ಮಿಲಿಯನ್) ಮತ್ತು ೨೦೨೪ (೯೬೮ ಮಿಲಿಯನ್) ಗಿಂತ ಮೊದಲು ನಡೆದ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಚುನಾವಣೆಯಾಗಿದ್ದು ಅರ್ಹ ಮತದಾರರು ೭೧೪ ಮಿಲಿಯನ್.
ಮನಮೋಹನ್ ಸಿಂಗ್ ಅವರು ಭಾರತದ [[ಕಲ್ಲಿದ್ದಲು ಸಚಿವಾಲಯ|ಕಲ್ಲಿದ್ದಲು ಸಚಿವರಾಗಿದ್ದ]] ೨೦೦೫ ಮತ್ತು ೨೦೦೯ ರ ನಡುವೆ ಕೆಲವು ಖಾಸಗಿ ಕಂಪನಿಗಳಿಗೆ ಬಿಡ್ಡಿಂಗ್ ಪ್ರಕ್ರಿಯೆಯಿಲ್ಲದೆ ಕಲ್ಲಿದ್ದಲು ನಿಕ್ಷೇಪಗಳನ್ನು ಹಂಚಿಕೆ ಮಾಡಿದ್ದರಿಂದ ರಾಷ್ಟ್ರವು ಅಂದಾಜು ೧.೮೫ ಟ್ರಿಲಿಯನ್ ರೂಪಾಯಿ (ಅಲ್ಪಾವಧಿ) ನಷ್ಟವನ್ನು ಅನುಭವಿಸಿದೆ ಎಂದು ಸಿಎಜಿ ಸಂಸತ್ತಿನಲ್ಲಿ ಸಲ್ಲಿಸಿದ ೨೦೧೨ ರ ವರದಿಯಲ್ಲಿ ತಿಳಿಸಲಾಗಿದೆ.<ref>http://news.oneindia.in/2012/08/17/coalgate-scam-pm-manmohan-singh-asked-to-resign-bjp-1055354.html</ref><ref>https://web.archive.org/web/20130508021848/http://articles.economictimes.indiatimes.com/2012-08-19/news/33272942_1_coal-scam-2g-telecom-minister</ref>
೨ ಜಿ ಸ್ಪೆಕ್ಟ್ರಂ ಹಗರಣದಲ್ಲಿ ಭಾಗಿಯಾದ ಆರೋಪದಲ್ಲಿ ಜೆಪಿಸಿಯ ಸದಸ್ಯರಲ್ಲಿ ಒಬ್ಬರಾದ ಯಶವಂತ್ ಸಿನ್ಹಾ ಅವರು ೨೦೧೩ರ ಏಪ್ರಿಲ್ ನಲ್ಲಿ ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಯ ಮುಂದೆ ಹಾಜರಾಗಲು ಮನಮೋಹನ್ ಸಿಂಗ್ ನಿರಾಕರಿಸಿದ್ದರು.<ref>http://www.dnaindia.com/india/1820446/report-2g-scam-disappointed-over-manmohan-singh-s-refusal-to-appear-before-jpc-says-yashwant-sinha</ref>
==ಪ್ರಧಾನ ಮಂತ್ರಿಯ ನಂತರದ (೨೦೧೪-ಪ್ರಸ್ತುತ)==
ಸಿಂಗ್ ಅವರ ಪ್ರಧಾನ ಮಂತ್ರಿ ಹುದ್ದೆ ಅಧಿಕೃತವಾಗಿ ೧೭ ಮೇ ೨೦೧೪ ರಂದು ಮಧ್ಯಾಹ್ನ ಕೊನೆಗೊಂಡಿತು. ೨೦೧೪ ರ ಸಾರ್ವತ್ರಿಕ ಚುನಾವಣೆಯಲ್ಲಿ ೧೬ ನೇ ಲೋಕಸಭೆಗೆ ಪ್ರಧಾನಿ ಅಭ್ಯರ್ಥಿಯಾಗಿ ಸ್ಪರ್ಧಿಸಿರಲಿಲ್ಲ. ಭಾರತೀಯ ಜನತಾ ಪಕ್ಷ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು ಚುನಾವಣೆಯಲ್ಲಿ ಗೆದ್ದ ನಂತರ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದರು. ೨೦೧೪ ರ ಮೇ ೨೬ ರಂದು ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವವರೆಗೂ ಅವರು ಹಂಗಾಮಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು.<ref>https://www.ndtv.com/elections-news/prime-minister-manmohan-singh-resigns-after-10-years-in-office-562442</ref> ಸಿಂಗ್ ಕಾಂಗ್ರೆಸ್ ಅಧ್ಯಕ್ಷೆ [[ಸೋನಿಯಾ ಗಾಂಧಿ]], ಮಾಜಿ ರಾಷ್ಟ್ರಪತಿಗಳಾದ [[ಎ.ಪಿ.ಜೆ.ಅಬ್ದುಲ್ ಕಲಾಂ|ಎಪಿಜೆ ಅಬ್ದುಲ್ ಕಲಾಂ]] ಮತ್ತು [[ಪ್ರತಿಭಾ ಪಾಟೀಲ್]] ಮತ್ತು ಉಪರಾಷ್ಟ್ರಪತಿ [[ಹಮೀದ್ ಅನ್ಸಾರಿ]] ಅವರೊಂದಿಗೆ ಮೋದಿಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ್ದರು. ನಂತರ ಸಿಂಗ್ ನವದೆಹಲಿಯ ಮೂರನೇ ಮೋತಿಲಾಲ್ ನೆಹರು ರಸ್ತೆಗೆ ಸ್ಥಳಾಂತರಗೊಂಡರು.
೨೦೧೬ ರಲ್ಲಿ ಸಿಂಗ್ ಅವರು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಜವಾಹರಲಾಲ್ ನೆಹರು ಅಧ್ಯಕ್ಷರಾಗಿ ಸ್ಥಾನವನ್ನು ತೆಗೆದುಕೊಳ್ಳಲಿದ್ದಾರೆ ಎಂದು ಘೋಷಿಸಲಾಯಿತು, ಆದರೆ ಅಂತಿಮವಾಗಿ ಅವರು ಅದನ್ನು ಮಾಡಲಿಲ್ಲ. ಸಿಂಗ್ ಏಪ್ರಿಲ್ ೨೦೨೪ ರಲ್ಲಿ ರಾಜ್ಯಸಭೆಯಿಂದ ನಿವೃತ್ತರಾದರು ಮತ್ತು ಸೋನಿಯಾ ಗಾಂಧಿ ಅವರ ಉತ್ತರಾಧಿಕಾರಿಯಾದರು.<ref>https://timesofindia.indiatimes.com/india/manmohan-singh-to-end-33-years-stint-in-rs-on-apr-3-sonia-gandhi-to-begin-first/articleshow/107698236.cms</ref>
==ಕುಟುಂಬ ಮತ್ತು ವೈಯಕ್ತಿಕ ಜೀವನ==
ಸಿಂಗ್ ೧೯೫೮ ರಲ್ಲಿ ಗುರುಶರಣ್ ಕೌರ್ ಅವರನ್ನು ವಿವಾಹವಾದರು. ಅವರಿಗೆ ಉಪಿಂದರ್ ಸಿಂಗ್, ದಮನ್ ಸಿಂಗ್ ಮತ್ತು ಅಮೃತ್ ಸಿಂಗ್ ಎಂಬ ಮೂವರು ಪುತ್ರಿಯರಿದ್ದಾರೆ. ಉಪಿಂದರ್ ಸಿಂಗ್ ಅಶೋಕ ವಿಶ್ವವಿದ್ಯಾಲಯದಲ್ಲಿ ಇತಿಹಾಸದ ಪ್ರಾಧ್ಯಾಪಕರಾಗಿದ್ದಾರೆ. ಅವರು ಪ್ರಾಚೀನ ದೆಹಲಿ (೧೯೯೯) ಮತ್ತು ಎ ಹಿಸ್ಟರಿ ಆಫ್ ಏನ್ಷಿಯಂಟ್ ಅಂಡ್ ಅರ್ಲಿ ಮಿಡೀವಲ್ ಇಂಡಿಯಾ (೨೦೦೮) ಸೇರಿದಂತೆ ಆರು ಪುಸ್ತಕಗಳನ್ನು ಬರೆದಿದ್ದಾರೆ. ದಮನ್ ಸಿಂಗ್ ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜು ಮತ್ತು ಗುಜರಾತ್ನ ಆನಂದ್ನ ಇನ್ಸ್ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್ಮೆಂಟ್ನ ಪದವೀಧರರಾಗಿದ್ದಾರೆ ಮತ್ತು ದಿ ಲಾಸ್ಟ್ ಫ್ರಾಂಟಿಯರ್: ಪೀಪಲ್ ಅಂಡ್ ಫಾರೆಸ್ಟ್ಸ್ ಇನ್ ಮಿಜೋರಾಂ ಮತ್ತು ನೈನ್ ಬೈ ನೈನ್ ಎಂಬ ಕಾದಂಬರಿಯ ಲೇಖಕರಾಗಿದ್ದಾರೆ. ಸಿಂಗ್ ಅವರ ಅಳಿಯ ೧೯೮೩ ರ ಬ್ಯಾಚ್ನ ಭಾರತೀಯ ಪೊಲೀಸ್ ಸೇವೆಯ ಅಧಿಕಾರಿ ಅಶೋಕ್ ಪಟ್ನಾಯಕ್ ಅವರನ್ನು ೨೦೧೬ ರಲ್ಲಿ ರಾಷ್ಟ್ರೀಯ ಗುಪ್ತಚರ ಗ್ರಿಡ್ (ನ್ಯಾಟ್ಗ್ರಿಡ್) ಸಿಇಒ ಆಗಿ ನೇಮಿಸಲಾಯಿತು.
೧೯೮೪ ರ ಸಿಖ್ ವಿರೋಧಿ ದಂಗೆಯ ಸಮಯದಲ್ಲಿ ಮನಮೋಹನ್ ಸಿಂಗ್ ಅವರ ಮೇಲೆ ದಾಳಿ ನಡೆಸಲಾಯಿತು ಮತ್ತು ನಾಗರಿಕರ ಪರಿಹಾರ ಸಮಿತಿಗೆ ಆರ್ಥಿಕ ಸಹಾಯವನ್ನು ನೀಡಲಾಯಿತು ಹಾಗೂ ಗಲಭೆಯ ಸಮಯದಲ್ಲಿ ರಕ್ತಪಾತಕ್ಕಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪರವಾಗಿ ವಿವಾದಾತ್ಮಕವಾಗಿ ಕ್ಷಮೆಯಾಚಿಸಿದ್ದರು.<ref>https://www.thehindu.com/news/the-india-cables/Manmohan-Singhs-apology-for-anti-Sikh-riots-a-lsquoGandhian-moment-of-moral-clarity-says-2005-cable/article14692805.ece</ref>
ಸಿಂಗ್ ಅನೇಕ ಹೃದಯ ಬೈಪಾಸ್ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದಾರೆ, ಅವುಗಳಲ್ಲಿ ಇತ್ತೀಚಿನದು ಜನವರಿ ೨೦೦೯ ರಲ್ಲಿ ನಡೆಯಿತು.
==ಪದವಿಗಳು ಮತ್ತು ಹುದ್ದೆಗಳು==
*ಅರ್ಥಶಾಸ್ತ್ರದಲ್ಲಿ ಬಿ.ಎ. (ಆನರ್ಸ್) ೧೯೫೨; ಅರ್ಥಶಾಸ್ತ್ರದಲ್ಲಿ ಎಂ.ಎ(ಪ್ರಥಮ ದರ್ಜೆ), ೧೯೫೪ ಪಂಜಾಬ್ ವಿಶ್ವವಿದ್ಯಾಲಯ, ಚಂಡೀಗಢ (ಆಗ ಹೋಶಿಯಾರ್ಪುರ, ಪಂಜಾಬ್), ಭಾರತ
*ಅರ್ಥಶಾಸ್ತ್ರದಲ್ಲಿ ಗೌರವ ಪದವಿ, ಕೇಂಬ್ರಿಡ್ಜ್ ವಿಶ್ವವಿದ್ಯಾಲಯ - ಸೇಂಟ್ ಜಾನ್ಸ್ ಕಾಲೇಜು (೧೯೫೭)
**ಹಿರಿಯ ಉಪನ್ಯಾಸಕ, ಅರ್ಥಶಾಸ್ತ್ರ (೧೯೫೭-೧೯೫೯)
**ರೀಡರ್ (೧೯೫೯ - ೧೯೬೩)
**ಪ್ರೊಫೆಸರ್ (೧೯೬೩-೧೯೬೫)
**ಪ್ರೊಫೆಸರ್ ಆಫ್ ಇಂಟರ್ನ್ಯಾಷನಲ್ ಟ್ರೇಡ್ (೧೯೬೯ - ೧೯೭೧)
*ಅರ್ಥಶಾಸ್ತ್ರದಲ್ಲಿ ಡಿ.ಫಿಲ್, ಆಕ್ಸ್ಫರ್ಡ್ ವಿಶ್ವವಿದ್ಯಾಲಯ - ನಫೀಲ್ಡ್ ಕಾಲೇಜ್ (೧೯೬೨)
*ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್, ದೆಹಲಿ ವಿಶ್ವವಿದ್ಯಾಲಯ
**ಗೌರವ ಪ್ರಾಧ್ಯಾಪಕ (೧೯೬೬)
*ಚೀಫ್, ಫೈನಾನ್ಸಿಂಗ್ ಫಾರ್ ಟ್ರೇಡ್ ವಿಭಾಗ, ಯುಎನ್ಸಿಟಿಎಡಿ, ಯುನೈಟೆಡ್ ನೇಷನ್ಸ್ ಸೆಕ್ರೆಟರಿಯೇಟ್, ನ್ಯೂಯಾರ್ಕ್
**೧೯೬೬: ಆರ್ಥಿಕ ವ್ಯವಹಾರಗಳ ಅಧಿಕಾರಿ ೧೯೬೬
*ಆರ್ಥಿಕ ಸಲಹೆಗಾರ, ವಿದೇಶಿ ವ್ಯಾಪಾರ ಸಚಿವಾಲಯ, ಭಾರತ (೧೯೭೧ - ೧೯೭೨)
*ಮುಖ್ಯ ಆರ್ಥಿಕ ಸಲಹೆಗಾರ, ಹಣಕಾಸು ಸಚಿವಾಲಯ, ಭಾರತ (೧೯೭೨ - ೧೯೭೬)
*ಗೌರವ ಪ್ರಾಧ್ಯಾಪಕರು, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ, ನವದೆಹಲಿ (೧೯೭೬)
*ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶಕ (೧೯೭೬-೧೯೮೦)
*ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾದ ನಿರ್ದೇಶಕ (೧೯೭೬-೧೯೮೦)
*ಆಡಳಿತ ಮಂಡಳಿ, ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್, ಮನಿಲಾ
*ಕಾರ್ಯದರ್ಶಿ, ಹಣಕಾಸು ಸಚಿವಾಲಯ (ಆರ್ಥಿಕ ವ್ಯವಹಾರಗಳ ಇಲಾಖೆ), ಭಾರತ ಸರ್ಕಾರ (೧೯೭೭ - ೧೯೮೦)
*ಗವರ್ನರ್, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (೧೯೮೨-೧೯೮೫)
*ಭಾರತದ ಯೋಜನಾ ಆಯೋಗದ ಉಪಾಧ್ಯಕ್ಷ (೧೯೮೫-೧೯೮೭)
*ಪ್ರಧಾನ ಕಾರ್ಯದರ್ಶಿ, ದಕ್ಷಿಣ ಆಯೋಗ, ಜಿನೀವಾ (೧೯೮೭-೧೯೯೦)
*ಆರ್ಥಿಕ ವ್ಯವಹಾರಗಳ ಬಗ್ಗೆ ಭಾರತದ ಪ್ರಧಾನ ಮಂತ್ರಿಯ ಸಲಹೆಗಾರ (೧೯೯೦-೧೯೯೧)
*ಅಧ್ಯಕ್ಷರು, ವಿಶ್ವವಿದ್ಯಾಲಯ ಧನಸಹಾಯ ಆಯೋಗ (೧೫ ಮಾರ್ಚ್ ೧೯೯೧ - ೨೦ ಜೂನ್ ೧೯೯೧)
*ಭಾರತದ ಹಣಕಾಸು ಸಚಿವರು (೨೧ ಜೂನ್ ೧೯೯೧ - ೧೫ ಮೇ ೧೯೯೬)
*ರಾಜ್ಯಸಭೆಯ ಸಂಸತ್ ಸದಸ್ಯ (೧ ಅಕ್ಟೋಬರ್ ೧೯೯೧ - ೧೪ ಜೂನ್ ೨೦೧೯)
*ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ (ಭಾರತ) (೧೯೯೮-೨೦೦೪)
*ಭಾರತದ ಪ್ರಧಾನ ಮಂತ್ರಿ (೨೨ ಮೇ ೨೦೦೪ - ೨೬ ಮೇ ೨೦೧೪)
*ರಾಜ್ಯಸಭೆಯ ಸಂಸತ್ ಸದಸ್ಯ (೧೯ ಆಗಸ್ಟ್ ೨೦೧೯ - ೩ ಏಪ್ರಿಲ್ ೨೦೨೪)
==ಉಲ್ಲೇಖಗಳು==
s2gcjwquljvvxw0y1ngarjfq7k9u1vw
1254187
1254186
2024-11-09T14:35:12Z
Prakrathi shettigar
75939
1254187
wikitext
text/x-wiki
ಮನಮೋಹನ್ ಸಿಂಗ್ (ಪಂಜಾಬಿ: ಜನನ ೨೬ ಸೆಪ್ಟೆಂಬರ್ ೧೯೩೨) ಒಬ್ಬ ಭಾರತೀಯ [[ರಾಜಕಾರಣಿ]], ಅರ್ಥಶಾಸ್ತ್ರಜ್ಞ, ಶಿಕ್ಷಣತಜ್ಞ ಮತ್ತು ಅಧಿಕಾರಿಯಾಗಿದ್ದು ಅವರು ೨೦೦೪ ರಿಂದ ೨೦೧೪ ರವರೆಗೆ [[ಭಾರತ|ಭಾರತದ]] [[ಪ್ರಧಾನ ಮಂತ್ರಿ|ಪ್ರಧಾನಿಯಾಗಿ]] ಸೇವೆ ಸಲ್ಲಿಸಿದರು.<ref>https://timesofindia.indiatimes.com/education/web-stories/these-10-indian-politicians-have-the-highest-educational-qualifications/photostory/108109425.cms</ref> [[ಜವಾಹರಲಾಲ್ ನೆಹರು|ಜವಾಹರಲಾಲ್ ನೆಹರು]], [[ಇಂದಿರಾ ಗಾಂಧಿ]] ಮತ್ತು [[ನರೇಂದ್ರ ಮೋದಿ]] ನಂತರ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ನಾಲ್ಕನೇ ಪ್ರಧಾನಿಯಾಗಿದ್ದಾರೆ.<ref>https://in.news.yahoo.com/a-look-at-indias-most-and-least-educated-101014455.html</ref> [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] ಸದಸ್ಯರಾಗಿದ್ದ ಸಿಂಗ್ ಭಾರತದ ಮೊದಲ ಸಿಖ್ ಪ್ರಧಾನಿಯಾಗಿದ್ದರು. ಜವಾಹರಲಾಲ್ ನೆಹರೂ ನಂತರ ಪೂರ್ಣ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ ನಂತರ ಮರು ಆಯ್ಕೆಯಾದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.<ref>https://www.business-standard.com/politics/india-needs-more-leaders-like-manmohan-singh-to-propel-growth-momentum-124040900046_1.html</ref>
==ಆರಂಭಿಕ ಜೀವನ ಮತ್ತು ಶಿಕ್ಷಣ==
ಗುರುಮುಖ್ ಸಿಂಗ್ ಮತ್ತು ಅಮೃತ್ ಕೌರ್ ದಂಪತಿಗೆ ೧೯೩೨ ರ [[ಸೆಪ್ಟೆಂಬರ್]] ೨೬ ರಂದು ಬ್ರಿಟಿಷ್ ಭಾರತದ [[ಪಂಜಾಬ್|ಪಂಜಾಬ್ನ]] ಗಾಹ್ನಲ್ಲಿ (ಈಗ ಪಂಜಾಬ್, ಪಾಕಿಸ್ತಾನದಲ್ಲಿದೆ) [[ಸಿಖ್ ಧರ್ಮ|ಸಿಖ್ ಕುಟುಂಬದಲ್ಲಿ]] ಜನಿಸಿದರು.<ref>https://web.archive.org/web/20111207031001/http://india.gov.in/govt/rajyasabhampbiodata.php?mpcode=2</ref> ಅವರು ಚಿಕ್ಕವರಿದ್ದಾಗ ಅವರ ತಾಯಿ ನಿಧನರಾದರು. ಅವನ ತಂದೆಯ ಅಜ್ಜಿ ಅವನನ್ನು ಬೆಳೆಸಿದರು. ಅವರ ಆರಂಭಿಕ ಶಾಲಾ ಶಿಕ್ಷಣವು ಉರ್ದು ಮಾಧ್ಯಮದಲ್ಲಿತ್ತು ಮತ್ತು ವರ್ಷಗಳ ನಂತರ ಪ್ರಧಾನ ಮಂತ್ರಿಯಾಗಿದ್ದಾಗಲೂ ಅವರು ತಮ್ಮ ಹಿಂದಿ ಭಾಷಣಗಳನ್ನು ಉರ್ದು ಲಿಪಿಯಲ್ಲಿ ಬರೆದರು, ಆದಾಗ್ಯೂ ಕೆಲವೊಮ್ಮೆ ಅವರು ತಮ್ಮ ಮಾತೃಭಾಷೆಯಾದ ಪಂಜಾಬಿಯನ್ನು ಬರೆಯಲು ಬಳಸುವ ಗುರುಮುಖಿಯನ್ನು ಸಹ ಬಳಸುತ್ತಿದ್ದರು.
ಭಾರತದ ವಿಭಜನೆಯ ನಂತರ ಅವರ ಕುಟುಂಬವು ಭಾರತದ ಹಲ್ದ್ವಾನ್ಗೆ ವಲಸೆ ಹೋಯಿತು. ೧೯೪೮ ರಲ್ಲಿ ಅವರು [[ಅಮೃತಸರ ಜಿಲ್ಲೆ|ಅಮೃತಸರಕ್ಕೆ]] ಸ್ಥಳಾಂತರಗೊಂಡರು, ಅಲ್ಲಿ ಅವರು ಅಮೃತಸರದ ಹಿಂದೂ ಕಾಲೇಜಿನಲ್ಲಿ ಅಧ್ಯಯನ ಮಾಡಿದರು.<ref>https://www.ndtv.com/india-news/70-years-after-graduation-manmohan-singh-remembers-college-days-1828252</ref> ಅವರು [[ಪಂಜಾಬ್]] ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ ನಂತರ ಹೋಶಿಯಾರ್ಪುರದಲ್ಲಿ [[ಅರ್ಥಶಾಸ್ತ್ರ|ಅರ್ಥಶಾಸ್ತ್ರವನ್ನು]] ಅಧ್ಯಯನ ಮಾಡಿದರು<ref>http://www.punjabcolleges.com/522-indiacolleges-Government-College-Hoshiarpur/</ref> ಮತ್ತು ಕ್ರಮವಾಗಿ ೧೯೫೨ ಹಾಗೂ ೧೯೫೪ ರಲ್ಲಿ ತಮ್ಮ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆದರು. ಅವರ ಶೈಕ್ಷಣಿಕ ವೃತ್ತಿಜೀವನದುದ್ದಕ್ಕೂ ಮೊದಲ ಸ್ಥಾನ ಪಡೆದರು. ಅವರು ೧೯೫೭ ರಲ್ಲಿ [[ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯ|ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ]] ಅರ್ಥಶಾಸ್ತ್ರ ಟ್ರೈಪೋಸ್ ಪೂರ್ಣಗೊಳಿಸಿದರು. ಅವರು ಸೇಂಟ್ ಜಾನ್ಸ್ ಕಾಲೇಜಿನ ಸದಸ್ಯರಾಗಿದ್ದರು.
ಕೇಂಬ್ರಿಡ್ಜ್ ನಂತರ ಸಿಂಗ್ ಭಾರತಕ್ಕೆ ಮರಳಿದರು ಮತ್ತು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ೧೯೬೦ ರಲ್ಲಿ ಅವರು ತಮ್ಮ ಡಿಫಿಲ್ಗಾಗಿ ಆಕ್ಸ್ಫರ್ಡ್ ವಿಶ್ವವಿದ್ಯಾಲಯಕ್ಕೆ ಹೋಗಿ ಅಲ್ಲಿ ಅವರು ನಫೀಲ್ಡ್ ಕಾಲೇಜಿನ ಸದಸ್ಯರಾಗಿದ್ದರು. ಐ.ಎಂ.ಡಿ. ಲಿಟಲ್ ಅವರ ಮೇಲ್ವಿಚಾರಣೆಯಲ್ಲಿ ಅವರ ೧೯೬೨ ರ ಡಾಕ್ಟರೇಟ್ ಪ್ರಬಂಧವು "ಭಾರತದ ರಫ್ತು ಕಾರ್ಯಕ್ಷಮತೆ ೧೯೫೧-೧೯೬೦ ರಫ್ತು ನಿರೀಕ್ಷೆಗಳು ಮತ್ತು ನೀತಿ ಪರಿಣಾಮಗಳು" ಎಂಬ ಶೀರ್ಷಿಕೆಯನ್ನು ಹೊಂದಿತ್ತು ಮತ್ತು ನಂತರ ಅವರ ಪುಸ್ತಕ "ಭಾರತದ ರಫ್ತು ಪ್ರವೃತ್ತಿಗಳು ಮತ್ತು ಸ್ವಾವಲಂಬಿ ಬೆಳವಣಿಗೆಯ ನಿರೀಕ್ಷೆಗಳು" ಗೆ ಆಧಾರವಾಗಿತ್ತು.
==ವೃತ್ತಿಜೀವನದ ಆರಂಭ==
ಡಿ.ಫಿಲ್ ಮುಗಿಸಿದ ನಂತರ ಸಿಂಗ್ ಭಾರತಕ್ಕೆ ಮರಳಿದರು. ಅವರು ೧೯೫೭ ರಿಂದ ೧೯೫೯ ರವರೆಗೆ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಹಿರಿಯ ಉಪನ್ಯಾಸಕರಾಗಿದ್ದರು. ೧೯೫೯ ಮತ್ತು ೧೯೬೩ ರ ಅವಧಿಯಲ್ಲಿ ಅವರು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ರೀಡರ್ ಆಗಿ ಸೇವೆ ಸಲ್ಲಿಸಿದರು ಮತ್ತು ೧೯೬೩ ರಿಂದ ೧೯೬೫ ರವರೆಗೆ ಅವರು ಅಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿದ್ದರು. ನಂತರ ಅವರು ೧೯೬೬ ರಿಂದ ೧೯೬೯ ರವರೆಗೆ ಯುನೈಟೆಡ್ ನೇಷನ್ಸ್ ಕಾನ್ಫರೆನ್ಸ್ ಓನ್ ಟ್ರೇಡ್ ಅಂಡ್ ಡೆವಲಪ್ಮೆಂಟ್ (ಯುಎನ್ಸಿಟಿಎಡಿ) ಗಾಗಿ ಕೆಲಸ ಮಾಡಿದರು. ನಂತರ ಅರ್ಥಶಾಸ್ತ್ರಜ್ಞರಾಗಿ ಸಿಂಗ್ ಅವರ ಪ್ರತಿಭೆಯನ್ನು ಗುರುತಿಸಿ ಲಲಿತ್ ನಾರಾಯಣ್ ಮಿಶ್ರಾ ಅವರು ಅವರನ್ನು ವಿದೇಶಿ ವ್ಯಾಪಾರ ಸಚಿವಾಲಯದ ಸಲಹೆಗಾರರಾಗಿ ನೇಮಿಸಿದರು.
೧೯೬೯ ರಿಂದ ೧೯೭೧ ರವರೆಗೆ ಸಿಂಗ್ [[ದೆಹಲಿ|ದೆಹಲಿ ವಿಶ್ವವಿದ್ಯಾಲಯದ]] ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ಅಂತರರಾಷ್ಟ್ರೀಯ ವ್ಯಾಪಾರದ ಪ್ರಾಧ್ಯಾಪಕರಾಗಿದ್ದರು.
೧೯೭೨ ರಲ್ಲಿ ಸಿಂಗ್ [[ಹಣಕಾಸು ಸಚಿವಾಲಯ (ಭಾರತ)|ಹಣಕಾಸು ಸಚಿವಾಲಯದಲ್ಲಿ]] ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದರು ಮತ್ತು ೧೯೭೬ ರಲ್ಲಿ ಅವರು ಹಣಕಾಸು ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿದ್ದರು. ೧೯೮೦-೧೯೮೨ ರಲ್ಲಿ ಅವರು ಯೋಜನಾ ಆಯೋಗದಲ್ಲಿದ್ದರು ಮತ್ತು ೧೯೮೨ ರಲ್ಲಿ ಅವರನ್ನು ಆಗಿನ ಹಣಕಾಸು ಸಚಿವ [[ಪ್ರಣಬ್ ಮುಖೆರ್ಜೀ|ಪ್ರಣಬ್ ಮುಖರ್ಜಿ]] ಅವರ ಅಡಿಯಲ್ಲಿ [[ಭಾರತೀಯ ರಿಸರ್ವ್ ಬ್ಯಾಂಕ್|ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ]] ಗವರ್ನರ್ ಆಗಿ ನೇಮಿಸಲಾಯಿತು, ಅವರು ೧೯೮೫ ರವರೆಗೆ ಈ ಹುದ್ದೆಯಲ್ಲಿದ್ದರು. ಅವರು ೧೯೮೫ ರಿಂದ ೧೯೮೭ ರವರೆಗೆ ಯೋಜನಾ ಆಯೋಗದ (ಭಾರತ) ಉಪಾಧ್ಯಕ್ಷರಾದರು. ಯೋಜನಾ ಆಯೋಗದಲ್ಲಿ ಅವರ ಅಧಿಕಾರಾವಧಿಯ ನಂತರ ಅವರು ೧೯೮೭ ರಿಂದ ನವೆಂಬರ್ ೧೯೯೦ ರವರೆಗೆ [[ಸ್ವಿಟ್ಜರ್ಲ್ಯಾಂಡ್|ಸ್ವಿಟ್ಜರ್ಲೆಂಡ್ನ]] [[ಜಿನಿವಾ|ಜಿನೀವಾದಲ್ಲಿ]] ಪ್ರಧಾನ ಕಚೇರಿಯನ್ನು ಹೊಂದಿರುವ ಸ್ವತಂತ್ರ ಆರ್ಥಿಕ ನೀತಿ ಚಿಂತಕರ ಚಾವಡಿಯಾದ ಸೌತ್ ಕಮಿಷನ್ನ ಪ್ರಧಾನ ಕಾರ್ಯದರ್ಶಿಯಾಗಿದ್ದರು.<ref>https://web.archive.org/web/20081201163629/http://www.thecommonwealth.org/YearbookInternal/172024/head_of_government/</ref>
ಸಿಂಗ್ ನವೆಂಬರ್ ೧೯೯೦ ರಲ್ಲಿ ಜಿನೀವಾದಿಂದ ಭಾರತಕ್ಕೆ ಮರಳಿದರು ಮತ್ತು ಚಂದ್ರಶೇಖರ್ ಅವರ ಅಧಿಕಾರಾವಧಿಯಲ್ಲಿ ಆರ್ಥಿಕ ವ್ಯವಹಾರಗಳ ಬಗ್ಗೆ ಭಾರತದ ಪ್ರಧಾನ ಮಂತ್ರಿಯ ಸಲಹೆಗಾರರಾಗಿ ಹುದ್ದೆಯನ್ನು ಅಲಂಕರಿಸಿದರು. ಮಾರ್ಚ್ ೧೯೯೧ ರಲ್ಲಿ ಅವರು ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಅಧ್ಯಕ್ಷರಾದರು.
==ರಾಜಕೀಯ ಜೀವನ==
===ಹಣಕಾಸು ಸಚಿವರು===
೧೯೯೧ ರಲ್ಲಿ ಭಾರತದ ವಿತ್ತೀಯ ಕೊರತೆಯು ಒಟ್ಟು ದೇಶೀಯ ಉತ್ಪನ್ನದ ಶೇಕಡಾ ೮.೫ ರಷ್ಟಿತ್ತು, ಪಾವತಿಗಳ ಸಮತೋಲನವು ದೊಡ್ಡದಾಗಿತ್ತು ಮತ್ತು ಚಾಲ್ತಿ ಖಾತೆ ಕೊರತೆಯು ಭಾರತದ ಜಿಡಿಪಿಯ ಶೇಕಡಾ ೩.೫ ರಷ್ಟಿತ್ತು. ೨೦೦೯ ರಲ್ಲಿ ೬೦೦ ಬಿಲಿಯನ್ ಯುಎಸ್ ಡಾಲರ್ಗೆ ಹೋಲಿಸಿದರೆ ಭಾರತದ ವಿದೇಶಿ ಮೀಸಲು ಕೇವಲ ೧ ಬಿಲಿಯನ್ ಯುಎಸ್ ಡಾಲರ್ ಆಗಿತ್ತು.<ref>https://web.archive.org/web/20100103094134/http://in.biz.yahoo.com/100101/50/bauua1.html</ref>
ಸ್ಪಷ್ಟವಾಗಿ ಭಾರತವು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿತ್ತು. ಈ ಹಂತದಲ್ಲಿ ಭಾರತ ಸರ್ಕಾರವು ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ ಹಣವನ್ನು ಕೋರಿತು. ಅದು ಭಾರತಕ್ಕೆ ಆರ್ಥಿಕವಾಗಿ ಸಹಾಯ ಮಾಡುವಾಗ ಭಾರತದ ಆರ್ಥಿಕ ನೀತಿಗೆ ಸಂಬಂಧಿಸಿದಂತೆ ಹಲವಾರು ಷರತ್ತುಗಳನ್ನು ವಿಧಿಸಿತು. ಪರಿಣಾಮವಾಗಿ ಐಎಂಎಫ್ ನಿರ್ದೇಶಿಸಿದ ನೀತಿಯು ಸರ್ವವ್ಯಾಪಿ ಪರವಾನಗಿ ರಾಜ್ ಅನ್ನು ತೆಗೆದುಹಾಕಬೇಕಾಗಿತ್ತು ಮತ್ತು ಸರ್ಕಾರಿ ನಿಯಂತ್ರಿತ ಆರ್ಥಿಕತೆಗಾಗಿ ಭಾರತದ ಪ್ರಯತ್ನವನ್ನು ಕೊನೆಗೊಳಿಸಬೇಕಾಗಿತ್ತು.
ಭಾರತವು ಅಭೂತಪೂರ್ವ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ಸಿಂಗ್ ಪ್ರಧಾನಿ ಮತ್ತು ಪಕ್ಷಕ್ಕೆ ವಿವರಿಸಿದರು. ಆದಾಗ್ಯೂ ಪಕ್ಷದ ಕಾರ್ಯಕರ್ತರು ನಿಯಂತ್ರಣಗಳನ್ನು ಸಡಿಲಗೊಳಿಸುವುದನ್ನು ವಿರೋಧಿಸಿದರು. ಆದ್ದರಿಂದ ಪಿ.ಚಿದಂಬರಂ ಮತ್ತು ಸಿಂಗ್ ಅವರು ಆರ್ಥಿಕತೆಯನ್ನು ನಿಯಂತ್ರಣ ಮುಕ್ತಗೊಳಿಸದಿದ್ದರೆ ಕುಸಿಯುತ್ತದೆ ಎಂದು ಪಕ್ಷಕ್ಕೆ ವಿವರಿಸಿದರು. ಪಕ್ಷವನ್ನು ದಿಗ್ಭ್ರಮೆಗೊಳಿಸುವಂತೆ ರಾವ್ ಅವರು ಭಾರತೀಯ ಆರ್ಥಿಕತೆಯನ್ನು ನಿಯಂತ್ರಣ ಮುಕ್ತಗೊಳಿಸಲು ಸಿಂಗ್ ಅವರಿಗೆ ಅವಕಾಶ ನೀಡಿದರು.
ತರುವಾಯ ಇಲ್ಲಿಯವರೆಗೆ ಭಾರತದ ಸಮಾಜವಾದಿ ಅರ್ಥವ್ಯವಸ್ಥೆಯ ಅತ್ಯಂತ ಪ್ರಭಾವಶಾಲಿ ವಾಸ್ತುಶಿಲ್ಪಿಗಳಲ್ಲಿ ಒಬ್ಬರಾಗಿದ್ದ ಸಿಂಗ್ ಪರವಾನಗಿ ರಾಜ್ ಅನ್ನು ತೆಗೆದುಹಾಕಿದರು, ಆರ್ಥಿಕತೆಯ ಮೇಲಿನ ರಾಜ್ಯ ನಿಯಂತ್ರಣವನ್ನು ಕಡಿಮೆ ಮಾಡಿದರು ಮತ್ತು ಆಮದು ತೆರಿಗೆಗಳನ್ನು ಕಡಿಮೆ ಮಾಡಿದರು.<ref>http://www.rediff.com/money/2005/sep/26pm.htm</ref> ಹೀಗೆ ರಾವ್ ಮತ್ತು ಸಿಂಗ್ ಅವರು ಆರ್ಥಿಕತೆಯನ್ನು ತೆರೆಯಲು ಮತ್ತು ಭಾರತದ ಸಮಾಜವಾದಿ ಆರ್ಥಿಕತೆಯನ್ನು ಹೆಚ್ಚು ಬಂಡವಾಳಶಾಹಿಯಾಗಿ ಪರಿವರ್ತಿಸಲು ನೀತಿಗಳನ್ನು ಜಾರಿಗೆ ತಂದರು. ಅವರು ವಿದೇಶಿ ನೇರ ಹೂಡಿಕೆ (ಎಫ್ಡಿಐ) ಹಾದಿಯಲ್ಲಿ ಇದ್ದ ಅನೇಕ ಅಡೆತಡೆಗಳನ್ನು ತೆಗೆದುಹಾಕಿದರು ಮತ್ತು ಸಾರ್ವಜನಿಕ ವಲಯದ ಕಂಪನಿಗಳ ಖಾಸಗೀಕರಣ ಪ್ರಕ್ರಿಯೆಯನ್ನು ಪ್ರಾರಂಭಿಸಿದರು. ಆದಾಗ್ಯೂ ಈ ಸುಧಾರಣೆಗಳ ಹೊರತಾಗಿಯೂ ಇತರ ಕ್ಷೇತ್ರಗಳಲ್ಲಿ ಸರ್ಕಾರವು ಕಾರ್ಯನಿರ್ವಹಿಸದ ಕಾರಣ ರಾವ್ ಅವರ ಸರ್ಕಾರವನ್ನು ೧೯೯೬ ರಲ್ಲಿ ಹೊರಹಾಕಲಾಯಿತು. ಭಾರತವನ್ನು ಮಾರುಕಟ್ಟೆ ಆರ್ಥಿಕತೆಯತ್ತ ತಳ್ಳಿದ ಸಿಂಗ್ ಅವರ ಕೆಲಸವನ್ನು ಶ್ಲಾಘಿಸಿದ ದೀರ್ಘಕಾಲದ ಕ್ಯಾಬಿನೆಟ್ ಸಚಿವ ಪಿ.ಚಿದಂಬರಂ ಅವರು ಭಾರತದ ಸುಧಾರಣೆಗಳಲ್ಲಿ ಸಿಂಗ್ ಅವರ ಪಾತ್ರವನ್ನು [[ಚೀನಾ|ಚೀನಾದಲ್ಲಿ]] ಡೆಂಗ್ ಕ್ಸಿಯಾವೊಪಿಂಗ್ ಅವರ ಪಾತ್ರಕ್ಕೆ ಹೋಲಿಸಿದ್ದಾರೆ.<ref>http://news.oneindia.in/2008/05/02/manmohan-is-deng-xiaoping-of-india-p-chidambaram-1209740775.html</ref>
೧೯೯೨ ರಲ್ಲಿ ೧.೮ ಬಿಲಿಯನ್ ಯುಎಸ್ ಡಾಲರ್ ಸೆಕ್ಯುರಿಟೀಸ್ ಹಗರಣವನ್ನು ನಿರೀಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಸಂಸದೀಯ ತನಿಖಾ ವರದಿಯು ಟೀಕಿಸಿದ ನಂತರ ೧೯೯೩ ರಲ್ಲಿ ಸಿಂಗ್ ಹಣಕಾಸು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಸಿಂಗ್ ಅವರ ರಾಜೀನಾಮೆಯನ್ನು ನಿರಾಕರಿಸಿದ ಪ್ರಧಾನಿ ರಾವ್ ಬದಲಿಗೆ ವರದಿಯಲ್ಲಿ ನೇರವಾಗಿ ಆರೋಪಿಗಳಾಗಿರುವ ವ್ಯಕ್ತಿಗಳನ್ನು ಶಿಕ್ಷಿಸುವುದಾಗಿ ಭರವಸೆ ನೀಡಿದರು.<ref>https://www.nytimes.com/1994/01/01/world/indian-leader-bars-key-aide-from-quitting-in-stock-scam.html?pagewanted=1</ref>
===ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ===
ಸಿಂಗ್ ಅವರು ೧೯೯೧ ರಲ್ಲಿ [[ಅಸ್ಸಾಂ|ಅಸ್ಸಾಂ ರಾಜ್ಯದ]] ಶಾಸಕಾಂಗದಿಂದ ಸಂಸತ್ತಿನ ಮೇಲ್ಮನೆಯಾದ [[ರಾಜ್ಯಸಭೆ|ರಾಜ್ಯಸಭೆಗೆ]] ಮೊದಲ ಬಾರಿಗೆ ಆಯ್ಕೆಯಾದರು ಮತ್ತು ೧೯೯೫, ೨೦೦೧, ೨೦೦೭ ಮತ್ತು ೨೦೧೩ ರಲ್ಲಿ ಮರು ಆಯ್ಕೆಯಾದರು. ೧೯೯೮ ರಿಂದ ೨೦೦೪ ರವರೆಗೆ [[ಭಾರತೀಯ ಜನತಾ ಪಕ್ಷ]] ಅಧಿಕಾರದಲ್ಲಿದ್ದಾಗ ಸಿಂಗ್ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು. ೧೯೯೯ ರಲ್ಲಿ ಅವರು ದಕ್ಷಿಣ [[ದೆಹಲಿ|ದೆಹಲಿಯಿಂದ]] ಲೋಕಸಭೆಗೆ ಸ್ಪರ್ಧಿಸಿದರು ಆದರೆ ಸ್ಥಾನವನ್ನು ಗೆಲ್ಲಲು ಸಾಧ್ಯವಾಗಲಿಲ್ಲ.<ref>https://web.archive.org/web/20090419075333/http://ibnlive.in.com/politics/electionstats/candidate/Manmohan%20Singh.html</ref>
==ಪ್ರಧಾನ ಮಂತ್ರಿ==
===ಮೊದಲ ಅವಧಿ: ೨೦೦೪–೨೦೦೯===
೨೦೦೪ ರ [[ಚುನಾವಣೆ|ಸಾರ್ವತ್ರಿಕ ಚುನಾವಣೆಗಳ]] ನಂತರ [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] ಲೋಕಸಭೆಯಲ್ಲಿ ಏಕೈಕ ಅತಿ ಹೆಚ್ಚು ಸ್ಥಾನಗಳನ್ನು ಹೊಂದಿರುವ ರಾಜಕೀಯ ಪಕ್ಷವಾಗಿ ಅಧಿಕಾರದಲ್ಲಿರುವ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್ಡಿಎ) ಅಧಿಕಾರಾವಧಿಯನ್ನು ಕೊನೆಗೊಳಿಸಿತು. ಇದು ಮಿತ್ರಪಕ್ಷಗಳೊಂದಿಗೆ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ರಚಿಸಿತು ಮತ್ತು ಸರ್ಕಾರ ರಚಿಸಲು ಹಕ್ಕು ಮಂಡಿಸಿತು. ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಸೋನಿಯಾ ಗಾಂಧಿ ಅವರು ತಂತ್ರಜ್ಞ ಮನಮೋಹನ್ ಸಿಂಗ್ ಅವರನ್ನು ಯುಪಿಎ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದರು. ಬಿಬಿಸಿ ಪ್ರಕಾರ ಸಿಂಗ್ ಎಂದಿಗೂ ನೇರ ಜನಪ್ರಿಯ ಚುನಾವಣೆಯಲ್ಲಿ ಗೆದ್ದಿಲ್ಲವಾದರೂ ಅವರು "ಭಾರಿ ಜನಪ್ರಿಯ ಬೆಂಬಲವನ್ನು ಪಡೆದರು, ಏಕೆಂದರೆ ಅನೇಕ ಭಾರತೀಯ ಆಡಳಿತಗಳಲ್ಲಿ ವ್ಯಾಪಿಸಿರುವ ಭ್ರಷ್ಟಾಚಾರದ ಕಳಂಕದಿಂದ ಸ್ಪರ್ಶಿಸದ ಶುದ್ಧ ರಾಜಕಾರಣಿಯಾಗಿ ಅವರನ್ನು ಅನೇಕರು ನೋಡಿದರು." ಅವರು ೨೨ ಮೇ ೨೦೦೪ ರಂದು ಭಾರತದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
===ಎರಡನೇ ಅವಧಿ: ೨೦೦೯-೨೦೧೪===
ಭಾರತವು ೧೫ ನೇ ಲೋಕಸಭೆಗೆ ೧೬ ಏಪ್ರಿಲ್ ೨೦೦೯ ರಿಂದ ೧೩ ಮೇ ೨೦೦೯ ರವರೆಗೆ ಐದು ಹಂತಗಳಲ್ಲಿ ಸಾರ್ವತ್ರಿಕ ಚುನಾವಣೆಗಳನ್ನು ನಡೆಸಿತು. ಚುನಾವಣೆಯ ಫಲಿತಾಂಶಗಳನ್ನು ೧೬ ಮೇ ೨೦೦೯ ರಂದು ಘೋಷಿಸಲಾಯಿತು.<ref>https://archive.today/20121206033206/http://www.google.com/hostednews/ap/article/ALeqM5gf53l7BbUSc4DUHCgzjLF4YfW9CgD987BC100</ref> [[ಆಂಧ್ರ ಪ್ರದೇಶ|ಆಂಧ್ರಪ್ರದೇಶ]], [[ರಾಜಸ್ಥಾನ]], [[ಮಹಾರಾಷ್ಟ್ರ]], [[ತಮಿಳುನಾಡು]], [[ಕೇರಳ]], [[ಪಶ್ಚಿಮ ಬಂಗಾಳ]] ಮತ್ತು [[ಉತ್ತರ ಪ್ರದೇಶ|ಉತ್ತರ ಪ್ರದೇಶಗಳಲ್ಲಿನ]] ಪ್ರಬಲ ಪ್ರದರ್ಶನವು ಹಾಲಿ ಸಿಂಗ್ ಅವರ ನೇತೃತ್ವದಲ್ಲಿ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ಹೊಸ ಸರ್ಕಾರವನ್ನು ರಚಿಸಲು ಸಹಾಯ ಮಾಡಿತು. ಅವರು ೧೯೬೨ ರಲ್ಲಿ [[ಜವಾಹರಲಾಲ್ ನೆಹರು|ಜವಾಹರಲಾಲ್ ನೆಹರು]] ನಂತರ ಪೂರ್ಣ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ ನಂತರ ಮರುಚುನಾವಣೆಯಲ್ಲಿ ಗೆದ್ದ ಮೊದಲ ಪ್ರಧಾನಿಯಾದರು. ಸದನದ ೫೪೩ ಸದಸ್ಯರಲ್ಲಿ ೩೨೨ ಸದಸ್ಯರ ಬೆಂಬಲದೊಂದಿಗೆ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಆರಾಮದಾಯಕ ಬಹುಮತವನ್ನು ಒಟ್ಟುಗೂಡಿಸಲು ಸಾಧ್ಯವಾಯಿತು. ಇವುಗಳಲ್ಲಿ ಯುಪಿಎ ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್ಪಿ), ಸಮಾಜವಾದಿ ಪಕ್ಷ (ಎಸ್ಪಿ), ಜನತಾದಳ (ಜಾತ್ಯತೀತ) (ಜೆಡಿಎಸ್), ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಮತ್ತು ಇತರ ಸಣ್ಣ ಪಕ್ಷಗಳ ಬಾಹ್ಯ ಬೆಂಬಲ ಸೇರಿವೆ.<ref>https://web.archive.org/web/20090521022032/http://ibnlive.in.com/news/smooth-sailing-for-upa-parties-scramble-to-support/92967-37.html</ref>
೨೦೦೯ ರ ಮೇ ೨೨ ರಂದು [[ರಾಷ್ಟ್ರಪತಿ ಭವನ|ರಾಷ್ಟ್ರಪತಿ ಭವನದಲ್ಲಿ]] ನಡೆದ ಸಮಾರಂಭದಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.<ref>https://web.archive.org/web/20090527164431/http://www.timesnow.tv/Team-manmohan-set-to-form-govt-today/articleshow/4317510.cms</ref> ೨೦೦೯ ರ ಭಾರತೀಯ ಸಾರ್ವತ್ರಿಕ ಚುನಾವಣೆ ೨೦೧೪ (೮೩೪ ಮಿಲಿಯನ್), ೨೦೧೯ (೯೧೨ ಮಿಲಿಯನ್) ಮತ್ತು ೨೦೨೪ (೯೬೮ ಮಿಲಿಯನ್) ಗಿಂತ ಮೊದಲು ನಡೆದ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಚುನಾವಣೆಯಾಗಿದ್ದು ಅರ್ಹ ಮತದಾರರು ೭೧೪ ಮಿಲಿಯನ್.
ಮನಮೋಹನ್ ಸಿಂಗ್ ಅವರು ಭಾರತದ [[ಕಲ್ಲಿದ್ದಲು ಸಚಿವಾಲಯ|ಕಲ್ಲಿದ್ದಲು ಸಚಿವರಾಗಿದ್ದ]] ೨೦೦೫ ಮತ್ತು ೨೦೦೯ ರ ನಡುವೆ ಕೆಲವು ಖಾಸಗಿ ಕಂಪನಿಗಳಿಗೆ ಬಿಡ್ಡಿಂಗ್ ಪ್ರಕ್ರಿಯೆಯಿಲ್ಲದೆ ಕಲ್ಲಿದ್ದಲು ನಿಕ್ಷೇಪಗಳನ್ನು ಹಂಚಿಕೆ ಮಾಡಿದ್ದರಿಂದ ರಾಷ್ಟ್ರವು ಅಂದಾಜು ೧.೮೫ ಟ್ರಿಲಿಯನ್ ರೂಪಾಯಿ (ಅಲ್ಪಾವಧಿ) ನಷ್ಟವನ್ನು ಅನುಭವಿಸಿದೆ ಎಂದು ಸಿಎಜಿ ಸಂಸತ್ತಿನಲ್ಲಿ ಸಲ್ಲಿಸಿದ ೨೦೧೨ ರ ವರದಿಯಲ್ಲಿ ತಿಳಿಸಲಾಗಿದೆ.<ref>http://news.oneindia.in/2012/08/17/coalgate-scam-pm-manmohan-singh-asked-to-resign-bjp-1055354.html</ref><ref>https://web.archive.org/web/20130508021848/http://articles.economictimes.indiatimes.com/2012-08-19/news/33272942_1_coal-scam-2g-telecom-minister</ref>
೨ ಜಿ ಸ್ಪೆಕ್ಟ್ರಂ ಹಗರಣದಲ್ಲಿ ಭಾಗಿಯಾದ ಆರೋಪದಲ್ಲಿ ಜೆಪಿಸಿಯ ಸದಸ್ಯರಲ್ಲಿ ಒಬ್ಬರಾದ ಯಶವಂತ್ ಸಿನ್ಹಾ ಅವರು ೨೦೧೩ರ ಏಪ್ರಿಲ್ ನಲ್ಲಿ ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಯ ಮುಂದೆ ಹಾಜರಾಗಲು ಮನಮೋಹನ್ ಸಿಂಗ್ ನಿರಾಕರಿಸಿದ್ದರು.<ref>http://www.dnaindia.com/india/1820446/report-2g-scam-disappointed-over-manmohan-singh-s-refusal-to-appear-before-jpc-says-yashwant-sinha</ref>
==ಪ್ರಧಾನ ಮಂತ್ರಿಯ ನಂತರದ (೨೦೧೪-ಪ್ರಸ್ತುತ)==
ಸಿಂಗ್ ಅವರ ಪ್ರಧಾನ ಮಂತ್ರಿ ಹುದ್ದೆ ಅಧಿಕೃತವಾಗಿ ೧೭ ಮೇ ೨೦೧೪ ರಂದು ಮಧ್ಯಾಹ್ನ ಕೊನೆಗೊಂಡಿತು. ೨೦೧೪ ರ ಸಾರ್ವತ್ರಿಕ ಚುನಾವಣೆಯಲ್ಲಿ ೧೬ ನೇ ಲೋಕಸಭೆಗೆ ಪ್ರಧಾನಿ ಅಭ್ಯರ್ಥಿಯಾಗಿ ಸ್ಪರ್ಧಿಸಿರಲಿಲ್ಲ. ಭಾರತೀಯ ಜನತಾ ಪಕ್ಷ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು ಚುನಾವಣೆಯಲ್ಲಿ ಗೆದ್ದ ನಂತರ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದರು. ೨೦೧೪ ರ ಮೇ ೨೬ ರಂದು ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವವರೆಗೂ ಅವರು ಹಂಗಾಮಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು.<ref>https://www.ndtv.com/elections-news/prime-minister-manmohan-singh-resigns-after-10-years-in-office-562442</ref> ಸಿಂಗ್ ಕಾಂಗ್ರೆಸ್ ಅಧ್ಯಕ್ಷೆ [[ಸೋನಿಯಾ ಗಾಂಧಿ]], ಮಾಜಿ ರಾಷ್ಟ್ರಪತಿಗಳಾದ [[ಎ.ಪಿ.ಜೆ.ಅಬ್ದುಲ್ ಕಲಾಂ|ಎಪಿಜೆ ಅಬ್ದುಲ್ ಕಲಾಂ]] ಮತ್ತು [[ಪ್ರತಿಭಾ ಪಾಟೀಲ್]] ಮತ್ತು ಉಪರಾಷ್ಟ್ರಪತಿ [[ಹಮೀದ್ ಅನ್ಸಾರಿ]] ಅವರೊಂದಿಗೆ ಮೋದಿಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ್ದರು. ನಂತರ ಸಿಂಗ್ ನವದೆಹಲಿಯ ಮೂರನೇ ಮೋತಿಲಾಲ್ ನೆಹರು ರಸ್ತೆಗೆ ಸ್ಥಳಾಂತರಗೊಂಡರು.
೨೦೧೬ ರಲ್ಲಿ ಸಿಂಗ್ ಅವರು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಜವಾಹರಲಾಲ್ ನೆಹರು ಅಧ್ಯಕ್ಷರಾಗಿ ಸ್ಥಾನವನ್ನು ತೆಗೆದುಕೊಳ್ಳಲಿದ್ದಾರೆ ಎಂದು ಘೋಷಿಸಲಾಯಿತು, ಆದರೆ ಅಂತಿಮವಾಗಿ ಅವರು ಅದನ್ನು ಮಾಡಲಿಲ್ಲ. ಸಿಂಗ್ ಏಪ್ರಿಲ್ ೨೦೨೪ ರಲ್ಲಿ ರಾಜ್ಯಸಭೆಯಿಂದ ನಿವೃತ್ತರಾದರು ಮತ್ತು ಸೋನಿಯಾ ಗಾಂಧಿ ಅವರ ಉತ್ತರಾಧಿಕಾರಿಯಾದರು.<ref>https://timesofindia.indiatimes.com/india/manmohan-singh-to-end-33-years-stint-in-rs-on-apr-3-sonia-gandhi-to-begin-first/articleshow/107698236.cms</ref>
==ಕುಟುಂಬ ಮತ್ತು ವೈಯಕ್ತಿಕ ಜೀವನ==
ಸಿಂಗ್ ೧೯೫೮ ರಲ್ಲಿ ಗುರುಶರಣ್ ಕೌರ್ ಅವರನ್ನು ವಿವಾಹವಾದರು. ಅವರಿಗೆ ಉಪಿಂದರ್ ಸಿಂಗ್, ದಮನ್ ಸಿಂಗ್ ಮತ್ತು ಅಮೃತ್ ಸಿಂಗ್ ಎಂಬ ಮೂವರು ಪುತ್ರಿಯರಿದ್ದಾರೆ. ಉಪಿಂದರ್ ಸಿಂಗ್ ಅಶೋಕ ವಿಶ್ವವಿದ್ಯಾಲಯದಲ್ಲಿ ಇತಿಹಾಸದ ಪ್ರಾಧ್ಯಾಪಕರಾಗಿದ್ದಾರೆ. ಅವರು ಪ್ರಾಚೀನ ದೆಹಲಿ (೧೯೯೯) ಮತ್ತು ಎ ಹಿಸ್ಟರಿ ಆಫ್ ಏನ್ಷಿಯಂಟ್ ಅಂಡ್ ಅರ್ಲಿ ಮಿಡೀವಲ್ ಇಂಡಿಯಾ (೨೦೦೮) ಸೇರಿದಂತೆ ಆರು ಪುಸ್ತಕಗಳನ್ನು ಬರೆದಿದ್ದಾರೆ. ದಮನ್ ಸಿಂಗ್ ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜು ಮತ್ತು ಗುಜರಾತ್ನ ಆನಂದ್ನ ಇನ್ಸ್ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್ಮೆಂಟ್ನ ಪದವೀಧರರಾಗಿದ್ದಾರೆ ಮತ್ತು ದಿ ಲಾಸ್ಟ್ ಫ್ರಾಂಟಿಯರ್: ಪೀಪಲ್ ಅಂಡ್ ಫಾರೆಸ್ಟ್ಸ್ ಇನ್ ಮಿಜೋರಾಂ ಮತ್ತು ನೈನ್ ಬೈ ನೈನ್ ಎಂಬ ಕಾದಂಬರಿಯ ಲೇಖಕರಾಗಿದ್ದಾರೆ. ಸಿಂಗ್ ಅವರ ಅಳಿಯ ೧೯೮೩ ರ ಬ್ಯಾಚ್ನ ಭಾರತೀಯ ಪೊಲೀಸ್ ಸೇವೆಯ ಅಧಿಕಾರಿ ಅಶೋಕ್ ಪಟ್ನಾಯಕ್ ಅವರನ್ನು ೨೦೧೬ ರಲ್ಲಿ ರಾಷ್ಟ್ರೀಯ ಗುಪ್ತಚರ ಗ್ರಿಡ್ (ನ್ಯಾಟ್ಗ್ರಿಡ್) ಸಿಇಒ ಆಗಿ ನೇಮಿಸಲಾಯಿತು.
೧೯೮೪ ರ ಸಿಖ್ ವಿರೋಧಿ ದಂಗೆಯ ಸಮಯದಲ್ಲಿ ಮನಮೋಹನ್ ಸಿಂಗ್ ಅವರ ಮೇಲೆ ದಾಳಿ ನಡೆಸಲಾಯಿತು ಮತ್ತು ನಾಗರಿಕರ ಪರಿಹಾರ ಸಮಿತಿಗೆ ಆರ್ಥಿಕ ಸಹಾಯವನ್ನು ನೀಡಲಾಯಿತು ಹಾಗೂ ಗಲಭೆಯ ಸಮಯದಲ್ಲಿ ರಕ್ತಪಾತಕ್ಕಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪರವಾಗಿ ವಿವಾದಾತ್ಮಕವಾಗಿ ಕ್ಷಮೆಯಾಚಿಸಿದ್ದರು.<ref>https://www.thehindu.com/news/the-india-cables/Manmohan-Singhs-apology-for-anti-Sikh-riots-a-lsquoGandhian-moment-of-moral-clarity-says-2005-cable/article14692805.ece</ref>
ಸಿಂಗ್ ಅನೇಕ ಹೃದಯ ಬೈಪಾಸ್ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದಾರೆ, ಅವುಗಳಲ್ಲಿ ಇತ್ತೀಚಿನದು ಜನವರಿ ೨೦೦೯ ರಲ್ಲಿ ನಡೆಯಿತು.
==ಪದವಿಗಳು ಮತ್ತು ಹುದ್ದೆಗಳು==
*ಅರ್ಥಶಾಸ್ತ್ರದಲ್ಲಿ ಬಿ.ಎ. (ಆನರ್ಸ್) ೧೯೫೨; ಅರ್ಥಶಾಸ್ತ್ರದಲ್ಲಿ ಎಂ.ಎ(ಪ್ರಥಮ ದರ್ಜೆ), ೧೯೫೪ ಪಂಜಾಬ್ ವಿಶ್ವವಿದ್ಯಾಲಯ, ಚಂಡೀಗಢ (ಆಗ ಹೋಶಿಯಾರ್ಪುರ, ಪಂಜಾಬ್), ಭಾರತ
*ಅರ್ಥಶಾಸ್ತ್ರದಲ್ಲಿ ಗೌರವ ಪದವಿ, ಕೇಂಬ್ರಿಡ್ಜ್ ವಿಶ್ವವಿದ್ಯಾಲಯ - ಸೇಂಟ್ ಜಾನ್ಸ್ ಕಾಲೇಜು (೧೯೫೭)
**ಹಿರಿಯ ಉಪನ್ಯಾಸಕ, ಅರ್ಥಶಾಸ್ತ್ರ (೧೯೫೭-೧೯೫೯)
**ರೀಡರ್ (೧೯೫೯ - ೧೯೬೩)
**ಪ್ರೊಫೆಸರ್ (೧೯೬೩-೧೯೬೫)
**ಪ್ರೊಫೆಸರ್ ಆಫ್ ಇಂಟರ್ನ್ಯಾಷನಲ್ ಟ್ರೇಡ್ (೧೯೬೯ - ೧೯೭೧)
*ಅರ್ಥಶಾಸ್ತ್ರದಲ್ಲಿ ಡಿ.ಫಿಲ್, ಆಕ್ಸ್ಫರ್ಡ್ ವಿಶ್ವವಿದ್ಯಾಲಯ - ನಫೀಲ್ಡ್ ಕಾಲೇಜ್ (೧೯೬೨)
*ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್, ದೆಹಲಿ ವಿಶ್ವವಿದ್ಯಾಲಯ
**ಗೌರವ ಪ್ರಾಧ್ಯಾಪಕ (೧೯೬೬)
*ಚೀಫ್, ಫೈನಾನ್ಸಿಂಗ್ ಫಾರ್ ಟ್ರೇಡ್ ವಿಭಾಗ, ಯುಎನ್ಸಿಟಿಎಡಿ, ಯುನೈಟೆಡ್ ನೇಷನ್ಸ್ ಸೆಕ್ರೆಟರಿಯೇಟ್, ನ್ಯೂಯಾರ್ಕ್
**೧೯೬೬: ಆರ್ಥಿಕ ವ್ಯವಹಾರಗಳ ಅಧಿಕಾರಿ ೧೯೬೬
*ಆರ್ಥಿಕ ಸಲಹೆಗಾರ, ವಿದೇಶಿ ವ್ಯಾಪಾರ ಸಚಿವಾಲಯ, ಭಾರತ (೧೯೭೧ - ೧೯೭೨)
*ಮುಖ್ಯ ಆರ್ಥಿಕ ಸಲಹೆಗಾರ, ಹಣಕಾಸು ಸಚಿವಾಲಯ, ಭಾರತ (೧೯೭೨ - ೧೯೭೬)
*ಗೌರವ ಪ್ರಾಧ್ಯಾಪಕರು, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ, ನವದೆಹಲಿ (೧೯೭೬)
*ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶಕ (೧೯೭೬-೧೯೮೦)
*ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾದ ನಿರ್ದೇಶಕ (೧೯೭೬-೧೯೮೦)
*ಆಡಳಿತ ಮಂಡಳಿ, ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್, ಮನಿಲಾ
*ಕಾರ್ಯದರ್ಶಿ, ಹಣಕಾಸು ಸಚಿವಾಲಯ (ಆರ್ಥಿಕ ವ್ಯವಹಾರಗಳ ಇಲಾಖೆ), ಭಾರತ ಸರ್ಕಾರ (೧೯೭೭ - ೧೯೮೦)
*ಗವರ್ನರ್, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (೧೯೮೨-೧೯೮೫)
*ಭಾರತದ ಯೋಜನಾ ಆಯೋಗದ ಉಪಾಧ್ಯಕ್ಷ (೧೯೮೫-೧೯೮೭)
*ಪ್ರಧಾನ ಕಾರ್ಯದರ್ಶಿ, ದಕ್ಷಿಣ ಆಯೋಗ, ಜಿನೀವಾ (೧೯೮೭-೧೯೯೦)
*ಆರ್ಥಿಕ ವ್ಯವಹಾರಗಳ ಬಗ್ಗೆ ಭಾರತದ ಪ್ರಧಾನ ಮಂತ್ರಿಯ ಸಲಹೆಗಾರ (೧೯೯೦-೧೯೯೧)
*ಅಧ್ಯಕ್ಷರು, ವಿಶ್ವವಿದ್ಯಾಲಯ ಧನಸಹಾಯ ಆಯೋಗ (೧೫ ಮಾರ್ಚ್ ೧೯೯೧ - ೨೦ ಜೂನ್ ೧೯೯೧)
*ಭಾರತದ ಹಣಕಾಸು ಸಚಿವರು (೨೧ ಜೂನ್ ೧೯೯೧ - ೧೫ ಮೇ ೧೯೯೬)
*ರಾಜ್ಯಸಭೆಯ ಸಂಸತ್ ಸದಸ್ಯ (೧ ಅಕ್ಟೋಬರ್ ೧೯೯೧ - ೧೪ ಜೂನ್ ೨೦೧೯)
*ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ (ಭಾರತ) (೧೯೯೮-೨೦೦೪)
*ಭಾರತದ ಪ್ರಧಾನ ಮಂತ್ರಿ (೨೨ ಮೇ ೨೦೦೪ - ೨೬ ಮೇ ೨೦೧೪)
*ರಾಜ್ಯಸಭೆಯ ಸಂಸತ್ ಸದಸ್ಯ (೧೯ ಆಗಸ್ಟ್ ೨೦೧೯ - ೩ ಏಪ್ರಿಲ್ ೨೦೨೪)
==ಉಲ್ಲೇಖಗಳು==
crhikoackw731sgessg0n37jcx1mi8t
1254188
1254187
2024-11-09T14:36:54Z
Prakrathi shettigar
75939
added [[Category:ಪ್ರಧಾನ ಮಂತ್ರಿಗಳು]] using [[Help:Gadget-HotCat|HotCat]]
1254188
wikitext
text/x-wiki
ಮನಮೋಹನ್ ಸಿಂಗ್ (ಪಂಜಾಬಿ: ಜನನ ೨೬ ಸೆಪ್ಟೆಂಬರ್ ೧೯೩೨) ಒಬ್ಬ ಭಾರತೀಯ [[ರಾಜಕಾರಣಿ]], ಅರ್ಥಶಾಸ್ತ್ರಜ್ಞ, ಶಿಕ್ಷಣತಜ್ಞ ಮತ್ತು ಅಧಿಕಾರಿಯಾಗಿದ್ದು ಅವರು ೨೦೦೪ ರಿಂದ ೨೦೧೪ ರವರೆಗೆ [[ಭಾರತ|ಭಾರತದ]] [[ಪ್ರಧಾನ ಮಂತ್ರಿ|ಪ್ರಧಾನಿಯಾಗಿ]] ಸೇವೆ ಸಲ್ಲಿಸಿದರು.<ref>https://timesofindia.indiatimes.com/education/web-stories/these-10-indian-politicians-have-the-highest-educational-qualifications/photostory/108109425.cms</ref> [[ಜವಾಹರಲಾಲ್ ನೆಹರು|ಜವಾಹರಲಾಲ್ ನೆಹರು]], [[ಇಂದಿರಾ ಗಾಂಧಿ]] ಮತ್ತು [[ನರೇಂದ್ರ ಮೋದಿ]] ನಂತರ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ನಾಲ್ಕನೇ ಪ್ರಧಾನಿಯಾಗಿದ್ದಾರೆ.<ref>https://in.news.yahoo.com/a-look-at-indias-most-and-least-educated-101014455.html</ref> [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] ಸದಸ್ಯರಾಗಿದ್ದ ಸಿಂಗ್ ಭಾರತದ ಮೊದಲ ಸಿಖ್ ಪ್ರಧಾನಿಯಾಗಿದ್ದರು. ಜವಾಹರಲಾಲ್ ನೆಹರೂ ನಂತರ ಪೂರ್ಣ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ ನಂತರ ಮರು ಆಯ್ಕೆಯಾದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.<ref>https://www.business-standard.com/politics/india-needs-more-leaders-like-manmohan-singh-to-propel-growth-momentum-124040900046_1.html</ref>
==ಆರಂಭಿಕ ಜೀವನ ಮತ್ತು ಶಿಕ್ಷಣ==
ಗುರುಮುಖ್ ಸಿಂಗ್ ಮತ್ತು ಅಮೃತ್ ಕೌರ್ ದಂಪತಿಗೆ ೧೯೩೨ ರ [[ಸೆಪ್ಟೆಂಬರ್]] ೨೬ ರಂದು ಬ್ರಿಟಿಷ್ ಭಾರತದ [[ಪಂಜಾಬ್|ಪಂಜಾಬ್ನ]] ಗಾಹ್ನಲ್ಲಿ (ಈಗ ಪಂಜಾಬ್, ಪಾಕಿಸ್ತಾನದಲ್ಲಿದೆ) [[ಸಿಖ್ ಧರ್ಮ|ಸಿಖ್ ಕುಟುಂಬದಲ್ಲಿ]] ಜನಿಸಿದರು.<ref>https://web.archive.org/web/20111207031001/http://india.gov.in/govt/rajyasabhampbiodata.php?mpcode=2</ref> ಅವರು ಚಿಕ್ಕವರಿದ್ದಾಗ ಅವರ ತಾಯಿ ನಿಧನರಾದರು. ಅವನ ತಂದೆಯ ಅಜ್ಜಿ ಅವನನ್ನು ಬೆಳೆಸಿದರು. ಅವರ ಆರಂಭಿಕ ಶಾಲಾ ಶಿಕ್ಷಣವು ಉರ್ದು ಮಾಧ್ಯಮದಲ್ಲಿತ್ತು ಮತ್ತು ವರ್ಷಗಳ ನಂತರ ಪ್ರಧಾನ ಮಂತ್ರಿಯಾಗಿದ್ದಾಗಲೂ ಅವರು ತಮ್ಮ ಹಿಂದಿ ಭಾಷಣಗಳನ್ನು ಉರ್ದು ಲಿಪಿಯಲ್ಲಿ ಬರೆದರು, ಆದಾಗ್ಯೂ ಕೆಲವೊಮ್ಮೆ ಅವರು ತಮ್ಮ ಮಾತೃಭಾಷೆಯಾದ ಪಂಜಾಬಿಯನ್ನು ಬರೆಯಲು ಬಳಸುವ ಗುರುಮುಖಿಯನ್ನು ಸಹ ಬಳಸುತ್ತಿದ್ದರು.
ಭಾರತದ ವಿಭಜನೆಯ ನಂತರ ಅವರ ಕುಟುಂಬವು ಭಾರತದ ಹಲ್ದ್ವಾನ್ಗೆ ವಲಸೆ ಹೋಯಿತು. ೧೯೪೮ ರಲ್ಲಿ ಅವರು [[ಅಮೃತಸರ ಜಿಲ್ಲೆ|ಅಮೃತಸರಕ್ಕೆ]] ಸ್ಥಳಾಂತರಗೊಂಡರು, ಅಲ್ಲಿ ಅವರು ಅಮೃತಸರದ ಹಿಂದೂ ಕಾಲೇಜಿನಲ್ಲಿ ಅಧ್ಯಯನ ಮಾಡಿದರು.<ref>https://www.ndtv.com/india-news/70-years-after-graduation-manmohan-singh-remembers-college-days-1828252</ref> ಅವರು [[ಪಂಜಾಬ್]] ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ ನಂತರ ಹೋಶಿಯಾರ್ಪುರದಲ್ಲಿ [[ಅರ್ಥಶಾಸ್ತ್ರ|ಅರ್ಥಶಾಸ್ತ್ರವನ್ನು]] ಅಧ್ಯಯನ ಮಾಡಿದರು<ref>http://www.punjabcolleges.com/522-indiacolleges-Government-College-Hoshiarpur/</ref> ಮತ್ತು ಕ್ರಮವಾಗಿ ೧೯೫೨ ಹಾಗೂ ೧೯೫೪ ರಲ್ಲಿ ತಮ್ಮ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆದರು. ಅವರ ಶೈಕ್ಷಣಿಕ ವೃತ್ತಿಜೀವನದುದ್ದಕ್ಕೂ ಮೊದಲ ಸ್ಥಾನ ಪಡೆದರು. ಅವರು ೧೯೫೭ ರಲ್ಲಿ [[ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯ|ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ]] ಅರ್ಥಶಾಸ್ತ್ರ ಟ್ರೈಪೋಸ್ ಪೂರ್ಣಗೊಳಿಸಿದರು. ಅವರು ಸೇಂಟ್ ಜಾನ್ಸ್ ಕಾಲೇಜಿನ ಸದಸ್ಯರಾಗಿದ್ದರು.
ಕೇಂಬ್ರಿಡ್ಜ್ ನಂತರ ಸಿಂಗ್ ಭಾರತಕ್ಕೆ ಮರಳಿದರು ಮತ್ತು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ೧೯೬೦ ರಲ್ಲಿ ಅವರು ತಮ್ಮ ಡಿಫಿಲ್ಗಾಗಿ ಆಕ್ಸ್ಫರ್ಡ್ ವಿಶ್ವವಿದ್ಯಾಲಯಕ್ಕೆ ಹೋಗಿ ಅಲ್ಲಿ ಅವರು ನಫೀಲ್ಡ್ ಕಾಲೇಜಿನ ಸದಸ್ಯರಾಗಿದ್ದರು. ಐ.ಎಂ.ಡಿ. ಲಿಟಲ್ ಅವರ ಮೇಲ್ವಿಚಾರಣೆಯಲ್ಲಿ ಅವರ ೧೯೬೨ ರ ಡಾಕ್ಟರೇಟ್ ಪ್ರಬಂಧವು "ಭಾರತದ ರಫ್ತು ಕಾರ್ಯಕ್ಷಮತೆ ೧೯೫೧-೧೯೬೦ ರಫ್ತು ನಿರೀಕ್ಷೆಗಳು ಮತ್ತು ನೀತಿ ಪರಿಣಾಮಗಳು" ಎಂಬ ಶೀರ್ಷಿಕೆಯನ್ನು ಹೊಂದಿತ್ತು ಮತ್ತು ನಂತರ ಅವರ ಪುಸ್ತಕ "ಭಾರತದ ರಫ್ತು ಪ್ರವೃತ್ತಿಗಳು ಮತ್ತು ಸ್ವಾವಲಂಬಿ ಬೆಳವಣಿಗೆಯ ನಿರೀಕ್ಷೆಗಳು" ಗೆ ಆಧಾರವಾಗಿತ್ತು.
==ವೃತ್ತಿಜೀವನದ ಆರಂಭ==
ಡಿ.ಫಿಲ್ ಮುಗಿಸಿದ ನಂತರ ಸಿಂಗ್ ಭಾರತಕ್ಕೆ ಮರಳಿದರು. ಅವರು ೧೯೫೭ ರಿಂದ ೧೯೫೯ ರವರೆಗೆ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಹಿರಿಯ ಉಪನ್ಯಾಸಕರಾಗಿದ್ದರು. ೧೯೫೯ ಮತ್ತು ೧೯೬೩ ರ ಅವಧಿಯಲ್ಲಿ ಅವರು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ರೀಡರ್ ಆಗಿ ಸೇವೆ ಸಲ್ಲಿಸಿದರು ಮತ್ತು ೧೯೬೩ ರಿಂದ ೧೯೬೫ ರವರೆಗೆ ಅವರು ಅಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿದ್ದರು. ನಂತರ ಅವರು ೧೯೬೬ ರಿಂದ ೧೯೬೯ ರವರೆಗೆ ಯುನೈಟೆಡ್ ನೇಷನ್ಸ್ ಕಾನ್ಫರೆನ್ಸ್ ಓನ್ ಟ್ರೇಡ್ ಅಂಡ್ ಡೆವಲಪ್ಮೆಂಟ್ (ಯುಎನ್ಸಿಟಿಎಡಿ) ಗಾಗಿ ಕೆಲಸ ಮಾಡಿದರು. ನಂತರ ಅರ್ಥಶಾಸ್ತ್ರಜ್ಞರಾಗಿ ಸಿಂಗ್ ಅವರ ಪ್ರತಿಭೆಯನ್ನು ಗುರುತಿಸಿ ಲಲಿತ್ ನಾರಾಯಣ್ ಮಿಶ್ರಾ ಅವರು ಅವರನ್ನು ವಿದೇಶಿ ವ್ಯಾಪಾರ ಸಚಿವಾಲಯದ ಸಲಹೆಗಾರರಾಗಿ ನೇಮಿಸಿದರು.
೧೯೬೯ ರಿಂದ ೧೯೭೧ ರವರೆಗೆ ಸಿಂಗ್ [[ದೆಹಲಿ|ದೆಹಲಿ ವಿಶ್ವವಿದ್ಯಾಲಯದ]] ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ಅಂತರರಾಷ್ಟ್ರೀಯ ವ್ಯಾಪಾರದ ಪ್ರಾಧ್ಯಾಪಕರಾಗಿದ್ದರು.
೧೯೭೨ ರಲ್ಲಿ ಸಿಂಗ್ [[ಹಣಕಾಸು ಸಚಿವಾಲಯ (ಭಾರತ)|ಹಣಕಾಸು ಸಚಿವಾಲಯದಲ್ಲಿ]] ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದರು ಮತ್ತು ೧೯೭೬ ರಲ್ಲಿ ಅವರು ಹಣಕಾಸು ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿದ್ದರು. ೧೯೮೦-೧೯೮೨ ರಲ್ಲಿ ಅವರು ಯೋಜನಾ ಆಯೋಗದಲ್ಲಿದ್ದರು ಮತ್ತು ೧೯೮೨ ರಲ್ಲಿ ಅವರನ್ನು ಆಗಿನ ಹಣಕಾಸು ಸಚಿವ [[ಪ್ರಣಬ್ ಮುಖೆರ್ಜೀ|ಪ್ರಣಬ್ ಮುಖರ್ಜಿ]] ಅವರ ಅಡಿಯಲ್ಲಿ [[ಭಾರತೀಯ ರಿಸರ್ವ್ ಬ್ಯಾಂಕ್|ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ]] ಗವರ್ನರ್ ಆಗಿ ನೇಮಿಸಲಾಯಿತು, ಅವರು ೧೯೮೫ ರವರೆಗೆ ಈ ಹುದ್ದೆಯಲ್ಲಿದ್ದರು. ಅವರು ೧೯೮೫ ರಿಂದ ೧೯೮೭ ರವರೆಗೆ ಯೋಜನಾ ಆಯೋಗದ (ಭಾರತ) ಉಪಾಧ್ಯಕ್ಷರಾದರು. ಯೋಜನಾ ಆಯೋಗದಲ್ಲಿ ಅವರ ಅಧಿಕಾರಾವಧಿಯ ನಂತರ ಅವರು ೧೯೮೭ ರಿಂದ ನವೆಂಬರ್ ೧೯೯೦ ರವರೆಗೆ [[ಸ್ವಿಟ್ಜರ್ಲ್ಯಾಂಡ್|ಸ್ವಿಟ್ಜರ್ಲೆಂಡ್ನ]] [[ಜಿನಿವಾ|ಜಿನೀವಾದಲ್ಲಿ]] ಪ್ರಧಾನ ಕಚೇರಿಯನ್ನು ಹೊಂದಿರುವ ಸ್ವತಂತ್ರ ಆರ್ಥಿಕ ನೀತಿ ಚಿಂತಕರ ಚಾವಡಿಯಾದ ಸೌತ್ ಕಮಿಷನ್ನ ಪ್ರಧಾನ ಕಾರ್ಯದರ್ಶಿಯಾಗಿದ್ದರು.<ref>https://web.archive.org/web/20081201163629/http://www.thecommonwealth.org/YearbookInternal/172024/head_of_government/</ref>
ಸಿಂಗ್ ನವೆಂಬರ್ ೧೯೯೦ ರಲ್ಲಿ ಜಿನೀವಾದಿಂದ ಭಾರತಕ್ಕೆ ಮರಳಿದರು ಮತ್ತು ಚಂದ್ರಶೇಖರ್ ಅವರ ಅಧಿಕಾರಾವಧಿಯಲ್ಲಿ ಆರ್ಥಿಕ ವ್ಯವಹಾರಗಳ ಬಗ್ಗೆ ಭಾರತದ ಪ್ರಧಾನ ಮಂತ್ರಿಯ ಸಲಹೆಗಾರರಾಗಿ ಹುದ್ದೆಯನ್ನು ಅಲಂಕರಿಸಿದರು. ಮಾರ್ಚ್ ೧೯೯೧ ರಲ್ಲಿ ಅವರು ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಅಧ್ಯಕ್ಷರಾದರು.
==ರಾಜಕೀಯ ಜೀವನ==
===ಹಣಕಾಸು ಸಚಿವರು===
೧೯೯೧ ರಲ್ಲಿ ಭಾರತದ ವಿತ್ತೀಯ ಕೊರತೆಯು ಒಟ್ಟು ದೇಶೀಯ ಉತ್ಪನ್ನದ ಶೇಕಡಾ ೮.೫ ರಷ್ಟಿತ್ತು, ಪಾವತಿಗಳ ಸಮತೋಲನವು ದೊಡ್ಡದಾಗಿತ್ತು ಮತ್ತು ಚಾಲ್ತಿ ಖಾತೆ ಕೊರತೆಯು ಭಾರತದ ಜಿಡಿಪಿಯ ಶೇಕಡಾ ೩.೫ ರಷ್ಟಿತ್ತು. ೨೦೦೯ ರಲ್ಲಿ ೬೦೦ ಬಿಲಿಯನ್ ಯುಎಸ್ ಡಾಲರ್ಗೆ ಹೋಲಿಸಿದರೆ ಭಾರತದ ವಿದೇಶಿ ಮೀಸಲು ಕೇವಲ ೧ ಬಿಲಿಯನ್ ಯುಎಸ್ ಡಾಲರ್ ಆಗಿತ್ತು.<ref>https://web.archive.org/web/20100103094134/http://in.biz.yahoo.com/100101/50/bauua1.html</ref>
ಸ್ಪಷ್ಟವಾಗಿ ಭಾರತವು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿತ್ತು. ಈ ಹಂತದಲ್ಲಿ ಭಾರತ ಸರ್ಕಾರವು ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ ಹಣವನ್ನು ಕೋರಿತು. ಅದು ಭಾರತಕ್ಕೆ ಆರ್ಥಿಕವಾಗಿ ಸಹಾಯ ಮಾಡುವಾಗ ಭಾರತದ ಆರ್ಥಿಕ ನೀತಿಗೆ ಸಂಬಂಧಿಸಿದಂತೆ ಹಲವಾರು ಷರತ್ತುಗಳನ್ನು ವಿಧಿಸಿತು. ಪರಿಣಾಮವಾಗಿ ಐಎಂಎಫ್ ನಿರ್ದೇಶಿಸಿದ ನೀತಿಯು ಸರ್ವವ್ಯಾಪಿ ಪರವಾನಗಿ ರಾಜ್ ಅನ್ನು ತೆಗೆದುಹಾಕಬೇಕಾಗಿತ್ತು ಮತ್ತು ಸರ್ಕಾರಿ ನಿಯಂತ್ರಿತ ಆರ್ಥಿಕತೆಗಾಗಿ ಭಾರತದ ಪ್ರಯತ್ನವನ್ನು ಕೊನೆಗೊಳಿಸಬೇಕಾಗಿತ್ತು.
ಭಾರತವು ಅಭೂತಪೂರ್ವ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ಸಿಂಗ್ ಪ್ರಧಾನಿ ಮತ್ತು ಪಕ್ಷಕ್ಕೆ ವಿವರಿಸಿದರು. ಆದಾಗ್ಯೂ ಪಕ್ಷದ ಕಾರ್ಯಕರ್ತರು ನಿಯಂತ್ರಣಗಳನ್ನು ಸಡಿಲಗೊಳಿಸುವುದನ್ನು ವಿರೋಧಿಸಿದರು. ಆದ್ದರಿಂದ ಪಿ.ಚಿದಂಬರಂ ಮತ್ತು ಸಿಂಗ್ ಅವರು ಆರ್ಥಿಕತೆಯನ್ನು ನಿಯಂತ್ರಣ ಮುಕ್ತಗೊಳಿಸದಿದ್ದರೆ ಕುಸಿಯುತ್ತದೆ ಎಂದು ಪಕ್ಷಕ್ಕೆ ವಿವರಿಸಿದರು. ಪಕ್ಷವನ್ನು ದಿಗ್ಭ್ರಮೆಗೊಳಿಸುವಂತೆ ರಾವ್ ಅವರು ಭಾರತೀಯ ಆರ್ಥಿಕತೆಯನ್ನು ನಿಯಂತ್ರಣ ಮುಕ್ತಗೊಳಿಸಲು ಸಿಂಗ್ ಅವರಿಗೆ ಅವಕಾಶ ನೀಡಿದರು.
ತರುವಾಯ ಇಲ್ಲಿಯವರೆಗೆ ಭಾರತದ ಸಮಾಜವಾದಿ ಅರ್ಥವ್ಯವಸ್ಥೆಯ ಅತ್ಯಂತ ಪ್ರಭಾವಶಾಲಿ ವಾಸ್ತುಶಿಲ್ಪಿಗಳಲ್ಲಿ ಒಬ್ಬರಾಗಿದ್ದ ಸಿಂಗ್ ಪರವಾನಗಿ ರಾಜ್ ಅನ್ನು ತೆಗೆದುಹಾಕಿದರು, ಆರ್ಥಿಕತೆಯ ಮೇಲಿನ ರಾಜ್ಯ ನಿಯಂತ್ರಣವನ್ನು ಕಡಿಮೆ ಮಾಡಿದರು ಮತ್ತು ಆಮದು ತೆರಿಗೆಗಳನ್ನು ಕಡಿಮೆ ಮಾಡಿದರು.<ref>http://www.rediff.com/money/2005/sep/26pm.htm</ref> ಹೀಗೆ ರಾವ್ ಮತ್ತು ಸಿಂಗ್ ಅವರು ಆರ್ಥಿಕತೆಯನ್ನು ತೆರೆಯಲು ಮತ್ತು ಭಾರತದ ಸಮಾಜವಾದಿ ಆರ್ಥಿಕತೆಯನ್ನು ಹೆಚ್ಚು ಬಂಡವಾಳಶಾಹಿಯಾಗಿ ಪರಿವರ್ತಿಸಲು ನೀತಿಗಳನ್ನು ಜಾರಿಗೆ ತಂದರು. ಅವರು ವಿದೇಶಿ ನೇರ ಹೂಡಿಕೆ (ಎಫ್ಡಿಐ) ಹಾದಿಯಲ್ಲಿ ಇದ್ದ ಅನೇಕ ಅಡೆತಡೆಗಳನ್ನು ತೆಗೆದುಹಾಕಿದರು ಮತ್ತು ಸಾರ್ವಜನಿಕ ವಲಯದ ಕಂಪನಿಗಳ ಖಾಸಗೀಕರಣ ಪ್ರಕ್ರಿಯೆಯನ್ನು ಪ್ರಾರಂಭಿಸಿದರು. ಆದಾಗ್ಯೂ ಈ ಸುಧಾರಣೆಗಳ ಹೊರತಾಗಿಯೂ ಇತರ ಕ್ಷೇತ್ರಗಳಲ್ಲಿ ಸರ್ಕಾರವು ಕಾರ್ಯನಿರ್ವಹಿಸದ ಕಾರಣ ರಾವ್ ಅವರ ಸರ್ಕಾರವನ್ನು ೧೯೯೬ ರಲ್ಲಿ ಹೊರಹಾಕಲಾಯಿತು. ಭಾರತವನ್ನು ಮಾರುಕಟ್ಟೆ ಆರ್ಥಿಕತೆಯತ್ತ ತಳ್ಳಿದ ಸಿಂಗ್ ಅವರ ಕೆಲಸವನ್ನು ಶ್ಲಾಘಿಸಿದ ದೀರ್ಘಕಾಲದ ಕ್ಯಾಬಿನೆಟ್ ಸಚಿವ ಪಿ.ಚಿದಂಬರಂ ಅವರು ಭಾರತದ ಸುಧಾರಣೆಗಳಲ್ಲಿ ಸಿಂಗ್ ಅವರ ಪಾತ್ರವನ್ನು [[ಚೀನಾ|ಚೀನಾದಲ್ಲಿ]] ಡೆಂಗ್ ಕ್ಸಿಯಾವೊಪಿಂಗ್ ಅವರ ಪಾತ್ರಕ್ಕೆ ಹೋಲಿಸಿದ್ದಾರೆ.<ref>http://news.oneindia.in/2008/05/02/manmohan-is-deng-xiaoping-of-india-p-chidambaram-1209740775.html</ref>
೧೯೯೨ ರಲ್ಲಿ ೧.೮ ಬಿಲಿಯನ್ ಯುಎಸ್ ಡಾಲರ್ ಸೆಕ್ಯುರಿಟೀಸ್ ಹಗರಣವನ್ನು ನಿರೀಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಸಂಸದೀಯ ತನಿಖಾ ವರದಿಯು ಟೀಕಿಸಿದ ನಂತರ ೧೯೯೩ ರಲ್ಲಿ ಸಿಂಗ್ ಹಣಕಾಸು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಸಿಂಗ್ ಅವರ ರಾಜೀನಾಮೆಯನ್ನು ನಿರಾಕರಿಸಿದ ಪ್ರಧಾನಿ ರಾವ್ ಬದಲಿಗೆ ವರದಿಯಲ್ಲಿ ನೇರವಾಗಿ ಆರೋಪಿಗಳಾಗಿರುವ ವ್ಯಕ್ತಿಗಳನ್ನು ಶಿಕ್ಷಿಸುವುದಾಗಿ ಭರವಸೆ ನೀಡಿದರು.<ref>https://www.nytimes.com/1994/01/01/world/indian-leader-bars-key-aide-from-quitting-in-stock-scam.html?pagewanted=1</ref>
===ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ===
ಸಿಂಗ್ ಅವರು ೧೯೯೧ ರಲ್ಲಿ [[ಅಸ್ಸಾಂ|ಅಸ್ಸಾಂ ರಾಜ್ಯದ]] ಶಾಸಕಾಂಗದಿಂದ ಸಂಸತ್ತಿನ ಮೇಲ್ಮನೆಯಾದ [[ರಾಜ್ಯಸಭೆ|ರಾಜ್ಯಸಭೆಗೆ]] ಮೊದಲ ಬಾರಿಗೆ ಆಯ್ಕೆಯಾದರು ಮತ್ತು ೧೯೯೫, ೨೦೦೧, ೨೦೦೭ ಮತ್ತು ೨೦೧೩ ರಲ್ಲಿ ಮರು ಆಯ್ಕೆಯಾದರು. ೧೯೯೮ ರಿಂದ ೨೦೦೪ ರವರೆಗೆ [[ಭಾರತೀಯ ಜನತಾ ಪಕ್ಷ]] ಅಧಿಕಾರದಲ್ಲಿದ್ದಾಗ ಸಿಂಗ್ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು. ೧೯೯೯ ರಲ್ಲಿ ಅವರು ದಕ್ಷಿಣ [[ದೆಹಲಿ|ದೆಹಲಿಯಿಂದ]] ಲೋಕಸಭೆಗೆ ಸ್ಪರ್ಧಿಸಿದರು ಆದರೆ ಸ್ಥಾನವನ್ನು ಗೆಲ್ಲಲು ಸಾಧ್ಯವಾಗಲಿಲ್ಲ.<ref>https://web.archive.org/web/20090419075333/http://ibnlive.in.com/politics/electionstats/candidate/Manmohan%20Singh.html</ref>
==ಪ್ರಧಾನ ಮಂತ್ರಿ==
===ಮೊದಲ ಅವಧಿ: ೨೦೦೪–೨೦೦೯===
೨೦೦೪ ರ [[ಚುನಾವಣೆ|ಸಾರ್ವತ್ರಿಕ ಚುನಾವಣೆಗಳ]] ನಂತರ [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] ಲೋಕಸಭೆಯಲ್ಲಿ ಏಕೈಕ ಅತಿ ಹೆಚ್ಚು ಸ್ಥಾನಗಳನ್ನು ಹೊಂದಿರುವ ರಾಜಕೀಯ ಪಕ್ಷವಾಗಿ ಅಧಿಕಾರದಲ್ಲಿರುವ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್ಡಿಎ) ಅಧಿಕಾರಾವಧಿಯನ್ನು ಕೊನೆಗೊಳಿಸಿತು. ಇದು ಮಿತ್ರಪಕ್ಷಗಳೊಂದಿಗೆ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ರಚಿಸಿತು ಮತ್ತು ಸರ್ಕಾರ ರಚಿಸಲು ಹಕ್ಕು ಮಂಡಿಸಿತು. ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಸೋನಿಯಾ ಗಾಂಧಿ ಅವರು ತಂತ್ರಜ್ಞ ಮನಮೋಹನ್ ಸಿಂಗ್ ಅವರನ್ನು ಯುಪಿಎ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದರು. ಬಿಬಿಸಿ ಪ್ರಕಾರ ಸಿಂಗ್ ಎಂದಿಗೂ ನೇರ ಜನಪ್ರಿಯ ಚುನಾವಣೆಯಲ್ಲಿ ಗೆದ್ದಿಲ್ಲವಾದರೂ ಅವರು "ಭಾರಿ ಜನಪ್ರಿಯ ಬೆಂಬಲವನ್ನು ಪಡೆದರು, ಏಕೆಂದರೆ ಅನೇಕ ಭಾರತೀಯ ಆಡಳಿತಗಳಲ್ಲಿ ವ್ಯಾಪಿಸಿರುವ ಭ್ರಷ್ಟಾಚಾರದ ಕಳಂಕದಿಂದ ಸ್ಪರ್ಶಿಸದ ಶುದ್ಧ ರಾಜಕಾರಣಿಯಾಗಿ ಅವರನ್ನು ಅನೇಕರು ನೋಡಿದರು." ಅವರು ೨೨ ಮೇ ೨೦೦೪ ರಂದು ಭಾರತದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
===ಎರಡನೇ ಅವಧಿ: ೨೦೦೯-೨೦೧೪===
ಭಾರತವು ೧೫ ನೇ ಲೋಕಸಭೆಗೆ ೧೬ ಏಪ್ರಿಲ್ ೨೦೦೯ ರಿಂದ ೧೩ ಮೇ ೨೦೦೯ ರವರೆಗೆ ಐದು ಹಂತಗಳಲ್ಲಿ ಸಾರ್ವತ್ರಿಕ ಚುನಾವಣೆಗಳನ್ನು ನಡೆಸಿತು. ಚುನಾವಣೆಯ ಫಲಿತಾಂಶಗಳನ್ನು ೧೬ ಮೇ ೨೦೦೯ ರಂದು ಘೋಷಿಸಲಾಯಿತು.<ref>https://archive.today/20121206033206/http://www.google.com/hostednews/ap/article/ALeqM5gf53l7BbUSc4DUHCgzjLF4YfW9CgD987BC100</ref> [[ಆಂಧ್ರ ಪ್ರದೇಶ|ಆಂಧ್ರಪ್ರದೇಶ]], [[ರಾಜಸ್ಥಾನ]], [[ಮಹಾರಾಷ್ಟ್ರ]], [[ತಮಿಳುನಾಡು]], [[ಕೇರಳ]], [[ಪಶ್ಚಿಮ ಬಂಗಾಳ]] ಮತ್ತು [[ಉತ್ತರ ಪ್ರದೇಶ|ಉತ್ತರ ಪ್ರದೇಶಗಳಲ್ಲಿನ]] ಪ್ರಬಲ ಪ್ರದರ್ಶನವು ಹಾಲಿ ಸಿಂಗ್ ಅವರ ನೇತೃತ್ವದಲ್ಲಿ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ಹೊಸ ಸರ್ಕಾರವನ್ನು ರಚಿಸಲು ಸಹಾಯ ಮಾಡಿತು. ಅವರು ೧೯೬೨ ರಲ್ಲಿ [[ಜವಾಹರಲಾಲ್ ನೆಹರು|ಜವಾಹರಲಾಲ್ ನೆಹರು]] ನಂತರ ಪೂರ್ಣ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ ನಂತರ ಮರುಚುನಾವಣೆಯಲ್ಲಿ ಗೆದ್ದ ಮೊದಲ ಪ್ರಧಾನಿಯಾದರು. ಸದನದ ೫೪೩ ಸದಸ್ಯರಲ್ಲಿ ೩೨೨ ಸದಸ್ಯರ ಬೆಂಬಲದೊಂದಿಗೆ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಆರಾಮದಾಯಕ ಬಹುಮತವನ್ನು ಒಟ್ಟುಗೂಡಿಸಲು ಸಾಧ್ಯವಾಯಿತು. ಇವುಗಳಲ್ಲಿ ಯುಪಿಎ ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್ಪಿ), ಸಮಾಜವಾದಿ ಪಕ್ಷ (ಎಸ್ಪಿ), ಜನತಾದಳ (ಜಾತ್ಯತೀತ) (ಜೆಡಿಎಸ್), ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಮತ್ತು ಇತರ ಸಣ್ಣ ಪಕ್ಷಗಳ ಬಾಹ್ಯ ಬೆಂಬಲ ಸೇರಿವೆ.<ref>https://web.archive.org/web/20090521022032/http://ibnlive.in.com/news/smooth-sailing-for-upa-parties-scramble-to-support/92967-37.html</ref>
೨೦೦೯ ರ ಮೇ ೨೨ ರಂದು [[ರಾಷ್ಟ್ರಪತಿ ಭವನ|ರಾಷ್ಟ್ರಪತಿ ಭವನದಲ್ಲಿ]] ನಡೆದ ಸಮಾರಂಭದಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.<ref>https://web.archive.org/web/20090527164431/http://www.timesnow.tv/Team-manmohan-set-to-form-govt-today/articleshow/4317510.cms</ref> ೨೦೦೯ ರ ಭಾರತೀಯ ಸಾರ್ವತ್ರಿಕ ಚುನಾವಣೆ ೨೦೧೪ (೮೩೪ ಮಿಲಿಯನ್), ೨೦೧೯ (೯೧೨ ಮಿಲಿಯನ್) ಮತ್ತು ೨೦೨೪ (೯೬೮ ಮಿಲಿಯನ್) ಗಿಂತ ಮೊದಲು ನಡೆದ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಚುನಾವಣೆಯಾಗಿದ್ದು ಅರ್ಹ ಮತದಾರರು ೭೧೪ ಮಿಲಿಯನ್.
ಮನಮೋಹನ್ ಸಿಂಗ್ ಅವರು ಭಾರತದ [[ಕಲ್ಲಿದ್ದಲು ಸಚಿವಾಲಯ|ಕಲ್ಲಿದ್ದಲು ಸಚಿವರಾಗಿದ್ದ]] ೨೦೦೫ ಮತ್ತು ೨೦೦೯ ರ ನಡುವೆ ಕೆಲವು ಖಾಸಗಿ ಕಂಪನಿಗಳಿಗೆ ಬಿಡ್ಡಿಂಗ್ ಪ್ರಕ್ರಿಯೆಯಿಲ್ಲದೆ ಕಲ್ಲಿದ್ದಲು ನಿಕ್ಷೇಪಗಳನ್ನು ಹಂಚಿಕೆ ಮಾಡಿದ್ದರಿಂದ ರಾಷ್ಟ್ರವು ಅಂದಾಜು ೧.೮೫ ಟ್ರಿಲಿಯನ್ ರೂಪಾಯಿ (ಅಲ್ಪಾವಧಿ) ನಷ್ಟವನ್ನು ಅನುಭವಿಸಿದೆ ಎಂದು ಸಿಎಜಿ ಸಂಸತ್ತಿನಲ್ಲಿ ಸಲ್ಲಿಸಿದ ೨೦೧೨ ರ ವರದಿಯಲ್ಲಿ ತಿಳಿಸಲಾಗಿದೆ.<ref>http://news.oneindia.in/2012/08/17/coalgate-scam-pm-manmohan-singh-asked-to-resign-bjp-1055354.html</ref><ref>https://web.archive.org/web/20130508021848/http://articles.economictimes.indiatimes.com/2012-08-19/news/33272942_1_coal-scam-2g-telecom-minister</ref>
೨ ಜಿ ಸ್ಪೆಕ್ಟ್ರಂ ಹಗರಣದಲ್ಲಿ ಭಾಗಿಯಾದ ಆರೋಪದಲ್ಲಿ ಜೆಪಿಸಿಯ ಸದಸ್ಯರಲ್ಲಿ ಒಬ್ಬರಾದ ಯಶವಂತ್ ಸಿನ್ಹಾ ಅವರು ೨೦೧೩ರ ಏಪ್ರಿಲ್ ನಲ್ಲಿ ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಯ ಮುಂದೆ ಹಾಜರಾಗಲು ಮನಮೋಹನ್ ಸಿಂಗ್ ನಿರಾಕರಿಸಿದ್ದರು.<ref>http://www.dnaindia.com/india/1820446/report-2g-scam-disappointed-over-manmohan-singh-s-refusal-to-appear-before-jpc-says-yashwant-sinha</ref>
==ಪ್ರಧಾನ ಮಂತ್ರಿಯ ನಂತರದ (೨೦೧೪-ಪ್ರಸ್ತುತ)==
ಸಿಂಗ್ ಅವರ ಪ್ರಧಾನ ಮಂತ್ರಿ ಹುದ್ದೆ ಅಧಿಕೃತವಾಗಿ ೧೭ ಮೇ ೨೦೧೪ ರಂದು ಮಧ್ಯಾಹ್ನ ಕೊನೆಗೊಂಡಿತು. ೨೦೧೪ ರ ಸಾರ್ವತ್ರಿಕ ಚುನಾವಣೆಯಲ್ಲಿ ೧೬ ನೇ ಲೋಕಸಭೆಗೆ ಪ್ರಧಾನಿ ಅಭ್ಯರ್ಥಿಯಾಗಿ ಸ್ಪರ್ಧಿಸಿರಲಿಲ್ಲ. ಭಾರತೀಯ ಜನತಾ ಪಕ್ಷ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು ಚುನಾವಣೆಯಲ್ಲಿ ಗೆದ್ದ ನಂತರ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದರು. ೨೦೧೪ ರ ಮೇ ೨೬ ರಂದು ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವವರೆಗೂ ಅವರು ಹಂಗಾಮಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು.<ref>https://www.ndtv.com/elections-news/prime-minister-manmohan-singh-resigns-after-10-years-in-office-562442</ref> ಸಿಂಗ್ ಕಾಂಗ್ರೆಸ್ ಅಧ್ಯಕ್ಷೆ [[ಸೋನಿಯಾ ಗಾಂಧಿ]], ಮಾಜಿ ರಾಷ್ಟ್ರಪತಿಗಳಾದ [[ಎ.ಪಿ.ಜೆ.ಅಬ್ದುಲ್ ಕಲಾಂ|ಎಪಿಜೆ ಅಬ್ದುಲ್ ಕಲಾಂ]] ಮತ್ತು [[ಪ್ರತಿಭಾ ಪಾಟೀಲ್]] ಮತ್ತು ಉಪರಾಷ್ಟ್ರಪತಿ [[ಹಮೀದ್ ಅನ್ಸಾರಿ]] ಅವರೊಂದಿಗೆ ಮೋದಿಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ್ದರು. ನಂತರ ಸಿಂಗ್ ನವದೆಹಲಿಯ ಮೂರನೇ ಮೋತಿಲಾಲ್ ನೆಹರು ರಸ್ತೆಗೆ ಸ್ಥಳಾಂತರಗೊಂಡರು.
೨೦೧೬ ರಲ್ಲಿ ಸಿಂಗ್ ಅವರು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಜವಾಹರಲಾಲ್ ನೆಹರು ಅಧ್ಯಕ್ಷರಾಗಿ ಸ್ಥಾನವನ್ನು ತೆಗೆದುಕೊಳ್ಳಲಿದ್ದಾರೆ ಎಂದು ಘೋಷಿಸಲಾಯಿತು, ಆದರೆ ಅಂತಿಮವಾಗಿ ಅವರು ಅದನ್ನು ಮಾಡಲಿಲ್ಲ. ಸಿಂಗ್ ಏಪ್ರಿಲ್ ೨೦೨೪ ರಲ್ಲಿ ರಾಜ್ಯಸಭೆಯಿಂದ ನಿವೃತ್ತರಾದರು ಮತ್ತು ಸೋನಿಯಾ ಗಾಂಧಿ ಅವರ ಉತ್ತರಾಧಿಕಾರಿಯಾದರು.<ref>https://timesofindia.indiatimes.com/india/manmohan-singh-to-end-33-years-stint-in-rs-on-apr-3-sonia-gandhi-to-begin-first/articleshow/107698236.cms</ref>
==ಕುಟುಂಬ ಮತ್ತು ವೈಯಕ್ತಿಕ ಜೀವನ==
ಸಿಂಗ್ ೧೯೫೮ ರಲ್ಲಿ ಗುರುಶರಣ್ ಕೌರ್ ಅವರನ್ನು ವಿವಾಹವಾದರು. ಅವರಿಗೆ ಉಪಿಂದರ್ ಸಿಂಗ್, ದಮನ್ ಸಿಂಗ್ ಮತ್ತು ಅಮೃತ್ ಸಿಂಗ್ ಎಂಬ ಮೂವರು ಪುತ್ರಿಯರಿದ್ದಾರೆ. ಉಪಿಂದರ್ ಸಿಂಗ್ ಅಶೋಕ ವಿಶ್ವವಿದ್ಯಾಲಯದಲ್ಲಿ ಇತಿಹಾಸದ ಪ್ರಾಧ್ಯಾಪಕರಾಗಿದ್ದಾರೆ. ಅವರು ಪ್ರಾಚೀನ ದೆಹಲಿ (೧೯೯೯) ಮತ್ತು ಎ ಹಿಸ್ಟರಿ ಆಫ್ ಏನ್ಷಿಯಂಟ್ ಅಂಡ್ ಅರ್ಲಿ ಮಿಡೀವಲ್ ಇಂಡಿಯಾ (೨೦೦೮) ಸೇರಿದಂತೆ ಆರು ಪುಸ್ತಕಗಳನ್ನು ಬರೆದಿದ್ದಾರೆ. ದಮನ್ ಸಿಂಗ್ ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜು ಮತ್ತು ಗುಜರಾತ್ನ ಆನಂದ್ನ ಇನ್ಸ್ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್ಮೆಂಟ್ನ ಪದವೀಧರರಾಗಿದ್ದಾರೆ ಮತ್ತು ದಿ ಲಾಸ್ಟ್ ಫ್ರಾಂಟಿಯರ್: ಪೀಪಲ್ ಅಂಡ್ ಫಾರೆಸ್ಟ್ಸ್ ಇನ್ ಮಿಜೋರಾಂ ಮತ್ತು ನೈನ್ ಬೈ ನೈನ್ ಎಂಬ ಕಾದಂಬರಿಯ ಲೇಖಕರಾಗಿದ್ದಾರೆ. ಸಿಂಗ್ ಅವರ ಅಳಿಯ ೧೯೮೩ ರ ಬ್ಯಾಚ್ನ ಭಾರತೀಯ ಪೊಲೀಸ್ ಸೇವೆಯ ಅಧಿಕಾರಿ ಅಶೋಕ್ ಪಟ್ನಾಯಕ್ ಅವರನ್ನು ೨೦೧೬ ರಲ್ಲಿ ರಾಷ್ಟ್ರೀಯ ಗುಪ್ತಚರ ಗ್ರಿಡ್ (ನ್ಯಾಟ್ಗ್ರಿಡ್) ಸಿಇಒ ಆಗಿ ನೇಮಿಸಲಾಯಿತು.
೧೯೮೪ ರ ಸಿಖ್ ವಿರೋಧಿ ದಂಗೆಯ ಸಮಯದಲ್ಲಿ ಮನಮೋಹನ್ ಸಿಂಗ್ ಅವರ ಮೇಲೆ ದಾಳಿ ನಡೆಸಲಾಯಿತು ಮತ್ತು ನಾಗರಿಕರ ಪರಿಹಾರ ಸಮಿತಿಗೆ ಆರ್ಥಿಕ ಸಹಾಯವನ್ನು ನೀಡಲಾಯಿತು ಹಾಗೂ ಗಲಭೆಯ ಸಮಯದಲ್ಲಿ ರಕ್ತಪಾತಕ್ಕಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪರವಾಗಿ ವಿವಾದಾತ್ಮಕವಾಗಿ ಕ್ಷಮೆಯಾಚಿಸಿದ್ದರು.<ref>https://www.thehindu.com/news/the-india-cables/Manmohan-Singhs-apology-for-anti-Sikh-riots-a-lsquoGandhian-moment-of-moral-clarity-says-2005-cable/article14692805.ece</ref>
ಸಿಂಗ್ ಅನೇಕ ಹೃದಯ ಬೈಪಾಸ್ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದಾರೆ, ಅವುಗಳಲ್ಲಿ ಇತ್ತೀಚಿನದು ಜನವರಿ ೨೦೦೯ ರಲ್ಲಿ ನಡೆಯಿತು.
==ಪದವಿಗಳು ಮತ್ತು ಹುದ್ದೆಗಳು==
*ಅರ್ಥಶಾಸ್ತ್ರದಲ್ಲಿ ಬಿ.ಎ. (ಆನರ್ಸ್) ೧೯೫೨; ಅರ್ಥಶಾಸ್ತ್ರದಲ್ಲಿ ಎಂ.ಎ(ಪ್ರಥಮ ದರ್ಜೆ), ೧೯೫೪ ಪಂಜಾಬ್ ವಿಶ್ವವಿದ್ಯಾಲಯ, ಚಂಡೀಗಢ (ಆಗ ಹೋಶಿಯಾರ್ಪುರ, ಪಂಜಾಬ್), ಭಾರತ
*ಅರ್ಥಶಾಸ್ತ್ರದಲ್ಲಿ ಗೌರವ ಪದವಿ, ಕೇಂಬ್ರಿಡ್ಜ್ ವಿಶ್ವವಿದ್ಯಾಲಯ - ಸೇಂಟ್ ಜಾನ್ಸ್ ಕಾಲೇಜು (೧೯೫೭)
**ಹಿರಿಯ ಉಪನ್ಯಾಸಕ, ಅರ್ಥಶಾಸ್ತ್ರ (೧೯೫೭-೧೯೫೯)
**ರೀಡರ್ (೧೯೫೯ - ೧೯೬೩)
**ಪ್ರೊಫೆಸರ್ (೧೯೬೩-೧೯೬೫)
**ಪ್ರೊಫೆಸರ್ ಆಫ್ ಇಂಟರ್ನ್ಯಾಷನಲ್ ಟ್ರೇಡ್ (೧೯೬೯ - ೧೯೭೧)
*ಅರ್ಥಶಾಸ್ತ್ರದಲ್ಲಿ ಡಿ.ಫಿಲ್, ಆಕ್ಸ್ಫರ್ಡ್ ವಿಶ್ವವಿದ್ಯಾಲಯ - ನಫೀಲ್ಡ್ ಕಾಲೇಜ್ (೧೯೬೨)
*ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್, ದೆಹಲಿ ವಿಶ್ವವಿದ್ಯಾಲಯ
**ಗೌರವ ಪ್ರಾಧ್ಯಾಪಕ (೧೯೬೬)
*ಚೀಫ್, ಫೈನಾನ್ಸಿಂಗ್ ಫಾರ್ ಟ್ರೇಡ್ ವಿಭಾಗ, ಯುಎನ್ಸಿಟಿಎಡಿ, ಯುನೈಟೆಡ್ ನೇಷನ್ಸ್ ಸೆಕ್ರೆಟರಿಯೇಟ್, ನ್ಯೂಯಾರ್ಕ್
**೧೯೬೬: ಆರ್ಥಿಕ ವ್ಯವಹಾರಗಳ ಅಧಿಕಾರಿ ೧೯೬೬
*ಆರ್ಥಿಕ ಸಲಹೆಗಾರ, ವಿದೇಶಿ ವ್ಯಾಪಾರ ಸಚಿವಾಲಯ, ಭಾರತ (೧೯೭೧ - ೧೯೭೨)
*ಮುಖ್ಯ ಆರ್ಥಿಕ ಸಲಹೆಗಾರ, ಹಣಕಾಸು ಸಚಿವಾಲಯ, ಭಾರತ (೧೯೭೨ - ೧೯೭೬)
*ಗೌರವ ಪ್ರಾಧ್ಯಾಪಕರು, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ, ನವದೆಹಲಿ (೧೯೭೬)
*ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶಕ (೧೯೭೬-೧೯೮೦)
*ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾದ ನಿರ್ದೇಶಕ (೧೯೭೬-೧೯೮೦)
*ಆಡಳಿತ ಮಂಡಳಿ, ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್, ಮನಿಲಾ
*ಕಾರ್ಯದರ್ಶಿ, ಹಣಕಾಸು ಸಚಿವಾಲಯ (ಆರ್ಥಿಕ ವ್ಯವಹಾರಗಳ ಇಲಾಖೆ), ಭಾರತ ಸರ್ಕಾರ (೧೯೭೭ - ೧೯೮೦)
*ಗವರ್ನರ್, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (೧೯೮೨-೧೯೮೫)
*ಭಾರತದ ಯೋಜನಾ ಆಯೋಗದ ಉಪಾಧ್ಯಕ್ಷ (೧೯೮೫-೧೯೮೭)
*ಪ್ರಧಾನ ಕಾರ್ಯದರ್ಶಿ, ದಕ್ಷಿಣ ಆಯೋಗ, ಜಿನೀವಾ (೧೯೮೭-೧೯೯೦)
*ಆರ್ಥಿಕ ವ್ಯವಹಾರಗಳ ಬಗ್ಗೆ ಭಾರತದ ಪ್ರಧಾನ ಮಂತ್ರಿಯ ಸಲಹೆಗಾರ (೧೯೯೦-೧೯೯೧)
*ಅಧ್ಯಕ್ಷರು, ವಿಶ್ವವಿದ್ಯಾಲಯ ಧನಸಹಾಯ ಆಯೋಗ (೧೫ ಮಾರ್ಚ್ ೧೯೯೧ - ೨೦ ಜೂನ್ ೧೯೯೧)
*ಭಾರತದ ಹಣಕಾಸು ಸಚಿವರು (೨೧ ಜೂನ್ ೧೯೯೧ - ೧೫ ಮೇ ೧೯೯೬)
*ರಾಜ್ಯಸಭೆಯ ಸಂಸತ್ ಸದಸ್ಯ (೧ ಅಕ್ಟೋಬರ್ ೧೯೯೧ - ೧೪ ಜೂನ್ ೨೦೧೯)
*ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ (ಭಾರತ) (೧೯೯೮-೨೦೦೪)
*ಭಾರತದ ಪ್ರಧಾನ ಮಂತ್ರಿ (೨೨ ಮೇ ೨೦೦೪ - ೨೬ ಮೇ ೨೦೧೪)
*ರಾಜ್ಯಸಭೆಯ ಸಂಸತ್ ಸದಸ್ಯ (೧೯ ಆಗಸ್ಟ್ ೨೦೧೯ - ೩ ಏಪ್ರಿಲ್ ೨೦೨೪)
==ಉಲ್ಲೇಖಗಳು==
[[ವರ್ಗ:ಪ್ರಧಾನ ಮಂತ್ರಿಗಳು]]
pu5nqcgnbv7jgke6dji3wey2lo6w6i9
1254189
1254188
2024-11-09T14:37:22Z
Prakrathi shettigar
75939
added [[Category:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ]] using [[Help:Gadget-HotCat|HotCat]]
1254189
wikitext
text/x-wiki
ಮನಮೋಹನ್ ಸಿಂಗ್ (ಪಂಜಾಬಿ: ಜನನ ೨೬ ಸೆಪ್ಟೆಂಬರ್ ೧೯೩೨) ಒಬ್ಬ ಭಾರತೀಯ [[ರಾಜಕಾರಣಿ]], ಅರ್ಥಶಾಸ್ತ್ರಜ್ಞ, ಶಿಕ್ಷಣತಜ್ಞ ಮತ್ತು ಅಧಿಕಾರಿಯಾಗಿದ್ದು ಅವರು ೨೦೦೪ ರಿಂದ ೨೦೧೪ ರವರೆಗೆ [[ಭಾರತ|ಭಾರತದ]] [[ಪ್ರಧಾನ ಮಂತ್ರಿ|ಪ್ರಧಾನಿಯಾಗಿ]] ಸೇವೆ ಸಲ್ಲಿಸಿದರು.<ref>https://timesofindia.indiatimes.com/education/web-stories/these-10-indian-politicians-have-the-highest-educational-qualifications/photostory/108109425.cms</ref> [[ಜವಾಹರಲಾಲ್ ನೆಹರು|ಜವಾಹರಲಾಲ್ ನೆಹರು]], [[ಇಂದಿರಾ ಗಾಂಧಿ]] ಮತ್ತು [[ನರೇಂದ್ರ ಮೋದಿ]] ನಂತರ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ನಾಲ್ಕನೇ ಪ್ರಧಾನಿಯಾಗಿದ್ದಾರೆ.<ref>https://in.news.yahoo.com/a-look-at-indias-most-and-least-educated-101014455.html</ref> [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] ಸದಸ್ಯರಾಗಿದ್ದ ಸಿಂಗ್ ಭಾರತದ ಮೊದಲ ಸಿಖ್ ಪ್ರಧಾನಿಯಾಗಿದ್ದರು. ಜವಾಹರಲಾಲ್ ನೆಹರೂ ನಂತರ ಪೂರ್ಣ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ ನಂತರ ಮರು ಆಯ್ಕೆಯಾದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.<ref>https://www.business-standard.com/politics/india-needs-more-leaders-like-manmohan-singh-to-propel-growth-momentum-124040900046_1.html</ref>
==ಆರಂಭಿಕ ಜೀವನ ಮತ್ತು ಶಿಕ್ಷಣ==
ಗುರುಮುಖ್ ಸಿಂಗ್ ಮತ್ತು ಅಮೃತ್ ಕೌರ್ ದಂಪತಿಗೆ ೧೯೩೨ ರ [[ಸೆಪ್ಟೆಂಬರ್]] ೨೬ ರಂದು ಬ್ರಿಟಿಷ್ ಭಾರತದ [[ಪಂಜಾಬ್|ಪಂಜಾಬ್ನ]] ಗಾಹ್ನಲ್ಲಿ (ಈಗ ಪಂಜಾಬ್, ಪಾಕಿಸ್ತಾನದಲ್ಲಿದೆ) [[ಸಿಖ್ ಧರ್ಮ|ಸಿಖ್ ಕುಟುಂಬದಲ್ಲಿ]] ಜನಿಸಿದರು.<ref>https://web.archive.org/web/20111207031001/http://india.gov.in/govt/rajyasabhampbiodata.php?mpcode=2</ref> ಅವರು ಚಿಕ್ಕವರಿದ್ದಾಗ ಅವರ ತಾಯಿ ನಿಧನರಾದರು. ಅವನ ತಂದೆಯ ಅಜ್ಜಿ ಅವನನ್ನು ಬೆಳೆಸಿದರು. ಅವರ ಆರಂಭಿಕ ಶಾಲಾ ಶಿಕ್ಷಣವು ಉರ್ದು ಮಾಧ್ಯಮದಲ್ಲಿತ್ತು ಮತ್ತು ವರ್ಷಗಳ ನಂತರ ಪ್ರಧಾನ ಮಂತ್ರಿಯಾಗಿದ್ದಾಗಲೂ ಅವರು ತಮ್ಮ ಹಿಂದಿ ಭಾಷಣಗಳನ್ನು ಉರ್ದು ಲಿಪಿಯಲ್ಲಿ ಬರೆದರು, ಆದಾಗ್ಯೂ ಕೆಲವೊಮ್ಮೆ ಅವರು ತಮ್ಮ ಮಾತೃಭಾಷೆಯಾದ ಪಂಜಾಬಿಯನ್ನು ಬರೆಯಲು ಬಳಸುವ ಗುರುಮುಖಿಯನ್ನು ಸಹ ಬಳಸುತ್ತಿದ್ದರು.
ಭಾರತದ ವಿಭಜನೆಯ ನಂತರ ಅವರ ಕುಟುಂಬವು ಭಾರತದ ಹಲ್ದ್ವಾನ್ಗೆ ವಲಸೆ ಹೋಯಿತು. ೧೯೪೮ ರಲ್ಲಿ ಅವರು [[ಅಮೃತಸರ ಜಿಲ್ಲೆ|ಅಮೃತಸರಕ್ಕೆ]] ಸ್ಥಳಾಂತರಗೊಂಡರು, ಅಲ್ಲಿ ಅವರು ಅಮೃತಸರದ ಹಿಂದೂ ಕಾಲೇಜಿನಲ್ಲಿ ಅಧ್ಯಯನ ಮಾಡಿದರು.<ref>https://www.ndtv.com/india-news/70-years-after-graduation-manmohan-singh-remembers-college-days-1828252</ref> ಅವರು [[ಪಂಜಾಬ್]] ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ ನಂತರ ಹೋಶಿಯಾರ್ಪುರದಲ್ಲಿ [[ಅರ್ಥಶಾಸ್ತ್ರ|ಅರ್ಥಶಾಸ್ತ್ರವನ್ನು]] ಅಧ್ಯಯನ ಮಾಡಿದರು<ref>http://www.punjabcolleges.com/522-indiacolleges-Government-College-Hoshiarpur/</ref> ಮತ್ತು ಕ್ರಮವಾಗಿ ೧೯೫೨ ಹಾಗೂ ೧೯೫೪ ರಲ್ಲಿ ತಮ್ಮ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆದರು. ಅವರ ಶೈಕ್ಷಣಿಕ ವೃತ್ತಿಜೀವನದುದ್ದಕ್ಕೂ ಮೊದಲ ಸ್ಥಾನ ಪಡೆದರು. ಅವರು ೧೯೫೭ ರಲ್ಲಿ [[ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯ|ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ]] ಅರ್ಥಶಾಸ್ತ್ರ ಟ್ರೈಪೋಸ್ ಪೂರ್ಣಗೊಳಿಸಿದರು. ಅವರು ಸೇಂಟ್ ಜಾನ್ಸ್ ಕಾಲೇಜಿನ ಸದಸ್ಯರಾಗಿದ್ದರು.
ಕೇಂಬ್ರಿಡ್ಜ್ ನಂತರ ಸಿಂಗ್ ಭಾರತಕ್ಕೆ ಮರಳಿದರು ಮತ್ತು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ೧೯೬೦ ರಲ್ಲಿ ಅವರು ತಮ್ಮ ಡಿಫಿಲ್ಗಾಗಿ ಆಕ್ಸ್ಫರ್ಡ್ ವಿಶ್ವವಿದ್ಯಾಲಯಕ್ಕೆ ಹೋಗಿ ಅಲ್ಲಿ ಅವರು ನಫೀಲ್ಡ್ ಕಾಲೇಜಿನ ಸದಸ್ಯರಾಗಿದ್ದರು. ಐ.ಎಂ.ಡಿ. ಲಿಟಲ್ ಅವರ ಮೇಲ್ವಿಚಾರಣೆಯಲ್ಲಿ ಅವರ ೧೯೬೨ ರ ಡಾಕ್ಟರೇಟ್ ಪ್ರಬಂಧವು "ಭಾರತದ ರಫ್ತು ಕಾರ್ಯಕ್ಷಮತೆ ೧೯೫೧-೧೯೬೦ ರಫ್ತು ನಿರೀಕ್ಷೆಗಳು ಮತ್ತು ನೀತಿ ಪರಿಣಾಮಗಳು" ಎಂಬ ಶೀರ್ಷಿಕೆಯನ್ನು ಹೊಂದಿತ್ತು ಮತ್ತು ನಂತರ ಅವರ ಪುಸ್ತಕ "ಭಾರತದ ರಫ್ತು ಪ್ರವೃತ್ತಿಗಳು ಮತ್ತು ಸ್ವಾವಲಂಬಿ ಬೆಳವಣಿಗೆಯ ನಿರೀಕ್ಷೆಗಳು" ಗೆ ಆಧಾರವಾಗಿತ್ತು.
==ವೃತ್ತಿಜೀವನದ ಆರಂಭ==
ಡಿ.ಫಿಲ್ ಮುಗಿಸಿದ ನಂತರ ಸಿಂಗ್ ಭಾರತಕ್ಕೆ ಮರಳಿದರು. ಅವರು ೧೯೫೭ ರಿಂದ ೧೯೫೯ ರವರೆಗೆ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಹಿರಿಯ ಉಪನ್ಯಾಸಕರಾಗಿದ್ದರು. ೧೯೫೯ ಮತ್ತು ೧೯೬೩ ರ ಅವಧಿಯಲ್ಲಿ ಅವರು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ರೀಡರ್ ಆಗಿ ಸೇವೆ ಸಲ್ಲಿಸಿದರು ಮತ್ತು ೧೯೬೩ ರಿಂದ ೧೯೬೫ ರವರೆಗೆ ಅವರು ಅಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿದ್ದರು. ನಂತರ ಅವರು ೧೯೬೬ ರಿಂದ ೧೯೬೯ ರವರೆಗೆ ಯುನೈಟೆಡ್ ನೇಷನ್ಸ್ ಕಾನ್ಫರೆನ್ಸ್ ಓನ್ ಟ್ರೇಡ್ ಅಂಡ್ ಡೆವಲಪ್ಮೆಂಟ್ (ಯುಎನ್ಸಿಟಿಎಡಿ) ಗಾಗಿ ಕೆಲಸ ಮಾಡಿದರು. ನಂತರ ಅರ್ಥಶಾಸ್ತ್ರಜ್ಞರಾಗಿ ಸಿಂಗ್ ಅವರ ಪ್ರತಿಭೆಯನ್ನು ಗುರುತಿಸಿ ಲಲಿತ್ ನಾರಾಯಣ್ ಮಿಶ್ರಾ ಅವರು ಅವರನ್ನು ವಿದೇಶಿ ವ್ಯಾಪಾರ ಸಚಿವಾಲಯದ ಸಲಹೆಗಾರರಾಗಿ ನೇಮಿಸಿದರು.
೧೯೬೯ ರಿಂದ ೧೯೭೧ ರವರೆಗೆ ಸಿಂಗ್ [[ದೆಹಲಿ|ದೆಹಲಿ ವಿಶ್ವವಿದ್ಯಾಲಯದ]] ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ಅಂತರರಾಷ್ಟ್ರೀಯ ವ್ಯಾಪಾರದ ಪ್ರಾಧ್ಯಾಪಕರಾಗಿದ್ದರು.
೧೯೭೨ ರಲ್ಲಿ ಸಿಂಗ್ [[ಹಣಕಾಸು ಸಚಿವಾಲಯ (ಭಾರತ)|ಹಣಕಾಸು ಸಚಿವಾಲಯದಲ್ಲಿ]] ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದರು ಮತ್ತು ೧೯೭೬ ರಲ್ಲಿ ಅವರು ಹಣಕಾಸು ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿದ್ದರು. ೧೯೮೦-೧೯೮೨ ರಲ್ಲಿ ಅವರು ಯೋಜನಾ ಆಯೋಗದಲ್ಲಿದ್ದರು ಮತ್ತು ೧೯೮೨ ರಲ್ಲಿ ಅವರನ್ನು ಆಗಿನ ಹಣಕಾಸು ಸಚಿವ [[ಪ್ರಣಬ್ ಮುಖೆರ್ಜೀ|ಪ್ರಣಬ್ ಮುಖರ್ಜಿ]] ಅವರ ಅಡಿಯಲ್ಲಿ [[ಭಾರತೀಯ ರಿಸರ್ವ್ ಬ್ಯಾಂಕ್|ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ]] ಗವರ್ನರ್ ಆಗಿ ನೇಮಿಸಲಾಯಿತು, ಅವರು ೧೯೮೫ ರವರೆಗೆ ಈ ಹುದ್ದೆಯಲ್ಲಿದ್ದರು. ಅವರು ೧೯೮೫ ರಿಂದ ೧೯೮೭ ರವರೆಗೆ ಯೋಜನಾ ಆಯೋಗದ (ಭಾರತ) ಉಪಾಧ್ಯಕ್ಷರಾದರು. ಯೋಜನಾ ಆಯೋಗದಲ್ಲಿ ಅವರ ಅಧಿಕಾರಾವಧಿಯ ನಂತರ ಅವರು ೧೯೮೭ ರಿಂದ ನವೆಂಬರ್ ೧೯೯೦ ರವರೆಗೆ [[ಸ್ವಿಟ್ಜರ್ಲ್ಯಾಂಡ್|ಸ್ವಿಟ್ಜರ್ಲೆಂಡ್ನ]] [[ಜಿನಿವಾ|ಜಿನೀವಾದಲ್ಲಿ]] ಪ್ರಧಾನ ಕಚೇರಿಯನ್ನು ಹೊಂದಿರುವ ಸ್ವತಂತ್ರ ಆರ್ಥಿಕ ನೀತಿ ಚಿಂತಕರ ಚಾವಡಿಯಾದ ಸೌತ್ ಕಮಿಷನ್ನ ಪ್ರಧಾನ ಕಾರ್ಯದರ್ಶಿಯಾಗಿದ್ದರು.<ref>https://web.archive.org/web/20081201163629/http://www.thecommonwealth.org/YearbookInternal/172024/head_of_government/</ref>
ಸಿಂಗ್ ನವೆಂಬರ್ ೧೯೯೦ ರಲ್ಲಿ ಜಿನೀವಾದಿಂದ ಭಾರತಕ್ಕೆ ಮರಳಿದರು ಮತ್ತು ಚಂದ್ರಶೇಖರ್ ಅವರ ಅಧಿಕಾರಾವಧಿಯಲ್ಲಿ ಆರ್ಥಿಕ ವ್ಯವಹಾರಗಳ ಬಗ್ಗೆ ಭಾರತದ ಪ್ರಧಾನ ಮಂತ್ರಿಯ ಸಲಹೆಗಾರರಾಗಿ ಹುದ್ದೆಯನ್ನು ಅಲಂಕರಿಸಿದರು. ಮಾರ್ಚ್ ೧೯೯೧ ರಲ್ಲಿ ಅವರು ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಅಧ್ಯಕ್ಷರಾದರು.
==ರಾಜಕೀಯ ಜೀವನ==
===ಹಣಕಾಸು ಸಚಿವರು===
೧೯೯೧ ರಲ್ಲಿ ಭಾರತದ ವಿತ್ತೀಯ ಕೊರತೆಯು ಒಟ್ಟು ದೇಶೀಯ ಉತ್ಪನ್ನದ ಶೇಕಡಾ ೮.೫ ರಷ್ಟಿತ್ತು, ಪಾವತಿಗಳ ಸಮತೋಲನವು ದೊಡ್ಡದಾಗಿತ್ತು ಮತ್ತು ಚಾಲ್ತಿ ಖಾತೆ ಕೊರತೆಯು ಭಾರತದ ಜಿಡಿಪಿಯ ಶೇಕಡಾ ೩.೫ ರಷ್ಟಿತ್ತು. ೨೦೦೯ ರಲ್ಲಿ ೬೦೦ ಬಿಲಿಯನ್ ಯುಎಸ್ ಡಾಲರ್ಗೆ ಹೋಲಿಸಿದರೆ ಭಾರತದ ವಿದೇಶಿ ಮೀಸಲು ಕೇವಲ ೧ ಬಿಲಿಯನ್ ಯುಎಸ್ ಡಾಲರ್ ಆಗಿತ್ತು.<ref>https://web.archive.org/web/20100103094134/http://in.biz.yahoo.com/100101/50/bauua1.html</ref>
ಸ್ಪಷ್ಟವಾಗಿ ಭಾರತವು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿತ್ತು. ಈ ಹಂತದಲ್ಲಿ ಭಾರತ ಸರ್ಕಾರವು ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ ಹಣವನ್ನು ಕೋರಿತು. ಅದು ಭಾರತಕ್ಕೆ ಆರ್ಥಿಕವಾಗಿ ಸಹಾಯ ಮಾಡುವಾಗ ಭಾರತದ ಆರ್ಥಿಕ ನೀತಿಗೆ ಸಂಬಂಧಿಸಿದಂತೆ ಹಲವಾರು ಷರತ್ತುಗಳನ್ನು ವಿಧಿಸಿತು. ಪರಿಣಾಮವಾಗಿ ಐಎಂಎಫ್ ನಿರ್ದೇಶಿಸಿದ ನೀತಿಯು ಸರ್ವವ್ಯಾಪಿ ಪರವಾನಗಿ ರಾಜ್ ಅನ್ನು ತೆಗೆದುಹಾಕಬೇಕಾಗಿತ್ತು ಮತ್ತು ಸರ್ಕಾರಿ ನಿಯಂತ್ರಿತ ಆರ್ಥಿಕತೆಗಾಗಿ ಭಾರತದ ಪ್ರಯತ್ನವನ್ನು ಕೊನೆಗೊಳಿಸಬೇಕಾಗಿತ್ತು.
ಭಾರತವು ಅಭೂತಪೂರ್ವ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ಸಿಂಗ್ ಪ್ರಧಾನಿ ಮತ್ತು ಪಕ್ಷಕ್ಕೆ ವಿವರಿಸಿದರು. ಆದಾಗ್ಯೂ ಪಕ್ಷದ ಕಾರ್ಯಕರ್ತರು ನಿಯಂತ್ರಣಗಳನ್ನು ಸಡಿಲಗೊಳಿಸುವುದನ್ನು ವಿರೋಧಿಸಿದರು. ಆದ್ದರಿಂದ ಪಿ.ಚಿದಂಬರಂ ಮತ್ತು ಸಿಂಗ್ ಅವರು ಆರ್ಥಿಕತೆಯನ್ನು ನಿಯಂತ್ರಣ ಮುಕ್ತಗೊಳಿಸದಿದ್ದರೆ ಕುಸಿಯುತ್ತದೆ ಎಂದು ಪಕ್ಷಕ್ಕೆ ವಿವರಿಸಿದರು. ಪಕ್ಷವನ್ನು ದಿಗ್ಭ್ರಮೆಗೊಳಿಸುವಂತೆ ರಾವ್ ಅವರು ಭಾರತೀಯ ಆರ್ಥಿಕತೆಯನ್ನು ನಿಯಂತ್ರಣ ಮುಕ್ತಗೊಳಿಸಲು ಸಿಂಗ್ ಅವರಿಗೆ ಅವಕಾಶ ನೀಡಿದರು.
ತರುವಾಯ ಇಲ್ಲಿಯವರೆಗೆ ಭಾರತದ ಸಮಾಜವಾದಿ ಅರ್ಥವ್ಯವಸ್ಥೆಯ ಅತ್ಯಂತ ಪ್ರಭಾವಶಾಲಿ ವಾಸ್ತುಶಿಲ್ಪಿಗಳಲ್ಲಿ ಒಬ್ಬರಾಗಿದ್ದ ಸಿಂಗ್ ಪರವಾನಗಿ ರಾಜ್ ಅನ್ನು ತೆಗೆದುಹಾಕಿದರು, ಆರ್ಥಿಕತೆಯ ಮೇಲಿನ ರಾಜ್ಯ ನಿಯಂತ್ರಣವನ್ನು ಕಡಿಮೆ ಮಾಡಿದರು ಮತ್ತು ಆಮದು ತೆರಿಗೆಗಳನ್ನು ಕಡಿಮೆ ಮಾಡಿದರು.<ref>http://www.rediff.com/money/2005/sep/26pm.htm</ref> ಹೀಗೆ ರಾವ್ ಮತ್ತು ಸಿಂಗ್ ಅವರು ಆರ್ಥಿಕತೆಯನ್ನು ತೆರೆಯಲು ಮತ್ತು ಭಾರತದ ಸಮಾಜವಾದಿ ಆರ್ಥಿಕತೆಯನ್ನು ಹೆಚ್ಚು ಬಂಡವಾಳಶಾಹಿಯಾಗಿ ಪರಿವರ್ತಿಸಲು ನೀತಿಗಳನ್ನು ಜಾರಿಗೆ ತಂದರು. ಅವರು ವಿದೇಶಿ ನೇರ ಹೂಡಿಕೆ (ಎಫ್ಡಿಐ) ಹಾದಿಯಲ್ಲಿ ಇದ್ದ ಅನೇಕ ಅಡೆತಡೆಗಳನ್ನು ತೆಗೆದುಹಾಕಿದರು ಮತ್ತು ಸಾರ್ವಜನಿಕ ವಲಯದ ಕಂಪನಿಗಳ ಖಾಸಗೀಕರಣ ಪ್ರಕ್ರಿಯೆಯನ್ನು ಪ್ರಾರಂಭಿಸಿದರು. ಆದಾಗ್ಯೂ ಈ ಸುಧಾರಣೆಗಳ ಹೊರತಾಗಿಯೂ ಇತರ ಕ್ಷೇತ್ರಗಳಲ್ಲಿ ಸರ್ಕಾರವು ಕಾರ್ಯನಿರ್ವಹಿಸದ ಕಾರಣ ರಾವ್ ಅವರ ಸರ್ಕಾರವನ್ನು ೧೯೯೬ ರಲ್ಲಿ ಹೊರಹಾಕಲಾಯಿತು. ಭಾರತವನ್ನು ಮಾರುಕಟ್ಟೆ ಆರ್ಥಿಕತೆಯತ್ತ ತಳ್ಳಿದ ಸಿಂಗ್ ಅವರ ಕೆಲಸವನ್ನು ಶ್ಲಾಘಿಸಿದ ದೀರ್ಘಕಾಲದ ಕ್ಯಾಬಿನೆಟ್ ಸಚಿವ ಪಿ.ಚಿದಂಬರಂ ಅವರು ಭಾರತದ ಸುಧಾರಣೆಗಳಲ್ಲಿ ಸಿಂಗ್ ಅವರ ಪಾತ್ರವನ್ನು [[ಚೀನಾ|ಚೀನಾದಲ್ಲಿ]] ಡೆಂಗ್ ಕ್ಸಿಯಾವೊಪಿಂಗ್ ಅವರ ಪಾತ್ರಕ್ಕೆ ಹೋಲಿಸಿದ್ದಾರೆ.<ref>http://news.oneindia.in/2008/05/02/manmohan-is-deng-xiaoping-of-india-p-chidambaram-1209740775.html</ref>
೧೯೯೨ ರಲ್ಲಿ ೧.೮ ಬಿಲಿಯನ್ ಯುಎಸ್ ಡಾಲರ್ ಸೆಕ್ಯುರಿಟೀಸ್ ಹಗರಣವನ್ನು ನಿರೀಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಸಂಸದೀಯ ತನಿಖಾ ವರದಿಯು ಟೀಕಿಸಿದ ನಂತರ ೧೯೯೩ ರಲ್ಲಿ ಸಿಂಗ್ ಹಣಕಾಸು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಸಿಂಗ್ ಅವರ ರಾಜೀನಾಮೆಯನ್ನು ನಿರಾಕರಿಸಿದ ಪ್ರಧಾನಿ ರಾವ್ ಬದಲಿಗೆ ವರದಿಯಲ್ಲಿ ನೇರವಾಗಿ ಆರೋಪಿಗಳಾಗಿರುವ ವ್ಯಕ್ತಿಗಳನ್ನು ಶಿಕ್ಷಿಸುವುದಾಗಿ ಭರವಸೆ ನೀಡಿದರು.<ref>https://www.nytimes.com/1994/01/01/world/indian-leader-bars-key-aide-from-quitting-in-stock-scam.html?pagewanted=1</ref>
===ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ===
ಸಿಂಗ್ ಅವರು ೧೯೯೧ ರಲ್ಲಿ [[ಅಸ್ಸಾಂ|ಅಸ್ಸಾಂ ರಾಜ್ಯದ]] ಶಾಸಕಾಂಗದಿಂದ ಸಂಸತ್ತಿನ ಮೇಲ್ಮನೆಯಾದ [[ರಾಜ್ಯಸಭೆ|ರಾಜ್ಯಸಭೆಗೆ]] ಮೊದಲ ಬಾರಿಗೆ ಆಯ್ಕೆಯಾದರು ಮತ್ತು ೧೯೯೫, ೨೦೦೧, ೨೦೦೭ ಮತ್ತು ೨೦೧೩ ರಲ್ಲಿ ಮರು ಆಯ್ಕೆಯಾದರು. ೧೯೯೮ ರಿಂದ ೨೦೦೪ ರವರೆಗೆ [[ಭಾರತೀಯ ಜನತಾ ಪಕ್ಷ]] ಅಧಿಕಾರದಲ್ಲಿದ್ದಾಗ ಸಿಂಗ್ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು. ೧೯೯೯ ರಲ್ಲಿ ಅವರು ದಕ್ಷಿಣ [[ದೆಹಲಿ|ದೆಹಲಿಯಿಂದ]] ಲೋಕಸಭೆಗೆ ಸ್ಪರ್ಧಿಸಿದರು ಆದರೆ ಸ್ಥಾನವನ್ನು ಗೆಲ್ಲಲು ಸಾಧ್ಯವಾಗಲಿಲ್ಲ.<ref>https://web.archive.org/web/20090419075333/http://ibnlive.in.com/politics/electionstats/candidate/Manmohan%20Singh.html</ref>
==ಪ್ರಧಾನ ಮಂತ್ರಿ==
===ಮೊದಲ ಅವಧಿ: ೨೦೦೪–೨೦೦೯===
೨೦೦೪ ರ [[ಚುನಾವಣೆ|ಸಾರ್ವತ್ರಿಕ ಚುನಾವಣೆಗಳ]] ನಂತರ [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] ಲೋಕಸಭೆಯಲ್ಲಿ ಏಕೈಕ ಅತಿ ಹೆಚ್ಚು ಸ್ಥಾನಗಳನ್ನು ಹೊಂದಿರುವ ರಾಜಕೀಯ ಪಕ್ಷವಾಗಿ ಅಧಿಕಾರದಲ್ಲಿರುವ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್ಡಿಎ) ಅಧಿಕಾರಾವಧಿಯನ್ನು ಕೊನೆಗೊಳಿಸಿತು. ಇದು ಮಿತ್ರಪಕ್ಷಗಳೊಂದಿಗೆ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ರಚಿಸಿತು ಮತ್ತು ಸರ್ಕಾರ ರಚಿಸಲು ಹಕ್ಕು ಮಂಡಿಸಿತು. ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಸೋನಿಯಾ ಗಾಂಧಿ ಅವರು ತಂತ್ರಜ್ಞ ಮನಮೋಹನ್ ಸಿಂಗ್ ಅವರನ್ನು ಯುಪಿಎ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದರು. ಬಿಬಿಸಿ ಪ್ರಕಾರ ಸಿಂಗ್ ಎಂದಿಗೂ ನೇರ ಜನಪ್ರಿಯ ಚುನಾವಣೆಯಲ್ಲಿ ಗೆದ್ದಿಲ್ಲವಾದರೂ ಅವರು "ಭಾರಿ ಜನಪ್ರಿಯ ಬೆಂಬಲವನ್ನು ಪಡೆದರು, ಏಕೆಂದರೆ ಅನೇಕ ಭಾರತೀಯ ಆಡಳಿತಗಳಲ್ಲಿ ವ್ಯಾಪಿಸಿರುವ ಭ್ರಷ್ಟಾಚಾರದ ಕಳಂಕದಿಂದ ಸ್ಪರ್ಶಿಸದ ಶುದ್ಧ ರಾಜಕಾರಣಿಯಾಗಿ ಅವರನ್ನು ಅನೇಕರು ನೋಡಿದರು." ಅವರು ೨೨ ಮೇ ೨೦೦೪ ರಂದು ಭಾರತದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
===ಎರಡನೇ ಅವಧಿ: ೨೦೦೯-೨೦೧೪===
ಭಾರತವು ೧೫ ನೇ ಲೋಕಸಭೆಗೆ ೧೬ ಏಪ್ರಿಲ್ ೨೦೦೯ ರಿಂದ ೧೩ ಮೇ ೨೦೦೯ ರವರೆಗೆ ಐದು ಹಂತಗಳಲ್ಲಿ ಸಾರ್ವತ್ರಿಕ ಚುನಾವಣೆಗಳನ್ನು ನಡೆಸಿತು. ಚುನಾವಣೆಯ ಫಲಿತಾಂಶಗಳನ್ನು ೧೬ ಮೇ ೨೦೦೯ ರಂದು ಘೋಷಿಸಲಾಯಿತು.<ref>https://archive.today/20121206033206/http://www.google.com/hostednews/ap/article/ALeqM5gf53l7BbUSc4DUHCgzjLF4YfW9CgD987BC100</ref> [[ಆಂಧ್ರ ಪ್ರದೇಶ|ಆಂಧ್ರಪ್ರದೇಶ]], [[ರಾಜಸ್ಥಾನ]], [[ಮಹಾರಾಷ್ಟ್ರ]], [[ತಮಿಳುನಾಡು]], [[ಕೇರಳ]], [[ಪಶ್ಚಿಮ ಬಂಗಾಳ]] ಮತ್ತು [[ಉತ್ತರ ಪ್ರದೇಶ|ಉತ್ತರ ಪ್ರದೇಶಗಳಲ್ಲಿನ]] ಪ್ರಬಲ ಪ್ರದರ್ಶನವು ಹಾಲಿ ಸಿಂಗ್ ಅವರ ನೇತೃತ್ವದಲ್ಲಿ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ಹೊಸ ಸರ್ಕಾರವನ್ನು ರಚಿಸಲು ಸಹಾಯ ಮಾಡಿತು. ಅವರು ೧೯೬೨ ರಲ್ಲಿ [[ಜವಾಹರಲಾಲ್ ನೆಹರು|ಜವಾಹರಲಾಲ್ ನೆಹರು]] ನಂತರ ಪೂರ್ಣ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ ನಂತರ ಮರುಚುನಾವಣೆಯಲ್ಲಿ ಗೆದ್ದ ಮೊದಲ ಪ್ರಧಾನಿಯಾದರು. ಸದನದ ೫೪೩ ಸದಸ್ಯರಲ್ಲಿ ೩೨೨ ಸದಸ್ಯರ ಬೆಂಬಲದೊಂದಿಗೆ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಆರಾಮದಾಯಕ ಬಹುಮತವನ್ನು ಒಟ್ಟುಗೂಡಿಸಲು ಸಾಧ್ಯವಾಯಿತು. ಇವುಗಳಲ್ಲಿ ಯುಪಿಎ ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್ಪಿ), ಸಮಾಜವಾದಿ ಪಕ್ಷ (ಎಸ್ಪಿ), ಜನತಾದಳ (ಜಾತ್ಯತೀತ) (ಜೆಡಿಎಸ್), ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಮತ್ತು ಇತರ ಸಣ್ಣ ಪಕ್ಷಗಳ ಬಾಹ್ಯ ಬೆಂಬಲ ಸೇರಿವೆ.<ref>https://web.archive.org/web/20090521022032/http://ibnlive.in.com/news/smooth-sailing-for-upa-parties-scramble-to-support/92967-37.html</ref>
೨೦೦೯ ರ ಮೇ ೨೨ ರಂದು [[ರಾಷ್ಟ್ರಪತಿ ಭವನ|ರಾಷ್ಟ್ರಪತಿ ಭವನದಲ್ಲಿ]] ನಡೆದ ಸಮಾರಂಭದಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.<ref>https://web.archive.org/web/20090527164431/http://www.timesnow.tv/Team-manmohan-set-to-form-govt-today/articleshow/4317510.cms</ref> ೨೦೦೯ ರ ಭಾರತೀಯ ಸಾರ್ವತ್ರಿಕ ಚುನಾವಣೆ ೨೦೧೪ (೮೩೪ ಮಿಲಿಯನ್), ೨೦೧೯ (೯೧೨ ಮಿಲಿಯನ್) ಮತ್ತು ೨೦೨೪ (೯೬೮ ಮಿಲಿಯನ್) ಗಿಂತ ಮೊದಲು ನಡೆದ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಚುನಾವಣೆಯಾಗಿದ್ದು ಅರ್ಹ ಮತದಾರರು ೭೧೪ ಮಿಲಿಯನ್.
ಮನಮೋಹನ್ ಸಿಂಗ್ ಅವರು ಭಾರತದ [[ಕಲ್ಲಿದ್ದಲು ಸಚಿವಾಲಯ|ಕಲ್ಲಿದ್ದಲು ಸಚಿವರಾಗಿದ್ದ]] ೨೦೦೫ ಮತ್ತು ೨೦೦೯ ರ ನಡುವೆ ಕೆಲವು ಖಾಸಗಿ ಕಂಪನಿಗಳಿಗೆ ಬಿಡ್ಡಿಂಗ್ ಪ್ರಕ್ರಿಯೆಯಿಲ್ಲದೆ ಕಲ್ಲಿದ್ದಲು ನಿಕ್ಷೇಪಗಳನ್ನು ಹಂಚಿಕೆ ಮಾಡಿದ್ದರಿಂದ ರಾಷ್ಟ್ರವು ಅಂದಾಜು ೧.೮೫ ಟ್ರಿಲಿಯನ್ ರೂಪಾಯಿ (ಅಲ್ಪಾವಧಿ) ನಷ್ಟವನ್ನು ಅನುಭವಿಸಿದೆ ಎಂದು ಸಿಎಜಿ ಸಂಸತ್ತಿನಲ್ಲಿ ಸಲ್ಲಿಸಿದ ೨೦೧೨ ರ ವರದಿಯಲ್ಲಿ ತಿಳಿಸಲಾಗಿದೆ.<ref>http://news.oneindia.in/2012/08/17/coalgate-scam-pm-manmohan-singh-asked-to-resign-bjp-1055354.html</ref><ref>https://web.archive.org/web/20130508021848/http://articles.economictimes.indiatimes.com/2012-08-19/news/33272942_1_coal-scam-2g-telecom-minister</ref>
೨ ಜಿ ಸ್ಪೆಕ್ಟ್ರಂ ಹಗರಣದಲ್ಲಿ ಭಾಗಿಯಾದ ಆರೋಪದಲ್ಲಿ ಜೆಪಿಸಿಯ ಸದಸ್ಯರಲ್ಲಿ ಒಬ್ಬರಾದ ಯಶವಂತ್ ಸಿನ್ಹಾ ಅವರು ೨೦೧೩ರ ಏಪ್ರಿಲ್ ನಲ್ಲಿ ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಯ ಮುಂದೆ ಹಾಜರಾಗಲು ಮನಮೋಹನ್ ಸಿಂಗ್ ನಿರಾಕರಿಸಿದ್ದರು.<ref>http://www.dnaindia.com/india/1820446/report-2g-scam-disappointed-over-manmohan-singh-s-refusal-to-appear-before-jpc-says-yashwant-sinha</ref>
==ಪ್ರಧಾನ ಮಂತ್ರಿಯ ನಂತರದ (೨೦೧೪-ಪ್ರಸ್ತುತ)==
ಸಿಂಗ್ ಅವರ ಪ್ರಧಾನ ಮಂತ್ರಿ ಹುದ್ದೆ ಅಧಿಕೃತವಾಗಿ ೧೭ ಮೇ ೨೦೧೪ ರಂದು ಮಧ್ಯಾಹ್ನ ಕೊನೆಗೊಂಡಿತು. ೨೦೧೪ ರ ಸಾರ್ವತ್ರಿಕ ಚುನಾವಣೆಯಲ್ಲಿ ೧೬ ನೇ ಲೋಕಸಭೆಗೆ ಪ್ರಧಾನಿ ಅಭ್ಯರ್ಥಿಯಾಗಿ ಸ್ಪರ್ಧಿಸಿರಲಿಲ್ಲ. ಭಾರತೀಯ ಜನತಾ ಪಕ್ಷ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು ಚುನಾವಣೆಯಲ್ಲಿ ಗೆದ್ದ ನಂತರ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದರು. ೨೦೧೪ ರ ಮೇ ೨೬ ರಂದು ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವವರೆಗೂ ಅವರು ಹಂಗಾಮಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು.<ref>https://www.ndtv.com/elections-news/prime-minister-manmohan-singh-resigns-after-10-years-in-office-562442</ref> ಸಿಂಗ್ ಕಾಂಗ್ರೆಸ್ ಅಧ್ಯಕ್ಷೆ [[ಸೋನಿಯಾ ಗಾಂಧಿ]], ಮಾಜಿ ರಾಷ್ಟ್ರಪತಿಗಳಾದ [[ಎ.ಪಿ.ಜೆ.ಅಬ್ದುಲ್ ಕಲಾಂ|ಎಪಿಜೆ ಅಬ್ದುಲ್ ಕಲಾಂ]] ಮತ್ತು [[ಪ್ರತಿಭಾ ಪಾಟೀಲ್]] ಮತ್ತು ಉಪರಾಷ್ಟ್ರಪತಿ [[ಹಮೀದ್ ಅನ್ಸಾರಿ]] ಅವರೊಂದಿಗೆ ಮೋದಿಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ್ದರು. ನಂತರ ಸಿಂಗ್ ನವದೆಹಲಿಯ ಮೂರನೇ ಮೋತಿಲಾಲ್ ನೆಹರು ರಸ್ತೆಗೆ ಸ್ಥಳಾಂತರಗೊಂಡರು.
೨೦೧೬ ರಲ್ಲಿ ಸಿಂಗ್ ಅವರು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಜವಾಹರಲಾಲ್ ನೆಹರು ಅಧ್ಯಕ್ಷರಾಗಿ ಸ್ಥಾನವನ್ನು ತೆಗೆದುಕೊಳ್ಳಲಿದ್ದಾರೆ ಎಂದು ಘೋಷಿಸಲಾಯಿತು, ಆದರೆ ಅಂತಿಮವಾಗಿ ಅವರು ಅದನ್ನು ಮಾಡಲಿಲ್ಲ. ಸಿಂಗ್ ಏಪ್ರಿಲ್ ೨೦೨೪ ರಲ್ಲಿ ರಾಜ್ಯಸಭೆಯಿಂದ ನಿವೃತ್ತರಾದರು ಮತ್ತು ಸೋನಿಯಾ ಗಾಂಧಿ ಅವರ ಉತ್ತರಾಧಿಕಾರಿಯಾದರು.<ref>https://timesofindia.indiatimes.com/india/manmohan-singh-to-end-33-years-stint-in-rs-on-apr-3-sonia-gandhi-to-begin-first/articleshow/107698236.cms</ref>
==ಕುಟುಂಬ ಮತ್ತು ವೈಯಕ್ತಿಕ ಜೀವನ==
ಸಿಂಗ್ ೧೯೫೮ ರಲ್ಲಿ ಗುರುಶರಣ್ ಕೌರ್ ಅವರನ್ನು ವಿವಾಹವಾದರು. ಅವರಿಗೆ ಉಪಿಂದರ್ ಸಿಂಗ್, ದಮನ್ ಸಿಂಗ್ ಮತ್ತು ಅಮೃತ್ ಸಿಂಗ್ ಎಂಬ ಮೂವರು ಪುತ್ರಿಯರಿದ್ದಾರೆ. ಉಪಿಂದರ್ ಸಿಂಗ್ ಅಶೋಕ ವಿಶ್ವವಿದ್ಯಾಲಯದಲ್ಲಿ ಇತಿಹಾಸದ ಪ್ರಾಧ್ಯಾಪಕರಾಗಿದ್ದಾರೆ. ಅವರು ಪ್ರಾಚೀನ ದೆಹಲಿ (೧೯೯೯) ಮತ್ತು ಎ ಹಿಸ್ಟರಿ ಆಫ್ ಏನ್ಷಿಯಂಟ್ ಅಂಡ್ ಅರ್ಲಿ ಮಿಡೀವಲ್ ಇಂಡಿಯಾ (೨೦೦೮) ಸೇರಿದಂತೆ ಆರು ಪುಸ್ತಕಗಳನ್ನು ಬರೆದಿದ್ದಾರೆ. ದಮನ್ ಸಿಂಗ್ ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜು ಮತ್ತು ಗುಜರಾತ್ನ ಆನಂದ್ನ ಇನ್ಸ್ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್ಮೆಂಟ್ನ ಪದವೀಧರರಾಗಿದ್ದಾರೆ ಮತ್ತು ದಿ ಲಾಸ್ಟ್ ಫ್ರಾಂಟಿಯರ್: ಪೀಪಲ್ ಅಂಡ್ ಫಾರೆಸ್ಟ್ಸ್ ಇನ್ ಮಿಜೋರಾಂ ಮತ್ತು ನೈನ್ ಬೈ ನೈನ್ ಎಂಬ ಕಾದಂಬರಿಯ ಲೇಖಕರಾಗಿದ್ದಾರೆ. ಸಿಂಗ್ ಅವರ ಅಳಿಯ ೧೯೮೩ ರ ಬ್ಯಾಚ್ನ ಭಾರತೀಯ ಪೊಲೀಸ್ ಸೇವೆಯ ಅಧಿಕಾರಿ ಅಶೋಕ್ ಪಟ್ನಾಯಕ್ ಅವರನ್ನು ೨೦೧೬ ರಲ್ಲಿ ರಾಷ್ಟ್ರೀಯ ಗುಪ್ತಚರ ಗ್ರಿಡ್ (ನ್ಯಾಟ್ಗ್ರಿಡ್) ಸಿಇಒ ಆಗಿ ನೇಮಿಸಲಾಯಿತು.
೧೯೮೪ ರ ಸಿಖ್ ವಿರೋಧಿ ದಂಗೆಯ ಸಮಯದಲ್ಲಿ ಮನಮೋಹನ್ ಸಿಂಗ್ ಅವರ ಮೇಲೆ ದಾಳಿ ನಡೆಸಲಾಯಿತು ಮತ್ತು ನಾಗರಿಕರ ಪರಿಹಾರ ಸಮಿತಿಗೆ ಆರ್ಥಿಕ ಸಹಾಯವನ್ನು ನೀಡಲಾಯಿತು ಹಾಗೂ ಗಲಭೆಯ ಸಮಯದಲ್ಲಿ ರಕ್ತಪಾತಕ್ಕಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪರವಾಗಿ ವಿವಾದಾತ್ಮಕವಾಗಿ ಕ್ಷಮೆಯಾಚಿಸಿದ್ದರು.<ref>https://www.thehindu.com/news/the-india-cables/Manmohan-Singhs-apology-for-anti-Sikh-riots-a-lsquoGandhian-moment-of-moral-clarity-says-2005-cable/article14692805.ece</ref>
ಸಿಂಗ್ ಅನೇಕ ಹೃದಯ ಬೈಪಾಸ್ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದಾರೆ, ಅವುಗಳಲ್ಲಿ ಇತ್ತೀಚಿನದು ಜನವರಿ ೨೦೦೯ ರಲ್ಲಿ ನಡೆಯಿತು.
==ಪದವಿಗಳು ಮತ್ತು ಹುದ್ದೆಗಳು==
*ಅರ್ಥಶಾಸ್ತ್ರದಲ್ಲಿ ಬಿ.ಎ. (ಆನರ್ಸ್) ೧೯೫೨; ಅರ್ಥಶಾಸ್ತ್ರದಲ್ಲಿ ಎಂ.ಎ(ಪ್ರಥಮ ದರ್ಜೆ), ೧೯೫೪ ಪಂಜಾಬ್ ವಿಶ್ವವಿದ್ಯಾಲಯ, ಚಂಡೀಗಢ (ಆಗ ಹೋಶಿಯಾರ್ಪುರ, ಪಂಜಾಬ್), ಭಾರತ
*ಅರ್ಥಶಾಸ್ತ್ರದಲ್ಲಿ ಗೌರವ ಪದವಿ, ಕೇಂಬ್ರಿಡ್ಜ್ ವಿಶ್ವವಿದ್ಯಾಲಯ - ಸೇಂಟ್ ಜಾನ್ಸ್ ಕಾಲೇಜು (೧೯೫೭)
**ಹಿರಿಯ ಉಪನ್ಯಾಸಕ, ಅರ್ಥಶಾಸ್ತ್ರ (೧೯೫೭-೧೯೫೯)
**ರೀಡರ್ (೧೯೫೯ - ೧೯೬೩)
**ಪ್ರೊಫೆಸರ್ (೧೯೬೩-೧೯೬೫)
**ಪ್ರೊಫೆಸರ್ ಆಫ್ ಇಂಟರ್ನ್ಯಾಷನಲ್ ಟ್ರೇಡ್ (೧೯೬೯ - ೧೯೭೧)
*ಅರ್ಥಶಾಸ್ತ್ರದಲ್ಲಿ ಡಿ.ಫಿಲ್, ಆಕ್ಸ್ಫರ್ಡ್ ವಿಶ್ವವಿದ್ಯಾಲಯ - ನಫೀಲ್ಡ್ ಕಾಲೇಜ್ (೧೯೬೨)
*ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್, ದೆಹಲಿ ವಿಶ್ವವಿದ್ಯಾಲಯ
**ಗೌರವ ಪ್ರಾಧ್ಯಾಪಕ (೧೯೬೬)
*ಚೀಫ್, ಫೈನಾನ್ಸಿಂಗ್ ಫಾರ್ ಟ್ರೇಡ್ ವಿಭಾಗ, ಯುಎನ್ಸಿಟಿಎಡಿ, ಯುನೈಟೆಡ್ ನೇಷನ್ಸ್ ಸೆಕ್ರೆಟರಿಯೇಟ್, ನ್ಯೂಯಾರ್ಕ್
**೧೯೬೬: ಆರ್ಥಿಕ ವ್ಯವಹಾರಗಳ ಅಧಿಕಾರಿ ೧೯೬೬
*ಆರ್ಥಿಕ ಸಲಹೆಗಾರ, ವಿದೇಶಿ ವ್ಯಾಪಾರ ಸಚಿವಾಲಯ, ಭಾರತ (೧೯೭೧ - ೧೯೭೨)
*ಮುಖ್ಯ ಆರ್ಥಿಕ ಸಲಹೆಗಾರ, ಹಣಕಾಸು ಸಚಿವಾಲಯ, ಭಾರತ (೧೯೭೨ - ೧೯೭೬)
*ಗೌರವ ಪ್ರಾಧ್ಯಾಪಕರು, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ, ನವದೆಹಲಿ (೧೯೭೬)
*ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶಕ (೧೯೭೬-೧೯೮೦)
*ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾದ ನಿರ್ದೇಶಕ (೧೯೭೬-೧೯೮೦)
*ಆಡಳಿತ ಮಂಡಳಿ, ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್, ಮನಿಲಾ
*ಕಾರ್ಯದರ್ಶಿ, ಹಣಕಾಸು ಸಚಿವಾಲಯ (ಆರ್ಥಿಕ ವ್ಯವಹಾರಗಳ ಇಲಾಖೆ), ಭಾರತ ಸರ್ಕಾರ (೧೯೭೭ - ೧೯೮೦)
*ಗವರ್ನರ್, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (೧೯೮೨-೧೯೮೫)
*ಭಾರತದ ಯೋಜನಾ ಆಯೋಗದ ಉಪಾಧ್ಯಕ್ಷ (೧೯೮೫-೧೯೮೭)
*ಪ್ರಧಾನ ಕಾರ್ಯದರ್ಶಿ, ದಕ್ಷಿಣ ಆಯೋಗ, ಜಿನೀವಾ (೧೯೮೭-೧೯೯೦)
*ಆರ್ಥಿಕ ವ್ಯವಹಾರಗಳ ಬಗ್ಗೆ ಭಾರತದ ಪ್ರಧಾನ ಮಂತ್ರಿಯ ಸಲಹೆಗಾರ (೧೯೯೦-೧೯೯೧)
*ಅಧ್ಯಕ್ಷರು, ವಿಶ್ವವಿದ್ಯಾಲಯ ಧನಸಹಾಯ ಆಯೋಗ (೧೫ ಮಾರ್ಚ್ ೧೯೯೧ - ೨೦ ಜೂನ್ ೧೯೯೧)
*ಭಾರತದ ಹಣಕಾಸು ಸಚಿವರು (೨೧ ಜೂನ್ ೧೯೯೧ - ೧೫ ಮೇ ೧೯೯೬)
*ರಾಜ್ಯಸಭೆಯ ಸಂಸತ್ ಸದಸ್ಯ (೧ ಅಕ್ಟೋಬರ್ ೧೯೯೧ - ೧೪ ಜೂನ್ ೨೦೧೯)
*ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ (ಭಾರತ) (೧೯೯೮-೨೦೦೪)
*ಭಾರತದ ಪ್ರಧಾನ ಮಂತ್ರಿ (೨೨ ಮೇ ೨೦೦೪ - ೨೬ ಮೇ ೨೦೧೪)
*ರಾಜ್ಯಸಭೆಯ ಸಂಸತ್ ಸದಸ್ಯ (೧೯ ಆಗಸ್ಟ್ ೨೦೧೯ - ೩ ಏಪ್ರಿಲ್ ೨೦೨೪)
==ಉಲ್ಲೇಖಗಳು==
[[ವರ್ಗ:ಪ್ರಧಾನ ಮಂತ್ರಿಗಳು]]
[[ವರ್ಗ:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ]]
bpf1qynhz5fm4ca7tprv53jbu9fybxn
ಖಜುರಾಹೊ
0
1627
1254204
1240068
2024-11-09T15:38:29Z
Prakrathi shettigar
75939
1254204
wikitext
text/x-wiki
{{underconstruction}}
ಖಜುರಾಹೊ ಭಾರತದ ಮಧ್ಯಪ್ರದೇಶ ರಾಜ್ಯದ ಛತ್ತರ್ಪುರ್ ಜಿಲ್ಲೆಯ ಛತ್ತರ್ಪುರ್ ಬಳಿಯ ಒಂದು ನಗರವಾಗಿದೆ. ಭಾರತದ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾದ ಖಜುರಾಹೊ ಮಧ್ಯಕಾಲೀನ ಹಿಂದೂ ಮತ್ತು ಜೈನ ದೇವಾಲಯಗಳ ದೇಶದ ಅತಿದೊಡ್ಡ ಗುಂಪನ್ನು ಹೊಂದಿದೆ, ಅವುಗಳ ಕಾಮಪ್ರಚೋದಕ ಶಿಲ್ಪಗಳಿಗೆ ಹೆಸರುವಾಸಿಯಾಗಿದೆ. ಖಜುರಾಹೊ ಸ್ಮಾರಕಗಳ ಸಮೂಹವನ್ನು 1986 ರಿಂದ ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಪಟ್ಟಿ ಮಾಡಲಾಗಿದೆ ಮತ್ತು ಇದನ್ನು ಭಾರತದ "ಏಳು ಅದ್ಭುತಗಳಲ್ಲಿ" ಒಂದೆಂದು ಪರಿಗಣಿಸಲಾಗಿದೆ. ಪ್ರಾಚೀನವಾಗಿ "ಖರ್ಜುರವಾಹಕ" ಎಂಬ ಪಟ್ಟಣದ ಹೆಸರು ಸಂಸ್ಕೃತ ಪದವಾದ ಖರ್ಜೂರ್ ನಿಂದ ಬಂದಿದೆ.
==ಇತಿಹಾಸ==
ಈ ಪ್ರದೇಶವು ಐತಿಹಾಸಿಕವಾಗಿ ಅನೇಕ ರಾಜ್ಯಗಳು ಮತ್ತು ಸಾಮ್ರಾಜ್ಯಗಳ ಭಾಗವಾಗಿತ್ತು. ಖಜುರಾಹೊವನ್ನು ತನ್ನ ಭೂಪ್ರದೇಶದಲ್ಲಿ ಹೊಂದಿದ್ದ ಅತ್ಯಂತ ಹಳೆಯ ಶಕ್ತಿ ವತ್ಸ. ಈ ಪ್ರದೇಶದಲ್ಲಿ ಅವರ ಉತ್ತರಾಧಿಕಾರಿಗಳಲ್ಲಿ ಮೌರ್ಯರು, ಸುಂಗರು, ಕುಶಾನರು, ಪದ್ಮಾವತಿಯ ನಾಗಾಗಳು, ವಾಕಟಕ ರಾಜವಂಶ, ಗುಪ್ತರು, ಪುಷ್ಯಭೂತಿ ರಾಜವಂಶ ಮತ್ತು ಗುರ್ಜರ-ಪ್ರೈತಾರಾ ರಾಜವಂಶ ಸೇರಿವೆ. ನಿರ್ದಿಷ್ಟವಾಗಿ ಗುಪ್ತರ ಕಾಲದಲ್ಲಿಯೇ ಈ ಪ್ರದೇಶದಲ್ಲಿ ವಾಸ್ತುಶಿಲ್ಪ ಮತ್ತು ಕಲೆಯು ಪ್ರವರ್ಧಮಾನಕ್ಕೆ ಬರಲು ಪ್ರಾರಂಭಿಸಿತು, ಆದರೂ ಅವರ ಉತ್ತರಾಧಿಕಾರಿಗಳು ಕಲಾತ್ಮಕ ಸಂಪ್ರದಾಯವನ್ನು ಮುಂದುವರೆಸಿದರು. [1]
ಒಂಬತ್ತನೇ ಶತಮಾನದಿಂದ ಚಂದೇಲರು ಈ ಪ್ರದೇಶವನ್ನು ಆಳಿದರು, ಅವರು ಗುರ್ಜರ-ಪ್ರತಾರರಿಗೆ ಅಧೀನರಾಗಿದ್ದರು. ಧಂಗನ ಆಳ್ವಿಕೆಯಲ್ಲಿ (ಸು. 950-1002) ಚಂದೇಲರು ಸ್ವತಂತ್ರರಾದರು ಮತ್ತು ಈ ಸಮಯದಲ್ಲಿ ಅನೇಕ ಪ್ರಮುಖ ದೇವಾಲಯಗಳನ್ನು ನಿರ್ಮಿಸಲಾಯಿತು. ಚಂದೇಲರು ಮೊದಲು 1182 ರಲ್ಲಿ ಶಾಕಾಂಬರಿಯ ಚಹಮಾನರಿಂದ ಮತ್ತು ನಂತರ 1202 ರಲ್ಲಿ ಕುತುಬ್ ಅಲ್-ದಿನ್ ಐಬಕ್ ಅವರಿಂದ ಮಾರಣಾಂತಿಕ ಹೊಡೆತಗಳನ್ನು ಎದುರಿಸಿದರು. ಚಂದೇಲರು ತಮ್ಮ ಚಟುವಟಿಕೆಗಳನ್ನು ಮಹೋಬಾ, ಕಲಿಂಜರ್ ಮತ್ತು ಅಜಯಗಢದ ಕೋಟೆಗಳಿಗೆ ವರ್ಗಾಯಿಸಿದ್ದರಿಂದ ಖಜುರಾಹೊ ಒಂದು ಸಣ್ಣ ಹಳ್ಳಿಗೆ ಸ್ಥಳಾಂತರಗೊಂಡಿತು. [1]
ಇಬ್ನ್ ಬಟ್ಟೂಟಾ ಖಜುರಾಹೊಗೆ ಭೇಟಿ ನೀಡಿ ದೇವಾಲಯಗಳು ಮತ್ತು ಕೆಲವು ಸನ್ಯಾಸಿಗಳ ಉಪಸ್ಥಿತಿಯನ್ನು ವಿವರಿಸಿದರು. 1495 ರಲ್ಲಿ ಸಿಕಂದರ್ ಲೋದಿಯಿಂದ ಕೆಲವು ದೇವಾಲಯಗಳು ಹಾನಿಗೊಳಗಾದವು. 16 ನೇ ಶತಮಾನದ ಹೊತ್ತಿಗೆ ಖಜುರಾಹೊ ಒಂದು ಅಮುಖ್ಯ ಸ್ಥಳವಾಯಿತು ಮತ್ತು 1819 ರಲ್ಲಿ ಸಿ.ಜೆ.ಫ್ರಾಂಕ್ಲಿನ್ (ಮಿಲಿಟರಿ ಸರ್ವೇಯರ್) ಮಾತ್ರ ಇದನ್ನು "ಮರುಶೋಧಿಸಿದರು". ಆದಾಗ್ಯೂ, ಖಜುರಾಹೊವನ್ನು ಮತ್ತೆ ವಿಶ್ವದ ಗಮನಕ್ಕೆ ತಂದ ನಿಜವಾದ ವ್ಯತ್ಯಾಸವನ್ನು 1838 ರಲ್ಲಿ ಅಲ್ಲಿಗೆ ಭೇಟಿ ನೀಡಿದ ಟಿ.ಎಸ್.ಬರ್ಟ್ (ಬ್ರಿಟಿಷ್ ಸೇನಾ ಕ್ಯಾಪ್ಟನ್) ಗೆ ನೀಡಲಾಗಿದೆ. ಮುಂದಿನ ಗಮನಾರ್ಹ ಸಂದರ್ಶಕ ಅಲೆಕ್ಸಾಂಡರ್ ಕನ್ನಿಂಗ್ಹ್ಯಾಮ್ 1852 ಮತ್ತು 1855 ರ ನಡುವೆ. [1]
==ಹವಾಮಾನ==
{{Weather box
| location = Khajuraho (1981–2010, extremes 1970–2010)
| metric first = yes
| single line = yes
| Jan record high C = 34.3
| Feb record high C = 38.6
| Mar record high C = 43.1
| Apr record high C = 46.9
| May record high C = 48.4
| Jun record high C = 48.0
| Jul record high C = 45.0
| Aug record high C = 41.0
| Sep record high C = 39.3
| Oct record high C = 42.8
| Nov record high C = 37.6
| Dec record high C = 32.8
| year record high C = 48.4
| Jan high C = 24.1
| Feb high C = 28.0
| Mar high C = 34.3
| Apr high C = 40.1
| May high C = 42.8
| Jun high C = 40.4
| Jul high C = 34.3
| Aug high C = 32.5
| Sep high C = 33.2
| Oct high C = 33.8
| Nov high C = 30.1
| Dec high C = 26.1
| year high C = 33.3
| Jan low C = 8.4
| Feb low C = 10.8
| Mar low C = 15.8
| Apr low C = 21.9
| May low C = 26.9
| Jun low C = 28.4
| Jul low C = 26.3
| Aug low C = 25.3
| Sep low C = 24.1
| Oct low C = 19.0
| Nov low C = 13.3
| Dec low C = 9.2
| year low C = 19.1
| Jan record low C = 1.0
| Feb record low C = 0.6
| Mar record low C = 6.3
| Apr record low C = 12.6
| May record low C = 18.6
| Jun record low C = 21.5
| Jul record low C = 22.4
| Aug record low C = 21.8
| Sep record low C = 17.3
| Oct record low C = 11.7
| Nov record low C = 4.8
| Dec record low C = 3.1
| year record low C = 0.6
| rain colour = green
| Jan rain mm = 17.8
| Feb rain mm = 22.8
| Mar rain mm = 10.6
| Apr rain mm = 6.5
| May rain mm = 15.7
| Jun rain mm = 100.0
| Jul rain mm = 293.7
| Aug rain mm = 377.0
| Sep rain mm = 211.6
| Oct rain mm = 33.9
| Nov rain mm = 6.7
| Dec rain mm = 3.8
| year rain mm = 1100.0
| Jan rain days = 1.3
| Feb rain days = 1.6
| Mar rain days = 0.9
| Apr rain days = 0.8
| May rain days = 1.5
| Jun rain days = 5.5
| Jul rain days = 13.0
| Aug rain days = 13.6
| Sep rain days = 8.7
| Oct rain days = 1.7
| Nov rain days = 0.5
| Dec rain days = 0.6
| year rain days = 49.9
| time day = 17:30 [[Indian Standard Time|IST]]
| Jan humidity = 47
| Feb humidity = 37
| Mar humidity = 24
| Apr humidity = 17
| May humidity = 20
| Jun humidity = 40
| Jul humidity = 69
| Aug humidity = 76
| Sep humidity = 68
| Oct humidity = 48
| Nov humidity = 44
| Dec humidity = 48
| year humidity = 45
|source 1 = [[India Meteorological Department]]<ref name=IMDnormals>
{{cite web
| archive-url = https://web.archive.org/web/20200205040301/http://imdpune.gov.in/library/public/1981-2010%20CLIM%20NORMALS%20%28STATWISE%29.pdf
| archive-date = 5 February 2020
| url = https://imdpune.gov.in/library/public/1981-2010%20CLIM%20NORMALS%20%28STATWISE%29.pdf
| title = Station: Khajuraho Climatological Table 1981–2010
| work = Climatological Normals 1981–2010
| publisher = India Meteorological Department
| date = January 2015
| pages = 409–410
| access-date = 29 December 2020}}</ref><ref name=IMDextremes>
{{cite web
| archive-url = https://web.archive.org/web/20200205042509/http://imdpune.gov.in/library/public/EXTREMES%20OF%20TEMPERATURE%20and%20RAINFALL%20upto%202012.pdf
| archive-date = 5 February 2020
| url = https://imdpune.gov.in/library/public/EXTREMES%20OF%20TEMPERATURE%20and%20RAINFALL%20upto%202012.pdf
| title = Extremes of Temperature & Rainfall for Indian Stations (Up to 2012)
| publisher = India Meteorological Department
| date = December 2016
| page = M121
| access-date = 29 December 2020}}</ref>
}}
==ಜನಸಂಖ್ಯಾಶಾಸ್ತ್ರ==
2011 ರ ಜನಗಣತಿಯ ಪ್ರಕಾರ, ಖಜುರಾಹೊ 24,481 ಜನಸಂಖ್ಯೆಯನ್ನು ಹೊಂದಿತ್ತು. ಜನಸಂಖ್ಯೆಯಲ್ಲಿ ಪುರುಷರು 52% ಮತ್ತು ಮಹಿಳೆಯರು 48% ರಷ್ಟಿದ್ದಾರೆ. ಖಜುರಾಹೊ ಸರಾಸರಿ ಸಾಕ್ಷರತಾ ಪ್ರಮಾಣವನ್ನು 53% ಹೊಂದಿದೆ, ಇದು ರಾಷ್ಟ್ರೀಯ ಸರಾಸರಿ 74.04% ಕ್ಕಿಂತ ಕಡಿಮೆ: ಪುರುಷ ಸಾಕ್ಷರತೆ 62%, ಮತ್ತು ಮಹಿಳಾ ಸಾಕ್ಷರತೆ 43%. ಖಜುರಾಹೊದಲ್ಲಿ, ಜನಸಂಖ್ಯೆಯ 19% ರಷ್ಟು ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನವರು.
==ಸಾರಿಗೆ==
===ವಾಯು===
ಖಜುರಾಹೊ ವಿಮಾನ ನಿಲ್ದಾಣವು ದೆಹಲಿ ಮತ್ತು ವಾರಣಾಸಿಗೆ ವಿಮಾನಗಳನ್ನು ಹೊಂದಿದೆ. ಈ ವಿಮಾನ ನಿಲ್ದಾಣವು ಖಜುರಾಹೊ ಪಟ್ಟಣದ ದಕ್ಷಿಣಕ್ಕೆ 3 ಕಿ.ಮೀ ದೂರದಲ್ಲಿದೆ ಮತ್ತು ಹತ್ತಿರದ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ದೇವಾಲಯ ಸಂಕೀರ್ಣಕ್ಕೆ ಪ್ರವಾಸೋದ್ಯಮಕ್ಕೆ ಅನುಕೂಲವಾಗುವಂತೆ 1978 ರಲ್ಲಿ ತೆರೆಯಲಾಯಿತು. ಈ ವಿಮಾನ ನಿಲ್ದಾಣದ ಕಾರ್ಯಸಾಧ್ಯತೆ ಮತ್ತು ವಿಶ್ವ ಪರಂಪರೆಯ ತಾಣ ಮತ್ತು ಪರಿಸರದ ಮೇಲೆ ಅದರ ಪರಿಣಾಮದ ಬಗ್ಗೆ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
===ರೈಲು===
ಖಜುರಾಹೊ ರೈಲ್ವೆ ನಿಲ್ದಾಣವು ಛತ್ತರ್ಪುರ್, ಟಿಕಾಮ್ಗರ್, ಝಾನ್ಸಿ, ಗ್ವಾಲಿಯರ್, ಆಗ್ರಾ ಮತ್ತು ಮಥುರಾ ಮೂಲಕ ದೆಹಲಿಗೆ ದೈನಂದಿನ ರೈಲಿನ ಮೂಲಕ ಪಟ್ಟಣವನ್ನು ಸಂಪರ್ಕಿಸುತ್ತದೆ. ಇದು ಆಗ್ರಾ, ಜೈಪುರ, ಭೋಪಾಲ್ ಮತ್ತು ಉದಯಪುರಗಳಿಗೆ ಸಂಪರ್ಕಿಸುವ ದೈನಂದಿನ ರೈಲನ್ನು ಒದಗಿಸುತ್ತದೆ. ಸ್ಥಳೀಯ ದೈನಂದಿನ ರೈಲು ಕಾನ್ಪುರಕ್ಕೆ ಸಂಪರ್ಕ ಕಲ್ಪಿಸುತ್ತದೆ, ವಾರಣಾಸಿ ವಾರಕ್ಕೆ ಮೂರು ಬಾರಿ ಸಂಪರ್ಕ ಹೊಂದಿದೆ. ಪ್ರಸ್ತುತ, ಖಜುರಾಹೊ ನವದೆಹಲಿಯೊಂದಿಗೆ ಎರಡು ರೈಲುಗಳ ಮೂಲಕ ಸಂಪರ್ಕ ಹೊಂದಿದೆ, ಅವುಗಳೆಂದರೆ ಕುರುಕ್ಷೇತ್ರದಿಂದ ಹೊರಡುವ ಗೀತಾ ಜಯಂತಿ ಎಕ್ಸ್ಪ್ರೆಸ್ ಮತ್ತು ಹಜರತ್ ನಿಜಾಮುದ್ದೀನ್ ರೈಲ್ವೆ ನಿಲ್ದಾಣದಿಂದ ಪ್ರಾರಂಭವಾಗುವ ಉತ್ತರ ಪ್ರದೇಶ ಸಂಪರ್ಕ ಕ್ರಾಂತಿ ಎಕ್ಸ್ಪ್ರೆಸ್.
==ಉಲ್ಲೇಖಗಳು==
br0vb5tab01ied6eqovlt9cyter0ynm
1254303
1254204
2024-11-10T05:02:15Z
Prakrathi shettigar
75939
1254303
wikitext
text/x-wiki
{{underconstruction}}
ಖಜುರಾಹೊ [[ಭಾರತ|ಭಾರತದ]] [[ಮಧ್ಯ ಪ್ರದೇಶ|ಮಧ್ಯಪ್ರದೇಶ]] ರಾಜ್ಯದ ಛತ್ತರ್ಪುರ್ ಜಿಲ್ಲೆಯ ಛತ್ತರ್ಪುರ್ ಬಳಿಯ ಒಂದು [[ನಗರ|ನಗರವಾಗಿದೆ]]. ಭಾರತದ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾದ ಖಜುರಾಹೊ ಮಧ್ಯಕಾಲೀನ [[ಹಿಂದೂ ಧರ್ಮ|ಹಿಂದೂ]] ಮತ್ತು [[ಜೈನ ಧರ್ಮ|ಜೈನ]] ದೇವಾಲಯಗಳ ದೇಶದ ಅತಿದೊಡ್ಡ ಗುಂಪನ್ನು ಹೊಂದಿದ್ದು ಅವುಗಳ ಕಾಮಪ್ರಚೋದಕ ಶಿಲ್ಪಗಳಿಗೆ ಹೆಸರುವಾಸಿಯಾಗಿದೆ. ಖಜುರಾಹೊ ಸ್ಮಾರಕಗಳ ಸಮೂಹವನ್ನು ೧೯೮೬ ರಿಂದ [[ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಆಯೋಗ|ಯುನೆಸ್ಕೋ]] ವಿಶ್ವ ಪರಂಪರೆಯ ತಾಣವೆಂದು ಪಟ್ಟಿ ಮಾಡಲಾಗಿದೆ ಮತ್ತು ಇದನ್ನು ಭಾರತದ "ಏಳು ಅದ್ಭುತಗಳಲ್ಲಿ" ಒಂದೆಂದು ಪರಿಗಣಿಸಲಾಗಿದೆ. ಪ್ರಾಚೀನವಾಗಿ "ಖರ್ಜುರವಾಹಕ" ಎಂಬ ಪಟ್ಟಣದ ಹೆಸರು ಸಂಸ್ಕೃತ ಪದವಾದ ಖರ್ಜೂರ್ನಿಂದ ಬಂದಿದೆ.
==ಇತಿಹಾಸ==
ಈ ಪ್ರದೇಶವು ಐತಿಹಾಸಿಕವಾಗಿ ಅನೇಕ [[ರಾಜ್ಯ|ರಾಜ್ಯಗಳು]] ಮತ್ತು ಸಾಮ್ರಾಜ್ಯಗಳ ಭಾಗವಾಗಿತ್ತು. ಖಜುರಾಹೊವನ್ನು ತನ್ನ ಭೂಪ್ರದೇಶದಲ್ಲಿ ಹೊಂದಿದ್ದ ಅತ್ಯಂತ ಹಳೆಯ ಶಕ್ತಿ [[ವತ್ಸ]]. ಈ ಪ್ರದೇಶದ ಅವರ ಉತ್ತರಾಧಿಕಾರಿಗಳಲ್ಲಿ [[ಮೌರ್ಯ ಸಾಮ್ರಾಜ್ಯ|ಮೌರ್ಯರು]], [[ಶುಂಗ ಸಾಮ್ರಾಜ್ಯ|ಶುಂಗರು]], [[ಕುಷಾಣ ರಾಜವಂಶ|ಕುಶಾನರು]], ಪದ್ಮಾವತಿಯ ನಾಗಾಗಳು, [[ವಾಕಾಟಕ ರಾಜವಂಶ]], [[ಗುಪ್ತ ಸಾಮ್ರಾಜ್ಯ|ಗುಪ್ತರು]], [[ಪುಷ್ಯಭೂತಿ ರಾಜವಂಶ]] ಮತ್ತು [[ಗುರ್ಜರಪ್ರತಿಹಾರ ರಾಜವಂಶ|ಗುರ್ಜರ-ಪ್ರತಿಹಾರ ರಾಜವಂಶ]] ಸೇರಿವೆ. ನಿರ್ದಿಷ್ಟವಾಗಿ ಗುಪ್ತರ ಕಾಲದಲ್ಲಿಯೇ ಈ ಪ್ರದೇಶದಲ್ಲಿ ವಾಸ್ತುಶಿಲ್ಪ ಮತ್ತು ಕಲೆಯು ಪ್ರವರ್ಧಮಾನಕ್ಕೆ ಬರಲು ಪ್ರಾರಂಭಿಸಿತ್ತಾದರೂ ಅವರ ಉತ್ತರಾಧಿಕಾರಿಗಳು ಕಲಾತ್ಮಕ ಸಂಪ್ರದಾಯವನ್ನು ಮುಂದುವರೆಸಿದರು.<ref name=":0">{{Cite book|title=International Dictionary of Historic Places, Volume 5: Asia and Oceania|publisher=Fitzroy Dearborn Publishers|year=1996|isbn=1-884964-04-4|editor-last=Schellinger|editor-first=Paul|location=Chicago|pages=468–469|editor-last2=Salkin|editor-first2=Robert}}</ref>
ಒಂಬತ್ತನೇ ಶತಮಾನದಿಂದ [[ಚಂದೇಲರು]] ಈ ಪ್ರದೇಶವನ್ನು ಆಳಿದರು, ಅವರು ಗುರ್ಜರ-ಪ್ರತಿಹಾರರಿಗೆ ಅಧೀನರಾಗಿದ್ದರು. ಧಂಗನ ಆಳ್ವಿಕೆಯಲ್ಲಿ (ಸು. ೯೫೦-೧೦೦೨) ಚಂದೇಲರು ಸ್ವತಂತ್ರರಾದರು ಮತ್ತು ಈ ಸಮಯದಲ್ಲಿ ಅನೇಕ ಪ್ರಮುಖ ದೇವಾಲಯಗಳನ್ನು ನಿರ್ಮಿಸಲಾಯಿತು. ಚಂದೇಲರು ಮೊದಲು ೧೧೮೨ ರಲ್ಲಿ ಶಾಕಾಂಬರಿಯ ಚಹಮಾನರಿಂದ ನಂತರ ೧೨೦೨ ರಲ್ಲಿ ಕುತುಬ್ ಅಲ್-ದಿನ್ ಐಬಕ್ ಅವರಿಂದ ಮಾರಣಾಂತಿಕ ಹೊಡೆತಗಳನ್ನು ಎದುರಿಸಿದರು. ಚಂದೇಲರು ತಮ್ಮ ಚಟುವಟಿಕೆಗಳನ್ನು ಮಹೋಬಾ, ಕಲಿಂಜರ್ ಮತ್ತು ಅಜಯಗಢದ ಕೋಟೆಗಳಿಗೆ ವರ್ಗಾಯಿಸಿದ್ದರಿಂದ ಖಜುರಾಹೊ ಒಂದು ಸಣ್ಣ ಹಳ್ಳಿಗೆ ಸ್ಥಳಾಂತರಗೊಂಡಿತು.
[[ಇಬ್ನ್ ಬತೂತ್]] ಖಜುರಾಹೊಗೆ ಭೇಟಿ ನೀಡಿ ದೇವಾಲಯಗಳು ಮತ್ತು ಕೆಲವು ಸನ್ಯಾಸಿಗಳ ಉಪಸ್ಥಿತಿಯನ್ನು ವಿವರಿಸಿದರು. 1495 ರಲ್ಲಿ ಸಿಕಂದರ್ ಲೋದಿಯಿಂದ ಕೆಲವು ದೇವಾಲಯಗಳು ಹಾನಿಗೊಳಗಾದವು. 16 ನೇ ಶತಮಾನದ ಹೊತ್ತಿಗೆ ಖಜುರಾಹೊ ಒಂದು ಅಮುಖ್ಯ ಸ್ಥಳವಾಯಿತು ಮತ್ತು 1819 ರಲ್ಲಿ ಸಿ.ಜೆ.ಫ್ರಾಂಕ್ಲಿನ್ (ಮಿಲಿಟರಿ ಸರ್ವೇಯರ್) ಮಾತ್ರ ಇದನ್ನು "ಮರುಶೋಧಿಸಿದರು". ಆದಾಗ್ಯೂ, ಖಜುರಾಹೊವನ್ನು ಮತ್ತೆ ವಿಶ್ವದ ಗಮನಕ್ಕೆ ತಂದ ನಿಜವಾದ ವ್ಯತ್ಯಾಸವನ್ನು 1838 ರಲ್ಲಿ ಅಲ್ಲಿಗೆ ಭೇಟಿ ನೀಡಿದ ಟಿ.ಎಸ್.ಬರ್ಟ್ (ಬ್ರಿಟಿಷ್ ಸೇನಾ ಕ್ಯಾಪ್ಟನ್) ಗೆ ನೀಡಲಾಗಿದೆ. ಮುಂದಿನ ಗಮನಾರ್ಹ ಸಂದರ್ಶಕ ಅಲೆಕ್ಸಾಂಡರ್ ಕನ್ನಿಂಗ್ಹ್ಯಾಮ್ 1852 ಮತ್ತು 1855 ರ ನಡುವೆ. [1]
==ಹವಾಮಾನ==
{{Weather box
| location = Khajuraho (1981–2010, extremes 1970–2010)
| metric first = yes
| single line = yes
| Jan record high C = 34.3
| Feb record high C = 38.6
| Mar record high C = 43.1
| Apr record high C = 46.9
| May record high C = 48.4
| Jun record high C = 48.0
| Jul record high C = 45.0
| Aug record high C = 41.0
| Sep record high C = 39.3
| Oct record high C = 42.8
| Nov record high C = 37.6
| Dec record high C = 32.8
| year record high C = 48.4
| Jan high C = 24.1
| Feb high C = 28.0
| Mar high C = 34.3
| Apr high C = 40.1
| May high C = 42.8
| Jun high C = 40.4
| Jul high C = 34.3
| Aug high C = 32.5
| Sep high C = 33.2
| Oct high C = 33.8
| Nov high C = 30.1
| Dec high C = 26.1
| year high C = 33.3
| Jan low C = 8.4
| Feb low C = 10.8
| Mar low C = 15.8
| Apr low C = 21.9
| May low C = 26.9
| Jun low C = 28.4
| Jul low C = 26.3
| Aug low C = 25.3
| Sep low C = 24.1
| Oct low C = 19.0
| Nov low C = 13.3
| Dec low C = 9.2
| year low C = 19.1
| Jan record low C = 1.0
| Feb record low C = 0.6
| Mar record low C = 6.3
| Apr record low C = 12.6
| May record low C = 18.6
| Jun record low C = 21.5
| Jul record low C = 22.4
| Aug record low C = 21.8
| Sep record low C = 17.3
| Oct record low C = 11.7
| Nov record low C = 4.8
| Dec record low C = 3.1
| year record low C = 0.6
| rain colour = green
| Jan rain mm = 17.8
| Feb rain mm = 22.8
| Mar rain mm = 10.6
| Apr rain mm = 6.5
| May rain mm = 15.7
| Jun rain mm = 100.0
| Jul rain mm = 293.7
| Aug rain mm = 377.0
| Sep rain mm = 211.6
| Oct rain mm = 33.9
| Nov rain mm = 6.7
| Dec rain mm = 3.8
| year rain mm = 1100.0
| Jan rain days = 1.3
| Feb rain days = 1.6
| Mar rain days = 0.9
| Apr rain days = 0.8
| May rain days = 1.5
| Jun rain days = 5.5
| Jul rain days = 13.0
| Aug rain days = 13.6
| Sep rain days = 8.7
| Oct rain days = 1.7
| Nov rain days = 0.5
| Dec rain days = 0.6
| year rain days = 49.9
| time day = 17:30 [[Indian Standard Time|IST]]
| Jan humidity = 47
| Feb humidity = 37
| Mar humidity = 24
| Apr humidity = 17
| May humidity = 20
| Jun humidity = 40
| Jul humidity = 69
| Aug humidity = 76
| Sep humidity = 68
| Oct humidity = 48
| Nov humidity = 44
| Dec humidity = 48
| year humidity = 45
|source 1 = [[India Meteorological Department]]<ref name=IMDnormals>
{{cite web
| archive-url = https://web.archive.org/web/20200205040301/http://imdpune.gov.in/library/public/1981-2010%20CLIM%20NORMALS%20%28STATWISE%29.pdf
| archive-date = 5 February 2020
| url = https://imdpune.gov.in/library/public/1981-2010%20CLIM%20NORMALS%20%28STATWISE%29.pdf
| title = Station: Khajuraho Climatological Table 1981–2010
| work = Climatological Normals 1981–2010
| publisher = India Meteorological Department
| date = January 2015
| pages = 409–410
| access-date = 29 December 2020}}</ref><ref name=IMDextremes>
{{cite web
| archive-url = https://web.archive.org/web/20200205042509/http://imdpune.gov.in/library/public/EXTREMES%20OF%20TEMPERATURE%20and%20RAINFALL%20upto%202012.pdf
| archive-date = 5 February 2020
| url = https://imdpune.gov.in/library/public/EXTREMES%20OF%20TEMPERATURE%20and%20RAINFALL%20upto%202012.pdf
| title = Extremes of Temperature & Rainfall for Indian Stations (Up to 2012)
| publisher = India Meteorological Department
| date = December 2016
| page = M121
| access-date = 29 December 2020}}</ref>
}}
==ಜನಸಂಖ್ಯಾಶಾಸ್ತ್ರ==
2011 ರ ಜನಗಣತಿಯ ಪ್ರಕಾರ, ಖಜುರಾಹೊ 24,481 ಜನಸಂಖ್ಯೆಯನ್ನು ಹೊಂದಿತ್ತು. ಜನಸಂಖ್ಯೆಯಲ್ಲಿ ಪುರುಷರು 52% ಮತ್ತು ಮಹಿಳೆಯರು 48% ರಷ್ಟಿದ್ದಾರೆ. ಖಜುರಾಹೊ ಸರಾಸರಿ ಸಾಕ್ಷರತಾ ಪ್ರಮಾಣವನ್ನು 53% ಹೊಂದಿದೆ, ಇದು ರಾಷ್ಟ್ರೀಯ ಸರಾಸರಿ 74.04% ಕ್ಕಿಂತ ಕಡಿಮೆ: ಪುರುಷ ಸಾಕ್ಷರತೆ 62%, ಮತ್ತು ಮಹಿಳಾ ಸಾಕ್ಷರತೆ 43%. ಖಜುರಾಹೊದಲ್ಲಿ, ಜನಸಂಖ್ಯೆಯ 19% ರಷ್ಟು ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನವರು.
==ಸಾರಿಗೆ==
===ವಾಯು===
ಖಜುರಾಹೊ ವಿಮಾನ ನಿಲ್ದಾಣವು ದೆಹಲಿ ಮತ್ತು ವಾರಣಾಸಿಗೆ ವಿಮಾನಗಳನ್ನು ಹೊಂದಿದೆ. ಈ ವಿಮಾನ ನಿಲ್ದಾಣವು ಖಜುರಾಹೊ ಪಟ್ಟಣದ ದಕ್ಷಿಣಕ್ಕೆ 3 ಕಿ.ಮೀ ದೂರದಲ್ಲಿದೆ ಮತ್ತು ಹತ್ತಿರದ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ದೇವಾಲಯ ಸಂಕೀರ್ಣಕ್ಕೆ ಪ್ರವಾಸೋದ್ಯಮಕ್ಕೆ ಅನುಕೂಲವಾಗುವಂತೆ 1978 ರಲ್ಲಿ ತೆರೆಯಲಾಯಿತು. ಈ ವಿಮಾನ ನಿಲ್ದಾಣದ ಕಾರ್ಯಸಾಧ್ಯತೆ ಮತ್ತು ವಿಶ್ವ ಪರಂಪರೆಯ ತಾಣ ಮತ್ತು ಪರಿಸರದ ಮೇಲೆ ಅದರ ಪರಿಣಾಮದ ಬಗ್ಗೆ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
===ರೈಲು===
ಖಜುರಾಹೊ ರೈಲ್ವೆ ನಿಲ್ದಾಣವು ಛತ್ತರ್ಪುರ್, ಟಿಕಾಮ್ಗರ್, ಝಾನ್ಸಿ, ಗ್ವಾಲಿಯರ್, ಆಗ್ರಾ ಮತ್ತು ಮಥುರಾ ಮೂಲಕ ದೆಹಲಿಗೆ ದೈನಂದಿನ ರೈಲಿನ ಮೂಲಕ ಪಟ್ಟಣವನ್ನು ಸಂಪರ್ಕಿಸುತ್ತದೆ. ಇದು ಆಗ್ರಾ, ಜೈಪುರ, ಭೋಪಾಲ್ ಮತ್ತು ಉದಯಪುರಗಳಿಗೆ ಸಂಪರ್ಕಿಸುವ ದೈನಂದಿನ ರೈಲನ್ನು ಒದಗಿಸುತ್ತದೆ. ಸ್ಥಳೀಯ ದೈನಂದಿನ ರೈಲು ಕಾನ್ಪುರಕ್ಕೆ ಸಂಪರ್ಕ ಕಲ್ಪಿಸುತ್ತದೆ, ವಾರಣಾಸಿ ವಾರಕ್ಕೆ ಮೂರು ಬಾರಿ ಸಂಪರ್ಕ ಹೊಂದಿದೆ. ಪ್ರಸ್ತುತ, ಖಜುರಾಹೊ ನವದೆಹಲಿಯೊಂದಿಗೆ ಎರಡು ರೈಲುಗಳ ಮೂಲಕ ಸಂಪರ್ಕ ಹೊಂದಿದೆ, ಅವುಗಳೆಂದರೆ ಕುರುಕ್ಷೇತ್ರದಿಂದ ಹೊರಡುವ ಗೀತಾ ಜಯಂತಿ ಎಕ್ಸ್ಪ್ರೆಸ್ ಮತ್ತು ಹಜರತ್ ನಿಜಾಮುದ್ದೀನ್ ರೈಲ್ವೆ ನಿಲ್ದಾಣದಿಂದ ಪ್ರಾರಂಭವಾಗುವ ಉತ್ತರ ಪ್ರದೇಶ ಸಂಪರ್ಕ ಕ್ರಾಂತಿ ಎಕ್ಸ್ಪ್ರೆಸ್.
==ಉಲ್ಲೇಖಗಳು==
emn2zqpgpajeqds8uo290rnfnlp0p24
1254308
1254303
2024-11-10T05:13:07Z
Prakrathi shettigar
75939
/* ಇತಿಹಾಸ */
1254308
wikitext
text/x-wiki
{{underconstruction}}
ಖಜುರಾಹೊ [[ಭಾರತ|ಭಾರತದ]] [[ಮಧ್ಯ ಪ್ರದೇಶ|ಮಧ್ಯಪ್ರದೇಶ]] ರಾಜ್ಯದ ಛತ್ತರ್ಪುರ್ ಜಿಲ್ಲೆಯ ಛತ್ತರ್ಪುರ್ ಬಳಿಯ ಒಂದು [[ನಗರ|ನಗರವಾಗಿದೆ]]. ಭಾರತದ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾದ ಖಜುರಾಹೊ ಮಧ್ಯಕಾಲೀನ [[ಹಿಂದೂ ಧರ್ಮ|ಹಿಂದೂ]] ಮತ್ತು [[ಜೈನ ಧರ್ಮ|ಜೈನ]] ದೇವಾಲಯಗಳ ದೇಶದ ಅತಿದೊಡ್ಡ ಗುಂಪನ್ನು ಹೊಂದಿದ್ದು ಅವುಗಳ ಕಾಮಪ್ರಚೋದಕ ಶಿಲ್ಪಗಳಿಗೆ ಹೆಸರುವಾಸಿಯಾಗಿದೆ. ಖಜುರಾಹೊ ಸ್ಮಾರಕಗಳ ಸಮೂಹವನ್ನು ೧೯೮೬ ರಿಂದ [[ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಆಯೋಗ|ಯುನೆಸ್ಕೋ]] ವಿಶ್ವ ಪರಂಪರೆಯ ತಾಣವೆಂದು ಪಟ್ಟಿ ಮಾಡಲಾಗಿದೆ ಮತ್ತು ಇದನ್ನು ಭಾರತದ "ಏಳು ಅದ್ಭುತಗಳಲ್ಲಿ" ಒಂದೆಂದು ಪರಿಗಣಿಸಲಾಗಿದೆ. ಪ್ರಾಚೀನವಾಗಿ "ಖರ್ಜುರವಾಹಕ" ಎಂಬ ಪಟ್ಟಣದ ಹೆಸರು ಸಂಸ್ಕೃತ ಪದವಾದ ಖರ್ಜೂರ್ನಿಂದ ಬಂದಿದೆ.
==ಇತಿಹಾಸ==
ಈ ಪ್ರದೇಶವು ಐತಿಹಾಸಿಕವಾಗಿ ಅನೇಕ [[ರಾಜ್ಯ|ರಾಜ್ಯಗಳು]] ಮತ್ತು ಸಾಮ್ರಾಜ್ಯಗಳ ಭಾಗವಾಗಿತ್ತು. ಖಜುರಾಹೊವನ್ನು ತನ್ನ ಭೂಪ್ರದೇಶದಲ್ಲಿ ಹೊಂದಿದ್ದ ಅತ್ಯಂತ ಹಳೆಯ ಶಕ್ತಿ [[ವತ್ಸ]]. ಈ ಪ್ರದೇಶದ ಅವರ ಉತ್ತರಾಧಿಕಾರಿಗಳಲ್ಲಿ [[ಮೌರ್ಯ ಸಾಮ್ರಾಜ್ಯ|ಮೌರ್ಯರು]], [[ಶುಂಗ ಸಾಮ್ರಾಜ್ಯ|ಶುಂಗರು]], [[ಕುಷಾಣ ರಾಜವಂಶ|ಕುಶಾನರು]], ಪದ್ಮಾವತಿಯ ನಾಗಾಗಳು, [[ವಾಕಾಟಕ ರಾಜವಂಶ]], [[ಗುಪ್ತ ಸಾಮ್ರಾಜ್ಯ|ಗುಪ್ತರು]], [[ಪುಷ್ಯಭೂತಿ ರಾಜವಂಶ]] ಮತ್ತು [[ಗುರ್ಜರಪ್ರತಿಹಾರ ರಾಜವಂಶ|ಗುರ್ಜರ-ಪ್ರತಿಹಾರ ರಾಜವಂಶ]] ಸೇರಿವೆ. ನಿರ್ದಿಷ್ಟವಾಗಿ ಗುಪ್ತರ ಕಾಲದಲ್ಲಿಯೇ ಈ ಪ್ರದೇಶದಲ್ಲಿ ವಾಸ್ತುಶಿಲ್ಪ ಮತ್ತು ಕಲೆಯು ಪ್ರವರ್ಧಮಾನಕ್ಕೆ ಬರಲು ಪ್ರಾರಂಭಿಸಿತ್ತಾದರೂ ಅವರ ಉತ್ತರಾಧಿಕಾರಿಗಳು ಕಲಾತ್ಮಕ ಸಂಪ್ರದಾಯವನ್ನು ಮುಂದುವರೆಸಿದರು.<ref name=":0">{{Cite book|title=International Dictionary of Historic Places, Volume 5: Asia and Oceania|publisher=Fitzroy Dearborn Publishers|year=1996|isbn=1-884964-04-4|editor-last=Schellinger|editor-first=Paul|location=Chicago|pages=468–469|editor-last2=Salkin|editor-first2=Robert}}</ref>
ಒಂಬತ್ತನೇ ಶತಮಾನದಿಂದ [[ಚಂದೇಲರು]] ಈ ಪ್ರದೇಶವನ್ನು ಆಳಿದರು, ಅವರು ಗುರ್ಜರ-ಪ್ರತಿಹಾರರಿಗೆ ಅಧೀನರಾಗಿದ್ದರು. ಧಂಗನ ಆಳ್ವಿಕೆಯಲ್ಲಿ (ಸು. ೯೫೦-೧೦೦೨) ಚಂದೇಲರು ಸ್ವತಂತ್ರರಾದರು ಮತ್ತು ಈ ಸಮಯದಲ್ಲಿ ಅನೇಕ ಪ್ರಮುಖ ದೇವಾಲಯಗಳನ್ನು ನಿರ್ಮಿಸಲಾಯಿತು. ಚಂದೇಲರು ಮೊದಲು ೧೧೮೨ ರಲ್ಲಿ ಶಾಕಾಂಬರಿಯ ಚಹಮಾನರಿಂದ ನಂತರ ೧೨೦೨ ರಲ್ಲಿ ಕುತುಬ್ ಅಲ್-ದಿನ್ ಐಬಕ್ ಅವರಿಂದ ಮಾರಣಾಂತಿಕ ಹೊಡೆತಗಳನ್ನು ಎದುರಿಸಿದರು. ಚಂದೇಲರು ತಮ್ಮ ಚಟುವಟಿಕೆಗಳನ್ನು ಮಹೋಬಾ, ಕಲಿಂಜರ್ ಮತ್ತು ಅಜಯಗಢದ ಕೋಟೆಗಳಿಗೆ ವರ್ಗಾಯಿಸಿದ್ದರಿಂದ ಖಜುರಾಹೊ ಒಂದು ಸಣ್ಣ ಹಳ್ಳಿಗೆ ಸ್ಥಳಾಂತರಗೊಂಡಿತು.
[[ಇಬ್ನ್ ಬತೂತ್]] ಖಜುರಾಹೊಗೆ ಭೇಟಿ ನೀಡಿ ದೇವಾಲಯಗಳು ಮತ್ತು ಕೆಲವು ಸನ್ಯಾಸಿಗಳ ಉಪಸ್ಥಿತಿಯನ್ನು ವಿವರಿಸಿದರು. ೧೪೯೫ ರಲ್ಲಿ ಸಿಕಂದರ್ ಲೋದಿಯಿಂದ ಕೆಲವು ದೇವಾಲಯಗಳು ಹಾನಿಗೊಳಗಾದವು. ೧೬ ನೇ ಶತಮಾನದ ಹೊತ್ತಿಗೆ ಖಜುರಾಹೊ ಒಂದು ಅಮುಖ್ಯ ಸ್ಥಳವಾಯಿತು ಮತ್ತು ೧೮೧೯ ರಲ್ಲಿ ಸಿ.ಜೆ.ಫ್ರಾಂಕ್ಲಿನ್ (ಮಿಲಿಟರಿ ಸರ್ವೇಯರ್) ಮಾತ್ರ ಇದನ್ನು "ಮರುಶೋಧಿಸಿದರು". ಆದಾಗ್ಯೂ ಖಜುರಾಹೊವನ್ನು ಮತ್ತೆ ವಿಶ್ವದ ಗಮನಕ್ಕೆ ತಂದ ನಿಜವಾದ ವ್ಯತ್ಯಾಸವನ್ನು ೧೮೩೮ ರಲ್ಲಿ ಅಲ್ಲಿಗೆ ಭೇಟಿ ನೀಡಿದ ಟಿ.ಎಸ್.ಬರ್ಟ್ (ಬ್ರಿಟಿಷ್ ಸೇನಾ ಕ್ಯಾಪ್ಟನ್) ಗೆ ನೀಡಲಾಗಿದೆ. ೧೮೫೨ ಮತ್ತು ೧೮೫೫ ರ ನಡುವೆ ಮುಂದಿನ ಗಮನಾರ್ಹ ಸಂದರ್ಶಕ [[ಅಲೆಕ್ಸಾಂಡರ್ ಕನಿಂಗ್ಹ್ಯಾಂ|ಅಲೆಕ್ಸಾಂಡರ್ ಕನ್ನಿಂಗ್ಹ್ಯಾಮ್]] ಭೇಟಿ ನೀಡಿದರು.
==ಹವಾಮಾನ==
{{Weather box
| location = Khajuraho (1981–2010, extremes 1970–2010)
| metric first = yes
| single line = yes
| Jan record high C = 34.3
| Feb record high C = 38.6
| Mar record high C = 43.1
| Apr record high C = 46.9
| May record high C = 48.4
| Jun record high C = 48.0
| Jul record high C = 45.0
| Aug record high C = 41.0
| Sep record high C = 39.3
| Oct record high C = 42.8
| Nov record high C = 37.6
| Dec record high C = 32.8
| year record high C = 48.4
| Jan high C = 24.1
| Feb high C = 28.0
| Mar high C = 34.3
| Apr high C = 40.1
| May high C = 42.8
| Jun high C = 40.4
| Jul high C = 34.3
| Aug high C = 32.5
| Sep high C = 33.2
| Oct high C = 33.8
| Nov high C = 30.1
| Dec high C = 26.1
| year high C = 33.3
| Jan low C = 8.4
| Feb low C = 10.8
| Mar low C = 15.8
| Apr low C = 21.9
| May low C = 26.9
| Jun low C = 28.4
| Jul low C = 26.3
| Aug low C = 25.3
| Sep low C = 24.1
| Oct low C = 19.0
| Nov low C = 13.3
| Dec low C = 9.2
| year low C = 19.1
| Jan record low C = 1.0
| Feb record low C = 0.6
| Mar record low C = 6.3
| Apr record low C = 12.6
| May record low C = 18.6
| Jun record low C = 21.5
| Jul record low C = 22.4
| Aug record low C = 21.8
| Sep record low C = 17.3
| Oct record low C = 11.7
| Nov record low C = 4.8
| Dec record low C = 3.1
| year record low C = 0.6
| rain colour = green
| Jan rain mm = 17.8
| Feb rain mm = 22.8
| Mar rain mm = 10.6
| Apr rain mm = 6.5
| May rain mm = 15.7
| Jun rain mm = 100.0
| Jul rain mm = 293.7
| Aug rain mm = 377.0
| Sep rain mm = 211.6
| Oct rain mm = 33.9
| Nov rain mm = 6.7
| Dec rain mm = 3.8
| year rain mm = 1100.0
| Jan rain days = 1.3
| Feb rain days = 1.6
| Mar rain days = 0.9
| Apr rain days = 0.8
| May rain days = 1.5
| Jun rain days = 5.5
| Jul rain days = 13.0
| Aug rain days = 13.6
| Sep rain days = 8.7
| Oct rain days = 1.7
| Nov rain days = 0.5
| Dec rain days = 0.6
| year rain days = 49.9
| time day = 17:30 [[Indian Standard Time|IST]]
| Jan humidity = 47
| Feb humidity = 37
| Mar humidity = 24
| Apr humidity = 17
| May humidity = 20
| Jun humidity = 40
| Jul humidity = 69
| Aug humidity = 76
| Sep humidity = 68
| Oct humidity = 48
| Nov humidity = 44
| Dec humidity = 48
| year humidity = 45
|source 1 = [[India Meteorological Department]]<ref name=IMDnormals>
{{cite web
| archive-url = https://web.archive.org/web/20200205040301/http://imdpune.gov.in/library/public/1981-2010%20CLIM%20NORMALS%20%28STATWISE%29.pdf
| archive-date = 5 February 2020
| url = https://imdpune.gov.in/library/public/1981-2010%20CLIM%20NORMALS%20%28STATWISE%29.pdf
| title = Station: Khajuraho Climatological Table 1981–2010
| work = Climatological Normals 1981–2010
| publisher = India Meteorological Department
| date = January 2015
| pages = 409–410
| access-date = 29 December 2020}}</ref><ref name=IMDextremes>
{{cite web
| archive-url = https://web.archive.org/web/20200205042509/http://imdpune.gov.in/library/public/EXTREMES%20OF%20TEMPERATURE%20and%20RAINFALL%20upto%202012.pdf
| archive-date = 5 February 2020
| url = https://imdpune.gov.in/library/public/EXTREMES%20OF%20TEMPERATURE%20and%20RAINFALL%20upto%202012.pdf
| title = Extremes of Temperature & Rainfall for Indian Stations (Up to 2012)
| publisher = India Meteorological Department
| date = December 2016
| page = M121
| access-date = 29 December 2020}}</ref>
}}
==ಜನಸಂಖ್ಯಾಶಾಸ್ತ್ರ==
2011 ರ ಜನಗಣತಿಯ ಪ್ರಕಾರ, ಖಜುರಾಹೊ 24,481 ಜನಸಂಖ್ಯೆಯನ್ನು ಹೊಂದಿತ್ತು. ಜನಸಂಖ್ಯೆಯಲ್ಲಿ ಪುರುಷರು 52% ಮತ್ತು ಮಹಿಳೆಯರು 48% ರಷ್ಟಿದ್ದಾರೆ. ಖಜುರಾಹೊ ಸರಾಸರಿ ಸಾಕ್ಷರತಾ ಪ್ರಮಾಣವನ್ನು 53% ಹೊಂದಿದೆ, ಇದು ರಾಷ್ಟ್ರೀಯ ಸರಾಸರಿ 74.04% ಕ್ಕಿಂತ ಕಡಿಮೆ: ಪುರುಷ ಸಾಕ್ಷರತೆ 62%, ಮತ್ತು ಮಹಿಳಾ ಸಾಕ್ಷರತೆ 43%. ಖಜುರಾಹೊದಲ್ಲಿ, ಜನಸಂಖ್ಯೆಯ 19% ರಷ್ಟು ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನವರು.
==ಸಾರಿಗೆ==
===ವಾಯು===
ಖಜುರಾಹೊ ವಿಮಾನ ನಿಲ್ದಾಣವು ದೆಹಲಿ ಮತ್ತು ವಾರಣಾಸಿಗೆ ವಿಮಾನಗಳನ್ನು ಹೊಂದಿದೆ. ಈ ವಿಮಾನ ನಿಲ್ದಾಣವು ಖಜುರಾಹೊ ಪಟ್ಟಣದ ದಕ್ಷಿಣಕ್ಕೆ 3 ಕಿ.ಮೀ ದೂರದಲ್ಲಿದೆ ಮತ್ತು ಹತ್ತಿರದ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ದೇವಾಲಯ ಸಂಕೀರ್ಣಕ್ಕೆ ಪ್ರವಾಸೋದ್ಯಮಕ್ಕೆ ಅನುಕೂಲವಾಗುವಂತೆ 1978 ರಲ್ಲಿ ತೆರೆಯಲಾಯಿತು. ಈ ವಿಮಾನ ನಿಲ್ದಾಣದ ಕಾರ್ಯಸಾಧ್ಯತೆ ಮತ್ತು ವಿಶ್ವ ಪರಂಪರೆಯ ತಾಣ ಮತ್ತು ಪರಿಸರದ ಮೇಲೆ ಅದರ ಪರಿಣಾಮದ ಬಗ್ಗೆ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
===ರೈಲು===
ಖಜುರಾಹೊ ರೈಲ್ವೆ ನಿಲ್ದಾಣವು ಛತ್ತರ್ಪುರ್, ಟಿಕಾಮ್ಗರ್, ಝಾನ್ಸಿ, ಗ್ವಾಲಿಯರ್, ಆಗ್ರಾ ಮತ್ತು ಮಥುರಾ ಮೂಲಕ ದೆಹಲಿಗೆ ದೈನಂದಿನ ರೈಲಿನ ಮೂಲಕ ಪಟ್ಟಣವನ್ನು ಸಂಪರ್ಕಿಸುತ್ತದೆ. ಇದು ಆಗ್ರಾ, ಜೈಪುರ, ಭೋಪಾಲ್ ಮತ್ತು ಉದಯಪುರಗಳಿಗೆ ಸಂಪರ್ಕಿಸುವ ದೈನಂದಿನ ರೈಲನ್ನು ಒದಗಿಸುತ್ತದೆ. ಸ್ಥಳೀಯ ದೈನಂದಿನ ರೈಲು ಕಾನ್ಪುರಕ್ಕೆ ಸಂಪರ್ಕ ಕಲ್ಪಿಸುತ್ತದೆ, ವಾರಣಾಸಿ ವಾರಕ್ಕೆ ಮೂರು ಬಾರಿ ಸಂಪರ್ಕ ಹೊಂದಿದೆ. ಪ್ರಸ್ತುತ, ಖಜುರಾಹೊ ನವದೆಹಲಿಯೊಂದಿಗೆ ಎರಡು ರೈಲುಗಳ ಮೂಲಕ ಸಂಪರ್ಕ ಹೊಂದಿದೆ, ಅವುಗಳೆಂದರೆ ಕುರುಕ್ಷೇತ್ರದಿಂದ ಹೊರಡುವ ಗೀತಾ ಜಯಂತಿ ಎಕ್ಸ್ಪ್ರೆಸ್ ಮತ್ತು ಹಜರತ್ ನಿಜಾಮುದ್ದೀನ್ ರೈಲ್ವೆ ನಿಲ್ದಾಣದಿಂದ ಪ್ರಾರಂಭವಾಗುವ ಉತ್ತರ ಪ್ರದೇಶ ಸಂಪರ್ಕ ಕ್ರಾಂತಿ ಎಕ್ಸ್ಪ್ರೆಸ್.
==ಉಲ್ಲೇಖಗಳು==
fdt6uxm16tfnjqunreinr27mzh15xuy
1254309
1254308
2024-11-10T05:15:06Z
Prakrathi shettigar
75939
/* ಜನಸಂಖ್ಯಾಶಾಸ್ತ್ರ */
1254309
wikitext
text/x-wiki
{{underconstruction}}
ಖಜುರಾಹೊ [[ಭಾರತ|ಭಾರತದ]] [[ಮಧ್ಯ ಪ್ರದೇಶ|ಮಧ್ಯಪ್ರದೇಶ]] ರಾಜ್ಯದ ಛತ್ತರ್ಪುರ್ ಜಿಲ್ಲೆಯ ಛತ್ತರ್ಪುರ್ ಬಳಿಯ ಒಂದು [[ನಗರ|ನಗರವಾಗಿದೆ]]. ಭಾರತದ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾದ ಖಜುರಾಹೊ ಮಧ್ಯಕಾಲೀನ [[ಹಿಂದೂ ಧರ್ಮ|ಹಿಂದೂ]] ಮತ್ತು [[ಜೈನ ಧರ್ಮ|ಜೈನ]] ದೇವಾಲಯಗಳ ದೇಶದ ಅತಿದೊಡ್ಡ ಗುಂಪನ್ನು ಹೊಂದಿದ್ದು ಅವುಗಳ ಕಾಮಪ್ರಚೋದಕ ಶಿಲ್ಪಗಳಿಗೆ ಹೆಸರುವಾಸಿಯಾಗಿದೆ. ಖಜುರಾಹೊ ಸ್ಮಾರಕಗಳ ಸಮೂಹವನ್ನು ೧೯೮೬ ರಿಂದ [[ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಆಯೋಗ|ಯುನೆಸ್ಕೋ]] ವಿಶ್ವ ಪರಂಪರೆಯ ತಾಣವೆಂದು ಪಟ್ಟಿ ಮಾಡಲಾಗಿದೆ ಮತ್ತು ಇದನ್ನು ಭಾರತದ "ಏಳು ಅದ್ಭುತಗಳಲ್ಲಿ" ಒಂದೆಂದು ಪರಿಗಣಿಸಲಾಗಿದೆ. ಪ್ರಾಚೀನವಾಗಿ "ಖರ್ಜುರವಾಹಕ" ಎಂಬ ಪಟ್ಟಣದ ಹೆಸರು ಸಂಸ್ಕೃತ ಪದವಾದ ಖರ್ಜೂರ್ನಿಂದ ಬಂದಿದೆ.
==ಇತಿಹಾಸ==
ಈ ಪ್ರದೇಶವು ಐತಿಹಾಸಿಕವಾಗಿ ಅನೇಕ [[ರಾಜ್ಯ|ರಾಜ್ಯಗಳು]] ಮತ್ತು ಸಾಮ್ರಾಜ್ಯಗಳ ಭಾಗವಾಗಿತ್ತು. ಖಜುರಾಹೊವನ್ನು ತನ್ನ ಭೂಪ್ರದೇಶದಲ್ಲಿ ಹೊಂದಿದ್ದ ಅತ್ಯಂತ ಹಳೆಯ ಶಕ್ತಿ [[ವತ್ಸ]]. ಈ ಪ್ರದೇಶದ ಅವರ ಉತ್ತರಾಧಿಕಾರಿಗಳಲ್ಲಿ [[ಮೌರ್ಯ ಸಾಮ್ರಾಜ್ಯ|ಮೌರ್ಯರು]], [[ಶುಂಗ ಸಾಮ್ರಾಜ್ಯ|ಶುಂಗರು]], [[ಕುಷಾಣ ರಾಜವಂಶ|ಕುಶಾನರು]], ಪದ್ಮಾವತಿಯ ನಾಗಾಗಳು, [[ವಾಕಾಟಕ ರಾಜವಂಶ]], [[ಗುಪ್ತ ಸಾಮ್ರಾಜ್ಯ|ಗುಪ್ತರು]], [[ಪುಷ್ಯಭೂತಿ ರಾಜವಂಶ]] ಮತ್ತು [[ಗುರ್ಜರಪ್ರತಿಹಾರ ರಾಜವಂಶ|ಗುರ್ಜರ-ಪ್ರತಿಹಾರ ರಾಜವಂಶ]] ಸೇರಿವೆ. ನಿರ್ದಿಷ್ಟವಾಗಿ ಗುಪ್ತರ ಕಾಲದಲ್ಲಿಯೇ ಈ ಪ್ರದೇಶದಲ್ಲಿ ವಾಸ್ತುಶಿಲ್ಪ ಮತ್ತು ಕಲೆಯು ಪ್ರವರ್ಧಮಾನಕ್ಕೆ ಬರಲು ಪ್ರಾರಂಭಿಸಿತ್ತಾದರೂ ಅವರ ಉತ್ತರಾಧಿಕಾರಿಗಳು ಕಲಾತ್ಮಕ ಸಂಪ್ರದಾಯವನ್ನು ಮುಂದುವರೆಸಿದರು.<ref name=":0">{{Cite book|title=International Dictionary of Historic Places, Volume 5: Asia and Oceania|publisher=Fitzroy Dearborn Publishers|year=1996|isbn=1-884964-04-4|editor-last=Schellinger|editor-first=Paul|location=Chicago|pages=468–469|editor-last2=Salkin|editor-first2=Robert}}</ref>
ಒಂಬತ್ತನೇ ಶತಮಾನದಿಂದ [[ಚಂದೇಲರು]] ಈ ಪ್ರದೇಶವನ್ನು ಆಳಿದರು, ಅವರು ಗುರ್ಜರ-ಪ್ರತಿಹಾರರಿಗೆ ಅಧೀನರಾಗಿದ್ದರು. ಧಂಗನ ಆಳ್ವಿಕೆಯಲ್ಲಿ (ಸು. ೯೫೦-೧೦೦೨) ಚಂದೇಲರು ಸ್ವತಂತ್ರರಾದರು ಮತ್ತು ಈ ಸಮಯದಲ್ಲಿ ಅನೇಕ ಪ್ರಮುಖ ದೇವಾಲಯಗಳನ್ನು ನಿರ್ಮಿಸಲಾಯಿತು. ಚಂದೇಲರು ಮೊದಲು ೧೧೮೨ ರಲ್ಲಿ ಶಾಕಾಂಬರಿಯ ಚಹಮಾನರಿಂದ ನಂತರ ೧೨೦೨ ರಲ್ಲಿ ಕುತುಬ್ ಅಲ್-ದಿನ್ ಐಬಕ್ ಅವರಿಂದ ಮಾರಣಾಂತಿಕ ಹೊಡೆತಗಳನ್ನು ಎದುರಿಸಿದರು. ಚಂದೇಲರು ತಮ್ಮ ಚಟುವಟಿಕೆಗಳನ್ನು ಮಹೋಬಾ, ಕಲಿಂಜರ್ ಮತ್ತು ಅಜಯಗಢದ ಕೋಟೆಗಳಿಗೆ ವರ್ಗಾಯಿಸಿದ್ದರಿಂದ ಖಜುರಾಹೊ ಒಂದು ಸಣ್ಣ ಹಳ್ಳಿಗೆ ಸ್ಥಳಾಂತರಗೊಂಡಿತು.
[[ಇಬ್ನ್ ಬತೂತ್]] ಖಜುರಾಹೊಗೆ ಭೇಟಿ ನೀಡಿ ದೇವಾಲಯಗಳು ಮತ್ತು ಕೆಲವು ಸನ್ಯಾಸಿಗಳ ಉಪಸ್ಥಿತಿಯನ್ನು ವಿವರಿಸಿದರು. ೧೪೯೫ ರಲ್ಲಿ ಸಿಕಂದರ್ ಲೋದಿಯಿಂದ ಕೆಲವು ದೇವಾಲಯಗಳು ಹಾನಿಗೊಳಗಾದವು. ೧೬ ನೇ ಶತಮಾನದ ಹೊತ್ತಿಗೆ ಖಜುರಾಹೊ ಒಂದು ಅಮುಖ್ಯ ಸ್ಥಳವಾಯಿತು ಮತ್ತು ೧೮೧೯ ರಲ್ಲಿ ಸಿ.ಜೆ.ಫ್ರಾಂಕ್ಲಿನ್ (ಮಿಲಿಟರಿ ಸರ್ವೇಯರ್) ಮಾತ್ರ ಇದನ್ನು "ಮರುಶೋಧಿಸಿದರು". ಆದಾಗ್ಯೂ ಖಜುರಾಹೊವನ್ನು ಮತ್ತೆ ವಿಶ್ವದ ಗಮನಕ್ಕೆ ತಂದ ನಿಜವಾದ ವ್ಯತ್ಯಾಸವನ್ನು ೧೮೩೮ ರಲ್ಲಿ ಅಲ್ಲಿಗೆ ಭೇಟಿ ನೀಡಿದ ಟಿ.ಎಸ್.ಬರ್ಟ್ (ಬ್ರಿಟಿಷ್ ಸೇನಾ ಕ್ಯಾಪ್ಟನ್) ಗೆ ನೀಡಲಾಗಿದೆ. ೧೮೫೨ ಮತ್ತು ೧೮೫೫ ರ ನಡುವೆ ಮುಂದಿನ ಗಮನಾರ್ಹ ಸಂದರ್ಶಕ [[ಅಲೆಕ್ಸಾಂಡರ್ ಕನಿಂಗ್ಹ್ಯಾಂ|ಅಲೆಕ್ಸಾಂಡರ್ ಕನ್ನಿಂಗ್ಹ್ಯಾಮ್]] ಭೇಟಿ ನೀಡಿದರು.
==ಹವಾಮಾನ==
{{Weather box
| location = Khajuraho (1981–2010, extremes 1970–2010)
| metric first = yes
| single line = yes
| Jan record high C = 34.3
| Feb record high C = 38.6
| Mar record high C = 43.1
| Apr record high C = 46.9
| May record high C = 48.4
| Jun record high C = 48.0
| Jul record high C = 45.0
| Aug record high C = 41.0
| Sep record high C = 39.3
| Oct record high C = 42.8
| Nov record high C = 37.6
| Dec record high C = 32.8
| year record high C = 48.4
| Jan high C = 24.1
| Feb high C = 28.0
| Mar high C = 34.3
| Apr high C = 40.1
| May high C = 42.8
| Jun high C = 40.4
| Jul high C = 34.3
| Aug high C = 32.5
| Sep high C = 33.2
| Oct high C = 33.8
| Nov high C = 30.1
| Dec high C = 26.1
| year high C = 33.3
| Jan low C = 8.4
| Feb low C = 10.8
| Mar low C = 15.8
| Apr low C = 21.9
| May low C = 26.9
| Jun low C = 28.4
| Jul low C = 26.3
| Aug low C = 25.3
| Sep low C = 24.1
| Oct low C = 19.0
| Nov low C = 13.3
| Dec low C = 9.2
| year low C = 19.1
| Jan record low C = 1.0
| Feb record low C = 0.6
| Mar record low C = 6.3
| Apr record low C = 12.6
| May record low C = 18.6
| Jun record low C = 21.5
| Jul record low C = 22.4
| Aug record low C = 21.8
| Sep record low C = 17.3
| Oct record low C = 11.7
| Nov record low C = 4.8
| Dec record low C = 3.1
| year record low C = 0.6
| rain colour = green
| Jan rain mm = 17.8
| Feb rain mm = 22.8
| Mar rain mm = 10.6
| Apr rain mm = 6.5
| May rain mm = 15.7
| Jun rain mm = 100.0
| Jul rain mm = 293.7
| Aug rain mm = 377.0
| Sep rain mm = 211.6
| Oct rain mm = 33.9
| Nov rain mm = 6.7
| Dec rain mm = 3.8
| year rain mm = 1100.0
| Jan rain days = 1.3
| Feb rain days = 1.6
| Mar rain days = 0.9
| Apr rain days = 0.8
| May rain days = 1.5
| Jun rain days = 5.5
| Jul rain days = 13.0
| Aug rain days = 13.6
| Sep rain days = 8.7
| Oct rain days = 1.7
| Nov rain days = 0.5
| Dec rain days = 0.6
| year rain days = 49.9
| time day = 17:30 [[Indian Standard Time|IST]]
| Jan humidity = 47
| Feb humidity = 37
| Mar humidity = 24
| Apr humidity = 17
| May humidity = 20
| Jun humidity = 40
| Jul humidity = 69
| Aug humidity = 76
| Sep humidity = 68
| Oct humidity = 48
| Nov humidity = 44
| Dec humidity = 48
| year humidity = 45
|source 1 = [[India Meteorological Department]]<ref name=IMDnormals>
{{cite web
| archive-url = https://web.archive.org/web/20200205040301/http://imdpune.gov.in/library/public/1981-2010%20CLIM%20NORMALS%20%28STATWISE%29.pdf
| archive-date = 5 February 2020
| url = https://imdpune.gov.in/library/public/1981-2010%20CLIM%20NORMALS%20%28STATWISE%29.pdf
| title = Station: Khajuraho Climatological Table 1981–2010
| work = Climatological Normals 1981–2010
| publisher = India Meteorological Department
| date = January 2015
| pages = 409–410
| access-date = 29 December 2020}}</ref><ref name=IMDextremes>
{{cite web
| archive-url = https://web.archive.org/web/20200205042509/http://imdpune.gov.in/library/public/EXTREMES%20OF%20TEMPERATURE%20and%20RAINFALL%20upto%202012.pdf
| archive-date = 5 February 2020
| url = https://imdpune.gov.in/library/public/EXTREMES%20OF%20TEMPERATURE%20and%20RAINFALL%20upto%202012.pdf
| title = Extremes of Temperature & Rainfall for Indian Stations (Up to 2012)
| publisher = India Meteorological Department
| date = December 2016
| page = M121
| access-date = 29 December 2020}}</ref>
}}
==ಜನಸಂಖ್ಯಾಶಾಸ್ತ್ರ==
೨೦೧೧ ರ ಜನಗಣತಿಯ ಪ್ರಕಾರ ಖಜುರಾಹೊ ೨೪,೪೮೧ ಜನಸಂಖ್ಯೆಯನ್ನು ಹೊಂದಿತ್ತು. ಜನಸಂಖ್ಯೆಯಲ್ಲಿ ಪುರುಷರು ೫೨% ಮತ್ತು ಮಹಿಳೆಯರು ೪೮% ರಷ್ಟಿದ್ದಾರೆ. ಖಜುರಾಹೊ ಸರಾಸರಿ ಸಾಕ್ಷರತಾ ಪ್ರಮಾಣ ೫೩% ಹೊಂದಿದ್ದು ಇದು ರಾಷ್ಟ್ರೀಯ ಸರಾಸರಿ ೭೪.೦೪% ಕ್ಕಿಂತ ಕಡಿಮೆ: ಪುರುಷ ಸಾಕ್ಷರತೆ ೬೨% ಮತ್ತು ಮಹಿಳಾ ಸಾಕ್ಷರತೆ ೪೩%. ಖಜುರಾಹೊದಲ್ಲಿ ಜನಸಂಖ್ಯೆಯ ೧೯% ರಷ್ಟು ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನವರಿದ್ದಾರೆ.
==ಸಾರಿಗೆ==
===ವಾಯು===
ಖಜುರಾಹೊ ವಿಮಾನ ನಿಲ್ದಾಣವು ದೆಹಲಿ ಮತ್ತು ವಾರಣಾಸಿಗೆ ವಿಮಾನಗಳನ್ನು ಹೊಂದಿದೆ. ಈ ವಿಮಾನ ನಿಲ್ದಾಣವು ಖಜುರಾಹೊ ಪಟ್ಟಣದ ದಕ್ಷಿಣಕ್ಕೆ 3 ಕಿ.ಮೀ ದೂರದಲ್ಲಿದೆ ಮತ್ತು ಹತ್ತಿರದ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ದೇವಾಲಯ ಸಂಕೀರ್ಣಕ್ಕೆ ಪ್ರವಾಸೋದ್ಯಮಕ್ಕೆ ಅನುಕೂಲವಾಗುವಂತೆ 1978 ರಲ್ಲಿ ತೆರೆಯಲಾಯಿತು. ಈ ವಿಮಾನ ನಿಲ್ದಾಣದ ಕಾರ್ಯಸಾಧ್ಯತೆ ಮತ್ತು ವಿಶ್ವ ಪರಂಪರೆಯ ತಾಣ ಮತ್ತು ಪರಿಸರದ ಮೇಲೆ ಅದರ ಪರಿಣಾಮದ ಬಗ್ಗೆ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
===ರೈಲು===
ಖಜುರಾಹೊ ರೈಲ್ವೆ ನಿಲ್ದಾಣವು ಛತ್ತರ್ಪುರ್, ಟಿಕಾಮ್ಗರ್, ಝಾನ್ಸಿ, ಗ್ವಾಲಿಯರ್, ಆಗ್ರಾ ಮತ್ತು ಮಥುರಾ ಮೂಲಕ ದೆಹಲಿಗೆ ದೈನಂದಿನ ರೈಲಿನ ಮೂಲಕ ಪಟ್ಟಣವನ್ನು ಸಂಪರ್ಕಿಸುತ್ತದೆ. ಇದು ಆಗ್ರಾ, ಜೈಪುರ, ಭೋಪಾಲ್ ಮತ್ತು ಉದಯಪುರಗಳಿಗೆ ಸಂಪರ್ಕಿಸುವ ದೈನಂದಿನ ರೈಲನ್ನು ಒದಗಿಸುತ್ತದೆ. ಸ್ಥಳೀಯ ದೈನಂದಿನ ರೈಲು ಕಾನ್ಪುರಕ್ಕೆ ಸಂಪರ್ಕ ಕಲ್ಪಿಸುತ್ತದೆ, ವಾರಣಾಸಿ ವಾರಕ್ಕೆ ಮೂರು ಬಾರಿ ಸಂಪರ್ಕ ಹೊಂದಿದೆ. ಪ್ರಸ್ತುತ, ಖಜುರಾಹೊ ನವದೆಹಲಿಯೊಂದಿಗೆ ಎರಡು ರೈಲುಗಳ ಮೂಲಕ ಸಂಪರ್ಕ ಹೊಂದಿದೆ, ಅವುಗಳೆಂದರೆ ಕುರುಕ್ಷೇತ್ರದಿಂದ ಹೊರಡುವ ಗೀತಾ ಜಯಂತಿ ಎಕ್ಸ್ಪ್ರೆಸ್ ಮತ್ತು ಹಜರತ್ ನಿಜಾಮುದ್ದೀನ್ ರೈಲ್ವೆ ನಿಲ್ದಾಣದಿಂದ ಪ್ರಾರಂಭವಾಗುವ ಉತ್ತರ ಪ್ರದೇಶ ಸಂಪರ್ಕ ಕ್ರಾಂತಿ ಎಕ್ಸ್ಪ್ರೆಸ್.
==ಉಲ್ಲೇಖಗಳು==
c9y7penro2apuw8ktgex5m1z29are89
1254310
1254309
2024-11-10T05:16:04Z
Prakrathi shettigar
75939
/* ವಾಯು */
1254310
wikitext
text/x-wiki
{{underconstruction}}
ಖಜುರಾಹೊ [[ಭಾರತ|ಭಾರತದ]] [[ಮಧ್ಯ ಪ್ರದೇಶ|ಮಧ್ಯಪ್ರದೇಶ]] ರಾಜ್ಯದ ಛತ್ತರ್ಪುರ್ ಜಿಲ್ಲೆಯ ಛತ್ತರ್ಪುರ್ ಬಳಿಯ ಒಂದು [[ನಗರ|ನಗರವಾಗಿದೆ]]. ಭಾರತದ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾದ ಖಜುರಾಹೊ ಮಧ್ಯಕಾಲೀನ [[ಹಿಂದೂ ಧರ್ಮ|ಹಿಂದೂ]] ಮತ್ತು [[ಜೈನ ಧರ್ಮ|ಜೈನ]] ದೇವಾಲಯಗಳ ದೇಶದ ಅತಿದೊಡ್ಡ ಗುಂಪನ್ನು ಹೊಂದಿದ್ದು ಅವುಗಳ ಕಾಮಪ್ರಚೋದಕ ಶಿಲ್ಪಗಳಿಗೆ ಹೆಸರುವಾಸಿಯಾಗಿದೆ. ಖಜುರಾಹೊ ಸ್ಮಾರಕಗಳ ಸಮೂಹವನ್ನು ೧೯೮೬ ರಿಂದ [[ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಆಯೋಗ|ಯುನೆಸ್ಕೋ]] ವಿಶ್ವ ಪರಂಪರೆಯ ತಾಣವೆಂದು ಪಟ್ಟಿ ಮಾಡಲಾಗಿದೆ ಮತ್ತು ಇದನ್ನು ಭಾರತದ "ಏಳು ಅದ್ಭುತಗಳಲ್ಲಿ" ಒಂದೆಂದು ಪರಿಗಣಿಸಲಾಗಿದೆ. ಪ್ರಾಚೀನವಾಗಿ "ಖರ್ಜುರವಾಹಕ" ಎಂಬ ಪಟ್ಟಣದ ಹೆಸರು ಸಂಸ್ಕೃತ ಪದವಾದ ಖರ್ಜೂರ್ನಿಂದ ಬಂದಿದೆ.
==ಇತಿಹಾಸ==
ಈ ಪ್ರದೇಶವು ಐತಿಹಾಸಿಕವಾಗಿ ಅನೇಕ [[ರಾಜ್ಯ|ರಾಜ್ಯಗಳು]] ಮತ್ತು ಸಾಮ್ರಾಜ್ಯಗಳ ಭಾಗವಾಗಿತ್ತು. ಖಜುರಾಹೊವನ್ನು ತನ್ನ ಭೂಪ್ರದೇಶದಲ್ಲಿ ಹೊಂದಿದ್ದ ಅತ್ಯಂತ ಹಳೆಯ ಶಕ್ತಿ [[ವತ್ಸ]]. ಈ ಪ್ರದೇಶದ ಅವರ ಉತ್ತರಾಧಿಕಾರಿಗಳಲ್ಲಿ [[ಮೌರ್ಯ ಸಾಮ್ರಾಜ್ಯ|ಮೌರ್ಯರು]], [[ಶುಂಗ ಸಾಮ್ರಾಜ್ಯ|ಶುಂಗರು]], [[ಕುಷಾಣ ರಾಜವಂಶ|ಕುಶಾನರು]], ಪದ್ಮಾವತಿಯ ನಾಗಾಗಳು, [[ವಾಕಾಟಕ ರಾಜವಂಶ]], [[ಗುಪ್ತ ಸಾಮ್ರಾಜ್ಯ|ಗುಪ್ತರು]], [[ಪುಷ್ಯಭೂತಿ ರಾಜವಂಶ]] ಮತ್ತು [[ಗುರ್ಜರಪ್ರತಿಹಾರ ರಾಜವಂಶ|ಗುರ್ಜರ-ಪ್ರತಿಹಾರ ರಾಜವಂಶ]] ಸೇರಿವೆ. ನಿರ್ದಿಷ್ಟವಾಗಿ ಗುಪ್ತರ ಕಾಲದಲ್ಲಿಯೇ ಈ ಪ್ರದೇಶದಲ್ಲಿ ವಾಸ್ತುಶಿಲ್ಪ ಮತ್ತು ಕಲೆಯು ಪ್ರವರ್ಧಮಾನಕ್ಕೆ ಬರಲು ಪ್ರಾರಂಭಿಸಿತ್ತಾದರೂ ಅವರ ಉತ್ತರಾಧಿಕಾರಿಗಳು ಕಲಾತ್ಮಕ ಸಂಪ್ರದಾಯವನ್ನು ಮುಂದುವರೆಸಿದರು.<ref name=":0">{{Cite book|title=International Dictionary of Historic Places, Volume 5: Asia and Oceania|publisher=Fitzroy Dearborn Publishers|year=1996|isbn=1-884964-04-4|editor-last=Schellinger|editor-first=Paul|location=Chicago|pages=468–469|editor-last2=Salkin|editor-first2=Robert}}</ref>
ಒಂಬತ್ತನೇ ಶತಮಾನದಿಂದ [[ಚಂದೇಲರು]] ಈ ಪ್ರದೇಶವನ್ನು ಆಳಿದರು, ಅವರು ಗುರ್ಜರ-ಪ್ರತಿಹಾರರಿಗೆ ಅಧೀನರಾಗಿದ್ದರು. ಧಂಗನ ಆಳ್ವಿಕೆಯಲ್ಲಿ (ಸು. ೯೫೦-೧೦೦೨) ಚಂದೇಲರು ಸ್ವತಂತ್ರರಾದರು ಮತ್ತು ಈ ಸಮಯದಲ್ಲಿ ಅನೇಕ ಪ್ರಮುಖ ದೇವಾಲಯಗಳನ್ನು ನಿರ್ಮಿಸಲಾಯಿತು. ಚಂದೇಲರು ಮೊದಲು ೧೧೮೨ ರಲ್ಲಿ ಶಾಕಾಂಬರಿಯ ಚಹಮಾನರಿಂದ ನಂತರ ೧೨೦೨ ರಲ್ಲಿ ಕುತುಬ್ ಅಲ್-ದಿನ್ ಐಬಕ್ ಅವರಿಂದ ಮಾರಣಾಂತಿಕ ಹೊಡೆತಗಳನ್ನು ಎದುರಿಸಿದರು. ಚಂದೇಲರು ತಮ್ಮ ಚಟುವಟಿಕೆಗಳನ್ನು ಮಹೋಬಾ, ಕಲಿಂಜರ್ ಮತ್ತು ಅಜಯಗಢದ ಕೋಟೆಗಳಿಗೆ ವರ್ಗಾಯಿಸಿದ್ದರಿಂದ ಖಜುರಾಹೊ ಒಂದು ಸಣ್ಣ ಹಳ್ಳಿಗೆ ಸ್ಥಳಾಂತರಗೊಂಡಿತು.
[[ಇಬ್ನ್ ಬತೂತ್]] ಖಜುರಾಹೊಗೆ ಭೇಟಿ ನೀಡಿ ದೇವಾಲಯಗಳು ಮತ್ತು ಕೆಲವು ಸನ್ಯಾಸಿಗಳ ಉಪಸ್ಥಿತಿಯನ್ನು ವಿವರಿಸಿದರು. ೧೪೯೫ ರಲ್ಲಿ ಸಿಕಂದರ್ ಲೋದಿಯಿಂದ ಕೆಲವು ದೇವಾಲಯಗಳು ಹಾನಿಗೊಳಗಾದವು. ೧೬ ನೇ ಶತಮಾನದ ಹೊತ್ತಿಗೆ ಖಜುರಾಹೊ ಒಂದು ಅಮುಖ್ಯ ಸ್ಥಳವಾಯಿತು ಮತ್ತು ೧೮೧೯ ರಲ್ಲಿ ಸಿ.ಜೆ.ಫ್ರಾಂಕ್ಲಿನ್ (ಮಿಲಿಟರಿ ಸರ್ವೇಯರ್) ಮಾತ್ರ ಇದನ್ನು "ಮರುಶೋಧಿಸಿದರು". ಆದಾಗ್ಯೂ ಖಜುರಾಹೊವನ್ನು ಮತ್ತೆ ವಿಶ್ವದ ಗಮನಕ್ಕೆ ತಂದ ನಿಜವಾದ ವ್ಯತ್ಯಾಸವನ್ನು ೧೮೩೮ ರಲ್ಲಿ ಅಲ್ಲಿಗೆ ಭೇಟಿ ನೀಡಿದ ಟಿ.ಎಸ್.ಬರ್ಟ್ (ಬ್ರಿಟಿಷ್ ಸೇನಾ ಕ್ಯಾಪ್ಟನ್) ಗೆ ನೀಡಲಾಗಿದೆ. ೧೮೫೨ ಮತ್ತು ೧೮೫೫ ರ ನಡುವೆ ಮುಂದಿನ ಗಮನಾರ್ಹ ಸಂದರ್ಶಕ [[ಅಲೆಕ್ಸಾಂಡರ್ ಕನಿಂಗ್ಹ್ಯಾಂ|ಅಲೆಕ್ಸಾಂಡರ್ ಕನ್ನಿಂಗ್ಹ್ಯಾಮ್]] ಭೇಟಿ ನೀಡಿದರು.
==ಹವಾಮಾನ==
{{Weather box
| location = Khajuraho (1981–2010, extremes 1970–2010)
| metric first = yes
| single line = yes
| Jan record high C = 34.3
| Feb record high C = 38.6
| Mar record high C = 43.1
| Apr record high C = 46.9
| May record high C = 48.4
| Jun record high C = 48.0
| Jul record high C = 45.0
| Aug record high C = 41.0
| Sep record high C = 39.3
| Oct record high C = 42.8
| Nov record high C = 37.6
| Dec record high C = 32.8
| year record high C = 48.4
| Jan high C = 24.1
| Feb high C = 28.0
| Mar high C = 34.3
| Apr high C = 40.1
| May high C = 42.8
| Jun high C = 40.4
| Jul high C = 34.3
| Aug high C = 32.5
| Sep high C = 33.2
| Oct high C = 33.8
| Nov high C = 30.1
| Dec high C = 26.1
| year high C = 33.3
| Jan low C = 8.4
| Feb low C = 10.8
| Mar low C = 15.8
| Apr low C = 21.9
| May low C = 26.9
| Jun low C = 28.4
| Jul low C = 26.3
| Aug low C = 25.3
| Sep low C = 24.1
| Oct low C = 19.0
| Nov low C = 13.3
| Dec low C = 9.2
| year low C = 19.1
| Jan record low C = 1.0
| Feb record low C = 0.6
| Mar record low C = 6.3
| Apr record low C = 12.6
| May record low C = 18.6
| Jun record low C = 21.5
| Jul record low C = 22.4
| Aug record low C = 21.8
| Sep record low C = 17.3
| Oct record low C = 11.7
| Nov record low C = 4.8
| Dec record low C = 3.1
| year record low C = 0.6
| rain colour = green
| Jan rain mm = 17.8
| Feb rain mm = 22.8
| Mar rain mm = 10.6
| Apr rain mm = 6.5
| May rain mm = 15.7
| Jun rain mm = 100.0
| Jul rain mm = 293.7
| Aug rain mm = 377.0
| Sep rain mm = 211.6
| Oct rain mm = 33.9
| Nov rain mm = 6.7
| Dec rain mm = 3.8
| year rain mm = 1100.0
| Jan rain days = 1.3
| Feb rain days = 1.6
| Mar rain days = 0.9
| Apr rain days = 0.8
| May rain days = 1.5
| Jun rain days = 5.5
| Jul rain days = 13.0
| Aug rain days = 13.6
| Sep rain days = 8.7
| Oct rain days = 1.7
| Nov rain days = 0.5
| Dec rain days = 0.6
| year rain days = 49.9
| time day = 17:30 [[Indian Standard Time|IST]]
| Jan humidity = 47
| Feb humidity = 37
| Mar humidity = 24
| Apr humidity = 17
| May humidity = 20
| Jun humidity = 40
| Jul humidity = 69
| Aug humidity = 76
| Sep humidity = 68
| Oct humidity = 48
| Nov humidity = 44
| Dec humidity = 48
| year humidity = 45
|source 1 = [[India Meteorological Department]]<ref name=IMDnormals>
{{cite web
| archive-url = https://web.archive.org/web/20200205040301/http://imdpune.gov.in/library/public/1981-2010%20CLIM%20NORMALS%20%28STATWISE%29.pdf
| archive-date = 5 February 2020
| url = https://imdpune.gov.in/library/public/1981-2010%20CLIM%20NORMALS%20%28STATWISE%29.pdf
| title = Station: Khajuraho Climatological Table 1981–2010
| work = Climatological Normals 1981–2010
| publisher = India Meteorological Department
| date = January 2015
| pages = 409–410
| access-date = 29 December 2020}}</ref><ref name=IMDextremes>
{{cite web
| archive-url = https://web.archive.org/web/20200205042509/http://imdpune.gov.in/library/public/EXTREMES%20OF%20TEMPERATURE%20and%20RAINFALL%20upto%202012.pdf
| archive-date = 5 February 2020
| url = https://imdpune.gov.in/library/public/EXTREMES%20OF%20TEMPERATURE%20and%20RAINFALL%20upto%202012.pdf
| title = Extremes of Temperature & Rainfall for Indian Stations (Up to 2012)
| publisher = India Meteorological Department
| date = December 2016
| page = M121
| access-date = 29 December 2020}}</ref>
}}
==ಜನಸಂಖ್ಯಾಶಾಸ್ತ್ರ==
೨೦೧೧ ರ ಜನಗಣತಿಯ ಪ್ರಕಾರ ಖಜುರಾಹೊ ೨೪,೪೮೧ ಜನಸಂಖ್ಯೆಯನ್ನು ಹೊಂದಿತ್ತು. ಜನಸಂಖ್ಯೆಯಲ್ಲಿ ಪುರುಷರು ೫೨% ಮತ್ತು ಮಹಿಳೆಯರು ೪೮% ರಷ್ಟಿದ್ದಾರೆ. ಖಜುರಾಹೊ ಸರಾಸರಿ ಸಾಕ್ಷರತಾ ಪ್ರಮಾಣ ೫೩% ಹೊಂದಿದ್ದು ಇದು ರಾಷ್ಟ್ರೀಯ ಸರಾಸರಿ ೭೪.೦೪% ಕ್ಕಿಂತ ಕಡಿಮೆ: ಪುರುಷ ಸಾಕ್ಷರತೆ ೬೨% ಮತ್ತು ಮಹಿಳಾ ಸಾಕ್ಷರತೆ ೪೩%. ಖಜುರಾಹೊದಲ್ಲಿ ಜನಸಂಖ್ಯೆಯ ೧೯% ರಷ್ಟು ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನವರಿದ್ದಾರೆ.
==ಸಾರಿಗೆ==
===ವಾಯು===
ಖಜುರಾಹೊ ವಿಮಾನ ನಿಲ್ದಾಣವು ದೆಹಲಿ ಮತ್ತು ವಾರಣಾಸಿಗೆ ವಿಮಾನಗಳನ್ನು ಹೊಂದಿದೆ. ಈ ವಿಮಾನ ನಿಲ್ದಾಣವು ಖಜುರಾಹೊ ಪಟ್ಟಣದ ದಕ್ಷಿಣಕ್ಕೆ ೩ ಕಿ.ಮೀ ದೂರದಲ್ಲಿದೆ. ಹತ್ತಿರದ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ದೇವಾಲಯ ಸಂಕೀರ್ಣಕ್ಕೆ ಪ್ರವಾಸೋದ್ಯಮಕ್ಕೆ ಅನುಕೂಲವಾಗುವಂತೆ ಇದನ್ನು ೧೯೭೮ ರಲ್ಲಿ ತೆರೆಯಲಾಯಿತು. ಈ ವಿಮಾನ ನಿಲ್ದಾಣದ ಕಾರ್ಯಸಾಧ್ಯತೆ ಮತ್ತು ವಿಶ್ವ ಪರಂಪರೆಯ ತಾಣ ಮತ್ತು ಪರಿಸರದ ಮೇಲೆ ಅದರ ಪರಿಣಾಮದ ಬಗ್ಗೆ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
===ರೈಲು===
ಖಜುರಾಹೊ ರೈಲ್ವೆ ನಿಲ್ದಾಣವು ಛತ್ತರ್ಪುರ್, ಟಿಕಾಮ್ಗರ್, ಝಾನ್ಸಿ, ಗ್ವಾಲಿಯರ್, ಆಗ್ರಾ ಮತ್ತು ಮಥುರಾ ಮೂಲಕ ದೆಹಲಿಗೆ ದೈನಂದಿನ ರೈಲಿನ ಮೂಲಕ ಪಟ್ಟಣವನ್ನು ಸಂಪರ್ಕಿಸುತ್ತದೆ. ಇದು ಆಗ್ರಾ, ಜೈಪುರ, ಭೋಪಾಲ್ ಮತ್ತು ಉದಯಪುರಗಳಿಗೆ ಸಂಪರ್ಕಿಸುವ ದೈನಂದಿನ ರೈಲನ್ನು ಒದಗಿಸುತ್ತದೆ. ಸ್ಥಳೀಯ ದೈನಂದಿನ ರೈಲು ಕಾನ್ಪುರಕ್ಕೆ ಸಂಪರ್ಕ ಕಲ್ಪಿಸುತ್ತದೆ, ವಾರಣಾಸಿ ವಾರಕ್ಕೆ ಮೂರು ಬಾರಿ ಸಂಪರ್ಕ ಹೊಂದಿದೆ. ಪ್ರಸ್ತುತ, ಖಜುರಾಹೊ ನವದೆಹಲಿಯೊಂದಿಗೆ ಎರಡು ರೈಲುಗಳ ಮೂಲಕ ಸಂಪರ್ಕ ಹೊಂದಿದೆ, ಅವುಗಳೆಂದರೆ ಕುರುಕ್ಷೇತ್ರದಿಂದ ಹೊರಡುವ ಗೀತಾ ಜಯಂತಿ ಎಕ್ಸ್ಪ್ರೆಸ್ ಮತ್ತು ಹಜರತ್ ನಿಜಾಮುದ್ದೀನ್ ರೈಲ್ವೆ ನಿಲ್ದಾಣದಿಂದ ಪ್ರಾರಂಭವಾಗುವ ಉತ್ತರ ಪ್ರದೇಶ ಸಂಪರ್ಕ ಕ್ರಾಂತಿ ಎಕ್ಸ್ಪ್ರೆಸ್.
==ಉಲ್ಲೇಖಗಳು==
6guovbilckadcbh0yvikz2fr87nzlyz
1254312
1254310
2024-11-10T05:17:46Z
Prakrathi shettigar
75939
/* ವಾಯು */
1254312
wikitext
text/x-wiki
{{underconstruction}}
ಖಜುರಾಹೊ [[ಭಾರತ|ಭಾರತದ]] [[ಮಧ್ಯ ಪ್ರದೇಶ|ಮಧ್ಯಪ್ರದೇಶ]] ರಾಜ್ಯದ ಛತ್ತರ್ಪುರ್ ಜಿಲ್ಲೆಯ ಛತ್ತರ್ಪುರ್ ಬಳಿಯ ಒಂದು [[ನಗರ|ನಗರವಾಗಿದೆ]]. ಭಾರತದ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾದ ಖಜುರಾಹೊ ಮಧ್ಯಕಾಲೀನ [[ಹಿಂದೂ ಧರ್ಮ|ಹಿಂದೂ]] ಮತ್ತು [[ಜೈನ ಧರ್ಮ|ಜೈನ]] ದೇವಾಲಯಗಳ ದೇಶದ ಅತಿದೊಡ್ಡ ಗುಂಪನ್ನು ಹೊಂದಿದ್ದು ಅವುಗಳ ಕಾಮಪ್ರಚೋದಕ ಶಿಲ್ಪಗಳಿಗೆ ಹೆಸರುವಾಸಿಯಾಗಿದೆ. ಖಜುರಾಹೊ ಸ್ಮಾರಕಗಳ ಸಮೂಹವನ್ನು ೧೯೮೬ ರಿಂದ [[ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಆಯೋಗ|ಯುನೆಸ್ಕೋ]] ವಿಶ್ವ ಪರಂಪರೆಯ ತಾಣವೆಂದು ಪಟ್ಟಿ ಮಾಡಲಾಗಿದೆ ಮತ್ತು ಇದನ್ನು ಭಾರತದ "ಏಳು ಅದ್ಭುತಗಳಲ್ಲಿ" ಒಂದೆಂದು ಪರಿಗಣಿಸಲಾಗಿದೆ. ಪ್ರಾಚೀನವಾಗಿ "ಖರ್ಜುರವಾಹಕ" ಎಂಬ ಪಟ್ಟಣದ ಹೆಸರು ಸಂಸ್ಕೃತ ಪದವಾದ ಖರ್ಜೂರ್ನಿಂದ ಬಂದಿದೆ.
==ಇತಿಹಾಸ==
ಈ ಪ್ರದೇಶವು ಐತಿಹಾಸಿಕವಾಗಿ ಅನೇಕ [[ರಾಜ್ಯ|ರಾಜ್ಯಗಳು]] ಮತ್ತು ಸಾಮ್ರಾಜ್ಯಗಳ ಭಾಗವಾಗಿತ್ತು. ಖಜುರಾಹೊವನ್ನು ತನ್ನ ಭೂಪ್ರದೇಶದಲ್ಲಿ ಹೊಂದಿದ್ದ ಅತ್ಯಂತ ಹಳೆಯ ಶಕ್ತಿ [[ವತ್ಸ]]. ಈ ಪ್ರದೇಶದ ಅವರ ಉತ್ತರಾಧಿಕಾರಿಗಳಲ್ಲಿ [[ಮೌರ್ಯ ಸಾಮ್ರಾಜ್ಯ|ಮೌರ್ಯರು]], [[ಶುಂಗ ಸಾಮ್ರಾಜ್ಯ|ಶುಂಗರು]], [[ಕುಷಾಣ ರಾಜವಂಶ|ಕುಶಾನರು]], ಪದ್ಮಾವತಿಯ ನಾಗಾಗಳು, [[ವಾಕಾಟಕ ರಾಜವಂಶ]], [[ಗುಪ್ತ ಸಾಮ್ರಾಜ್ಯ|ಗುಪ್ತರು]], [[ಪುಷ್ಯಭೂತಿ ರಾಜವಂಶ]] ಮತ್ತು [[ಗುರ್ಜರಪ್ರತಿಹಾರ ರಾಜವಂಶ|ಗುರ್ಜರ-ಪ್ರತಿಹಾರ ರಾಜವಂಶ]] ಸೇರಿವೆ. ನಿರ್ದಿಷ್ಟವಾಗಿ ಗುಪ್ತರ ಕಾಲದಲ್ಲಿಯೇ ಈ ಪ್ರದೇಶದಲ್ಲಿ ವಾಸ್ತುಶಿಲ್ಪ ಮತ್ತು ಕಲೆಯು ಪ್ರವರ್ಧಮಾನಕ್ಕೆ ಬರಲು ಪ್ರಾರಂಭಿಸಿತ್ತಾದರೂ ಅವರ ಉತ್ತರಾಧಿಕಾರಿಗಳು ಕಲಾತ್ಮಕ ಸಂಪ್ರದಾಯವನ್ನು ಮುಂದುವರೆಸಿದರು.<ref name=":0">{{Cite book|title=International Dictionary of Historic Places, Volume 5: Asia and Oceania|publisher=Fitzroy Dearborn Publishers|year=1996|isbn=1-884964-04-4|editor-last=Schellinger|editor-first=Paul|location=Chicago|pages=468–469|editor-last2=Salkin|editor-first2=Robert}}</ref>
ಒಂಬತ್ತನೇ ಶತಮಾನದಿಂದ [[ಚಂದೇಲರು]] ಈ ಪ್ರದೇಶವನ್ನು ಆಳಿದರು, ಅವರು ಗುರ್ಜರ-ಪ್ರತಿಹಾರರಿಗೆ ಅಧೀನರಾಗಿದ್ದರು. ಧಂಗನ ಆಳ್ವಿಕೆಯಲ್ಲಿ (ಸು. ೯೫೦-೧೦೦೨) ಚಂದೇಲರು ಸ್ವತಂತ್ರರಾದರು ಮತ್ತು ಈ ಸಮಯದಲ್ಲಿ ಅನೇಕ ಪ್ರಮುಖ ದೇವಾಲಯಗಳನ್ನು ನಿರ್ಮಿಸಲಾಯಿತು. ಚಂದೇಲರು ಮೊದಲು ೧೧೮೨ ರಲ್ಲಿ ಶಾಕಾಂಬರಿಯ ಚಹಮಾನರಿಂದ ನಂತರ ೧೨೦೨ ರಲ್ಲಿ ಕುತುಬ್ ಅಲ್-ದಿನ್ ಐಬಕ್ ಅವರಿಂದ ಮಾರಣಾಂತಿಕ ಹೊಡೆತಗಳನ್ನು ಎದುರಿಸಿದರು. ಚಂದೇಲರು ತಮ್ಮ ಚಟುವಟಿಕೆಗಳನ್ನು ಮಹೋಬಾ, ಕಲಿಂಜರ್ ಮತ್ತು ಅಜಯಗಢದ ಕೋಟೆಗಳಿಗೆ ವರ್ಗಾಯಿಸಿದ್ದರಿಂದ ಖಜುರಾಹೊ ಒಂದು ಸಣ್ಣ ಹಳ್ಳಿಗೆ ಸ್ಥಳಾಂತರಗೊಂಡಿತು.
[[ಇಬ್ನ್ ಬತೂತ್]] ಖಜುರಾಹೊಗೆ ಭೇಟಿ ನೀಡಿ ದೇವಾಲಯಗಳು ಮತ್ತು ಕೆಲವು ಸನ್ಯಾಸಿಗಳ ಉಪಸ್ಥಿತಿಯನ್ನು ವಿವರಿಸಿದರು. ೧೪೯೫ ರಲ್ಲಿ ಸಿಕಂದರ್ ಲೋದಿಯಿಂದ ಕೆಲವು ದೇವಾಲಯಗಳು ಹಾನಿಗೊಳಗಾದವು. ೧೬ ನೇ ಶತಮಾನದ ಹೊತ್ತಿಗೆ ಖಜುರಾಹೊ ಒಂದು ಅಮುಖ್ಯ ಸ್ಥಳವಾಯಿತು ಮತ್ತು ೧೮೧೯ ರಲ್ಲಿ ಸಿ.ಜೆ.ಫ್ರಾಂಕ್ಲಿನ್ (ಮಿಲಿಟರಿ ಸರ್ವೇಯರ್) ಮಾತ್ರ ಇದನ್ನು "ಮರುಶೋಧಿಸಿದರು". ಆದಾಗ್ಯೂ ಖಜುರಾಹೊವನ್ನು ಮತ್ತೆ ವಿಶ್ವದ ಗಮನಕ್ಕೆ ತಂದ ನಿಜವಾದ ವ್ಯತ್ಯಾಸವನ್ನು ೧೮೩೮ ರಲ್ಲಿ ಅಲ್ಲಿಗೆ ಭೇಟಿ ನೀಡಿದ ಟಿ.ಎಸ್.ಬರ್ಟ್ (ಬ್ರಿಟಿಷ್ ಸೇನಾ ಕ್ಯಾಪ್ಟನ್) ಗೆ ನೀಡಲಾಗಿದೆ. ೧೮೫೨ ಮತ್ತು ೧೮೫೫ ರ ನಡುವೆ ಮುಂದಿನ ಗಮನಾರ್ಹ ಸಂದರ್ಶಕ [[ಅಲೆಕ್ಸಾಂಡರ್ ಕನಿಂಗ್ಹ್ಯಾಂ|ಅಲೆಕ್ಸಾಂಡರ್ ಕನ್ನಿಂಗ್ಹ್ಯಾಮ್]] ಭೇಟಿ ನೀಡಿದರು.
==ಹವಾಮಾನ==
{{Weather box
| location = Khajuraho (1981–2010, extremes 1970–2010)
| metric first = yes
| single line = yes
| Jan record high C = 34.3
| Feb record high C = 38.6
| Mar record high C = 43.1
| Apr record high C = 46.9
| May record high C = 48.4
| Jun record high C = 48.0
| Jul record high C = 45.0
| Aug record high C = 41.0
| Sep record high C = 39.3
| Oct record high C = 42.8
| Nov record high C = 37.6
| Dec record high C = 32.8
| year record high C = 48.4
| Jan high C = 24.1
| Feb high C = 28.0
| Mar high C = 34.3
| Apr high C = 40.1
| May high C = 42.8
| Jun high C = 40.4
| Jul high C = 34.3
| Aug high C = 32.5
| Sep high C = 33.2
| Oct high C = 33.8
| Nov high C = 30.1
| Dec high C = 26.1
| year high C = 33.3
| Jan low C = 8.4
| Feb low C = 10.8
| Mar low C = 15.8
| Apr low C = 21.9
| May low C = 26.9
| Jun low C = 28.4
| Jul low C = 26.3
| Aug low C = 25.3
| Sep low C = 24.1
| Oct low C = 19.0
| Nov low C = 13.3
| Dec low C = 9.2
| year low C = 19.1
| Jan record low C = 1.0
| Feb record low C = 0.6
| Mar record low C = 6.3
| Apr record low C = 12.6
| May record low C = 18.6
| Jun record low C = 21.5
| Jul record low C = 22.4
| Aug record low C = 21.8
| Sep record low C = 17.3
| Oct record low C = 11.7
| Nov record low C = 4.8
| Dec record low C = 3.1
| year record low C = 0.6
| rain colour = green
| Jan rain mm = 17.8
| Feb rain mm = 22.8
| Mar rain mm = 10.6
| Apr rain mm = 6.5
| May rain mm = 15.7
| Jun rain mm = 100.0
| Jul rain mm = 293.7
| Aug rain mm = 377.0
| Sep rain mm = 211.6
| Oct rain mm = 33.9
| Nov rain mm = 6.7
| Dec rain mm = 3.8
| year rain mm = 1100.0
| Jan rain days = 1.3
| Feb rain days = 1.6
| Mar rain days = 0.9
| Apr rain days = 0.8
| May rain days = 1.5
| Jun rain days = 5.5
| Jul rain days = 13.0
| Aug rain days = 13.6
| Sep rain days = 8.7
| Oct rain days = 1.7
| Nov rain days = 0.5
| Dec rain days = 0.6
| year rain days = 49.9
| time day = 17:30 [[Indian Standard Time|IST]]
| Jan humidity = 47
| Feb humidity = 37
| Mar humidity = 24
| Apr humidity = 17
| May humidity = 20
| Jun humidity = 40
| Jul humidity = 69
| Aug humidity = 76
| Sep humidity = 68
| Oct humidity = 48
| Nov humidity = 44
| Dec humidity = 48
| year humidity = 45
|source 1 = [[India Meteorological Department]]<ref name=IMDnormals>
{{cite web
| archive-url = https://web.archive.org/web/20200205040301/http://imdpune.gov.in/library/public/1981-2010%20CLIM%20NORMALS%20%28STATWISE%29.pdf
| archive-date = 5 February 2020
| url = https://imdpune.gov.in/library/public/1981-2010%20CLIM%20NORMALS%20%28STATWISE%29.pdf
| title = Station: Khajuraho Climatological Table 1981–2010
| work = Climatological Normals 1981–2010
| publisher = India Meteorological Department
| date = January 2015
| pages = 409–410
| access-date = 29 December 2020}}</ref><ref name=IMDextremes>
{{cite web
| archive-url = https://web.archive.org/web/20200205042509/http://imdpune.gov.in/library/public/EXTREMES%20OF%20TEMPERATURE%20and%20RAINFALL%20upto%202012.pdf
| archive-date = 5 February 2020
| url = https://imdpune.gov.in/library/public/EXTREMES%20OF%20TEMPERATURE%20and%20RAINFALL%20upto%202012.pdf
| title = Extremes of Temperature & Rainfall for Indian Stations (Up to 2012)
| publisher = India Meteorological Department
| date = December 2016
| page = M121
| access-date = 29 December 2020}}</ref>
}}
==ಜನಸಂಖ್ಯಾಶಾಸ್ತ್ರ==
೨೦೧೧ ರ ಜನಗಣತಿಯ ಪ್ರಕಾರ ಖಜುರಾಹೊ ೨೪,೪೮೧ ಜನಸಂಖ್ಯೆಯನ್ನು ಹೊಂದಿತ್ತು. ಜನಸಂಖ್ಯೆಯಲ್ಲಿ ಪುರುಷರು ೫೨% ಮತ್ತು ಮಹಿಳೆಯರು ೪೮% ರಷ್ಟಿದ್ದಾರೆ. ಖಜುರಾಹೊ ಸರಾಸರಿ ಸಾಕ್ಷರತಾ ಪ್ರಮಾಣ ೫೩% ಹೊಂದಿದ್ದು ಇದು ರಾಷ್ಟ್ರೀಯ ಸರಾಸರಿ ೭೪.೦೪% ಕ್ಕಿಂತ ಕಡಿಮೆ: ಪುರುಷ ಸಾಕ್ಷರತೆ ೬೨% ಮತ್ತು ಮಹಿಳಾ ಸಾಕ್ಷರತೆ ೪೩%. ಖಜುರಾಹೊದಲ್ಲಿ ಜನಸಂಖ್ಯೆಯ ೧೯% ರಷ್ಟು ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನವರಿದ್ದಾರೆ.
==ಸಾರಿಗೆ==
===ವಾಯು===
ಖಜುರಾಹೊ [[ವಿಮಾನ ನಿಲ್ದಾಣ|ವಿಮಾನ ನಿಲ್ದಾಣವು]] [[ದೆಹಲಿ]] ಮತ್ತು [[ವಾರಾಣಸಿ|ವಾರಣಾಸಿಗೆ]] [[ವಿಮಾನ|ವಿಮಾನಗಳನ್ನು]] ಹೊಂದಿದೆ. ಈ ವಿಮಾನ ನಿಲ್ದಾಣವು ಖಜುರಾಹೊ ಪಟ್ಟಣದ ದಕ್ಷಿಣಕ್ಕೆ ೩ ಕಿ.ಮೀ ದೂರದಲ್ಲಿದೆ. ಹತ್ತಿರದ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ದೇವಾಲಯ ಸಂಕೀರ್ಣಕ್ಕೆ ಪ್ರವಾಸೋದ್ಯಮಕ್ಕೆ ಅನುಕೂಲವಾಗುವಂತೆ ಇದನ್ನು ೧೯೭೮ ರಲ್ಲಿ ತೆರೆಯಲಾಯಿತು. ಈ ವಿಮಾನ ನಿಲ್ದಾಣದ ಕಾರ್ಯಸಾಧ್ಯತೆ ಮತ್ತು ವಿಶ್ವ ಪರಂಪರೆಯ ತಾಣ ಮತ್ತು ಪರಿಸರದ ಮೇಲೆ ಅದರ ಪರಿಣಾಮದ ಬಗ್ಗೆ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.<ref>http://english.pradesh18.com/news/bihar/khajuraho-airport-equipped-with-infrastructure-to-boost-tourism-union-minister-ganpathi-raju-866669.html</ref>
===ರೈಲು===
ಖಜುರಾಹೊ ರೈಲ್ವೆ ನಿಲ್ದಾಣವು ಛತ್ತರ್ಪುರ್, ಟಿಕಾಮ್ಗರ್, ಝಾನ್ಸಿ, ಗ್ವಾಲಿಯರ್, ಆಗ್ರಾ ಮತ್ತು ಮಥುರಾ ಮೂಲಕ ದೆಹಲಿಗೆ ದೈನಂದಿನ ರೈಲಿನ ಮೂಲಕ ಪಟ್ಟಣವನ್ನು ಸಂಪರ್ಕಿಸುತ್ತದೆ. ಇದು ಆಗ್ರಾ, ಜೈಪುರ, ಭೋಪಾಲ್ ಮತ್ತು ಉದಯಪುರಗಳಿಗೆ ಸಂಪರ್ಕಿಸುವ ದೈನಂದಿನ ರೈಲನ್ನು ಒದಗಿಸುತ್ತದೆ. ಸ್ಥಳೀಯ ದೈನಂದಿನ ರೈಲು ಕಾನ್ಪುರಕ್ಕೆ ಸಂಪರ್ಕ ಕಲ್ಪಿಸುತ್ತದೆ, ವಾರಣಾಸಿ ವಾರಕ್ಕೆ ಮೂರು ಬಾರಿ ಸಂಪರ್ಕ ಹೊಂದಿದೆ. ಪ್ರಸ್ತುತ, ಖಜುರಾಹೊ ನವದೆಹಲಿಯೊಂದಿಗೆ ಎರಡು ರೈಲುಗಳ ಮೂಲಕ ಸಂಪರ್ಕ ಹೊಂದಿದೆ, ಅವುಗಳೆಂದರೆ ಕುರುಕ್ಷೇತ್ರದಿಂದ ಹೊರಡುವ ಗೀತಾ ಜಯಂತಿ ಎಕ್ಸ್ಪ್ರೆಸ್ ಮತ್ತು ಹಜರತ್ ನಿಜಾಮುದ್ದೀನ್ ರೈಲ್ವೆ ನಿಲ್ದಾಣದಿಂದ ಪ್ರಾರಂಭವಾಗುವ ಉತ್ತರ ಪ್ರದೇಶ ಸಂಪರ್ಕ ಕ್ರಾಂತಿ ಎಕ್ಸ್ಪ್ರೆಸ್.
==ಉಲ್ಲೇಖಗಳು==
lo9q3cuxkmhis8pz2i7yobyyh91yy2n
1254314
1254312
2024-11-10T05:23:06Z
Prakrathi shettigar
75939
/* ರೈಲು */
1254314
wikitext
text/x-wiki
{{underconstruction}}
ಖಜುರಾಹೊ [[ಭಾರತ|ಭಾರತದ]] [[ಮಧ್ಯ ಪ್ರದೇಶ|ಮಧ್ಯಪ್ರದೇಶ]] ರಾಜ್ಯದ ಛತ್ತರ್ಪುರ್ ಜಿಲ್ಲೆಯ ಛತ್ತರ್ಪುರ್ ಬಳಿಯ ಒಂದು [[ನಗರ|ನಗರವಾಗಿದೆ]]. ಭಾರತದ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾದ ಖಜುರಾಹೊ ಮಧ್ಯಕಾಲೀನ [[ಹಿಂದೂ ಧರ್ಮ|ಹಿಂದೂ]] ಮತ್ತು [[ಜೈನ ಧರ್ಮ|ಜೈನ]] ದೇವಾಲಯಗಳ ದೇಶದ ಅತಿದೊಡ್ಡ ಗುಂಪನ್ನು ಹೊಂದಿದ್ದು ಅವುಗಳ ಕಾಮಪ್ರಚೋದಕ ಶಿಲ್ಪಗಳಿಗೆ ಹೆಸರುವಾಸಿಯಾಗಿದೆ. ಖಜುರಾಹೊ ಸ್ಮಾರಕಗಳ ಸಮೂಹವನ್ನು ೧೯೮೬ ರಿಂದ [[ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಆಯೋಗ|ಯುನೆಸ್ಕೋ]] ವಿಶ್ವ ಪರಂಪರೆಯ ತಾಣವೆಂದು ಪಟ್ಟಿ ಮಾಡಲಾಗಿದೆ ಮತ್ತು ಇದನ್ನು ಭಾರತದ "ಏಳು ಅದ್ಭುತಗಳಲ್ಲಿ" ಒಂದೆಂದು ಪರಿಗಣಿಸಲಾಗಿದೆ. ಪ್ರಾಚೀನವಾಗಿ "ಖರ್ಜುರವಾಹಕ" ಎಂಬ ಪಟ್ಟಣದ ಹೆಸರು ಸಂಸ್ಕೃತ ಪದವಾದ ಖರ್ಜೂರ್ನಿಂದ ಬಂದಿದೆ.
==ಇತಿಹಾಸ==
ಈ ಪ್ರದೇಶವು ಐತಿಹಾಸಿಕವಾಗಿ ಅನೇಕ [[ರಾಜ್ಯ|ರಾಜ್ಯಗಳು]] ಮತ್ತು ಸಾಮ್ರಾಜ್ಯಗಳ ಭಾಗವಾಗಿತ್ತು. ಖಜುರಾಹೊವನ್ನು ತನ್ನ ಭೂಪ್ರದೇಶದಲ್ಲಿ ಹೊಂದಿದ್ದ ಅತ್ಯಂತ ಹಳೆಯ ಶಕ್ತಿ [[ವತ್ಸ]]. ಈ ಪ್ರದೇಶದ ಅವರ ಉತ್ತರಾಧಿಕಾರಿಗಳಲ್ಲಿ [[ಮೌರ್ಯ ಸಾಮ್ರಾಜ್ಯ|ಮೌರ್ಯರು]], [[ಶುಂಗ ಸಾಮ್ರಾಜ್ಯ|ಶುಂಗರು]], [[ಕುಷಾಣ ರಾಜವಂಶ|ಕುಶಾನರು]], ಪದ್ಮಾವತಿಯ ನಾಗಾಗಳು, [[ವಾಕಾಟಕ ರಾಜವಂಶ]], [[ಗುಪ್ತ ಸಾಮ್ರಾಜ್ಯ|ಗುಪ್ತರು]], [[ಪುಷ್ಯಭೂತಿ ರಾಜವಂಶ]] ಮತ್ತು [[ಗುರ್ಜರಪ್ರತಿಹಾರ ರಾಜವಂಶ|ಗುರ್ಜರ-ಪ್ರತಿಹಾರ ರಾಜವಂಶ]] ಸೇರಿವೆ. ನಿರ್ದಿಷ್ಟವಾಗಿ ಗುಪ್ತರ ಕಾಲದಲ್ಲಿಯೇ ಈ ಪ್ರದೇಶದಲ್ಲಿ ವಾಸ್ತುಶಿಲ್ಪ ಮತ್ತು ಕಲೆಯು ಪ್ರವರ್ಧಮಾನಕ್ಕೆ ಬರಲು ಪ್ರಾರಂಭಿಸಿತ್ತಾದರೂ ಅವರ ಉತ್ತರಾಧಿಕಾರಿಗಳು ಕಲಾತ್ಮಕ ಸಂಪ್ರದಾಯವನ್ನು ಮುಂದುವರೆಸಿದರು.<ref name=":0">{{Cite book|title=International Dictionary of Historic Places, Volume 5: Asia and Oceania|publisher=Fitzroy Dearborn Publishers|year=1996|isbn=1-884964-04-4|editor-last=Schellinger|editor-first=Paul|location=Chicago|pages=468–469|editor-last2=Salkin|editor-first2=Robert}}</ref>
ಒಂಬತ್ತನೇ ಶತಮಾನದಿಂದ [[ಚಂದೇಲರು]] ಈ ಪ್ರದೇಶವನ್ನು ಆಳಿದರು, ಅವರು ಗುರ್ಜರ-ಪ್ರತಿಹಾರರಿಗೆ ಅಧೀನರಾಗಿದ್ದರು. ಧಂಗನ ಆಳ್ವಿಕೆಯಲ್ಲಿ (ಸು. ೯೫೦-೧೦೦೨) ಚಂದೇಲರು ಸ್ವತಂತ್ರರಾದರು ಮತ್ತು ಈ ಸಮಯದಲ್ಲಿ ಅನೇಕ ಪ್ರಮುಖ ದೇವಾಲಯಗಳನ್ನು ನಿರ್ಮಿಸಲಾಯಿತು. ಚಂದೇಲರು ಮೊದಲು ೧೧೮೨ ರಲ್ಲಿ ಶಾಕಾಂಬರಿಯ ಚಹಮಾನರಿಂದ ನಂತರ ೧೨೦೨ ರಲ್ಲಿ ಕುತುಬ್ ಅಲ್-ದಿನ್ ಐಬಕ್ ಅವರಿಂದ ಮಾರಣಾಂತಿಕ ಹೊಡೆತಗಳನ್ನು ಎದುರಿಸಿದರು. ಚಂದೇಲರು ತಮ್ಮ ಚಟುವಟಿಕೆಗಳನ್ನು ಮಹೋಬಾ, ಕಲಿಂಜರ್ ಮತ್ತು ಅಜಯಗಢದ ಕೋಟೆಗಳಿಗೆ ವರ್ಗಾಯಿಸಿದ್ದರಿಂದ ಖಜುರಾಹೊ ಒಂದು ಸಣ್ಣ ಹಳ್ಳಿಗೆ ಸ್ಥಳಾಂತರಗೊಂಡಿತು.
[[ಇಬ್ನ್ ಬತೂತ್]] ಖಜುರಾಹೊಗೆ ಭೇಟಿ ನೀಡಿ ದೇವಾಲಯಗಳು ಮತ್ತು ಕೆಲವು ಸನ್ಯಾಸಿಗಳ ಉಪಸ್ಥಿತಿಯನ್ನು ವಿವರಿಸಿದರು. ೧೪೯೫ ರಲ್ಲಿ ಸಿಕಂದರ್ ಲೋದಿಯಿಂದ ಕೆಲವು ದೇವಾಲಯಗಳು ಹಾನಿಗೊಳಗಾದವು. ೧೬ ನೇ ಶತಮಾನದ ಹೊತ್ತಿಗೆ ಖಜುರಾಹೊ ಒಂದು ಅಮುಖ್ಯ ಸ್ಥಳವಾಯಿತು ಮತ್ತು ೧೮೧೯ ರಲ್ಲಿ ಸಿ.ಜೆ.ಫ್ರಾಂಕ್ಲಿನ್ (ಮಿಲಿಟರಿ ಸರ್ವೇಯರ್) ಮಾತ್ರ ಇದನ್ನು "ಮರುಶೋಧಿಸಿದರು". ಆದಾಗ್ಯೂ ಖಜುರಾಹೊವನ್ನು ಮತ್ತೆ ವಿಶ್ವದ ಗಮನಕ್ಕೆ ತಂದ ನಿಜವಾದ ವ್ಯತ್ಯಾಸವನ್ನು ೧೮೩೮ ರಲ್ಲಿ ಅಲ್ಲಿಗೆ ಭೇಟಿ ನೀಡಿದ ಟಿ.ಎಸ್.ಬರ್ಟ್ (ಬ್ರಿಟಿಷ್ ಸೇನಾ ಕ್ಯಾಪ್ಟನ್) ಗೆ ನೀಡಲಾಗಿದೆ. ೧೮೫೨ ಮತ್ತು ೧೮೫೫ ರ ನಡುವೆ ಮುಂದಿನ ಗಮನಾರ್ಹ ಸಂದರ್ಶಕ [[ಅಲೆಕ್ಸಾಂಡರ್ ಕನಿಂಗ್ಹ್ಯಾಂ|ಅಲೆಕ್ಸಾಂಡರ್ ಕನ್ನಿಂಗ್ಹ್ಯಾಮ್]] ಭೇಟಿ ನೀಡಿದರು.
==ಹವಾಮಾನ==
{{Weather box
| location = Khajuraho (1981–2010, extremes 1970–2010)
| metric first = yes
| single line = yes
| Jan record high C = 34.3
| Feb record high C = 38.6
| Mar record high C = 43.1
| Apr record high C = 46.9
| May record high C = 48.4
| Jun record high C = 48.0
| Jul record high C = 45.0
| Aug record high C = 41.0
| Sep record high C = 39.3
| Oct record high C = 42.8
| Nov record high C = 37.6
| Dec record high C = 32.8
| year record high C = 48.4
| Jan high C = 24.1
| Feb high C = 28.0
| Mar high C = 34.3
| Apr high C = 40.1
| May high C = 42.8
| Jun high C = 40.4
| Jul high C = 34.3
| Aug high C = 32.5
| Sep high C = 33.2
| Oct high C = 33.8
| Nov high C = 30.1
| Dec high C = 26.1
| year high C = 33.3
| Jan low C = 8.4
| Feb low C = 10.8
| Mar low C = 15.8
| Apr low C = 21.9
| May low C = 26.9
| Jun low C = 28.4
| Jul low C = 26.3
| Aug low C = 25.3
| Sep low C = 24.1
| Oct low C = 19.0
| Nov low C = 13.3
| Dec low C = 9.2
| year low C = 19.1
| Jan record low C = 1.0
| Feb record low C = 0.6
| Mar record low C = 6.3
| Apr record low C = 12.6
| May record low C = 18.6
| Jun record low C = 21.5
| Jul record low C = 22.4
| Aug record low C = 21.8
| Sep record low C = 17.3
| Oct record low C = 11.7
| Nov record low C = 4.8
| Dec record low C = 3.1
| year record low C = 0.6
| rain colour = green
| Jan rain mm = 17.8
| Feb rain mm = 22.8
| Mar rain mm = 10.6
| Apr rain mm = 6.5
| May rain mm = 15.7
| Jun rain mm = 100.0
| Jul rain mm = 293.7
| Aug rain mm = 377.0
| Sep rain mm = 211.6
| Oct rain mm = 33.9
| Nov rain mm = 6.7
| Dec rain mm = 3.8
| year rain mm = 1100.0
| Jan rain days = 1.3
| Feb rain days = 1.6
| Mar rain days = 0.9
| Apr rain days = 0.8
| May rain days = 1.5
| Jun rain days = 5.5
| Jul rain days = 13.0
| Aug rain days = 13.6
| Sep rain days = 8.7
| Oct rain days = 1.7
| Nov rain days = 0.5
| Dec rain days = 0.6
| year rain days = 49.9
| time day = 17:30 [[Indian Standard Time|IST]]
| Jan humidity = 47
| Feb humidity = 37
| Mar humidity = 24
| Apr humidity = 17
| May humidity = 20
| Jun humidity = 40
| Jul humidity = 69
| Aug humidity = 76
| Sep humidity = 68
| Oct humidity = 48
| Nov humidity = 44
| Dec humidity = 48
| year humidity = 45
|source 1 = [[India Meteorological Department]]<ref name=IMDnormals>
{{cite web
| archive-url = https://web.archive.org/web/20200205040301/http://imdpune.gov.in/library/public/1981-2010%20CLIM%20NORMALS%20%28STATWISE%29.pdf
| archive-date = 5 February 2020
| url = https://imdpune.gov.in/library/public/1981-2010%20CLIM%20NORMALS%20%28STATWISE%29.pdf
| title = Station: Khajuraho Climatological Table 1981–2010
| work = Climatological Normals 1981–2010
| publisher = India Meteorological Department
| date = January 2015
| pages = 409–410
| access-date = 29 December 2020}}</ref><ref name=IMDextremes>
{{cite web
| archive-url = https://web.archive.org/web/20200205042509/http://imdpune.gov.in/library/public/EXTREMES%20OF%20TEMPERATURE%20and%20RAINFALL%20upto%202012.pdf
| archive-date = 5 February 2020
| url = https://imdpune.gov.in/library/public/EXTREMES%20OF%20TEMPERATURE%20and%20RAINFALL%20upto%202012.pdf
| title = Extremes of Temperature & Rainfall for Indian Stations (Up to 2012)
| publisher = India Meteorological Department
| date = December 2016
| page = M121
| access-date = 29 December 2020}}</ref>
}}
==ಜನಸಂಖ್ಯಾಶಾಸ್ತ್ರ==
೨೦೧೧ ರ ಜನಗಣತಿಯ ಪ್ರಕಾರ ಖಜುರಾಹೊ ೨೪,೪೮೧ ಜನಸಂಖ್ಯೆಯನ್ನು ಹೊಂದಿತ್ತು. ಜನಸಂಖ್ಯೆಯಲ್ಲಿ ಪುರುಷರು ೫೨% ಮತ್ತು ಮಹಿಳೆಯರು ೪೮% ರಷ್ಟಿದ್ದಾರೆ. ಖಜುರಾಹೊ ಸರಾಸರಿ ಸಾಕ್ಷರತಾ ಪ್ರಮಾಣ ೫೩% ಹೊಂದಿದ್ದು ಇದು ರಾಷ್ಟ್ರೀಯ ಸರಾಸರಿ ೭೪.೦೪% ಕ್ಕಿಂತ ಕಡಿಮೆ: ಪುರುಷ ಸಾಕ್ಷರತೆ ೬೨% ಮತ್ತು ಮಹಿಳಾ ಸಾಕ್ಷರತೆ ೪೩%. ಖಜುರಾಹೊದಲ್ಲಿ ಜನಸಂಖ್ಯೆಯ ೧೯% ರಷ್ಟು ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನವರಿದ್ದಾರೆ.
==ಸಾರಿಗೆ==
===ವಾಯು===
ಖಜುರಾಹೊ [[ವಿಮಾನ ನಿಲ್ದಾಣ|ವಿಮಾನ ನಿಲ್ದಾಣವು]] [[ದೆಹಲಿ]] ಮತ್ತು [[ವಾರಾಣಸಿ|ವಾರಣಾಸಿಗೆ]] [[ವಿಮಾನ|ವಿಮಾನಗಳನ್ನು]] ಹೊಂದಿದೆ. ಈ ವಿಮಾನ ನಿಲ್ದಾಣವು ಖಜುರಾಹೊ ಪಟ್ಟಣದ ದಕ್ಷಿಣಕ್ಕೆ ೩ ಕಿ.ಮೀ ದೂರದಲ್ಲಿದೆ. ಹತ್ತಿರದ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ದೇವಾಲಯ ಸಂಕೀರ್ಣಕ್ಕೆ ಪ್ರವಾಸೋದ್ಯಮಕ್ಕೆ ಅನುಕೂಲವಾಗುವಂತೆ ಇದನ್ನು ೧೯೭೮ ರಲ್ಲಿ ತೆರೆಯಲಾಯಿತು. ಈ ವಿಮಾನ ನಿಲ್ದಾಣದ ಕಾರ್ಯಸಾಧ್ಯತೆ ಮತ್ತು ವಿಶ್ವ ಪರಂಪರೆಯ ತಾಣ ಮತ್ತು ಪರಿಸರದ ಮೇಲೆ ಅದರ ಪರಿಣಾಮದ ಬಗ್ಗೆ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.<ref>http://english.pradesh18.com/news/bihar/khajuraho-airport-equipped-with-infrastructure-to-boost-tourism-union-minister-ganpathi-raju-866669.html</ref>
===ರೈಲು===
ಖಜುರಾಹೊ [[ರೈಲು ನಿಲ್ದಾಣ|ರೈಲ್ವೆ ನಿಲ್ದಾಣವು]] ಛತ್ತರ್ಪುರ್, ಟಿಕಾಮ್ಗರ್, [[ಝಾನ್ಸಿ]], [[ಗ್ವಾಲಿಯರ್]], [[ಆಗ್ರಾ]] ಮತ್ತು [[ಮಥುರಾ]] ಮೂಲಕ [[ದೆಹಲಿ|ದೆಹಲಿಗೆ]] ದೈನಂದಿನ ರೈಲಿನ ಮೂಲಕ ಪಟ್ಟಣವನ್ನು ಸಂಪರ್ಕಿಸುತ್ತದೆ. ಇದು [[ಆಗ್ರಾ]], [[ಜೈಪುರ]], [[ಭೊಪಾಲ್|ಭೋಪಾಲ್]] ಮತ್ತು [[ಉದಯಪುರ|ಉದಯಪುರಗಳಿಗೆ]] ಸಂಪರ್ಕಿಸುವ ದೈನಂದಿನ ರೈಲನ್ನು ಒದಗಿಸುತ್ತದೆ. ಸ್ಥಳೀಯ ದೈನಂದಿನ ರೈಲು [[ಕಾನ್ಪುರ|ಕಾನ್ಪುರಕ್ಕೆ]] ಸಂಪರ್ಕ ಕಲ್ಪಿಸುತ್ತದೆ ಹಾಗೂ ವಾರಣಾಸಿಗೆ ವಾರಕ್ಕೆ ಮೂರು ಬಾರಿ ಸಂಪರ್ಕ ಹೊಂದಿದೆ. ಪ್ರಸ್ತುತ, ಖಜುರಾಹೊ ನವದೆಹಲಿಯೊಂದಿಗೆ ಎರಡು ರೈಲುಗಳ ಮೂಲಕ ಸಂಪರ್ಕ ಹೊಂದಿದೆ, ಅವುಗಳೆಂದರೆ ಕುರುಕ್ಷೇತ್ರದಿಂದ ಹೊರಡುವ ಗೀತಾ ಜಯಂತಿ ಎಕ್ಸ್ಪ್ರೆಸ್ ಮತ್ತು ಹಜರತ್ ನಿಜಾಮುದ್ದೀನ್ ರೈಲ್ವೆ ನಿಲ್ದಾಣದಿಂದ ಪ್ರಾರಂಭವಾಗುವ ಉತ್ತರ ಪ್ರದೇಶ ಸಂಪರ್ಕ ಕ್ರಾಂತಿ ಎಕ್ಸ್ಪ್ರೆಸ್.<ref>http://indiarailinfo.com/departures/khajuraho-kurj/6710</ref>
==ಉಲ್ಲೇಖಗಳು==
1r1f9mh7mmhid43w01fgoric0v6s9f7
1254317
1254314
2024-11-10T05:31:50Z
Prakrathi shettigar
75939
/* ಹವಾಮಾನ */
1254317
wikitext
text/x-wiki
{{underconstruction}}
ಖಜುರಾಹೊ [[ಭಾರತ|ಭಾರತದ]] [[ಮಧ್ಯ ಪ್ರದೇಶ|ಮಧ್ಯಪ್ರದೇಶ]] ರಾಜ್ಯದ ಛತ್ತರ್ಪುರ್ ಜಿಲ್ಲೆಯ ಛತ್ತರ್ಪುರ್ ಬಳಿಯ ಒಂದು [[ನಗರ|ನಗರವಾಗಿದೆ]]. ಭಾರತದ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾದ ಖಜುರಾಹೊ ಮಧ್ಯಕಾಲೀನ [[ಹಿಂದೂ ಧರ್ಮ|ಹಿಂದೂ]] ಮತ್ತು [[ಜೈನ ಧರ್ಮ|ಜೈನ]] ದೇವಾಲಯಗಳ ದೇಶದ ಅತಿದೊಡ್ಡ ಗುಂಪನ್ನು ಹೊಂದಿದ್ದು ಅವುಗಳ ಕಾಮಪ್ರಚೋದಕ ಶಿಲ್ಪಗಳಿಗೆ ಹೆಸರುವಾಸಿಯಾಗಿದೆ. ಖಜುರಾಹೊ ಸ್ಮಾರಕಗಳ ಸಮೂಹವನ್ನು ೧೯೮೬ ರಿಂದ [[ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಆಯೋಗ|ಯುನೆಸ್ಕೋ]] ವಿಶ್ವ ಪರಂಪರೆಯ ತಾಣವೆಂದು ಪಟ್ಟಿ ಮಾಡಲಾಗಿದೆ ಮತ್ತು ಇದನ್ನು ಭಾರತದ "ಏಳು ಅದ್ಭುತಗಳಲ್ಲಿ" ಒಂದೆಂದು ಪರಿಗಣಿಸಲಾಗಿದೆ. ಪ್ರಾಚೀನವಾಗಿ "ಖರ್ಜುರವಾಹಕ" ಎಂಬ ಪಟ್ಟಣದ ಹೆಸರು ಸಂಸ್ಕೃತ ಪದವಾದ ಖರ್ಜೂರ್ನಿಂದ ಬಂದಿದೆ.
==ಇತಿಹಾಸ==
ಈ ಪ್ರದೇಶವು ಐತಿಹಾಸಿಕವಾಗಿ ಅನೇಕ [[ರಾಜ್ಯ|ರಾಜ್ಯಗಳು]] ಮತ್ತು ಸಾಮ್ರಾಜ್ಯಗಳ ಭಾಗವಾಗಿತ್ತು. ಖಜುರಾಹೊವನ್ನು ತನ್ನ ಭೂಪ್ರದೇಶದಲ್ಲಿ ಹೊಂದಿದ್ದ ಅತ್ಯಂತ ಹಳೆಯ ಶಕ್ತಿ [[ವತ್ಸ]]. ಈ ಪ್ರದೇಶದ ಅವರ ಉತ್ತರಾಧಿಕಾರಿಗಳಲ್ಲಿ [[ಮೌರ್ಯ ಸಾಮ್ರಾಜ್ಯ|ಮೌರ್ಯರು]], [[ಶುಂಗ ಸಾಮ್ರಾಜ್ಯ|ಶುಂಗರು]], [[ಕುಷಾಣ ರಾಜವಂಶ|ಕುಶಾನರು]], ಪದ್ಮಾವತಿಯ ನಾಗಾಗಳು, [[ವಾಕಾಟಕ ರಾಜವಂಶ]], [[ಗುಪ್ತ ಸಾಮ್ರಾಜ್ಯ|ಗುಪ್ತರು]], [[ಪುಷ್ಯಭೂತಿ ರಾಜವಂಶ]] ಮತ್ತು [[ಗುರ್ಜರಪ್ರತಿಹಾರ ರಾಜವಂಶ|ಗುರ್ಜರ-ಪ್ರತಿಹಾರ ರಾಜವಂಶ]] ಸೇರಿವೆ. ನಿರ್ದಿಷ್ಟವಾಗಿ ಗುಪ್ತರ ಕಾಲದಲ್ಲಿಯೇ ಈ ಪ್ರದೇಶದಲ್ಲಿ ವಾಸ್ತುಶಿಲ್ಪ ಮತ್ತು ಕಲೆಯು ಪ್ರವರ್ಧಮಾನಕ್ಕೆ ಬರಲು ಪ್ರಾರಂಭಿಸಿತ್ತಾದರೂ ಅವರ ಉತ್ತರಾಧಿಕಾರಿಗಳು ಕಲಾತ್ಮಕ ಸಂಪ್ರದಾಯವನ್ನು ಮುಂದುವರೆಸಿದರು.<ref name=":0">{{Cite book|title=International Dictionary of Historic Places, Volume 5: Asia and Oceania|publisher=Fitzroy Dearborn Publishers|year=1996|isbn=1-884964-04-4|editor-last=Schellinger|editor-first=Paul|location=Chicago|pages=468–469|editor-last2=Salkin|editor-first2=Robert}}</ref>
ಒಂಬತ್ತನೇ ಶತಮಾನದಿಂದ [[ಚಂದೇಲರು]] ಈ ಪ್ರದೇಶವನ್ನು ಆಳಿದರು, ಅವರು ಗುರ್ಜರ-ಪ್ರತಿಹಾರರಿಗೆ ಅಧೀನರಾಗಿದ್ದರು. ಧಂಗನ ಆಳ್ವಿಕೆಯಲ್ಲಿ (ಸು. ೯೫೦-೧೦೦೨) ಚಂದೇಲರು ಸ್ವತಂತ್ರರಾದರು ಮತ್ತು ಈ ಸಮಯದಲ್ಲಿ ಅನೇಕ ಪ್ರಮುಖ ದೇವಾಲಯಗಳನ್ನು ನಿರ್ಮಿಸಲಾಯಿತು. ಚಂದೇಲರು ಮೊದಲು ೧೧೮೨ ರಲ್ಲಿ ಶಾಕಾಂಬರಿಯ ಚಹಮಾನರಿಂದ ನಂತರ ೧೨೦೨ ರಲ್ಲಿ ಕುತುಬ್ ಅಲ್-ದಿನ್ ಐಬಕ್ ಅವರಿಂದ ಮಾರಣಾಂತಿಕ ಹೊಡೆತಗಳನ್ನು ಎದುರಿಸಿದರು. ಚಂದೇಲರು ತಮ್ಮ ಚಟುವಟಿಕೆಗಳನ್ನು ಮಹೋಬಾ, ಕಲಿಂಜರ್ ಮತ್ತು ಅಜಯಗಢದ ಕೋಟೆಗಳಿಗೆ ವರ್ಗಾಯಿಸಿದ್ದರಿಂದ ಖಜುರಾಹೊ ಒಂದು ಸಣ್ಣ ಹಳ್ಳಿಗೆ ಸ್ಥಳಾಂತರಗೊಂಡಿತು.
[[ಇಬ್ನ್ ಬತೂತ್]] ಖಜುರಾಹೊಗೆ ಭೇಟಿ ನೀಡಿ ದೇವಾಲಯಗಳು ಮತ್ತು ಕೆಲವು ಸನ್ಯಾಸಿಗಳ ಉಪಸ್ಥಿತಿಯನ್ನು ವಿವರಿಸಿದರು. ೧೪೯೫ ರಲ್ಲಿ ಸಿಕಂದರ್ ಲೋದಿಯಿಂದ ಕೆಲವು ದೇವಾಲಯಗಳು ಹಾನಿಗೊಳಗಾದವು. ೧೬ ನೇ ಶತಮಾನದ ಹೊತ್ತಿಗೆ ಖಜುರಾಹೊ ಒಂದು ಅಮುಖ್ಯ ಸ್ಥಳವಾಯಿತು ಮತ್ತು ೧೮೧೯ ರಲ್ಲಿ ಸಿ.ಜೆ.ಫ್ರಾಂಕ್ಲಿನ್ (ಮಿಲಿಟರಿ ಸರ್ವೇಯರ್) ಮಾತ್ರ ಇದನ್ನು "ಮರುಶೋಧಿಸಿದರು". ಆದಾಗ್ಯೂ ಖಜುರಾಹೊವನ್ನು ಮತ್ತೆ ವಿಶ್ವದ ಗಮನಕ್ಕೆ ತಂದ ನಿಜವಾದ ವ್ಯತ್ಯಾಸವನ್ನು ೧೮೩೮ ರಲ್ಲಿ ಅಲ್ಲಿಗೆ ಭೇಟಿ ನೀಡಿದ ಟಿ.ಎಸ್.ಬರ್ಟ್ (ಬ್ರಿಟಿಷ್ ಸೇನಾ ಕ್ಯಾಪ್ಟನ್) ಗೆ ನೀಡಲಾಗಿದೆ. ೧೮೫೨ ಮತ್ತು ೧೮೫೫ ರ ನಡುವೆ ಮುಂದಿನ ಗಮನಾರ್ಹ ಸಂದರ್ಶಕ [[ಅಲೆಕ್ಸಾಂಡರ್ ಕನಿಂಗ್ಹ್ಯಾಂ|ಅಲೆಕ್ಸಾಂಡರ್ ಕನ್ನಿಂಗ್ಹ್ಯಾಮ್]] ಭೇಟಿ ನೀಡಿದರು.
==ಹವಾಮಾನ==
{{Weather box
| location = ಖಜುರಾಹೊ (೧೯೮೧–೨೦೧೦, ವಿಪರೀತಗಳು ೧೯೭೦–೨೦೧೦)
| metric first = yes
| single line = yes
| Jan record high C = 34.3
| Feb record high C = 38.6
| Mar record high C = 43.1
| Apr record high C = 46.9
| May record high C = 48.4
| Jun record high C = 48.0
| Jul record high C = 45.0
| Aug record high C = 41.0
| Sep record high C = 39.3
| Oct record high C = 42.8
| Nov record high C = 37.6
| Dec record high C = 32.8
| year record high C = 48.4
| Jan high C = 24.1
| Feb high C = 28.0
| Mar high C = 34.3
| Apr high C = 40.1
| May high C = 42.8
| Jun high C = 40.4
| Jul high C = 34.3
| Aug high C = 32.5
| Sep high C = 33.2
| Oct high C = 33.8
| Nov high C = 30.1
| Dec high C = 26.1
| year high C = 33.3
| Jan low C = 8.4
| Feb low C = 10.8
| Mar low C = 15.8
| Apr low C = 21.9
| May low C = 26.9
| Jun low C = 28.4
| Jul low C = 26.3
| Aug low C = 25.3
| Sep low C = 24.1
| Oct low C = 19.0
| Nov low C = 13.3
| Dec low C = 9.2
| year low C = 19.1
| Jan record low C = 1.0
| Feb record low C = 0.6
| Mar record low C = 6.3
| Apr record low C = 12.6
| May record low C = 18.6
| Jun record low C = 21.5
| Jul record low C = 22.4
| Aug record low C = 21.8
| Sep record low C = 17.3
| Oct record low C = 11.7
| Nov record low C = 4.8
| Dec record low C = 3.1
| year record low C = 0.6
| rain colour = green
| Jan rain mm = 17.8
| Feb rain mm = 22.8
| Mar rain mm = 10.6
| Apr rain mm = 6.5
| May rain mm = 15.7
| Jun rain mm = 100.0
| Jul rain mm = 293.7
| Aug rain mm = 377.0
| Sep rain mm = 211.6
| Oct rain mm = 33.9
| Nov rain mm = 6.7
| Dec rain mm = 3.8
| year rain mm = 1100.0
| Jan rain days = 1.3
| Feb rain days = 1.6
| Mar rain days = 0.9
| Apr rain days = 0.8
| May rain days = 1.5
| Jun rain days = 5.5
| Jul rain days = 13.0
| Aug rain days = 13.6
| Sep rain days = 8.7
| Oct rain days = 1.7
| Nov rain days = 0.5
| Dec rain days = 0.6
| year rain days = 49.9
| time day = 17:30 [[Indian Standard Time|IST]]
| Jan humidity = 47
| Feb humidity = 37
| Mar humidity = 24
| Apr humidity = 17
| May humidity = 20
| Jun humidity = 40
| Jul humidity = 69
| Aug humidity = 76
| Sep humidity = 68
| Oct humidity = 48
| Nov humidity = 44
| Dec humidity = 48
| year humidity = 45
| source 1 = ಭಾರತೀಯ ಹವಾಮಾನ ಇಲಾಖೆ<ref name=IMDnormals>
{{cite web
| archive-url = https://web.archive.org/web/20200205040301/http://imdpune.gov.in/library/public/1981-2010%20CLIM%20NORMALS%20%28STATWISE%29.pdf
| archive-date = 5 February 2020
| url = https://imdpune.gov.in/library/public/1981-2010%20CLIM%20NORMALS%20%28STATWISE%29.pdf
| title = Station: Khajuraho Climatological Table 1981–2010
| work = Climatological Normals 1981–2010
| publisher = India Meteorological Department
| date = January 2015
| pages = 409–410
| access-date = 29 December 2020}}</ref><ref name=IMDextremes>
{{cite web
| archive-url = https://web.archive.org/web/20200205042509/http://imdpune.gov.in/library/public/EXTREMES%20OF%20TEMPERATURE%20and%20RAINFALL%20upto%202012.pdf
| archive-date = 5 February 2020
| url = https://imdpune.gov.in/library/public/EXTREMES%20OF%20TEMPERATURE%20and%20RAINFALL%20upto%202012.pdf
| title = Extremes of Temperature & Rainfall for Indian Stations (Up to 2012)
| publisher = India Meteorological Department
| date = December 2016
| page = M121
| access-date = 29 December 2020}}</ref>
}}
==ಜನಸಂಖ್ಯಾಶಾಸ್ತ್ರ==
೨೦೧೧ ರ ಜನಗಣತಿಯ ಪ್ರಕಾರ ಖಜುರಾಹೊ ೨೪,೪೮೧ ಜನಸಂಖ್ಯೆಯನ್ನು ಹೊಂದಿತ್ತು. ಜನಸಂಖ್ಯೆಯಲ್ಲಿ ಪುರುಷರು ೫೨% ಮತ್ತು ಮಹಿಳೆಯರು ೪೮% ರಷ್ಟಿದ್ದಾರೆ. ಖಜುರಾಹೊ ಸರಾಸರಿ ಸಾಕ್ಷರತಾ ಪ್ರಮಾಣ ೫೩% ಹೊಂದಿದ್ದು ಇದು ರಾಷ್ಟ್ರೀಯ ಸರಾಸರಿ ೭೪.೦೪% ಕ್ಕಿಂತ ಕಡಿಮೆ: ಪುರುಷ ಸಾಕ್ಷರತೆ ೬೨% ಮತ್ತು ಮಹಿಳಾ ಸಾಕ್ಷರತೆ ೪೩%. ಖಜುರಾಹೊದಲ್ಲಿ ಜನಸಂಖ್ಯೆಯ ೧೯% ರಷ್ಟು ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನವರಿದ್ದಾರೆ.
==ಸಾರಿಗೆ==
===ವಾಯು===
ಖಜುರಾಹೊ [[ವಿಮಾನ ನಿಲ್ದಾಣ|ವಿಮಾನ ನಿಲ್ದಾಣವು]] [[ದೆಹಲಿ]] ಮತ್ತು [[ವಾರಾಣಸಿ|ವಾರಣಾಸಿಗೆ]] [[ವಿಮಾನ|ವಿಮಾನಗಳನ್ನು]] ಹೊಂದಿದೆ. ಈ ವಿಮಾನ ನಿಲ್ದಾಣವು ಖಜುರಾಹೊ ಪಟ್ಟಣದ ದಕ್ಷಿಣಕ್ಕೆ ೩ ಕಿ.ಮೀ ದೂರದಲ್ಲಿದೆ. ಹತ್ತಿರದ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ದೇವಾಲಯ ಸಂಕೀರ್ಣಕ್ಕೆ ಪ್ರವಾಸೋದ್ಯಮಕ್ಕೆ ಅನುಕೂಲವಾಗುವಂತೆ ಇದನ್ನು ೧೯೭೮ ರಲ್ಲಿ ತೆರೆಯಲಾಯಿತು. ಈ ವಿಮಾನ ನಿಲ್ದಾಣದ ಕಾರ್ಯಸಾಧ್ಯತೆ ಮತ್ತು ವಿಶ್ವ ಪರಂಪರೆಯ ತಾಣ ಮತ್ತು ಪರಿಸರದ ಮೇಲೆ ಅದರ ಪರಿಣಾಮದ ಬಗ್ಗೆ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.<ref>http://english.pradesh18.com/news/bihar/khajuraho-airport-equipped-with-infrastructure-to-boost-tourism-union-minister-ganpathi-raju-866669.html</ref>
===ರೈಲು===
ಖಜುರಾಹೊ [[ರೈಲು ನಿಲ್ದಾಣ|ರೈಲ್ವೆ ನಿಲ್ದಾಣವು]] ಛತ್ತರ್ಪುರ್, ಟಿಕಾಮ್ಗರ್, [[ಝಾನ್ಸಿ]], [[ಗ್ವಾಲಿಯರ್]], [[ಆಗ್ರಾ]] ಮತ್ತು [[ಮಥುರಾ]] ಮೂಲಕ [[ದೆಹಲಿ|ದೆಹಲಿಗೆ]] ದೈನಂದಿನ ರೈಲಿನ ಮೂಲಕ ಪಟ್ಟಣವನ್ನು ಸಂಪರ್ಕಿಸುತ್ತದೆ. ಇದು [[ಆಗ್ರಾ]], [[ಜೈಪುರ]], [[ಭೊಪಾಲ್|ಭೋಪಾಲ್]] ಮತ್ತು [[ಉದಯಪುರ|ಉದಯಪುರಗಳಿಗೆ]] ಸಂಪರ್ಕಿಸುವ ದೈನಂದಿನ ರೈಲನ್ನು ಒದಗಿಸುತ್ತದೆ. ಸ್ಥಳೀಯ ದೈನಂದಿನ ರೈಲು [[ಕಾನ್ಪುರ|ಕಾನ್ಪುರಕ್ಕೆ]] ಸಂಪರ್ಕ ಕಲ್ಪಿಸುತ್ತದೆ ಹಾಗೂ ವಾರಣಾಸಿಗೆ ವಾರಕ್ಕೆ ಮೂರು ಬಾರಿ ಸಂಪರ್ಕ ಹೊಂದಿದೆ. ಪ್ರಸ್ತುತ, ಖಜುರಾಹೊ ನವದೆಹಲಿಯೊಂದಿಗೆ ಎರಡು ರೈಲುಗಳ ಮೂಲಕ ಸಂಪರ್ಕ ಹೊಂದಿದೆ, ಅವುಗಳೆಂದರೆ ಕುರುಕ್ಷೇತ್ರದಿಂದ ಹೊರಡುವ ಗೀತಾ ಜಯಂತಿ ಎಕ್ಸ್ಪ್ರೆಸ್ ಮತ್ತು ಹಜರತ್ ನಿಜಾಮುದ್ದೀನ್ ರೈಲ್ವೆ ನಿಲ್ದಾಣದಿಂದ ಪ್ರಾರಂಭವಾಗುವ ಉತ್ತರ ಪ್ರದೇಶ ಸಂಪರ್ಕ ಕ್ರಾಂತಿ ಎಕ್ಸ್ಪ್ರೆಸ್.<ref>http://indiarailinfo.com/departures/khajuraho-kurj/6710</ref>
==ಉಲ್ಲೇಖಗಳು==
2rwr1kvxme7c1nw0u7ohdkwnlrzhwzl
1254318
1254317
2024-11-10T05:37:46Z
Prakrathi shettigar
75939
1254318
wikitext
text/x-wiki
ಖಜುರಾಹೊ [[ಭಾರತ|ಭಾರತದ]] [[ಮಧ್ಯ ಪ್ರದೇಶ|ಮಧ್ಯಪ್ರದೇಶ]] ರಾಜ್ಯದ ಛತ್ತರ್ಪುರ್ ಜಿಲ್ಲೆಯ ಛತ್ತರ್ಪುರ್ ಬಳಿಯ ಒಂದು [[ನಗರ|ನಗರವಾಗಿದೆ]]. ಭಾರತದ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾದ ಖಜುರಾಹೊ ಮಧ್ಯಕಾಲೀನ [[ಹಿಂದೂ ಧರ್ಮ|ಹಿಂದೂ]] ಮತ್ತು [[ಜೈನ ಧರ್ಮ|ಜೈನ]] ದೇವಾಲಯಗಳ ದೇಶದ ಅತಿದೊಡ್ಡ ಗುಂಪನ್ನು ಹೊಂದಿದ್ದು ಅವುಗಳ ಕಾಮಪ್ರಚೋದಕ ಶಿಲ್ಪಗಳಿಗೆ ಹೆಸರುವಾಸಿಯಾಗಿದೆ. ಖಜುರಾಹೊ ಸ್ಮಾರಕಗಳ ಸಮೂಹವನ್ನು ೧೯೮೬ ರಿಂದ [[ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಆಯೋಗ|ಯುನೆಸ್ಕೋ]] ವಿಶ್ವ ಪರಂಪರೆಯ ತಾಣವೆಂದು ಪಟ್ಟಿ ಮಾಡಲಾಗಿದೆ ಮತ್ತು ಇದನ್ನು ಭಾರತದ "ಏಳು ಅದ್ಭುತಗಳಲ್ಲಿ" ಒಂದೆಂದು ಪರಿಗಣಿಸಲಾಗಿದೆ. ಪ್ರಾಚೀನವಾಗಿ "ಖರ್ಜುರವಾಹಕ" ಎಂಬ ಪಟ್ಟಣದ ಹೆಸರು ಸಂಸ್ಕೃತ ಪದವಾದ ಖರ್ಜೂರ್ನಿಂದ ಬಂದಿದೆ.
==ಇತಿಹಾಸ==
ಈ ಪ್ರದೇಶವು ಐತಿಹಾಸಿಕವಾಗಿ ಅನೇಕ [[ರಾಜ್ಯ|ರಾಜ್ಯಗಳು]] ಮತ್ತು ಸಾಮ್ರಾಜ್ಯಗಳ ಭಾಗವಾಗಿತ್ತು. ಖಜುರಾಹೊವನ್ನು ತನ್ನ ಭೂಪ್ರದೇಶದಲ್ಲಿ ಹೊಂದಿದ್ದ ಅತ್ಯಂತ ಹಳೆಯ ಶಕ್ತಿ [[ವತ್ಸ]]. ಈ ಪ್ರದೇಶದ ಅವರ ಉತ್ತರಾಧಿಕಾರಿಗಳಲ್ಲಿ [[ಮೌರ್ಯ ಸಾಮ್ರಾಜ್ಯ|ಮೌರ್ಯರು]], [[ಶುಂಗ ಸಾಮ್ರಾಜ್ಯ|ಶುಂಗರು]], [[ಕುಷಾಣ ರಾಜವಂಶ|ಕುಶಾನರು]], ಪದ್ಮಾವತಿಯ ನಾಗಾಗಳು, [[ವಾಕಾಟಕ ರಾಜವಂಶ]], [[ಗುಪ್ತ ಸಾಮ್ರಾಜ್ಯ|ಗುಪ್ತರು]], [[ಪುಷ್ಯಭೂತಿ ರಾಜವಂಶ]] ಮತ್ತು [[ಗುರ್ಜರಪ್ರತಿಹಾರ ರಾಜವಂಶ|ಗುರ್ಜರ-ಪ್ರತಿಹಾರ ರಾಜವಂಶ]] ಸೇರಿವೆ. ನಿರ್ದಿಷ್ಟವಾಗಿ ಗುಪ್ತರ ಕಾಲದಲ್ಲಿಯೇ ಈ ಪ್ರದೇಶದಲ್ಲಿ ವಾಸ್ತುಶಿಲ್ಪ ಮತ್ತು ಕಲೆಯು ಪ್ರವರ್ಧಮಾನಕ್ಕೆ ಬರಲು ಪ್ರಾರಂಭಿಸಿತ್ತಾದರೂ ಅವರ ಉತ್ತರಾಧಿಕಾರಿಗಳು ಕಲಾತ್ಮಕ ಸಂಪ್ರದಾಯವನ್ನು ಮುಂದುವರೆಸಿದರು.<ref name=":0">{{Cite book|title=International Dictionary of Historic Places, Volume 5: Asia and Oceania|publisher=Fitzroy Dearborn Publishers|year=1996|isbn=1-884964-04-4|editor-last=Schellinger|editor-first=Paul|location=Chicago|pages=468–469|editor-last2=Salkin|editor-first2=Robert}}</ref>
ಒಂಬತ್ತನೇ ಶತಮಾನದಿಂದ [[ಚಂದೇಲರು]] ಈ ಪ್ರದೇಶವನ್ನು ಆಳಿದರು, ಅವರು ಗುರ್ಜರ-ಪ್ರತಿಹಾರರಿಗೆ ಅಧೀನರಾಗಿದ್ದರು. ಧಂಗನ ಆಳ್ವಿಕೆಯಲ್ಲಿ (ಸು. ೯೫೦-೧೦೦೨) ಚಂದೇಲರು ಸ್ವತಂತ್ರರಾದರು ಮತ್ತು ಈ ಸಮಯದಲ್ಲಿ ಅನೇಕ ಪ್ರಮುಖ ದೇವಾಲಯಗಳನ್ನು ನಿರ್ಮಿಸಲಾಯಿತು. ಚಂದೇಲರು ಮೊದಲು ೧೧೮೨ ರಲ್ಲಿ ಶಾಕಾಂಬರಿಯ ಚಹಮಾನರಿಂದ ನಂತರ ೧೨೦೨ ರಲ್ಲಿ ಕುತುಬ್ ಅಲ್-ದಿನ್ ಐಬಕ್ ಅವರಿಂದ ಮಾರಣಾಂತಿಕ ಹೊಡೆತಗಳನ್ನು ಎದುರಿಸಿದರು. ಚಂದೇಲರು ತಮ್ಮ ಚಟುವಟಿಕೆಗಳನ್ನು ಮಹೋಬಾ, ಕಲಿಂಜರ್ ಮತ್ತು ಅಜಯಗಢದ ಕೋಟೆಗಳಿಗೆ ವರ್ಗಾಯಿಸಿದ್ದರಿಂದ ಖಜುರಾಹೊ ಒಂದು ಸಣ್ಣ ಹಳ್ಳಿಗೆ ಸ್ಥಳಾಂತರಗೊಂಡಿತು.
[[ಇಬ್ನ್ ಬತೂತ್]] ಖಜುರಾಹೊಗೆ ಭೇಟಿ ನೀಡಿ ದೇವಾಲಯಗಳು ಮತ್ತು ಕೆಲವು ಸನ್ಯಾಸಿಗಳ ಉಪಸ್ಥಿತಿಯನ್ನು ವಿವರಿಸಿದರು. ೧೪೯೫ ರಲ್ಲಿ ಸಿಕಂದರ್ ಲೋದಿಯಿಂದ ಕೆಲವು ದೇವಾಲಯಗಳು ಹಾನಿಗೊಳಗಾದವು. ೧೬ ನೇ ಶತಮಾನದ ಹೊತ್ತಿಗೆ ಖಜುರಾಹೊ ಒಂದು ಅಮುಖ್ಯ ಸ್ಥಳವಾಯಿತು ಮತ್ತು ೧೮೧೯ ರಲ್ಲಿ ಸಿ.ಜೆ.ಫ್ರಾಂಕ್ಲಿನ್ (ಮಿಲಿಟರಿ ಸರ್ವೇಯರ್) ಮಾತ್ರ ಇದನ್ನು "ಮರುಶೋಧಿಸಿದರು". ಆದಾಗ್ಯೂ ಖಜುರಾಹೊವನ್ನು ಮತ್ತೆ ವಿಶ್ವದ ಗಮನಕ್ಕೆ ತಂದ ನಿಜವಾದ ವ್ಯತ್ಯಾಸವನ್ನು ೧೮೩೮ ರಲ್ಲಿ ಅಲ್ಲಿಗೆ ಭೇಟಿ ನೀಡಿದ ಟಿ.ಎಸ್.ಬರ್ಟ್ (ಬ್ರಿಟಿಷ್ ಸೇನಾ ಕ್ಯಾಪ್ಟನ್) ಗೆ ನೀಡಲಾಗಿದೆ. ೧೮೫೨ ಮತ್ತು ೧೮೫೫ ರ ನಡುವೆ ಮುಂದಿನ ಗಮನಾರ್ಹ ಸಂದರ್ಶಕ [[ಅಲೆಕ್ಸಾಂಡರ್ ಕನಿಂಗ್ಹ್ಯಾಂ|ಅಲೆಕ್ಸಾಂಡರ್ ಕನ್ನಿಂಗ್ಹ್ಯಾಮ್]] ಭೇಟಿ ನೀಡಿದರು.
==ಹವಾಮಾನ==
{{Weather box
| location = ಖಜುರಾಹೊ (೧೯೮೧–೨೦೧೦, ವಿಪರೀತಗಳು ೧೯೭೦–೨೦೧೦)
| metric first = yes
| single line = yes
| Jan record high C = 34.3
| Feb record high C = 38.6
| Mar record high C = 43.1
| Apr record high C = 46.9
| May record high C = 48.4
| Jun record high C = 48.0
| Jul record high C = 45.0
| Aug record high C = 41.0
| Sep record high C = 39.3
| Oct record high C = 42.8
| Nov record high C = 37.6
| Dec record high C = 32.8
| year record high C = 48.4
| Jan high C = 24.1
| Feb high C = 28.0
| Mar high C = 34.3
| Apr high C = 40.1
| May high C = 42.8
| Jun high C = 40.4
| Jul high C = 34.3
| Aug high C = 32.5
| Sep high C = 33.2
| Oct high C = 33.8
| Nov high C = 30.1
| Dec high C = 26.1
| year high C = 33.3
| Jan low C = 8.4
| Feb low C = 10.8
| Mar low C = 15.8
| Apr low C = 21.9
| May low C = 26.9
| Jun low C = 28.4
| Jul low C = 26.3
| Aug low C = 25.3
| Sep low C = 24.1
| Oct low C = 19.0
| Nov low C = 13.3
| Dec low C = 9.2
| year low C = 19.1
| Jan record low C = 1.0
| Feb record low C = 0.6
| Mar record low C = 6.3
| Apr record low C = 12.6
| May record low C = 18.6
| Jun record low C = 21.5
| Jul record low C = 22.4
| Aug record low C = 21.8
| Sep record low C = 17.3
| Oct record low C = 11.7
| Nov record low C = 4.8
| Dec record low C = 3.1
| year record low C = 0.6
| rain colour = green
| Jan rain mm = 17.8
| Feb rain mm = 22.8
| Mar rain mm = 10.6
| Apr rain mm = 6.5
| May rain mm = 15.7
| Jun rain mm = 100.0
| Jul rain mm = 293.7
| Aug rain mm = 377.0
| Sep rain mm = 211.6
| Oct rain mm = 33.9
| Nov rain mm = 6.7
| Dec rain mm = 3.8
| year rain mm = 1100.0
| Jan rain days = 1.3
| Feb rain days = 1.6
| Mar rain days = 0.9
| Apr rain days = 0.8
| May rain days = 1.5
| Jun rain days = 5.5
| Jul rain days = 13.0
| Aug rain days = 13.6
| Sep rain days = 8.7
| Oct rain days = 1.7
| Nov rain days = 0.5
| Dec rain days = 0.6
| year rain days = 49.9
| time day = 17:30 [[Indian Standard Time|IST]]
| Jan humidity = 47
| Feb humidity = 37
| Mar humidity = 24
| Apr humidity = 17
| May humidity = 20
| Jun humidity = 40
| Jul humidity = 69
| Aug humidity = 76
| Sep humidity = 68
| Oct humidity = 48
| Nov humidity = 44
| Dec humidity = 48
| year humidity = 45
| source 1 = ಭಾರತೀಯ ಹವಾಮಾನ ಇಲಾಖೆ<ref name=IMDnormals>
{{cite web
| archive-url = https://web.archive.org/web/20200205040301/http://imdpune.gov.in/library/public/1981-2010%20CLIM%20NORMALS%20%28STATWISE%29.pdf
| archive-date = 5 February 2020
| url = https://imdpune.gov.in/library/public/1981-2010%20CLIM%20NORMALS%20%28STATWISE%29.pdf
| title = Station: Khajuraho Climatological Table 1981–2010
| work = Climatological Normals 1981–2010
| publisher = India Meteorological Department
| date = January 2015
| pages = 409–410
| access-date = 29 December 2020}}</ref><ref name=IMDextremes>
{{cite web
| archive-url = https://web.archive.org/web/20200205042509/http://imdpune.gov.in/library/public/EXTREMES%20OF%20TEMPERATURE%20and%20RAINFALL%20upto%202012.pdf
| archive-date = 5 February 2020
| url = https://imdpune.gov.in/library/public/EXTREMES%20OF%20TEMPERATURE%20and%20RAINFALL%20upto%202012.pdf
| title = Extremes of Temperature & Rainfall for Indian Stations (Up to 2012)
| publisher = India Meteorological Department
| date = December 2016
| page = M121
| access-date = 29 December 2020}}</ref>
}}
==ಜನಸಂಖ್ಯಾಶಾಸ್ತ್ರ==
೨೦೧೧ ರ ಜನಗಣತಿಯ ಪ್ರಕಾರ ಖಜುರಾಹೊ ೨೪,೪೮೧ ಜನಸಂಖ್ಯೆಯನ್ನು ಹೊಂದಿತ್ತು. ಜನಸಂಖ್ಯೆಯಲ್ಲಿ ಪುರುಷರು ೫೨% ಮತ್ತು ಮಹಿಳೆಯರು ೪೮% ರಷ್ಟಿದ್ದಾರೆ. ಖಜುರಾಹೊ ಸರಾಸರಿ ಸಾಕ್ಷರತಾ ಪ್ರಮಾಣ ೫೩% ಹೊಂದಿದ್ದು ಇದು ರಾಷ್ಟ್ರೀಯ ಸರಾಸರಿ ೭೪.೦೪% ಕ್ಕಿಂತ ಕಡಿಮೆ: ಪುರುಷ ಸಾಕ್ಷರತೆ ೬೨% ಮತ್ತು ಮಹಿಳಾ ಸಾಕ್ಷರತೆ ೪೩%. ಖಜುರಾಹೊದಲ್ಲಿ ಜನಸಂಖ್ಯೆಯ ೧೯% ರಷ್ಟು ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನವರಿದ್ದಾರೆ.
==ಸಾರಿಗೆ==
===ವಾಯು===
ಖಜುರಾಹೊ [[ವಿಮಾನ ನಿಲ್ದಾಣ|ವಿಮಾನ ನಿಲ್ದಾಣವು]] [[ದೆಹಲಿ]] ಮತ್ತು [[ವಾರಾಣಸಿ|ವಾರಣಾಸಿಗೆ]] [[ವಿಮಾನ|ವಿಮಾನಗಳನ್ನು]] ಹೊಂದಿದೆ. ಈ ವಿಮಾನ ನಿಲ್ದಾಣವು ಖಜುರಾಹೊ ಪಟ್ಟಣದ ದಕ್ಷಿಣಕ್ಕೆ ೩ ಕಿ.ಮೀ ದೂರದಲ್ಲಿದೆ. ಹತ್ತಿರದ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ದೇವಾಲಯ ಸಂಕೀರ್ಣಕ್ಕೆ ಪ್ರವಾಸೋದ್ಯಮಕ್ಕೆ ಅನುಕೂಲವಾಗುವಂತೆ ಇದನ್ನು ೧೯೭೮ ರಲ್ಲಿ ತೆರೆಯಲಾಯಿತು. ಈ ವಿಮಾನ ನಿಲ್ದಾಣದ ಕಾರ್ಯಸಾಧ್ಯತೆ ಮತ್ತು ವಿಶ್ವ ಪರಂಪರೆಯ ತಾಣ ಮತ್ತು ಪರಿಸರದ ಮೇಲೆ ಅದರ ಪರಿಣಾಮದ ಬಗ್ಗೆ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.<ref>http://english.pradesh18.com/news/bihar/khajuraho-airport-equipped-with-infrastructure-to-boost-tourism-union-minister-ganpathi-raju-866669.html</ref>
===ರೈಲು===
ಖಜುರಾಹೊ [[ರೈಲು ನಿಲ್ದಾಣ|ರೈಲ್ವೆ ನಿಲ್ದಾಣವು]] ಛತ್ತರ್ಪುರ್, ಟಿಕಾಮ್ಗರ್, [[ಝಾನ್ಸಿ]], [[ಗ್ವಾಲಿಯರ್]], [[ಆಗ್ರಾ]] ಮತ್ತು [[ಮಥುರಾ]] ಮೂಲಕ [[ದೆಹಲಿ|ದೆಹಲಿಗೆ]] ದೈನಂದಿನ ರೈಲಿನ ಮೂಲಕ ಪಟ್ಟಣವನ್ನು ಸಂಪರ್ಕಿಸುತ್ತದೆ. ಇದು [[ಆಗ್ರಾ]], [[ಜೈಪುರ]], [[ಭೊಪಾಲ್|ಭೋಪಾಲ್]] ಮತ್ತು [[ಉದಯಪುರ|ಉದಯಪುರಗಳಿಗೆ]] ಸಂಪರ್ಕಿಸುವ ದೈನಂದಿನ ರೈಲನ್ನು ಒದಗಿಸುತ್ತದೆ. ಸ್ಥಳೀಯ ದೈನಂದಿನ ರೈಲು [[ಕಾನ್ಪುರ|ಕಾನ್ಪುರಕ್ಕೆ]] ಸಂಪರ್ಕ ಕಲ್ಪಿಸುತ್ತದೆ ಹಾಗೂ ವಾರಣಾಸಿಗೆ ವಾರಕ್ಕೆ ಮೂರು ಬಾರಿ ಸಂಪರ್ಕ ಹೊಂದಿದೆ. ಪ್ರಸ್ತುತ, ಖಜುರಾಹೊ ನವದೆಹಲಿಯೊಂದಿಗೆ ಎರಡು ರೈಲುಗಳ ಮೂಲಕ ಸಂಪರ್ಕ ಹೊಂದಿದೆ, ಅವುಗಳೆಂದರೆ ಕುರುಕ್ಷೇತ್ರದಿಂದ ಹೊರಡುವ ಗೀತಾ ಜಯಂತಿ ಎಕ್ಸ್ಪ್ರೆಸ್ ಮತ್ತು ಹಜರತ್ ನಿಜಾಮುದ್ದೀನ್ ರೈಲ್ವೆ ನಿಲ್ದಾಣದಿಂದ ಪ್ರಾರಂಭವಾಗುವ ಉತ್ತರ ಪ್ರದೇಶ ಸಂಪರ್ಕ ಕ್ರಾಂತಿ ಎಕ್ಸ್ಪ್ರೆಸ್.<ref>http://indiarailinfo.com/departures/khajuraho-kurj/6710</ref>
==ಉಲ್ಲೇಖಗಳು==
13zsyqa1my3j079jq3m72q5yuuz0yzz
1254319
1254318
2024-11-10T05:39:50Z
Prakrathi shettigar
75939
added [[Category:ಭಾರತದ ಪ್ರವಾಸಿ ತಾಣಗಳು]] using [[Help:Gadget-HotCat|HotCat]]
1254319
wikitext
text/x-wiki
ಖಜುರಾಹೊ [[ಭಾರತ|ಭಾರತದ]] [[ಮಧ್ಯ ಪ್ರದೇಶ|ಮಧ್ಯಪ್ರದೇಶ]] ರಾಜ್ಯದ ಛತ್ತರ್ಪುರ್ ಜಿಲ್ಲೆಯ ಛತ್ತರ್ಪುರ್ ಬಳಿಯ ಒಂದು [[ನಗರ|ನಗರವಾಗಿದೆ]]. ಭಾರತದ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾದ ಖಜುರಾಹೊ ಮಧ್ಯಕಾಲೀನ [[ಹಿಂದೂ ಧರ್ಮ|ಹಿಂದೂ]] ಮತ್ತು [[ಜೈನ ಧರ್ಮ|ಜೈನ]] ದೇವಾಲಯಗಳ ದೇಶದ ಅತಿದೊಡ್ಡ ಗುಂಪನ್ನು ಹೊಂದಿದ್ದು ಅವುಗಳ ಕಾಮಪ್ರಚೋದಕ ಶಿಲ್ಪಗಳಿಗೆ ಹೆಸರುವಾಸಿಯಾಗಿದೆ. ಖಜುರಾಹೊ ಸ್ಮಾರಕಗಳ ಸಮೂಹವನ್ನು ೧೯೮೬ ರಿಂದ [[ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಆಯೋಗ|ಯುನೆಸ್ಕೋ]] ವಿಶ್ವ ಪರಂಪರೆಯ ತಾಣವೆಂದು ಪಟ್ಟಿ ಮಾಡಲಾಗಿದೆ ಮತ್ತು ಇದನ್ನು ಭಾರತದ "ಏಳು ಅದ್ಭುತಗಳಲ್ಲಿ" ಒಂದೆಂದು ಪರಿಗಣಿಸಲಾಗಿದೆ. ಪ್ರಾಚೀನವಾಗಿ "ಖರ್ಜುರವಾಹಕ" ಎಂಬ ಪಟ್ಟಣದ ಹೆಸರು ಸಂಸ್ಕೃತ ಪದವಾದ ಖರ್ಜೂರ್ನಿಂದ ಬಂದಿದೆ.
==ಇತಿಹಾಸ==
ಈ ಪ್ರದೇಶವು ಐತಿಹಾಸಿಕವಾಗಿ ಅನೇಕ [[ರಾಜ್ಯ|ರಾಜ್ಯಗಳು]] ಮತ್ತು ಸಾಮ್ರಾಜ್ಯಗಳ ಭಾಗವಾಗಿತ್ತು. ಖಜುರಾಹೊವನ್ನು ತನ್ನ ಭೂಪ್ರದೇಶದಲ್ಲಿ ಹೊಂದಿದ್ದ ಅತ್ಯಂತ ಹಳೆಯ ಶಕ್ತಿ [[ವತ್ಸ]]. ಈ ಪ್ರದೇಶದ ಅವರ ಉತ್ತರಾಧಿಕಾರಿಗಳಲ್ಲಿ [[ಮೌರ್ಯ ಸಾಮ್ರಾಜ್ಯ|ಮೌರ್ಯರು]], [[ಶುಂಗ ಸಾಮ್ರಾಜ್ಯ|ಶುಂಗರು]], [[ಕುಷಾಣ ರಾಜವಂಶ|ಕುಶಾನರು]], ಪದ್ಮಾವತಿಯ ನಾಗಾಗಳು, [[ವಾಕಾಟಕ ರಾಜವಂಶ]], [[ಗುಪ್ತ ಸಾಮ್ರಾಜ್ಯ|ಗುಪ್ತರು]], [[ಪುಷ್ಯಭೂತಿ ರಾಜವಂಶ]] ಮತ್ತು [[ಗುರ್ಜರಪ್ರತಿಹಾರ ರಾಜವಂಶ|ಗುರ್ಜರ-ಪ್ರತಿಹಾರ ರಾಜವಂಶ]] ಸೇರಿವೆ. ನಿರ್ದಿಷ್ಟವಾಗಿ ಗುಪ್ತರ ಕಾಲದಲ್ಲಿಯೇ ಈ ಪ್ರದೇಶದಲ್ಲಿ ವಾಸ್ತುಶಿಲ್ಪ ಮತ್ತು ಕಲೆಯು ಪ್ರವರ್ಧಮಾನಕ್ಕೆ ಬರಲು ಪ್ರಾರಂಭಿಸಿತ್ತಾದರೂ ಅವರ ಉತ್ತರಾಧಿಕಾರಿಗಳು ಕಲಾತ್ಮಕ ಸಂಪ್ರದಾಯವನ್ನು ಮುಂದುವರೆಸಿದರು.<ref name=":0">{{Cite book|title=International Dictionary of Historic Places, Volume 5: Asia and Oceania|publisher=Fitzroy Dearborn Publishers|year=1996|isbn=1-884964-04-4|editor-last=Schellinger|editor-first=Paul|location=Chicago|pages=468–469|editor-last2=Salkin|editor-first2=Robert}}</ref>
ಒಂಬತ್ತನೇ ಶತಮಾನದಿಂದ [[ಚಂದೇಲರು]] ಈ ಪ್ರದೇಶವನ್ನು ಆಳಿದರು, ಅವರು ಗುರ್ಜರ-ಪ್ರತಿಹಾರರಿಗೆ ಅಧೀನರಾಗಿದ್ದರು. ಧಂಗನ ಆಳ್ವಿಕೆಯಲ್ಲಿ (ಸು. ೯೫೦-೧೦೦೨) ಚಂದೇಲರು ಸ್ವತಂತ್ರರಾದರು ಮತ್ತು ಈ ಸಮಯದಲ್ಲಿ ಅನೇಕ ಪ್ರಮುಖ ದೇವಾಲಯಗಳನ್ನು ನಿರ್ಮಿಸಲಾಯಿತು. ಚಂದೇಲರು ಮೊದಲು ೧೧೮೨ ರಲ್ಲಿ ಶಾಕಾಂಬರಿಯ ಚಹಮಾನರಿಂದ ನಂತರ ೧೨೦೨ ರಲ್ಲಿ ಕುತುಬ್ ಅಲ್-ದಿನ್ ಐಬಕ್ ಅವರಿಂದ ಮಾರಣಾಂತಿಕ ಹೊಡೆತಗಳನ್ನು ಎದುರಿಸಿದರು. ಚಂದೇಲರು ತಮ್ಮ ಚಟುವಟಿಕೆಗಳನ್ನು ಮಹೋಬಾ, ಕಲಿಂಜರ್ ಮತ್ತು ಅಜಯಗಢದ ಕೋಟೆಗಳಿಗೆ ವರ್ಗಾಯಿಸಿದ್ದರಿಂದ ಖಜುರಾಹೊ ಒಂದು ಸಣ್ಣ ಹಳ್ಳಿಗೆ ಸ್ಥಳಾಂತರಗೊಂಡಿತು.
[[ಇಬ್ನ್ ಬತೂತ್]] ಖಜುರಾಹೊಗೆ ಭೇಟಿ ನೀಡಿ ದೇವಾಲಯಗಳು ಮತ್ತು ಕೆಲವು ಸನ್ಯಾಸಿಗಳ ಉಪಸ್ಥಿತಿಯನ್ನು ವಿವರಿಸಿದರು. ೧೪೯೫ ರಲ್ಲಿ ಸಿಕಂದರ್ ಲೋದಿಯಿಂದ ಕೆಲವು ದೇವಾಲಯಗಳು ಹಾನಿಗೊಳಗಾದವು. ೧೬ ನೇ ಶತಮಾನದ ಹೊತ್ತಿಗೆ ಖಜುರಾಹೊ ಒಂದು ಅಮುಖ್ಯ ಸ್ಥಳವಾಯಿತು ಮತ್ತು ೧೮೧೯ ರಲ್ಲಿ ಸಿ.ಜೆ.ಫ್ರಾಂಕ್ಲಿನ್ (ಮಿಲಿಟರಿ ಸರ್ವೇಯರ್) ಮಾತ್ರ ಇದನ್ನು "ಮರುಶೋಧಿಸಿದರು". ಆದಾಗ್ಯೂ ಖಜುರಾಹೊವನ್ನು ಮತ್ತೆ ವಿಶ್ವದ ಗಮನಕ್ಕೆ ತಂದ ನಿಜವಾದ ವ್ಯತ್ಯಾಸವನ್ನು ೧೮೩೮ ರಲ್ಲಿ ಅಲ್ಲಿಗೆ ಭೇಟಿ ನೀಡಿದ ಟಿ.ಎಸ್.ಬರ್ಟ್ (ಬ್ರಿಟಿಷ್ ಸೇನಾ ಕ್ಯಾಪ್ಟನ್) ಗೆ ನೀಡಲಾಗಿದೆ. ೧೮೫೨ ಮತ್ತು ೧೮೫೫ ರ ನಡುವೆ ಮುಂದಿನ ಗಮನಾರ್ಹ ಸಂದರ್ಶಕ [[ಅಲೆಕ್ಸಾಂಡರ್ ಕನಿಂಗ್ಹ್ಯಾಂ|ಅಲೆಕ್ಸಾಂಡರ್ ಕನ್ನಿಂಗ್ಹ್ಯಾಮ್]] ಭೇಟಿ ನೀಡಿದರು.
==ಹವಾಮಾನ==
{{Weather box
| location = ಖಜುರಾಹೊ (೧೯೮೧–೨೦೧೦, ವಿಪರೀತಗಳು ೧೯೭೦–೨೦೧೦)
| metric first = yes
| single line = yes
| Jan record high C = 34.3
| Feb record high C = 38.6
| Mar record high C = 43.1
| Apr record high C = 46.9
| May record high C = 48.4
| Jun record high C = 48.0
| Jul record high C = 45.0
| Aug record high C = 41.0
| Sep record high C = 39.3
| Oct record high C = 42.8
| Nov record high C = 37.6
| Dec record high C = 32.8
| year record high C = 48.4
| Jan high C = 24.1
| Feb high C = 28.0
| Mar high C = 34.3
| Apr high C = 40.1
| May high C = 42.8
| Jun high C = 40.4
| Jul high C = 34.3
| Aug high C = 32.5
| Sep high C = 33.2
| Oct high C = 33.8
| Nov high C = 30.1
| Dec high C = 26.1
| year high C = 33.3
| Jan low C = 8.4
| Feb low C = 10.8
| Mar low C = 15.8
| Apr low C = 21.9
| May low C = 26.9
| Jun low C = 28.4
| Jul low C = 26.3
| Aug low C = 25.3
| Sep low C = 24.1
| Oct low C = 19.0
| Nov low C = 13.3
| Dec low C = 9.2
| year low C = 19.1
| Jan record low C = 1.0
| Feb record low C = 0.6
| Mar record low C = 6.3
| Apr record low C = 12.6
| May record low C = 18.6
| Jun record low C = 21.5
| Jul record low C = 22.4
| Aug record low C = 21.8
| Sep record low C = 17.3
| Oct record low C = 11.7
| Nov record low C = 4.8
| Dec record low C = 3.1
| year record low C = 0.6
| rain colour = green
| Jan rain mm = 17.8
| Feb rain mm = 22.8
| Mar rain mm = 10.6
| Apr rain mm = 6.5
| May rain mm = 15.7
| Jun rain mm = 100.0
| Jul rain mm = 293.7
| Aug rain mm = 377.0
| Sep rain mm = 211.6
| Oct rain mm = 33.9
| Nov rain mm = 6.7
| Dec rain mm = 3.8
| year rain mm = 1100.0
| Jan rain days = 1.3
| Feb rain days = 1.6
| Mar rain days = 0.9
| Apr rain days = 0.8
| May rain days = 1.5
| Jun rain days = 5.5
| Jul rain days = 13.0
| Aug rain days = 13.6
| Sep rain days = 8.7
| Oct rain days = 1.7
| Nov rain days = 0.5
| Dec rain days = 0.6
| year rain days = 49.9
| time day = 17:30 [[Indian Standard Time|IST]]
| Jan humidity = 47
| Feb humidity = 37
| Mar humidity = 24
| Apr humidity = 17
| May humidity = 20
| Jun humidity = 40
| Jul humidity = 69
| Aug humidity = 76
| Sep humidity = 68
| Oct humidity = 48
| Nov humidity = 44
| Dec humidity = 48
| year humidity = 45
| source 1 = ಭಾರತೀಯ ಹವಾಮಾನ ಇಲಾಖೆ<ref name=IMDnormals>
{{cite web
| archive-url = https://web.archive.org/web/20200205040301/http://imdpune.gov.in/library/public/1981-2010%20CLIM%20NORMALS%20%28STATWISE%29.pdf
| archive-date = 5 February 2020
| url = https://imdpune.gov.in/library/public/1981-2010%20CLIM%20NORMALS%20%28STATWISE%29.pdf
| title = Station: Khajuraho Climatological Table 1981–2010
| work = Climatological Normals 1981–2010
| publisher = India Meteorological Department
| date = January 2015
| pages = 409–410
| access-date = 29 December 2020}}</ref><ref name=IMDextremes>
{{cite web
| archive-url = https://web.archive.org/web/20200205042509/http://imdpune.gov.in/library/public/EXTREMES%20OF%20TEMPERATURE%20and%20RAINFALL%20upto%202012.pdf
| archive-date = 5 February 2020
| url = https://imdpune.gov.in/library/public/EXTREMES%20OF%20TEMPERATURE%20and%20RAINFALL%20upto%202012.pdf
| title = Extremes of Temperature & Rainfall for Indian Stations (Up to 2012)
| publisher = India Meteorological Department
| date = December 2016
| page = M121
| access-date = 29 December 2020}}</ref>
}}
==ಜನಸಂಖ್ಯಾಶಾಸ್ತ್ರ==
೨೦೧೧ ರ ಜನಗಣತಿಯ ಪ್ರಕಾರ ಖಜುರಾಹೊ ೨೪,೪೮೧ ಜನಸಂಖ್ಯೆಯನ್ನು ಹೊಂದಿತ್ತು. ಜನಸಂಖ್ಯೆಯಲ್ಲಿ ಪುರುಷರು ೫೨% ಮತ್ತು ಮಹಿಳೆಯರು ೪೮% ರಷ್ಟಿದ್ದಾರೆ. ಖಜುರಾಹೊ ಸರಾಸರಿ ಸಾಕ್ಷರತಾ ಪ್ರಮಾಣ ೫೩% ಹೊಂದಿದ್ದು ಇದು ರಾಷ್ಟ್ರೀಯ ಸರಾಸರಿ ೭೪.೦೪% ಕ್ಕಿಂತ ಕಡಿಮೆ: ಪುರುಷ ಸಾಕ್ಷರತೆ ೬೨% ಮತ್ತು ಮಹಿಳಾ ಸಾಕ್ಷರತೆ ೪೩%. ಖಜುರಾಹೊದಲ್ಲಿ ಜನಸಂಖ್ಯೆಯ ೧೯% ರಷ್ಟು ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನವರಿದ್ದಾರೆ.
==ಸಾರಿಗೆ==
===ವಾಯು===
ಖಜುರಾಹೊ [[ವಿಮಾನ ನಿಲ್ದಾಣ|ವಿಮಾನ ನಿಲ್ದಾಣವು]] [[ದೆಹಲಿ]] ಮತ್ತು [[ವಾರಾಣಸಿ|ವಾರಣಾಸಿಗೆ]] [[ವಿಮಾನ|ವಿಮಾನಗಳನ್ನು]] ಹೊಂದಿದೆ. ಈ ವಿಮಾನ ನಿಲ್ದಾಣವು ಖಜುರಾಹೊ ಪಟ್ಟಣದ ದಕ್ಷಿಣಕ್ಕೆ ೩ ಕಿ.ಮೀ ದೂರದಲ್ಲಿದೆ. ಹತ್ತಿರದ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ದೇವಾಲಯ ಸಂಕೀರ್ಣಕ್ಕೆ ಪ್ರವಾಸೋದ್ಯಮಕ್ಕೆ ಅನುಕೂಲವಾಗುವಂತೆ ಇದನ್ನು ೧೯೭೮ ರಲ್ಲಿ ತೆರೆಯಲಾಯಿತು. ಈ ವಿಮಾನ ನಿಲ್ದಾಣದ ಕಾರ್ಯಸಾಧ್ಯತೆ ಮತ್ತು ವಿಶ್ವ ಪರಂಪರೆಯ ತಾಣ ಮತ್ತು ಪರಿಸರದ ಮೇಲೆ ಅದರ ಪರಿಣಾಮದ ಬಗ್ಗೆ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.<ref>http://english.pradesh18.com/news/bihar/khajuraho-airport-equipped-with-infrastructure-to-boost-tourism-union-minister-ganpathi-raju-866669.html</ref>
===ರೈಲು===
ಖಜುರಾಹೊ [[ರೈಲು ನಿಲ್ದಾಣ|ರೈಲ್ವೆ ನಿಲ್ದಾಣವು]] ಛತ್ತರ್ಪುರ್, ಟಿಕಾಮ್ಗರ್, [[ಝಾನ್ಸಿ]], [[ಗ್ವಾಲಿಯರ್]], [[ಆಗ್ರಾ]] ಮತ್ತು [[ಮಥುರಾ]] ಮೂಲಕ [[ದೆಹಲಿ|ದೆಹಲಿಗೆ]] ದೈನಂದಿನ ರೈಲಿನ ಮೂಲಕ ಪಟ್ಟಣವನ್ನು ಸಂಪರ್ಕಿಸುತ್ತದೆ. ಇದು [[ಆಗ್ರಾ]], [[ಜೈಪುರ]], [[ಭೊಪಾಲ್|ಭೋಪಾಲ್]] ಮತ್ತು [[ಉದಯಪುರ|ಉದಯಪುರಗಳಿಗೆ]] ಸಂಪರ್ಕಿಸುವ ದೈನಂದಿನ ರೈಲನ್ನು ಒದಗಿಸುತ್ತದೆ. ಸ್ಥಳೀಯ ದೈನಂದಿನ ರೈಲು [[ಕಾನ್ಪುರ|ಕಾನ್ಪುರಕ್ಕೆ]] ಸಂಪರ್ಕ ಕಲ್ಪಿಸುತ್ತದೆ ಹಾಗೂ ವಾರಣಾಸಿಗೆ ವಾರಕ್ಕೆ ಮೂರು ಬಾರಿ ಸಂಪರ್ಕ ಹೊಂದಿದೆ. ಪ್ರಸ್ತುತ, ಖಜುರಾಹೊ ನವದೆಹಲಿಯೊಂದಿಗೆ ಎರಡು ರೈಲುಗಳ ಮೂಲಕ ಸಂಪರ್ಕ ಹೊಂದಿದೆ, ಅವುಗಳೆಂದರೆ ಕುರುಕ್ಷೇತ್ರದಿಂದ ಹೊರಡುವ ಗೀತಾ ಜಯಂತಿ ಎಕ್ಸ್ಪ್ರೆಸ್ ಮತ್ತು ಹಜರತ್ ನಿಜಾಮುದ್ದೀನ್ ರೈಲ್ವೆ ನಿಲ್ದಾಣದಿಂದ ಪ್ರಾರಂಭವಾಗುವ ಉತ್ತರ ಪ್ರದೇಶ ಸಂಪರ್ಕ ಕ್ರಾಂತಿ ಎಕ್ಸ್ಪ್ರೆಸ್.<ref>http://indiarailinfo.com/departures/khajuraho-kurj/6710</ref>
==ಉಲ್ಲೇಖಗಳು==
[[ವರ್ಗ:ಭಾರತದ ಪ್ರವಾಸಿ ತಾಣಗಳು]]
jw30aop3eak8qls3yeirpe9z14j620m
1254320
1254319
2024-11-10T05:40:20Z
Prakrathi shettigar
75939
added [[Category:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ]] using [[Help:Gadget-HotCat|HotCat]]
1254320
wikitext
text/x-wiki
ಖಜುರಾಹೊ [[ಭಾರತ|ಭಾರತದ]] [[ಮಧ್ಯ ಪ್ರದೇಶ|ಮಧ್ಯಪ್ರದೇಶ]] ರಾಜ್ಯದ ಛತ್ತರ್ಪುರ್ ಜಿಲ್ಲೆಯ ಛತ್ತರ್ಪುರ್ ಬಳಿಯ ಒಂದು [[ನಗರ|ನಗರವಾಗಿದೆ]]. ಭಾರತದ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾದ ಖಜುರಾಹೊ ಮಧ್ಯಕಾಲೀನ [[ಹಿಂದೂ ಧರ್ಮ|ಹಿಂದೂ]] ಮತ್ತು [[ಜೈನ ಧರ್ಮ|ಜೈನ]] ದೇವಾಲಯಗಳ ದೇಶದ ಅತಿದೊಡ್ಡ ಗುಂಪನ್ನು ಹೊಂದಿದ್ದು ಅವುಗಳ ಕಾಮಪ್ರಚೋದಕ ಶಿಲ್ಪಗಳಿಗೆ ಹೆಸರುವಾಸಿಯಾಗಿದೆ. ಖಜುರಾಹೊ ಸ್ಮಾರಕಗಳ ಸಮೂಹವನ್ನು ೧೯೮೬ ರಿಂದ [[ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಆಯೋಗ|ಯುನೆಸ್ಕೋ]] ವಿಶ್ವ ಪರಂಪರೆಯ ತಾಣವೆಂದು ಪಟ್ಟಿ ಮಾಡಲಾಗಿದೆ ಮತ್ತು ಇದನ್ನು ಭಾರತದ "ಏಳು ಅದ್ಭುತಗಳಲ್ಲಿ" ಒಂದೆಂದು ಪರಿಗಣಿಸಲಾಗಿದೆ. ಪ್ರಾಚೀನವಾಗಿ "ಖರ್ಜುರವಾಹಕ" ಎಂಬ ಪಟ್ಟಣದ ಹೆಸರು ಸಂಸ್ಕೃತ ಪದವಾದ ಖರ್ಜೂರ್ನಿಂದ ಬಂದಿದೆ.
==ಇತಿಹಾಸ==
ಈ ಪ್ರದೇಶವು ಐತಿಹಾಸಿಕವಾಗಿ ಅನೇಕ [[ರಾಜ್ಯ|ರಾಜ್ಯಗಳು]] ಮತ್ತು ಸಾಮ್ರಾಜ್ಯಗಳ ಭಾಗವಾಗಿತ್ತು. ಖಜುರಾಹೊವನ್ನು ತನ್ನ ಭೂಪ್ರದೇಶದಲ್ಲಿ ಹೊಂದಿದ್ದ ಅತ್ಯಂತ ಹಳೆಯ ಶಕ್ತಿ [[ವತ್ಸ]]. ಈ ಪ್ರದೇಶದ ಅವರ ಉತ್ತರಾಧಿಕಾರಿಗಳಲ್ಲಿ [[ಮೌರ್ಯ ಸಾಮ್ರಾಜ್ಯ|ಮೌರ್ಯರು]], [[ಶುಂಗ ಸಾಮ್ರಾಜ್ಯ|ಶುಂಗರು]], [[ಕುಷಾಣ ರಾಜವಂಶ|ಕುಶಾನರು]], ಪದ್ಮಾವತಿಯ ನಾಗಾಗಳು, [[ವಾಕಾಟಕ ರಾಜವಂಶ]], [[ಗುಪ್ತ ಸಾಮ್ರಾಜ್ಯ|ಗುಪ್ತರು]], [[ಪುಷ್ಯಭೂತಿ ರಾಜವಂಶ]] ಮತ್ತು [[ಗುರ್ಜರಪ್ರತಿಹಾರ ರಾಜವಂಶ|ಗುರ್ಜರ-ಪ್ರತಿಹಾರ ರಾಜವಂಶ]] ಸೇರಿವೆ. ನಿರ್ದಿಷ್ಟವಾಗಿ ಗುಪ್ತರ ಕಾಲದಲ್ಲಿಯೇ ಈ ಪ್ರದೇಶದಲ್ಲಿ ವಾಸ್ತುಶಿಲ್ಪ ಮತ್ತು ಕಲೆಯು ಪ್ರವರ್ಧಮಾನಕ್ಕೆ ಬರಲು ಪ್ರಾರಂಭಿಸಿತ್ತಾದರೂ ಅವರ ಉತ್ತರಾಧಿಕಾರಿಗಳು ಕಲಾತ್ಮಕ ಸಂಪ್ರದಾಯವನ್ನು ಮುಂದುವರೆಸಿದರು.<ref name=":0">{{Cite book|title=International Dictionary of Historic Places, Volume 5: Asia and Oceania|publisher=Fitzroy Dearborn Publishers|year=1996|isbn=1-884964-04-4|editor-last=Schellinger|editor-first=Paul|location=Chicago|pages=468–469|editor-last2=Salkin|editor-first2=Robert}}</ref>
ಒಂಬತ್ತನೇ ಶತಮಾನದಿಂದ [[ಚಂದೇಲರು]] ಈ ಪ್ರದೇಶವನ್ನು ಆಳಿದರು, ಅವರು ಗುರ್ಜರ-ಪ್ರತಿಹಾರರಿಗೆ ಅಧೀನರಾಗಿದ್ದರು. ಧಂಗನ ಆಳ್ವಿಕೆಯಲ್ಲಿ (ಸು. ೯೫೦-೧೦೦೨) ಚಂದೇಲರು ಸ್ವತಂತ್ರರಾದರು ಮತ್ತು ಈ ಸಮಯದಲ್ಲಿ ಅನೇಕ ಪ್ರಮುಖ ದೇವಾಲಯಗಳನ್ನು ನಿರ್ಮಿಸಲಾಯಿತು. ಚಂದೇಲರು ಮೊದಲು ೧೧೮೨ ರಲ್ಲಿ ಶಾಕಾಂಬರಿಯ ಚಹಮಾನರಿಂದ ನಂತರ ೧೨೦೨ ರಲ್ಲಿ ಕುತುಬ್ ಅಲ್-ದಿನ್ ಐಬಕ್ ಅವರಿಂದ ಮಾರಣಾಂತಿಕ ಹೊಡೆತಗಳನ್ನು ಎದುರಿಸಿದರು. ಚಂದೇಲರು ತಮ್ಮ ಚಟುವಟಿಕೆಗಳನ್ನು ಮಹೋಬಾ, ಕಲಿಂಜರ್ ಮತ್ತು ಅಜಯಗಢದ ಕೋಟೆಗಳಿಗೆ ವರ್ಗಾಯಿಸಿದ್ದರಿಂದ ಖಜುರಾಹೊ ಒಂದು ಸಣ್ಣ ಹಳ್ಳಿಗೆ ಸ್ಥಳಾಂತರಗೊಂಡಿತು.
[[ಇಬ್ನ್ ಬತೂತ್]] ಖಜುರಾಹೊಗೆ ಭೇಟಿ ನೀಡಿ ದೇವಾಲಯಗಳು ಮತ್ತು ಕೆಲವು ಸನ್ಯಾಸಿಗಳ ಉಪಸ್ಥಿತಿಯನ್ನು ವಿವರಿಸಿದರು. ೧೪೯೫ ರಲ್ಲಿ ಸಿಕಂದರ್ ಲೋದಿಯಿಂದ ಕೆಲವು ದೇವಾಲಯಗಳು ಹಾನಿಗೊಳಗಾದವು. ೧೬ ನೇ ಶತಮಾನದ ಹೊತ್ತಿಗೆ ಖಜುರಾಹೊ ಒಂದು ಅಮುಖ್ಯ ಸ್ಥಳವಾಯಿತು ಮತ್ತು ೧೮೧೯ ರಲ್ಲಿ ಸಿ.ಜೆ.ಫ್ರಾಂಕ್ಲಿನ್ (ಮಿಲಿಟರಿ ಸರ್ವೇಯರ್) ಮಾತ್ರ ಇದನ್ನು "ಮರುಶೋಧಿಸಿದರು". ಆದಾಗ್ಯೂ ಖಜುರಾಹೊವನ್ನು ಮತ್ತೆ ವಿಶ್ವದ ಗಮನಕ್ಕೆ ತಂದ ನಿಜವಾದ ವ್ಯತ್ಯಾಸವನ್ನು ೧೮೩೮ ರಲ್ಲಿ ಅಲ್ಲಿಗೆ ಭೇಟಿ ನೀಡಿದ ಟಿ.ಎಸ್.ಬರ್ಟ್ (ಬ್ರಿಟಿಷ್ ಸೇನಾ ಕ್ಯಾಪ್ಟನ್) ಗೆ ನೀಡಲಾಗಿದೆ. ೧೮೫೨ ಮತ್ತು ೧೮೫೫ ರ ನಡುವೆ ಮುಂದಿನ ಗಮನಾರ್ಹ ಸಂದರ್ಶಕ [[ಅಲೆಕ್ಸಾಂಡರ್ ಕನಿಂಗ್ಹ್ಯಾಂ|ಅಲೆಕ್ಸಾಂಡರ್ ಕನ್ನಿಂಗ್ಹ್ಯಾಮ್]] ಭೇಟಿ ನೀಡಿದರು.
==ಹವಾಮಾನ==
{{Weather box
| location = ಖಜುರಾಹೊ (೧೯೮೧–೨೦೧೦, ವಿಪರೀತಗಳು ೧೯೭೦–೨೦೧೦)
| metric first = yes
| single line = yes
| Jan record high C = 34.3
| Feb record high C = 38.6
| Mar record high C = 43.1
| Apr record high C = 46.9
| May record high C = 48.4
| Jun record high C = 48.0
| Jul record high C = 45.0
| Aug record high C = 41.0
| Sep record high C = 39.3
| Oct record high C = 42.8
| Nov record high C = 37.6
| Dec record high C = 32.8
| year record high C = 48.4
| Jan high C = 24.1
| Feb high C = 28.0
| Mar high C = 34.3
| Apr high C = 40.1
| May high C = 42.8
| Jun high C = 40.4
| Jul high C = 34.3
| Aug high C = 32.5
| Sep high C = 33.2
| Oct high C = 33.8
| Nov high C = 30.1
| Dec high C = 26.1
| year high C = 33.3
| Jan low C = 8.4
| Feb low C = 10.8
| Mar low C = 15.8
| Apr low C = 21.9
| May low C = 26.9
| Jun low C = 28.4
| Jul low C = 26.3
| Aug low C = 25.3
| Sep low C = 24.1
| Oct low C = 19.0
| Nov low C = 13.3
| Dec low C = 9.2
| year low C = 19.1
| Jan record low C = 1.0
| Feb record low C = 0.6
| Mar record low C = 6.3
| Apr record low C = 12.6
| May record low C = 18.6
| Jun record low C = 21.5
| Jul record low C = 22.4
| Aug record low C = 21.8
| Sep record low C = 17.3
| Oct record low C = 11.7
| Nov record low C = 4.8
| Dec record low C = 3.1
| year record low C = 0.6
| rain colour = green
| Jan rain mm = 17.8
| Feb rain mm = 22.8
| Mar rain mm = 10.6
| Apr rain mm = 6.5
| May rain mm = 15.7
| Jun rain mm = 100.0
| Jul rain mm = 293.7
| Aug rain mm = 377.0
| Sep rain mm = 211.6
| Oct rain mm = 33.9
| Nov rain mm = 6.7
| Dec rain mm = 3.8
| year rain mm = 1100.0
| Jan rain days = 1.3
| Feb rain days = 1.6
| Mar rain days = 0.9
| Apr rain days = 0.8
| May rain days = 1.5
| Jun rain days = 5.5
| Jul rain days = 13.0
| Aug rain days = 13.6
| Sep rain days = 8.7
| Oct rain days = 1.7
| Nov rain days = 0.5
| Dec rain days = 0.6
| year rain days = 49.9
| time day = 17:30 [[Indian Standard Time|IST]]
| Jan humidity = 47
| Feb humidity = 37
| Mar humidity = 24
| Apr humidity = 17
| May humidity = 20
| Jun humidity = 40
| Jul humidity = 69
| Aug humidity = 76
| Sep humidity = 68
| Oct humidity = 48
| Nov humidity = 44
| Dec humidity = 48
| year humidity = 45
| source 1 = ಭಾರತೀಯ ಹವಾಮಾನ ಇಲಾಖೆ<ref name=IMDnormals>
{{cite web
| archive-url = https://web.archive.org/web/20200205040301/http://imdpune.gov.in/library/public/1981-2010%20CLIM%20NORMALS%20%28STATWISE%29.pdf
| archive-date = 5 February 2020
| url = https://imdpune.gov.in/library/public/1981-2010%20CLIM%20NORMALS%20%28STATWISE%29.pdf
| title = Station: Khajuraho Climatological Table 1981–2010
| work = Climatological Normals 1981–2010
| publisher = India Meteorological Department
| date = January 2015
| pages = 409–410
| access-date = 29 December 2020}}</ref><ref name=IMDextremes>
{{cite web
| archive-url = https://web.archive.org/web/20200205042509/http://imdpune.gov.in/library/public/EXTREMES%20OF%20TEMPERATURE%20and%20RAINFALL%20upto%202012.pdf
| archive-date = 5 February 2020
| url = https://imdpune.gov.in/library/public/EXTREMES%20OF%20TEMPERATURE%20and%20RAINFALL%20upto%202012.pdf
| title = Extremes of Temperature & Rainfall for Indian Stations (Up to 2012)
| publisher = India Meteorological Department
| date = December 2016
| page = M121
| access-date = 29 December 2020}}</ref>
}}
==ಜನಸಂಖ್ಯಾಶಾಸ್ತ್ರ==
೨೦೧೧ ರ ಜನಗಣತಿಯ ಪ್ರಕಾರ ಖಜುರಾಹೊ ೨೪,೪೮೧ ಜನಸಂಖ್ಯೆಯನ್ನು ಹೊಂದಿತ್ತು. ಜನಸಂಖ್ಯೆಯಲ್ಲಿ ಪುರುಷರು ೫೨% ಮತ್ತು ಮಹಿಳೆಯರು ೪೮% ರಷ್ಟಿದ್ದಾರೆ. ಖಜುರಾಹೊ ಸರಾಸರಿ ಸಾಕ್ಷರತಾ ಪ್ರಮಾಣ ೫೩% ಹೊಂದಿದ್ದು ಇದು ರಾಷ್ಟ್ರೀಯ ಸರಾಸರಿ ೭೪.೦೪% ಕ್ಕಿಂತ ಕಡಿಮೆ: ಪುರುಷ ಸಾಕ್ಷರತೆ ೬೨% ಮತ್ತು ಮಹಿಳಾ ಸಾಕ್ಷರತೆ ೪೩%. ಖಜುರಾಹೊದಲ್ಲಿ ಜನಸಂಖ್ಯೆಯ ೧೯% ರಷ್ಟು ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನವರಿದ್ದಾರೆ.
==ಸಾರಿಗೆ==
===ವಾಯು===
ಖಜುರಾಹೊ [[ವಿಮಾನ ನಿಲ್ದಾಣ|ವಿಮಾನ ನಿಲ್ದಾಣವು]] [[ದೆಹಲಿ]] ಮತ್ತು [[ವಾರಾಣಸಿ|ವಾರಣಾಸಿಗೆ]] [[ವಿಮಾನ|ವಿಮಾನಗಳನ್ನು]] ಹೊಂದಿದೆ. ಈ ವಿಮಾನ ನಿಲ್ದಾಣವು ಖಜುರಾಹೊ ಪಟ್ಟಣದ ದಕ್ಷಿಣಕ್ಕೆ ೩ ಕಿ.ಮೀ ದೂರದಲ್ಲಿದೆ. ಹತ್ತಿರದ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ದೇವಾಲಯ ಸಂಕೀರ್ಣಕ್ಕೆ ಪ್ರವಾಸೋದ್ಯಮಕ್ಕೆ ಅನುಕೂಲವಾಗುವಂತೆ ಇದನ್ನು ೧೯೭೮ ರಲ್ಲಿ ತೆರೆಯಲಾಯಿತು. ಈ ವಿಮಾನ ನಿಲ್ದಾಣದ ಕಾರ್ಯಸಾಧ್ಯತೆ ಮತ್ತು ವಿಶ್ವ ಪರಂಪರೆಯ ತಾಣ ಮತ್ತು ಪರಿಸರದ ಮೇಲೆ ಅದರ ಪರಿಣಾಮದ ಬಗ್ಗೆ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.<ref>http://english.pradesh18.com/news/bihar/khajuraho-airport-equipped-with-infrastructure-to-boost-tourism-union-minister-ganpathi-raju-866669.html</ref>
===ರೈಲು===
ಖಜುರಾಹೊ [[ರೈಲು ನಿಲ್ದಾಣ|ರೈಲ್ವೆ ನಿಲ್ದಾಣವು]] ಛತ್ತರ್ಪುರ್, ಟಿಕಾಮ್ಗರ್, [[ಝಾನ್ಸಿ]], [[ಗ್ವಾಲಿಯರ್]], [[ಆಗ್ರಾ]] ಮತ್ತು [[ಮಥುರಾ]] ಮೂಲಕ [[ದೆಹಲಿ|ದೆಹಲಿಗೆ]] ದೈನಂದಿನ ರೈಲಿನ ಮೂಲಕ ಪಟ್ಟಣವನ್ನು ಸಂಪರ್ಕಿಸುತ್ತದೆ. ಇದು [[ಆಗ್ರಾ]], [[ಜೈಪುರ]], [[ಭೊಪಾಲ್|ಭೋಪಾಲ್]] ಮತ್ತು [[ಉದಯಪುರ|ಉದಯಪುರಗಳಿಗೆ]] ಸಂಪರ್ಕಿಸುವ ದೈನಂದಿನ ರೈಲನ್ನು ಒದಗಿಸುತ್ತದೆ. ಸ್ಥಳೀಯ ದೈನಂದಿನ ರೈಲು [[ಕಾನ್ಪುರ|ಕಾನ್ಪುರಕ್ಕೆ]] ಸಂಪರ್ಕ ಕಲ್ಪಿಸುತ್ತದೆ ಹಾಗೂ ವಾರಣಾಸಿಗೆ ವಾರಕ್ಕೆ ಮೂರು ಬಾರಿ ಸಂಪರ್ಕ ಹೊಂದಿದೆ. ಪ್ರಸ್ತುತ, ಖಜುರಾಹೊ ನವದೆಹಲಿಯೊಂದಿಗೆ ಎರಡು ರೈಲುಗಳ ಮೂಲಕ ಸಂಪರ್ಕ ಹೊಂದಿದೆ, ಅವುಗಳೆಂದರೆ ಕುರುಕ್ಷೇತ್ರದಿಂದ ಹೊರಡುವ ಗೀತಾ ಜಯಂತಿ ಎಕ್ಸ್ಪ್ರೆಸ್ ಮತ್ತು ಹಜರತ್ ನಿಜಾಮುದ್ದೀನ್ ರೈಲ್ವೆ ನಿಲ್ದಾಣದಿಂದ ಪ್ರಾರಂಭವಾಗುವ ಉತ್ತರ ಪ್ರದೇಶ ಸಂಪರ್ಕ ಕ್ರಾಂತಿ ಎಕ್ಸ್ಪ್ರೆಸ್.<ref>http://indiarailinfo.com/departures/khajuraho-kurj/6710</ref>
==ಉಲ್ಲೇಖಗಳು==
[[ವರ್ಗ:ಭಾರತದ ಪ್ರವಾಸಿ ತಾಣಗಳು]]
[[ವರ್ಗ:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ]]
c3l8knpnzc2m3kbknfafx6qljkt8lzh
ಆರತಿ
0
2390
1254251
1169857
2024-11-10T00:21:51Z
Dostojewskij
21814
ವರ್ಗ:೧೯೫೪ ಜನನ
1254251
wikitext
text/x-wiki
{{Infobox person
| name = ಆರತಿ
| image =
| image_size =
| caption =
| birth_name = ಭಾರತಿ<ref>{{cite AV media |date = 20 August 2020 |title = ನಟಿ 'ಆರತಿ'ಯನ್ನು ಪರಿಚಯ ಮಾಡಿದ್ದು, ಆಮೇಲೆ ಪುಟ್ಟಣ್ಣ ಅವರನ್ನ ಮದುವೆಯಾದ ಕಥೆ / Actor S Shivaram Life Story P-4 |trans-title = The Story of Aarathi's Introduction and Marriage |language = Kannada |url = https://www.youtube.com/watch?v=PjqOpO1fCeQ |access-date = 8 May 2021 |time = 6:07 |publisher = Heggadde Studio}}</ref>
| birth_date = ೧೯೫೪
| birth_place = [[ಮೈಸೂರು]], ಮೈಸೂರು ರಾಜ್ಯ, ಬ್ರಿಟಿಷ್ ಇಂಡಿಯಾ
| occupation = ನಟಿ, ನಿರ್ದೇಶಕಿ
| years_active = ೧೯೬೯–೧೯೮೭
| spouse = ಚಂದ್ರಶೇಖರ್ ದೇಸಾಯಿಗೌಡರ್
| domesticpartner =
| website =
}}
'''ಆರತಿ''' (ಜನನ:೧೯೫೪ ಅರಗಲ್ [[ಮೈಸೂರು]]) [[ಕನ್ನಡ ಸಿನೆಮಾ|ಕನ್ನಡ ಚಿತ್ರರಂಗದ]] ಖ್ಯಾತ ನಟಿ, ನಿರ್ದೇಶಕಿ. "[[ಗೆಜ್ಜೆ ಪೂಜೆ]]" ಚಿತ್ರದಲ್ಲಿ ನಾಯಕನ ತಂಗಿ ಪಾತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ಮುಂದೆ [[ಕಾದಂಬರಿ]] ಆಧಾರಿತ ಚಿತ್ರಗಳಲ್ಲಿ, ಅದರಲ್ಲೂ ನಿರ್ದೇಶಕ [[ಪುಟ್ಟಣ್ಣ ಕಣಗಾಲ್]] ನಿರ್ದೇಶನದ ಚಿತ್ರಗಳಲ್ಲಿ ತಮ್ಮ ಮನೋಜ್ಞ ಅಭಿನಯದ ಮೂಲಕ ೧೯೭೦ ಮತ್ತು ೧೯೮೦ರ ದಶಕಗಳ ಜನಪ್ರಿಯ ತಾರೆ ಎನಿಸಿದರು. ನಾಲ್ಕು ಬಾರಿ ಫಿಲ್ಮ್ ಫೇರ್ ಪ್ರಶಸ್ತಿ ಹಾಗೂ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿರುವ ಆರತಿ, ವಿಧಾನ ಪರಿಷತ್ತಿಗೂ ನಾಮನಿರ್ದೇಶನಗೊಂಡಿದ್ದರು.
==ವೈಯುಕ್ತಿಕ ಜೀವನ==
೧೯೮೭ರಲ್ಲಿ ಚಿತ್ರ ರಂಗವನ್ನು ತೊರೆದು ಮದುವೆಯಾಗಿ [[ಅಮೆರಿಕ|ಅಮೆರಿಕದಲ್ಲಿ]] ನೆಲಸಿದ ಇವರು ೨೦೦೫ರಲ್ಲಿ ಮತ್ತೆ ಚಿತ್ರರಂಗಕ್ಕೆ ಬಂದು [[ಮಿಠಾಯಿ ಮನೆ]] ಚಿತ್ರದ ಮೂಲಕ ನಿರ್ದೇಶನಕ್ಕೆ ಕಾಲಿಟ್ಟಿದ್ದಾರೆ.
==ನಟಿಸಿರುವ ಚಿತ್ರಗಳು==
# [[ರಂಗನಾಯಕಿ]], ([[೧೯೮೧]])
# [[ಹೊಂಬಿಸಿಲು]], ([[೧೯೭೮]])
# [[ಉಪಾಸನೆ]], ([[೧೯೭೪]])
# [[ರಾಜ ನನ್ನ ರಾಜ]], ([[೧೯೭೬]])
# [[ಸಿಪಾಯಿರಾಮು]], ([[೧೯೭೧]])
# [[ನಾಗರಹಾವು]], ([[೧೯೭೨]])
# [[ಬಂಗಾರದ ಪಂಜರ]], ([[೧೯೭೩]])
# [[ಪ್ರೇಮದ ಕಾಣಿಕೆ]], ([[೧೯೭೬]])
# [[ಎಡಕಲ್ಲು ಗುಡ್ಡದ ಮೇಲೆ]], ([[೧೯೭೩]])
# [[ಸತಿ ಸಕ್ಕೂಬಾಯಿ]], ([[೧೯೮೫]])
# [[ಮುಳ್ಳಿನ ಗುಲಾಬಿ]], ([[೧೯೮೨]])
# [[ಶುಭಮಂಗಳ]] ([[೧೯೭೫]])
# [[ವಸಂತ ಲಕ್ಷ್ಮಿ]] ([[೧೯೭೮]])
# [[ಬಿಳಿ ಹೆಂಡ್ತಿ]] ([[೧೯೭೫]])
# [[ಶ್ರೀಕೃಷ್ಣ ರುಕ್ಮಿಣಿ ಸತ್ಯಭಾಮ]] ([[೧೯೭೧]])
# [[ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ಮಹಾತ್ಮೆ]] ([[೧೯೮೧]])
# [[ಭಕ್ತ ಸಿರಿಯಾಳ]] ([[೧೯೮೦]])
# [[ಹಾವು ಏಣಿಯಾಟ]] ([[೧೯೮೫]])
# [[ತಿರುಗುಬಾಣ]] ([[೧೯೮೩]])
# [[ಗಂಧರ್ವ ಗಿರಿ]] ([[೧೯೮೩]])
# [[ಬಂಗಾರದ ಜಿಂಕೆ]] ([[೧೯೮೦]])
# [[ಮುತ್ತೈದೆ ಭಾಗ್ಯ]] ([[೧೯೮೩]])
# [[ಕಲಿಯುಗ]] ([[೧೯೮೪]])
# [[ಜಿದ್ದು]] ([[೧೯೮೪]])
# [[ಪೆದ್ದ ಗೆದ್ದ]] ([[೧೯೮೨]])
# [[ಗಣೇಶ ಮಹಿಮೆ]] ([[೧೯೮೧]])
# [[ಸುವರ್ಣ ಸೇತುವೆ]] ([[೧೯೮೨]])
# [[ಲಕ್ಷ್ಮಿ ಕಟಾಕ್ಷ]] ([[೧೯೮೫]])
ಹಾಗೂ ಇನ್ನೂ ಅನೇಕ...
ಇವುಗಳಲ್ಲಿ, [[ರಂಗನಾಯಕಿ]], [[ಹೊಂಬಿಸಿಲು]], [[ಉಪಾಸನೆ]], [[ಶುಭಮಂಗಳ]] ಚಿತ್ರಗಳು ಆರತಿಯವರಿಗೆ ಭಾರೀ ಹೆಸರು ತಂದು ಕೊಟ್ಟವು. ೭೦/೮೦ ರ ದಶಕದಲ್ಲಿ, ಕನ್ನಡದ ಬಹುತೇಕ ಎಲ್ಲ ಪ್ರಮುಖ ನಟರೊಂದಿಗೂ ಆರತಿಯವರು ಅಭಿನಯಿಸಿದ್ದಾರೆ. [[ಕಸ್ತೂರಿ ನಿವಾಸ]], ರಾಜಾ ನನ್ನ ರಾಜಾ, ಸಿಪಾಯಿ ರಾಮು, [[ಬಂಗಾರದ ಪಂಜರ]], [[ಪ್ರೇಮದ ಕಾಣಿಕೆ]] ಮುಂತಾದ ಚಿತ್ರಗಳಲ್ಲಿ [[ಡಾ.ರಾಜ್ ಕುಮಾರ್]] ಅವರೊಂದಿಗೆ ನಟಿಸಿದ್ದಾರೆ. [[ಪುಟ್ಟಣ್ಣ ಕಣಗಾಲ್]] ಅವರ ಅನೇಕ ಅತ್ಯುತ್ತಮ ಚಿತ್ರಗಳಲ್ಲಿ ಮಿಂಚಿದ ಆರತಿಯವರು ನಂತರ ಸುಮಾರು ೧೮ ವರ್ಷಗಳ ಕಾಲ ಚಿತ್ರರಂಗದಿಂದ ದೂರವಿದ್ದು, [[ಅಮೇರಿಕಾ | ಅಮೇರಿಕಾದಲ್ಲಿ]] ನೆಲೆಸಿದ್ದರು. ೮೦ ರ ದಶಕದಲ್ಲಿ ದೂರದರ್ಶನಕ್ಕ್ಕಾಗಿ ಧಾರಾವಾಹಿಯನ್ನೂ ನಿರ್ಮಿಸಿದ್ದರು. ಈಗ "[[ಮಿಠಾಯಿಮನೆ]]" ಚಿತ್ರದ ಮೂಲಕ ಆರತಿಯವರು ಕನ್ನಡ ಚಿತ್ರರಂಗಕ್ಕೆ ಪುನರಾಗಮಿಸಿದ್ದಾರೆ, ಆದರೆ ನಟಿಯಾಗಿ ಅಲ್ಲ, ನಿರ್ದೇಶಕಿಯಾಗಿ. ಆರತಿಯವರ ಮಗಳು ಯಶಸ್ವಿನಿ ಅವರು ಬರೆದ ಕಥೆಯ ಆಧಾರದ ಮೇಲೆ ಈ ಚಿತ್ರ ನಿರ್ಮಾಣವಾಗುತ್ತಿದೆ.
==ನಿರ್ದೇಶಿಸಿರುವ ಚಿತ್ರಗಳು==
* [[ಮಿಠಾಯಿ ಮನೆ]]
==ಉಲ್ಲೇಖಗಳು==
{{Reflist}}
==ಬಾಹ್ಯ ಸಂಪರ್ಕಗಳು==
*{{IMDb name|id=0033175}}
*http://www.apgap.com/aarathi-biography-and-filmo-graphy/ {{Webarchive|url=https://web.archive.org/web/20130703225356/http://www.apgap.com/aarathi-biography-and-filmo-graphy/ |date=2013-07-03 }} Aarthi Kannada Actress Rare Photos and Videos
*[http://www.supergoodmovies.com/11121/sandalwood/arthi-amazing-actress-exclusives-details] {{Webarchive|url=https://web.archive.org/web/20130303074623/http://www.supergoodmovies.com/11121/sandalwood/arthi-amazing-actress-exclusives-details |date=2013-03-03 }}
*[http://viggy.com/english/current_mithayi_mane.asp]
{{ಕನ್ನಡ ಸಿನೆಮಾ}}
{{ಕನ್ನಡ ಚಿತ್ರರಂಗದ ನಾಯಕಿಯರು}}
[[ವರ್ಗ:ಕನ್ನಡ ಚಲನಚಿತ್ರ ನಟಿಯರು]]
[[ವರ್ಗ:ಕನ್ನಡ ಸಿನೆಮಾ]]
[[ವರ್ಗ:ಕಲಾವಿದರು]]
[[ವರ್ಗ:ಚಲನಚಿತ್ರ ನಟಿಯರು]]
[[ವರ್ಗ:೧೯೫೪ ಜನನ]]
{{ಕನ್ನಡ ಚಿತ್ರ ನಿರ್ದೇಶಕರು}}
nimtprwli6mn51mpv9jkb49adlfmlxp
ತಾರ (ನಟಿ)
0
3779
1254262
1253859
2024-11-10T00:42:20Z
Dostojewskij
21814
ವರ್ಗ:೧೯೭೩ ಜನನ
1254262
wikitext
text/x-wiki
{{Infobox Indian politician
| name = ತಾರಾ
| image = The Director Girish Kasaravalli and the National Award Winner Actress of film ‘Hasina’, Tara at a Press Conference during the ongoing 36th International Film Festival of India – 2005 in Panaji, Goa on December 3, 2005.jpg| caption =
| birth_name = ಅನುರಾಧಾ
| birth_date = {{birth date and age|1973|3|4|df=yes}}{{efn|Tara has said that she was born on 4 March 1973<ref>{{cite web | url=http://epaper.kannadaprabha.in/pagezoomsinwindows.php?img=undefined&id=17719&boxid=142023&cid=4&mod=1&pagenum=2 | title=ತಾರಾ ಜನ್ಮ ರಹಸ್ಯ | work=Kannada Prabha | language=kn | archiveurl=https://web.archive.org/web/20170306052151/http://epaper.kannadaprabha.in/pagezoomsinwindows.php?img=undefined&id=17719&boxid=142023&cid=4&mod=1&pagenum=2 | archivedate=6 March 2017 | trans-title=The Secret of Tara's Birth}}</ref> whereas a news report carried by ''[[ದಿ ಟೈಮ್ಸ್ ಆಫ್ ಇಂಡಿಯಾ]]'' in 2013 quoted she was 48, which implies she was born in c. 1965}}
| birth_place = [[ಬೆಂಗಳೂರು]], Mysore State (now [[ಕರ್ನಾಟಕ]]), India
| office = Member (nominated) of [[Karnataka Legislative Council]]
| constituency =ಕರ್ನಾಟಕ
| term_start = 10 August 2012
| term_end =
| office2 = President of the [[Karnataka Chalanachitra Academy]]
| term_start2 = 15 March 2012
| term_end2 = June 2013
| predecessor2 =
| successor2 =
| occupation = ನಟಿ. ನಿರ್ಮಾಪಕೀ ಚಿಗುರು ಚಿತ್ರ ರಾಜಕಾರಣಿ
| party = [[ಭಾರತೀಯ ಜನತಾ ಪಕ್ಷ]]
| spouse = {{marriage|H. C. Venugopal|2005}}
| children = 1
}}
[[Image:Matadana8.jpg|frame|[[ಮತದಾನ]] ಚಿತ್ರದಲ್ಲಿ ತಾರಾ]]
'''ತಾರಾ'''(ಜನನ 4 ಮಾರ್ಚ್ 1973) [[ಕನ್ನಡ|ಕನ್ನಡದ]] ಒಬ್ಬ ಪ್ರತಿಭಾವಂತ ನಟಿ. ತಾರ ಅವರು ತಮಿಳಿನ ಇಂಗೆಯುವ್ ಒರ ಗಂಗಲ್ ಚಿತ್ರದ ಮೂಲಕ ೧೯೮೪ರಲ್ಲಿ ತನ್ನ ಸಿನಿಮಾ ಬದುಕನ್ನು ಪ್ರಾರಂಭಿಸಿದರು.
ಹಲವಾರು ಚಿತ್ರಗಳಲ್ಲಿ ಪೋಷಕ ನಟಿಯಾಗಿ ಹಾಗೂ ನಾಯಕಿಯಾಗಿ ಅಭಿನಯಿಸಿದ್ದಾರೆ. [[ಕಾನೂರು ಹೆಗ್ಗಡತಿ]], ಮುನ್ನುಡಿ, [[ಕಾರ್ಮುಗಿಲು]], [[ಮುಂಜಾನೆಯ ಮಂಜು]],[[ಕರಿಮಲೆಯ ಕಗ್ಗತ್ತಲು]], ಮತದಾನ, [[ನಿನಗಾಗಿ]], [[ಹಸೀನಾ ]]. ಸೈನೈಡ್ ಚಿತ್ರಗಳು ಈಕೆಗೆ ಬಹಳ ಹೆಸರು ತಂದುಕೊಟ್ಟ ಚಿತ್ರಗಳು. '''ಹಸೀನಾ''' ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿಯನ್ನು ಪಡೆದಿದ್ದಾರೆ. ಇವರ ಮೂಲ ಹೆಸರು ಅನುರಾಧಾ.
[[Image:Munnudi1.jpg|thumb|ಚಿತ್ರವೊಂದರಲ್ಲಿ ನಾಯಕ ನಟರೊಡನೆ, ತಾರಾ]]
==ತಾರಾಗೆ ಬಂದ ಪ್ರಶಸ್ತಿಗಳು==
* ಅತ್ಯುತ್ತಮ ನಟಿ - ರಾಷ್ಟ್ರಪ್ರಶಸ್ತಿ. ಚಿತ್ರ: [[ಹಸೀನಾ]]
* ಅತ್ಯುತ್ತಮ ನಟಿ - ಕರ್ನಾಟಕ ರಾಜ್ಯ ಪ್ರಶಸ್ತಿ. ಚಿತ್ರ:[[ಕರಿಮಲೆಯ ಕಗ್ಗತ್ತಲು]]
* ಅತ್ಯುತ್ತಮ ನಟಿ - ಕರ್ನಾಟಕ ರಾಜ್ಯ ಪ್ರಶಸ್ತಿ. ಚಿತ್ರ:[[ಕಾನೂರು ಹೆಗ್ಗಡತಿ]]
* ಅತ್ಯುತ್ತಮ ಪೋಷಕ ನಟಿ - ಕರ್ನಾಟಕ ರಾಜ್ಯ ಪ್ರಶಸ್ತಿ. ಚಿತ್ರ:[[ಮುಂಜಾನೆಯ ಮಂಜು]]
* ಅತ್ಯುತ್ತಮ ಹಾಸ್ಯ ನಟಿ - ಚಿತ್ರ: [[ನಿನಗಾಗಿ]]
* ಅತ್ಯುತ್ತಮ ನಟಿ ಕರ್ನಾಟಕ ರಾಜ್ಯ ಪ್ರಶಸ್ತಿ ಚಿತ್ರ: ಕ್ರಮ
* ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ: 2003
* ಹಸೀನಾ ಚಿತ್ರಕ್ಕಾಗಿ 11 ಅಂತರರಾಷ್ಟ್ರೀಯ ಪ್ರಶಸ್ತಿಗಳು ಸಂದಿವೆ ಅತ್ಯುತ್ತಮ ನಟಿ ಪ್ರಶಸ್ತಿ.
* ಅತ್ಯುತ್ತಮ ನಟಿ ಅತ್ಯುತ್ತಮ ನಟಿ ಕರ್ನಾಟಕ ರಾಜ್ಯ ಪ್ರಶಸ್ತಿ ಚಿತ್ರ: ಕಾನೂರು ಹೆಗ್ಗಡತಿ
* ಅತ್ಯುತ್ತಮ ನಟಿ ಕರ್ನಾಟಕ ರಾಜ್ಯ ಪ್ರಶಸ್ತಿ ಚಿತ್ರ : ಸೈನೈಡ್.
* ಅತ್ಯುತ್ತಮ ನಟಿ ಕಲೆನಾಮಣಿ ಪ್ರಶಸ್ತಿ ತಮಿಳುನಾಡು ರಾಜ್ಯ ಪ್ರಶಸ್ತಿ ಚಿತ್ರ: ಇಂಗೆಯು ವರು ಗಂಗೈ.
* ಅತ್ಯುತ್ತಮ ಪೋಷಕ ನಟಿ ಆಂಧ್ರ ಪ್ರದೇಶ ರಾಜ್ಯ ಪ್ರಶಸ್ತಿ ಚಿತ್ರ ; ಮಾ ಇಂ ಟಿ ಕಥ.
* ಅತ್ಯುತ್ತಮ ನಟಿ ಕರ್ನಾಟಕ ರಾಜ್ಯ ಪ್ರಶಸ್ತಿ ಚಿತ್ರ; ಹೆಬ್ಬಟ್ಟು ರಾಮಕ್ಕ
==ರಾಜಕೀಯ ಜೀವನ==
ತಾರಾ ಅನುರಾಧ ಅವರು ೨೦೦೯ರಲ್ಲಿ ಭಾರತೀಯ ಜನತಾ ಪಕ್ಷವನ್ನು ಸೇರಿದರು ಮತ್ತು ೨೦೧೨ರಿಂದ ಕರ್ನಾಟಕ ವಿಧಾನ ಪರಿಷತ್ ಸದಸ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
==ತಾರಾ ಅನುರಾಧ ಅವರು ಅಭಿನಯಿಸಿದ ಚಿತ್ರಗಳು==
{| class="wikitable"
|+ ತಾರಾ ಅವರು ಅಭಿನಯಿಸಿದ ಕೆಲವು ಚಲನಚಿತ್ರಗಳು
|-
! ಚಿತ್ರದ ಹೆಸರು !! ಭಾಷೆ !! ಚಿತ್ರ ತೆರೆಕಂಡ ವರ್ಷ
|-
| ಹೆಬ್ಬೆಟ್ ರಾಮಕ್ಕ|| ಕನ್ನಡ || ೨೦೧೮
|-
| ಹಸೀನಾ|| ಕನ್ನಡ || ೨೦೦೪
|-
| [[ಕಾನೂರು ಹೆಗ್ಗಡತಿ]]|| ಕನ್ನಡ || ೧೯೯೯
|-
| ಮುಂಜಾನೆಯ ಮಂಜು || ಕನ್ನಡ || ೧೯೯೩
|-
| ಮುದ್ದಿನ ಮಾವ || ಕನ್ನಡ || ೧೯೯೩
|-
| [[ಕರಿಮಲೆಯ ಕಗ್ಗತ್ತಲು]] || ಕನ್ನಡ || ೧೯೯೩
|-
| ಮಾಲಾಶ್ರೀ ಮಾಮಾಶ್ರೀ || ಕನ್ನಡ || ೧೯೯೨
|-
| ಉಂಡೂ ಹೋದ ಕೊಂಡೂ ಹೋದ || ಕನ್ನಡ || ೧೯೯೨
|-
| ನಿಗೂಢ ರಹಸ್ಯ || ಕನ್ನಡ || ೧೯೯೦
|-
| ಪೋಲೀಸನ ಹೆಂಡತಿ || ಕನ್ನಡ || ೧೯೯೦
|-
| ಸಿ.ಬಿ.ಐ ಶಂಕರ್ || ಕನ್ನಡ || ೧೯೮೯
|-
| ಸಾಂಗ್ಲಿಯಾನ || ಕನ್ನಡ || ೧೯೮೮
|}
==ಉಲ್ಲೇಖಗಳು==
{{reflist}}
{{notelist}}
{{ಕನ್ನಡ ಚಿತ್ರರಂಗದ ನಾಯಕಿಯರು}}
[[ವರ್ಗ:ಕನ್ನಡ ಸಿನೆಮಾ]]
[[ವರ್ಗ:ಕನ್ನಡ ಚಲನಚಿತ್ರ ನಟಿಯರು]]
[[ವರ್ಗ:ವಿಕಿ ಲವ್ಸ್ ವಿಮೆನ್ ದಕ್ಷಿಣ ಏಷ್ಯಾ ಸ್ಪರ್ಧೆಗೆ ವಿಸ್ತರಿಸಿದ ಲೇಖನ]]
[[ವರ್ಗ:೧೯೭೩ ಜನನ]]
2waduojik8f8nrsuggk54nyxinot0ly
ಸಿ. ಎನ್. ಆರ್. ರಾವ್
0
6091
1254284
1129953
2024-11-10T01:17:20Z
Dostojewskij
21814
ವರ್ಗ:ಬೆಂಗಳೂರಿನವರು
1254284
wikitext
text/x-wiki
{{Infobox scientist
|name =ಸಿ. ಎನ್. ಆರ್. ರಾವ್
|image =Chintamani Nagesa Ramachandra Rao 03650.JPG
|image_size = 220px
|caption = ಚಿಂತಾಮಣಿ ನಾಗೇಶ ರಾಮಚಂದ್ರ ರಾವ್
|birth_date = ಜೂನ್ ೩೦, ೧೯೩೪
|birth_place = [[ಬೆಂಗಳೂರು]], [[ಮೈಸೂರು ಸಂಸ್ಥಾನ]], ಬ್ರಿಟಿಷ್ ಭಾರತ
|parents = ಹನುಮಂತ ನಾಗೇಶ್ ರಾವ್ & ನಾಗಮ್ಮ
|residence = ಭಾರತ
|nationality = ಭಾರತೀಯ
|field = [[ರಸಾಯನಶಾಸ್ತ್ರ]]
|alma_mater = [[ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ]]<br />[[ಪುರ್ಡ್ಯೂ ವಿಶ್ವವಿದ್ಯಾನಿಲಯ]]
|work_institution = ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ <br />ಐಐಟಿ ಕಾನ್ಪುರ್<br />ಭಾರತೀಯ ವಿಜ್ಞಾನ ಸಂಸ್ಥೆ<br />ಆಕ್ಸ್ ಫರ್ಡ್ ವಿಶ್ವವಿದ್ಯಾಲಯ<br />ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯ<br />ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ <br />ಜವಹರಲಾಲ್ ನೆಹರೂ ಉನ್ನತ ವಿಜ್ಞಾನ ಅಧ್ಯಯನ ಕೇಂದ್ರ
|doctoral_advisor =
|known_for = ಸಾಲಿಡ್ - ಸ್ಟೇಟ್ ಕೆಮಿಸ್ಟ್ರಿ<br />ಮೆಟೀರಿಯಲ್ ಸೈನ್ಸ್
|prizes = ಹ್ಯೂಗ್ಸ್ ಮೆಡಲ್ (೨000)<br> ಇಂಡಿಯಾ ಸೈನ್ಸ್ ಅವಾರ್ಡ್ (೨೦೦೪)<br>ರಾಯಲ್ ಸೊಸೈಟಿ ಎಫ್ ಆರ್ ಎಸ್ (೧೯೮೪)<br>ಅಬ್ದುಸ್ ಸಲಾಮ್ ಮೆಡಲ್ (೨೦೦೮)<br> ದಾನ ಡೇವಿಡ್ ಪ್ರೈಜ್ (೨೦೦೫)<br>ಲೀಜಿಯನ್ ಹಾನರ್ (೨೦೦೫)<br>[[ಪದ್ಮಶ್ರೀ]](೧೯೭೪)<br>[[ಪದ್ಮ ವಿಭೂಷಣ]](೧೯೮೫)<br>[[ಭಾರತ ರತ್ನ]] (೨೦೧೩)
|religion = [[ಹಿಂದು]]
|footnotes =
}}
'''ಸಿ.ಎನ್.ಆರ್.ರಾವ್''' ಎಂದೇ ಪ್ರಸಿದ್ದರಾಗಿರುವ, 'ಚಿಂತಾಮಣಿ ನಾಗೇಶ್ ರಾಮಚಂದ್ರರಾವ್ ([[ಜೂನ್ ೩೦]], [[೧೯೩೪]]) ವಿಶ್ವವಿಖ್ಯಾತ [[ಭಾರತ|ಭಾರತೀಯ]] ವಿಜ್ಞಾನಿಗಳಲ್ಲೊಬ್ಬರಾಗಿದ್ದಾರೆ. ಪ್ರಸಕ್ತ [[ಬೆಂಗಳೂರು|ಬೆಂಗಳೂರಿ]]ನಲ್ಲಿರುವ ಜವಹರಲಾಲ್ ಉನ್ನತ ವಿಜ್ಞಾನ ಅಧ್ಯಯನ ಕೇಂದ್ರದ ಮುಖ್ಯಸ್ಥರಾಗಿರುವ ರಾವ್ ಅವರಿಗೆ ೨೦೧೩ರ ವರ್ಷದಲ್ಲಿ ಭಾರತದ ಅತ್ಯುನ್ನತ ಗೌರವವಾದ '[[ಭಾರತ ರತ್ನ]]' ಪ್ರಶಸ್ತಿ ಸಂದಿದೆ.
==ಜೀವನ==
=== ಜನನ ===
ಹನುಮಂತ ನಾಗೇಶ್ ರಾವ್ ಮತ್ತು ನಾಗಮ್ಮ ದಂಪತಿಯ ಮಗನಾದ '''ಪ್ರೊ. ಚಿಂತಾಮಣಿ ನಾಗೇಶ ರಾಮಚಂದ್ರರಾವ್''' ಅವರು, ೧೯೩೪ರ ಜೂನ್ ೩೦ರಂದು ಬೆಂಗಳೂರಿನಲ್ಲಿ ಜನಿಸಿದರು.
=== ಶಿಕ್ಷಣ ===
೧೯೫೧ರಲ್ಲಿ [[ಮೈಸೂರು ವಿಶ್ವವಿದ್ಯಾನಿಲಯ]]ದಿಂದ ಬಿಎಸ್ಸಿ ಪದವಿ ಪಡೆದರು. "ನನ್ನ ಮೇಲೆ ಬಹುವಾಗಿ ಪ್ರಭಾವ ಬೀರಿದವರು ಮಹಾನ್ ವಿಜ್ಞಾನಿ ಸರ್ [[ಚಂದ್ರಶೇಖರ ವೆಂಕಟರಾಮನ್|ಸಿ ವಿ ರಾಮನ್]] ಅವರು. ನನಗಾಗ ೧೧ ವರ್ಷ. ಬೆಂಗಳೂರಿನಲ್ಲಿ ಕಲಿಯುತ್ತಿದ್ದೆ. ಆಗ ಅವರ ಪ್ರಭಾವಕ್ಕೆ ಒಳಗಾದೆ. ವಿಜ್ಞಾನ ಕಲಿಯಬೇಕು ಎಂಬ ಕನಸು ಮೂಡಿದ್ದು ಅದೇ ಹೊತ್ತಿನಲ್ಲಿ." ಎನ್ನುತ್ತಾರೆ ಪ್ರೊ. ರಾವ್. ಸ್ನಾತಕೋತ್ತರ ಪದವಿಯನ್ನು [[ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ]]ದಲ್ಲಿ [[೧೯೫೩]]ರಲ್ಲಿ ಪಡೆದರು. ೧೯೫೮ರಲ್ಲಿ 'ಪರ್ಡ್ಯೂ ವಿಶ್ವವಿದ್ಯಾಲಯ'ದಲ್ಲಿ ಪಿ.ಎಚ್.ಡಿ. ಪಡೆದರು.
=== ವೃತ್ತಿಜೀವನ ===
ಅವರು ೧೯೫೯ರಲ್ಲಿ ಬೆಂಗಳೂರಿನ [[ಭಾರತೀಯ ವಿಜ್ಞಾನ ಮಂದಿರ]]ದಲ್ಲಿ ಉಪನ್ಯಾಸಕರಾಗಿ ಸೇವೆ ಆರಂಭಿಸಿ ನಂತರ ೧೯೬೩ರಲ್ಲಿ ಕಾನ್ಪುರದ ಐಐಟಿಗೆ ಸೇರಿದರು. ರಾವ್ ಪ್ರಸ್ತುತ [[ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ರಿಸರ್ಚ್]]ನಲ್ಲಿ ಪ್ರೊಫೆಸರ್ ಹಾಗೂ ಗೌರವಾಧ್ಯಕ್ಷರಾಗಿದ್ದಾರೆ. ಇವರು 'ರಸಾಯನ ಶಾಸ್ತ್ರದ ಸಾಲಿಡ್ ಸ್ಟೇಟ್ ಮತ್ತು ಮೇಟಿರಿಯಲ್ ವಿಭಾಗ'ದ ಸಂಶೋಧನೆಗೆ ವಿಶ್ವದಾದ್ಯಂತ ಹೆಸರುಗಳಿಸಿದ್ದಾರೆ. ಪ್ರಧಾನಮಂತ್ರಿಯವರ ವೈಜ್ಞಾನಿಕ ಸಲಾಹ ಮಂಡಳಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
=== ವೈವಾಹಿಕ ಜೀವನ ===
ಪ್ರೊ.ಸಿ.ಎನ್.ಆರ್ ರಾವ್ ಅವರದು ‘ವಿಜ್ಞಾನ ಕುಟುಂಬ’. ಅವರ ಪತ್ನಿ ಇಂದುಮತಿ ರಾವ್ ಈ ಹಿಂದೆ ನಗರದ ಎಂ.ಇ.ಎಸ್ ಕಾಲೇಜಿನಲ್ಲಿ ಶಿಕ್ಷಕಿಯಾಗಿದ್ದರು. ಪ್ರಸ್ತುತ ಅವರು ಜವಾಹರ್ಲಾಲ್ ನೆಹರೂ ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದಲ್ಲಿ ಮಕ್ಕಳಿಗೆ ವಿಜ್ಞಾನ ಆಸಕ್ತಿ ಮೂಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಪುತ್ರ, ಸಂಜಯ್ ರಾವ್ ಕೂಡ ಜವಾಹರ್ಲಾಲ್ ನೆಹರೂ ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪುತ್ರಿ, ಸುಚಿತ್ರಾ ರಾವ್ ಅವರ ಪತಿ, ಕೆ.ಎನ್. ಗಣೇಶ್ ಪುಣೆಯ ವಿಜ್ಞಾನ ಶಿಕ್ಷಣ ಹಾಗೂ ಸಂಶೋಧನಾ ಕೇಂದ್ರದ ನಿರ್ದೇಶಕರು.
==ಸಂಶೋಧನೆ==
ಹಲವಾರು ದ್ವಿಮಿತೀಯ ಕೃತಕ ರಾಸಾಯನಿಕ ವಸ್ತುಗಳನ್ನು ಸಂಯೋಜಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ರಾವ್ ಅತಿವಾಹಕತೆ (ಸೂಪರ್ ಕಂಡಕ್ಟಿವಿಟಿ) ಹಾಗು ನ್ಯಾನೋವಿಜ್ನಾನ ಕ್ಷೇತ್ರದಲ್ಲಿ ಅಪಾರ ಸಂಶೋಧನೆ ನಡೆಸಿದ್ದಾರೆ. ೪೨ಕ್ಕೂ ಹೆಚ್ಚು ವೈಜ್ನಾನಿಕ ಪುಸ್ತಕಗಳು ಹಾಗು ೧೫೦೦ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ರಾವ್ ಬರೆದಿದ್ದಾರೆ. ಇವರ ಜೊತೆ ಕೆಲಸ ಮಾಡಿದ ೧೪೦ಕ್ಕೂ ಹೆಚ್ಚು ಜನ ಪಿ.ಹೆಚ್.ಡಿ. ಪದವಿ ಗಳಿಸಿದ್ದಾರೆ. ಇವರ ಲೇಖನಗಳನ್ನು ಇದುವರೆಗೂ ೪೦ ಸಾವಿರಕ್ಕೂ ಹೆಚ್ಚುಬಾರಿ ಪ್ರಸ್ತಾಪಿಸಲಾಗಿದೆ. ಇವರ ಸಂಶೋಧನಾ ಫಲಿತಾಂಶವನ್ನು ಆಧರಿಸಿ, ಅನೇಕ ರಾಷ್ಟ್ರಗಳು ಹಲವು ಕೈಗಾರಿಕಾ ಉತ್ಪನ್ನಗಳನ್ನು ಪಡೆಯುತ್ತಿವೆ. ರಾವ್ ಅವರು ತಮ್ಮ ಸಂಶೋಧನೆಗೆ ಸ್ವಾಮ್ಯ ಹಕ್ಕುಗಳನ್ನು (ಪೇಟೆಂಟ್)([https://kn.wikipedia.org/wiki/ಮುಕ್ತ_ತಂತ್ರಾಂಶ Open source])ಪಡೆಯದೆ ಮುಕ್ತವಾಗಿಟ್ಟಿದ್ದಾರೆ.<ref>http://www.jncasr.ac.in/cnrrao/</ref>
==ಪ್ರಶಸ್ತಿಗಳು ಹಾಗೂ ಗೌರವಗಳು==
'''ಇವರು ಹಲವು ಪ್ರಶಸ್ತಿ ಹಾಗೂ ಗೌರವಕ್ಕೆ ಪಾತ್ರರಾಗಿದ್ದಾರೆ.'''
*ಭಾರತ ಸರ್ಕಾರವು ೧೬ ನವಂಬರ್ ೨೦೧೩ರಂದು ಇವರಿಗೆ ಭಾರತದ ಅತ್ಯುನ್ನತ ಪ್ರಶಸ್ತಿ [[ಭಾರತ ರತ್ನ]] ಘೋಷಿಸಿತು. ಫೆಬ್ರವರಿ, ೪, ೨೦೧೪ ರಂದು ಇವರಿಗೆ ಹಾಗೂ ಕ್ರಿಕೆಟ್ ಆಟಗಾರ [[ಸಚಿನ್ ತೆಂಡೂಲ್ಕರ್]]ಗೆ ರಾಷ್ಟ್ರಪತಿ ಭವನದಲ್ಲಿ ಪ್ರದಾನಮಾಡಲಾಯಿತು.<ref>http://vijaykarnataka.indiatimes.com/articleshow/29853121.cms</ref>
*[[ಅಮೆರಿಕ ಸಂಯುಕ್ತ ಸಂಸ್ಥಾನ]] ದ ನ್ಯಾಶನಲ್ ಆಕಾಡೆಮಿ ಆಪ್ ಸೈನ್ಸ್ ಹಾಗು ಅಮೆರಿಕನ್ ಆಕಾಡೆಮಿ ಆಪ್ ಆರ್ಟ್ ಅಂಡ್ ಸೈನ್ಸ್ ನ ಸದಸ್ಯರಾಗದ್ದಾರೆ.
*[[ಲಂಡನ್]]ನ ರಾಯಲ್ ಸೊಸೈಟಿಯ ಸದಸ್ಯರಾಗಿದ್ದಾರೆ.
*[[ಫ್ರಾನ್ಸ್]] ಸರಕಾರದ ಅತ್ಯುನ್ನತ ನಾಗರಿಕ ಪುರಸ್ಕಾರ ನೀಡಲಾಗಿದೆ.
*[[ಯುನೆಸ್ಕೊ]], [[ಪ್ಯಾರಿಸ್]]ನಿಂದ ಕೊಡಲಾಗುವ [[ಆಲ್ಬರ್ಟ್ ಐನ್ಸ್ಟನ್]] ಚಿನ್ನದ ಪದಕ ಪಡೆದಿದ್ದಾರೆ.
*[[ಪದ್ಮಶ್ರೀ]] ಹಾಗೂ [[ಪದ್ಮವಿಭೂಷಣ]] ಪ್ರಶಸ್ತಿಗಳು ಇವರಿಗೆ ಸಂದಿದೆ.
*[[ಕರ್ನಾಟಕ ಸರಕಾರ]] [[ಕರ್ನಾಟಕ ರತ್ನ]] ಪ್ರಶಸ್ತಿಯನ್ನಿತ್ತು ಗೌರವಿಸಿದೆ.
*ಇವರಿಗೆ ಈವರೆಗೆ ೩೭ ಗೌರವ ಡಾಕ್ಟರೇಟ್ ನೀಡಲಾಗಿದೆ<ref>ಜವಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸಡ್ ರಿಸರ್ಚ್ ನಲ್ಲಿ ಸಿ ಎನ್ ಆರ್ ರಾವ್ ಗೌರವಗಳ ಪಟ್ಟಿ [http://www.jncasr.ac.in/cnrrao/cnr_honoris.htm] {{Webarchive|url=https://web.archive.org/web/20061206230924/http://www.jncasr.ac.in/cnrrao/cnr_honoris.htm |date=2006-12-06 }}</ref>.
*ಬ್ರಿಟನ್ನಿನ [[ಆಕ್ಸ್ಫರ್ಡ್]] ವಿಶ್ವವಿದ್ಯಾಲಯ [[೨೦೦೭]]ನೇ ಸಾಲಿನ ಗೌರವ ಡಾಕ್ಟರೇಟ್ ನೀಡಿದೆ<ref>{{Cite web |url=http://www.admin.ox.ac.uk/po/news/2006-07/jun/20.shtml |title=ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ವಾರ್ತಾಪುಟ |access-date=2007-06-26 |archive-date=2007-06-30 |archive-url=https://web.archive.org/web/20070630014927/http://www.admin.ox.ac.uk/po/news/2006-07/jun/20.shtml |url-status=dead }}</ref>.
*[[ಜಪಾನ್]] ಸರಕಾರ ನೀಡುವ ಸ್ಪ್ರಿಂಗ್ ಇಂಪೀರಿಯಲ್ ಡೆಕೊರೇಷನ್ ಪ್ರಶಸ್ತಿ, ೨೦೧೫<ref>[http://vijaykarnataka.indiatimes.com/news/india/Japan-honorary-to-C-N-R-Rao-and-T-K-A-Nair/articleshow/47101863.cms ಸಿ.ಎನ್.ಆರ್. ರಾವ್, ಟಿ.ಕೆ.ಎ. ನಾಯರ್ಗೆ ಜಪಾನ್ ಗೌರವ], ವಿಜಯಕರ್ನಾಟಕ, 30ಏಪ್ರಿಲ್ 2015</ref>
* ಜಪಾನ್ ಸರ್ಕಾರದ ‘ಆರ್ಡರ್ ಆಫ್ ದ ರೈಸಿಂಗ್ ಸನ್, ಗೋಲ್ಡ್ ಆಂಡ್ ಸಿಲ್ವರ್ ಸ್ಟಾರ್’ ಪದಕ<ref>[http://vijayavani.net/kannada_news_show.aspx?NEWS_MASTER_ID=6066 ಪ್ರೊ.ಸಿಎನ್ಆರ್ ರಾವ್ ಈಗ ಜಪಾನ್ನ ‘ರೈಸಿಂಗ್ ಸನ್’]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}, ವಿಜಯವಾಣಿ, ೦೨ಮೇ೨೦೧೫</ref>
* ಗೀತಂ ವಿಶ್ವವಿದ್ಯಾಲಯ ನೀಡುವ ‘ಗೀತಂ ಸಂಸ್ಥಾಪನಾ ಪ್ರಶಸ್ತಿ’ಗೆ ಡಾ.ಸಿ.ಎನ್.ಆರ್. ರಾವ್ ಆಯ್ಕೆಯಾಗಿದ್ದಾರೆ.
* ಅಮೆರಿಕಾದ ಮೇಟಿರಿಯಲ ರಿಸಚ್౯ ಸೊಸೈಟಿ ನಿಡುವ ವಾನ ಹಿಪ್ಪನ ಪ್ರಶಸ್ತಿಯನ್ನು ದಿನಾಂಕ 24-09-2017 ರಂದು ಘೊಷಿಸಿದೆ<ref>https://www.thefamouspeople.com/profiles/c-n-r-rao-7427.php</ref><ref>https://www.yogems.com/yopedia/c-n-r-rao-an-eminent-indian-chemist-whose-success-rocket-was-ignited-by-his-parents/amp/{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref>
* [https://www.prajavani.net/karnataka-news/bharat-ratna-professor-rao-receives-the-eni-international-award-for-research-in-energy-frontiers-833925.html ಭಾರತರತ್ನ ಸಿ.ಎನ್.ಆರ್.ರಾವ್ ಅವರು ಅಂತರರಾಷ್ಟೀಯ'ಇನಿ'(ENI) ಪ್ರಶಸ್ತಿಗೆ ಭಾಜನರಾಗಿದ್ದಾರೆ.ಪ್ರಜಾವಾಣಿ,೨೮, ಮೇ,೨೦೨೧]
== ಪುಸ್ತಕಗಳು: ==
ಅವರು ಅಮೇರಿಕಾಗೆ ಸ್ಥಳಾಂತರಗೊಂಡ ನಂತರ ಪ್ರಕಟಿಸಿದ್ದ ಪುಸ್ತಕಗಳು ಜೆ ಕ್ಲೆಫ್ಫೆ ಜೊತೆ- ವ್ಯತ್ಯಾಸದ ಭಾಗಗಳು ಮತ್ತು ಅದರ ಅನ್ವಯಗಳ ಅಂದಾಜು (೧೯೮೮), ಅಂಕಿಅಂಶ ಮತ್ತು ಸತ್ಯ (೧೯೮೯), ಡಿ ಎನ್ ಶಾನಭಾಗ್ ಜೊತೆ- ಅನ್ವಯಗಳೊಂದಿಗೆ ಸಂಭವನೀಯ ಮಾದರಿಗಳು, ಚೊಕೆಟ್-ಡಿನೈ ರೀತಿಯ ಕ್ರಿಯಾತ್ಮಕ ಸಮೀಕರಣಗಳು ಮತ್ತು ಅದರ ಅನ್ವಯಗಳು (೧೯೯೪), ಎಚ್ ಟೊಟೆಂಬರ್ಗ್ ಜೊತೆ- ಲೀನಿಯರ್ ಮಾದರಿಗಳು, ಕನಿಷ್ಠ ಚೌಕಗಳು ಮತ್ತು ಪರ್ಯಾಯ (೧೯೯೫) ಮತ್ತು ಎಂ ಬಿ ರಾವ್ ಜೊತೆ- ಸಂಖ್ಯಾಶಾಸ್ತ್ರ ಮತ್ತು ಅರ್ಥಶಾಸ್ತ್ರದಲ್ಲಿ ಮ್ಯಾಟ್ರಿಕ್ಸ್ ಬೀಜಗಣಿತದ ಅನ್ವಯಗಳು (೧೯೯೮).
== ಪ್ರಾರಂಭಿಸಿದ ಸಂಸ್ಥೆಗಳು: ==
ಸಿಆರ್ ರಾವ್ ಸಂಖ್ಯಾಶಾಸ್ತ್ರ ಮತ್ತು ಕಂಪ್ಯೂಟರ್ ಸೈನ್ಸ್ ಆಧುನಿಕನ ಸಂಸ್ಥೆಯು (ಎಐಎಮ್ಎಸ್ಸಿಎಸ್<ref>http://www.crraoaimscs.org/</ref> ಎಂದು ಸಹ ಕರೆಯಲಾಗುತ್ತದೆ) ಗಣಿತ, ಕಂಪ್ಯೂಟರ್ ವಿಜ್ಞಾನ ಮತ್ತು ಗಣಿತ ಅಂಕಿಯ ಸಂಶೋಧನೆ ಮಾಡುವ ಒಂದು ಪ್ರಮುಖ ಸಂಸ್ಥೆಯಾಗಿ ೨೦೦೭ ರಲ್ಲಿ ಸ್ಥಾಪಿಸಲಾಯಿತು. ಅವರ ಸಲಹೆಯಿಂದ ಕಟ್ಟಲಾಗಿದ್ದರಿಂದ ಸಿಆರ್ ರಾವ್ರವರ ಹೆಸರಿಡಲಾಯಿತು. ಇದು ರಾಜ್ಯ ಸರ್ಕಾರ ಮತ್ತು ವೈಯಕ್ತಿಕ ದಾನಿಗಳಿಂದ ಒಂದು ಕೋಟಿ ರೂಪಾಯಿಗಳ ಅನುದಾನವನ್ನು ಪಡೆದಿದೆ.
==ಹೆಚ್ಚಿನ ವಿವರಕ್ಕೆ==
*[https://www.prajavani.net/technology/science/cnr-rao-maneyagaladalli-550969.html 67 ವರ್ಷದಿಂದ ಸಂಶೋಧನೆ, ವಯಸ್ಸು ಮನಸ್ಸಿನಲ್ಲಿದೆ: ಸಿ.ಎನ್.ಆರ್.ರಾವ್ ; 23 ಜೂನ್ 2018,]
==ಉಲ್ಲೇಖಗಳು==
<references/>
==ಹೊರಗಿನ ಕೊಂಡಿಗಳು==
{{commons category|C.N.R.Rao}}
* [http://www.jncasr.ac.in/cnrrao/ ಜವಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸಡ್ ರಿಸರ್ಚ್ ಪುಟ]
* [http://www.prajavani.net/columns/%E0%B2%B6%E0%B2%A4%E0%B2%95%E0%B2%97%E0%B2%B3-%E0%B2%B8%E0%B2%B0%E0%B2%A6%E0%B2%BE%E0%B2%B0-%E0%B2%88-%E0%B2%97%E0%B3%81%E0%B2%B0%E0%B3%81%E0%B2%AA%E0%B2%BF%E0%B2%A4%E0%B2%BE%E0%B2%AE%E0%B2%B9-%E0%B2%95%E0%B3%82%E0%B2%A1 ಪ್ರಜಾವಾಣಿಯಲ್ಲಿ ನಾಗೇಶ ಹೆಗಡೆಯವರ ಲೇಖನ]
==ಇವನ್ನೂ ನೋಡಿ==
* [[ರಸಾಯನಶಾಸ್ತ್ರ]]
* [[ಭಾರತದ ವಿಜ್ಞಾನಿಗಳು]]
[[ವರ್ಗ:ಭಾರತದ ವಿಜ್ಞಾನಿಗಳು]]
[[ವರ್ಗ:ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತರು]]
[[ವರ್ಗ:ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು]]
[[ವರ್ಗ:ಭಾರತ ರತ್ನ ಪುರಸ್ಕೃತರು]]
[[ವರ್ಗ:ಕರ್ನಾಟಕದ ವಿಜ್ಞಾನಿಗಳು]]
[[ವರ್ಗ:ಬೆಂಗಳೂರಿನವರು]]
esxetyuv2u4aovqq3ch3zek31uu4mah
ಎಲ್ಲಿಂದಲೋ ಬಂದವರು (ಚಲನಚಿತ್ರ)
0
6810
1254321
1201890
2024-11-10T05:47:30Z
2401:4900:4BBC:B9A:1:0:2FBA:CE48
Changlu
1254321
wikitext
text/x-wiki
{{Infobox ಚಲನಚಿತ್ರ
|ಚಿತ್ರದ ಹೆಸರು = ಎಲ್ಲಿಂದಲೋ ಬಂದವರು
|ಬಿಡುಗಡೆಯಾದ ವರ್ಷ = [[:ವರ್ಗ:ವರ್ಷ-೧೯೮೦ ಕನ್ನಡಚಿತ್ರಗಳು|೧೯೮೦]]
|ಚಿತ್ರ ನಿರ್ಮಾಣ ಸಂಸ್ಥೆ = ನವಶಕ್ತಿ ಫಿಲಂಸ್
|ನಾಯಕ(ರು) = [[ಲೋಕೇಶ್]]
|ನಾಯಕಿ(ಯರು) = [[ಮೀನ]]
|ಪೋಷಕ ನಟರು = [[ವಿಮಲನಾಯ್ಡು]], [[ಸುರೇಶ್ ಹೆಬ್ಳೀಕರ್]]
|ಸಂಗೀತ ನಿರ್ದೇಶನ = [[ವಿಜಯಭಾಸ್ಕರ್]]
|ಕಥೆ =
|ಚಿತ್ರಕಥೆ = [[ಪಿ.ಲಂಕೇಶ್]]
|ಸಂಭಾಷಣೆ = [[ಪಿ.ಲಂಕೇಶ್]]
|ಚಿತ್ರಗೀತೆ ರಚನೆ = [[ಪಿ.ಲಂಕೇಶ್]]
|ಹಿನ್ನೆಲೆ ಗಾಯನ = [[ಎಸ್.ಪಿ.ಬಾಲಸುಬ್ರಹ್ಮಣ್ಯಂ]]
|ಛಾಯಾಗ್ರಹಣ = ಎಸ್.ಆರ್.ಭಟ್
|ನೃತ್ಯ =
|ಸಾಹಸ =
|ಸಂಕಲನ =
|ನಿರ್ದೇಶನ = [[ಪಿ.ಲಂಕೇಶ್]]
|ನಿರ್ಮಾಪಕರು = [[ನವಶಕ್ತಿ]]
|ಬಿಡುಗಡೆ ದಿನಾಂಕ =
|ಪ್ರಶಸ್ತಿ ಪುರಸ್ಕಾರಗಳು =
|ಇತರೆ ಮಾಹಿತಿ =
}}
'''''ಎಲ್ಲಿಂದಲೋ ಬಂದವರು''''' [[:en:Kannada films of 1980|೧೯೮೦]] ರ [[:en:Cinema of India|ಭಾರತೀಯ]] [[:en:Kannada language|ಕನ್ನಡ]] ಚಲನಚಿತ್ರವಾಗಿದ್ದು, ಪಿ. ಲಂಕೇಶರಿಂದ ನಿರ್ದೇಶನ ಹಾಗೂ ಎಮ್. ವಿ. ಚಂದ್ರೇಗೌಡರಿಂದ ನಿರ್ಮಾಣಗೊಂಡಿದೆ. ವಿಮಲಾ ನಾಯ್ಡು, [[:en:Suresh Heblikar|ಸುರೇಶ್ ಹೆಬ್ಳಿಕರ್]], [[:en:Lokesh|ಲೋಕೇಶ್]] ಹಾಗೂ ಮೀನಾ ಕುಟ್ಟಪ್ಪ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದು, ಚಿತ್ರಕ್ಕೆ [[:en:Vijaya Bhaskar|ವಿಜಯ ಭಾಸ್ಕರ]]ರ ಸಂಗೀತವಿದೆ.
=== ಪಾತ್ರ ವರ್ಗ ===
* ವಿಮಲಾ ನಾಯ್ಡು
* [[:en:Suresh Heblikar|ಸುರೇಶ್ ಹೆಬ್ಳಿಕರ್]]
* [[:en:Lokesh|ಲೋಕೇಶ್]]
* ಮೀನಾ ಕುಟ್ಟಪ್ಪ
* ಮಾಲ
* ನಿಂದುವಳ್ಳಿ ಅನಂತಮೂರ್ತಿ
* ಎಚ್. ಎಮ್. ಚೆನ್ನಯ್ಯ
* ಸುಧೀಂದ್ರ
* ಗುರುರಾಜ ರಾವ್
* ದೇಜಮ್ಮ
* ಎ. ಕಮಲ
* ಮಾಸ್ಟರ್ ಮಹದೇವ
* ಬೇಬಿ ಚಂದ್ರಕಲಾ
* ದುಗ್ಗಪ್ಪ
* ಎಚ್. ಕೆ. ರಮಾನಾಥ್
* ನಂದೀಶ್ವರ್
* ನರಸಿಂಹ
=== ಹಾಡುಗಳು ===
ಚಿತ್ರಕ್ಕಾಗಿ [[:en:Vijaya Bhaskar|ವಿಜಯ ಭಾಸ್ಕರ]]ರವರು ಸಂಗೀತ ಸಂಯೋಜಿಸಿದ್ದಾರೆ.
{| class="wikitable sortable "
|+
!ಕ್ರ. ಸಂ.
!ಹಾಡು
!ಹಾಡಿದವರು
!ಸಾಹಿತ್ಯ
!ಅವಧಿ (ನಿ. ಕ್ಷ.)
|-
|೧
|ಎಲ್ಲಿದ್ದೇ ಇಲ್ಲೀತನಕ
|Yak banhe illivaregu
|[[:en:P. Lankesh|ಪಿ. ಲಂಕೇಶ್]]
|೦೨:೪೭
|-
|೨
|ಕೆಂಪಾದವೋ ಎಲ್ಲಾ ಕೆಂಪಾದವೋ
|Ramanjinappa
|[[:en:P. Lankesh|ಪಿ. ಲಂಕೇಶ್]]
|೦೧:೩೫
|-
|೩
|ಕರಿಯೌನ ಗುಡೀತಾವ
|[[:en:S. P. Balasubrahmanyam|Changlu]]
|
|
|}
[[ವರ್ಗ:ವರ್ಷ-೧೯೮೦ ಕನ್ನಡಚಿತ್ರಗಳು]]
abtdht0fqb0wj37vye2o18qo2bxxgkz
1254322
1254321
2024-11-10T05:56:09Z
2401:4900:4BBC:B9A:1:0:30AE:2E8C
I💖U soujanya
1254322
wikitext
text/x-wiki
{{Infobox ಚಲನಚಿತ್ರ
|ಚಿತ್ರದ ಹೆಸರು = ಎಲ್ಲಿಂದಲೋ ಬಂದವರು
|ಬಿಡುಗಡೆಯಾದ ವರ್ಷ = [[:ವರ್ಗ:ವರ್ಷ-೧೯೮೦ ಕನ್ನಡಚಿತ್ರಗಳು|೧೯೮೦]]
|ಚಿತ್ರ ನಿರ್ಮಾಣ ಸಂಸ್ಥೆ = ನವಶಕ್ತಿ ಫಿಲಂಸ್
|ನಾಯಕ(ರು) = [[ಲೋಕೇಶ್]]
|ನಾಯಕಿ(ಯರು) = [[ಮೀನ]]
|ಪೋಷಕ ನಟರು = [[ವಿಮಲನಾಯ್ಡು]], [[ಸುರೇಶ್ ಹೆಬ್ಳೀಕರ್]]
|ಸಂಗೀತ ನಿರ್ದೇಶನ = [[ವಿಜಯಭಾಸ್ಕರ್]]
|ಕಥೆ =
|ಚಿತ್ರಕಥೆ = [[ಪಿ.ಲಂಕೇಶ್]]
|ಸಂಭಾಷಣೆ = [[ಪಿ.ಲಂಕೇಶ್]]
|ಚಿತ್ರಗೀತೆ ರಚನೆ = [[ಪಿ.ಲಂಕೇಶ್]]
|ಹಿನ್ನೆಲೆ ಗಾಯನ = [[ಎಸ್.ಪಿ.ಬಾಲಸುಬ್ರಹ್ಮಣ್ಯಂ]]
|ಛಾಯಾಗ್ರಹಣ = ಎಸ್.ಆರ್.ಭಟ್
|ನೃತ್ಯ =
|ಸಾಹಸ =
|ಸಂಕಲನ =
|ನಿರ್ದೇಶನ = [[ಪಿ.ಲಂಕೇಶ್]]
|ನಿರ್ಮಾಪಕರು = [[ನವಶಕ್ತಿ]]
|ಬಿಡುಗಡೆ ದಿನಾಂಕ =
|ಪ್ರಶಸ್ತಿ ಪುರಸ್ಕಾರಗಳು =
|ಇತರೆ ಮಾಹಿತಿ =
}}
'''''ಎಲ್ಲಿಂದಲೋ ಬಂದವರು''''' [[:en:Kannada films of 1980|೧೯೮೦]] ರ [[:en:Cinema of India|ಭಾರತೀಯ]] [[:en:Kannada language|ಕನ್ನಡ]] ಚಲನಚಿತ್ರವಾಗಿದ್ದು, ಪಿ. ಲಂಕೇಶರಿಂದ ನಿರ್ದೇಶನ ಹಾಗೂ ಎಮ್. ವಿ. ಚಂದ್ರೇಗೌಡರಿಂದ ನಿರ್ಮಾಣಗೊಂಡಿದೆ. ವಿಮಲಾ ನಾಯ್ಡು, [[:en:Suresh Heblikar|ಸುರೇಶ್ ಹೆಬ್ಳಿಕರ್]], [[:en:Lokesh|ಲೋಕೇಶ್]] ಹಾಗೂ ಮೀನಾ ಕುಟ್ಟಪ್ಪ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದು, ಚಿತ್ರಕ್ಕೆ [[:en:Vijaya Bhaskar|ವಿಜಯ ಭಾಸ್ಕರ]]ರ ಸಂಗೀತವಿದೆ.
=== ಪಾತ್ರ ವರ್ಗ ===
* ವಿಮಲಾ ನಾಯ್ಡು
* [[:en:Suresh Heblikar|ಸುರೇಶ್ ಹೆಬ್ಳಿಕರ್]]
* [[:en:Lokesh|ಲೋಕೇಶ್]]
* ಮೀನಾ ಕುಟ್ಟಪ್ಪ
* ಮಾಲ
* ನಿಂದುವಳ್ಳಿ ಅನಂತಮೂರ್ತಿ
* ಎಚ್. ಎಮ್. ಚೆನ್ನಯ್ಯ
* ಸುಧೀಂದ್ರ
* ಗುರುರಾಜ ರಾವ್
* ದೇಜಮ್ಮ
* ಎ. ಕಮಲ
* ಮಾಸ್ಟರ್ ಮಹದೇವ
* ಬೇಬಿ ಚಂದ್ರಕಲಾ
* ದುಗ್ಗಪ್ಪ
* ಎಚ್. ಕೆ. ರಮಾನಾಥ್
* ನಂದೀಶ್ವರ್
* ನರಸಿಂಹ
{| class="wikitable sortable "
|+
!
!
!
!
!
|-
|I
|💓
|U
|
|
|-
|S
|O
|u
|j
|A
|-
|N
|Y
|A
|🥰
|💖
|}
[[ವರ್ಗ:ವರ್ಷ-೧೯೮೦ ಕನ್ನಡಚಿತ್ರಗಳು]]
nasmfipayrxb70j3hdcxmklhjjm6k3x
1254323
1254322
2024-11-10T05:56:42Z
OrangKalideres
88942
Undid edits by [[Special:Contribs/2401:4900:4BBC:B9A:1:0:30AE:2E8C|2401:4900:4BBC:B9A:1:0:30AE:2E8C]] ([[User talk:2401:4900:4BBC:B9A:1:0:30AE:2E8C|talk]]) to last version by 2401:4900:4BBC:B9A:1:0:2FBA:CE48: reverting vandalism
1254323
wikitext
text/x-wiki
{{Infobox ಚಲನಚಿತ್ರ
|ಚಿತ್ರದ ಹೆಸರು = ಎಲ್ಲಿಂದಲೋ ಬಂದವರು
|ಬಿಡುಗಡೆಯಾದ ವರ್ಷ = [[:ವರ್ಗ:ವರ್ಷ-೧೯೮೦ ಕನ್ನಡಚಿತ್ರಗಳು|೧೯೮೦]]
|ಚಿತ್ರ ನಿರ್ಮಾಣ ಸಂಸ್ಥೆ = ನವಶಕ್ತಿ ಫಿಲಂಸ್
|ನಾಯಕ(ರು) = [[ಲೋಕೇಶ್]]
|ನಾಯಕಿ(ಯರು) = [[ಮೀನ]]
|ಪೋಷಕ ನಟರು = [[ವಿಮಲನಾಯ್ಡು]], [[ಸುರೇಶ್ ಹೆಬ್ಳೀಕರ್]]
|ಸಂಗೀತ ನಿರ್ದೇಶನ = [[ವಿಜಯಭಾಸ್ಕರ್]]
|ಕಥೆ =
|ಚಿತ್ರಕಥೆ = [[ಪಿ.ಲಂಕೇಶ್]]
|ಸಂಭಾಷಣೆ = [[ಪಿ.ಲಂಕೇಶ್]]
|ಚಿತ್ರಗೀತೆ ರಚನೆ = [[ಪಿ.ಲಂಕೇಶ್]]
|ಹಿನ್ನೆಲೆ ಗಾಯನ = [[ಎಸ್.ಪಿ.ಬಾಲಸುಬ್ರಹ್ಮಣ್ಯಂ]]
|ಛಾಯಾಗ್ರಹಣ = ಎಸ್.ಆರ್.ಭಟ್
|ನೃತ್ಯ =
|ಸಾಹಸ =
|ಸಂಕಲನ =
|ನಿರ್ದೇಶನ = [[ಪಿ.ಲಂಕೇಶ್]]
|ನಿರ್ಮಾಪಕರು = [[ನವಶಕ್ತಿ]]
|ಬಿಡುಗಡೆ ದಿನಾಂಕ =
|ಪ್ರಶಸ್ತಿ ಪುರಸ್ಕಾರಗಳು =
|ಇತರೆ ಮಾಹಿತಿ =
}}
'''''ಎಲ್ಲಿಂದಲೋ ಬಂದವರು''''' [[:en:Kannada films of 1980|೧೯೮೦]] ರ [[:en:Cinema of India|ಭಾರತೀಯ]] [[:en:Kannada language|ಕನ್ನಡ]] ಚಲನಚಿತ್ರವಾಗಿದ್ದು, ಪಿ. ಲಂಕೇಶರಿಂದ ನಿರ್ದೇಶನ ಹಾಗೂ ಎಮ್. ವಿ. ಚಂದ್ರೇಗೌಡರಿಂದ ನಿರ್ಮಾಣಗೊಂಡಿದೆ. ವಿಮಲಾ ನಾಯ್ಡು, [[:en:Suresh Heblikar|ಸುರೇಶ್ ಹೆಬ್ಳಿಕರ್]], [[:en:Lokesh|ಲೋಕೇಶ್]] ಹಾಗೂ ಮೀನಾ ಕುಟ್ಟಪ್ಪ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದು, ಚಿತ್ರಕ್ಕೆ [[:en:Vijaya Bhaskar|ವಿಜಯ ಭಾಸ್ಕರ]]ರ ಸಂಗೀತವಿದೆ.
=== ಪಾತ್ರ ವರ್ಗ ===
* ವಿಮಲಾ ನಾಯ್ಡು
* [[:en:Suresh Heblikar|ಸುರೇಶ್ ಹೆಬ್ಳಿಕರ್]]
* [[:en:Lokesh|ಲೋಕೇಶ್]]
* ಮೀನಾ ಕುಟ್ಟಪ್ಪ
* ಮಾಲ
* ನಿಂದುವಳ್ಳಿ ಅನಂತಮೂರ್ತಿ
* ಎಚ್. ಎಮ್. ಚೆನ್ನಯ್ಯ
* ಸುಧೀಂದ್ರ
* ಗುರುರಾಜ ರಾವ್
* ದೇಜಮ್ಮ
* ಎ. ಕಮಲ
* ಮಾಸ್ಟರ್ ಮಹದೇವ
* ಬೇಬಿ ಚಂದ್ರಕಲಾ
* ದುಗ್ಗಪ್ಪ
* ಎಚ್. ಕೆ. ರಮಾನಾಥ್
* ನಂದೀಶ್ವರ್
* ನರಸಿಂಹ
=== ಹಾಡುಗಳು ===
ಚಿತ್ರಕ್ಕಾಗಿ [[:en:Vijaya Bhaskar|ವಿಜಯ ಭಾಸ್ಕರ]]ರವರು ಸಂಗೀತ ಸಂಯೋಜಿಸಿದ್ದಾರೆ.
{| class="wikitable sortable "
|+
!ಕ್ರ. ಸಂ.
!ಹಾಡು
!ಹಾಡಿದವರು
!ಸಾಹಿತ್ಯ
!ಅವಧಿ (ನಿ. ಕ್ಷ.)
|-
|೧
|ಎಲ್ಲಿದ್ದೇ ಇಲ್ಲೀತನಕ
|Yak banhe illivaregu
|[[:en:P. Lankesh|ಪಿ. ಲಂಕೇಶ್]]
|೦೨:೪೭
|-
|೨
|ಕೆಂಪಾದವೋ ಎಲ್ಲಾ ಕೆಂಪಾದವೋ
|Ramanjinappa
|[[:en:P. Lankesh|ಪಿ. ಲಂಕೇಶ್]]
|೦೧:೩೫
|-
|೩
|ಕರಿಯೌನ ಗುಡೀತಾವ
|[[:en:S. P. Balasubrahmanyam|Changlu]]
|
|
|}
[[ವರ್ಗ:ವರ್ಷ-೧೯೮೦ ಕನ್ನಡಚಿತ್ರಗಳು]]
abtdht0fqb0wj37vye2o18qo2bxxgkz
1254333
1254323
2024-11-10T06:41:32Z
~aanzx
72368
Restored revision 1201890 by [[Special:Contributions/Gangaasoonu|Gangaasoonu]] ([[User talk:Gangaasoonu|talk]])(TwinkleGlobal)
1254333
wikitext
text/x-wiki
{{Infobox ಚಲನಚಿತ್ರ
|ಚಿತ್ರದ ಹೆಸರು = ಎಲ್ಲಿಂದಲೋ ಬಂದವರು
|ಬಿಡುಗಡೆಯಾದ ವರ್ಷ = [[:ವರ್ಗ:ವರ್ಷ-೧೯೮೦ ಕನ್ನಡಚಿತ್ರಗಳು|೧೯೮೦]]
|ಚಿತ್ರ ನಿರ್ಮಾಣ ಸಂಸ್ಥೆ = ನವಶಕ್ತಿ ಫಿಲಂಸ್
|ನಾಯಕ(ರು) = [[ಲೋಕೇಶ್]]
|ನಾಯಕಿ(ಯರು) = [[ಮೀನ]]
|ಪೋಷಕ ನಟರು = [[ವಿಮಲನಾಯ್ಡು]], [[ಸುರೇಶ್ ಹೆಬ್ಳೀಕರ್]]
|ಸಂಗೀತ ನಿರ್ದೇಶನ = [[ವಿಜಯಭಾಸ್ಕರ್]]
|ಕಥೆ =
|ಚಿತ್ರಕಥೆ = [[ಪಿ.ಲಂಕೇಶ್]]
|ಸಂಭಾಷಣೆ = [[ಪಿ.ಲಂಕೇಶ್]]
|ಚಿತ್ರಗೀತೆ ರಚನೆ = [[ಪಿ.ಲಂಕೇಶ್]]
|ಹಿನ್ನೆಲೆ ಗಾಯನ = [[ಎಸ್.ಪಿ.ಬಾಲಸುಬ್ರಹ್ಮಣ್ಯಂ]]
|ಛಾಯಾಗ್ರಹಣ = ಎಸ್.ಆರ್.ಭಟ್
|ನೃತ್ಯ =
|ಸಾಹಸ =
|ಸಂಕಲನ =
|ನಿರ್ದೇಶನ = [[ಪಿ.ಲಂಕೇಶ್]]
|ನಿರ್ಮಾಪಕರು = [[ನವಶಕ್ತಿ]]
|ಬಿಡುಗಡೆ ದಿನಾಂಕ =
|ಪ್ರಶಸ್ತಿ ಪುರಸ್ಕಾರಗಳು =
|ಇತರೆ ಮಾಹಿತಿ =
}}
'''''ಎಲ್ಲಿಂದಲೋ ಬಂದವರು''''' [[:en:Kannada films of 1980|೧೯೮೦]] ರ [[:en:Cinema of India|ಭಾರತೀಯ]] [[:en:Kannada language|ಕನ್ನಡ]] ಚಲನಚಿತ್ರವಾಗಿದ್ದು, ಪಿ. ಲಂಕೇಶರಿಂದ ನಿರ್ದೇಶನ ಹಾಗೂ ಎಮ್. ವಿ. ಚಂದ್ರೇಗೌಡರಿಂದ ನಿರ್ಮಾಣಗೊಂಡಿದೆ. ವಿಮಲಾ ನಾಯ್ಡು, [[:en:Suresh Heblikar|ಸುರೇಶ್ ಹೆಬ್ಳಿಕರ್]], [[:en:Lokesh|ಲೋಕೇಶ್]] ಹಾಗೂ ಮೀನಾ ಕುಟ್ಟಪ್ಪ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದು, ಚಿತ್ರಕ್ಕೆ [[:en:Vijaya Bhaskar|ವಿಜಯ ಭಾಸ್ಕರ]]ರ ಸಂಗೀತವಿದೆ.
=== ಪಾತ್ರ ವರ್ಗ ===
* ವಿಮಲಾ ನಾಯ್ಡು
* [[:en:Suresh Heblikar|ಸುರೇಶ್ ಹೆಬ್ಳಿಕರ್]]
* [[:en:Lokesh|ಲೋಕೇಶ್]]
* ಮೀನಾ ಕುಟ್ಟಪ್ಪ
* ಮಾಲ
* ನಿಂದುವಳ್ಳಿ ಅನಂತಮೂರ್ತಿ
* ಎಚ್. ಎಮ್. ಚೆನ್ನಯ್ಯ
* ಸುಧೀಂದ್ರ
* ಗುರುರಾಜ ರಾವ್
* ದೇಜಮ್ಮ
* ಎ. ಕಮಲ
* ಮಾಸ್ಟರ್ ಮಹದೇವ
* ಬೇಬಿ ಚಂದ್ರಕಲಾ
* ದುಗ್ಗಪ್ಪ
* ಎಚ್. ಕೆ. ರಮಾನಾಥ್
* ನಂದೀಶ್ವರ್
* ನರಸಿಂಹ
=== ಹಾಡುಗಳು ===
ಚಿತ್ರಕ್ಕಾಗಿ [[:en:Vijaya Bhaskar|ವಿಜಯ ಭಾಸ್ಕರ]]ರವರು ಸಂಗೀತ ಸಂಯೋಜಿಸಿದ್ದಾರೆ.
{| class="wikitable sortable "
|+
!ಕ್ರ. ಸಂ.
!ಹಾಡು
!ಹಾಡಿದವರು
!ಸಾಹಿತ್ಯ
!ಅವಧಿ (ನಿ. ಕ್ಷ.)
|-
|೧
|ಎಲ್ಲಿದ್ದೇ ಇಲ್ಲೀತನಕ
|[[:en:S. P. Balasubrahmanyam|ಎಸ್. ಪಿ. ಬಾಲಸುಬ್ರಹ್ಮಣ್ಯಮ್]]
|[[:en:P. Lankesh|ಪಿ. ಲಂಕೇಶ್]]
|೦೨:೪೭
|-
|೨
|ಕೆಂಪಾದವೋ ಎಲ್ಲಾ ಕೆಂಪಾದವೋ
|[[:en:S. P. Balasubrahmanyam|ಎಸ್. ಪಿ. ಬಾಲಸುಬ್ರಹ್ಮಣ್ಯಮ್]]
|[[:en:P. Lankesh|ಪಿ. ಲಂಕೇಶ್]]
|೦೧:೩೫
|-
|೩
|ಕರಿಯೌನ ಗುಡೀತಾವ
|[[:en:S. P. Balasubrahmanyam|ಎಸ್. ಪಿ. ಬಾಲಸುಬ್ರಹ್ಮಣ್ಯಮ್]]
|
|
|}
[[ವರ್ಗ:ವರ್ಷ-೧೯೮೦ ಕನ್ನಡಚಿತ್ರಗಳು]]
pqwo7ejscy7th65ps9xfc4m0z0kijyc
1254335
1254333
2024-11-10T06:48:04Z
Pavanaja
5
1254335
wikitext
text/x-wiki
{{ಉಲ್ಲೇಖ}}
{{Infobox ಚಲನಚಿತ್ರ
|ಚಿತ್ರದ ಹೆಸರು = ಎಲ್ಲಿಂದಲೋ ಬಂದವರು
|ಬಿಡುಗಡೆಯಾದ ವರ್ಷ = [[:ವರ್ಗ:ವರ್ಷ-೧೯೮೦ ಕನ್ನಡಚಿತ್ರಗಳು|೧೯೮೦]]
|ಚಿತ್ರ ನಿರ್ಮಾಣ ಸಂಸ್ಥೆ = ನವಶಕ್ತಿ ಫಿಲಂಸ್
|ನಾಯಕ(ರು) = [[ಲೋಕೇಶ್]]
|ನಾಯಕಿ(ಯರು) = [[ಮೀನ]]
|ಪೋಷಕ ನಟರು = [[ವಿಮಲನಾಯ್ಡು]], [[ಸುರೇಶ್ ಹೆಬ್ಳೀಕರ್]]
|ಸಂಗೀತ ನಿರ್ದೇಶನ = [[ವಿಜಯಭಾಸ್ಕರ್]]
|ಕಥೆ =
|ಚಿತ್ರಕಥೆ = [[ಪಿ.ಲಂಕೇಶ್]]
|ಸಂಭಾಷಣೆ = [[ಪಿ.ಲಂಕೇಶ್]]
|ಚಿತ್ರಗೀತೆ ರಚನೆ = [[ಪಿ.ಲಂಕೇಶ್]]
|ಹಿನ್ನೆಲೆ ಗಾಯನ = [[ಎಸ್.ಪಿ.ಬಾಲಸುಬ್ರಹ್ಮಣ್ಯಂ]]
|ಛಾಯಾಗ್ರಹಣ = ಎಸ್.ಆರ್.ಭಟ್
|ನೃತ್ಯ =
|ಸಾಹಸ =
|ಸಂಕಲನ =
|ನಿರ್ದೇಶನ = [[ಪಿ.ಲಂಕೇಶ್]]
|ನಿರ್ಮಾಪಕರು = [[ನವಶಕ್ತಿ]]
|ಬಿಡುಗಡೆ ದಿನಾಂಕ =
|ಪ್ರಶಸ್ತಿ ಪುರಸ್ಕಾರಗಳು =
|ಇತರೆ ಮಾಹಿತಿ =
}}
'''''ಎಲ್ಲಿಂದಲೋ ಬಂದವರು''''' [[:en:Kannada films of 1980|೧೯೮೦]] ರ [[:en:Cinema of India|ಭಾರತೀಯ]] [[:en:Kannada language|ಕನ್ನಡ]] ಚಲನಚಿತ್ರವಾಗಿದ್ದು, ಪಿ. ಲಂಕೇಶರಿಂದ ನಿರ್ದೇಶನ ಹಾಗೂ ಎಮ್. ವಿ. ಚಂದ್ರೇಗೌಡರಿಂದ ನಿರ್ಮಾಣಗೊಂಡಿದೆ. ವಿಮಲಾ ನಾಯ್ಡು, [[:en:Suresh Heblikar|ಸುರೇಶ್ ಹೆಬ್ಳಿಕರ್]], [[:en:Lokesh|ಲೋಕೇಶ್]] ಹಾಗೂ ಮೀನಾ ಕುಟ್ಟಪ್ಪ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದು, ಚಿತ್ರಕ್ಕೆ [[:en:Vijaya Bhaskar|ವಿಜಯ ಭಾಸ್ಕರ]]ರ ಸಂಗೀತವಿದೆ.
=== ಪಾತ್ರ ವರ್ಗ ===
* ವಿಮಲಾ ನಾಯ್ಡು
* [[:en:Suresh Heblikar|ಸುರೇಶ್ ಹೆಬ್ಳಿಕರ್]]
* [[:en:Lokesh|ಲೋಕೇಶ್]]
* ಮೀನಾ ಕುಟ್ಟಪ್ಪ
* ಮಾಲ
* ನಿಂದುವಳ್ಳಿ ಅನಂತಮೂರ್ತಿ
* ಎಚ್. ಎಮ್. ಚೆನ್ನಯ್ಯ
* ಸುಧೀಂದ್ರ
* ಗುರುರಾಜ ರಾವ್
* ದೇಜಮ್ಮ
* ಎ. ಕಮಲ
* ಮಾಸ್ಟರ್ ಮಹದೇವ
* ಬೇಬಿ ಚಂದ್ರಕಲಾ
* ದುಗ್ಗಪ್ಪ
* ಎಚ್. ಕೆ. ರಮಾನಾಥ್
* ನಂದೀಶ್ವರ್
* ನರಸಿಂಹ
=== ಹಾಡುಗಳು ===
ಚಿತ್ರಕ್ಕಾಗಿ [[:en:Vijaya Bhaskar|ವಿಜಯ ಭಾಸ್ಕರ]]ರವರು ಸಂಗೀತ ಸಂಯೋಜಿಸಿದ್ದಾರೆ.
{| class="wikitable sortable "
|+
!ಕ್ರ. ಸಂ.
!ಹಾಡು
!ಹಾಡಿದವರು
!ಸಾಹಿತ್ಯ
!ಅವಧಿ (ನಿ. ಕ್ಷ.)
|-
|೧
|ಎಲ್ಲಿದ್ದೇ ಇಲ್ಲೀತನಕ
|[[:en:S. P. Balasubrahmanyam|ಎಸ್. ಪಿ. ಬಾಲಸುಬ್ರಹ್ಮಣ್ಯಮ್]]
|[[:en:P. Lankesh|ಪಿ. ಲಂಕೇಶ್]]
|೦೨:೪೭
|-
|೨
|ಕೆಂಪಾದವೋ ಎಲ್ಲಾ ಕೆಂಪಾದವೋ
|[[:en:S. P. Balasubrahmanyam|ಎಸ್. ಪಿ. ಬಾಲಸುಬ್ರಹ್ಮಣ್ಯಮ್]]
|[[:en:P. Lankesh|ಪಿ. ಲಂಕೇಶ್]]
|೦೧:೩೫
|-
|೩
|ಕರಿಯೌನ ಗುಡೀತಾವ
|[[:en:S. P. Balasubrahmanyam|ಎಸ್. ಪಿ. ಬಾಲಸುಬ್ರಹ್ಮಣ್ಯಮ್]]
|
|
|}
==ಉಲ್ಲೇಖಗಳು==
{{ಉಲ್ಲೇಖಗಳು}}
[[ವರ್ಗ:ವರ್ಷ-೧೯೮೦ ಕನ್ನಡಚಿತ್ರಗಳು]]
c0x0jnshorib6d8apyezr7cnm5f5ftg
1254336
1254335
2024-11-10T06:49:02Z
Pavanaja
5
Pavanaja moved page [[ಎಲ್ಲಿಂದಲೋ ಬಂದವರು]] to [[ಎಲ್ಲಿಂದಲೋ ಬಂದವರು (ಚಲನಚಿತ್ರ)]] without leaving a redirect: ಸರಿಯಾದ ಶೀರ್ಷಿಕೆ
1254335
wikitext
text/x-wiki
{{ಉಲ್ಲೇಖ}}
{{Infobox ಚಲನಚಿತ್ರ
|ಚಿತ್ರದ ಹೆಸರು = ಎಲ್ಲಿಂದಲೋ ಬಂದವರು
|ಬಿಡುಗಡೆಯಾದ ವರ್ಷ = [[:ವರ್ಗ:ವರ್ಷ-೧೯೮೦ ಕನ್ನಡಚಿತ್ರಗಳು|೧೯೮೦]]
|ಚಿತ್ರ ನಿರ್ಮಾಣ ಸಂಸ್ಥೆ = ನವಶಕ್ತಿ ಫಿಲಂಸ್
|ನಾಯಕ(ರು) = [[ಲೋಕೇಶ್]]
|ನಾಯಕಿ(ಯರು) = [[ಮೀನ]]
|ಪೋಷಕ ನಟರು = [[ವಿಮಲನಾಯ್ಡು]], [[ಸುರೇಶ್ ಹೆಬ್ಳೀಕರ್]]
|ಸಂಗೀತ ನಿರ್ದೇಶನ = [[ವಿಜಯಭಾಸ್ಕರ್]]
|ಕಥೆ =
|ಚಿತ್ರಕಥೆ = [[ಪಿ.ಲಂಕೇಶ್]]
|ಸಂಭಾಷಣೆ = [[ಪಿ.ಲಂಕೇಶ್]]
|ಚಿತ್ರಗೀತೆ ರಚನೆ = [[ಪಿ.ಲಂಕೇಶ್]]
|ಹಿನ್ನೆಲೆ ಗಾಯನ = [[ಎಸ್.ಪಿ.ಬಾಲಸುಬ್ರಹ್ಮಣ್ಯಂ]]
|ಛಾಯಾಗ್ರಹಣ = ಎಸ್.ಆರ್.ಭಟ್
|ನೃತ್ಯ =
|ಸಾಹಸ =
|ಸಂಕಲನ =
|ನಿರ್ದೇಶನ = [[ಪಿ.ಲಂಕೇಶ್]]
|ನಿರ್ಮಾಪಕರು = [[ನವಶಕ್ತಿ]]
|ಬಿಡುಗಡೆ ದಿನಾಂಕ =
|ಪ್ರಶಸ್ತಿ ಪುರಸ್ಕಾರಗಳು =
|ಇತರೆ ಮಾಹಿತಿ =
}}
'''''ಎಲ್ಲಿಂದಲೋ ಬಂದವರು''''' [[:en:Kannada films of 1980|೧೯೮೦]] ರ [[:en:Cinema of India|ಭಾರತೀಯ]] [[:en:Kannada language|ಕನ್ನಡ]] ಚಲನಚಿತ್ರವಾಗಿದ್ದು, ಪಿ. ಲಂಕೇಶರಿಂದ ನಿರ್ದೇಶನ ಹಾಗೂ ಎಮ್. ವಿ. ಚಂದ್ರೇಗೌಡರಿಂದ ನಿರ್ಮಾಣಗೊಂಡಿದೆ. ವಿಮಲಾ ನಾಯ್ಡು, [[:en:Suresh Heblikar|ಸುರೇಶ್ ಹೆಬ್ಳಿಕರ್]], [[:en:Lokesh|ಲೋಕೇಶ್]] ಹಾಗೂ ಮೀನಾ ಕುಟ್ಟಪ್ಪ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದು, ಚಿತ್ರಕ್ಕೆ [[:en:Vijaya Bhaskar|ವಿಜಯ ಭಾಸ್ಕರ]]ರ ಸಂಗೀತವಿದೆ.
=== ಪಾತ್ರ ವರ್ಗ ===
* ವಿಮಲಾ ನಾಯ್ಡು
* [[:en:Suresh Heblikar|ಸುರೇಶ್ ಹೆಬ್ಳಿಕರ್]]
* [[:en:Lokesh|ಲೋಕೇಶ್]]
* ಮೀನಾ ಕುಟ್ಟಪ್ಪ
* ಮಾಲ
* ನಿಂದುವಳ್ಳಿ ಅನಂತಮೂರ್ತಿ
* ಎಚ್. ಎಮ್. ಚೆನ್ನಯ್ಯ
* ಸುಧೀಂದ್ರ
* ಗುರುರಾಜ ರಾವ್
* ದೇಜಮ್ಮ
* ಎ. ಕಮಲ
* ಮಾಸ್ಟರ್ ಮಹದೇವ
* ಬೇಬಿ ಚಂದ್ರಕಲಾ
* ದುಗ್ಗಪ್ಪ
* ಎಚ್. ಕೆ. ರಮಾನಾಥ್
* ನಂದೀಶ್ವರ್
* ನರಸಿಂಹ
=== ಹಾಡುಗಳು ===
ಚಿತ್ರಕ್ಕಾಗಿ [[:en:Vijaya Bhaskar|ವಿಜಯ ಭಾಸ್ಕರ]]ರವರು ಸಂಗೀತ ಸಂಯೋಜಿಸಿದ್ದಾರೆ.
{| class="wikitable sortable "
|+
!ಕ್ರ. ಸಂ.
!ಹಾಡು
!ಹಾಡಿದವರು
!ಸಾಹಿತ್ಯ
!ಅವಧಿ (ನಿ. ಕ್ಷ.)
|-
|೧
|ಎಲ್ಲಿದ್ದೇ ಇಲ್ಲೀತನಕ
|[[:en:S. P. Balasubrahmanyam|ಎಸ್. ಪಿ. ಬಾಲಸುಬ್ರಹ್ಮಣ್ಯಮ್]]
|[[:en:P. Lankesh|ಪಿ. ಲಂಕೇಶ್]]
|೦೨:೪೭
|-
|೨
|ಕೆಂಪಾದವೋ ಎಲ್ಲಾ ಕೆಂಪಾದವೋ
|[[:en:S. P. Balasubrahmanyam|ಎಸ್. ಪಿ. ಬಾಲಸುಬ್ರಹ್ಮಣ್ಯಮ್]]
|[[:en:P. Lankesh|ಪಿ. ಲಂಕೇಶ್]]
|೦೧:೩೫
|-
|೩
|ಕರಿಯೌನ ಗುಡೀತಾವ
|[[:en:S. P. Balasubrahmanyam|ಎಸ್. ಪಿ. ಬಾಲಸುಬ್ರಹ್ಮಣ್ಯಮ್]]
|
|
|}
==ಉಲ್ಲೇಖಗಳು==
{{ಉಲ್ಲೇಖಗಳು}}
[[ವರ್ಗ:ವರ್ಷ-೧೯೮೦ ಕನ್ನಡಚಿತ್ರಗಳು]]
c0x0jnshorib6d8apyezr7cnm5f5ftg
೧೯೨೧
0
6977
1254255
1168738
2024-11-10T00:35:30Z
Dostojewskij
21814
ವರ್ಗ:೧೯೨೧
1254255
wikitext
text/x-wiki
{{ವರ್ಷ ಸಂಚಾರ|1921}}
{{ಇತರ ಪಂಚಾಂಗಗಳಲ್ಲಿ ಈ ವರ್ಷ|1921}}
==ಪ್ರಮುಖ ಘಟನೆಗಳು==
* [[ಡಿಸೆಂಬರ್ ೨೩]] – [[ಶಾಂತಿನಿಕೇತನ]]ದಲ್ಲಿ [[ರಬೀಂದ್ರನಾಥ ಟಾಗೋರ್]]ರಿಂದ [[ವಿಶ್ವಭಾರತಿ ಕಾಲೇಜು|ವಿಶ್ವಭಾರತಿ ಕಾಲೇಜಿನ]] ಸ್ಥಾಪನೆ.
== ಜನನ ==
** [[ಮೇ ೨]] – [[ಸತ್ಯಜಿತ್ ರೇ]], ಭಾರತೀಯ ಚಲನಚಿತ್ರೋದ್ಯಮಿ (ಮ. [[೧೯೯೨]])
== ನಿಧನ ==
ದುಂಡಮ ೧೯:೭:೨೦೨೦
[[ವರ್ಗ:ದಿನಗಳು]]
[[ವರ್ಗ:೧೯೨೧]]
l7sbcddq2ly1wzjiu80lxaceoss0ykz
ವಿಜಯಶ್ರೀ ಸಬರದ
0
7936
1254194
1254168
2024-11-09T14:46:43Z
ThePositiveVibes
87814
/* ಶಿಕ್ಷಣ */
1254194
wikitext
text/x-wiki
'''ವಿಜಯಶ್ರೀ ಸಬರದ''' ('''ಜನನ:''' ೧ ಫೆಬ್ರುವರಿ ೧೯೫೭) ಅವರು ಕನ್ನಡದ [[ಬಂಡಾಯ ಸಾಹಿತ್ಯ]] ಸಂದರ್ಭದ ಮತ್ತು ಮಹಿಳೆಯರ ಮೇಲಿನ ಶೋಷಣೆ ಬಗ್ಗೆ ಬರೆಯುವ ಲೇಖಕಿ. ಇವರು ೧೯೫೭ರಲ್ಲಿ [[ಬೀದರ್]] ನಲ್ಲಿ ಗುಣವಂತರಾವ್ ಪಾಟೀಲ್ ಮತ್ತು ಸಂಗಮ್ಮರ ಪುತ್ರಿಯಾಗಿ ಜನಿಸಿದರು.
{{infobox writer
|name= ವಿಜಯಶ್ರೀ ಸಬರದ
|birth_date= ೧ ಫೆಬ್ರುವರಿ ೧೯೫೭
|birth_place= [[ಬೀದರ್]]
|birth_name=ವಿಜಯಶ್ರೀ ಪಾಟೀಲ್
|language= ಕನ್ನಡ
|nationality=ಭಾರತೀಯ|mother=ಸಂಗಮ್ಮ|father=ಗುಣವಂತ ರಾವ್|spouse=ಡಾಕ್ಟರ್. ಬಸವರಾಜ ಸಬರದ|occupation=*ಲೇಖಕಿ
*ಕವಯತ್ರಿ
*ಕನ್ನಡ ಪ್ರಾಧ್ಯಾಪಕರು,[[ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ|ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ]], [[ವಿಜಯಪುರ]](೨೦೦೭ ರಿಂದ)|education=ಪಿ. ಹೆಚ್. ಡಿ - [[ಗುಲ್ಬರ್ಗಾ ವಿಶ್ವವಿದ್ಯಾಲಯ]], [[ಗುಲಬರ್ಗಾ]](೧೯೯೧ ರಲ್ಲಿ)|notableworks=*ಎರಡು ನಾಟಕಗಳು
*ಮುಗಿಲ ಮಲ್ಲಿಗೆ}}
==ಶಿಕ್ಷಣ==
== ಕವನ ಸಂಕಲನಗಳು==
* ಜ್ವಲಂತ
* ಲಕ್ಷ್ಮಣರೇಖೆ ದಾಟಿದವರು
*
==ಇತರ==
* ತ್ರಿವೇಣಿಯವರ ಕಾದಂಬರಿಗಳು
* ಅನುಪಮಾ ನಿರಂಜನ ಅವರ ಕಾದಂಬರಿಗಳು
* ಸಾಹಿತ್ಯ ಮತ್ತು ಮಹಿಳೆ
* [[ಅಕ್ಕ ಮಹಾದೇವಿ]]
==ಪ್ರಶಸ್ತಿಗಳು==
*ಅಂತಾರಾಷ್ಟ್ರೀಯ ಮಹಿಳಾ ಪ್ರಶಸ್ತಿ,
*ಬೆಂಗಳೂರಿನ ರುಕ್ಮಿಣಿಬಾಯಿ ಪ್ರಶಸ್ತಿ,
*ಗುಲಬರ್ಗಾ ವಿಶ್ವ ವಿದ್ಯಾನಿಲಯದ ರಾಜ್ಯೋತ್ಸವ ಪ್ರಶಸ್ತಿ
{{ಚುಟುಕು}}
[[ವರ್ಗ:ಸಾಹಿತಿಗಳು]]
[[ವರ್ಗ:ಲೇಖಕಿಯರು]]
i32dbacwuib53qcpce9r3szchf1qhpg
1254195
1254194
2024-11-09T14:52:09Z
ThePositiveVibes
87814
/* ಶಿಕ್ಷಣ */
1254195
wikitext
text/x-wiki
'''ವಿಜಯಶ್ರೀ ಸಬರದ''' ('''ಜನನ:''' ೧ ಫೆಬ್ರುವರಿ ೧೯೫೭) ಅವರು ಕನ್ನಡದ [[ಬಂಡಾಯ ಸಾಹಿತ್ಯ]] ಸಂದರ್ಭದ ಮತ್ತು ಮಹಿಳೆಯರ ಮೇಲಿನ ಶೋಷಣೆ ಬಗ್ಗೆ ಬರೆಯುವ ಲೇಖಕಿ. ಇವರು ೧೯೫೭ರಲ್ಲಿ [[ಬೀದರ್]] ನಲ್ಲಿ ಗುಣವಂತರಾವ್ ಪಾಟೀಲ್ ಮತ್ತು ಸಂಗಮ್ಮರ ಪುತ್ರಿಯಾಗಿ ಜನಿಸಿದರು.
{{infobox writer
|name= ವಿಜಯಶ್ರೀ ಸಬರದ
|birth_date= ೧ ಫೆಬ್ರುವರಿ ೧೯೫೭
|birth_place= [[ಬೀದರ್]]
|birth_name=ವಿಜಯಶ್ರೀ ಪಾಟೀಲ್
|language= ಕನ್ನಡ
|nationality=ಭಾರತೀಯ|mother=ಸಂಗಮ್ಮ|father=ಗುಣವಂತ ರಾವ್|spouse=ಡಾಕ್ಟರ್. ಬಸವರಾಜ ಸಬರದ|occupation=*ಲೇಖಕಿ
*ಕವಯತ್ರಿ
*ಕನ್ನಡ ಪ್ರಾಧ್ಯಾಪಕರು,[[ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ|ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ]], [[ವಿಜಯಪುರ]](೨೦೦೭ ರಿಂದ)|education=ಪಿ. ಹೆಚ್. ಡಿ - [[ಗುಲ್ಬರ್ಗಾ ವಿಶ್ವವಿದ್ಯಾಲಯ]], [[ಗುಲಬರ್ಗಾ]](೧೯೯೧ ರಲ್ಲಿ)|notableworks=*ಎರಡು ನಾಟಕಗಳು
*ಮುಗಿಲ ಮಲ್ಲಿಗೆ}}
==ಶಿಕ್ಷಣ==
ಸಬರದ ಅವರು ೧೯೭೦ರಲ್ಲಿ ಎಸ್ಎಸ್ಎಲ್ಸಿ ಮತ್ತು ೧೯೭೨ರಲ್ಲಿ ಪಿಯುಸಿ ಶಿಕ್ಷಣವನ್ನು ಬೆಂಗಳೂರಿನಲ್ಲಿ ಪಡೆದುಕೊಂಡರು ನಂತರ ಅವರು ಬಿ.ಎ ೧೯೭೫ರಲ್ಲಿ ಮತ್ತು ಎಂ.ಎ ಪದವಿ ೧೯೭೭ ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಪೂರ್ಣಗೊಳಿಸಿದರು.
== ಕವನ ಸಂಕಲನಗಳು==
* ಜ್ವಲಂತ
* ಲಕ್ಷ್ಮಣರೇಖೆ ದಾಟಿದವರು
*
==ಇತರ==
* ತ್ರಿವೇಣಿಯವರ ಕಾದಂಬರಿಗಳು
* ಅನುಪಮಾ ನಿರಂಜನ ಅವರ ಕಾದಂಬರಿಗಳು
* ಸಾಹಿತ್ಯ ಮತ್ತು ಮಹಿಳೆ
* [[ಅಕ್ಕ ಮಹಾದೇವಿ]]
==ಪ್ರಶಸ್ತಿಗಳು==
*ಅಂತಾರಾಷ್ಟ್ರೀಯ ಮಹಿಳಾ ಪ್ರಶಸ್ತಿ,
*ಬೆಂಗಳೂರಿನ ರುಕ್ಮಿಣಿಬಾಯಿ ಪ್ರಶಸ್ತಿ,
*ಗುಲಬರ್ಗಾ ವಿಶ್ವ ವಿದ್ಯಾನಿಲಯದ ರಾಜ್ಯೋತ್ಸವ ಪ್ರಶಸ್ತಿ
{{ಚುಟುಕು}}
[[ವರ್ಗ:ಸಾಹಿತಿಗಳು]]
[[ವರ್ಗ:ಲೇಖಕಿಯರು]]
c9ovt7fw8odkg2q127g8d97icmm3cmi
1254292
1254195
2024-11-10T03:51:29Z
ThePositiveVibes
87814
/* ಶಿಕ್ಷಣ */
1254292
wikitext
text/x-wiki
'''ವಿಜಯಶ್ರೀ ಸಬರದ''' ('''ಜನನ:''' ೧ ಫೆಬ್ರುವರಿ ೧೯೫೭) ಅವರು ಕನ್ನಡದ [[ಬಂಡಾಯ ಸಾಹಿತ್ಯ]] ಸಂದರ್ಭದ ಮತ್ತು ಮಹಿಳೆಯರ ಮೇಲಿನ ಶೋಷಣೆ ಬಗ್ಗೆ ಬರೆಯುವ ಲೇಖಕಿ. ಇವರು ೧೯೫೭ರಲ್ಲಿ [[ಬೀದರ್]] ನಲ್ಲಿ ಗುಣವಂತರಾವ್ ಪಾಟೀಲ್ ಮತ್ತು ಸಂಗಮ್ಮರ ಪುತ್ರಿಯಾಗಿ ಜನಿಸಿದರು.
{{infobox writer
|name= ವಿಜಯಶ್ರೀ ಸಬರದ
|birth_date= ೧ ಫೆಬ್ರುವರಿ ೧೯೫೭
|birth_place= [[ಬೀದರ್]]
|birth_name=ವಿಜಯಶ್ರೀ ಪಾಟೀಲ್
|language= ಕನ್ನಡ
|nationality=ಭಾರತೀಯ|mother=ಸಂಗಮ್ಮ|father=ಗುಣವಂತ ರಾವ್|spouse=ಡಾಕ್ಟರ್. ಬಸವರಾಜ ಸಬರದ|occupation=*ಲೇಖಕಿ
*ಕವಯತ್ರಿ
*ಕನ್ನಡ ಪ್ರಾಧ್ಯಾಪಕರು,[[ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ|ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ]], [[ವಿಜಯಪುರ]](೨೦೦೭ ರಿಂದ)|education=ಪಿ. ಹೆಚ್. ಡಿ - [[ಗುಲ್ಬರ್ಗಾ ವಿಶ್ವವಿದ್ಯಾಲಯ]], [[ಗುಲಬರ್ಗಾ]](೧೯೯೧ ರಲ್ಲಿ)|notableworks=*ಎರಡು ನಾಟಕಗಳು
*ಮುಗಿಲ ಮಲ್ಲಿಗೆ}}
==ಶಿಕ್ಷಣ==
ಸಬರದ ಅವರು ೧೯೭೦ರಲ್ಲಿ ಎಸ್ಎಸ್ಎಲ್ಸಿ ಮತ್ತು ೧೯೭೨ರಲ್ಲಿ ಪಿಯುಸಿ ಶಿಕ್ಷಣವನ್ನು ಬೆಂಗಳೂರಿನಲ್ಲಿ ಪಡೆದುಕೊಂಡರು ನಂತರ ಅವರು ಬಿ.ಎ ೧೯೭೫ರಲ್ಲಿ ಮತ್ತು ಎಂ.ಎ ಪದವಿ ೧೯೭೭ ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಪೂರ್ಣಗೊಳಿಸಿದರು. ಅನುಪಮ ನಿರಂಜನರ
ಕಾದಂಬರಿಗಳು - ಒಂದು ಅಧ್ಯಯನ ಎಂಬ ವಿಷಯ ಮಂಡಿಸಿ ಪಿ.ಹೆಚ್.ಡಿ ಪದವಿ ೧೯೯೧ರಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯ ಗುಲ್ಬರ್ಗದಲ್ಲಿ ಪಡೆದರು.
== ಕವನ ಸಂಕಲನಗಳು==
* ಜ್ವಲಂತ
* ಲಕ್ಷ್ಮಣರೇಖೆ ದಾಟಿದವರು
*
==ಇತರ==
* ತ್ರಿವೇಣಿಯವರ ಕಾದಂಬರಿಗಳು
* ಅನುಪಮಾ ನಿರಂಜನ ಅವರ ಕಾದಂಬರಿಗಳು
* ಸಾಹಿತ್ಯ ಮತ್ತು ಮಹಿಳೆ
* [[ಅಕ್ಕ ಮಹಾದೇವಿ]]
==ಪ್ರಶಸ್ತಿಗಳು==
*ಅಂತಾರಾಷ್ಟ್ರೀಯ ಮಹಿಳಾ ಪ್ರಶಸ್ತಿ,
*ಬೆಂಗಳೂರಿನ ರುಕ್ಮಿಣಿಬಾಯಿ ಪ್ರಶಸ್ತಿ,
*ಗುಲಬರ್ಗಾ ವಿಶ್ವ ವಿದ್ಯಾನಿಲಯದ ರಾಜ್ಯೋತ್ಸವ ಪ್ರಶಸ್ತಿ
{{ಚುಟುಕು}}
[[ವರ್ಗ:ಸಾಹಿತಿಗಳು]]
[[ವರ್ಗ:ಲೇಖಕಿಯರು]]
b96xo511g70oapaed992amw2ztmp7uj
1254293
1254292
2024-11-10T03:57:42Z
ThePositiveVibes
87814
1254293
wikitext
text/x-wiki
'''ವಿಜಯಶ್ರೀ ಸಬರದ''' ('''ಜನನ:''' ೧ ಫೆಬ್ರುವರಿ ೧೯೫೭) ಅವರು ಕನ್ನಡದ [[ಬಂಡಾಯ ಸಾಹಿತ್ಯ]] ಸಂದರ್ಭದ ಮತ್ತು ಮಹಿಳೆಯರ ಮೇಲಿನ ಶೋಷಣೆ ಬಗ್ಗೆ ಬರೆಯುವ ಲೇಖಕಿ. ಇವರು ೧೯೫೭ರಲ್ಲಿ [[ಬೀದರ್]] ನಲ್ಲಿ ಗುಣವಂತರಾವ್ ಪಾಟೀಲ್ ಮತ್ತು ಸಂಗಮ್ಮರ ಪುತ್ರಿಯಾಗಿ ಜನಿಸಿದರು.
{{infobox writer
|name= ವಿಜಯಶ್ರೀ ಸಬರದ
|birth_date= ೧ ಫೆಬ್ರುವರಿ ೧೯೫೭
|birth_place= [[ಬೀದರ್]]
|birth_name=ವಿಜಯಶ್ರೀ ಪಾಟೀಲ್
|language= ಕನ್ನಡ
|nationality=ಭಾರತೀಯ|mother=ಸಂಗಮ್ಮ|father=ಗುಣವಂತ ರಾವ್|spouse=ಡಾಕ್ಟರ್. ಬಸವರಾಜ ಸಬರದ|occupation=*ಲೇಖಕಿ
*ಕವಯತ್ರಿ
*ಕನ್ನಡ ಪ್ರಾಧ್ಯಾಪಕರು,[[ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ|ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ]], [[ವಿಜಯಪುರ]](೨೦೦೭ ರಿಂದ)|education=ಪಿ. ಹೆಚ್. ಡಿ - [[ಗುಲ್ಬರ್ಗಾ ವಿಶ್ವವಿದ್ಯಾಲಯ]], [[ಗುಲಬರ್ಗಾ]](೧೯೯೧ ರಲ್ಲಿ)|notableworks=*ಎರಡು ನಾಟಕಗಳು
*ಮುಗಿಲ ಮಲ್ಲಿಗೆ}}
==ಶಿಕ್ಷಣ==
ಸಬರದ ಅವರು ೧೯೭೦ರಲ್ಲಿ ಎಸ್ಎಸ್ಎಲ್ಸಿ ಮತ್ತು ೧೯೭೨ರಲ್ಲಿ ಪಿಯುಸಿ ಶಿಕ್ಷಣವನ್ನು [[ಬೆಂಗಳೂರು|ಬೆಂಗಳೂರಿ]]ನಲ್ಲಿ ಪಡೆದುಕೊಂಡರು ನಂತರ ಅವರು ಬಿ.ಎ ೧೯೭೫ರಲ್ಲಿ ಮತ್ತು ಎಂ.ಎ ಪದವಿ ೧೯೭೭ ರಲ್ಲಿ [[ಕರ್ನಾಟಕ ವಿಶ್ವವಿದ್ಯಾಲಯ]] [[ಧಾರವಾಡ]]ದಲ್ಲಿ ಪೂರ್ಣಗೊಳಿಸಿದರು. '''''ಅನುಪಮ ನಿರಂಜನರ ಕಾದಂಬರಿಗಳು - ಒಂದು ಅಧ್ಯಯನ''''' ಎಂಬ ವಿಷಯ ಮಂಡಿಸಿ ಪಿ.ಹೆಚ್.ಡಿ ಪದವಿ ೧೯೯೧ರಲ್ಲಿ [[ಗುಲ್ಬರ್ಗಾ ವಿಶ್ವವಿದ್ಯಾಲಯ|ಗುಲಬರ್ಗಾ ವಿಶ್ವವಿದ್ಯಾಲಯ]] ಗುಲ್ಬರ್ಗದಲ್ಲಿ ಪಡೆದರು.
== ಕವನ ಸಂಕಲನಗಳು==
* ಜ್ವಲಂತ
* ಲಕ್ಷ್ಮಣರೇಖೆ ದಾಟಿದವರು
*
==ಇತರ==
* ತ್ರಿವೇಣಿಯವರ ಕಾದಂಬರಿಗಳು
* ಅನುಪಮಾ ನಿರಂಜನ ಅವರ ಕಾದಂಬರಿಗಳು
* ಸಾಹಿತ್ಯ ಮತ್ತು ಮಹಿಳೆ
* [[ಅಕ್ಕ ಮಹಾದೇವಿ]]
==ಪ್ರಶಸ್ತಿಗಳು==
*ಅಂತಾರಾಷ್ಟ್ರೀಯ ಮಹಿಳಾ ಪ್ರಶಸ್ತಿ,
*ಬೆಂಗಳೂರಿನ ರುಕ್ಮಿಣಿಬಾಯಿ ಪ್ರಶಸ್ತಿ,
*ಗುಲಬರ್ಗಾ ವಿಶ್ವ ವಿದ್ಯಾನಿಲಯದ ರಾಜ್ಯೋತ್ಸವ ಪ್ರಶಸ್ತಿ
{{ಚುಟುಕು}}
[[ವರ್ಗ:ಸಾಹಿತಿಗಳು]]
[[ವರ್ಗ:ಲೇಖಕಿಯರು]]
92rjtasd4lqjqrj85ybtoikh5rkput7
1254295
1254293
2024-11-10T04:01:52Z
ThePositiveVibes
87814
/* ಕೃತಿಗಳು */
1254295
wikitext
text/x-wiki
'''ವಿಜಯಶ್ರೀ ಸಬರದ''' ('''ಜನನ:''' ೧ ಫೆಬ್ರುವರಿ ೧೯೫೭) ಅವರು ಕನ್ನಡದ [[ಬಂಡಾಯ ಸಾಹಿತ್ಯ]] ಸಂದರ್ಭದ ಮತ್ತು ಮಹಿಳೆಯರ ಮೇಲಿನ ಶೋಷಣೆ ಬಗ್ಗೆ ಬರೆಯುವ ಲೇಖಕಿ. ಇವರು ೧೯೫೭ರಲ್ಲಿ [[ಬೀದರ್]] ನಲ್ಲಿ ಗುಣವಂತರಾವ್ ಪಾಟೀಲ್ ಮತ್ತು ಸಂಗಮ್ಮರ ಪುತ್ರಿಯಾಗಿ ಜನಿಸಿದರು.
{{infobox writer
|name= ವಿಜಯಶ್ರೀ ಸಬರದ
|birth_date= ೧ ಫೆಬ್ರುವರಿ ೧೯೫೭
|birth_place= [[ಬೀದರ್]]
|birth_name=ವಿಜಯಶ್ರೀ ಪಾಟೀಲ್
|language= ಕನ್ನಡ
|nationality=ಭಾರತೀಯ|mother=ಸಂಗಮ್ಮ|father=ಗುಣವಂತ ರಾವ್|spouse=ಡಾಕ್ಟರ್. ಬಸವರಾಜ ಸಬರದ|occupation=*ಲೇಖಕಿ
*ಕವಯತ್ರಿ
*ಕನ್ನಡ ಪ್ರಾಧ್ಯಾಪಕರು,[[ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ|ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ]], [[ವಿಜಯಪುರ]](೨೦೦೭ ರಿಂದ)|education=ಪಿ. ಹೆಚ್. ಡಿ - [[ಗುಲ್ಬರ್ಗಾ ವಿಶ್ವವಿದ್ಯಾಲಯ]], [[ಗುಲಬರ್ಗಾ]](೧೯೯೧ ರಲ್ಲಿ)|notableworks=*ಎರಡು ನಾಟಕಗಳು
*ಮುಗಿಲ ಮಲ್ಲಿಗೆ}}
==ಶಿಕ್ಷಣ==
ಸಬರದ ಅವರು ೧೯೭೦ರಲ್ಲಿ ಎಸ್ಎಸ್ಎಲ್ಸಿ ಮತ್ತು ೧೯೭೨ರಲ್ಲಿ ಪಿಯುಸಿ ಶಿಕ್ಷಣವನ್ನು [[ಬೆಂಗಳೂರು|ಬೆಂಗಳೂರಿ]]ನಲ್ಲಿ ಪಡೆದುಕೊಂಡರು ನಂತರ ಅವರು ಬಿ.ಎ ೧೯೭೫ರಲ್ಲಿ ಮತ್ತು ಎಂ.ಎ ಪದವಿ ೧೯೭೭ ರಲ್ಲಿ [[ಕರ್ನಾಟಕ ವಿಶ್ವವಿದ್ಯಾಲಯ]] [[ಧಾರವಾಡ]]ದಲ್ಲಿ ಪೂರ್ಣಗೊಳಿಸಿದರು. '''''ಅನುಪಮ ನಿರಂಜನರ ಕಾದಂಬರಿಗಳು - ಒಂದು ಅಧ್ಯಯನ''''' ಎಂಬ ವಿಷಯ ಮಂಡಿಸಿ ಪಿ.ಹೆಚ್.ಡಿ ಪದವಿ ೧೯೯೧ರಲ್ಲಿ [[ಗುಲ್ಬರ್ಗಾ ವಿಶ್ವವಿದ್ಯಾಲಯ|ಗುಲಬರ್ಗಾ ವಿಶ್ವವಿದ್ಯಾಲಯ]] ಗುಲ್ಬರ್ಗದಲ್ಲಿ ಪಡೆದರು.
==ಕೃತಿಗಳು==
ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ವಿಷಯದ ಮೇಲೆ ಸುಮಾರು 100 ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ವಿವಿಧ ಜರ್ನಲ್ಗಳಲ್ಲಿ ಪ್ರಕಟಿಸಲಾಗಿದೆ
== ಕವನ ಸಂಕಲನಗಳು==
* ಜ್ವಲಂತ
* ಲಕ್ಷ್ಮಣರೇಖೆ ದಾಟಿದವರು
*
==ಇತರ==
* ತ್ರಿವೇಣಿಯವರ ಕಾದಂಬರಿಗಳು
* ಅನುಪಮಾ ನಿರಂಜನ ಅವರ ಕಾದಂಬರಿಗಳು
* ಸಾಹಿತ್ಯ ಮತ್ತು ಮಹಿಳೆ
* [[ಅಕ್ಕ ಮಹಾದೇವಿ]]
==ಪ್ರಶಸ್ತಿಗಳು==
*ಅಂತಾರಾಷ್ಟ್ರೀಯ ಮಹಿಳಾ ಪ್ರಶಸ್ತಿ,
*ಬೆಂಗಳೂರಿನ ರುಕ್ಮಿಣಿಬಾಯಿ ಪ್ರಶಸ್ತಿ,
*ಗುಲಬರ್ಗಾ ವಿಶ್ವ ವಿದ್ಯಾನಿಲಯದ ರಾಜ್ಯೋತ್ಸವ ಪ್ರಶಸ್ತಿ
{{ಚುಟುಕು}}
[[ವರ್ಗ:ಸಾಹಿತಿಗಳು]]
[[ವರ್ಗ:ಲೇಖಕಿಯರು]]
oeeune7nd7o4vsbod5cxj877l5un979
1254296
1254295
2024-11-10T04:05:21Z
ThePositiveVibes
87814
1254296
wikitext
text/x-wiki
'''ವಿಜಯಶ್ರೀ ಸಬರದ''' ('''ಜನನ:''' ೧ ಫೆಬ್ರುವರಿ ೧೯೫೭) ಅವರು ಕನ್ನಡದ [[ಬಂಡಾಯ ಸಾಹಿತ್ಯ]] ಸಂದರ್ಭದ ಮತ್ತು ಮಹಿಳೆಯರ ಮೇಲಿನ ಶೋಷಣೆ ಬಗ್ಗೆ ಬರೆಯುವ ಲೇಖಕಿ. ಇವರು ೧೯೫೭ರಲ್ಲಿ [[ಬೀದರ್]] ನಲ್ಲಿ ಗುಣವಂತರಾವ್ ಪಾಟೀಲ್ ಮತ್ತು ಸಂಗಮ್ಮರ ಪುತ್ರಿಯಾಗಿ ಜನಿಸಿದರು.
{{infobox writer
|name= ವಿಜಯಶ್ರೀ ಸಬರದ
|birth_date= ೧ ಫೆಬ್ರುವರಿ ೧೯೫೭
|birth_place= [[ಬೀದರ್]]
|birth_name=ವಿಜಯಶ್ರೀ ಪಾಟೀಲ್
|language= ಕನ್ನಡ
|nationality=ಭಾರತೀಯ|mother=ಸಂಗಮ್ಮ|father=ಗುಣವಂತ ರಾವ್|spouse=ಡಾಕ್ಟರ್. ಬಸವರಾಜ ಸಬರದ|occupation=*ಲೇಖಕಿ
*ಕವಯತ್ರಿ
*ಕನ್ನಡ ಪ್ರಾಧ್ಯಾಪಕರು,[[ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ|ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ]], [[ವಿಜಯಪುರ]](೨೦೦೭ ರಿಂದ)|education=ಪಿ. ಹೆಚ್. ಡಿ - [[ಗುಲ್ಬರ್ಗಾ ವಿಶ್ವವಿದ್ಯಾಲಯ]], [[ಗುಲಬರ್ಗಾ]](೧೯೯೧ ರಲ್ಲಿ)|notableworks=*ಎರಡು ನಾಟಕಗಳು
*ಮುಗಿಲ ಮಲ್ಲಿಗೆ}}
==ಶಿಕ್ಷಣ==
ಸಬರದ ಅವರು ೧೯೭೦ರಲ್ಲಿ ಎಸ್ಎಸ್ಎಲ್ಸಿ ಮತ್ತು ೧೯೭೨ರಲ್ಲಿ ಪಿಯುಸಿ ಶಿಕ್ಷಣವನ್ನು [[ಬೆಂಗಳೂರು|ಬೆಂಗಳೂರಿ]]ನಲ್ಲಿ ಪಡೆದುಕೊಂಡರು ನಂತರ ಅವರು ಬಿ.ಎ ೧೯೭೫ರಲ್ಲಿ ಮತ್ತು ಎಂ.ಎ ಪದವಿ ೧೯೭೭ ರಲ್ಲಿ [[ಕರ್ನಾಟಕ ವಿಶ್ವವಿದ್ಯಾಲಯ]] [[ಧಾರವಾಡ]]ದಲ್ಲಿ ಪೂರ್ಣಗೊಳಿಸಿದರು. '''''ಅನುಪಮ ನಿರಂಜನರ ಕಾದಂಬರಿಗಳು - ಒಂದು ಅಧ್ಯಯನ''''' ಎಂಬ ವಿಷಯ ಮಂಡಿಸಿ ಪಿ.ಹೆಚ್.ಡಿ ಪದವಿ ೧೯೯೧ರಲ್ಲಿ [[ಗುಲ್ಬರ್ಗಾ ವಿಶ್ವವಿದ್ಯಾಲಯ|ಗುಲಬರ್ಗಾ ವಿಶ್ವವಿದ್ಯಾಲಯ]] ಗುಲ್ಬರ್ಗದಲ್ಲಿ ಪಡೆದರು.
==ಕೃತಿಗಳು==
ಇವರು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ವಿಷಯದ ಮೇಲೆ ಸುಮಾರು 100 ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ವಿವಿಧ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ.
ಕಾವ್ಯ, ನಾಟಕ, ವಿಮರ್ಶೆ, ಸಂಶೋಧನೆ ಮತ್ತು ಸಂಪಾದಿಸಿದ ಪುಸ್ತಕಗಳು ಸೇರಿದಂತೆ 40ಕ್ಕೂ ಹೆಚ್ಚು ಪುಸ್ತಕಗಳು ಪ್ರಕಟವಾಗಿವೆ.
== ಕವನ ಸಂಕಲನಗಳು==
* ಜ್ವಲಂತ
* ಲಕ್ಷ್ಮಣರೇಖೆ ದಾಟಿದವರು
*
==ಇತರ==
* ತ್ರಿವೇಣಿಯವರ ಕಾದಂಬರಿಗಳು
* ಅನುಪಮಾ ನಿರಂಜನ ಅವರ ಕಾದಂಬರಿಗಳು
* ಸಾಹಿತ್ಯ ಮತ್ತು ಮಹಿಳೆ
* [[ಅಕ್ಕ ಮಹಾದೇವಿ]]
==ಪ್ರಶಸ್ತಿಗಳು==
*ಅಂತಾರಾಷ್ಟ್ರೀಯ ಮಹಿಳಾ ಪ್ರಶಸ್ತಿ,
*ಬೆಂಗಳೂರಿನ ರುಕ್ಮಿಣಿಬಾಯಿ ಪ್ರಶಸ್ತಿ,
*ಗುಲಬರ್ಗಾ ವಿಶ್ವ ವಿದ್ಯಾನಿಲಯದ ರಾಜ್ಯೋತ್ಸವ ಪ್ರಶಸ್ತಿ
{{ಚುಟುಕು}}
[[ವರ್ಗ:ಸಾಹಿತಿಗಳು]]
[[ವರ್ಗ:ಲೇಖಕಿಯರು]]
30fe78rjlbpbuhvhk6abhvu46gh8hub
1254297
1254296
2024-11-10T04:08:30Z
ThePositiveVibes
87814
/* ಕವನ ಸಂಕಲನಗಳು */
1254297
wikitext
text/x-wiki
'''ವಿಜಯಶ್ರೀ ಸಬರದ''' ('''ಜನನ:''' ೧ ಫೆಬ್ರುವರಿ ೧೯೫೭) ಅವರು ಕನ್ನಡದ [[ಬಂಡಾಯ ಸಾಹಿತ್ಯ]] ಸಂದರ್ಭದ ಮತ್ತು ಮಹಿಳೆಯರ ಮೇಲಿನ ಶೋಷಣೆ ಬಗ್ಗೆ ಬರೆಯುವ ಲೇಖಕಿ. ಇವರು ೧೯೫೭ರಲ್ಲಿ [[ಬೀದರ್]] ನಲ್ಲಿ ಗುಣವಂತರಾವ್ ಪಾಟೀಲ್ ಮತ್ತು ಸಂಗಮ್ಮರ ಪುತ್ರಿಯಾಗಿ ಜನಿಸಿದರು.
{{infobox writer
|name= ವಿಜಯಶ್ರೀ ಸಬರದ
|birth_date= ೧ ಫೆಬ್ರುವರಿ ೧೯೫೭
|birth_place= [[ಬೀದರ್]]
|birth_name=ವಿಜಯಶ್ರೀ ಪಾಟೀಲ್
|language= ಕನ್ನಡ
|nationality=ಭಾರತೀಯ|mother=ಸಂಗಮ್ಮ|father=ಗುಣವಂತ ರಾವ್|spouse=ಡಾಕ್ಟರ್. ಬಸವರಾಜ ಸಬರದ|occupation=*ಲೇಖಕಿ
*ಕವಯತ್ರಿ
*ಕನ್ನಡ ಪ್ರಾಧ್ಯಾಪಕರು,[[ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ|ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ]], [[ವಿಜಯಪುರ]](೨೦೦೭ ರಿಂದ)|education=ಪಿ. ಹೆಚ್. ಡಿ - [[ಗುಲ್ಬರ್ಗಾ ವಿಶ್ವವಿದ್ಯಾಲಯ]], [[ಗುಲಬರ್ಗಾ]](೧೯೯೧ ರಲ್ಲಿ)|notableworks=*ಎರಡು ನಾಟಕಗಳು
*ಮುಗಿಲ ಮಲ್ಲಿಗೆ}}
==ಶಿಕ್ಷಣ==
ಸಬರದ ಅವರು ೧೯೭೦ರಲ್ಲಿ ಎಸ್ಎಸ್ಎಲ್ಸಿ ಮತ್ತು ೧೯೭೨ರಲ್ಲಿ ಪಿಯುಸಿ ಶಿಕ್ಷಣವನ್ನು [[ಬೆಂಗಳೂರು|ಬೆಂಗಳೂರಿ]]ನಲ್ಲಿ ಪಡೆದುಕೊಂಡರು ನಂತರ ಅವರು ಬಿ.ಎ ೧೯೭೫ರಲ್ಲಿ ಮತ್ತು ಎಂ.ಎ ಪದವಿ ೧೯೭೭ ರಲ್ಲಿ [[ಕರ್ನಾಟಕ ವಿಶ್ವವಿದ್ಯಾಲಯ]] [[ಧಾರವಾಡ]]ದಲ್ಲಿ ಪೂರ್ಣಗೊಳಿಸಿದರು. '''''ಅನುಪಮ ನಿರಂಜನರ ಕಾದಂಬರಿಗಳು - ಒಂದು ಅಧ್ಯಯನ''''' ಎಂಬ ವಿಷಯ ಮಂಡಿಸಿ ಪಿ.ಹೆಚ್.ಡಿ ಪದವಿ ೧೯೯೧ರಲ್ಲಿ [[ಗುಲ್ಬರ್ಗಾ ವಿಶ್ವವಿದ್ಯಾಲಯ|ಗುಲಬರ್ಗಾ ವಿಶ್ವವಿದ್ಯಾಲಯ]] ಗುಲ್ಬರ್ಗದಲ್ಲಿ ಪಡೆದರು.
==ಕೃತಿಗಳು==
ಇವರು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ವಿಷಯದ ಮೇಲೆ ಸುಮಾರು 100 ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ವಿವಿಧ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ.
ಕಾವ್ಯ, ನಾಟಕ, ವಿಮರ್ಶೆ, ಸಂಶೋಧನೆ ಮತ್ತು ಸಂಪಾದಿಸಿದ ಪುಸ್ತಕಗಳು ಸೇರಿದಂತೆ 40ಕ್ಕೂ ಹೆಚ್ಚು ಪುಸ್ತಕಗಳು ಪ್ರಕಟವಾಗಿವೆ.
== ಕವನ ಸಂಕಲನಗಳು==
{|Class=wikitable sortable
! style="background:lightgreen;"| ವರ್ಷ
! style="background:lightgreen;"| ಹೆಸರು
|-
|೧೯೭೯
| ಜ್ವಲಂತ
|-
|೧೯೯೧
|ಲಕ್ಷ್ಮಣರೇಖೆ ದಾಟಿದವರು
|-
|೨೦೧೦
|ಮುಗಿಲ ಮಲ್ಲಿಗೆ
|}
==ಇತರ==
* ತ್ರಿವೇಣಿಯವರ ಕಾದಂಬರಿಗಳು
* ಅನುಪಮಾ ನಿರಂಜನ ಅವರ ಕಾದಂಬರಿಗಳು
* ಸಾಹಿತ್ಯ ಮತ್ತು ಮಹಿಳೆ
* [[ಅಕ್ಕ ಮಹಾದೇವಿ]]
==ಪ್ರಶಸ್ತಿಗಳು==
*ಅಂತಾರಾಷ್ಟ್ರೀಯ ಮಹಿಳಾ ಪ್ರಶಸ್ತಿ,
*ಬೆಂಗಳೂರಿನ ರುಕ್ಮಿಣಿಬಾಯಿ ಪ್ರಶಸ್ತಿ,
*ಗುಲಬರ್ಗಾ ವಿಶ್ವ ವಿದ್ಯಾನಿಲಯದ ರಾಜ್ಯೋತ್ಸವ ಪ್ರಶಸ್ತಿ
{{ಚುಟುಕು}}
[[ವರ್ಗ:ಸಾಹಿತಿಗಳು]]
[[ವರ್ಗ:ಲೇಖಕಿಯರು]]
ieigf0xsqut5sr4jyon0824i8rp8z8b
1254298
1254297
2024-11-10T04:11:18Z
ThePositiveVibes
87814
/* ನಾಟಕ */
1254298
wikitext
text/x-wiki
'''ವಿಜಯಶ್ರೀ ಸಬರದ''' ('''ಜನನ:''' ೧ ಫೆಬ್ರುವರಿ ೧೯೫೭) ಅವರು ಕನ್ನಡದ [[ಬಂಡಾಯ ಸಾಹಿತ್ಯ]] ಸಂದರ್ಭದ ಮತ್ತು ಮಹಿಳೆಯರ ಮೇಲಿನ ಶೋಷಣೆ ಬಗ್ಗೆ ಬರೆಯುವ ಲೇಖಕಿ. ಇವರು ೧೯೫೭ರಲ್ಲಿ [[ಬೀದರ್]] ನಲ್ಲಿ ಗುಣವಂತರಾವ್ ಪಾಟೀಲ್ ಮತ್ತು ಸಂಗಮ್ಮರ ಪುತ್ರಿಯಾಗಿ ಜನಿಸಿದರು.
{{infobox writer
|name= ವಿಜಯಶ್ರೀ ಸಬರದ
|birth_date= ೧ ಫೆಬ್ರುವರಿ ೧೯೫೭
|birth_place= [[ಬೀದರ್]]
|birth_name=ವಿಜಯಶ್ರೀ ಪಾಟೀಲ್
|language= ಕನ್ನಡ
|nationality=ಭಾರತೀಯ|mother=ಸಂಗಮ್ಮ|father=ಗುಣವಂತ ರಾವ್|spouse=ಡಾಕ್ಟರ್. ಬಸವರಾಜ ಸಬರದ|occupation=*ಲೇಖಕಿ
*ಕವಯತ್ರಿ
*ಕನ್ನಡ ಪ್ರಾಧ್ಯಾಪಕರು,[[ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ|ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ]], [[ವಿಜಯಪುರ]](೨೦೦೭ ರಿಂದ)|education=ಪಿ. ಹೆಚ್. ಡಿ - [[ಗುಲ್ಬರ್ಗಾ ವಿಶ್ವವಿದ್ಯಾಲಯ]], [[ಗುಲಬರ್ಗಾ]](೧೯೯೧ ರಲ್ಲಿ)|notableworks=*ಎರಡು ನಾಟಕಗಳು
*ಮುಗಿಲ ಮಲ್ಲಿಗೆ}}
==ಶಿಕ್ಷಣ==
ಸಬರದ ಅವರು ೧೯೭೦ರಲ್ಲಿ ಎಸ್ಎಸ್ಎಲ್ಸಿ ಮತ್ತು ೧೯೭೨ರಲ್ಲಿ ಪಿಯುಸಿ ಶಿಕ್ಷಣವನ್ನು [[ಬೆಂಗಳೂರು|ಬೆಂಗಳೂರಿ]]ನಲ್ಲಿ ಪಡೆದುಕೊಂಡರು ನಂತರ ಅವರು ಬಿ.ಎ ೧೯೭೫ರಲ್ಲಿ ಮತ್ತು ಎಂ.ಎ ಪದವಿ ೧೯೭೭ ರಲ್ಲಿ [[ಕರ್ನಾಟಕ ವಿಶ್ವವಿದ್ಯಾಲಯ]] [[ಧಾರವಾಡ]]ದಲ್ಲಿ ಪೂರ್ಣಗೊಳಿಸಿದರು. '''''ಅನುಪಮ ನಿರಂಜನರ ಕಾದಂಬರಿಗಳು - ಒಂದು ಅಧ್ಯಯನ''''' ಎಂಬ ವಿಷಯ ಮಂಡಿಸಿ ಪಿ.ಹೆಚ್.ಡಿ ಪದವಿ ೧೯೯೧ರಲ್ಲಿ [[ಗುಲ್ಬರ್ಗಾ ವಿಶ್ವವಿದ್ಯಾಲಯ|ಗುಲಬರ್ಗಾ ವಿಶ್ವವಿದ್ಯಾಲಯ]] ಗುಲ್ಬರ್ಗದಲ್ಲಿ ಪಡೆದರು.
==ಕೃತಿಗಳು==
ಇವರು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ವಿಷಯದ ಮೇಲೆ ಸುಮಾರು 100 ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ವಿವಿಧ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ.
ಕಾವ್ಯ, ನಾಟಕ, ವಿಮರ್ಶೆ, ಸಂಶೋಧನೆ ಮತ್ತು ಸಂಪಾದಿಸಿದ ಪುಸ್ತಕಗಳು ಸೇರಿದಂತೆ 40ಕ್ಕೂ ಹೆಚ್ಚು ಪುಸ್ತಕಗಳು ಪ್ರಕಟವಾಗಿವೆ.
== ಕವನ ಸಂಕಲನಗಳು==
{|Class=wikitable sortable
! style="background:lightgreen;"| ವರ್ಷ
! style="background:lightgreen;"| ಹೆಸರು
|-
|೧೯೭೯
| ಜ್ವಲಂತ
|-
|೧೯೯೧
|ಲಕ್ಷ್ಮಣರೇಖೆ ದಾಟಿದವರು
|-
|೨೦೧೦
|ಮುಗಿಲ ಮಲ್ಲಿಗೆ
|}
== ನಾಟಕ==
{|Class=wikitable sortable
! style="background:lightgreen;"| ವರ್ಷ
! style="background:lightgreen;"| ಹೆಸರು
|-
|೨೦೦೮
| ಎರಡು ನಾಟಕಗಳು
|-
|೨೦೧೦
|ಉರಿಲಿಂಗ
|}
==ವಿಮರ್ಶಾ ಗ್ರಂಥಗಳು==
* ತ್ರಿವೇಣಿಯವರ ಕಾದಂಬರಿಗಳು
* ಅನುಪಮಾ ನಿರಂಜನ ಅವರ ಕಾದಂಬರಿಗಳು
* ಸಾಹಿತ್ಯ ಮತ್ತು ಮಹಿಳೆ
* [[ಅಕ್ಕ ಮಹಾದೇವಿ]]
==ಪ್ರಶಸ್ತಿಗಳು==
*ಅಂತಾರಾಷ್ಟ್ರೀಯ ಮಹಿಳಾ ಪ್ರಶಸ್ತಿ,
*ಬೆಂಗಳೂರಿನ ರುಕ್ಮಿಣಿಬಾಯಿ ಪ್ರಶಸ್ತಿ,
*ಗುಲಬರ್ಗಾ ವಿಶ್ವ ವಿದ್ಯಾನಿಲಯದ ರಾಜ್ಯೋತ್ಸವ ಪ್ರಶಸ್ತಿ
{{ಚುಟುಕು}}
[[ವರ್ಗ:ಸಾಹಿತಿಗಳು]]
[[ವರ್ಗ:ಲೇಖಕಿಯರು]]
ifp8x1v9vgmqcfp5lj38bsism7zynpm
1254299
1254298
2024-11-10T04:13:46Z
ThePositiveVibes
87814
/* ವಿಮರ್ಶಾ ಗ್ರಂಥಗಳು */
1254299
wikitext
text/x-wiki
'''ವಿಜಯಶ್ರೀ ಸಬರದ''' ('''ಜನನ:''' ೧ ಫೆಬ್ರುವರಿ ೧೯೫೭) ಅವರು ಕನ್ನಡದ [[ಬಂಡಾಯ ಸಾಹಿತ್ಯ]] ಸಂದರ್ಭದ ಮತ್ತು ಮಹಿಳೆಯರ ಮೇಲಿನ ಶೋಷಣೆ ಬಗ್ಗೆ ಬರೆಯುವ ಲೇಖಕಿ. ಇವರು ೧೯೫೭ರಲ್ಲಿ [[ಬೀದರ್]] ನಲ್ಲಿ ಗುಣವಂತರಾವ್ ಪಾಟೀಲ್ ಮತ್ತು ಸಂಗಮ್ಮರ ಪುತ್ರಿಯಾಗಿ ಜನಿಸಿದರು.
{{infobox writer
|name= ವಿಜಯಶ್ರೀ ಸಬರದ
|birth_date= ೧ ಫೆಬ್ರುವರಿ ೧೯೫೭
|birth_place= [[ಬೀದರ್]]
|birth_name=ವಿಜಯಶ್ರೀ ಪಾಟೀಲ್
|language= ಕನ್ನಡ
|nationality=ಭಾರತೀಯ|mother=ಸಂಗಮ್ಮ|father=ಗುಣವಂತ ರಾವ್|spouse=ಡಾಕ್ಟರ್. ಬಸವರಾಜ ಸಬರದ|occupation=*ಲೇಖಕಿ
*ಕವಯತ್ರಿ
*ಕನ್ನಡ ಪ್ರಾಧ್ಯಾಪಕರು,[[ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ|ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ]], [[ವಿಜಯಪುರ]](೨೦೦೭ ರಿಂದ)|education=ಪಿ. ಹೆಚ್. ಡಿ - [[ಗುಲ್ಬರ್ಗಾ ವಿಶ್ವವಿದ್ಯಾಲಯ]], [[ಗುಲಬರ್ಗಾ]](೧೯೯೧ ರಲ್ಲಿ)|notableworks=*ಎರಡು ನಾಟಕಗಳು
*ಮುಗಿಲ ಮಲ್ಲಿಗೆ}}
==ಶಿಕ್ಷಣ==
ಸಬರದ ಅವರು ೧೯೭೦ರಲ್ಲಿ ಎಸ್ಎಸ್ಎಲ್ಸಿ ಮತ್ತು ೧೯೭೨ರಲ್ಲಿ ಪಿಯುಸಿ ಶಿಕ್ಷಣವನ್ನು [[ಬೆಂಗಳೂರು|ಬೆಂಗಳೂರಿ]]ನಲ್ಲಿ ಪಡೆದುಕೊಂಡರು ನಂತರ ಅವರು ಬಿ.ಎ ೧೯೭೫ರಲ್ಲಿ ಮತ್ತು ಎಂ.ಎ ಪದವಿ ೧೯೭೭ ರಲ್ಲಿ [[ಕರ್ನಾಟಕ ವಿಶ್ವವಿದ್ಯಾಲಯ]] [[ಧಾರವಾಡ]]ದಲ್ಲಿ ಪೂರ್ಣಗೊಳಿಸಿದರು. '''''ಅನುಪಮ ನಿರಂಜನರ ಕಾದಂಬರಿಗಳು - ಒಂದು ಅಧ್ಯಯನ''''' ಎಂಬ ವಿಷಯ ಮಂಡಿಸಿ ಪಿ.ಹೆಚ್.ಡಿ ಪದವಿ ೧೯೯೧ರಲ್ಲಿ [[ಗುಲ್ಬರ್ಗಾ ವಿಶ್ವವಿದ್ಯಾಲಯ|ಗುಲಬರ್ಗಾ ವಿಶ್ವವಿದ್ಯಾಲಯ]] ಗುಲ್ಬರ್ಗದಲ್ಲಿ ಪಡೆದರು.
==ಕೃತಿಗಳು==
ಇವರು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ವಿಷಯದ ಮೇಲೆ ಸುಮಾರು 100 ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ವಿವಿಧ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ.
ಕಾವ್ಯ, ನಾಟಕ, ವಿಮರ್ಶೆ, ಸಂಶೋಧನೆ ಮತ್ತು ಸಂಪಾದಿಸಿದ ಪುಸ್ತಕಗಳು ಸೇರಿದಂತೆ 40ಕ್ಕೂ ಹೆಚ್ಚು ಪುಸ್ತಕಗಳು ಪ್ರಕಟವಾಗಿವೆ.
== ಕವನ ಸಂಕಲನಗಳು==
{|Class=wikitable sortable
! style="background:lightgreen;"| ವರ್ಷ
! style="background:lightgreen;"| ಹೆಸರು
|-
|೧೯೭೯
| ಜ್ವಲಂತ
|-
|೧೯೯೧
|ಲಕ್ಷ್ಮಣರೇಖೆ ದಾಟಿದವರು
|-
|೨೦೧೦
|ಮುಗಿಲ ಮಲ್ಲಿಗೆ
|}
== ನಾಟಕ==
{|Class=wikitable sortable
! style="background:lightgreen;"| ವರ್ಷ
! style="background:lightgreen;"| ಹೆಸರು
|-
|೨೦೦೮
| ಎರಡು ನಾಟಕಗಳು
|-
|೨೦೧೦
|ಉರಿಲಿಂಗ
|}
==ವಿಮರ್ಶಾ ಗ್ರಂಥಗಳು==
{|Class=wikitable sortable
! style="background:lightgreen;"| ವರ್ಷ
! style="background:lightgreen;"| ಹೆಸರು
|-
|
|ತ್ರಿವೇಣಿಯವರ ಕಾದಂಬರಿಗಳು
|-
|
|ಸಾಹಿತ್ಯ ಮತ್ತು ಮಹಿಳೆ
|-
|
|ಅಕ್ಕ ಮಹಾದೇವಿ
|-
|
|ಅನುಪಮಾ ನಿರಂಜನ ಅವರ ಕಾದಂಬರಿಗಳು
|}
==ಪ್ರಶಸ್ತಿಗಳು==
*ಅಂತಾರಾಷ್ಟ್ರೀಯ ಮಹಿಳಾ ಪ್ರಶಸ್ತಿ,
*ಬೆಂಗಳೂರಿನ ರುಕ್ಮಿಣಿಬಾಯಿ ಪ್ರಶಸ್ತಿ,
*ಗುಲಬರ್ಗಾ ವಿಶ್ವ ವಿದ್ಯಾನಿಲಯದ ರಾಜ್ಯೋತ್ಸವ ಪ್ರಶಸ್ತಿ
{{ಚುಟುಕು}}
[[ವರ್ಗ:ಸಾಹಿತಿಗಳು]]
[[ವರ್ಗ:ಲೇಖಕಿಯರು]]
kacspkrns8pi8u0wgncz7180ywf60ey
1254300
1254299
2024-11-10T04:19:29Z
ThePositiveVibes
87814
1254300
wikitext
text/x-wiki
'''ವಿಜಯಶ್ರೀ ಸಬರದ''' ('''ಜನನ:''' ೧ ಫೆಬ್ರುವರಿ ೧೯೫೭) ಅವರು ಕನ್ನಡದ [[ಬಂಡಾಯ ಸಾಹಿತ್ಯ]] ಸಂದರ್ಭದ ಮತ್ತು ಮಹಿಳೆಯರ ಮೇಲಿನ ಶೋಷಣೆ ಬಗ್ಗೆ ಬರೆಯುವ ಲೇಖಕಿ. ಇವರು ೧೯೫೭ರಲ್ಲಿ [[ಬೀದರ್]] ನಲ್ಲಿ ಗುಣವಂತರಾವ್ ಪಾಟೀಲ್ ಮತ್ತು ಸಂಗಮ್ಮರ ಪುತ್ರಿಯಾಗಿ ಜನಿಸಿದರು.
{{infobox writer
|name= ವಿಜಯಶ್ರೀ ಸಬರದ
|birth_date= ೧ ಫೆಬ್ರುವರಿ ೧೯೫೭
|birth_place= [[ಬೀದರ್]]
|birth_name=ವಿಜಯಶ್ರೀ ಪಾಟೀಲ್
|language= ಕನ್ನಡ
|nationality=ಭಾರತೀಯ|mother=ಸಂಗಮ್ಮ|father=ಗುಣವಂತ ರಾವ್|spouse=ಡಾಕ್ಟರ್. ಬಸವರಾಜ ಸಬರದ|occupation=*ಲೇಖಕಿ
*ಕವಯತ್ರಿ
*ಕನ್ನಡ ಪ್ರಾಧ್ಯಾಪಕರು,[[ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ|ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ]], [[ವಿಜಯಪುರ]](೨೦೦೭ ರಿಂದ)|education=ಪಿ. ಹೆಚ್. ಡಿ - [[ಗುಲ್ಬರ್ಗಾ ವಿಶ್ವವಿದ್ಯಾಲಯ]], [[ಗುಲಬರ್ಗಾ]](೧೯೯೧ ರಲ್ಲಿ)|notableworks=*ಎರಡು ನಾಟಕಗಳು
*ಮುಗಿಲ ಮಲ್ಲಿಗೆ}}
==ಶಿಕ್ಷಣ==
ಸಬರದ ಅವರು ೧೯೭೦ರಲ್ಲಿ ಎಸ್ಎಸ್ಎಲ್ಸಿ ಮತ್ತು ೧೯೭೨ರಲ್ಲಿ ಪಿಯುಸಿ ಶಿಕ್ಷಣವನ್ನು [[ಬೆಂಗಳೂರು|ಬೆಂಗಳೂರಿ]]ನಲ್ಲಿ ಪಡೆದುಕೊಂಡರು ನಂತರ ಅವರು ಬಿ.ಎ ೧೯೭೫ರಲ್ಲಿ ಮತ್ತು ಎಂ.ಎ ಪದವಿ ೧೯೭೭ ರಲ್ಲಿ [[ಕರ್ನಾಟಕ ವಿಶ್ವವಿದ್ಯಾಲಯ]] [[ಧಾರವಾಡ]]ದಲ್ಲಿ ಪೂರ್ಣಗೊಳಿಸಿದರು. '''''ಅನುಪಮ ನಿರಂಜನರ ಕಾದಂಬರಿಗಳು - ಒಂದು ಅಧ್ಯಯನ''''' ಎಂಬ ವಿಷಯ ಮಂಡಿಸಿ ಪಿ.ಹೆಚ್.ಡಿ ಪದವಿ ೧೯೯೧ರಲ್ಲಿ [[ಗುಲ್ಬರ್ಗಾ ವಿಶ್ವವಿದ್ಯಾಲಯ|ಗುಲಬರ್ಗಾ ವಿಶ್ವವಿದ್ಯಾಲಯ]] ಗುಲ್ಬರ್ಗದಲ್ಲಿ ಪಡೆದರು.
==ಕೃತಿಗಳು==
ಇವರು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ವಿಷಯದ ಮೇಲೆ ಸುಮಾರು 100 ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ವಿವಿಧ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ.
ಕಾವ್ಯ, ನಾಟಕ, ವಿಮರ್ಶೆ, ಸಂಶೋಧನೆ ಮತ್ತು ಸಂಪಾದಿಸಿದ ಪುಸ್ತಕಗಳು ಸೇರಿದಂತೆ 40ಕ್ಕೂ ಹೆಚ್ಚು ಪುಸ್ತಕಗಳು ಪ್ರಕಟವಾಗಿವೆ.
== ಕವನ ಸಂಕಲನಗಳು==
{|Class=wikitable sortable
! style="background:lightgreen;"| ವರ್ಷ
! style="background:lightgreen;"| ಹೆಸರು
|-
|೧೯೭೯
| ಜ್ವಲಂತ
|-
|೧೯೯೧
|ಲಕ್ಷ್ಮಣರೇಖೆ ದಾಟಿದವರು
|-
|೨೦೧೦
|ಮುಗಿಲ ಮಲ್ಲಿಗೆ
|}
== ನಾಟಕ==
{|Class=wikitable sortable
! style="background:lightgreen;"| ವರ್ಷ
! style="background:lightgreen;"| ಹೆಸರು
|-
|೨೦೦೮
| ಎರಡು ನಾಟಕಗಳು
|-
|೨೦೧೦
|ಉರಿಲಿಂಗ
|}
==ವಿಮರ್ಶಾ ಗ್ರಂಥಗಳು==
{|Class=wikitable sortable
! style="background:lightgreen;"| ವರ್ಷ
! style="background:lightgreen;"| ಹೆಸರು
|-
|೧೯೮೦
|ತ್ರಿವೇಣಿಯವರ ಕಾದಂಬರಿಗಳು
|-
|೧೯೮೯
|ಸಾಹಿತ್ಯ ಮತ್ತು ಮಹಿಳೆ
|-
|೧೯೯೦ ಮತ್ತು ೨೦೦೩
|ಅಕ್ಕ ಮಹಾದೇವಿ
|-
|೧೯೯೪
|ಅನುಪಮಾ ನಿರಂಜನ ಅವರ ಕಾದಂಬರಿಗಳು
|-
|೧೯೯೮
|ಶಿವಶರಣರ ದೃಷ್ಟಿಯಲ್ಲಿ ಬಸವಣ್ಣ
|-
|೨೦೦೧ ಮತ್ತು ೨೦೧೨
|ವಚನ ವಾಹಿನಿ
|-
|೨೦೦೧
|ಚಣ್ಣ ಬಸವಣ್ಣ
|-
|೨೦೦೨ ಮತ್ತು ೨೦೧೪
|ಸಾಹಿತ್ಯ ಸಂವಹನ
|-
| rowspan="2" |೨೦೦೫
|ಮೋಳಿಗೆಯ ಮಾರಯ್ಯ
|-
|ಶಿವಶರಣೆಯರು ಪ್ರಸ್ತುತ ಸಂದರ್ಭ
|-
|೨೦೦೬
|ಜನಪದ ಮತ್ತು ಮಹಿಳೆ
|-
|೨೦೧೫
|ನಡೆದದ್ದೇ ದಾರಿ
|}
==ಪ್ರಶಸ್ತಿಗಳು==
*ಅಂತಾರಾಷ್ಟ್ರೀಯ ಮಹಿಳಾ ಪ್ರಶಸ್ತಿ,
*ಬೆಂಗಳೂರಿನ ರುಕ್ಮಿಣಿಬಾಯಿ ಪ್ರಶಸ್ತಿ,
*ಗುಲಬರ್ಗಾ ವಿಶ್ವ ವಿದ್ಯಾನಿಲಯದ ರಾಜ್ಯೋತ್ಸವ ಪ್ರಶಸ್ತಿ
{{ಚುಟುಕು}}
[[ವರ್ಗ:ಸಾಹಿತಿಗಳು]]
[[ವರ್ಗ:ಲೇಖಕಿಯರು]]
9psmbn3hnxcbf79nzunuu9tlu8xpbn0
1254301
1254300
2024-11-10T04:22:11Z
ThePositiveVibes
87814
1254301
wikitext
text/x-wiki
'''ವಿಜಯಶ್ರೀ ಸಬರದ''' ('''ಜನನ:''' ೧ ಫೆಬ್ರುವರಿ ೧೯೫೭) ಅವರು ಕನ್ನಡದ [[ಬಂಡಾಯ ಸಾಹಿತ್ಯ]] ಸಂದರ್ಭದ ಮತ್ತು ಮಹಿಳೆಯರ ಮೇಲಿನ ಶೋಷಣೆ ಬಗ್ಗೆ ಬರೆಯುವ ಲೇಖಕಿ. ಇವರು ೧೯೫೭ರಲ್ಲಿ [[ಬೀದರ್]] ನಲ್ಲಿ ಗುಣವಂತರಾವ್ ಪಾಟೀಲ್ ಮತ್ತು ಸಂಗಮ್ಮರ ಪುತ್ರಿಯಾಗಿ ಜನಿಸಿದರು.
{{infobox writer
|name= ವಿಜಯಶ್ರೀ ಸಬರದ
|birth_date= ೧ ಫೆಬ್ರುವರಿ ೧೯೫೭
|birth_place= [[ಬೀದರ್]]
|birth_name=ವಿಜಯಶ್ರೀ ಪಾಟೀಲ್
|language= ಕನ್ನಡ
|nationality=ಭಾರತೀಯ|mother=ಸಂಗಮ್ಮ|father=ಗುಣವಂತ ರಾವ್|spouse=ಡಾಕ್ಟರ್. ಬಸವರಾಜ ಸಬರದ|occupation=*ಲೇಖಕಿ
*ಕವಯತ್ರಿ
*ಕನ್ನಡ ಪ್ರಾಧ್ಯಾಪಕರು,[[ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ|ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ]], [[ವಿಜಯಪುರ]](೨೦೦೭ ರಿಂದ)|education=ಪಿ. ಹೆಚ್. ಡಿ - [[ಗುಲ್ಬರ್ಗಾ ವಿಶ್ವವಿದ್ಯಾಲಯ]], [[ಗುಲಬರ್ಗಾ]](೧೯೯೧ ರಲ್ಲಿ)|notableworks=*ಎರಡು ನಾಟಕಗಳು
*ಮುಗಿಲ ಮಲ್ಲಿಗೆ}}
==ಶಿಕ್ಷಣ==
ಸಬರದ ಅವರು ೧೯೭೦ರಲ್ಲಿ ಎಸ್ಎಸ್ಎಲ್ಸಿ ಮತ್ತು ೧೯೭೨ರಲ್ಲಿ ಪಿಯುಸಿ ಶಿಕ್ಷಣವನ್ನು [[ಬೆಂಗಳೂರು|ಬೆಂಗಳೂರಿ]]ನಲ್ಲಿ ಪಡೆದುಕೊಂಡರು ನಂತರ ಅವರು ಬಿ.ಎ ೧೯೭೫ರಲ್ಲಿ ಮತ್ತು ಎಂ.ಎ ಪದವಿ ೧೯೭೭ ರಲ್ಲಿ [[ಕರ್ನಾಟಕ ವಿಶ್ವವಿದ್ಯಾಲಯ]] [[ಧಾರವಾಡ]]ದಲ್ಲಿ ಪೂರ್ಣಗೊಳಿಸಿದರು. '''''ಅನುಪಮ ನಿರಂಜನರ ಕಾದಂಬರಿಗಳು - ಒಂದು ಅಧ್ಯಯನ''''' ಎಂಬ ವಿಷಯ ಮಂಡಿಸಿ ಪಿ.ಹೆಚ್.ಡಿ ಪದವಿ ೧೯೯೧ರಲ್ಲಿ [[ಗುಲ್ಬರ್ಗಾ ವಿಶ್ವವಿದ್ಯಾಲಯ|ಗುಲಬರ್ಗಾ ವಿಶ್ವವಿದ್ಯಾಲಯ]], ಗುಲ್ಬರ್ಗದಲ್ಲಿ ಪಡೆದರು.
==ಕೃತಿಗಳು==
ಇವರು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ವಿಷಯದ ಮೇಲೆ ಸುಮಾರು 100 ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ವಿವಿಧ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ.
ಕಾವ್ಯ, ನಾಟಕ, ವಿಮರ್ಶೆ, ಸಂಶೋಧನೆ ಮತ್ತು ಸಂಪಾದಿಸಿದ ಪುಸ್ತಕಗಳು ಸೇರಿದಂತೆ 40ಕ್ಕೂ ಹೆಚ್ಚು ಪುಸ್ತಕಗಳು ಪ್ರಕಟವಾಗಿವೆ.
== ಕವನ ಸಂಕಲನಗಳು==
{|Class=wikitable sortable
! style="background:lightgreen;"| ವರ್ಷ
! style="background:lightgreen;"| ಹೆಸರು
|-
|೧೯೭೯
| ಜ್ವಲಂತ
|-
|೧೯೯೧
|ಲಕ್ಷ್ಮಣರೇಖೆ ದಾಟಿದವರು
|-
|೨೦೧೦
|ಮುಗಿಲ ಮಲ್ಲಿಗೆ
|}
== ನಾಟಕ==
{|Class=wikitable sortable
! style="background:lightgreen;"| ವರ್ಷ
! style="background:lightgreen;"| ಹೆಸರು
|-
|೨೦೦೮
| ಎರಡು ನಾಟಕಗಳು
|-
|೨೦೧೦
|ಉರಿಲಿಂಗ
|}
==ವಿಮರ್ಶಾ ಗ್ರಂಥಗಳು==
{|Class=wikitable sortable
! style="background:lightgreen;"| ವರ್ಷ
! style="background:lightgreen;"| ಹೆಸರು
|-
|೧೯೮೦
|ತ್ರಿವೇಣಿಯವರ ಕಾದಂಬರಿಗಳು
|-
|೧೯೮೯
|ಸಾಹಿತ್ಯ ಮತ್ತು ಮಹಿಳೆ
|-
|೧೯೯೦ ಮತ್ತು ೨೦೦೩
|ಅಕ್ಕ ಮಹಾದೇವಿ
|-
|೧೯೯೪
|ಅನುಪಮಾ ನಿರಂಜನ ಅವರ ಕಾದಂಬರಿಗಳು
|-
|೧೯೯೮
|ಶಿವಶರಣರ ದೃಷ್ಟಿಯಲ್ಲಿ ಬಸವಣ್ಣ
|-
|೨೦೦೧ ಮತ್ತು ೨೦೧೨
|ವಚನ ವಾಹಿನಿ
|-
|೨೦೦೧
|ಚಣ್ಣ ಬಸವಣ್ಣ
|-
|೨೦೦೨ ಮತ್ತು ೨೦೧೪
|ಸಾಹಿತ್ಯ ಸಂವಹನ
|-
| rowspan="2" |೨೦೦೫
|ಮೋಳಿಗೆಯ ಮಾರಯ್ಯ
|-
|ಶಿವಶರಣೆಯರು ಪ್ರಸ್ತುತ ಸಂದರ್ಭ
|-
|೨೦೦೬
|ಜನಪದ ಮತ್ತು ಮಹಿಳೆ
|-
|೨೦೧೫
|ನಡೆದದ್ದೇ ದಾರಿ
|}
==ಪ್ರಶಸ್ತಿಗಳು==
*ಅಂತಾರಾಷ್ಟ್ರೀಯ ಮಹಿಳಾ ಪ್ರಶಸ್ತಿ,
*ಬೆಂಗಳೂರಿನ ರುಕ್ಮಿಣಿಬಾಯಿ ಪ್ರಶಸ್ತಿ,
*ಗುಲಬರ್ಗಾ ವಿಶ್ವ ವಿದ್ಯಾನಿಲಯದ ರಾಜ್ಯೋತ್ಸವ ಪ್ರಶಸ್ತಿ
{{ಚುಟುಕು}}
[[ವರ್ಗ:ಸಾಹಿತಿಗಳು]]
[[ವರ್ಗ:ಲೇಖಕಿಯರು]]
kxow9ssx61045kekscui4dhvwzgo23z
ಗುರುದತ್ ಪಡುಕೋಣೆ
0
10335
1254275
1234102
2024-11-10T01:08:52Z
Dostojewskij
21814
ವರ್ಗ:ಬೆಂಗಳೂರಿನವರು
1254275
wikitext
text/x-wiki
{{Infobox person
| name = ಗುರುದತ್
| image = ಚಿತ್ರ:GuruDutt.jpg|
| caption =
| birth_name = ವಸಂತ ಕುಮಾರ್ ಶಿವಶಂಕರ್ ಪಡುಕೋಣೆ
| birth_date = 9 ಜುಲೈ 1925
| birth_place = [[ಬೆಂಗಳೂರು]], ಬ್ರಿಟಿಷ್ ಭಾರತ
| death_place = [[ಮುಂಬೈ]], [[ಮಹಾರಾಷ್ಟ್ರ]], ಭಾರತ
| yearsactive = 1944–1964
| death_date = {{death date and age|df=yes|1964|10|10|1925|07|09}}
| occupation = ನಟ, ನಿರ್ಮಾಪಕ, ನಿರ್ದೇಶಕ, ನೃತ್ಯ ನಿರ್ದೇಶಕ
| spouse = [[ಗೀತಾ ದತ್]] (1953–1964) (ದತ್ತರ ನಿಧನ)
}}
'''ಗುರುದತ್ ಶಿವಶಂಕರ್ ಪಡುಕೋಣೆ''' ([[ಜುಲೈ ೯]],[[೧೯೨೫]] - [[ಅಕ್ಟೋಬರ್ ೧೦]] [[೧೯೬೪]]) ಇವರು [[ಭಾರತ]] ಚಲನಚಿತ್ರ ರಂಗ ಕಂಡ ಓರ್ವ ಅಮೋಘ ನಟ,ನಿರ್ದೇಶಕ ಹಾಗೂ ನಿರ್ಮಾಪಕ. ಕಲಾತ್ಮಕ, ಸಾಹಿತ್ಯಪೂರ್ಣ ಚಲನಚಿತ್ರ ಮಾಡುವುದರಲ್ಲಿ ಇವರದ್ದು ಎತ್ತಿದ ಕೈ. ಇವರ ಅನೇಕ ಉತ್ತಮ ಚಿತ್ರಗಳಲ್ಲಿ "ಪ್ಯಾಸಾ" ಒಂದು.
== '''ಬಾಲ್ಯ ಜೀವನ''' ==
ಶಿವಶಂಕರ ರಾವ್ ಪಡುಕೋಣೆ ಹಾಗೂ ವಸಂತಿ ಪಡುಕೋಣೆ ದಂಪತಿಯ ಮಗನಾಗಿ ಗುರುದತ್ [[ಜುಲೈ ೯]], [[೧೯೨೫]] ರಂದು [[ಬೆಂಗಳೂರು|ಬೆಂಗಳೂರಿನಲ್ಲಿ]] ಜನಿಸಿದರು. ಇವರ ತಂದೆ ಮೊದಲು [[ದಕ್ಷಿಣ ಕನ್ನಡ]] ಜಿಲ್ಲೆಯ [[ಪಣಂಬೂರು|ಪಣಂಬೂರಿನಲ್ಲಿ]] ನೆಲೆಸಿದ್ದರು. ಇವರ ತಂದೆ ಮೊದಲು ಮುಖ್ಯೋಪಾಧ್ಯಾಯ, ನಂತರ ಬ್ಯಾಂಕ್ ಉದ್ಯೋಗಿಯಾಗಿದ್ದರು. ಇವರ ತಾಯಿ ವಸಂತಿ ಗೃಹಿಣಿಯಾಗಿದ್ದರು, ನಂತರ ಶಾಲೆಯೊಂದರಲ್ಲಿ ಉಪಾಧ್ಯಾಯಿನಿಯಾಗಿ, ಖಾಸಗಿ ಶಿಕ್ಷಕಿಯಾಗಿ ಕೆಲಸ ಮಾಡಿದರು. ಅವರು ಸಣ್ಣ ಕಥೆಗಳನ್ನು ಬರೆಯುತ್ತಿದ್ದರು ಹಾಗೂ ಹಲವಾರು [[ಬಂಗಾಳಿ]] ಲೇಖನಗಳನ್ನು [[ಕನ್ನಡ|ಕನ್ನಡಕ್ಕೆ]] ಅನುವಾದಿಸಿದ್ದರು. ಗುರು ದತ್ ಜನಿಸಿದಾಗ ವಸಂತಿಯವರಿಗೆ ಕೇವರ ೧೬ ವರ್ಷ ಪ್ರಾಯ.
ಮನೆಯ ಆರ್ಥಿಕ ಮುಗ್ಗಟ್ಟು ಹಾಗೂ ಪೋಷಕರ ಕ್ಷೀಣಿಸುತ್ತಿದ್ದ ಸಂಬಂಧದಿಂದಾಗಿ ಗುರು ದತ್ ಬಾಲ್ಯವು ಬಹಳ ಕಷ್ಟಕರವಾಗಿತ್ತು. ಬಾಲ್ಯದಲ್ಲಿ ಗುರು ದತ್ ಹಲವಾರು ಕೆಟ್ಟ ಅನುಭವಕ್ಕೊಳಗಾಗಿದ್ದರು; ಮಾವನ ಶತ್ರುತ್ವ, ಮಾನಸಿಕವಾಗಿ ಅಸ್ವಸ್ಥರಾಗಿದ್ದ ಚಿಕ್ಕಪ್ಪನೊಂದಿನ ಭಯಾನಕ ಘಟನೆ ಹಾಗೂ ೭ ತಿಂಗಳ ತಮ್ಮನ ಅಕಾಲ ಮೃತ್ಯು.
ಮೊದಲು ಇವರ ಮಾವನ ಸಲಹೆಯಂತೆ ಗುರುದತ್ ಗೆ ವಸಂತ ಕುಮಾರ ಎಂದು ನಾಮಕರಣ ಮಾಡಲಾಗಿತ್ತು. ಆದರೆ ಬಾಲ್ಯದ ಒಂದು ಘಟನೆಯ ನಂತರ ಶುಭ ಶಕುನವೆಂದು ಭಾವಿಸಿ, ಗುರುದತ್ ಎಂದು ನಾಮಕರಣ ಮಾಡಲಾಯಿತು. ಇವರ ನಂತರ ಆತ್ಮಾರಮ್, ದೇವೀದಾಸ್ ಎಂಬ ತಮ್ಮಂದಿರೂ, ಲಲಿತಾ ಎಂಬ ತಂಗಿಯ ಜನನವಾಯಿತು. ಚಲನಚಿತ್ರ ನಿರ್ದೇಶಕಿಯಾದ [[ಕಲ್ಪನಾ ಲಾಜ್ಮಿ]] ಇವರ ತಂಗಿಯ ಮಗಳು.
ಬಾಲ್ಯದ ಬಹುಪಾಲು ಸಮಯವನ್ನು ಇವರು ಚಲನಚಿತ್ರಗಳ ಪೋಶ್ಟರ್ ಗಳನ್ನು ಬಿಡಿಸುತ್ತಿದ್ದ, ತಾಯಿಯ ತಮ್ಮನಾದ (ದೂರ ಸಂಬಂಧಿ) ಬಾಲಕೃಷ್ಣ.ಬಿ.ಬೆನೆಗಲ್ ರವರೊಂದಿಗೆ ಕಳೆದರು. ಖ್ಯಾತ ಚಲನಚಿತ್ರ ನಿರ್ದೇಶಕರಾದ [[ಶ್ಯಾಮ್ ಬೆನೆಗಲ್]], ಬಾಲಕೃಷ್ಣರವರ ತಮ್ಮನಾದ ಶ್ರೀಧರ.ಬಿ.ಬೆನೆಗಲ್ ರವರ ಮಗ.
=== ಬಂಗಾಳದ ಸಂಬಂಧ ===
ಗುರುದತ್ ರವರ ತಂದೆಯವರು ಪಣಂಬೂರಿನ ಶಾಲೆಯೊಂದರಲ್ಲಿ ಮುಖ್ಯೋಪಾಧ್ಯಾಯರಾಗಿದ್ದರು. ನಂತರ [[ಬೆಂಗಳೂರು|ಬೆಂಗಳೂರಿನಲ್ಲಿ]] ಬ್ಯಾಂಕ್ ಒಂದರ ಉದ್ಯೋಗಿಯಾಗಿದ್ದರು. ಆಮೇಲೆ ಕೋಲ್ಕತ್ತಾದ ಭವಾನಿಪೋರ್ ಎಂಬಲ್ಲಿಗೆ ಇವರ ವರ್ಗವಾಯಿತು. ಇಲ್ಲಿಯೇ ಗುರುದತ್ ತಮ್ಮ ವಿಧ್ಯಾಭ್ಯಾಸವನ್ನು ಮುಗಿಸಿದರು. ಆದುದರಿಂದ ಗುರುದತ್ ನಿರರ್ಗಳವಾಗಿ [[ಬಂಗಾಳಿ ಭಾಷೆ|ಬಂಗಾಳಿಯಲ್ಲಿ]] ಮಾತನಾಡುತ್ತಿದ್ದರು ಹಾಗೂ ಅವರ ಎಲ್ಲಾ ಕೆಲಸಗಳಲ್ಲಿ ಬಂಗಾಳದ ಸಂಸ್ಕೃತಿಯ ಛಾಪು ಎದ್ದು ಕಾಣಿತ್ತಿತ್ತು. ನಂತರ [[ಮುಂಬೈ|ಮುಂಬೈಯ]] [[ಬಾಲಿವುಡ್|ಬಾಲಿವುಡ್ಡಿಗೆ]] ೧೯೪೦ನೇ ಇಸವಿಯಲ್ಲಿ ಬಂದ ಮೇಲೆ ತನ್ನ ಹೆಸರಿನಲ್ಲಿದ್ದ ಶಿವಶಂಕರ್ ಪಡುಕೋಣೆಯನ್ನು ತೆಗೆದು ಹಾಕಿ ನಂತರ ಗುರುದತ್ ಎಂದೇ ಹೆಸರಾದರು. ಇವರ ಹೆಸರಿನಲ್ಲಿರುವ ದತ್ ಎಂದು ಕೊನೆಗೊಳ್ಳುವದರಿಂದ ಬಹುತೇಕ ಜನರು ಇವರು ಬಂಗಾಳಿಯೆಂದು ಭಾವಿಸಿದರು.
=== ಆರಂಭದ ಪ್ರೇರಣೆಗಳು ===
ಇವರ ತಂಗಿಯು ಹೇಳುವಂತೆ, ೧೪ ವರ್ಷದ ಗುರುದತ್ ತಮ್ಮ ಅಜ್ಜಿಯು ಸಾಯಂಕಾಲ ಉರಿಸುತ್ತಿದ್ದ ದೀಪದ ಮುಂದೆ ಕೈಯ್ಯೊಡ್ಡಿ ಅದರ ನೆರಳಿನಿಂದ ಗೋಡೆಗಳ ಮೇಲೆ ಚಿತ್ರವನ್ನು ಬಿಡಿಸುತ್ತಿದ್ದರು. ಯಾವುದೇ ತರಬೇತಿಯಿಲ್ಲದ್ದರೂ, ಇವರು ಚೆನ್ನಾಗಿ ನರ್ತನವನ್ನೂ ಕೂಡಾ ಮಾಡುತ್ತಿದ್ದರು. ಇವರ ಮಾವನು ಬಿಡಿಸಿದ ಚಿತ್ರವೊಂದರಲ್ಲಿದ್ದ ಭಂಗಿಯಲ್ಲಿ ನಿಂತು, ತನ್ನ ಚಿತ್ರವನ್ನು ಬಿಡಿಸಿ ಎಂದು ಮಾವನನ್ನು ಒತ್ತಾಯ ಮಾಡುತ್ತಿದ್ದರು. [[ಸಾರಸ್ವತ ಬ್ರಾಹ್ಮಣ]]ರ ಒಂದು ಸಭೆಯಲ್ಲಿ ಇವರು ಮಾಡಿದ ನೃತ್ಯವೊಂದಕ್ಕೆ ೫ ರೂಪಾಯಿಯ ಬಹುಮಾನವನ್ನೂ ಪಡೆದರು.
ಮನೆಯ ಆರ್ಥಿಕ ಪರಿಸ್ಥಿತಿಯಿಂದಾಗಿ ಕಾಲೇಜಿಗೆ ಹೋಗಲಾಗದಿದ್ದರೂ ಕೂಡಾ, ಇವರು ಓರ್ವ ಉತ್ತಮ ವಿದ್ಯಾರ್ಥಿಯಾಗಿದ್ದರು. ಬದಲಾಗಿ [[ಪಂಡಿತ್ ರವಿಶಂಕರ್|ರವಿಶಂಕರ್]] ಅವರ ಅಣ್ಣನಾದ [[ಉದಯ ಶಂಕರ್]] ಅವರ ನಾಟಕ ಶಾಲೆಯನ್ನು ಸೇರಿದರು. ಅಲ್ಮೋರಾದಲ್ಲಿರುವ ಉದಯ ಶಂಕರ್ ಇಂಡಿಯಾ ಕಲ್ಚರ್ ಸೆಂಟರ್ [[ನಾಟ್ಯ]], [[ನಾಟಕ]] ಹಾಗೂ [[ಸಂಗೀತ]]ವನ್ನು ಕಲಿಸುವ ಕೇಂದ್ರವಾಗಿತ್ತು. ಗುರುಕುಲ ಪದ್ಧತಿ ಹಾಗೂ ಆಧುನಿಕ ಕಲಾ ವಿಶ್ವವಿದ್ಯಾನಿಲಯ ಇವೆರಡರ ಉತ್ತಮ ಅಂಶಗಳನ್ನು ಅಳವಡಿಸಿ ಕಲೆಯನ್ನು ಹೇಳಿಕೊಡುವುದು ಈ ಕೇಂದ್ರದ ಧ್ಯೇಯೋದ್ದೇಶವಾಗಿತ್ತು. ಬೇರೆ ಬೇರೆ ಕ್ಷೇತ್ರಗಳಲ್ಲಿ ಉತ್ತಮ ರೀತಿಯಲ್ಲಿ ಪಳಗಿದ ಕಲಾವಿದರನ್ನು ರೂಪಿಸುವ ಪ್ರಯತ್ನವನ್ನು ಮಾಡಿದ ಸಂಸ್ಥೆಯಿದು. ೧೬ ವರ್ಷದ ಗುರುದತ್ ೧೯೪೧ ನೇ ಇಸವಿಯಲ್ಲಿ ಈ ಕೇಂದ್ರವನ್ನು ಸೇರಿದರು. ಆ ಸಮಯದಲ್ಲಿ ಇವರು ೭೫ ರೂಪಾಯಿಗಳ (ಆಗಿನ ಕಾಲದಲ್ಲಿ ದೊಡ್ಡ ಮೊತ್ತವದು) ೫ ವರ್ಷದ ವಿದ್ಯಾರ್ಥಿ ವೇತನವನ್ನು ಸಂಪಾದಿಸಿದರು. ಇಲ್ಲಿ ೧೯೪೪ ನೇ ಇಸವಿಯವರೆಗೆ ಕಲಾಭ್ಯಾಸವನ್ನು ಮಾಡಿರು. ನಂತರ ಎರಡನೇ ಮಹಾಯದ್ಧದ ಬಿಸಿಯೇರಿದುದರಿಂದ ಈ ಕೇಂದ್ರವನ್ನು ಒತ್ತಾಯಪೂರ್ವಕವಾಗಿ ಮುಚ್ಚಲಾಯಿತು.
=== ಮೊದಲ ಕೆಲಸ ===
ತಂದೆ ತಾಯಿಗೆ ತಂತಿ ಸಂದೇಶದ ಮೂಲಕ ತನಗೆ ಕೋಲ್ಕತ್ತಾದಲ್ಲಿದ್ದ ಲಿವರ್ ಬ್ರದರ್ಸ್ ಕಾರ್ಖಾನೆಯಲ್ಲಿ ದೂರವಾಣಿ ನಿರ್ವಾಹಕನ ಕೆಲಸ ಸಿಕ್ಕಿದೆಯೆಂದು ಗುರುದತ್ ತಿಳಿಸಿದರು. ಕೂಡಲೇ ಆ ಕೆಲಸವನ್ನು ಬಿಟ್ಟು ಮುಂಬೈಯಲ್ಲಿ ವಾಸವಾಗಿದ್ದ ತಂದೆ ತಾಯಿಯ ಬಳಿ ಹಿಂದಿರುಗಿದನು.
ಅನಂತರ ಇವರ ಮಾವನು ಪುಣೆಯಲ್ಲಿನ ಪ್ರಭಾತ್ ಫಿಲ್ಮ್ ಕಂಪೆನಿಯಲ್ಲಿ ಮೂರು ವರ್ಷದ ಗುತ್ತಿಗೆಯ ಕೆಲಸವನ್ನು ಕೊಡಿಸಿದರು. ಒಂದು ಕಾಲದಲ್ಲಿ ಶ್ರೇಷ್ಟ ಚಲನಚಿತ್ರ ನಿರ್ಮಾಣ ಸಂಸ್ಥೆಯಾಗಿದ್ದ ಈ ಸಂಸ್ಥೆ, [[ವಿ.ಶಾಂತಾರಾಂ]] ರವರಂತಹ ಉತ್ತಮ ಮೇಧಾವಿಯ ನಿರ್ಗಮನವನ್ನು ಕಂಡಿತ್ತು. ಶಾಂತಾರಾಂ ನಂತರ ತಮ್ಮದೇ ಆದ ''ಕಲಾ ಮಂದಿರ''ವನ್ನು ಆರಂಭಿಸಿದರು. ಕೊನೆಯವರೆಗೂ ಉತ್ತಮ ಸ್ನೇಹಿತರಾಗಿದ್ದ [[ರೆಹಮಾನ್]] ಹಾಗೂ [[ದೇವಾನಂದ್]] ರವರನ್ನು ಗುರುದತ್ ಇಲ್ಲಿಯೇ ಮೊದಲ ಬಾರಿಗೆ ಭೇಟಿಯಾದರು.
ಗುರುದತ್ ೧೯೪೪ರಲ್ಲಿ ತೆರೆಕಂಡ ''ಚಾಂದ್'' ಚಲನಚಿತ್ರದಲ್ಲಿ ಶ್ರೀಕೃಷ್ಣನ ಒಂದು ಸಣ್ಣ ಪಾತ್ರದಲ್ಲಿ ಅಭಿನಯಿಸಿದರು. ೧೯೪೫ನೇ ಇಸವಿಯಲ್ಲಿ ವಿಶ್ರಮ್ ಬೇಡೇಕರ್ ನಿರ್ದೇಶನದ ''ಲಖ್ರಾನಿ'' ಚಿತ್ರದಲ್ಲಿ ನಟನಾಗಿಯೂ, ಸಹ ನಿರ್ದೇಶಕನಾಗಿಯೂ ಕಾರ್ಯ ನಿರ್ವಹಿಸಿದರು. ೧೯೪೬ರಲ್ಲಿ ಪಿ.ಎಲ್.ಸಂತೋಷಿಯವರ ನಿರ್ದೇಶನದ ''ಹಮ್ ಏಕ್ ಹೈ'' ಸಹಾಯಕ ನಿರ್ದೇಶಕನಾಗಿ ಹಾಗೂ ನೃತ್ಯ ನಿರ್ದೇಶಕನಾಗಿ ಕೆಲಸ ಮಾಡಿದರು.
ಈ ಗುತ್ತಿಗೆಯು [[೧೯೪೭]]ರಲ್ಲಿ ಮುಗಿಯಿತು. ಆದರೆ ಇವರ ತಾಯಿಯು ಬಾಬು ರಾವ್ ಪೈ ಅವರ ಸಹಾಯಕನಾಗಿ ಕೆಲಸ ದೊರೆಕಿಸಿ ಕೊಟ್ಟರು. ಇದಾದ ೧೦ ವರ್ಷಗಳವರೆಗೆ ನಿರುದ್ಯೋಗಿಯಾಗಿದ್ದ ಗುರುದತ್ ಮುಂಬೈಯಲ್ಲಿನ [[ಮಾತುಂಗ]]ದಲ್ಲಿ ತಮ್ಮ ಮನೆಯವರ ಜೊತೆ ವಾಸವಾಗಿದ್ದರು. ಈ ಸಮಯದಲ್ಲಿ ಗುರುದತ್ ಆಂಗ್ಲ ಭಾಷೆಯಲ್ಲಿ ಬರೆಯುವ ಹವ್ಯಾಸವನ್ನು ಬೆಳೆಸಿಕೊಂಡರು. ಅಲ್ಲಿನ ಸ್ಥಳೀಯ ವಾರಪತ್ರಿಕೆಯಾಗಿದ್ದ ''[[ದಿ ಇಲ್ಲಸ್ಟ್ರೇಟೆಡ್ ವೀಕ್ಲಿ]]''ಯಲ್ಲಿ ಸಣ್ಣ ಕಥೆಗಳನ್ನು ಬರೆಯತೊಡಗಿರು. ಇದೇ ಕಾಲದಲ್ಲಿ ಗುರುದತ್ ತಮ್ಮ ಆತ್ಮಚರಿತ್ರೆಯಂತೆ ಕಾಣುವ ''[[ಪ್ಯಾಸಾ]]'' ಹಿಂದಿ ಚಲನಚಿತ್ರದ ಕಥೆಯನ್ನು ಬರೆದರೆಂದು ಹೇಳುತ್ತಾರೆ. ಈ ಕಥೆಯ ಹೆಸರು ಮೊದಲು ''ಕಶ್ಮಕಶ್'' ಎಂದಾಗಿದ್ದು, ನಂತರ ''ಪ್ಯಾಸಾ'' ಎಂದು ಬದಲಾಯಿಸಲಾಯಿತು.
ಈ ಸಂದರ್ಭದಲ್ಲಿ ಗುರುದತ್ ತಮ್ಮ ಎರಡನೇ ಮದುವೆಯನ್ನೂ ಆಗುವವರಿದ್ದರು. ಮೊದಲು ವಿಜಯ ಎಂಬ ಪುಣೆಯ ಹುಡುಗಿಯೊಡನೆ ಪಲಾಯನವಾಗಿದ್ದ ಗುರು ದತ್ ಗೆ, ಇವರ ಮನೆಯವರು ದೂರ ಸಂಬಂಧದಲ್ಲಿ ಸೊಸೆಯಾಗುವ ಸುವರ್ಣ ಎಂಬ [[ಹೈದರಾಬಾದ್|ಹೈದರಾಬಾದಿನ]] ಹುಡುಗಿಯೊಂದಿಗೆ ಮದುವೆ ಮಾಡುವವರಿದ್ದರು.
== '''ನಟ, ಸಹಾಯಕ ನಿರ್ದೇಶಕನಾಗಿ''' ==
ಪ್ರಭಾತ್ ಕಂಪೆನಿಯಲ್ಲಿ ಗುರುದತ್ ನೃತ್ಯ ನಿರ್ದೇಶಕನಾಗಿ ಸೇರಿದ್ದರೂ, ಕೂಡಲೇ ನಟನಾಗಿ, ಸಹಾಯಕ ನಿರ್ದೇಶಕನಾಗಿಯೂ ಕೂಡಾ ಕೆಲವ ಮಾಡುವ ಅವಕಾಶಗಳು ಲಭ್ಯವಾದವು. ಇಲ್ಲಿ [[ದೇವಾನಂದ್]], ರೆಹಮಾನ್ ರವರ ಸ್ನೇಹವಾಯಿತು. ಇವರು ನಂತರ ಸುಪ್ರಸಿದ್ಧ ತಾರೆಗಳಾದರು. ಇವರ ಸ್ನೇಹದಿಂದಲೇ ಗುರುದತ್ ಚಲನಚಿತ್ರರಂಗದಲ್ಲಿ ಭದ್ರ ಬುನಾದಿ ಹಾಕುವಂತಾಯಿತು.
ಪ್ರಭಾತ್ ಕಂಪೆನಿಯು ೧೯೪೭ರಲ್ಲಿ ಕಾರಣಾಂತರಗಳಿಂದ ಮುಚ್ಚಲ್ಪಟ್ಟಾಗ, ಗುರುದತ್ ಮುಂಬೈಗೆ ವಲಸೆ ಬಂದರು. ಇಲ್ಲಿ ಆಗಿನ ಕಾಲದ ಯಶಸ್ವೀ ನಿರ್ದೇಶಕರುಗಳಾದ ಅಮಿಯ ಚಕ್ರವರ್ತಿಯವರೊಂದಿಗೆ ''ಗರ್ಲ್ಸ್ ಸ್ಕೂಲ್''ಚಿತ್ರದಲ್ಲಿ ಹಾಗೂ ಗ್ಯಾನ್ ಮುಖರ್ಜಿಯವರ ಬೋಂಬೇ ಟಾಕೀಸ್ ರವರ ''ಸಂಗ್ರಾಮ್'' ಚಿತ್ರದಲ್ಲಿ ಗುರುದತ್ ಕೆಲಸ ಮಾಡಿದರು. ತಮ್ಮ ನವಕೇತನ್ ಕಂಪೆನಿಯ ಮೊದಲ ಚಿತ್ರ ವಿಫಲವಾದಾಗ, ದೇವಾನಂದ್ ಗುರುದತ್ ಗೆ ತಮ್ಮ ಕಂಪೆನಿಯಲ್ಲಿ ನಿರ್ದೇಶಕನಾಗಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಟ್ಟರು. ಅಂತೆಯೇ ನವಕೇತನ್ ಕಂಪೆನಿಯ ಗುರುದತ್ ನಿರ್ದೇಶನದ ''ಬಾಝಿ'' ಚಲನಚಿತ್ರವು ೧೯೫೧ನೇ ಇಸವಿಯಲ್ಲಿ ತೆರೆ ಕಂಡಿತು.
=== ದೇವ್ ಹಾಗೂ ಗುರುವಿನ ವಾಗ್ದಾನ ===
ಈ ಹೊಸ ಕೆಲಸದ ಹಿಂದೆ ಒಂದು ಕುತೂಹಲಕಾರಿಯಾದ ಕಥೆಯಿದೆ. [[ಪುಣೆ|ಪುಣೆಯ]] ಪ್ರಭಾತ್ ಕಂಪೆನಿಯಲ್ಲಿರುವಾಗ ಗುರುದತ್ ಹಾಗೂ [[ದೇವಾನಂದ್]] ಇಬ್ಬರ ಬಟ್ಟೆಯನ್ನೂ ಕೂಡ ಒಬ್ಬನೇ ಅಗಸನು ಒಗೆಯುತ್ತಿದ್ದನು. ಒಂದು ದಿನ ದೇವಾನಂದ್ ತಮ್ಮ ಅಂಗಿಯು ಅದಲು ಬದಲಾಗಿರುವುದನ್ನು ಗಮನಿಸಿದರು. ''ಹಮ್ ಏಕ್ ಹೈ'' ಚಿತ್ರದ ನಾಯಕ ನಟನಾಗಿ ಚಿತ್ರೀಕರಣಕ್ಕೆ ಸ್ಟುಡಿಯೋಗೆ ಬಂದಾಗ ಓರ್ವ ಯುವ ನೃತ್ಯ ನಿರ್ದೇಶಕನು ತಮ್ಮ ಅಂಗಿಯನ್ನು ಧರಿಸಿರುವುದನ್ನು ಗಮನಿಸಿದರು. ಪ್ರಶ್ನಿಸಿದಾಗ, ಗುರು ದತ್ ಅದು ತನ್ನ ಅಂಗಿಯಲ್ಲವೆಂದೂ, ಧರಿಸಲು ಬೇರೆ ಅಂಗಿ ತನ್ನಲ್ಲಿ ಇಲ್ಲವಾದುದರಿಂದ ಇದನ್ನು ಧರಿಸಿದೆನೆಂದೂ ಒಪ್ಪಿಕೊಂಡರು. ಅವರಿಬ್ಬರೂ ಸಮ ವಯಸ್ಕಾರಾಗಿದ್ದುದರಿಂದ, ಈ ಘಟನೆಯೌ ಒಂದು ಅಮೋಘ ಸ್ನೇಹದಲ್ಲಿ ಕೊನೊಗೊಂಡಿತು. ಒಂದು ವೇಳೆ ಗುರು ದತ್ ಚಿತ್ರ ನಿರ್ಮಾಪಕನಾದರೆ, ದೇವಾನಂದ್ ಆ ಚಿತ್ರದ ನಾಯಕ ನಟನಾಗುವನೆಂದೂ ಹಾಗೂ ದೇವಾನಂದ್ ಚಿತ್ರವೊಂದನ್ನು ನಿರ್ಮಿಸುವುದಾದರೆ ಅದರ ನಿರ್ದೇಶಕ ಗುರು ದತ್ ಆಗಿರುತ್ತಾರೆಂದು ಅವರು ಪರಸ್ಪರ ವಾಗ್ದಾನ ನೀಡಿದರು.
ದೇವಾನಂದ್ ತಮ್ಮ ಮಾತನ್ನು ''ಬಾಝಿ'' ಚಲನಚಿತ್ರದ ಮೂಲಕ ಉಳಿಸಿಕೊಂಡರು ಆದರೆ ಗುರುದತ್ ತನ್ನ ಮಾತನ್ನು ಉಳಿಸಿಕೊಳ್ಳಲಿಲ್ಲವೆಂದು ದೇವಾನಂದ್ ಇಂದಿಗೂ ವಿಷಾದಿಸುತ್ತಾರೆ. ಆದರೆ ಗುರು ದತ್ ಪರೋಕ್ಷವಾಗಿ ತಮ್ಮ ವಚನವನ್ನು ನಡೆಸಿಕೊಟ್ಟಿದ್ದರು. ತನ್ನದೇ ಆದ ಗುರುದತ್ ಫಿಲ್ಮ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ಮಾಣವಾದ ''ಸಿ.ಐ.ಡಿ.''ಚಲನಚಿತ್ರದ ನಾಯಕ ನಟ ದೇವಾನಂದ್. ಈ ಚಿತ್ರದ ನಿರ್ದೇಶಕ ಗುರುದತ್ ರವರ ಸಹಾಯಕ ನಿರ್ದೇಶಕನಾಗಿದ್ದ ರಾಜ್ ಖೋಸ್ಲಾ ಎಂಬವರು. ಹಾಗಾಗಿ ನೇರವಾಗಿ ದೇವಾನಂದ್ ಅಭಿನಯದ ಯಾವುದೇ ಚಲನಚಿತ್ರವನ್ನು ಗುರುದತ್ ನಿರ್ದೇಶಿಸಿರಲಿಲ್ಲ.
ಗುರುದತ್ ಹಾಗೂ ದೇವಾನಂದ್ ಜೊತೆಯಾಗಿ ಎರಡು ಅತೀ ಯಶಸ್ವೀ ಚವಲಚಿತ್ರಗಳಾದ ''ಬಾಝೀ'' ಹಾಗೂ ''ಜಾಲ್'' ಚಿತ್ರಗಳನ್ನು ನಿರ್ಮಿಸಿದರು. ಕಲಾತ್ಮಕತೆಯಲ್ಲಿ ಗುರುದತ್ ಹಾಗೂ ಚೇತನ್ ಆನಂದ್ (ದೇವಾನಂದ್ ರವರ ಅಣ್ಣ)ಇವರ ನಡುವಿನ ಭಿನ್ನಾಭಿಪ್ರಾಯಗಳಿಂದ ಮುಂದಿನ ದಿನಗಳಲ್ಲಿ ಜೊತೆಯಾಗಿ ಚಿತ್ರ ನಿರ್ಮಿಸುವುದು ತ್ರಾಸದಾಯಕವಾಯಿತು.
=== '''ಬಾಝಿ'''ಯ ಇತರ ಕಾಣಿಕೆಗಳು ===
''ಬಾಝಿ'' ಚಿತ್ರದಲ್ಲಿ ಭಾರತೀಯ ಚಲನಚಿತ್ರ ರಂಗಲ್ಲಿನ ಎರಡು ಪ್ರಮುಖ ತಾಂತ್ರಿಕ ಬೆಳವಣಿಗೆಗಳಿಗೆ ನಾಂದಿ ಹಾಡಿತು. ಚಿತ್ರದಲ್ಲಿನ ೧೪ ೧೦೦ ಎಮ್.ಎಮ್. ಮಸೂರಗಳ ಸಹಾಯದಿಂದ ಬಹ ಸಮೀಪದಿಂದ ತೆಗೆದ ದೃಶ್ಯಗಳ ತಂತ್ರಜ್ಞಾನ ಮುಂದೆ "ಗುರುದತ್ ಶಾಟ್" ಎಂದೇ ಹೆಸರಾಯಿತು ಹಾಗೂ ಈ ಚಿತ್ರದಲ್ಲಿ ಹಾಡುಗಳ ಮುಖಾಂತರ ಕಥೆಯನ್ನು ಮುಂದುವರಿಸುವ ರೀತಿಯೂ ಕೂಡಾ ಆಗ ಹೊಸದು. ಗುರು ದತ್ ಈ ಚಿತ್ರದಲ್ಲಿ ಝೋರಾ ಸೆಹಗಲ್ (ಅಲ್ಮೋರಾದಲ್ಲಿ ಭೇಟಿಯಾದಾಕೆ) ಎಂಬುವವರನ್ನು ನೃತ್ಯ ನಿರ್ದೇಶಕಿಯಾಗಿ ಪರಿಚಯಿಸಿದರು ಹಾಗೂ ತನ್ನ ಮಡದಿಯಾದ ಗೀತಾ ದತ್ ರವರನ್ನು ಈ ಚಿತ್ರದ ಚಿತ್ರೀಕರಣದ ವೇಳೆಯಲ್ಲಿ ಭೇಟಿಯಾದರು.
== '''ನಿರ್ದೇಶಕನಾಗಿ ಗುರುದತ್''' ==
''ಬಾಝೀ'' ಚಲವಚಿತ್ರವು ತೆರೆ ಕಂಡ ಕೂಡಲೇ ಯಶಸ್ವಿಯಾಯಿತು. ಇದರ ನಂತರ ಗುರುದತ್ ''ಜಾಲ್'' ಹಾಗೂ ''ಬಾಝ್'' ಚಲನಚಿತ್ರಗಳನ್ನು ನಿರ್ಮಿಸಿದರು. ಈ ಎರಡೂ ಚಲನಿತ್ರಗಳು ಯಶಸ್ಸನ್ನು ಕಾಣಲಿಲ್ಲವಾದರೂ, ಈ ಮುಂದಿನ ದಿನಗಳಲ್ಲಿ ಬಂದ ಚಿತ್ರಗಳಲ್ಲಿ ಅತ್ಯದ್ಭುತವಾಗಿ ಶ್ರಮಿಸಿದ ತಂಡವೊಂದನ್ನು ರಚಿಸುವದಕ್ಕೆ ಸಾಧ್ಯವಾಯಿತು. [[ಜಾನಿ ವಾಕರ್]] (ಹಾಸ್ಯನಟ), [[ವಿ.ಕೆ.ಮೂರ್ತಿ]], ಅಬ್ರಾರ್ ಅಲ್ವಿ (ಲೇಖಕ ಹಾಗೂ ನಿರ್ದೇಶಕ)ಇವರೇ ಮೊದಲಾದಂತಹ ಅನೇಕ ಕಲಾವಿದರನ್ನು ಅನ್ವೇಷಿಸಿ, ಗುರುದತ್ ಪ್ರೋತ್ಸಾಹಿಸಿದರು. ಸರಿಯಾದ ನಾಯಕ ನಟ ಸಿಗದೇ ಗುರುದತ್ ''ಬಾಝ್'' ಚಿತ್ರದಲ್ಲಿ ನಾಯಕ ಪಾತ್ರವನ್ನು ನಿರ್ವಹಿಸಿದ್ದಲ್ಲದೇ, ಸ್ವತಃ ನಿರ್ದೇಶಿಸಿದರು.
ಅದೃಷ್ಟ ಲಕ್ಷ್ಮಿಯು ಗುರುದತ್ ಮುಂದಿನ ಚಿತ್ರವಾದ ''ಆರ್ ಪಾರ್''ನಲ್ಲಿ ಒಲಿದಳು. ಇದಾದ ನಂತರ ೧೯೫೫ರಲ್ಲಿ ತೆರೆಕಂಡ ''ಮಿಸ್ಟರ್ ಆಂಡ್ ಮಿಸ್ಸೆಸ್ ೫೫'', ''ಸಿ.ಐ.ಡಿ.'', ''ಸೈಲಾಬ್'' ಹಾಗೂ ೧೯೫೭ರಲ್ಲಿ ತೆರೆಕಂಡ ನಿರಾಸಕ್ತ ಪ್ರಪಂಚದಿಂದ ತಿರಸ್ಕೃತನಾಗಿ ತನ್ನ ಮರಣಾನಂತರವೇ ಯಶಸ್ಸನ್ನು ಕಾಣುವ ಕವಿಯೊಬ್ಬನ ಕಥೆಯ ''ಪ್ಯಾಸಾ'' ಇವೇ ಮೊದಲಾದ ಚಲನಚಿತ್ರಗಳು ಭಾರೀ ಯಶಸ್ಸನ್ನು ಕಂಡವು. ಈ ಮೇಲಿನ ೫ ಚಿತ್ರಗಳ ಪೈಕಿ ೩ ಚಿತ್ರಗಳಲ್ಲಿ ಗುರುದತ್ ಪ್ರಧಾನ ಭೂಮಿಕೆಯನ್ನು ವಹಿಸಿದ್ದರು.
೧೯೫೯ನೇ ಇಸವಿಯಲ್ಲಿ ಬಿಡುಗಡೆಯಾದ ''ಕಾಗಝ್ ಕೇ ಪೂಲ್''ಚಿತ್ರವು ಗುರುದತ್ ಪಾಲಿಗೆ ತೀವ್ರ ನಿರಾಶಾದಾಯಕವಾಗಿತ್ತು. ಪ್ರಸಿದ್ಧ ನಿರ್ದೇಶಕನೊಬ್ಬ (ಗುರುದತ್ ಅಭಿನಯ)ಕಲಾವಿದೆಯೊಬ್ಬಳನ್ನು (ವಹೀದಾ ರೆಹಮಾನ್ ಅಭಿನಯ - ನಿಜ ಜೀವನದಲ್ಲೂ ಗುರುದತ್ ಈಕೆಯನ್ನು ಪ್ರೀತಿಸುತ್ತಿದ್ದರು)ಪ್ರೀತಿಸುವ ಕಥಾವಸ್ತುವುಳ್ಳ ಈ ಚಿತ್ರವನ್ನು ತಮ್ಮ ತನು ಮನ ಧನದಿಂದ ನಿರ್ಮಿಸಿದ್ದರು. ಈ ಚಿತ್ರವು ಗಲ್ಲ್ಲಾ ಪೆಟ್ಟಿಗೆಯಲ್ಲಿ ಅಪಾರ ಸೋಲನ್ನು ಕಂಡಿತು ಹಾಗೂ ಇದರಿಂದ ಗುರುದತ್ ಅಪಾರ ನಷ್ಟವನ್ನು ಅನುಭವಿಸಿದರು. ತನ್ನ ಹೆಸರು ಶಾಪಗ್ರಸ್ತವೆಂದು ಭಾವಿಸಿದ ಗುರುದತ್ ತಮ್ಮ ಕಂಪೆನಿಯಿಂದ ಹೊರ ಬಂದ ಎಲ್ಲಾ ಚಿತ್ರಗಳ ನಿರ್ದೇಶನವನ್ನು ಇತರ ನಿರ್ದೇಶಕರಿಂದ ಮಾಡಿಸಿದರು.
== '''ಕೊನೆಯ ಚಿತ್ರಗಳು''' ==
''ಚೌದ್ವೀಕಾ ಚಾಂದ್'' ಚಿತ್ರದಲ್ಲಿ ಗುರುದತ್ ಒತ್ತಾಯಪೂರ್ವಕವಾಗಿ ನಟಿಸಿದರು. ಈ ಚಿತ್ರವು ಬಹಳ ಯಶಸ್ಸನ್ನು ಕಂಡಿತು ಹಾಗೂ ಇವರ ಸ್ಟುಡಿಯೋವು ಪತನವಾಗುವಿದನ್ನು ತಡೆಗಟ್ಟಿತು. ಇವರ ಸಹಾಯಕನಾದ ಅಬ್ರಾರ್ ಅಲ್ವಿಯವರ ನಿರ್ದೇಶನದ ೧೯೬೨ನೇ ಇಸವಿಯಲ್ಲಿ ತೆರೆ ಕಂಡ್ ''ಸಾಹೇಬ್ ಬೀವಿ ಔರ್ ಗುಲಾಮ್'' ಚಲನಚಿತ್ರದಲ್ಲಿಯೂ ಕೂಡಾ ಇವರು ನಟಿಸಿದರು. ಆ ಚಿತ್ರದಲ್ಲಿ ಗುರುದತ್ ಹೆಸರು ನಿರ್ದೇಶಕನಾಗಿ ಕಾಣಿಸಲಿಲ್ಲವಾದರೂ ಈ ಚಿತ್ರವನ್ನು ಪರೋಕ್ಷವಾಗಿ ಇವರೇ ನಿರ್ದೇಶಿಸಿದ್ದಾರೆಂದು ಅನೇಕ ಕಲಾವಿಮರ್ಶಕರು ಅಭಿಪ್ರಾಯ ಪಟ್ಟರು. ಈ ಚಿತ್ರವು ಗುರುದತ್ ಅಭಿನಯದ ಅತ್ಯಂತ ಕಲಾತ್ಮಕ ಹಾಗೂ ದುರಂತ ಕಥೆಯುಳ್ಳ ಚಿತ್ರವೆಂದು ಇಂದಿಗೂ ಪರಿಗಣಿಸಲ್ಪಡುತ್ತದೆ. ಆ ಚಿತ್ರದ ನಂತರ ಅಷ್ಟೇನೂ ಪ್ರಚಾರ ಪಡೆಯದ ಅನೇಕ ಚಿತ್ರಗಳಲ್ಲಿ ಗುರುದತ್ ಅಭಿನಯಿಸಿದರು.
== '''ನಿಧನ''' ==
ಅಕ್ಟೊಬರ್ ೧೦, ೧೯೬೪ರಂದು ಹಾಸಿಗೆಯ ಮೇಲೆ ಗುರುದತ್ ಮೃತದೇಹವು ಪತ್ತೆಯಾಯಿತು. ಅವರು ಮದ್ಯದಲ್ಲಿ ನಿದ್ರೆ ಗುಳಿಗೆಗಳನ್ನು ಬೆರೆಸಿ ಸೇವಿಸುತ್ತಿದ್ದರೆಂದು ಹೇಳುತ್ತಾರೆ. ಇವರ ಮರಣವು ಆತ್ಮಹತ್ಯೆಯೂ ಆಗಿರಬಹುದು ಅಥವಾ ಅತಿಯಾದ ಮದ್ಯಸೇವನೆಯ ಪರಿಣಾಮವೂ ಆಗಿರಬಹುದು.
ಅಕ್ಟೋಬರ್ ೨೦೦೪ರಲ್ಲಿ ನಡೆದ ಗುರುದತ್ ರವರ ಮರಣದ ೪೦ನೇ ವಾರ್ಷಿಕೋತ್ಸವದಂದು ಇಂಡಿಯ ಅಬ್ರೋಡ್ ಮಾಡಿದ ಸಂದರ್ಶನದಲ್ಲಿ ಗುರುದತ್ ರವರ ಪುತ್ರ ಅರುಣ್ ದತ್ ರವರು ಇದೊಂದು ಆಕಸ್ಮಿಕವೆಂದು ಅಭಿಪ್ರಾಯ ಸೂಚಿಸಿದರು. ಮರುದಿನ ನಟಿ ಮಾಲಾ ಸಿನ್ಹಾರವರನ್ನು ''ಬಹಾರೇ ಫಿರ್ ಆಯೇಂಗೀ'' ಚಿತ್ರದ ಸಲುವಾಗಿಯೂ ಹಾಗೂ ರಾಜ್ ಕಪೂರ್ ರವರನ್ನು ವರ್ಣ ಚಲನಚಿತ್ರಗಳನ್ನು ರಚಿಸುವ ಬಗ್ಗೆ ಭೇಟಯಾಗುವವರಿದ್ದರು. ಅರುಣ್ ರವರು ಹೇಳುವಂತೆ " ನನ್ನ ತಂದೆಯು ನಿದ್ರಾಹೀನತೆಯಿಂದ ಬಳಲುತ್ತಿದ್ದರು ಹಾಗೂ ಇತರರಂತೆ ನಿದ್ರೆ ಗುಳಿಗೆಗಳನ್ನು ಸೇವಿಸುತ್ತಿದ್ದರು. ಆ ದಿನ ಪಾನಮತ್ತರಾಗಿದ್ದ ಅವರು ಅತಿಯಾಗಿ ನಿದ್ರೆ ಗುಳಿಗೆಗಳನ್ನು ಸೇವಿಸಿದರು. ಇದೇ ಅವರ ಪ್ರಾಣಕ್ಕೆ ಕುತ್ತಾಯಿತು. ಅದೊಂದು ಮದ್ಯದ ಹಾಗೂ ನಿದ್ರೆಗುಳಿಗೆಗಳ ಮಾರಕ ಮಿಶ್ರಣವಾಗಿತ್ತು."
== '''ಸಾಂಸಾರಿಕ ಬದುಕು''' ==
೧೯೫೩ರಲ್ಲಿ ಗುರುದತ್ ಪ್ರಸಿದ್ಧ ಹಿನ್ನೆಲೆ ಗಾಯಕಿಯಾಗಿದ್ದ ಗೀತಾ ರೋಯ್ ಅವರನ್ನು ಲಗ್ನವಾದರು. ಇವರ ನಿಶ್ಚಿತಾರ್ಥವು ೩ ವರ್ಷಗಳ ಹಿಂದೆಯೇ ನಡೆದಿತ್ತು, ಹಾಗೂ ವಿವಾಹವಾಗಲು ಮನೆಯವರ ಬಹಳವಾದ ವಿರೋಧವನ್ನು ಎದುರಿಸಬೇಕಾಯಿತು. ಅವರಿಗೆ ತರುಣ್, ಅರುಣ್ ಹಾಗೂ ನೀನಾ ಎಂಬ ಮಕ್ಕಳಿದ್ದರು.
ದುರಾದೃಶ್ಟವಶಾತ್ ಇವರ ವೈವಾಹಿಕ ಜೀವನವು ದುರಂತವಾಗಿತ್ತು. ಇವರ ತಮ್ಮ ಆತ್ಮಾರಾಮ್ ಅವರು ಹೇಳುವಂತೆ "ಗುರುದತ್ ಕೆಲಸದ ವಿಷಯದಲ್ಲಿ ಎಷ್ಟು ಶಿಸ್ತಿನ ವ್ಯಕ್ತಿಯಾಗಿದ್ದರೋ, ವೈಯಕ್ತಿಕ ಜೀವನದಲ್ಲಿ ಅಷ್ಟೇ ಅಶಿಸ್ತಿನವರಾಗಿದ್ದರು." ಅವರು ಅತಿಯಾದ ಮದ್ಯಸೇವನೆ, ಧೂಮಪಾನ ಮಾಡುತ್ತಿದ್ದರು ಹಾಗೂ ವಿಷಮ ಗಳಿಗೆಗಳಲ್ಲಿ ಎಚ್ಚರವಾಗಿರುತ್ತಿದ್ದರು. ಅವರ ಮರಣ ಕಾಲದಲ್ಲಿ ಗೀತಾರವರಿಂದ ಬೇರ್ಪಟ್ಟು ಏಕಾಂಗಿಯಾಗಿ ಬದುಕುತ್ತಿದ್ದರು.
== '''ಗುರುದತ್ ಕಾಣಿಕೆಗಳು''' ==
ಗುರುದತ್ ರವರನ್ನು ಮೊದ ಮೊದಲು ಮೇರು ನಟನೆಂದು ನೆನೆದರೂ ಕಾಲಾನಂತರ ಅವರು ಓರ್ವ ಅತ್ಯುತ್ತಮ ನಿರ್ದೇಶಕರೆಂದೇ ಕರೆಯಲ್ಪಡುತ್ತಾರೆಂದು ಸ್ಪಷ್ಟವಾಯಿತು. ೧೯೭೩ರಲ್ಲಿ ಆರಂಭಿಸಿ, ಇವರ ಚಲನಚಿತ್ರಗಳನ್ನು ಭಾರತ ಹಾಗೂ ಪ್ರಪಂಚದಾದ್ಯಂತ ನಡೆದ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶಿಸಲಾಯಿತು. ಇವರ ಚಿತ್ರಗಳು [[ಸತ್ಯಜಿತ್ ರೇ]] ಅವರ ಚಿತ್ರಗಳನ್ನು ಮೆಚ್ಚಿದಂತಹ ಪ್ರೇಕ್ಷಕರ ಮೆಚ್ಚಿಗೆಗೆ ಪಾತ್ರವಾದವು. ಇವರ ಚಿತ್ರಗಳಲ್ಲಿನ ಹಾಡುಗಳ ಚಿತ್ರೀಕರಣ ಹಾಗೂ ಇವರ ಚಿತ್ರಗಳಲ್ಲಿ ಇವರು ಹೆಣೆದಿರುವ ವಿಭಿನ್ನ ಪಾತ್ರಗಳ ಮೂಲಕ ಇವರು ಭಾರತದ ಅನೇಕ ಸಾಮಾನ್ಯ ಪ್ರಜೆಯ ಹೃದಯದಲ್ಲಿ ನೆಲಿಸಿದ್ದಾರೆ.
== '''ಆಯ್ದ ಚಲನಚಿತ್ರಗಳು''' ==
=== ನಟನಾಗಿ ===
* ಪಿಕ್ನಿಕ್ (೧೯೬೪)
* ಸಾಂಝ್ ಔರ್ ಸವೇರಾ (೧೯೬೪)
* ಸುಹಾಗನ್ (೧೯೬೪)
* ಬಹುರಾಣಿ (೧೯೬೩)
* ಭರೋಸಾ (೧೯೬೩)
* ಸಾಹಿಬ್ ಬೀವಿ ಔರ್ ಗುಲಾಮ್ (೧೯೬೨)
* ಸೌತೇಲಾ ಭಾಯೀ (೧೯೬೨)
* ಚೌದ್ವೀ ಕಾ ಚಾಂದ್ (೧೯೬೦)
* ಕಾಗಝ್ ಕೇ ಫೂಲ್ (೧೯೫೯)
* ೧೨ ಓ'ಕ್ಲಾಕ್ (೧೯೫೮)
* ಪ್ಯಾಸಾ (೧೯೫೭)
* ಮಿಸ್ಟರ್ ಆಂಡ್ ಮಿಸ್ಸೆಸ್ '೫೫ (೧೯೫೫)
* ಆರ್ ಪಾರ್ (೧೯೫೪)
* ಸುಹಾಗನ್ (೧೯೫೪)
* ಬಾಝ್ (೧೯೫೩)
* ಹಮ್ ಏಕ್ ಹೈ (೧೯೪೬)
=== ನಿರ್ದೇಶಕನಾಗಿ ===
* ಕಾಗಝ್ ಕೇ ಫೂಲ್ (೧೯೫೯)
* ಪ್ಯಾಸಾ (೧೯೫೭)
* ಸೈಲಾಬ್ (೧೯೫೬)
* ಮಿಸ್ಟರ್ ಆಂಡ್ ಮಿಸ್ಸೆಸ್ '೫೫ (೧೯೫೫)
* ಬಾಝ್ (೧೯೫೩)
* ಜಾಲ್ (೧೯೫೨)
* ಬಾಝಿ (೧೯೫೧)
== '''ಉಲ್ಲೇಖಗಳು''' ==
* ಕಬೀರ್, ನಸ್ರೀನ್ ಮುನ್ನಿ, ''ಗುರುದತ್ : ಎ ಲೈಫ್ ಇನ್ ಸಿನೇಮಾ'', ಆಕ್ಸ್ ಫರ್ಡ್ ಯೂನಿವರ್ಸಿಟಿ ಪ್ರೆಸ್ಸ್, ೧೯೯೭, [[ISBN 0-19-564274-0]]
* ಮಸ್ಸಿಲ್ಲೋ, ಹೆನ್ರಿ, Guru Dutt, un grand cinéaste encore pratiquement inconnu hors de l’Inde, Films sans Frontières, 1984
== '''ಬಾಹ್ಯ ಅಂತರಜಾಲ ತಾಣಗಳು''' ==
* [http://www.imdb.com/name/nm0244870/ ಐ.ಎಮ್.ಡಿ.ಬಿ.ಯಲ್ಲಿರುವ ಗುರುದತ್ ರವರ ಪುಟ]
* [https://web.archive.org/web/20050215234026/http://www.geocities.com/nemesisite/thirst.html.htm ಉರ್ಬೈನ್ ಬಿಝೋಟ್, ''ತರ್ಶ್ಟ್ ಆಂಡ್ ಮೌರ್ನಿಂಗ್'']
[[ವರ್ಗ:ಚಿತ್ರರಂಗ]]
[[ವರ್ಗ:ನಿರ್ದೇಶಕರು]]
[[ವರ್ಗ:ಬಾಲಿವುಡ್]]
[[ವರ್ಗ:೧೯೨೫ ಜನನ]]
[[ವರ್ಗ:೧೯೬೪ ನಿಧನ]]
[[ವರ್ಗ:ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು]]
[[ವರ್ಗ:ಕಲಾವಿದರು]]
[[ವರ್ಗ:ಮುಂಬಯಿ ಕನ್ನಡಿಗರು]]
[[ವರ್ಗ:ಬೆಂಗಳೂರಿನವರು]]
4dy3hxusqoveoawgzl675wy5fsm2mrk
ವರ್ಗ:೧೯೨೧ ಜನನ
14
10521
1254254
32271
2024-11-10T00:34:08Z
Dostojewskij
21814
ವರ್ಗ:೧೯೨೧
1254254
wikitext
text/x-wiki
ಜನನ ವರ್ಗ [[೧೯೨೧]]ರಲ್ಲಿರುವ ಲೇಖನ ವರ್ಗ.
[[ವರ್ಗ:೧೯೨೧]]
[[ವರ್ಗ:ಜನನದ ವರ್ಷಗಳು]]
jbnecmlwtgitelvgwuyhk32hsws0l7k
ಎಂ. ಜಯಶ್ರೀ
0
10896
1254253
1170705
2024-11-10T00:33:12Z
Dostojewskij
21814
ವರ್ಗ:೧೯೨೧ ಜನನ
1254253
wikitext
text/x-wiki
{{distinguish|ಬಿ. ಜಯಶ್ರೀ|ಬಿ. ಜಯಾ}}
{{short description|Indian actress}}
{{Infobox person
| name = ಎಂ. ಜಯಶ್ರೀ
| image =
| image_size =
| caption =
| birth_name =
| birth_date = ೧೯೨೧
| birth_place = [[ಮೈಸೂರು]], [[ಮೈಸೂರು ರಾಜ್ಯ]], ಬ್ರಿಟಿಷ್ ಭಾರತ (ಈಗ [[ಕರ್ನಾಟಕ]], ಭಾರತ)
| death_date = ೨೯ ಅಕ್ಟೊಬರ್, ೨೦೦೬ (ವಯಸ್ಸು ೮೪-೮೫)<ref>{{cite web | url=https://www.chitraloka.com/news/144-films-news/3202-real-star-new-movie.html | title=M. Jayashree dead | author=Chitraloka Team | website=Chitraloka.com | date=30 Oct 2006 | accessdate=21 Sep 2020 | archive-date=6 ಫೆಬ್ರವರಿ 2022 | archive-url=https://web.archive.org/web/20220206083448/https://www.chitraloka.com/news/144-films-news/3202-real-star-new-movie.html | url-status=dead }}</ref>
| death_place = [[ಮೈಸೂರು]], [[ಕರ್ನಾಟಕ]], ಭಾರತ
| death_cause = ಹೃದಯಾಘಾತ
| occupation = {{hlist|ನಟಿ}}
| spouse =
| children =
| relatives =
| years_active = ೧೯೪೮–೧೯೯೬
| height =
}}
'''ಎಂ. ಜಯಶ್ರೀ''' (೧೯೨೧–೨೦೦೬), ಕನ್ನಡದ ಪ್ರಮುಖ ಪೋಷಕ ನಟಿಯರಲ್ಲೊಬ್ಬರು. ನಾಯಕಿಯಾಗಿ ಚಿತ್ರರಂಗವನ್ನು ಪ್ರವೇಶಿಸಿ ನಂತರ ತಾಯಿಯ ಪಾತ್ರದಲ್ಲಿ ಹೆಸರು ಮಾಡಿದರು.
==ನಟನಾವೃತ್ತಿ==
[[ಹೊನ್ನಪ್ಪ ಭಾಗವತರ್]] ನಿರ್ದೇಶನದ [[ಭಕ್ತ ಕುಂಬಾರ]] ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಜಯಶ್ರೀ [[ಕನ್ನಡ]], [[ತಮಿಳು]] ಸೇರಿದಂತೆ ೩೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು. ಜಯಶ್ರೀ ಅವರು ನಾಯಕಿಯಾಗಿ ನಟಿಸಿದ ಮೊದಲ ಚಿತ್ರ [[ನಾಗಕನ್ನಿಕಾ]]. [[ಡಾ.ರಾಜ್ ಕುಮಾರ್]], [[ವಿಷ್ಣುವರ್ಧನ್]] ಮುಂತಾದ ನಾಯಕ ನಟರಿಗೆ ತಾಯಿಯಾಗಿ ಅವರು ಅಭಿನಯಿಸಿದ್ದರು.
[[ನಾಗರ ಹಾವು]], [[ಚಕ್ರತೀರ್ಥ]], [[ಜಗನ್ಮೋಹಿನಿ]], [[ತಿಲೋತ್ತಮೆ]], [[ಸೋದರಿ]], [[ಮುತ್ತೈದೆ ಭಾಗ್ಯ]], [[ಚಂದವಳ್ಳಿಯ ತೋಟ]], [[ಜಗಜ್ಯೋತಿ ಬಸವೇಶ್ವರ]], [[ಮಿಸ್ ಲೀಲಾವತಿ]], [[ಸಾವಿರ ಮೆಟ್ಟಿಲು]] -ಇವು ಜಯಶ್ರೀ ಅಭಿನಯದ ಪ್ರಮುಖ ಚಿತ್ರಗಳು.
'ನಾಗಕನ್ನಿಕಾ' ಚಿತ್ರದ ನಾಯಕಿಯಾಗಿ ಜಯಶ್ರೀಯವರು ಹೇರಳ ಮೈಮಾಟ ಪ್ರದರ್ಶಿಸಿದ್ದು ಅಂದಿನ ದಿನಗಳಲ್ಲಿ ಮನೆ ಮಾತಾಗಿತ್ತು. ಚಿತ್ರಕ್ಕೆ ಈ ಮೂಲಕ ಹೊಸ ಆಯಾಮವೇ ಬಂದು ಕನ್ನಡಚಿತ್ರಗಳೂ ಕುತೂಹಲಕಾರಿ ಕೋಲಾಹಲ ಉಂಟು ಮಾಡಲಾರಂಭಿಸಿದ್ದವು.
==ಪ್ರಶಸ್ತಿ-ಪುರಸ್ಕಾರ==
* 1970-71 - [[ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ]] - ''"ಅಮರ ಭಾರತಿ"'' (ಚಿತ್ರದ ನಟನೆಗೆ)
==ನಿಧನ==
[[ಮೈಸೂರು|ಮೈಸೂರಿನ]] ವಾಸವಿ ಶಾಂತಿಧಾಮ ವೃದ್ಧಾಶ್ರಮದಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದ ಜಯಶ್ರೀಯವರು ತೀವ್ರ ಹೃದಯಾಘಾತದಿಂದ [[ಅಕ್ಟೋಬರ್ ೨೯]],[[೨೦೦೬]] ಭಾನುವಾರ ಸಂಜೆ ನಿಧನರಾದರು. ಅವರಿಗೆ ೮೫ ವರ್ಷವಾಗಿತ್ತು.
==ಉಲ್ಲೇಖನಗಳು==
{{Reflist}}
{{ಕನ್ನಡ ಚಿತ್ರರಂಗದ ನಾಯಕಿಯರು}}
[[ವರ್ಗ:ಕನ್ನಡ ಸಿನೆಮಾ]]
[[ವರ್ಗ:ಕನ್ನಡ ಚಲನಚಿತ್ರ ನಟಿಯರು]]
[[ವರ್ಗ:ಚಲನಚಿತ್ರ ನಟಿಯರು]]
[[ವರ್ಗ:೧೯೨೧ ಜನನ]]
[[ವರ್ಗ:೨೦೦೬ ನಿಧನ]]
4ej02lixherfxdigmw02sar5xx44bkw
ಎಂ.ವಿ.ರಾಜಮ್ಮ
0
11933
1254256
1249640
2024-11-10T00:37:31Z
Dostojewskij
21814
+ ವರ್ಗ:೧೯೧೮ ಜನನ + ವರ್ಗ:೧೯೯೯ ನಿಧನ
1254256
wikitext
text/x-wiki
{{short description|Indian actress, producer}}
{{EngvarB|date=September 2014}}
{{Use dmy dates|date=September 2014}}
{{Infobox person
| name = ಎಂ.ವಿ.ರಾಜಮ್ಮ
| image = MVRajamma.jpg
| caption = ೧೯೪೦ರಲ್ಲಿ ರಾಜಮ್ಮ
| birth_date = {{birth date|1918|3|10|df=yes}}
| birth_place = ಅಗಂಡನಹಳ್ಳಿ, ಮೈಸೂರು ಸಾಮ್ರಾಜ್ಯ
| nationality = ಭಾರತೀಯ
| death_date = ೨೩ ಎಪ್ರಿಲ್ ೧೯೯೯ (೮೧ ವರ್ಷ)<ref>{{Cite web|url=http://www.tribuneindia.com/1999/99apr25/nation.htm|title=Tribuneindia... Nation}}</ref>
| death_place = [[ಚೆನ್ನೈ]], ಭಾರತ
| occupation = ನಟಿ, ನಿರ್ಮಾಪಕಿ, ಹಿನ್ನಲೆ ಗಾಯಕಿ
| years_active = ೧೯೩೪-೧೯೮೫
| spouse = ಎಮ್. ಸಿ. ವೀರಪ್ಪ
| children =
| parents = ಸುಬ್ಬಮ್ಮ, ನಂಜಪ್ಪ
}}
ಎಂವಿ ರಾಜಮ್ಮ (೧೦ ಮಾರ್ಚ್ ೧೯೧೮ - ೨೩ ಏಪ್ರಿಲ್ ೧೯೯೯) ಒಬ್ಬ ಭಾರತೀಯ ನಟಿ, ನಿರ್ಮಾಪಕಿ ಮತ್ತು ೧೯೩೦ ರಿಂದ ೧೯೭೦ ರವರೆಗೆ ಹೆಚ್ಚಾಗಿ ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಚಲನಚಿತ್ರಗಳ ಹಿನ್ನೆಲೆ ಗಾಯಕಿ. ಡಾ. ರಾಜ್ಕುಮಾರ್, ಶಿವಾಜಿ ಗಣೇಶನ್, ಎಂಜಿಆರ್ ಮತ್ತು ಎನ್ಟಿಆರ್ನಂತಹ ದಕ್ಷಿಣ ಭಾರತದ ದಿಗ್ಗಜ ನಟರಿಗೆ ನಾಯಕಿ ಮತ್ತು ತಾಯಿಯಾಗಿ ನಟಿಸಿದ ಹೆಗ್ಗಳಿಕೆ ಅವರು ಹೊಂದಿದ್ದಾರೆ<ref>{{cite web|url=http://www.kalyanamalaimagazine.com/Content/Thiraichuvai/Oct10_1_15/Potpourri_of_titbits_about_Tamil_cinema_MV_Rajamma.html |title=M. V. Rajamma, the favorite 'Amma' |publisher=Kalyanamalai |url-status=dead |archive-url=https://web.archive.org/web/20130317051924/http://www.kalyanamalaimagazine.com/Content/Thiraichuvai/Oct10_1_15/Potpourri_of_titbits_about_Tamil_cinema_MV_Rajamma.html |archive-date=17 March 2013 }}</ref>. ಅವರ ಗೌರವಾರ್ಥ ಕರ್ನಾಟಕ ಸರ್ಕಾರ ಎಂವಿ ರಾಜಮ್ಮ ಪ್ರಶಸ್ತಿಯನ್ನು ಸ್ಥಾಪಿಸಿದೆ<ref>{{Cite web|url=https://www.deccanherald.com/content/599414/annual-film-awards-presented.html|title = Annual film awards presented|date = 4 March 2017}}</ref>
.
೧೯೩೬ ರಲ್ಲಿ ಬಿಡುಗಡೆಯಾದ ಸಂಸಾರ ನೌಕಾ ಚಿತ್ರದಲ್ಲಿ ರಾಜಮ್ಮ ಅವರು ಪ್ರಮುಖ ನಟಿಯಾಗಿ ಪಾದಾರ್ಪಣೆ ಮಾಡಿ ದಕ್ಷಿಣ ಭಾರತದಾದ್ಯಂತ ಚಲನಚಿತ್ರಗಳಲ್ಲಿ ವಿಸ್ತಾರವಾದ ವೃತ್ತಿಜೀವನವನ್ನು ಆನಂದಿಸಿದರು. ಅವರು ದಕ್ಷಿಣ ಭಾರತ ಮತ್ತು ಕನ್ನಡ ಚಲನಚಿತ್ರಗಳಲ್ಲಿ ಮೊದಲ ಮತ್ತು ಅಗ್ರಗಣ್ಯ ಮಹಿಳಾ ನಿರ್ಮಾಪಕಿ<ref>{{cite web|url=http://www.chitraloka.com/history/3737-radharamana-movie-producer-mv-rajamma.html|title=MV Rajamma – First Kannada Women Producer|publisher=Chitraloka|date=16 August 2013|access-date=27 ನವೆಂಬರ್ 2022|archive-date=18 ಆಗಸ್ಟ್ 2013|archive-url=https://web.archive.org/web/20130818200311/http://www.chitraloka.com/history/3737-radharamana-movie-producer-mv-rajamma.html|url-status=dead}}</ref>. ಅವರು ೧೯೪೩ ರಲ್ಲಿ ತಮ್ಮ ಸ್ವಂತ ಹೋಮ್ ಬ್ಯಾನರ್ ವಿಜಯಾ ಫಿಲ್ಮ್ಸ್ ಅಡಿಯಲ್ಲಿ ರಾಧಾ ರಮಣ ಚಿತ್ರವನ್ನು ನಿರ್ಮಿಸಿದರು<ref>{{cite web|url=http://reelbox.tv/kannada/cinenews/do-you-know-the-first-woman-producer-of-kannada-|title=Do you know the First Woman Producer of Kannada?|publisher=Reelbox|access-date=27 ನವೆಂಬರ್ 2022|archive-date=28 ಫೆಬ್ರವರಿ 2019|archive-url=https://web.archive.org/web/20190228093717/http://reelbox.tv/kannada/cinenews/do-you-know-the-first-woman-producer-of-kannada-|url-status=dead}}</ref> . ೧೯೪೦ ರ ಕ್ಲಾಸಿಕ್ ಹಿಟ್ ಚಲನಚಿತ್ರ ಉತ್ತಮ ಪುತಿರನ್ ಮೂಲಕ ತಮಿಳು ಚಲನಚಿತ್ರಗಳಿಗೆ ಆಕೆಯ ಪ್ರವೇಶವಾಯಿತು. ಸುಮಾರು ನಾಲ್ಕು ದಶಕಗಳ ಕಾಲ ತನ್ನ ವೃತ್ತಿಜೀವನದಲ್ಲಿ ಸುಮಾರು ೬೦ ಕನ್ನಡ, ೮೦ ತಮಿಳು, ೨೦ ತೆಲುಗು ಮತ್ತು ಒಂದು ಹಿಂದಿ ಚಿತ್ರಗಳಲ್ಲಿ ನಟಿಸಿದಳು.
=ಆರಂಭಿಕ ಜೀವನ=
ರಾಜಮ್ಮ ೧೯೨೧ ರಲ್ಲಿ ಇಂದಿನ ಬೆಂಗಳೂರು ನಗರ ಜಿಲ್ಲೆಯ ಅಗಂಡನಹಳ್ಳಿಯಲ್ಲಿ ಜನಿಸಿದರು. ವ್ಯಾಪಾರಿಯಾಗಿದ್ದ ಆಕೆಯ ತಂದೆ ನಂಜಪ್ಪನವರು ರಂಗಭೂಮಿಯ ಬಗ್ಗೆ ಒಲವು ಹೊಂದಿದ್ದು ಆಕೆಯನ್ನು ನಟಿಸಲು ಪ್ರೋತ್ಸಾಹಿಸಿದರು. ರಾಜಮ್ಮ ಹದಿಹರೆಯದಲ್ಲಿ ಚಂದ್ರಕಲಾ ನಾಟಕ ಮಂಡಳಿ ಎಂಬ ನಾಟಕ ತಂಡವನ್ನು ಸೇರಿಕೊಂಡು ಬಿ.ಆರ್.ಪಂತುಲು ಅವರೊಂದಿಗೆ ನಾಟಕಗಳಲ್ಲಿ ಅಭಿನಯಿಸಿದರು. ಅವರು ವೇದಿಕೆಯಲ್ಲಿ ಮತ್ತು ಚಲನಚಿತ್ರಗಳಲ್ಲಿ ಆಗಾಗ್ಗೆ ಸಹಕರಿಸುತ್ತಿದ್ದರು<ref>{{cite web |last1=Bhaktavatsala |first1=M. |title=The two of a pair |url=http://deccanherald.com/deccanherald/aug29/enter.htm |publisher=Deccan Herald |access-date=30 September 2020 |archive-url=https://web.archive.org/web/20000607193856/http://deccanherald.com/deccanherald/aug29/enter.htm |archive-date=7 June 2000 |date=29 August 1999}}</ref> . ೮ನೇ ತರಗತಿಯವರೆಗೆ ಬೆಂಗಳೂರಿನ ಆರ್ಯ ಬಾಲಿಕಾ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ರಾಜಮ್ಮ ನಂತರ ಚಲನಚಿತ್ರಗಳಿಗಾಗಿ ಚೆನ್ನೈಗೆ ನೆಲೆಯನ್ನು ಬದಲಾಯಿಸಿದರು<ref>{{cite web|url=http://www.kannadaratna.com/cinema/nayaki/rajamma.html|title=MV Rajamma article|publisher=Kannada Ratna|access-date=30 June 2014|archive-url=https://web.archive.org/web/20141024031418/http://www.kannadaratna.com/cinema/nayaki/rajamma.html|archive-date=24 October 2014|url-status=dead}}</ref>.
=ವೃತ್ತಿ=
೧೯೩೦ ರ ದಶಕದ ಆರಂಭದಲ್ಲಿ ರಾಜಮ್ಮ ಅವರು ರಂಗಭೂಮಿಯತ್ತ ಆಕರ್ಷಿತರಾದರು ಮತ್ತು ಪುರುಷ ನಟರು ಸ್ತ್ರೀ ಪಾತ್ರಗಳನ್ನು ಮಾಡಲು ವೇಷ ಧರಿಸಿದ ಸಮಯದಲ್ಲಿ ಕ್ಷೇತ್ರವನ್ನು ಪ್ರವೇಶಿಸಿದರು. ರಾಜಮ್ಮ ಸಂಸಾರ ನೌಕೆ, ಗೌತಮ ಬುದ್ಧ ಮತ್ತು ಸುಭದ್ರೆಯಂತಹ ನಾಟಕಗಳಲ್ಲಿ ಹಲವಾರು ಸ್ಪೂರ್ತಿದಾಯಕ ಪಾತ್ರಗಳನ್ನು ನಿರ್ವಹಿಸಿದ್ದಾರೆ . ೧೯೩೫ ರಲ್ಲಿ ಅವರ ರಂಗ ನಾಟಕಗಳಲ್ಲಿ ಒಂದಾದ ಸಂಸಾರ ನೌಕೆ ಚಲನಚಿತ್ರವಾಗಿ ರೂಪುಗೊಂಡಾಗ ಅವರು ಮತ್ತೆ ಪಂತುಲುಗೆ ನಾಯಕಿಯಾಗಿ ನಟಿಸಿದರು. ಅವರು ಸುಮಾರು ೨೦ ವರ್ಷಗಳ ಕಾಲ ಅನೇಕ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದರು. ೧೯೪೦ ರಲ್ಲಿ ಅವರು ಉತ್ತಮ ಪುತ್ರನ್ ಚಿತ್ರದ ಮೂಲಕ ಚೆನ್ನೈನಲ್ಲಿ ತಮಿಳು ಚಲನಚಿತ್ರೋದ್ಯಮವನ್ನು ಪ್ರವೇಶಿಸಿದರು. ಅಂದಿನಿಂದ ಅವರು ಎಲ್ಲಾ ದಕ್ಷಿಣ ಭಾರತದ ಚಲನಚಿತ್ರೋದ್ಯಮಗಳಲ್ಲಿ ಹೆಚ್ಚು ಬೇಡಿಕೆಯಿರುವ ನಟಿಯರಲ್ಲಿ ಒಬ್ಬರಾದರು. ತನ್ನ ಮದುವೆಯ ನಂತರ ಅವರು ಮೊದಲು ನಾಯಕಿಯಾಗಿ ಜೋಡಿಯಾಗಿದ್ದ ನಟರಿಗೆ ತಾಯಿಯ ಪಾತ್ರಗಳಲ್ಲಿ ಮುಖ್ಯವಾಗಿ ಗಮನಹರಿಸಿದರು.
೧೯೪೩ ರಲ್ಲಿ ಜ್ಯೋತಿಶ್ ಸಿನ್ಹಾ ನಿರ್ದೇಶಿಸಿದ ಕನ್ನಡ ಚಲನಚಿತ್ರ ರಾಧಾ ರಮಣವನ್ನು ನಿರ್ಮಿಸುವ ಮೂಲಕ ರಾಜಮ್ಮ ತಮ್ಮ ವೃತ್ತಿಜೀವನವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದರು. ಅದರಲ್ಲಿ ಬಿ.ಆರ್.ಪಂತುಲು ಅವರೊಂದಿಗೆ ನಾಯಕಿಯಾಗಿ ಕಾಣಿಸಿಕೊಂಡರು. ಬಾಲಕೃಷ್ಣ, ಜಿ.ವಿ.ಅಯ್ಯರ್ ಅವರಂತಹ ಗಣ್ಯ ಕಲಾವಿದರು ಈ ಚಿತ್ರದ ಮೂಲಕ ಪರಿಚಯವಾದರು. ಇದು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದು ಇದರ ಪರಿಣಾಮವಾಗಿ ಅವರ ಎರಡನೇ ನಿರ್ಮಾಣ ಸಾಹಸ ಮಕ್ಕಳ ರಾಜ್ಯ (೧೯೬೦). ಚಿತ್ರವು ವಿಮರ್ಶಕರಿಂದ ಶ್ಲಾಘಿಸಲ್ಪಟ್ಟಿದ್ದರೂ, ಗಲ್ಲಾಪೆಟ್ಟಿಗೆಯಲ್ಲಿ ಸಂಗ್ರಹಣೆಗಳು ಗಗನಕ್ಕೇರಿದವು, ಇದರಿಂದಾಗಿ ಅವರು ದೀರ್ಘಕಾಲದವರೆಗೆ ಚಲನಚಿತ್ರ ನಿರ್ಮಾಣದಿಂದ ಹಿಂದೆ ಸರಿಯುತ್ತಾರೆ. ಆದಾಗ್ಯೂ, ಅವರು ಕನ್ನಡ ಮತ್ತು ತಮಿಳು ಚಲನಚಿತ್ರೋದ್ಯಮಗಳಲ್ಲಿ ಅನೇಕ ಬಾಕ್ಸ್ ಆಫೀಸ್ ಬ್ಲಾಕ್ಬಸ್ಟರ್ಗಳಲ್ಲಿ ನಟಿಸಿದರು.
ರಾಜಮ್ಮ ಪ್ರಮುಖ ನಟಿಯಾಗಿ ಕಾಣಿಸಿಕೊಂಡ ಕೆಲವು ಜನಪ್ರಿಯ ಕನ್ನಡ ಚಲನಚಿತ್ರಗಳೆಂದರೆ ಭಕ್ತ ಪ್ರಹ್ಲಾದ (೧೯೪೨), ರತ್ನಗಿರಿ ರಹಸ್ಯ (೧೯೫೭), ಸ್ಕೂಲ್ ಮಾಸ್ಟರ್ (೧೯೫೮), ಅಬ್ಬಾ ಆ ಹುಡುಗಿ (೧೯೫೯).
=ಪ್ರಶಸ್ತಿಗಳು=
*೧೯೯೭-೯೮ - ಕರ್ನಾಟಕ ಸರ್ಕಾರದಿಂದ ಡಾ. ರಾಜ್ಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ.
=ಆಯ್ದ ಚಿತ್ರಕಥೆ=
{| class="wikitable sortable sortable"
!ವರ್ಷ
!ಚ್ಲನಚಿತ್ರ
!ಭಾಷೆ
!ಪಾತ್ರ
!ಟಿಪ್ಪಣಿಗಳು
|-
|೧೯೩೫
|[[ಸಂಸಾರ ನೌಕ (ಚಲನಚಿತ್ರ)]]
|[[ಕನ್ನಡ]]
|
|ನಟಿಯಾಗಿ ಪಾದಾರ್ಪಣೆ
|-
|೧೯೩೮
|ಯಯಾತಿ
|[[ತಮಿಳು]]
|ದೇವಯಾನಿ (ನಾಯಕಿ)
|
|-
|೧೯೪೦
|ಉತ್ತಮ ಪುತಿರನ್
|[[ತಮಿಳು]]
|
|
|-
|೧೯೪೧
|ಗುಮಾಸ್ತವಿನ್ ಪೆನ್
|ತಮಿಳು
|
|
|-
|೧೯೪೧
|ಮದನಕಾಮರಾಜನ್
|ತಮಿಳು
|
|
|-
|೧೯೪೨
|ಅನಂತ ಸಯನಂ
|ತಮಿಳು
|
|
|-
|೧೯೪೨
|ಭಕ್ತ ಪ್ರಹ್ಲಾದ (ಚಲನಚಿತ್ರ)
|ತೆಲುಗು
|
|
|-
|೧೯೪೩
|[[ರಾಧಾರಮಣ]]
|ಕನ್ನಡ
|
|
|-
|೧೯೪೬
|ಅರ್ಥ ನಾರಿ
|ತಮಿಳು
|
|
|-
|೧೯೪೬
|ವಿಜಯಲಕ್ಷ್ಮಿ
|ತಮಿಳು
|
|
|-
|೧೯೪೭
|ಯೋಗಿ ವೇಮನ
|[[ತೆಲುಗು]]
|
|
|-
|೧೯೪೮
|ಜ್ಞಾನ ಸೌಂದರಿ
|ತಮಿಳು
|
|
|-
|೧೯೪೮
|ಗೋಕುಲದಾಸಿ
|ತಮಿಳು
|
|
|-
|೧೯೪೯
|ವೆಲೈಕಾರಿ
|ತಮಿಳು
|
|
|-
|೧೯೪೯
|ಲೈಲಾ ಮಜ್ನು
|ತಮಿಳು
|
|
|-
|೧೯೫೦
|ಪಾರಿಜಾತಮ್
|ತಮಿಳು
|
|
|-
|೧೯೫೦
|ರಾಜಾ ವಿಕ್ರಮ
|ತಮಿಳು
|
|
|-
|೧೯೫೨
|ಥಾಯ್ ಉಲ್ಲಂ
|ತಮಿಳು
|
|
|-
|೧೯೫೨
|ಪೆನ್ ಮನಮ್
|ತಮಿಳು
|
|
|-
|೧೯೫೨
|ಜಮೀನ್ದಾರ
|ತಮಿಳು
|
|
|-
|೧೯೫೩
|ಉಲಗಮ್
|ತಮಿಳು
|
|
|-
|೧೯೫೪
|ಕಾರ್ಕೊಟ್ಟೈ
|ತಮಿಳು
|
|
|-
|೧೯೫೪
|ಇದ್ದಾರು ಪೆಲ್ಲಾಲು
|ತೆಲುಗು
|
|
|-
|೧೯೫೫
|ಮೊದಲ ತೇಡಿ
|ಕನ್ನಡ
|
|
|-
|೧೯೫೫
|ನಂಬೆಕ್ಕ
|ಕನ್ನಡ
|
|
|-
|೧೯೫೭
|ತಂಗಮಲೈ ರಾಗಸಿಯಂ
|ತಮಿಳು
|
|
|-
|೧೯೫೭
|[[ರತ್ನಗಿರಿ ರಹಸ್ಯ]]
|ಕನ್ನಡ
|
|
|-
|೧೯೫೭
|ಮನಲನೆ ಮಂಗಾಯಿಂ ಭಾಗ್ಯಂ
|ತಮಿಳು
|
|
|-
|೧೯೫೮
|[[ಸ್ಕೂಲ್ ಮಾಸ್ಟರ್]]
|ಕನ್ನಡ
|
|
|-
|೧೯೫೮
|ಎಂಗಳ ಕುಟುಂಬಂ ಪೆರಿಸು
|ತಮಿಳು
|
|
|-
|೧೯೫೮
|ಇಲ್ಲರಮೆ ನಲ್ಲರಂ
|ತಮಿಳು
|
|
|-
|೧೯೫೯
|ಭಾಗ ಪಿರಿವಿನೈ
|ತಮಿಳು
|
|
|-
|೧೯೫೯
|ಅಬ್ಬಾ ಆ ಹುಡುಗಿ
|ಕನ್ನಡ
|
|
|-
|೧೯೬೦
|ಕುಝಂದೈಗಲ್ ಕಂಡ ಕುಡಿಯರಸು
|ತಮಿಳು
|
|
|-
|೧೯೬೦
|[[ಮಕ್ಕಳ ರಾಜ್ಯ (ಚಲನಚಿತ್ರ)]]
|ಕನ್ನಡ
|
|
|-
|೧೯೬೦
|ಕೈರಾಸಿ
|ತಮಿಳು
|
|
|-
|೧೯೬೧
|ತಾಯಿಲ್ಲಾ ಪಿಳ್ಳೈ
|ತಮಿಳು
|
|
|-
|೧೯೬೧
|ಪಾವ ಮನ್ನಿಪ್ಪು
|ತಮಿಳು
|
|
|-
|೧೯೬೨
|ಪಡಿತಾಳ್ ಮಟ್ಟುಂ ಪೊದುಮ
|ತಮಿಳು
|
|
|-
|೧೯೬೨
|ಆದಿ ಪೆರುಕ್ಕು
|ತಮಿಳು
|
|
|-
|೧೯೬೨
|ಕುಟುಂಬ ತಲೈವನ್
|ತಮಿಳು
|
|
|-
|೧೯೬೨
|ತಾಯಿಯ ಕರುಳು
|ಕನ್ನಡ
|
|
|-
|೧೯೬೨
|ದೈವತಿನ್ ದೈವಂ
|ತಮಿಳು
|
|
|-
|೧೯೬೨
|[[ಗಾಳಿಗೋಪುರ]]
|ಕನ್ನಡ
|
|
|-
|೧೯೬೨
|ಗಾಳಿ ಪದಕ
|ಕನ್ನಡ
|
|
|-
|೧೯೬೨
|ಬಂಧ ಪಾಸಂ
|ತಮಿಳು
|
|
|-
|೧೯೬೨
|ಪಾದ ಕಾಣಿಕೈ
|ತಮಿಳು
|
|
|-
|೧೯೬೩
|ಪಾನತೋಟ್ಟಮ್
|ತಮಿಳು
|
|
|-
|೧೯೬೩
|ಧರ್ಮಂ ತಲೈ ಕಾಕ್ಕುಂ
|ತಮಿಳು
|
|
|-
|೧೯೬೩
|ಸತಿ ಶಕ್ತಿ
|ಕನ್ನಡ
|
|
|-
|೧೯೬೩
|ಕುಂಗುಮಮ್
|ತಮಿಳು
|
|
|-
|೧೯೬೪
|ಚಿನ್ನದ ಗೊಂಬೆ
|ಕನ್ನಡ
|
|
|-
|೧೯೬೪
|ಪಸಮುಂ ನೇಸಮುಮ್
|ತಮಿಳು
|
|
|-
|೧೯೬೪
|ವಜ್ಕೈ ವಾಜ್ವತರ್ಕೆ
|ತಮಿಳು
|
|
|-
|೧೯೬೪
|ಕರ್ಣನ್
|ತಮಿಳು
|
|
|-
|೧೯೬೪
|ಮುರಾದನ್ ಮುತ್ತು
|ತಮಿಳು
|
|
|-
|೧೯೬೫
|ಥಾಯಿಂ ಕರುನೈ
|ತಮಿಳು
|
|
|-
|೧೯೬೫
|ವಾಜ್ಕೈ ಪದಗು
|ತಮಿಳು
|
|
|-
|೧೯೬೬
|ಎಂಗ ಪಾಪ
|ತಮಿಳು
|
|-
|೧೯೬೬
|ಎಮ್ಮೆ ತಮ್ಮಣ್ಣ
|ಕನ್ನಡ
|
|
|-
|೧೯೭೦
|[[ಶ್ರೀ ಕೃಷ್ಣದೇವರಾಯ (ಚಲನಚಿತ್ರ)]]
|ಕನ್ನಡ
|ಕಮಲಾ, ಮಹಾಮಂತ್ರಿ ತಿಮ್ಮರುಸು ಅವರ ಪತ್ನಿ
|
|-
|೧೯೭೦
|ತೇಡಿ ವಂದ ಮಾಪಿಳ್ಳೈ
|ತಮಿಳು
|
|
|-
|೧೯೭೧
|[[ತಾಯಿದೇವರು]]
|ಕನ್ನಡ
|
|
|-
|೧೯೭೧
|ಮಾಲತಿ ಮಾಧವ
|ಕನ್ನಡ
|
|-
|೧೯೭೨
|[[ಜಗಮೆಚ್ಚಿದ ಮಗ]]
|ಕನ್ನಡ
|
|
|-
|೧೯೭೨
|ಒಂದು ಹೆಣ್ಣಿನ ಕಥೆ
|ಕನ್ನಡ
|
|
|-
|೧೯೭೩
|ಬದಿ ಪಂತುಲು
|ತೆಲುಗು
|
|
|-
|೧೯೭೩
|ಬಂಗಾರದ ಪಂಜರ
|ಕನ್ನಡ
|
|
|-
|೧೯೭೪
|[[ಸಂಪತ್ತಿಗೆ ಸವಾಲ್]]
|ಕನ್ನಡ
|
|
|-
|೧೯೭೫
|[[ದಾರಿ ತಪ್ಪಿದ ಮಗ]]
|ಕನ್ನಡ
|
|
|-
|೧೯೭೬
|''[[ಬೆಸುಗೆ]]''
|ಕನ್ನಡ
|
|
|}
=ಬಾಹ್ಯ ಕೊಂಡಿಗಳು=
* {{Imdb name|0530820}}
* [https://web.archive.org/web/20130317051924/http://www.kalyanamalaimagazine.com/Content/Thiraichuvai/Oct10_1_15/Potpourri_of_titbits_about_Tamil_cinema_MV_Rajamma.html Potpourri of titbits about M. V. Rajamma]
=ಉಲ್ಲೇಖಗಳು=
{{ಉಲ್ಲೇಖಗಳು}}
[[ವರ್ಗ:ಕನ್ನಡ ಚಲನಚಿತ್ರ ನಿರ್ಮಾಪಕರು]]
[[ವರ್ಗ:ತೆಲುಗು ಚಲನಚಿತ್ರ ನಟಿಯರು]]
[[ವರ್ಗ:ಕನ್ನಡ ಚಲನಚಿತ್ರ ನಟಿಯರು]]
[[ವರ್ಗ:ವಿಕಿ ಇ-ಲರ್ನಿಂಗ್ನಲ್ಲಿ ವಿಸ್ತರಿಸಿದ ಲೇಖನ]]
[[ವರ್ಗ:೧೯೧೮ ಜನನ]]
[[ವರ್ಗ:೧೯೯೯ ನಿಧನ]]
tnlavvhxcde1yxo6e96nsxcyndja4tc
ಸೈಪ್ರಸ್
0
14536
1254218
1160164
2024-11-09T16:58:40Z
Mahaveer Indra
34672
Mahaveer Indra moved page [[ಸಿಪ್ರಸ್]] to [[ಸೈಪ್ರಸ್]] over redirect: ಸರಿಯಾದ ಹೆಸರು
1160164
wikitext
text/x-wiki
{{Infobox ದೇಶ|
|native_name = Κυπριακή Δημοκρατία <br/>''Kypriakī́ Dīmokratía''|conventional_long_name = Republic of Cyprus
|conventional_long_name = ಸೈಪ್ರಸ್
|common_name = Cyprus
|image_flag = Flag of Cyprus.svg
|image_coat =
|image_map = Location Cyprus EU Europe.PNG
|map_caption = {{map_caption |countryprefix= |region=on the [[Europe|European continent]]
|subregion=the [[European Union]] |location_color=dark green | subregion_color=light green |region_color=dark grey |legend=}}
|national_motto =
|national_anthem = Ὕμνος εἰς τὴν Ἐλευθερίαν<br>''Ýmnos eis tīn Eleutherían''<br />[[Hymn to Liberty]]
|official_languages = [[ಗ್ರೀಕ್]] ಮತ್ತು [[ಟರ್ಕಿಷ್]]
|demonym = Cypriot
|capital = [[ನಿಕೋಸಿಯ]]
|latd=35 |latm=08 |latNS=N |longd=33 |longm=28 |longEW=E
|largest_city = ರಾಜಧಾನಿ
|government_type = [[ಅಧ್ಯಕ್ಷೀಯ ಗಣರಾಜ್ಯ]]
|leader_title1 = [[ರಾಷ್ಟ್ರಾಧ್ಯಕ್ಷ]]
|leader_name1 = ತಾಸ್ಸೋಸ್ ಪಪದೊಪೌಲೋಸ್
|accessionEUdate = [[ಮೇ 1]] [[2004]]
|area_rank = 167ನೆಯದು
|area_magnitude = 1_E9
|area = 9,251
|areami² = 3,572 <!--Do not remove per [[WP:MOSNUM]]-->
|percent_water = ಅತ್ಯಲ್ಪ
|population_estimate =
|population_estimate_year = ಮಾಹಿತಿ ಇಲ್ಲ
|population_estimate_rank = ಮಾಹಿತಿ ಇಲ್ಲ
|population_census = 788,457
|population_census_year = 2007
|population_density = 90
|population_densitymi² = 233 <!--Do not remove per [[WP:MOSNUM]]-->
|population_density_rank = 85ನೆಯದು
|GDP_PPP = $25.844 ಬಿಲಿಯನ್
|GDP_PPP_rank = 110ನೆಯದು
|GDP_PPP_year = 2008
|GDP_PPP_per_capita = $32,959
|GDP_PPP_per_capita_rank = 26ನೆಯದು
|GDP_nominal = $22.119 ಬಿಲಿಯನ್
|GDP_nominal_rank = 90ನೆಯದು
|GDP_nominal_year = 2008
|GDP_nominal_per_capita = $28,209
|GDP_nominal_per_capita_rank = 28ನೆಯದು
|Gini_coefficient = 29 (2004)
|HDI_year = 2007
|HDI = {{increase}} 0.903
|HDI_rank = 28ನೆಯದು
|HDI_category = <span style="color:#009900;">ಉನ್ನತ</span>
|sovereignty_type = [[Independence]]
|sovereignty_note = [[ಯು.ಕೆ.]] ಇಂದ
|established_event1 = ದಿನಾಂಕ
|established_date1 = [[ಆಗಸ್ಟ್ 16]] [[1960]]
|currency = ಯೂರೊ
|currency_code = ಯೂರೊ
|time_zone = [[Eastern European Time|EET]]
|utc_offset = +2
|time_zone_DST = [[Eastern European Summer Time|EEST]]
|utc_offset_DST = +3
|cctld = [[.cy]]
|country_code = CY (ISO 3166)
|calling_code = 357
}}
'''ಸೈಪ್ರಸ್''' ( '''Κύπρος, ''Kýpros''''' ,ಅಧಿಕೃತವಾಗಿ''''' ಸೈಪ್ರಸ್ ಗಣರಾಜ್ಯ''''' ) [[ಮೆಡಿಟೆನೇನಿಯನ್ ಸಮುದ್ರ]]ದ ಪೂರ್ವಭಾಗದಲ್ಲಿರುವ ಒಂದು ದ್ವೀಪರಾಷ್ಟ್ರ. ಸೈಪ್ರಸ್ [[ಟರ್ಕಿ]]ಯ ದಕ್ಷಿಣಕ್ಕೆ ಹಾಗೂ [[ಗ್ರೀಸ್]]ನ ಅಗ್ನೇಯಕ್ಕೆ ಮತ್ತು [[ಈಜಿಪ್ಟ್]]ನ ಉತ್ತರಕ್ಕಿದೆ. ಹಿಂದೆ [[ಬ್ರಿಟಿಷ್ ಸಾಮ್ರಾಜ್ಯ]]ದ ಅಂಗವಾಗಿದ್ದ ಸೈಪ್ರಸ್ [[೧೯೬೦]]ರಲ್ಲಿ ಸ್ವತಂತ್ರರಾಷ್ಟ್ರವಾಯಿತು.
[[ವರ್ಗ:ಯುರೋಪ್ ಖಂಡದ ದೇಶಗಳು]]
1hqbbmi5eejdpf6i3o71g6sc8wigyxc
1254220
1254218
2024-11-09T17:00:37Z
Mahaveer Indra
34672
typo
1254220
wikitext
text/x-wiki
{{Infobox ದೇಶ|
|native_name = Κυπριακή Δημοκρατία <br/>''Kypriakī́ Dīmokratía''|conventional_long_name = Republic of Cyprus
|conventional_long_name = ಸೈಪ್ರಸ್
|common_name = Cyprus
|image_flag = Flag of Cyprus.svg
|image_coat =
|image_map = Location Cyprus EU Europe.PNG
|map_caption = {{map_caption |countryprefix= |region=on the [[Europe|European continent]]
|subregion=the [[European Union]] |location_color=dark green | subregion_color=light green |region_color=dark grey |legend=}}
|national_motto =
|national_anthem = Ὕμνος εἰς τὴν Ἐλευθερίαν<br>''Ýmnos eis tīn Eleutherían''<br />[[Hymn to Liberty]]
|official_languages = [[ಗ್ರೀಕ್]] ಮತ್ತು [[ಟರ್ಕಿಷ್]]
|demonym = Cypriot
|capital = [[ನಿಕೋಸಿಯ]]
|latd=35 |latm=08 |latNS=N |longd=33 |longm=28 |longEW=E
|largest_city = ರಾಜಧಾನಿ
|government_type = [[ಅಧ್ಯಕ್ಷೀಯ ಗಣರಾಜ್ಯ]]
|leader_title1 = [[ರಾಷ್ಟ್ರಾಧ್ಯಕ್ಷ]]
|leader_name1 = ತಾಸ್ಸೋಸ್ ಪಪದೊಪೌಲೋಸ್
|accessionEUdate = [[ಮೇ 1]] [[2004]]
|area_rank = 167ನೆಯದು
|area_magnitude = 1_E9
|area = 9,251
|areami² = 3,572 <!--Do not remove per [[WP:MOSNUM]]-->
|percent_water = ಅತ್ಯಲ್ಪ
|population_estimate =
|population_estimate_year = ಮಾಹಿತಿ ಇಲ್ಲ
|population_estimate_rank = ಮಾಹಿತಿ ಇಲ್ಲ
|population_census = 788,457
|population_census_year = 2007
|population_density = 90
|population_densitymi² = 233 <!--Do not remove per [[WP:MOSNUM]]-->
|population_density_rank = 85ನೆಯದು
|GDP_PPP = $25.844 ಬಿಲಿಯನ್
|GDP_PPP_rank = 110ನೆಯದು
|GDP_PPP_year = 2008
|GDP_PPP_per_capita = $32,959
|GDP_PPP_per_capita_rank = 26ನೆಯದು
|GDP_nominal = $22.119 ಬಿಲಿಯನ್
|GDP_nominal_rank = 90ನೆಯದು
|GDP_nominal_year = 2008
|GDP_nominal_per_capita = $28,209
|GDP_nominal_per_capita_rank = 28ನೆಯದು
|Gini_coefficient = 29 (2004)
|HDI_year = 2007
|HDI = {{increase}} 0.903
|HDI_rank = 28ನೆಯದು
|HDI_category = <span style="color:#009900;">ಉನ್ನತ</span>
|sovereignty_type = [[Independence]]
|sovereignty_note = [[ಯು.ಕೆ.]] ಇಂದ
|established_event1 = ದಿನಾಂಕ
|established_date1 = [[ಆಗಸ್ಟ್ 16]] [[1960]]
|currency = ಯೂರೊ
|currency_code = ಯೂರೊ
|time_zone = [[Eastern European Time|EET]]
|utc_offset = +2
|time_zone_DST = [[Eastern European Summer Time|EEST]]
|utc_offset_DST = +3
|cctld = [[.cy]]
|country_code = CY (ISO 3166)
|calling_code = 357
}}
'''ಸೈಪ್ರಸ್''' ( '''Κύπρος, ''Kýpros''''' ,ಅಧಿಕೃತವಾಗಿ''''' ಸೈಪ್ರಸ್ ಗಣರಾಜ್ಯ''''' ) [[ಮೆಡಿಟರೇನಿಯನ್ ಸಮುದ್ರ]]ದ ಪೂರ್ವಭಾಗದಲ್ಲಿರುವ ಒಂದು ದ್ವೀಪರಾಷ್ಟ್ರ. ಸೈಪ್ರಸ್ [[ಟರ್ಕಿ]]ಯ ದಕ್ಷಿಣಕ್ಕೆ ಹಾಗೂ [[ಗ್ರೀಸ್]]ನ ಅಗ್ನೇಯಕ್ಕೆ ಮತ್ತು [[ಈಜಿಪ್ಟ್]]ನ ಉತ್ತರಕ್ಕಿದೆ. ಹಿಂದೆ [[ಬ್ರಿಟಿಷ್ ಸಾಮ್ರಾಜ್ಯ]]ದ ಅಂಗವಾಗಿದ್ದ ಸೈಪ್ರಸ್ [[೧೯೬೦]]ರಲ್ಲಿ ಸ್ವತಂತ್ರರಾಷ್ಟ್ರವಾಯಿತು.
[[ವರ್ಗ:ಯುರೋಪ್ ಖಂಡದ ದೇಶಗಳು]]
eml89imgkznhrs18bu0ljxcdq0bnjka
1254221
1254220
2024-11-09T17:13:17Z
Mahaveer Indra
34672
1254221
wikitext
text/x-wiki
{{Infobox ದೇಶ|
|native_name = Κυπριακή Δημοκρατία <br/>''Kypriakī́ Dīmokratía''|conventional_long_name = Republic of Cyprus
|conventional_long_name = ಸೈಪ್ರಸ್
|common_name = Cyprus
|image_flag = Flag of Cyprus.svg
|image_coat =
|image_map = Location Cyprus EU Europe.PNG
|map_caption = {{map_caption |countryprefix= |region=on the [[Europe|European continent]]
|subregion=the [[European Union]] |location_color=dark green | subregion_color=light green |region_color=dark grey |legend=}}
|national_motto =
|national_anthem = Ὕμνος εἰς τὴν Ἐλευθερίαν<br>''Ýmnos eis tīn Eleutherían''<br />[[Hymn to Liberty]]
|official_languages = [[ಗ್ರೀಕ್]] ಮತ್ತು [[ಟರ್ಕಿಷ್]]
|demonym = Cypriot
|capital = [[ನಿಕೋಸಿಯ]]
| coordinates = {{Coord|35|10|N|33|22|E|type:city}}
|largest_city = ರಾಜಧಾನಿ
|government_type = [[ಅಧ್ಯಕ್ಷೀಯ ಗಣರಾಜ್ಯ]]
|leader_title1 = [[ರಾಷ್ಟ್ರಾಧ್ಯಕ್ಷ]]
|leader_name1 = ತಾಸ್ಸೋಸ್ ಪಪದೊಪೌಲೋಸ್
|area_rank = 167ನೆಯದು
|area_magnitude = 1_E9
|area = 9,251
|| area_sq_mi = 3,572 <!--Do not remove per [[WP:MOSNUM]]-->
|percent_water = ಅತ್ಯಲ್ಪ
|population_estimate =
|population_estimate_year = ಮಾಹಿತಿ ಇಲ್ಲ
|population_estimate_rank = ಮಾಹಿತಿ ಇಲ್ಲ
|population_census = 788,457
|population_census_year = 2021
| population_density_km2 = 124
|population_densitymi² = 233 <!--Do not remove per [[WP:MOSNUM]]-->
|population_density_rank = 85ನೆಯದು
|GDP_PPP = $25.844 ಬಿಲಿಯನ್
|GDP_PPP_rank = 110ನೆಯದು
|GDP_PPP_year = 2008
|GDP_PPP_per_capita = $32,959
|GDP_PPP_per_capita_rank = 26ನೆಯದು
|GDP_nominal = $22.119 ಬಿಲಿಯನ್
|GDP_nominal_rank = 90ನೆಯದು
|GDP_nominal_year = 2008
|GDP_nominal_per_capita = $28,209
|GDP_nominal_per_capita_rank = 28ನೆಯದು
|Gini_coefficient = 29 (2004)
|HDI_year = 2007
|HDI = {{increase}} 0.903
|HDI_rank = 28ನೆಯದು
|HDI_category = <span style="color:#009900;">ಉನ್ನತ</span>
|sovereignty_type = [[Independence]]
|sovereignty_note = [[ಯು.ಕೆ.]] ಇಂದ
|established_event1 = ದಿನಾಂಕ
|established_date1 = [[ಆಗಸ್ಟ್ 16]] [[1960]]
|currency = ಯೂರೊ
|currency_code = ಯೂರೊ
|time_zone = [[Eastern European Time|EET]]
|utc_offset = +2
|time_zone_DST = [[Eastern European Summer Time|EEST]]
|utc_offset_DST = +3
|cctld = [[.cy]]
|country_code = CY (ISO 3166)
|calling_code = 357
}}
'''ಸೈಪ್ರಸ್''' ( '''Κύπρος, ''Kýpros''''' ,ಅಧಿಕೃತವಾಗಿ''''' ಸೈಪ್ರಸ್ ಗಣರಾಜ್ಯ''''' ) [[ಮೆಡಿಟರೇನಿಯನ್ ಸಮುದ್ರ]]ದ ಪೂರ್ವಭಾಗದಲ್ಲಿರುವ ಒಂದು ದ್ವೀಪರಾಷ್ಟ್ರ. ಸೈಪ್ರಸ್ [[ಟರ್ಕಿ]]ಯ ದಕ್ಷಿಣಕ್ಕೆ ಹಾಗೂ [[ಗ್ರೀಸ್]]ನ ಅಗ್ನೇಯಕ್ಕೆ ಮತ್ತು [[ಈಜಿಪ್ಟ್]]ನ ಉತ್ತರಕ್ಕಿದೆ. ಹಿಂದೆ [[ಬ್ರಿಟಿಷ್ ಸಾಮ್ರಾಜ್ಯ]]ದ ಅಂಗವಾಗಿದ್ದ ಸೈಪ್ರಸ್ [[೧೯೬೦]]ರಲ್ಲಿ ಸ್ವತಂತ್ರರಾಷ್ಟ್ರವಾಯಿತು.
[[ವರ್ಗ:ಯುರೋಪ್ ಖಂಡದ ದೇಶಗಳು]]
ojb5wttrwwdkwftmekit5ts42ibolre
1254222
1254221
2024-11-09T17:14:16Z
Mahaveer Indra
34672
1254222
wikitext
text/x-wiki
{{Infobox ದೇಶ|
|native_name = Κυπριακή Δημοκρατία <br/>''Kypriakī́ Dīmokratía''|conventional_long_name = Republic of Cyprus
|conventional_long_name = ಸೈಪ್ರಸ್
|common_name = Cyprus
|image_flag = Flag of Cyprus.svg
|image_coat =
|image_map = Location Cyprus EU Europe.PNG
|map_caption = {{map_caption |countryprefix= |region=on the [[Europe|European continent]]
|subregion=the [[European Union]] |location_color=dark green | subregion_color=light green |region_color=dark grey |legend=}}
|national_motto =
|national_anthem = Ὕμνος εἰς τὴν Ἐλευθερίαν<br>''Ýmnos eis tīn Eleutherían''<br />[[Hymn to Liberty]]
|official_languages = [[ಗ್ರೀಕ್]] ಮತ್ತು [[ಟರ್ಕಿಷ್]]
|demonym = Cypriot
|capital = [[ನಿಕೋಸಿಯ]]
| coordinates = {{Coord|35|10|N|33|22|E|type:city}}
|largest_city = ರಾಜಧಾನಿ
|government_type = [[ಅಧ್ಯಕ್ಷೀಯ ಗಣರಾಜ್ಯ]]
|leader_title1 = [[ರಾಷ್ಟ್ರಾಧ್ಯಕ್ಷ]]
|leader_name1 = ತಾಸ್ಸೋಸ್ ಪಪದೊಪೌಲೋಸ್
|area_rank = 167ನೆಯದು
|area_magnitude = 1_E9
|area = 9,251
|| area_sq_mi = 3,572 <!--Do not remove per [[WP:MOSNUM]]-->
|percent_water = ಅತ್ಯಲ್ಪ
|population_estimate =
|population_estimate_year = ಮಾಹಿತಿ ಇಲ್ಲ
|population_estimate_rank = ಮಾಹಿತಿ ಇಲ್ಲ
|population_census = 788,457
|population_census_year = 2021
| population_density_km2 = 124
|population_densitymi² = 233 <!--Do not remove per [[WP:MOSNUM]]-->
|population_density_rank = 85ನೆಯದು
|GDP_PPP = $25.844 ಬಿಲಿಯನ್
|GDP_PPP_rank = 110ನೆಯದು
|GDP_PPP_year = 2008
|GDP_PPP_per_capita = $32,959
|GDP_PPP_per_capita_rank = 26ನೆಯದು
|GDP_nominal = $22.119 ಬಿಲಿಯನ್
|GDP_nominal_rank = 90ನೆಯದು
|GDP_nominal_year = 2008
|GDP_nominal_per_capita = $28,209
|GDP_nominal_per_capita_rank = 28ನೆಯದು
|Gini_coefficient = 29 (2004)
|HDI_year = 2007
|HDI = {{increase}} 0.903
|HDI_rank = 28ನೆಯದು
|HDI_category = <span style="color:#009900;">ಉನ್ನತ</span>
|sovereignty_type = [[Independence]]
|sovereignty_note = [[ಯು.ಕೆ.]] ಇಂದ
|established_event1 = ದಿನಾಂಕ
|established_date1 = [[ಆಗಸ್ಟ್ 16]] [[1960]]
|currency = ಯೂರೊ
|currency_code = ಯೂರೊ
|time_zone = [[Eastern European Time|EET]]
|utc_offset = +2
|time_zone_DST = [[Eastern European Summer Time|EEST]]
|utc_offset_DST = +3
|cctld = [[.cy]]
|calling_code = 357
}}
'''ಸೈಪ್ರಸ್''' ( '''Κύπρος, ''Kýpros''''' ,ಅಧಿಕೃತವಾಗಿ''''' ಸೈಪ್ರಸ್ ಗಣರಾಜ್ಯ''''' ) [[ಮೆಡಿಟರೇನಿಯನ್ ಸಮುದ್ರ]]ದ ಪೂರ್ವಭಾಗದಲ್ಲಿರುವ ಒಂದು ದ್ವೀಪರಾಷ್ಟ್ರ. ಸೈಪ್ರಸ್ [[ಟರ್ಕಿ]]ಯ ದಕ್ಷಿಣಕ್ಕೆ ಹಾಗೂ [[ಗ್ರೀಸ್]]ನ ಅಗ್ನೇಯಕ್ಕೆ ಮತ್ತು [[ಈಜಿಪ್ಟ್]]ನ ಉತ್ತರಕ್ಕಿದೆ. ಹಿಂದೆ [[ಬ್ರಿಟಿಷ್ ಸಾಮ್ರಾಜ್ಯ]]ದ ಅಂಗವಾಗಿದ್ದ ಸೈಪ್ರಸ್ [[೧೯೬೦]]ರಲ್ಲಿ ಸ್ವತಂತ್ರರಾಷ್ಟ್ರವಾಯಿತು.
[[ವರ್ಗ:ಯುರೋಪ್ ಖಂಡದ ದೇಶಗಳು]]
7ct9eaa6ey7ogp657dfwgsbrutdcl4q
1254223
1254222
2024-11-09T17:16:29Z
Mahaveer Indra
34672
1254223
wikitext
text/x-wiki
{{Infobox ದೇಶ|
|native_name = Κυπριακή Δημοκρατία <br/>''Kypriakī́ Dīmokratía''|conventional_long_name = Republic of Cyprus
|conventional_long_name = ಸೈಪ್ರಸ್
|common_name = Cyprus
|image_flag = Flag of Cyprus.svg
|image_coat =
|image_map = Location Cyprus EU Europe.PNG
|map_caption = {{map_caption |countryprefix= |region=on the [[Europe|European continent]]
|subregion=the [[European Union]] |location_color=dark green | subregion_color=light green |region_color=dark grey |legend=}}
|national_motto =
|national_anthem = Ὕμνος εἰς τὴν Ἐλευθερίαν<br>''Ýmnos eis tīn Eleutherían''<br />[[Hymn to Liberty]]
|official_languages = [[ಗ್ರೀಕ್]] ಮತ್ತು [[ಟರ್ಕಿಷ್]]
|demonym = Cypriot
|capital = [[ನಿಕೋಸಿಯ]]
| coordinates = {{Coord|35|10|N|33|22|E|type:city}}
|largest_city = ರಾಜಧಾನಿ
|government_type = [[ಅಧ್ಯಕ್ಷೀಯ ಗಣರಾಜ್ಯ]]
|leader_title1 = [[ರಾಷ್ಟ್ರಾಧ್ಯಕ್ಷ]]
|leader_name1 = ತಾಸ್ಸೋಸ್ ಪಪದೊಪೌಲೋಸ್
|area_rank = 167ನೆಯದು
| area_km2 = 9,251
|| area_sq_mi = 3,572 <!--Do not remove per [[WP:MOSNUM]]-->
|percent_water = ಅತ್ಯಲ್ಪ
|population_estimate =
|population_estimate_year = ಮಾಹಿತಿ ಇಲ್ಲ
|population_estimate_rank = ಮಾಹಿತಿ ಇಲ್ಲ
|population_census = 788,457
|population_census_year = 2021
| population_density_km2 = 124
|population_densitymi² = 233 <!--Do not remove per [[WP:MOSNUM]]-->
|population_density_rank = 85ನೆಯದು
|GDP_PPP = $25.844 ಬಿಲಿಯನ್
|GDP_PPP_rank = 110ನೆಯದು
|GDP_PPP_year = 2008
|GDP_PPP_per_capita = $32,959
|GDP_PPP_per_capita_rank = 26ನೆಯದು
|GDP_nominal = $22.119 ಬಿಲಿಯನ್
|GDP_nominal_rank = 90ನೆಯದು
|GDP_nominal_year = 2008
|GDP_nominal_per_capita = $28,209
|GDP_nominal_per_capita_rank = 28ನೆಯದು
|Gini_coefficient = 29 (2004)
|HDI_year = 2007
|HDI = {{increase}} 0.903
|HDI_rank = 28ನೆಯದು
|sovereignty_type = [[Independence]]
|sovereignty_note = [[ಯು.ಕೆ.]] ಇಂದ
|established_event1 = ದಿನಾಂಕ
|established_date1 = [[ಆಗಸ್ಟ್ 16]] [[1960]]
|currency = ಯೂರೊ
|currency_code = ಯೂರೊ
|time_zone = [[Eastern European Time|EET]]
|utc_offset = +2
|time_zone_DST = [[Eastern European Summer Time|EEST]]
|utc_offset_DST = +3
|cctld = [[.cy]]
|calling_code = 357
}}
'''ಸೈಪ್ರಸ್''' ( '''Κύπρος, ''Kýpros''''' ,ಅಧಿಕೃತವಾಗಿ''''' ಸೈಪ್ರಸ್ ಗಣರಾಜ್ಯ''''' ) [[ಮೆಡಿಟರೇನಿಯನ್ ಸಮುದ್ರ]]ದ ಪೂರ್ವಭಾಗದಲ್ಲಿರುವ ಒಂದು ದ್ವೀಪರಾಷ್ಟ್ರ. ಸೈಪ್ರಸ್ [[ಟರ್ಕಿ]]ಯ ದಕ್ಷಿಣಕ್ಕೆ ಹಾಗೂ [[ಗ್ರೀಸ್]]ನ ಅಗ್ನೇಯಕ್ಕೆ ಮತ್ತು [[ಈಜಿಪ್ಟ್]]ನ ಉತ್ತರಕ್ಕಿದೆ. ಹಿಂದೆ [[ಬ್ರಿಟಿಷ್ ಸಾಮ್ರಾಜ್ಯ]]ದ ಅಂಗವಾಗಿದ್ದ ಸೈಪ್ರಸ್ [[೧೯೬೦]]ರಲ್ಲಿ ಸ್ವತಂತ್ರರಾಷ್ಟ್ರವಾಯಿತು.
[[ವರ್ಗ:ಯುರೋಪ್ ಖಂಡದ ದೇಶಗಳು]]
k9l7talokykbh6afein4u5dqjg3ll2f
1254224
1254223
2024-11-09T17:18:41Z
Mahaveer Indra
34672
1254224
wikitext
text/x-wiki
{{Infobox ದೇಶ|
|native_name = Κυπριακή Δημοκρατία <br/>''Kypriakī́ Dīmokratía''|conventional_long_name = Republic of Cyprus
|conventional_long_name = ಸೈಪ್ರಸ್
|common_name = Cyprus
|image_flag = Flag of Cyprus.svg
|image_coat =
|image_map = Location Cyprus EU Europe.PNG
|map_caption = {{map_caption |countryprefix= |region=on the [[Europe|European continent]]
|subregion=the [[European Union]] |location_color=dark green | subregion_color=light green |region_color=dark grey |legend=}}
|national_motto =
|national_anthem = Ὕμνος εἰς τὴν Ἐλευθερίαν<br>''Ýmnos eis tīn Eleutherían''<br />[[Hymn to Liberty]]
|official_languages = [[ಗ್ರೀಕ್]] ಮತ್ತು [[ಟರ್ಕಿಷ್]]
|demonym = Cypriot
|capital = [[ನಿಕೋಸಿಯ]]
| coordinates = {{Coord|35|10|N|33|22|E|type:city}}
|largest_city = ರಾಜಧಾನಿ
|government_type = [[ಅಧ್ಯಕ್ಷೀಯ ಗಣರಾಜ್ಯ]]
|leader_title1 = [[ರಾಷ್ಟ್ರಾಧ್ಯಕ್ಷ]]
|leader_name1 = ತಾಸ್ಸೋಸ್ ಪಪದೊಪೌಲೋಸ್
|area_rank = 167ನೆಯದು
| area_km2 = 9,251
|| area_sq_mi = 3,572 <!--Do not remove per [[WP:MOSNUM]]-->
|percent_water = ಅತ್ಯಲ್ಪ
|population_estimate =
|population_estimate_year = ಮಾಹಿತಿ ಇಲ್ಲ
|population_estimate_rank = ಮಾಹಿತಿ ಇಲ್ಲ
|population_census = 788,457
|population_census_year = 2021
| population_density_km2 = 124
|population_densitymi² = 233 <!--Do not remove per [[WP:MOSNUM]]-->
|population_density_rank = 85ನೆಯದು
|GDP_PPP = $25.844 ಬಿಲಿಯನ್
|GDP_PPP_rank = 110ನೆಯದು
|GDP_PPP_year = 2008
|GDP_PPP_per_capita = $32,959
|GDP_PPP_per_capita_rank = 26ನೆಯದು
|GDP_nominal = $22.119 ಬಿಲಿಯನ್
|GDP_nominal_rank = 90ನೆಯದು
|GDP_nominal_year = 2008
|GDP_nominal_per_capita = $28,209
|GDP_nominal_per_capita_rank = 28ನೆಯದು
|Gini = 29.4
|HDI_year = 2007
|HDI = 0.903
|HDI_rank = 28ನೆಯದು
|sovereignty_type = [[Independence]]
|sovereignty_note = [[ಯು.ಕೆ.]] ಇಂದ
|established_event1 = ದಿನಾಂಕ
|established_date1 = [[ಆಗಸ್ಟ್ 16]] [[1960]]
|currency = ಯೂರೊ
|currency_code = ಯೂರೊ
|time_zone = [[Eastern European Time|EET]]
|utc_offset = +2
|time_zone_DST = [[Eastern European Summer Time|EEST]]
|utc_offset_DST = +3
|cctld = [[.cy]]
|calling_code = 357
}}
'''ಸೈಪ್ರಸ್''' ( '''Κύπρος, ''Kýpros''''' ,ಅಧಿಕೃತವಾಗಿ''''' ಸೈಪ್ರಸ್ ಗಣರಾಜ್ಯ''''' ) [[ಮೆಡಿಟರೇನಿಯನ್ ಸಮುದ್ರ]]ದ ಪೂರ್ವಭಾಗದಲ್ಲಿರುವ ಒಂದು ದ್ವೀಪರಾಷ್ಟ್ರ. ಸೈಪ್ರಸ್ [[ಟರ್ಕಿ]]ಯ ದಕ್ಷಿಣಕ್ಕೆ ಹಾಗೂ [[ಗ್ರೀಸ್]]ನ ಅಗ್ನೇಯಕ್ಕೆ ಮತ್ತು [[ಈಜಿಪ್ಟ್]]ನ ಉತ್ತರಕ್ಕಿದೆ. ಹಿಂದೆ [[ಬ್ರಿಟಿಷ್ ಸಾಮ್ರಾಜ್ಯ]]ದ ಅಂಗವಾಗಿದ್ದ ಸೈಪ್ರಸ್ [[೧೯೬೦]]ರಲ್ಲಿ ಸ್ವತಂತ್ರರಾಷ್ಟ್ರವಾಯಿತು.
[[ವರ್ಗ:ಯುರೋಪ್ ಖಂಡದ ದೇಶಗಳು]]
onrlqaywn8qg2o1zckbn9y4zr2gl8m2
1254225
1254224
2024-11-09T17:20:40Z
Mahaveer Indra
34672
1254225
wikitext
text/x-wiki
{{Infobox ದೇಶ|
|native_name = Κυπριακή Δημοκρατία <br/>''Kypriakī́ Dīmokratía''|conventional_long_name = Republic of Cyprus
|conventional_long_name = ಸೈಪ್ರಸ್
|common_name = Cyprus
|image_flag = Flag of Cyprus.svg
|image_coat =
|image_map = Location Cyprus EU Europe.PNG
|map_caption = {{map_caption |countryprefix= |region=on the [[Europe|European continent]]
|subregion=the [[European Union]] |location_color=dark green | subregion_color=light green |region_color=dark grey |legend=}}
|national_motto =
|national_anthem = Ὕμνος εἰς τὴν Ἐλευθερίαν<br>''Ýmnos eis tīn Eleutherían''<br />[[Hymn to Liberty]]
|official_languages = [[ಗ್ರೀಕ್]] ಮತ್ತು [[ಟರ್ಕಿಷ್]]
|demonym = Cypriot
|capital = [[ನಿಕೋಸಿಯ]]
| coordinates = {{Coord|35|10|N|33|22|E|type:city}}
|largest_city = ರಾಜಧಾನಿ
|government_type = [[ಅಧ್ಯಕ್ಷೀಯ ಗಣರಾಜ್ಯ]]
|leader_title1 = [[ರಾಷ್ಟ್ರಾಧ್ಯಕ್ಷ]]
|leader_name1 = ತಾಸ್ಸೋಸ್ ಪಪದೊಪೌಲೋಸ್
|area_rank = 167ನೆಯದು
| area_km2 = 9,251
|| area_sq_mi = 3,572 <!--Do not remove per [[WP:MOSNUM]]-->
|percent_water = ಅತ್ಯಲ್ಪ
|population_estimate =
|population_estimate_year = ಮಾಹಿತಿ ಇಲ್ಲ
|population_estimate_rank = ಮಾಹಿತಿ ಇಲ್ಲ
|population_census = 788,457
|population_census_year = 2021
| population_density_km2 = 124
|population_density_km2 = 123.4 <!--Do not remove per [[WP:MOSNUM]]-->
|population_density_rank = 85ನೆಯದು
|GDP_PPP = $25.844 ಬಿಲಿಯನ್
|GDP_PPP_rank = 110ನೆಯದು
|GDP_PPP_year = 2008
|GDP_PPP_per_capita = $32,959
|GDP_PPP_per_capita_rank = 26ನೆಯದು
|GDP_nominal = $22.119 ಬಿಲಿಯನ್
|GDP_nominal_rank = 90ನೆಯದು
|GDP_nominal_year = 2008
|GDP_nominal_per_capita = $28,209
|GDP_nominal_per_capita_rank = 28ನೆಯದು
|Gini = 29.4
|HDI_year = 2007
|HDI = 0.903
|HDI_rank = 28ನೆಯದು
|sovereignty_type = [[Independence]]
|sovereignty_note = [[ಯು.ಕೆ.]] ಇಂದ
|established_event1 = ದಿನಾಂಕ
|established_date1 = [[ಆಗಸ್ಟ್ 16]] [[1960]]
|currency = ಯೂರೊ
|currency_code = ಯೂರೊ
|time_zone = [[Eastern European Time|EET]]
|utc_offset = +2
|time_zone_DST = [[Eastern European Summer Time|EEST]]
|utc_offset_DST = +3
|cctld = [[.cy]]
|calling_code = 357
}}
'''ಸೈಪ್ರಸ್''' ( '''Κύπρος, ''Kýpros''''' ,ಅಧಿಕೃತವಾಗಿ''''' ಸೈಪ್ರಸ್ ಗಣರಾಜ್ಯ''''' ) [[ಮೆಡಿಟರೇನಿಯನ್ ಸಮುದ್ರ]]ದ ಪೂರ್ವಭಾಗದಲ್ಲಿರುವ ಒಂದು ದ್ವೀಪರಾಷ್ಟ್ರ. ಸೈಪ್ರಸ್ [[ಟರ್ಕಿ]]ಯ ದಕ್ಷಿಣಕ್ಕೆ ಹಾಗೂ [[ಗ್ರೀಸ್]]ನ ಅಗ್ನೇಯಕ್ಕೆ ಮತ್ತು [[ಈಜಿಪ್ಟ್]]ನ ಉತ್ತರಕ್ಕಿದೆ. ಹಿಂದೆ [[ಬ್ರಿಟಿಷ್ ಸಾಮ್ರಾಜ್ಯ]]ದ ಅಂಗವಾಗಿದ್ದ ಸೈಪ್ರಸ್ [[೧೯೬೦]]ರಲ್ಲಿ ಸ್ವತಂತ್ರರಾಷ್ಟ್ರವಾಯಿತು.
[[ವರ್ಗ:ಯುರೋಪ್ ಖಂಡದ ದೇಶಗಳು]]
c5gtuvsksnexr45m5zi8rhsap2ce8q9
1254226
1254225
2024-11-09T17:28:25Z
Mahaveer Indra
34672
1254226
wikitext
text/x-wiki
{{Infobox ದೇಶ
|native_name = Κυπριακή Δημοκρατία <br/>''Kypriakī́ Dīmokratía''|conventional_long_name = Republic of Cyprus
|conventional_long_name = ಸೈಪ್ರಸ್
|common_name = Cyprus
|image_flag = Flag of Cyprus.svg
|image_coat =
|image_map = Location Cyprus EU Europe.PNG
|map_caption = {{map_caption |countryprefix= |region=on the [[Europe|European continent]]
|subregion=the [[European Union]] |location_color=dark green | subregion_color=light green |region_color=dark grey |legend=}}
|national_motto =
|national_anthem = Ὕμνος εἰς τὴν Ἐλευθερίαν<br>''Ýmnos eis tīn Eleutherían''<br />[[Hymn to Liberty]]
|official_languages = [[ಗ್ರೀಕ್]] ಮತ್ತು [[ಟರ್ಕಿಷ್]]
|demonym = Cypriot
|capital = [[ನಿಕೋಸಿಯ]]
| coordinates = {{Coord|35|10|N|33|22|E|type:city}}
|largest_city = ರಾಜಧಾನಿ
|government_type = [[ಅಧ್ಯಕ್ಷೀಯ ಗಣರಾಜ್ಯ]]
|leader_title1 = [[ರಾಷ್ಟ್ರಾಧ್ಯಕ್ಷ]]
|leader_name1 = ತಾಸ್ಸೋಸ್ ಪಪದೊಪೌಲೋಸ್
|area_rank = 167ನೆಯದು
| area_km2 = 9,251
|| area_sq_mi = 3,572 <!--Do not remove per [[WP:MOSNUM]]-->
|percent_water = 0.11
|population_census = 923,272
|population_census_year = 2021
| population_density_km2 = 124
|population_density_km2 = 123.4 <!--Do not remove per [[WP:MOSNUM]]-->
|population_density_rank = 85ನೆಯದು
| GDP_PPP = {{increase}} $55.140 ಬಿಲಿಯ
|GDP_PPP_rank = ೧೨೪ನೆಯದು
|GDP_PPP_year = 2024
|GDP_PPP_per_capita = $32,959
|GDP_PPP_per_capita_rank = 26ನೆಯದು
| GDP_nominal = {{increase}} $34.790 ಬಿಲಿಯ
|GDP_nominal_rank = ೧೦೫ನೆಯದು
|GDP_nominal_year = ೨೦೨೪
|GDP_nominal_per_capita = {{increase}} $59,858
|GDP_nominal_per_capita_rank = ೩೧ನೆಯದು
|Gini = 29.4
|HDI_year = 2007
|HDI = 0.903
|HDI_rank = 28ನೆಯದು
|sovereignty_type = [[Independence]]
|sovereignty_note = [[ಯು.ಕೆ.]] ಇಂದ
|established_event1 = ದಿನಾಂಕ
|established_date1 = [[ಆಗಸ್ಟ್ 16]] [[1960]]
|currency = ಯೂರೊ
|currency_code = ಯೂರೊ
|time_zone = [[Eastern European Time|EET]]
|utc_offset = +2
|time_zone_DST = [[Eastern European Summer Time|EEST]]
|utc_offset_DST = +3
|cctld = [[.cy]]
|calling_code = 357
}}
'''ಸೈಪ್ರಸ್''' ( '''Κύπρος, ''Kýpros''''' ,ಅಧಿಕೃತವಾಗಿ''''' ಸೈಪ್ರಸ್ ಗಣರಾಜ್ಯ''''' ) [[ಮೆಡಿಟರೇನಿಯನ್ ಸಮುದ್ರ]]ದ ಪೂರ್ವಭಾಗದಲ್ಲಿರುವ ಒಂದು ದ್ವೀಪರಾಷ್ಟ್ರ. ಸೈಪ್ರಸ್ [[ಟರ್ಕಿ]]ಯ ದಕ್ಷಿಣಕ್ಕೆ ಹಾಗೂ [[ಗ್ರೀಸ್]]ನ ಅಗ್ನೇಯಕ್ಕೆ ಮತ್ತು [[ಈಜಿಪ್ಟ್]]ನ ಉತ್ತರಕ್ಕಿದೆ. ಹಿಂದೆ [[ಬ್ರಿಟಿಷ್ ಸಾಮ್ರಾಜ್ಯ]]ದ ಅಂಗವಾಗಿದ್ದ ಸೈಪ್ರಸ್ [[೧೯೬೦]]ರಲ್ಲಿ ಸ್ವತಂತ್ರರಾಷ್ಟ್ರವಾಯಿತು.
[[ವರ್ಗ:ಯುರೋಪ್ ಖಂಡದ ದೇಶಗಳು]]
j63c5mgk5sxjna7uc04pr8urw0snfvn
ಡೈಸಿ ಬೋಪಣ್ಣ
0
15618
1254261
1222875
2024-11-10T00:41:32Z
Dostojewskij
21814
ವರ್ಗ:೧೯೮೨ ಜನನ
1254261
wikitext
text/x-wiki
{| class="infobox biography vcard"
! colspan="2" class="infobox-above" style="font-size:125%;" |<div class="fn" style="display:inline-block">ಡೈಸಿ ಬೋಪಣ್ಣ</div>
|-
| colspan="2" class="infobox-image" |[[File:Daisy_bopanna_ipl.jpg|frameless]]
|-
! class="infobox-label" scope="row" |ಜನನ
| class="infobox-data" |೪ ಡಿಸೆಂಬರ್ ೧೯೮೨ <span class="noprint ForceAgeToShow"> (ವಯಸ್ಸು ೪೧) </span>
|-
! class="infobox-label" scope="row" |ರಾಷ್ಟ್ರೀಯತೆ
| class="infobox-data category" |ಭಾರತೀಯ
|-
! class="infobox-label" scope="row" |ಉದ್ಯೋಗ
| class="infobox-data role" |ನಟಿ
|-
! class="infobox-label" scope="row" |ಸಕ್ರಿಯ ವರ್ಷಗಳು
| class="infobox-data" |೨೦೦೨–೨೦೧೨
|-
! class="infobox-label" scope="row" |ಸಂಗಾತಿ
| class="infobox-data" |ಅಮಿತ್ ಜಾಜು
|}
'''[[:en:Daisy Bopanna|ಡೈಸಿ ಬೋಪಣ್ಣ]]''' ಇವರು ೧೯೮೨ [[ಡಿಸೆಂಬರ್]] ೪ ರಂದು ಜನಿಸಿದರು. ಇವರು [[ಕನ್ನಡ ಚಿತ್ರರಂಗ]], [[ಬಾಲಿವುಡ್|ಹಿಂದಿ]], [[ತೆಲುಗು]] ಮತ್ತು [[ತಮಿಳು]] ಭಾಷೆಯ ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಭಾರತೀಯ ನಟಿಯಾಗಿದ್ದಾರೆ.<ref>https://kannada.filmibeat.com/celebs/daisy-bopanna/biography.html</ref>
==ವೈಯಕ್ತಿಕ ಜೀವನ==
ಡೈಸಿ ಬೋಪಣ್ಣ ಮೂಲತಃ [[ಕೊಡಗು|ಕೊಡಗಿನವರು]]. ಅವರು ತಮ್ಮ ಪ್ರಾಥಮಿಕ ವಿಧ್ಯಾಭ್ಯಾಸವನ್ನು ಅರಬಿಂದೋ ಶಾಲೆಯಲ್ಲಿ ಮುಗಿಸಿದರು. ಕುಮಾರನ್ಸ್ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣವನ್ನು ಪಡೆದರು ಮತ್ತು [[ಕರ್ನಾಟಕ|ಕರ್ನಾಟಕದ]] [[ಬೆಂಗಳೂರು|ಬೆಂಗಳೂರಿನ]] '''ಚಿತ್ರಕಲಾ ಪರಿಷತ್'''ನಿಂದ '''ಬ್ಯಾಚುಲರ್ ಆಫ್ ಫೈನ್ ಆರ್ಟ್ಸ್(ಲಲಿತ ಕಲಾ)''' ಪದವಿ ಪಡೆದರು.<ref>https://kannada.filmibeat.com/celebs/daisy-bopanna/biography.html</ref> ಅವರು ೨೦೧೧ ರಲ್ಲಿ ಅಮಿತ್ ಜಾಜು ಅವರನ್ನು ವಿವಾಹವಾದರು.
==ವೃತ್ತಿಜೀವನ==
[[ಬಿ.ಜಯಶ್ರೀ|ಬಿ. ಜಯಶ್ರೀ]] ಅವರ ಸ್ಪಂದನ ನಾಟಕ ಶಿಬಿರ ಮತ್ತು ಸಮಕಾಲೀನ ಇಂಗ್ಲಿಷ್ ರಂಗಭೂಮಿಯೊಂದಿಗೆ ಸ್ವಲ್ಪ ಸಮಯ ಕೆಲಸ ಮಾಡುವ ಮೂಲಕ ಡೈಸಿ ರಂಗಭೂಮಿಯೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.<ref>https://kannada.filmibeat.com/celebs/daisy-bopanna/biography.html</ref><ref>https://web.archive.org/web/20100512031626/http://sify.com/movies/kannada/interview.php?id=13916749&cid=2404</ref> ಅವರು ೨೦೦೨ ರಲ್ಲಿ '''ಬಿಂಬಾ''' ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಿದರು. ಈ ಚಿತ್ರವನ್ನು ಬರ್ಲಿನ್ & ಫ್ರಾಂಕ್ಫರ್ಟ್ ಚಲನಚಿತ್ರೋತ್ಸವಕ್ಕೆ ಕಳುಹಿಸಲಾಯಿತು ಮತ್ತು ಇದು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿತು.<ref>https://kannada.filmibeat.com/celebs/daisy-bopanna/biography.html</ref> [[ಕವಿತಾ ಲಂಕೇಶ್]] ನಿರ್ದೇಶನದ ಈ ಚಿತ್ರವು ಚಲನಚಿತ್ರೋದ್ಯಮದಲ್ಲಿ ಬಾಲ ಕಲಾವಿದರ ಶೋಷಣೆಯನ್ನು ಅನ್ವೇಷಿಸಿತು.<ref>https://web.archive.org/web/20121104073126/http://www.hindu.com/mp/2008/07/14/stories/2008071450500100.htm</ref> ನಂತರದಲ್ಲಿ [[ದರ್ಶನ್ ತೂಗುದೀಪ್|ದರ್ಶನ್ರವರೊಂದಿಗೆ]] ''ಭಗವಾನ್''(೨೦೦೪) ಚಿತ್ರದಲ್ಲಿ ನಟಿಸಿದ ಡೈಸಿ ಅವರಿಗೆ ಈ ಚಿತ್ರವು '''ಸ್ಪೈಸಿ ಡೈಸಿ''' ಎಂಬ ಉಪನಾಮವನ್ನು ತಂದುಕೊಟ್ಟಿತು.<ref>https://web.archive.org/web/20121104073126/http://www.hindu.com/mp/2008/07/14/stories/2008071450500100.htm</ref> ನಂತರ ಇವರು ತೆಲುಗುವಿನಲ್ಲಿ ರವಿತೇಜರವರೊಂದಿಗೆ ''ಚಂಟಿ'' ಚಿತ್ರದಲ್ಲಿ ಅಭಿನಯಿಸಿದರು. ಪ್ರಿಯದರ್ಶನ್ರವರ ನಿರ್ದೇಶನದ ಕಿಲಾಡಿ [[ಅಕ್ಷಯ್ ಕುಮಾರ್]]
ಅಭಿನಯದ ''ಗರಂ ಮಸಾಲಾ'' ಚಿತ್ರದ ಮೂಲಕ ಇವರು ಬಾಲಿವುಡ್ ಪ್ರವೇಶಿಸಿದರು. ಕನ್ನಡದಲ್ಲಿ [[ಕಮಲ್ ಹಾಸನ್]] ಜೊತೆ ''ರಾಮ ಶ್ಯಾಮ ಭಾಮ'' ಮತ್ತು [[ರಮೇಶ್ ಅರವಿಂದ್]] ಜೊತೆ ''ಸತ್ಯವಾನ್ ಸಾವಿತ್ರಿ'' ಎಂಬ ಚಿತ್ರಗಳಲ್ಲಿ ನಟಿಸಿದ ನಂತರ ಕೆಲವು ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲೂ ಇವರು ಅಭಿನಯಿಸಿದರು. ಹಿಂದಿ ಭಾಷೆಯ ಗರಂ ಮಸಾಲಾ ಚಿತ್ರದ ಪ್ರಮೋಷನ್ ಸಂದರ್ಭದಲ್ಲಿ ಬೆನ್ನೆಲೆಬು ಸ್ತಾನಪಲ್ಲಟ ಸಮಸ್ಯೆಯಿಂದ ಬಳಲಿದ ಡೈಸಿಯವರು ಶಸ್ತ್ರಚಿಕಿತ್ಸೆಯ ನಂತರ ಕೆಲಕಾಲ ಚಿತ್ರರಂಗದಿಂದ ವಿರಾಮವನ್ನು ತೆಗೆದುಕೊಂಡರು. ತದನಂತರ ಚಿತ್ರರಂಗಕ್ಕೆ ಮರಳಿದರೂ ವಿಪರೀತ ನೃತ್ಯವಿರದ ಮೃದು ಪಾತ್ರಗಳಲ್ಲಿ ನಟಿಸತೊಡಗಿದರು.<ref>https://kannada.filmibeat.com/celebs/daisy-bopanna/biography.html</ref>
೨೦೦೪ ರಲ್ಲಿ ಬಿಂಬಾ ಚಲನಚಿತ್ರವು ಬಿಡುಗಡೆಯಾಗುವ ಮೊದಲು, ಡೈಸಿಯವರು ಸುಮಾರು ಒಂದು ವರ್ಷ ಸ್ಟಾರ್ ವರ್ಲ್ಡ್ನಲ್ಲಿ ಪ್ರಸಾರವಾದ '''ಟಾಪ್ ಡ್ರೈವ್''' ಎಂಬ ದೂರದರ್ಶನ ಸರಣಿಯ ನಿರೂಪಕಿಯಾಗಿ ಕೆಲಸ ಮಾಡಿದರು.<ref>https://web.archive.org/web/20040603134240/http://www.deccanherald.com/deccanherald/may232004/enter8.asp</ref> ಕೇವಲ
ಚಿತ್ರನಟಿ ಜೊತೆಗೆ ರೂಪದರ್ಶಿಯೂ ಆಗಿದ್ದ ಡೈಸಿಯವರು ಸುಮಾರು ೧೫೦ ಜಾಹೀರಾತುಗಳಲ್ಲಿ ನಟಿಸಿದ್ದಾರೆ.<ref>https://kannada.filmibeat.com/celebs/daisy-bopanna/biography.html</ref>
==ಚಲನಚಿತ್ರಗಳ ಪಟ್ಟಿ==
{| class="wikitable sortable"
!ವರ್ಷ.
!ಚಲನಚಿತ್ರ
!ಪಾತ್ರ
!ಭಾಷೆ.
!ಟಿಪ್ಪಣಿಗಳು
|-
|೨೦೦೩
|''ಇಂದ್ರು ಮುಧಲ್''
|ಗೀತಾ
|[[ತಮಿಳು]]
|
|-
|೨೦೦೪
|''ರಂಗ ಎಸ್ಎಸ್ಎಲ್ಸಿ''
|ಸಂಜನಾ
|[[ಕನ್ನಡ]]
|ಸಂಜನಾ ಎಂದು ಮನ್ನಣೆ
|-
|೨೦೦೪
|''ಬಿಂಬಾ''
|ಸರೋಜಾ
|ಕನ್ನಡ
|
|-
|೨೦೦೫
|''ಭಗವಾನ್''
|ಅಂಜಲಿ
|ಕನ್ನಡ
|ಅಂಜಲಿ ಎಂದು ಮನ್ನಣೆ
|-
|೨೦೦೪
|''ಚಂಟಿ''
|ಅಂಜಲಿ
|[[ತೆಲುಗು]]
|ಅಂಜಲಿ ಎಂದು ಮನ್ನಣೆ
|-
|೨೦೦೫
|''ರಿಲ್ಯಾಕ್ಸ್''
|ಅಂಜಲಿ
|ತೆಲುಗು
|ಅಂಜಲಿ ಎಂದು ಮನ್ನಣೆ
|-
|೨೦೦೫
|''ಗರಂ ಮಸಾಲಾ''
|ದೀಪ್ತಿ
|[[ಹಿಂದಿ ಭಾಷೆ|ಹಿಂದಿ]]
|
|-
|೨೦೦೫
|''[[ರಾಮ ಶಾಮ ಭಾಮ|ರಾಮ ಶಾಮ ಭಾಮಾ]]''
|ಪ್ರಿಯಾ
|ಕನ್ನಡ
|
|-
|೨೦೦೬
|''ಜಾಕ್ಪಾಟ್''
|
|ಕನ್ನಡ
|ಕ್ಯಾಮಿಯೋ
|-
|೨೦೦೬
|''ಪ್ರಜಾಪಥಿ''
|ಚಲನಚಿತ್ರ ನಟಿ
|[[ಮಲಯಾಳಂ]]
|
|-
|೨೦೦೬
|''[[ಐಶ್ವರ್ಯ (ಚಲನಚಿತ್ರ)|ಐಶ್ವರ್ಯಾ]]''
|ಅಂಜಲಿ
|ಕನ್ನಡ
|
|-
|೨೦೦೬
|''ತವಾರಿನ ಸಿರಿ''
|ಪ್ರಿಯಾ
|ಕನ್ನಡ
|
|-
|೨೦೦೬
|''ತನನಂ ತನನಂ''<ref>http://www.viggy.com/english/current_tananam_tananam.asp</ref>
|ಗೌಡ ಅವರ ಮಗಳು
|ಕನ್ನಡ
|
|-
|೨೦೦೭
|''ಸತ್ಯವಾನ್ ಸಾವಿತ್ರಿ''
|ಸುಬ್ಬಲಕ್ಷ್ಮಿ
|ಕನ್ನಡ
|
|-
|೨೦೦೮
|''[[ಗಾಳಿಪಟ (ಚಲನಚಿತ್ರ)|ಗಾಳಿಪಟ]]''
|ಸೌಮ್ಯ
|ಕನ್ನಡ
|ನಾಮನಿರ್ದೇಶನ-ಅತ್ಯುತ್ತಮ ನಟಿಗಾಗಿ ಫಿಲ್ಮ್ಫೇರ್ ಪ್ರಶಸ್ತಿ-ಕನ್ನಡ
|-
|೨೦೦೮
|''ಚಕ್ಕರಾ ವಿಯುಗಮ್''
|ಸಂಧ್ಯಾ
|ತಮಿಳು
|
|-
|೨೦೦೯
|''ಸ್ವೀಟ್ ಹಾರ್ಟ್''
|ಸಂಧ್ಯಾ
|ತೆಲುಗು
|
|-
|೨೦೦೯
|''ಒಲವೆ ಜೀವನ ಲೆಕ್ಕಾಚಾರಾ''
|
|ಕನ್ನಡ
|ಕ್ಯಾಮಿಯೋ
|-
|೨೦೧೧
|''ಯುನೈಟೆಡ್ ಸಿಕ್ಸ್''
|ಜಿಯಾ
|ಹಿಂದಿ
|
|-
|೨೦೧೨
|''[[ಕ್ರೇಜಿಲೋಕ (ಚಲನಚಿತ್ರ)|ಕ್ರೇಜಿ ಲೋಕಾ]]''
|ಸರಳಾ
|ಕನ್ನಡ
|
|-
|}
==ಉಲ್ಲೇಖಗಳು==
<references/>
{{commons category|Daisy Bopanna}}
[[ವರ್ಗ:ಚಿತ್ರರಂಗ]]
[[ವರ್ಗ:ಕನ್ನಡ ಚಲನಚಿತ್ರ ನಟಿಯರು]]
{{ಕನ್ನಡ ಚಿತ್ರರಂಗದ ನಾಯಕಿಯರು}}
[[ವರ್ಗ:ಚಲನಚಿತ್ರ ನಟಿಯರು]]
[[ವರ್ಗ:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ]]
[[ವರ್ಗ:೧೯೮೨ ಜನನ]]
a1xw7q14k1rdat2evzyde8fu92pd8y6
ಖುಷ್ಬೂ ಸುಂದರ್
0
18840
1254257
1223278
2024-11-10T00:38:18Z
Dostojewskij
21814
ವರ್ಗ:೧೯೭೦ ಜನನ
1254257
wikitext
text/x-wiki
{{ಅಪೂರ್ಣ}}
{{Hatnote|ಈ ತಮಿಳು ಹೆಸರಿನಲ್ಲಿ, ವ್ಯಕ್ತಿಯನ್ನು ಆಕೆಯ [[ಅಂಕಿತನಾಮ]] ಖುಷ್ಬೂ ಎಂದು ಉಲ್ಲೇಖಿಸಲಾಗಿದೆ, ಮತ್ತು ಅವಳ ಉಪನಾಮ ಸುಂದರ್ ಮೂಲಕ ಅಲ್ಲ.}}
{{Infobox person
| name = ಖುಷ್ಬೂ ಸುಂದರ್
| image = Kushboo BH.jpg
| imagesize =
| caption =
| birth_name = ನಾಖತ್ ಖಾನ್
| birth_date = {{Birth date and age|1970|09|29}}
| birth_place = ಭಾರತ
| death_date =
| othername =
| yearsactive =
| spouse = ಸುಂದರ್
| religion = [[ಹಿಂದೂ]]
| children = ಆವಂತಿಕ, ಆನಂಧಿತ
| website =
}}
'''ಖುಷ್ಬೂ ಸುಂದರ್''' (ಹುಟ್ಟು ಹೆಸರು '''ಖುಷ್ಬೂ ಖಾನ್''', ಹುಟ್ಟು ಸೆಪ್ಟೆಂಬರ್ ೨೯, ೧೯೭೦) ಭಾರತದ ಒಬ್ಬ ನಟಿ. ತಮಿಳು, ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿ ಚಲನಚಿತ್ರಗಳಲ್ಲಿ ಇವರು ನಟಿಸಿದ್ದಾರೆ.
[[ವರ್ಗ:ಕನ್ನಡ ಸಿನೆಮಾ]]
[[ವರ್ಗ:ಚಿತ್ರರಂಗ]]
[[ವರ್ಗ:ಕನ್ನಡ ಚಲನಚಿತ್ರ ನಟಿಯರು]]
{{ಕನ್ನಡ ಚಿತ್ರರಂಗದ ನಾಯಕಿಯರು}}
[[ವರ್ಗ:ಚಲನಚಿತ್ರ ನಟಿಯರು]]
[[ವರ್ಗ:೧೯೭೦ ಜನನ]]
fij0umvoy7doqfvf08xmrcvosfasd5j
ವೃದ್ಧಾಶ್ರಮ
0
18870
1254338
760410
2024-11-10T07:13:24Z
117.221.138.47
1254338
wikitext
text/x-wiki
{{ಚುಟುಕು}}
'''ವೃದ್ಧಾಶ್ರಮ'''ಗಳು ಹಿರಿಯ ನಾಗರೀಕರು ಒಟ್ಟಿಗೆ ವಾಸಿಸಲು ಇರುವ]]
ವಯಸ್ಸಾದವರು ಮಾನವರ ಜೀವಿತಾವಧಿಯನ್ನು ಸಮೀಪಿಸುತ್ತಾ ಅಥವಾ ಮೇಲುಗೈ ಮಾಡುವುದನ್ನು ವಯಸ್ಸನ್ನು ಉಲ್ಲೇಖಿಸುತ್ತಾರೆ, ಮತ್ತು ಇದು ಮಾನವ ಜೀವನ ಚಕ್ರದ ಅಂತ್ಯವಾಗಿರುತ್ತದೆ. 2016 ರ ಅಕ್ಟೋಬರ್ನಲ್ಲಿ, ಗರಿಷ್ಠ ಮಾನವ ಜೀವಿತಾವಧಿ 115 ವರ್ಷ, 125 ವರ್ಷಗಳ ಸಂಪೂರ್ಣ ಮಿತಿಯೊಂದಿಗೆ, ಗರಿಷ್ಠ ಮಾನವ ಜೀವಿತಾವಧಿಯನ್ನು ಹೊಂದಿದೆ ಎಂದು ಅಧಿಕ ಪ್ರಚಾರಗೊಂಡ ಕಾಗದದ ಹೇಳಿದೆ, ಆದರೆ ಲೇಖಕರ ವಿಧಾನಗಳು ಮತ್ತು ತೀರ್ಮಾನಗಳು ವಿವಾದಾಸ್ಪದವಾಗಿವೆ ಹಳೆಯ ಜನರು (ವಿಶ್ವದಾದ್ಯಂತ ಬಳಕೆ), ಹಿರಿಯರು ([[ಅಮೇರಿಕನ್]] ಬಳಕೆ), ಹಿರಿಯ ನಾಗರಿಕರು (ಬ್ರಿಟಿಷ್ ಮತ್ತು ಅಮೇರಿಕನ್ ಬಳಕೆ), ಹಿರಿಯ ವಯಸ್ಕರು (ಸಾಮಾಜಿಕ ವಿಜ್ಞಾನಗಳಲ್ಲಿ ), ಹಿರಿಯರು, ಮತ್ತು ಹಿರಿಯರು (ಅನೇಕ ಜನರಿಗೆ ಸಂಬಂಧಿಸಿದಂತೆ ನಿಯಮಗಳು ಮತ್ತು ಸೌಮ್ಯೋಕ್ತಿಗಳು ಸೇರಿವೆ ಮೂಲನಿವಾಸಿ ಜನರ ಸಂಸ್ಕೃತಿಗಳು ಸೇರಿದಂತೆ [[ಸಂಸ್ಕೃತಿ]]ಗಳು)ಹಳೆಯ ಜನರು ಹೆಚ್ಚಾಗಿ ಸೀಮಿತ ಪುನರುಜ್ಜೀವನದ ಸಾಮರ್ಥ್ಯಗಳನ್ನು ಹೊಂದಿದ್ದಾರೆ ಮತ್ತು ಕಿರಿಯ ವಯಸ್ಕರಲ್ಲಿ ರೋಗ, ಲಕ್ಷಣಗಳು, ಮತ್ತು ಕಾಯಿಲೆಗೆ ಹೆಚ್ಚು ಒಳಗಾಗುತ್ತಾರೆ. ವಯಸ್ಸಾದ ಸಾವಯವ ಪ್ರಕ್ರಿಯೆಯನ್ನು ಎಂದು ಕರೆಯಲಾಗುತ್ತದೆ, ವಯಸ್ಸಾದ ಪ್ರಕ್ರಿಯೆಯ ವೈದ್ಯಕೀಯ ಅಧ್ಯಯನವನ್ನು ಜೆರೋಂಟೊಲಜಿ ಎಂದು ಕರೆಯಲಾಗುತ್ತದೆ, ಮತ್ತು ವೃದ್ಧರನ್ನು ಪೀಡಿಸುವ ರೋಗಗಳ ಅಧ್ಯಯನವನ್ನು ಜೆರಿಯಾಟ್ರಿಕ್ಸ್ ಎಂದು ಕರೆಯಲಾಗುತ್ತದೆ. ವೃದ್ಧರು ನಿವೃತ್ತಿ, ಒಂಟಿತನ, ಮತ್ತು ವಯೋಮಾನದ ಸುತ್ತಲೂ ಇತರ ಸಾಮಾಜಿ
.
https://en.wikipedia.org/wiki/Old_age
https://www.helpageindia.org/our-work/programs/old-age-homes.html
[[ವರ್ಗ:ಸಮಾಜ]]
moh11adt8tkr1caze8ydx4pqhyls215
1254351
1254338
2024-11-10T10:07:53Z
Pavanaja
5
Reverted edit by [[Special:Contributions/117.221.138.47|117.221.138.47]] ([[User talk:117.221.138.47|talk]]) to last revision by [[User:Naveen.s.navi|Naveen.s.navi]]
760410
wikitext
text/x-wiki
{{ಚುಟುಕು}}
'''ವೃದ್ಧಾಶ್ರಮ'''ಗಳು ಹಿರಿಯ ನಾಗರೀಕರು ಒಟ್ಟಿಗೆ ವಾಸಿಸಲು ಇರುವ]]
[[ವರ್ಗ:ಸಮಾಜ]]
ವಯಸ್ಸಾದವರು ಮಾನವರ ಜೀವಿತಾವಧಿಯನ್ನು ಸಮೀಪಿಸುತ್ತಾ ಅಥವಾ ಮೇಲುಗೈ ಮಾಡುವುದನ್ನು ವಯಸ್ಸನ್ನು ಉಲ್ಲೇಖಿಸುತ್ತಾರೆ, ಮತ್ತು ಇದು ಮಾನವ ಜೀವನ ಚಕ್ರದ ಅಂತ್ಯವಾಗಿರುತ್ತದೆ. 2016 ರ ಅಕ್ಟೋಬರ್ನಲ್ಲಿ, ಗರಿಷ್ಠ ಮಾನವ ಜೀವಿತಾವಧಿ 115 ವರ್ಷ, 125 ವರ್ಷಗಳ ಸಂಪೂರ್ಣ ಮಿತಿಯೊಂದಿಗೆ, ಗರಿಷ್ಠ ಮಾನವ ಜೀವಿತಾವಧಿಯನ್ನು ಹೊಂದಿದೆ ಎಂದು ಅಧಿಕ ಪ್ರಚಾರಗೊಂಡ ಕಾಗದದ ಹೇಳಿದೆ, ಆದರೆ ಲೇಖಕರ ವಿಧಾನಗಳು ಮತ್ತು ತೀರ್ಮಾನಗಳು ವಿವಾದಾಸ್ಪದವಾಗಿವೆ ಹಳೆಯ ಜನರು (ವಿಶ್ವದಾದ್ಯಂತ ಬಳಕೆ), ಹಿರಿಯರು ([[ಅಮೇರಿಕನ್]] ಬಳಕೆ), ಹಿರಿಯ ನಾಗರಿಕರು (ಬ್ರಿಟಿಷ್ ಮತ್ತು ಅಮೇರಿಕನ್ ಬಳಕೆ), ಹಿರಿಯ ವಯಸ್ಕರು (ಸಾಮಾಜಿಕ ವಿಜ್ಞಾನಗಳಲ್ಲಿ ), ಹಿರಿಯರು, ಮತ್ತು ಹಿರಿಯರು (ಅನೇಕ ಜನರಿಗೆ ಸಂಬಂಧಿಸಿದಂತೆ ನಿಯಮಗಳು ಮತ್ತು ಸೌಮ್ಯೋಕ್ತಿಗಳು ಸೇರಿವೆ ಮೂಲನಿವಾಸಿ ಜನರ ಸಂಸ್ಕೃತಿಗಳು ಸೇರಿದಂತೆ [[ಸಂಸ್ಕೃತಿ]]ಗಳು)ಹಳೆಯ ಜನರು ಹೆಚ್ಚಾಗಿ ಸೀಮಿತ ಪುನರುಜ್ಜೀವನದ ಸಾಮರ್ಥ್ಯಗಳನ್ನು ಹೊಂದಿದ್ದಾರೆ ಮತ್ತು ಕಿರಿಯ ವಯಸ್ಕರಲ್ಲಿ ರೋಗ, ಲಕ್ಷಣಗಳು, ಮತ್ತು ಕಾಯಿಲೆಗೆ ಹೆಚ್ಚು ಒಳಗಾಗುತ್ತಾರೆ. ವಯಸ್ಸಾದ ಸಾವಯವ ಪ್ರಕ್ರಿಯೆಯನ್ನು ಎಂದು ಕರೆಯಲಾಗುತ್ತದೆ, ವಯಸ್ಸಾದ ಪ್ರಕ್ರಿಯೆಯ ವೈದ್ಯಕೀಯ ಅಧ್ಯಯನವನ್ನು ಜೆರೋಂಟೊಲಜಿ ಎಂದು ಕರೆಯಲಾಗುತ್ತದೆ, ಮತ್ತು ವೃದ್ಧರನ್ನು ಪೀಡಿಸುವ ರೋಗಗಳ ಅಧ್ಯಯನವನ್ನು ಜೆರಿಯಾಟ್ರಿಕ್ಸ್ ಎಂದು ಕರೆಯಲಾಗುತ್ತದೆ. ವೃದ್ಧರು ನಿವೃತ್ತಿ, ಒಂಟಿತನ, ಮತ್ತು ವಯೋಮಾನದ ಸುತ್ತಲೂ ಇತರ ಸಾಮಾಜಿಕ ಸಮಸ್ಯೆಗಳನ್ನು ಎದುರಿಸುತ್ತಾರೆ.
https://en.wikipedia.org/wiki/Old_age
https://www.helpageindia.org/our-work/programs/old-age-homes.html
e5f9byqsnlfhyh94epxwlnq7zd9o6vb
ಜಯಮಾಲಾ
0
19333
1254259
1244276
2024-11-10T00:39:56Z
Dostojewskij
21814
ವರ್ಗ:೧೯೫೯ ಜನನ
1254259
wikitext
text/x-wiki
'''ಡಾ. ಜಯಮಾಲ''' ಒಬ್ಬ [[ಕನ್ನಡ ಚಿತ್ರರಂಗ|ಕನ್ನಡ]] ಚಿತ್ರನಟಿ. ಗೀತಪ್ರಿಯ ನಿರ್ದೇಶನದ "ಕಾಸ್ ದಾಯೆ ಕಂಡನೆ' ತುಳು ಚಿತ್ರದ ಮೂಲಕ ಸಿನಿಮಾ ಜಗತ್ತು ಪ್ರವೇಶಿಸಿದ ಜಯಮಾಲಾ, ನಟಿ, ನಿರ್ಮಾಪಕಿ, ಶಾಸಕಿ ಮತ್ತು ಮಂತ್ರಿ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ.
{{Infobox person
| name = ಜಯಮಾಲ
| image =
| image_size =
| caption =
| birth_name = ಜಯಮಾಲಾ
| birth_date = ೨೮ ಫೆಬ್ರುವರಿ ೧೯೫೯
| birth_place = [[ಕುಡ್ಲ]], ಪಣಂಬೂರು, ಮಂಗಳೂರು (ಕರ್ನಾಟಕ), ಭಾರತ
| occupation = ನಟಿ, ನಿರ್ಮಾಪಕಿ,ಚಲನಚಿತ್ರ ಕಲಾವಿದೆ ಮತ್ತು ವ್ಯವಸಾಯ
| years_active = ೧೯೭೩–ಪ್ರಸ್ತುತ
| spouse = ರಾಮಚಂದ್ರ ಹೆಚ್ ಎಂ
| domesticpartner =
| website =
}}
==ವೈಯುಕ್ತಿಕ ವಿವರ==
*ತುಳುನಾಡು ಕಡಲತಡಿಯ ಪಣಂಬೂರು ಎಂಬ ಪುಟ್ಟ ಊರಿನಲ್ಲಿ ಜಯಮಾಲಾ ಅವರು ಫೆಬ್ರವರಿ 28, 1959 ರಂದು ಜನಿಸಿದರು. ಆ ಊರಿನಿಂದ ಬಾಲ್ಯದಲ್ಲೇ ಅಪ್ಪ– ಅಮ್ಮನ ಜತೆಗೆ ೧೯೬೩ ರಲ್ಲಿ ಚಿಕ್ಕಮಗಳೂರಿಗೆ ವಲಸೆ ಹೋದರು. ಅವರದು ಹಿಂದುಳಿದ ಬಿಲ್ಲವ ಜಾತಿಯ ಬಡ ಕುಟುಂಬ. ಚಿಕ್ಕಮಗಳೂರಿಗೆ ಬಂದು ನೆಲಸಿದರು. ಆಗ ಜಯಮಾಲಾಗೆ ಮೂರೂವರೆ ವರ್ಷ. ಚಿಕ್ಕಮಗಳೂರಿನಲ್ಲೇ ಪ್ರಾಥಮಿಕ, ಪ್ರೌಢ ಶಿಕ್ಷಣ ನಡೆಯಿತು.ಅವರು ಮೊದಲು ಕನ್ನಡ ಚಲನಚಿತ್ರ ನಟ [[ಟೈಗರ್ ಪ್ರಭಾಕರ್]] ಅವರನ್ನು ಮದುವೆಯಾದರು. ನಂತರ ಅವರು ಸಿನಿಮಾಟೋಗ್ರಾಫರ್ ಎಚ್. ಎಂ. ರಾಮಚಂದ್ರರನ್ನು ಮದುವೆಯಾಗಿದ್ದಾರೆ. ಆಕೆಯು ಮಗಳು ಸೌಂದರ್ಯಾ ನಟಿ.<ref>[https://www.filmibeat.com/celebs/jayamala/biography.html Jayamala Biography]</ref>
==ಸಿನೇಮಾ ನಂಟು==
*ಹೈಸ್ಕೂಲ್ನಲ್ಲಿದ್ದಾಗಲೇ ತುಳು ಚಿತ್ರರಂಗದ ಖ್ಯಾತ ನಟ, ನಿರ್ದೇಶಕ ಕೆ.ಎನ್.ಟೈಲರ್ ಅವರ ಮೂಲಕ ತುಳು ಚಿತ್ರರಂಗದ ನಂಟು ಬೆಳೆಯಿತು. ಎಸ್ಸೆಸೆಲ್ಸಿ ಮುಗಿಸುವ ಹೊತ್ತಿಗೆ ನಾಲ್ಕು ತುಳು ಸಿನಿಮಾಗಳಲ್ಲಿ ನಟಿಸಿಯಾಗಿತ್ತು. ಗಾಂಧಿನಗರದಿಂದ ಮೊದಲು ‘ಬೂತಯ್ಯನ ಮಗ ಅಯ್ಯು’ ಚಿತ್ರದ ಪುಟ್ಟ ಪೋಷಕ ಪಾತ್ರವೊಂದಕ್ಕೆ ಕರೆಬಂದಿತು. ಆ ಚಿತ್ರ ಶತದಿನೋತ್ಸವ ಆಚರಿಸಿತು. ಆ ಸಮಾರಂಭದಲ್ಲಿ ಫಲಕ ಸ್ವೀಕರಿಸಲು ಅಮ್ಮ ಮತ್ತು ಅಕ್ಕನ ಜತೆಗೆ ಮೊತ್ತಮೊದಲಿಗೆ ಬೆಂಗಳೂರಿಗೆ ಬಂದರು ಜಯಮಾಲ. ಅಲ್ಲಿ ವರದಪ್ಪನವರ ಕಣ್ಣಿಗೆ ಬಿದ್ದರು. ‘ಪ್ರೇಮದ ಕಾಣಿಕೆ’ಯಲ್ಲಿ ಡಾ.ರಾಜ್ ಅವರಿಗೆ ನಾಯಕಿಯಾಗುವ ಅವಕಾಶ ಸಿಕ್ಕಿತು. ಆಗ ಜಯಮಾಲಾ 16ರ ಬಾಲೆ. ಅಲ್ಲಿ ಸ್ವತಃ ರಾಜ್ಕುಮಾರ್ ಅಕ್ಕರೆಯಿಂದ, ನಟಿಯೊಬ್ಬಳಿಗೆ ಇರಬೇಕಾದ ಪಾತ್ರದ ತನ್ಮಯತೆಯ ಅಕ್ಷರಮಾಲೆಯನ್ನು ಬಿಡಿಸಿ ಹೇಳಿಕೊಟ್ಟರು. ಅಲ್ಲಿಂದ ಮುಂದೆ ಸಿನಿಮಾ ರಂಗದಲ್ಲಿ, 'ತ್ರಿಮೂರ್ತಿ, ಗಿರಿಕನ್ಯೆ, ಶಂಕರ್ಗುರು'– ಹೀಗೆ ಸಾಲಾಗಿ ರಾಜ್ ಪ್ರಪಂಚದ ಸೂಪರ್ಹಿಟ್ ಚಿತ್ರಗಳು ಬಂದವು. ೧೯೭೦ ಮತ್ತು ೧೯೮೦ರ ದಶಕಗಳಲ್ಲಿ ಅವರು ಜನಪ್ರಿಯರಾಗಿದ್ದರು. ಕನ್ನಡ ಚಿತ್ರರಂಗದ ಆ ಕಾಲದ ಬಹುತೇಕ ಪ್ರಮುಖ ನಾಯಕ ನಟರ ಜೊತೆ ಅಭಿನಯಿಸಿದ್ದಾರೆ. ತಮಿಳು ಹಾಗೂ ತೆಲುಗು ಭಾಷೆಯ ಚಲನಚಿತ್ರಗಳಲ್ಲೂ ನಟಿಸಿದ್ದಾರೆ.<ref>{{cite web|title=ಸಂಸ್ಕೃತಿ ಸಲ್ಲಾಪ:ಜಯಮಾಲ|url=http://www.sallapa.com/2013/08/blog-post_820.html|website=http://www.sallapa.com/}}</ref>
*ಅವರು ಐದು ಭಾಷೆಗಳ ಚಿತ್ರಗಳಲ್ಲಿ ನಟಿಸಿದರು. ನಿರ್ಮಾಪಕಿಯಾಗಿಯೂ ಜಯಮಾಲ ಜಯಗಳಿಸಿರು. ಅವರು ನಿರ್ಮಾಪಕಿಯಾಗಿ ನಾಲ್ಕನೇ ಚಿತ್ರ ಗಿರೀಶ್ ಕಾಸರವಳ್ಳಿ ನಿರ್ದೇಶನದ '''‘ತಾಯಿಸಾಹೇಬ’''' ರಾಷ್ಟ್ರಮಟ್ಟದಲ್ಲಿ '''ಸ್ವರ್ಣಕಮಲ ಪ್ರಶಸ್ತಿ''' ಗೆದ್ದಿತು. ಅದರಲ್ಲಿ ಅವರ ಪಾತ್ರಕ್ಕೂ ಜ್ಯೂರಿಗಳ ವಿಶೇಷ ಮೆಚ್ಚುಗೆ ಪ್ರಶಸ್ತಿ ಲಭಿಸಿತು.
*ಅವರು ಸಿನಿಮಾ ವೃತ್ತಿಯಲ್ಲಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆಯಾಗಿ ಆಯ್ಕೆಯಾದರು. ಜತೆಗೆ, ಕನ್ನಡ ಚಿತ್ರಗಳ ಸಬ್ಸಿಡಿ ಆಯ್ಕೆ ಸಮಿತಿಯ ಅಧ್ಯಕ್ಷತೆ, ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷತೆ, ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳ ಪ್ರದರ್ಶನ– ಹೀಗೆ ಹತ್ತಾರು ಜವಾಬ್ದಾರಿಗಳನ್ನೂ ಯಶಸ್ವಿಯಾಗಿ ನಿರ್ವಹಿಸಿದರು.
==ಸಾಧನೆಗಳು==
*ಹದಿಮೂರನೆ ವಯಸ್ಸಿನಲ್ಲಿ ‘ಕಾಸ್ದಾಯೆ ಕಂಡನಿ’ ತುಳು ಚಿತ್ರದ ಮೂಲಕ ಚಿತ್ರರಂಗ ಪ್ರವೇಶ. ತನ್ನ ಮೊದಲ ತುಳು ಚಿತ್ರಕ್ಕೆ ಅತ್ಯುತ್ತಮ ನಟಿ ಪ್ರಶಸ್ತಿ. ದಕ್ಷಿಣ ಭಾರತದ ಐದು ಭಾಷೆಗಳನ್ನೊಳಗೊಂಡು ಒಟ್ಟು 75 ಚಿತ್ರಗಳಲ್ಲಿ ಅಭಿನಯ.
*1986ರಲ್ಲಿ ನಿರ್ಮಾಪಕಿಯಾಗಿ ‘ಅಗ್ನಿಪರೀಕ್ಷೆ’ ಚಿತ್ರವನ್ನು ನಿರ್ಮಿಸಿದ್ದಲ್ಲದೆ, ನಾಲ್ಕನೆಯ ನಿರ್ಮಾಣದ ‘ತಾಯಿಸಾಹೇಬ’ ಚಿತ್ರವು ಕನ್ನಡ ಚಿತ್ರರಂಗದಲ್ಲಿ ಒಂದು ಇತಿಹಾಸವನ್ನೇ ನಿರ್ಮಿಸಿತು. *ರಾಷ್ಟ್ರಪತಿಯವರ ಸ್ವರ್ಣಕಮಲ ಪ್ರಶಸ್ತಿಯ ಜೊತೆಗೆ ಈ ಚಿತ್ರಕ್ಕೆ ಒಟ್ಟು 24 ಪ್ರಶಸ್ತಿಗಳು ಬಂದಿದೆ.
*ಐದನೆಯ ನಿರ್ಮಾಣದ ಚಿತ್ರವಾದ ‘ತುತ್ತೂರಿ’ ಚಿತ್ರಕ್ಕೆ "ಅತ್ಯುತ್ತಮ ಪರಿಸರ ಮಕ್ಕಳ ಚಿತ್ರ" ರಾಷ್ಟ್ರಪ್ರಶಸ್ತಿ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳು ಬಂದಿದೆ.
==ಸೇವೆ==
ಕರ್ನಾಟಕದಲ್ಲಿ ಮೊದಲ ಬಾರಿಗೆ ಸ್ಥಾಪಿಸಿದ ಬೀದಿ ಮಹಿಳೆಯರ ಪುನರ್ವಸತಿ ಕೇಂದ್ರ ಮೈಸೂರಿನ "ಶಕ್ತಿಧಾಮ"ದಲ್ಲಿ ವ್ಯವಸ್ಥಾಪಕ ನಿರ್ದೇಶಕಿ.
ಏಡ್ಸ್ ಪೀಡಿತರ ನೆರವು,ಪ್ರೋತ್ಸಾಹ ಮತ್ತು ಅಭಿವೃದ್ಧಿಗಾಗಿ ನಿರ್ಮಿಸಿದಂತಹ "ಭವಿಷತ್ ಬೆಳಕು" ಎಂಬ ಸಂಸ್ಥೆಯಲ್ಲಿ ಧರ್ಮದರ್ಶಿಯಾಗಿ ಸೇವೆ.
ಕರ್ನಾಟಕದಲ್ಲಿ "ರಂಗಮಂದಿರ"ಗಳನ್ನು ಕುಟುಂಬ ಮತ್ತು ಭೂಕಂಪವಾದಾಗ ಪರಿಹಾರ ನಿಧಿಸಂಗ್ರಹಣೆಗಾಗಿ ಹಮ್ಮಿಕೊಂಡ "ಸಂಗೀತ ಸಂಜೆ" ಕಾರ್ಯಕ್ರಮದಲ್ಲಿ ಭಾಗವಹಿಸುವಿಕೆ.
==ಹುದ್ದೆಗಳು==
# ''ಅಧ್ಯಕ್ಷರು''- ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ
# ''ಅಧ್ಯಕ್ಷರು''- ಚಲನಚಿತ್ರ ಸಹಾಯಧನ ಆಯ್ಕೆ ಸಮಿತಿ
# ''ಅಧ್ಯಕ್ಷರು''- ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ
# ''ಸದಸ್ಯರು'' – ಕರ್ನಾಟಕ ವಿಧಾನ ಪರಿಷತ್
# ''ಸ್ಥಾಪಕ ನಿರ್ದೇಶಕರು'', ಕರ್ನಾಟಕ ಚಲನಚಿತ್ರೋದ್ಯಮ ಕೈಗಾರಿಕಾ ಸಹಕಾರಸಂಘ(ನಿ)
# ''ವ್ಯವಸ್ಥಾಪಕ ಧರ್ಮದರ್ಶಿ''- ಶಕ್ತಿಧಾಮ ನಿರಾಶ್ರಿತ ಮಹಿಳೆಯರ ಪುನರ್ವಸತಿ ಕೇಂದ್ರ, ಮೈಸೂರು.
# ''ಭಾರತೀಯ ಪನೋರಮ''-2000, ಕೇಂದ್ರ ಸರ್ಕಾರ ಚಲನಚಿತ್ರ ಆಯ್ಕೆ ಸಮಿತಿ ಸದಸ್ಯರು (ಜ್ಯೂರಿ)
# ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಆಹ್ವಾನಿತ ಪ್ರತಿನಿಧಿಯಾಗಿ ಭಾಗವಹಿಸುವಿಕೆ.
==ಸಾಹಿತ್ಯಾಸಕಿ==
*ವಿಶ್ವವಿದ್ಯಾಲಯಗಳಲ್ಲಿ ಮಹಿಳೆಯರ ಕುರಿತಂತೆ ರಾಷ್ಟ್ರ, ರಾಜ್ಯಮಟ್ಟದ ಪ್ರಬಂಧ ಮಂಡನೆ.
*ಕನ್ನಡ ವಾಕ್ಚಿತ್ರ ಅಮೃತಮಹೋತ್ಸವ ಸಂದರ್ಭದಲ್ಲಿ ಹಿರಿಯ ತಾರೆ ಪಂಡರಿಬಾಯಿ ಕುರಿತ ಪುಸ್ತಕ.
*ಕರ್ನಾಟಕ ಮಹಿಳಾ ವಿಶ್ವವಿದ್ಯಾನಿಲಯ ಹೊರತಂದ `ನಮ್ಮ ಮಹಿಳೆ, ನಮ್ಮ ಹೆಮ್ಮೆ’ ಕೃತಿ ಶ್ರೇಣಿಗೆ `ಸಿನಿಮಾ ಸಾಧಕಿಯರು’ ಪುಸ್ತಕದ ಸಂಪಾದಕಿ
*ಅನೇಕ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಪಾಲ್ಗೊಳ್ಳುವಿಕೆ.
==ಪ್ರಶಸ್ತಿಗಳ ವಿವರ==
# ವರ್ಷದ ಅತ್ಯುತ್ತಮ ಚಿತ್ರಕ್ಕಿರುವ ರಾಷ್ಟ್ರಪತಿಗಳ ಸ್ವರ್ಣಕಮಲ ಪ್ರಶಸ್ತಿ–1998- "ತಾಯಿಸಾಹೇಬ"
# ಅಭಿನಯಕ್ಕಾಗಿ ತೀರ್ಪುಗಾರರ ವಿಶೇಷ ರಾಷ್ಟ್ರ ಪ್ರಶಸ್ತಿ1998-"ತಾಯಿಸಾಹೇಬ"
# ಅತ್ಯುತ್ತಮ ಪರಿಸರ ಮಕ್ಕಳ ಚಿತ್ರಕ್ಕಾಗಿ ರಾಷ್ಟ್ರಪ್ರಶಸ್ತಿ2006-"ತುತ್ತೂರಿ"
# 15ನೇ ಟೋಕಿಯೋ ಅರ್ತ್ವಿಷನ್ನ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ಪರಿಸರ ಕಾಳಜಿಯುಳ್ಳ ಚಿತ್ರ-ಪ್ರಶಸ್ತಿ 2006,"ತುತ್ತೂರಿ"
# ಢಾಕಾ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ಪ್ರೇಕ್ಷಕ ಪ್ರಶಸ್ತಿ- 2006-"ತುತ್ತೂರಿ"
# ಅತ್ಯುತ್ತಮ ನಟಿ-ರಾಜ್ಯ ಪ್ರಶಸ್ತಿ- 1999- ತಾಯಿಸಾಹೇಬ"
#. ಅತ್ಯುತ್ತಮ ಚಿತ್ರ ರಾಜ್ಯ ಪ್ರಶಸ್ತಿ -1999 – ‘ತಾಯಿಸಾಹೇಬ"
# ಕನ್ನಡ ರಾಜ್ಯೋತ್ಸವ ಪ್ರಶಸ್ತಿ -2001
# ವಿ.ಶಾಂತಾರಾಂ -ಬಂಗಾರದ ಪದಕ ಪ್ರಶಸ್ತಿ-2001
# ಫಿಲಂಫೇರ್ ಪ್ರಶಸ್ತಿ- ಅತ್ಯುತ್ತಮ ಚಿತ್ರ-1999- "ತಾಯಿಸಾಹೇಬ"
# ಅತ್ಯುತ್ತಮ ನಟಿ-ಫಿಲಂಫೇರ್ ಪ್ರಶಸ್ತಿ-1999- "ತಾಯಿಸಾಹೇಬ"
# ಸಿನಿ ಎಕ್ಸ್ಪ್ರೆಸ್ ಅತ್ಯುತ್ತಮ ಚಿತ್ರ ಪ್ರಶಸ್ತಿ-1999- "ತಾಯಿಸಾಹೇಬ"
# ಅತ್ಯುತ್ತಮ ಕಲಾವಿದೆ ಪ್ರಶಸ್ತಿ,1973, ತುಳುಚಿತ್ರ- "ಕಾಸದಾಯೆ ಕಂಡನಿ"
# ಆರ್ಯಭಟ ಪ್ರಶಸ್ತಿ-ಅತ್ಯುತ್ತಮ ಕಲಾವಿದೆ-1995
# ಅಂತರರಾಷ್ಟ್ರೀಯ ಸಮಗ್ರತಾ ಪ್ರಶಸ್ತಿ-ಸ್ನೇಹ ಮತ್ತು ಶಾಂತಿ-1994
# ರಾಜೀವ್ಗಾಂಧಿ ರಾಷ್ಟ್ರೀಯ ಸೌಹಾರ್ಧ ಪ್ರಶಸ್ತಿ-1995
# ಗ್ಲೋಬಲ್ಮ್ಯಾನ್ ಪ್ರಶಸ್ತಿ-ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ- 2004-ಯು.ಎ.ಇ.
# ಅತ್ಯುತ್ತಮ ಕಲಾವಿದೆ-ಚೆನ್ನೈ ಫ್ಯಾನ್ಸ್ ಅಸೋಸಿಯೇಷನ್- 1999-"ತಾಯಿಸಾಹೇಬ"
# ಚೆನ್ನೈ ಫ್ಯಾನ್ಸ್ ಅಸೋಸಿಯೇಷನ್-ಅತ್ಯುತ್ತಮ ಚಿತ್ರ- 1999-"ತಾಯಿಸಾಹೇಬ"
# ಕನ್ನಡ ಚಿತ್ರ ಪ್ರೇಮಿಗಳ ಸಂಘ- ಅತ್ಯುತ್ತಮ ಚಿತ್ರ– 1999-"ತಾಯಿಸಾಹೇಬ"
# ಕನ್ನಡ ಚಿತ್ರ ಪ್ರೇಮಿಗಳ ಸಂಘ- ಅತ್ಯುತ್ತಮ ಕಲಾವಿದೆ – 1999-"ತಾಯಿಸಾಹೇಬ"
# ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ- "ಕಿತ್ತೂರುರಾಣಿ ಚೆನ್ನಮ್ಮ" ಪ್ರಶಸ್ತಿ
# ಅಂತರರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯದ ಹಲವಾರು ಸಂಘ-ಸಂಸ್ಥೆಗಳಿಂದ ಗೌರವ
# 8ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕರಾಗಿ ಕಾರ್ಯನಿರ್ವಹಣೆ
==ರಾಜಕೀಯ ಮತ್ತು ಸಮಾಜ ಸೇವೆ==
*ಅವರು ವಿಧಾನ ಪರಿಷತ್ತಿನ ಸದಸ್ಯೆಯಾಗಿ ನೇಮಿಸಲ್ಪಟ್ಟರು. ಭಾರತೀಯ ಚಿತ್ರರಂಗದಲ್ಲೇ ನಟಿಯೊಬ್ಬರ ಅದ್ವಿತೀಯ ಸಾಧನೆಯದು. ‘ಲೈಂಗಿಕ ವೃತ್ತಿನಿರತರ ಸ್ಥಿತಿಗತಿಗಳ ಅಧ್ಯಯನ ಸಮಿತಿ’ ಅಧ್ಯಕ್ಷೆಯಾಗಿ ರಾಜ್ಯದಾದ್ಯಂತ ಓಡಾಡಿ ಅತ್ಯುತ್ತಮ ವರದಿಯೊಂದನ್ನು ಸರ್ಕಾರಕ್ಕೆ ಸಲ್ಲಿಸಿದರು. ಇದೆಲ್ಲವೂ ಸಮಾಜ ಮತ್ತು ಬದುಕಿನ ಕುರಿತ ಅವರ ಶ್ರಮ ಮತ್ತು ಶ್ರದ್ಧೆಗೆ ಸಾಕ್ಷಿ.
*2016ರಲ್ಲಿ ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿಗಳ ಕುರಿತಂತೆ ಅಧ್ಯಯನ ಮಾಡಿ ವರದಿ ಸಲ್ಲಿಸಲು ರಾಜ್ಯ ಸರ್ಕಾರ ನೇಮಿಸಿದ ಸಮಿತಿಯ ಅಧ್ಯಕ್ಷತೆ; ನಿಗದಿತ ಅವಧಿಯಲ್ಲಿ ವರದಿ ಸಲ್ಲಿಕೆ.
*2018ರ ವಿಧಾನ ಸಭ ಚುನಾವಣೆಯ ವೇಳೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಪಕ್ಷದ ವೀಕ್ಷಕರಾಗಿ ಕಾರ್ಯನಿರ್ವಹಣೆ.
*ವಿಧಾನಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ವೇಳೆ ವೀಕ್ಷಕಿಯಾಗಿ ಕಾರ್ಯನಿರ್ವಹಣೆ
*2018, ಮೇ. ಸಮ್ಮಿಶ್ರ ಸರ್ಕಾರದ ರಾಜ್ಯ ಸಂಪುಟದಲ್ಲಿ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆಯಾಗಿ ಪದಗ್ರಹಣ.
==ಡಾಕ್ಟರೇಟ್==
*ಕರ್ನಾಟಕ ರಾಜ್ಯ ನಿರಾಶ್ರಿತ ಮಹಿಳೆಯರ ಪುನರ್ವಸತಿ: ಆಡಳಿತ ವ್ಯವಸ್ಥೆಯ ಅಧ್ಯಯನ’ ಎಂಬ ವಿಷಯಕ್ಕೆ ಸಂಬಂಧಿಸಿ ಸುದೀರ್ಘ ಪ್ರಬಂಧ ಮಂಡಿಸಿ, ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್ಡಿ ಪಡೆದರು.
== ಸಚಿವೆ==
*ಕಾಂಗ್ರೆಸ್ ಪಕ್ಷದಿಂದ ವಿಧಾನ ಪರಿಷತ್ತಿನ ಸದಸ್ಯೆಯಾಗಿ, ಜಯಮಾಲ ಅವರು 2018 ರ ಸಮ್ಮಿಶ್ರ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿ ನೇಮಕವಾಗಿದ್ದಾರೆ. ಸಚಿವೆ ಮಾತ್ರವಲ್ಲ, ಅವರೀಗ ಮೇಲ್ಮನೆಯ ಸಭಾನಾಯಕಿಯೂ ಆಗಿದ್ದಾರೆ..ಹೀಗೆ, ಕರ್ನಾಟಕದ ವಿಧಾನ ಪರಿಷತ್ತಿನಲ್ಲಿ ‘ಸಭಾನಾಯಕಿ’ ಆಗುತ್ತಿರುವ ಕರ್ನಾಟಕದ ಮೊದಲ ಮಹಿಳೆಯೂ ಆಗಿದ್ದಾರೆ.<ref>{{Cite web |url=http://www.prajavani.net/news/article/2018/06/10/578453.html |title=ಆಗ ನಾಯಕಿ ಈಗ ಸಭಾನಾಯಕಿ |access-date=2018-06-10 |archive-date=2018-06-12 |archive-url=https://web.archive.org/web/20180612073837/http://www.prajavani.net/news/article/2018/06/10/578453.html |url-status=dead }}</ref>
==ಜಯಮಾಲ ಅಭಿನಯದ ಕೆಲವು ಚಿತ್ರಗಳು==
====ಕನ್ನಡ====
{| class="wikitable sortable"
|-
! ವರ್ಷ
! ಚಿತ್ರ
! ಪಾತ್ರ
! ನಿರ್ದೇಶನ
! ಭೂಮಿಕೆ
|-
| ೧೯೭೫ || ''[[ತ್ರಿಮೂರ್ತಿ]]'' || || [[ಸಿ.ವಿ.ರಾಜೇಂದ್ರನ್]] || [[ಡಾ.ರಾಜ್ ಕುಮಾರ್]]
|-
| ೧೯೭೫ || ''[[ದಾರಿ ತಪ್ಪಿದ ಮಗ]]'' || || [[ಪೆಕೇಟಿ ಶಿವರಾಂ]] || [[ಡಾ.ರಾಜ್ ಕುಮಾರ್]], [[ಕಲ್ಪನಾ]], [[ಆರತಿ]], [[ಮಂಜುಳಾ]]
|-
| ೧೯೭೬ || ''[[ಪ್ರೇಮದ ಕಾಣಿಕೆ]]'' || || [[ವಿ.ಸೋಮಶೇಖರ್]] || [[ಡಾ.ರಾಜ್ ಕುಮಾರ್]], [[ಆರತಿ]]
|-
| ೧೯೭೬ || ''[[ಬಡವರ ಬಂಧು]]'' || || [[ವಿಜಯ್]] || [[ಡಾ.ರಾಜ್ ಕುಮಾರ್]]
|-
| ೧೯೭೬ || ''[[ಯಾರು ಹಿತವರು]]'' || || ಪಿ.ಎಸ್.ಮೂರ್ತಿ || [[ರಾಮ್ ಗೋಪಾಲ್]], [[ವಿಜಯಕಲಾ]]
|-
| ೧೯೭೭ || ''[[ಗಿರಿಕನ್ಯೆ]]'' || || [[ದೊರೈ-ಭಗವಾನ್]] || [[ಡಾ.ರಾಜ್ ಕುಮಾರ್]]
|-
| ೧೯೭೭ || ''[[ಬಬ್ರುವಾಹನ (ಚಲನಚಿತ್ರ)|ಬಭ್ರುವಾಹನ]]'' || || [[ಹುಣಸೂರು ಕೃಷ್ಣಮೂರ್ತಿ]] || [[ಡಾ.ರಾಜ್ ಕುಮಾರ್]], [[ಬಿ.ಸರೋಜಾದೇವಿ]], [[ಕಾಂಚನಾ]]
|-
| ೧೯೭೮ || ''[[ಶಂಕರ್ ಗುರು]]'' || || [[ವಿ.ಸೋಮಶೇಖರ್]] || [[ಡಾ.ರಾಜ್ ಕುಮಾರ್]], [[ಕಾಂಚನಾ]], [[ಪದ್ಮಪ್ರಿಯ]]
|-
| ೧೯೭೮ || ''[[ಸವಾಲಿಗೆ ಸವಾಲ್]]'' || || ರಮೇಶ್, ಶಿವರಾಂ || ಶ್ರೀಕಾಂತ್
|-
| ೧೯೭೯ || ''[[ಖಂಡವಿದೆಕೋ ಮಾಂಸವಿದೆಕೋ]]'' || || ಪಿ.ಲಂಕೇಶ್ || [[ಸುರೇಶ್ ಹೆಬ್ಳೀಕರ್]], ರೂಪ
|-
| ೧೯೭೫ || ''[[ಮಧುಚಂದ್ರ]]'' || || ರಮೇಶ್, ಶಿವರಾಂ || [[ಶಂಕರ್ ನಾಗ್]], [[ರಾಮಕೃಷ್ಣ]]
|-
| ೧೯೮೦ || ''[[ಅಖಂಡ ಬ್ರಹ್ಮಚಾರಿಗಳು]]'' || || ವಿಷುಕುಮಾರ್|| ವಿಷುಕುಮಾರ್, ಜಯಶ್ರೀ ಸುವರ್ಣ
|-
| ೧೯೮೦ || ''[[ಕಪ್ಪುಕೊಳ]]'' || || ನಾಗೇಶ್ || [[ಅಶೋಕ್]]
|-
| ೧೯೮೦ || ''[[ಜನ್ಮ ಜನ್ಮದ ಅನುಬಂಧ]]'' || || [[ಶಂಕರ್ ನಾಗ್]]|| [[ಅನಂತ್ ನಾಗ್]], [[ಜಯಂತಿ]], [[ಶಂಕರ್ ನಾಗ್]], [[ಮಂಜುಳಾ]]
|-
| ೧೯೮೦ || ''[[ನಮ್ಮಮ್ಮನ ಸೊಸೆ]]'' || || ವಾದಿರಾಜ್-ಜವಾಹರ್|| [[ಮೋಹನ್]], ಸುನಂದ, [[ಲೀಲಾವತಿ]]
|-
| ೧೯೮೦ || ''[[ಹಂತಕನ ಸಂಚು]]'' || || ಬಿ.ಕೃಷ್ಣನ್|| [[ವಿಷ್ಣುವರ್ಧನ್]], [[ಆರತಿ]]
|-
| ೧೯೮೧ || ''[[ಅಂತ]]'' || || [[ಎಸ್.ವಿ.ರಾಜೇಂದ್ರಸಿಂಗ್ ಬಾಬು]] || [[ಅಂಬರೀಶ್]], [[ಲಕ್ಷ್ಮಿ(ಚಿತ್ರನಟಿ)|ಲಕ್ಷ್ಮಿ]], ಲತಾ
|-
| ೧೯೮೧ || ''[[ನಂಬರ್ ಐದು ಎಕ್ಕ]]'' || || ಎಸ್.ಶಿವಕುಮಾರ್ || [[ಶ್ರೀನಾಥ್]]
|-
| ೧೯೮೧ || ''[[ನಾಗ ಕಾಳ ಭೈರವ]]'' || || [[ತಿಪಟೂರು ರಘು]] || [[ವಿಷ್ಣುವರ್ಧನ್]], [[ಜಯಂತಿ]]
|-
| ೧೯೮೧ || ''[[ಭಾಗ್ಯದ ಬೆಳಕು]]'' || || ಕೆ.ವಿ.ಎಸ್.ಕುಟುಂಬ ರಾವ್ || [[ಆರತಿ]], [[ಮಾನು]]
|-
| ೧೯೮೧ || ''[[ಭರ್ಜರಿ ಬೇಟೆ]]'' || || [[ನಾಗೇಶ್]] || [[ಅಂಬರೀಶ್]], [[ಶಂಕರ್ ನಾಗ್]], [[ಸ್ವಪ್ನ]]
|-
| ೧೯೮೧ || ''[[ಮುನಿಯನ ಮಾದರಿ (ಚಲನಚಿತ್ರ)| ಮುನಿಯನ ಮಾದರಿ]]'' || || [[ದೊರೈ-ಭಗವಾನ್]] || [[ಜೈಜಗದೀಶ್]], [[ಶಂಕರ್ ನಾಗ್]]
|-
| ೧೯೮೧ || ''[[ಸಂಗೀತ (ಚಲನಚಿತ್ರ)]]'' || || [[ಚಂದ್ರಶೇಖರ್ ಕಂಬಾರ]] || [[ಲೋಕೇಶ್]]
|-
| ೧೯೮೨ || ''[[ಅಜಿತ್ (ಚಲನಚಿತ್ರ)|ಅಜಿತ್ ]]'' || || [[ವಿ.ಸೋಮಶೇಖರ್]] || [[ಅಂಬರೀಶ್]]
|-
| ೧೯೮೨ || ''[[ಖದೀಮ ಕಳ್ಳರು]]'' || || [[ವಿಜಯ್]] || [[ಅಂಬರೀಶ್]]
|-
| ೧೯೮೨ || ''[[ಧರ್ಮ ದಾರಿ ತಪ್ಪಿತು]]'' || || ಬಂಡಾರು ಗಿರಿಬಾಬು || [[ಶ್ರೀನಾಥ್]], [[ಶಂಕರ್ ನಾಗ್]], [[ಜಯಂತಿ]]
|-
| ೧೯೮೨ || ''[[ಪೆದ್ದ ಗೆದ್ದ (ಚಲನ ಚಿತ್ರ)|ಪೆದ್ದ ಗೆದ್ದ]]'' || || [[ಭಾರ್ಗವ]] || [[ದ್ವಾರಕೀಶ್]], [[ಆರತಿ]]
|-
| ೧೯೮೨ || ''[[ಪ್ರೇಮ ಮತ್ಸರ]]'' || || [[ಸಿ.ವಿ.ರಾಜೇಂದ್ರನ್]] || [[ಅಂಬರೀಶ್]]
|-
| ೧೯೮೨ || ''[[ರಾಗ ತಾಳ]]'' || || ಹೆಚ್.ಎಂ.ಕೃಷ್ಣಮೂರ್ತಿ || ಪ್ರಥ್ವಿರಾಜ್ ಸಾಗರ್
|-
| ೧೯೮೨ || ''[[ಶಂಕರ್ ಸುಂದರ್]]'' || || [[ಎ.ಟಿ.ರಘು]] || [[ಅಂಬರೀಶ್]], [[ಸ್ವಪ್ನ]]
|-
| ೧೯೮೩ || ''[[ಗೆಲುವು ನನ್ನದೆ]]'' || || ಎಸ್.ಎ.ಚಂದ್ರಶೇಖರ್ || [[ಅಂಬರೀಶ್]], [[ಟೈಗರ್ ಪ್ರಭಾಕರ್]]
|-
| ೧೯೮೩ || ''[[ಚಂಡಿ ಚಾಮುಂಡಿ]]'' || || [[ವಿ.ಸೋಮಶೇಖರ್]] || [[ಶಂಕರ್ ನಾಗ್]], [[ಟೈಗರ್ ಪ್ರಭಾಕರ್]]
|-
| ೧೯೮೩ || ''[[ತಿರುಗುಬಾಣ]]'' || || [[ಕೆ.ಎಸ್.ಆರ್.ದಾಸ್]] || [[ಅಂಬರೀಶ್]], [[ಆರತಿ]]
|-
| ೧೯೮೩ || ''[[ನ್ಯಾಯ ಗೆದ್ದಿತು]]'' || || [[ಜೋ ಸೈಮನ್]] || [[ಟೈಗರ್ ಪ್ರಭಾಕರ್]], [[ಶಂಕರ್ ನಾಗ್]], [[ರೂಪಾದೇವಿ]]
|-
| ೧೯೮೩ || ''[[ಪ್ರೇಮಯುದ್ಧ]]'' || || [[ಟಿ.ಎಸ್.ನಾಗಾಭರಣ]] || [[ಟೈಗರ್ ಪ್ರಭಾಕರ್]]
|-
| ೧೯೮೩ || ''[[ಸಿಡಿದೆದ್ದ ಸಹೋದರ]]'' || || [[ಜೋ ಸೈಮನ್]] || [[ವಿಷ್ಣುವರ್ಧನ್]], [[ಆರತಿ]]
|-
| ೧೯೮೩ || ''[[ಹೊಸ ತೀರ್ಪು]]'' || || [[ಶಂಕರ್ ನಾಗ್]] || [[ಅಂಬರೀಶ್]], [[ಮಂಜುಳಾ]]
|-
| ೧೯೮೪ || ''[[ಒಂಟಿಧ್ವನಿ]]'' || || [[ಟಿ.ಎಸ್.ನಾಗಾಭರಣ]] || [[ಅಂಬರೀಶ್]], [[ಮಂಜುಳಾ]], [[ಲೋಕೇಶ್]]
|-
| ೧೯೮೪ || ''[[ಗಂಡಭೇರುಂಡ]]'' || || [[ಎಸ್.ವಿ.ರಾಜೇಂದ್ರಸಿಂಗ್ ಬಾಬು]] || [[ಅಂಬರೀಶ್]], [[ಶ್ರೀನಾಥ್]], [[ಲಕ್ಷ್ಮಿ(ಚಿತ್ರನಟಿ)|ಲಕ್ಷ್ಮಿ]]
|-
| ೧೯೮೪ || ''[[ಜಿದ್ದು]]'' || || [[ಡಿ.ರಾಜೇಂದ್ರ ಬಾಬು]] || [[ಟೈಗರ್ ಪ್ರಭಾಕರ್]]
|-
| ೧೯೮೪ || ''[[ನಗಬೇಕಮ್ಮ ನಗಬೇಕು]]'' || || ಬಿ.ಸುಬ್ಬರಾವ್ || [[ಶಂಕರ್ ನಾಗ್]], [[ರಾಮಕೃಷ್ಣ]]
|-
| ೧೯೮೪ || ''[[ಪ್ರೇಮವೇ ಬಾಳಿನ ಬೆಳಕು]]'' || || [[ಎ.ವಿ.ಶೇಷಗಿರಿ ರಾವ್]] || [[ಅನಂತ್ ನಾಗ್]], [[ಆರತಿ]]
|-
| ೧೯೮೪ || ''[[ಬೆಂಕಿ ಬಿರುಗಾಳಿ (ಚಲನಚಿತ್ರ) | ಬೆಂಕಿ ಬಿರುಗಾಳಿ]]'' || || [[ತಿಪಟೂರು ರಘು]] || [[ವಿಷ್ಣುವರ್ಧನ್]], [[ಶಂಕರ್ ನಾಗ್]]
|-
| ೧೯೮೪ || ''[[ಬೆದರು ಬೊಂಬೆ]]'' || || [[ಭಾರ್ಗವ]] || [[ಶಂಕರ್ ನಾಗ್]]
|-
| ೧೯೮೪ || ''[[ರಕ್ತ ತಿಲಕ]]'' || || [[ಜೋ ಸೈಮನ್]] || [[ಶಂಕರ್ ನಾಗ್]], [[ಟೈಗರ್ ಪ್ರಭಾಕರ್]], [[ಕಾಂಚನಾ]]
|-
| ೧೯೮೪ || ''[[ವಿಘ್ನೇಶ್ವರ ವಾಹನ]]'' || || [[ಪಿ.ಎಸ್.ಪ್ರಕಾಶ್]] || [[ಟೈಗರ್ ಪ್ರಭಾಕರ್]]
|-
| ೧೯೮೪ || ''[[ಹುಲಿಯಾದ ಕಾಳ]]'' || || [[ಬಿ.ಎಸ್.ರಂಗಾ]] || [[ಟೈಗರ್ ಪ್ರಭಾಕರ್]]
|-
| ೧೯೮೪ || ''[[ಹೊಸ ಇತಿಹಾಸ]]'' || || [[ಡಿ.ರಾಜೇಂದ್ರ ಬಾಬು]] || [[ಟೈಗರ್ ಪ್ರಭಾಕರ್]]
|-
| ೧೯೮೫ || ''[[ಪ್ರಳಯ ರುದ್ರ]]'' || || [[ಪಿ.ಎಸ್.ಪ್ರಕಾಶ್]] || [[ಟೈಗರ್ ಪ್ರಭಾಕರ್]]
|-
| ೧೯೯೫ || ''[[ಗಡಿಬಿಡಿ ಅಳಿಯ]]'' || || [[ಸಾಯಿಪ್ರಕಾಶ್]] || [[ಶಿವರಾಜ್ ಕುಮಾರ್]], [[ಮಾಲಾಶ್ರೀ]], [[ಮೋಹಿನಿ]], [[ಶ್ರೀನಾಥ್]]
|-
| ೧೯೯೬ || ''[[ಗೆಲುವಿನ ಸರದಾರ]]'' || || ರೇಲಂಗಿ ನರಸಿಂಹ ರಾವ್ || [[ರಾಘವೇಂದ್ರ ರಾಜ್ ಕುಮಾರ್]], [[ಶ್ರುತಿ]], [[ಶ್ರೀನಾಥ್]]
|-
| ೧೯೯೬ || ''[[ನಿರ್ಬಂಧ]]'' || || ಹ.ಸು.ರಾಜಶೇಖರ್ || [[ಶಶಿಕುಮಾರ್]], [[ಅನಂತ್ ನಾಗ್]]
|-
| ೧೯೯೭ || ''[[ತಾಯಿ ಸಾಹೇಬ]]'' || || [[ಗಿರೀಶ್ ಕಾಸರವಳ್ಳಿ]] || [[ಸುರೇಶ್ ಹೆಬ್ಳೀಕರ್]]
|-
| ೨೦೦೪|| ''[[ರೌಡಿ ಅಳಿಯ]]'' || || ಸಾಯಿಪ್ರಕಾಶ್ || [[ಶಿವರಾಜ್ ಕುಮಾರ್]], [[ಪ್ರಿಯಾಂಕ]]
|}
<ref>{{cite web|title=ಜಯಮಾಲ ಅಭಿನಯದ ಚಿತ್ರಗಳ ಪಟ್ಟಿ|url=http://chiloka.com/celebrity/jayamala/filmography|website=ಚಿಲೋಕ.ಕಾಮ್}}</ref>
==ಉಲ್ಲೇಖಗಳು==
{{reflist}}
[[ವರ್ಗ:ಕನ್ನಡ ಚಲನಚಿತ್ರ ನಟಿಯರು]]
[[ವರ್ಗ:೧೯೫೯ ಜನನ]]
9ktill9mozw4ofamgptznxnrk84ybb5
1254260
1254259
2024-11-10T00:40:39Z
Dostojewskij
21814
ಚಿತ್ರ
1254260
wikitext
text/x-wiki
'''ಡಾ. ಜಯಮಾಲ''' ಒಬ್ಬ [[ಕನ್ನಡ ಚಿತ್ರರಂಗ|ಕನ್ನಡ]] ಚಿತ್ರನಟಿ. ಗೀತಪ್ರಿಯ ನಿರ್ದೇಶನದ "ಕಾಸ್ ದಾಯೆ ಕಂಡನೆ' ತುಳು ಚಿತ್ರದ ಮೂಲಕ ಸಿನಿಮಾ ಜಗತ್ತು ಪ್ರವೇಶಿಸಿದ ಜಯಮಾಲಾ, ನಟಿ, ನಿರ್ಮಾಪಕಿ, ಶಾಸಕಿ ಮತ್ತು ಮಂತ್ರಿ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ.
{{Infobox person
| name = ಜಯಮಾಲ
| image = Jayamala.jpg
| image_size =
| caption =
| birth_name = ಜಯಮಾಲಾ
| birth_date = ೨೮ ಫೆಬ್ರುವರಿ ೧೯೫೯
| birth_place = [[ಕುಡ್ಲ]], ಪಣಂಬೂರು, ಮಂಗಳೂರು (ಕರ್ನಾಟಕ), ಭಾರತ
| occupation = ನಟಿ, ನಿರ್ಮಾಪಕಿ,ಚಲನಚಿತ್ರ ಕಲಾವಿದೆ ಮತ್ತು ವ್ಯವಸಾಯ
| years_active = ೧೯೭೩–ಪ್ರಸ್ತುತ
| spouse = ರಾಮಚಂದ್ರ ಹೆಚ್ ಎಂ
| domesticpartner =
| website =
}}
==ವೈಯುಕ್ತಿಕ ವಿವರ==
*ತುಳುನಾಡು ಕಡಲತಡಿಯ ಪಣಂಬೂರು ಎಂಬ ಪುಟ್ಟ ಊರಿನಲ್ಲಿ ಜಯಮಾಲಾ ಅವರು ಫೆಬ್ರವರಿ 28, 1959 ರಂದು ಜನಿಸಿದರು. ಆ ಊರಿನಿಂದ ಬಾಲ್ಯದಲ್ಲೇ ಅಪ್ಪ– ಅಮ್ಮನ ಜತೆಗೆ ೧೯೬೩ ರಲ್ಲಿ ಚಿಕ್ಕಮಗಳೂರಿಗೆ ವಲಸೆ ಹೋದರು. ಅವರದು ಹಿಂದುಳಿದ ಬಿಲ್ಲವ ಜಾತಿಯ ಬಡ ಕುಟುಂಬ. ಚಿಕ್ಕಮಗಳೂರಿಗೆ ಬಂದು ನೆಲಸಿದರು. ಆಗ ಜಯಮಾಲಾಗೆ ಮೂರೂವರೆ ವರ್ಷ. ಚಿಕ್ಕಮಗಳೂರಿನಲ್ಲೇ ಪ್ರಾಥಮಿಕ, ಪ್ರೌಢ ಶಿಕ್ಷಣ ನಡೆಯಿತು.ಅವರು ಮೊದಲು ಕನ್ನಡ ಚಲನಚಿತ್ರ ನಟ [[ಟೈಗರ್ ಪ್ರಭಾಕರ್]] ಅವರನ್ನು ಮದುವೆಯಾದರು. ನಂತರ ಅವರು ಸಿನಿಮಾಟೋಗ್ರಾಫರ್ ಎಚ್. ಎಂ. ರಾಮಚಂದ್ರರನ್ನು ಮದುವೆಯಾಗಿದ್ದಾರೆ. ಆಕೆಯು ಮಗಳು ಸೌಂದರ್ಯಾ ನಟಿ.<ref>[https://www.filmibeat.com/celebs/jayamala/biography.html Jayamala Biography]</ref>
==ಸಿನೇಮಾ ನಂಟು==
*ಹೈಸ್ಕೂಲ್ನಲ್ಲಿದ್ದಾಗಲೇ ತುಳು ಚಿತ್ರರಂಗದ ಖ್ಯಾತ ನಟ, ನಿರ್ದೇಶಕ ಕೆ.ಎನ್.ಟೈಲರ್ ಅವರ ಮೂಲಕ ತುಳು ಚಿತ್ರರಂಗದ ನಂಟು ಬೆಳೆಯಿತು. ಎಸ್ಸೆಸೆಲ್ಸಿ ಮುಗಿಸುವ ಹೊತ್ತಿಗೆ ನಾಲ್ಕು ತುಳು ಸಿನಿಮಾಗಳಲ್ಲಿ ನಟಿಸಿಯಾಗಿತ್ತು. ಗಾಂಧಿನಗರದಿಂದ ಮೊದಲು ‘ಬೂತಯ್ಯನ ಮಗ ಅಯ್ಯು’ ಚಿತ್ರದ ಪುಟ್ಟ ಪೋಷಕ ಪಾತ್ರವೊಂದಕ್ಕೆ ಕರೆಬಂದಿತು. ಆ ಚಿತ್ರ ಶತದಿನೋತ್ಸವ ಆಚರಿಸಿತು. ಆ ಸಮಾರಂಭದಲ್ಲಿ ಫಲಕ ಸ್ವೀಕರಿಸಲು ಅಮ್ಮ ಮತ್ತು ಅಕ್ಕನ ಜತೆಗೆ ಮೊತ್ತಮೊದಲಿಗೆ ಬೆಂಗಳೂರಿಗೆ ಬಂದರು ಜಯಮಾಲ. ಅಲ್ಲಿ ವರದಪ್ಪನವರ ಕಣ್ಣಿಗೆ ಬಿದ್ದರು. ‘ಪ್ರೇಮದ ಕಾಣಿಕೆ’ಯಲ್ಲಿ ಡಾ.ರಾಜ್ ಅವರಿಗೆ ನಾಯಕಿಯಾಗುವ ಅವಕಾಶ ಸಿಕ್ಕಿತು. ಆಗ ಜಯಮಾಲಾ 16ರ ಬಾಲೆ. ಅಲ್ಲಿ ಸ್ವತಃ ರಾಜ್ಕುಮಾರ್ ಅಕ್ಕರೆಯಿಂದ, ನಟಿಯೊಬ್ಬಳಿಗೆ ಇರಬೇಕಾದ ಪಾತ್ರದ ತನ್ಮಯತೆಯ ಅಕ್ಷರಮಾಲೆಯನ್ನು ಬಿಡಿಸಿ ಹೇಳಿಕೊಟ್ಟರು. ಅಲ್ಲಿಂದ ಮುಂದೆ ಸಿನಿಮಾ ರಂಗದಲ್ಲಿ, 'ತ್ರಿಮೂರ್ತಿ, ಗಿರಿಕನ್ಯೆ, ಶಂಕರ್ಗುರು'– ಹೀಗೆ ಸಾಲಾಗಿ ರಾಜ್ ಪ್ರಪಂಚದ ಸೂಪರ್ಹಿಟ್ ಚಿತ್ರಗಳು ಬಂದವು. ೧೯೭೦ ಮತ್ತು ೧೯೮೦ರ ದಶಕಗಳಲ್ಲಿ ಅವರು ಜನಪ್ರಿಯರಾಗಿದ್ದರು. ಕನ್ನಡ ಚಿತ್ರರಂಗದ ಆ ಕಾಲದ ಬಹುತೇಕ ಪ್ರಮುಖ ನಾಯಕ ನಟರ ಜೊತೆ ಅಭಿನಯಿಸಿದ್ದಾರೆ. ತಮಿಳು ಹಾಗೂ ತೆಲುಗು ಭಾಷೆಯ ಚಲನಚಿತ್ರಗಳಲ್ಲೂ ನಟಿಸಿದ್ದಾರೆ.<ref>{{cite web|title=ಸಂಸ್ಕೃತಿ ಸಲ್ಲಾಪ:ಜಯಮಾಲ|url=http://www.sallapa.com/2013/08/blog-post_820.html|website=http://www.sallapa.com/}}</ref>
*ಅವರು ಐದು ಭಾಷೆಗಳ ಚಿತ್ರಗಳಲ್ಲಿ ನಟಿಸಿದರು. ನಿರ್ಮಾಪಕಿಯಾಗಿಯೂ ಜಯಮಾಲ ಜಯಗಳಿಸಿರು. ಅವರು ನಿರ್ಮಾಪಕಿಯಾಗಿ ನಾಲ್ಕನೇ ಚಿತ್ರ ಗಿರೀಶ್ ಕಾಸರವಳ್ಳಿ ನಿರ್ದೇಶನದ '''‘ತಾಯಿಸಾಹೇಬ’''' ರಾಷ್ಟ್ರಮಟ್ಟದಲ್ಲಿ '''ಸ್ವರ್ಣಕಮಲ ಪ್ರಶಸ್ತಿ''' ಗೆದ್ದಿತು. ಅದರಲ್ಲಿ ಅವರ ಪಾತ್ರಕ್ಕೂ ಜ್ಯೂರಿಗಳ ವಿಶೇಷ ಮೆಚ್ಚುಗೆ ಪ್ರಶಸ್ತಿ ಲಭಿಸಿತು.
*ಅವರು ಸಿನಿಮಾ ವೃತ್ತಿಯಲ್ಲಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆಯಾಗಿ ಆಯ್ಕೆಯಾದರು. ಜತೆಗೆ, ಕನ್ನಡ ಚಿತ್ರಗಳ ಸಬ್ಸಿಡಿ ಆಯ್ಕೆ ಸಮಿತಿಯ ಅಧ್ಯಕ್ಷತೆ, ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷತೆ, ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳ ಪ್ರದರ್ಶನ– ಹೀಗೆ ಹತ್ತಾರು ಜವಾಬ್ದಾರಿಗಳನ್ನೂ ಯಶಸ್ವಿಯಾಗಿ ನಿರ್ವಹಿಸಿದರು.
==ಸಾಧನೆಗಳು==
*ಹದಿಮೂರನೆ ವಯಸ್ಸಿನಲ್ಲಿ ‘ಕಾಸ್ದಾಯೆ ಕಂಡನಿ’ ತುಳು ಚಿತ್ರದ ಮೂಲಕ ಚಿತ್ರರಂಗ ಪ್ರವೇಶ. ತನ್ನ ಮೊದಲ ತುಳು ಚಿತ್ರಕ್ಕೆ ಅತ್ಯುತ್ತಮ ನಟಿ ಪ್ರಶಸ್ತಿ. ದಕ್ಷಿಣ ಭಾರತದ ಐದು ಭಾಷೆಗಳನ್ನೊಳಗೊಂಡು ಒಟ್ಟು 75 ಚಿತ್ರಗಳಲ್ಲಿ ಅಭಿನಯ.
*1986ರಲ್ಲಿ ನಿರ್ಮಾಪಕಿಯಾಗಿ ‘ಅಗ್ನಿಪರೀಕ್ಷೆ’ ಚಿತ್ರವನ್ನು ನಿರ್ಮಿಸಿದ್ದಲ್ಲದೆ, ನಾಲ್ಕನೆಯ ನಿರ್ಮಾಣದ ‘ತಾಯಿಸಾಹೇಬ’ ಚಿತ್ರವು ಕನ್ನಡ ಚಿತ್ರರಂಗದಲ್ಲಿ ಒಂದು ಇತಿಹಾಸವನ್ನೇ ನಿರ್ಮಿಸಿತು. *ರಾಷ್ಟ್ರಪತಿಯವರ ಸ್ವರ್ಣಕಮಲ ಪ್ರಶಸ್ತಿಯ ಜೊತೆಗೆ ಈ ಚಿತ್ರಕ್ಕೆ ಒಟ್ಟು 24 ಪ್ರಶಸ್ತಿಗಳು ಬಂದಿದೆ.
*ಐದನೆಯ ನಿರ್ಮಾಣದ ಚಿತ್ರವಾದ ‘ತುತ್ತೂರಿ’ ಚಿತ್ರಕ್ಕೆ "ಅತ್ಯುತ್ತಮ ಪರಿಸರ ಮಕ್ಕಳ ಚಿತ್ರ" ರಾಷ್ಟ್ರಪ್ರಶಸ್ತಿ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳು ಬಂದಿದೆ.
==ಸೇವೆ==
ಕರ್ನಾಟಕದಲ್ಲಿ ಮೊದಲ ಬಾರಿಗೆ ಸ್ಥಾಪಿಸಿದ ಬೀದಿ ಮಹಿಳೆಯರ ಪುನರ್ವಸತಿ ಕೇಂದ್ರ ಮೈಸೂರಿನ "ಶಕ್ತಿಧಾಮ"ದಲ್ಲಿ ವ್ಯವಸ್ಥಾಪಕ ನಿರ್ದೇಶಕಿ.
ಏಡ್ಸ್ ಪೀಡಿತರ ನೆರವು,ಪ್ರೋತ್ಸಾಹ ಮತ್ತು ಅಭಿವೃದ್ಧಿಗಾಗಿ ನಿರ್ಮಿಸಿದಂತಹ "ಭವಿಷತ್ ಬೆಳಕು" ಎಂಬ ಸಂಸ್ಥೆಯಲ್ಲಿ ಧರ್ಮದರ್ಶಿಯಾಗಿ ಸೇವೆ.
ಕರ್ನಾಟಕದಲ್ಲಿ "ರಂಗಮಂದಿರ"ಗಳನ್ನು ಕುಟುಂಬ ಮತ್ತು ಭೂಕಂಪವಾದಾಗ ಪರಿಹಾರ ನಿಧಿಸಂಗ್ರಹಣೆಗಾಗಿ ಹಮ್ಮಿಕೊಂಡ "ಸಂಗೀತ ಸಂಜೆ" ಕಾರ್ಯಕ್ರಮದಲ್ಲಿ ಭಾಗವಹಿಸುವಿಕೆ.
==ಹುದ್ದೆಗಳು==
# ''ಅಧ್ಯಕ್ಷರು''- ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ
# ''ಅಧ್ಯಕ್ಷರು''- ಚಲನಚಿತ್ರ ಸಹಾಯಧನ ಆಯ್ಕೆ ಸಮಿತಿ
# ''ಅಧ್ಯಕ್ಷರು''- ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ
# ''ಸದಸ್ಯರು'' – ಕರ್ನಾಟಕ ವಿಧಾನ ಪರಿಷತ್
# ''ಸ್ಥಾಪಕ ನಿರ್ದೇಶಕರು'', ಕರ್ನಾಟಕ ಚಲನಚಿತ್ರೋದ್ಯಮ ಕೈಗಾರಿಕಾ ಸಹಕಾರಸಂಘ(ನಿ)
# ''ವ್ಯವಸ್ಥಾಪಕ ಧರ್ಮದರ್ಶಿ''- ಶಕ್ತಿಧಾಮ ನಿರಾಶ್ರಿತ ಮಹಿಳೆಯರ ಪುನರ್ವಸತಿ ಕೇಂದ್ರ, ಮೈಸೂರು.
# ''ಭಾರತೀಯ ಪನೋರಮ''-2000, ಕೇಂದ್ರ ಸರ್ಕಾರ ಚಲನಚಿತ್ರ ಆಯ್ಕೆ ಸಮಿತಿ ಸದಸ್ಯರು (ಜ್ಯೂರಿ)
# ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಆಹ್ವಾನಿತ ಪ್ರತಿನಿಧಿಯಾಗಿ ಭಾಗವಹಿಸುವಿಕೆ.
==ಸಾಹಿತ್ಯಾಸಕಿ==
*ವಿಶ್ವವಿದ್ಯಾಲಯಗಳಲ್ಲಿ ಮಹಿಳೆಯರ ಕುರಿತಂತೆ ರಾಷ್ಟ್ರ, ರಾಜ್ಯಮಟ್ಟದ ಪ್ರಬಂಧ ಮಂಡನೆ.
*ಕನ್ನಡ ವಾಕ್ಚಿತ್ರ ಅಮೃತಮಹೋತ್ಸವ ಸಂದರ್ಭದಲ್ಲಿ ಹಿರಿಯ ತಾರೆ ಪಂಡರಿಬಾಯಿ ಕುರಿತ ಪುಸ್ತಕ.
*ಕರ್ನಾಟಕ ಮಹಿಳಾ ವಿಶ್ವವಿದ್ಯಾನಿಲಯ ಹೊರತಂದ `ನಮ್ಮ ಮಹಿಳೆ, ನಮ್ಮ ಹೆಮ್ಮೆ’ ಕೃತಿ ಶ್ರೇಣಿಗೆ `ಸಿನಿಮಾ ಸಾಧಕಿಯರು’ ಪುಸ್ತಕದ ಸಂಪಾದಕಿ
*ಅನೇಕ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಪಾಲ್ಗೊಳ್ಳುವಿಕೆ.
==ಪ್ರಶಸ್ತಿಗಳ ವಿವರ==
# ವರ್ಷದ ಅತ್ಯುತ್ತಮ ಚಿತ್ರಕ್ಕಿರುವ ರಾಷ್ಟ್ರಪತಿಗಳ ಸ್ವರ್ಣಕಮಲ ಪ್ರಶಸ್ತಿ–1998- "ತಾಯಿಸಾಹೇಬ"
# ಅಭಿನಯಕ್ಕಾಗಿ ತೀರ್ಪುಗಾರರ ವಿಶೇಷ ರಾಷ್ಟ್ರ ಪ್ರಶಸ್ತಿ1998-"ತಾಯಿಸಾಹೇಬ"
# ಅತ್ಯುತ್ತಮ ಪರಿಸರ ಮಕ್ಕಳ ಚಿತ್ರಕ್ಕಾಗಿ ರಾಷ್ಟ್ರಪ್ರಶಸ್ತಿ2006-"ತುತ್ತೂರಿ"
# 15ನೇ ಟೋಕಿಯೋ ಅರ್ತ್ವಿಷನ್ನ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ಪರಿಸರ ಕಾಳಜಿಯುಳ್ಳ ಚಿತ್ರ-ಪ್ರಶಸ್ತಿ 2006,"ತುತ್ತೂರಿ"
# ಢಾಕಾ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ಪ್ರೇಕ್ಷಕ ಪ್ರಶಸ್ತಿ- 2006-"ತುತ್ತೂರಿ"
# ಅತ್ಯುತ್ತಮ ನಟಿ-ರಾಜ್ಯ ಪ್ರಶಸ್ತಿ- 1999- ತಾಯಿಸಾಹೇಬ"
#. ಅತ್ಯುತ್ತಮ ಚಿತ್ರ ರಾಜ್ಯ ಪ್ರಶಸ್ತಿ -1999 – ‘ತಾಯಿಸಾಹೇಬ"
# ಕನ್ನಡ ರಾಜ್ಯೋತ್ಸವ ಪ್ರಶಸ್ತಿ -2001
# ವಿ.ಶಾಂತಾರಾಂ -ಬಂಗಾರದ ಪದಕ ಪ್ರಶಸ್ತಿ-2001
# ಫಿಲಂಫೇರ್ ಪ್ರಶಸ್ತಿ- ಅತ್ಯುತ್ತಮ ಚಿತ್ರ-1999- "ತಾಯಿಸಾಹೇಬ"
# ಅತ್ಯುತ್ತಮ ನಟಿ-ಫಿಲಂಫೇರ್ ಪ್ರಶಸ್ತಿ-1999- "ತಾಯಿಸಾಹೇಬ"
# ಸಿನಿ ಎಕ್ಸ್ಪ್ರೆಸ್ ಅತ್ಯುತ್ತಮ ಚಿತ್ರ ಪ್ರಶಸ್ತಿ-1999- "ತಾಯಿಸಾಹೇಬ"
# ಅತ್ಯುತ್ತಮ ಕಲಾವಿದೆ ಪ್ರಶಸ್ತಿ,1973, ತುಳುಚಿತ್ರ- "ಕಾಸದಾಯೆ ಕಂಡನಿ"
# ಆರ್ಯಭಟ ಪ್ರಶಸ್ತಿ-ಅತ್ಯುತ್ತಮ ಕಲಾವಿದೆ-1995
# ಅಂತರರಾಷ್ಟ್ರೀಯ ಸಮಗ್ರತಾ ಪ್ರಶಸ್ತಿ-ಸ್ನೇಹ ಮತ್ತು ಶಾಂತಿ-1994
# ರಾಜೀವ್ಗಾಂಧಿ ರಾಷ್ಟ್ರೀಯ ಸೌಹಾರ್ಧ ಪ್ರಶಸ್ತಿ-1995
# ಗ್ಲೋಬಲ್ಮ್ಯಾನ್ ಪ್ರಶಸ್ತಿ-ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ- 2004-ಯು.ಎ.ಇ.
# ಅತ್ಯುತ್ತಮ ಕಲಾವಿದೆ-ಚೆನ್ನೈ ಫ್ಯಾನ್ಸ್ ಅಸೋಸಿಯೇಷನ್- 1999-"ತಾಯಿಸಾಹೇಬ"
# ಚೆನ್ನೈ ಫ್ಯಾನ್ಸ್ ಅಸೋಸಿಯೇಷನ್-ಅತ್ಯುತ್ತಮ ಚಿತ್ರ- 1999-"ತಾಯಿಸಾಹೇಬ"
# ಕನ್ನಡ ಚಿತ್ರ ಪ್ರೇಮಿಗಳ ಸಂಘ- ಅತ್ಯುತ್ತಮ ಚಿತ್ರ– 1999-"ತಾಯಿಸಾಹೇಬ"
# ಕನ್ನಡ ಚಿತ್ರ ಪ್ರೇಮಿಗಳ ಸಂಘ- ಅತ್ಯುತ್ತಮ ಕಲಾವಿದೆ – 1999-"ತಾಯಿಸಾಹೇಬ"
# ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ- "ಕಿತ್ತೂರುರಾಣಿ ಚೆನ್ನಮ್ಮ" ಪ್ರಶಸ್ತಿ
# ಅಂತರರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯದ ಹಲವಾರು ಸಂಘ-ಸಂಸ್ಥೆಗಳಿಂದ ಗೌರವ
# 8ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕರಾಗಿ ಕಾರ್ಯನಿರ್ವಹಣೆ
==ರಾಜಕೀಯ ಮತ್ತು ಸಮಾಜ ಸೇವೆ==
*ಅವರು ವಿಧಾನ ಪರಿಷತ್ತಿನ ಸದಸ್ಯೆಯಾಗಿ ನೇಮಿಸಲ್ಪಟ್ಟರು. ಭಾರತೀಯ ಚಿತ್ರರಂಗದಲ್ಲೇ ನಟಿಯೊಬ್ಬರ ಅದ್ವಿತೀಯ ಸಾಧನೆಯದು. ‘ಲೈಂಗಿಕ ವೃತ್ತಿನಿರತರ ಸ್ಥಿತಿಗತಿಗಳ ಅಧ್ಯಯನ ಸಮಿತಿ’ ಅಧ್ಯಕ್ಷೆಯಾಗಿ ರಾಜ್ಯದಾದ್ಯಂತ ಓಡಾಡಿ ಅತ್ಯುತ್ತಮ ವರದಿಯೊಂದನ್ನು ಸರ್ಕಾರಕ್ಕೆ ಸಲ್ಲಿಸಿದರು. ಇದೆಲ್ಲವೂ ಸಮಾಜ ಮತ್ತು ಬದುಕಿನ ಕುರಿತ ಅವರ ಶ್ರಮ ಮತ್ತು ಶ್ರದ್ಧೆಗೆ ಸಾಕ್ಷಿ.
*2016ರಲ್ಲಿ ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿಗಳ ಕುರಿತಂತೆ ಅಧ್ಯಯನ ಮಾಡಿ ವರದಿ ಸಲ್ಲಿಸಲು ರಾಜ್ಯ ಸರ್ಕಾರ ನೇಮಿಸಿದ ಸಮಿತಿಯ ಅಧ್ಯಕ್ಷತೆ; ನಿಗದಿತ ಅವಧಿಯಲ್ಲಿ ವರದಿ ಸಲ್ಲಿಕೆ.
*2018ರ ವಿಧಾನ ಸಭ ಚುನಾವಣೆಯ ವೇಳೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಪಕ್ಷದ ವೀಕ್ಷಕರಾಗಿ ಕಾರ್ಯನಿರ್ವಹಣೆ.
*ವಿಧಾನಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ವೇಳೆ ವೀಕ್ಷಕಿಯಾಗಿ ಕಾರ್ಯನಿರ್ವಹಣೆ
*2018, ಮೇ. ಸಮ್ಮಿಶ್ರ ಸರ್ಕಾರದ ರಾಜ್ಯ ಸಂಪುಟದಲ್ಲಿ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆಯಾಗಿ ಪದಗ್ರಹಣ.
==ಡಾಕ್ಟರೇಟ್==
*ಕರ್ನಾಟಕ ರಾಜ್ಯ ನಿರಾಶ್ರಿತ ಮಹಿಳೆಯರ ಪುನರ್ವಸತಿ: ಆಡಳಿತ ವ್ಯವಸ್ಥೆಯ ಅಧ್ಯಯನ’ ಎಂಬ ವಿಷಯಕ್ಕೆ ಸಂಬಂಧಿಸಿ ಸುದೀರ್ಘ ಪ್ರಬಂಧ ಮಂಡಿಸಿ, ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್ಡಿ ಪಡೆದರು.
== ಸಚಿವೆ==
*ಕಾಂಗ್ರೆಸ್ ಪಕ್ಷದಿಂದ ವಿಧಾನ ಪರಿಷತ್ತಿನ ಸದಸ್ಯೆಯಾಗಿ, ಜಯಮಾಲ ಅವರು 2018 ರ ಸಮ್ಮಿಶ್ರ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿ ನೇಮಕವಾಗಿದ್ದಾರೆ. ಸಚಿವೆ ಮಾತ್ರವಲ್ಲ, ಅವರೀಗ ಮೇಲ್ಮನೆಯ ಸಭಾನಾಯಕಿಯೂ ಆಗಿದ್ದಾರೆ..ಹೀಗೆ, ಕರ್ನಾಟಕದ ವಿಧಾನ ಪರಿಷತ್ತಿನಲ್ಲಿ ‘ಸಭಾನಾಯಕಿ’ ಆಗುತ್ತಿರುವ ಕರ್ನಾಟಕದ ಮೊದಲ ಮಹಿಳೆಯೂ ಆಗಿದ್ದಾರೆ.<ref>{{Cite web |url=http://www.prajavani.net/news/article/2018/06/10/578453.html |title=ಆಗ ನಾಯಕಿ ಈಗ ಸಭಾನಾಯಕಿ |access-date=2018-06-10 |archive-date=2018-06-12 |archive-url=https://web.archive.org/web/20180612073837/http://www.prajavani.net/news/article/2018/06/10/578453.html |url-status=dead }}</ref>
==ಜಯಮಾಲ ಅಭಿನಯದ ಕೆಲವು ಚಿತ್ರಗಳು==
====ಕನ್ನಡ====
{| class="wikitable sortable"
|-
! ವರ್ಷ
! ಚಿತ್ರ
! ಪಾತ್ರ
! ನಿರ್ದೇಶನ
! ಭೂಮಿಕೆ
|-
| ೧೯೭೫ || ''[[ತ್ರಿಮೂರ್ತಿ]]'' || || [[ಸಿ.ವಿ.ರಾಜೇಂದ್ರನ್]] || [[ಡಾ.ರಾಜ್ ಕುಮಾರ್]]
|-
| ೧೯೭೫ || ''[[ದಾರಿ ತಪ್ಪಿದ ಮಗ]]'' || || [[ಪೆಕೇಟಿ ಶಿವರಾಂ]] || [[ಡಾ.ರಾಜ್ ಕುಮಾರ್]], [[ಕಲ್ಪನಾ]], [[ಆರತಿ]], [[ಮಂಜುಳಾ]]
|-
| ೧೯೭೬ || ''[[ಪ್ರೇಮದ ಕಾಣಿಕೆ]]'' || || [[ವಿ.ಸೋಮಶೇಖರ್]] || [[ಡಾ.ರಾಜ್ ಕುಮಾರ್]], [[ಆರತಿ]]
|-
| ೧೯೭೬ || ''[[ಬಡವರ ಬಂಧು]]'' || || [[ವಿಜಯ್]] || [[ಡಾ.ರಾಜ್ ಕುಮಾರ್]]
|-
| ೧೯೭೬ || ''[[ಯಾರು ಹಿತವರು]]'' || || ಪಿ.ಎಸ್.ಮೂರ್ತಿ || [[ರಾಮ್ ಗೋಪಾಲ್]], [[ವಿಜಯಕಲಾ]]
|-
| ೧೯೭೭ || ''[[ಗಿರಿಕನ್ಯೆ]]'' || || [[ದೊರೈ-ಭಗವಾನ್]] || [[ಡಾ.ರಾಜ್ ಕುಮಾರ್]]
|-
| ೧೯೭೭ || ''[[ಬಬ್ರುವಾಹನ (ಚಲನಚಿತ್ರ)|ಬಭ್ರುವಾಹನ]]'' || || [[ಹುಣಸೂರು ಕೃಷ್ಣಮೂರ್ತಿ]] || [[ಡಾ.ರಾಜ್ ಕುಮಾರ್]], [[ಬಿ.ಸರೋಜಾದೇವಿ]], [[ಕಾಂಚನಾ]]
|-
| ೧೯೭೮ || ''[[ಶಂಕರ್ ಗುರು]]'' || || [[ವಿ.ಸೋಮಶೇಖರ್]] || [[ಡಾ.ರಾಜ್ ಕುಮಾರ್]], [[ಕಾಂಚನಾ]], [[ಪದ್ಮಪ್ರಿಯ]]
|-
| ೧೯೭೮ || ''[[ಸವಾಲಿಗೆ ಸವಾಲ್]]'' || || ರಮೇಶ್, ಶಿವರಾಂ || ಶ್ರೀಕಾಂತ್
|-
| ೧೯೭೯ || ''[[ಖಂಡವಿದೆಕೋ ಮಾಂಸವಿದೆಕೋ]]'' || || ಪಿ.ಲಂಕೇಶ್ || [[ಸುರೇಶ್ ಹೆಬ್ಳೀಕರ್]], ರೂಪ
|-
| ೧೯೭೫ || ''[[ಮಧುಚಂದ್ರ]]'' || || ರಮೇಶ್, ಶಿವರಾಂ || [[ಶಂಕರ್ ನಾಗ್]], [[ರಾಮಕೃಷ್ಣ]]
|-
| ೧೯೮೦ || ''[[ಅಖಂಡ ಬ್ರಹ್ಮಚಾರಿಗಳು]]'' || || ವಿಷುಕುಮಾರ್|| ವಿಷುಕುಮಾರ್, ಜಯಶ್ರೀ ಸುವರ್ಣ
|-
| ೧೯೮೦ || ''[[ಕಪ್ಪುಕೊಳ]]'' || || ನಾಗೇಶ್ || [[ಅಶೋಕ್]]
|-
| ೧೯೮೦ || ''[[ಜನ್ಮ ಜನ್ಮದ ಅನುಬಂಧ]]'' || || [[ಶಂಕರ್ ನಾಗ್]]|| [[ಅನಂತ್ ನಾಗ್]], [[ಜಯಂತಿ]], [[ಶಂಕರ್ ನಾಗ್]], [[ಮಂಜುಳಾ]]
|-
| ೧೯೮೦ || ''[[ನಮ್ಮಮ್ಮನ ಸೊಸೆ]]'' || || ವಾದಿರಾಜ್-ಜವಾಹರ್|| [[ಮೋಹನ್]], ಸುನಂದ, [[ಲೀಲಾವತಿ]]
|-
| ೧೯೮೦ || ''[[ಹಂತಕನ ಸಂಚು]]'' || || ಬಿ.ಕೃಷ್ಣನ್|| [[ವಿಷ್ಣುವರ್ಧನ್]], [[ಆರತಿ]]
|-
| ೧೯೮೧ || ''[[ಅಂತ]]'' || || [[ಎಸ್.ವಿ.ರಾಜೇಂದ್ರಸಿಂಗ್ ಬಾಬು]] || [[ಅಂಬರೀಶ್]], [[ಲಕ್ಷ್ಮಿ(ಚಿತ್ರನಟಿ)|ಲಕ್ಷ್ಮಿ]], ಲತಾ
|-
| ೧೯೮೧ || ''[[ನಂಬರ್ ಐದು ಎಕ್ಕ]]'' || || ಎಸ್.ಶಿವಕುಮಾರ್ || [[ಶ್ರೀನಾಥ್]]
|-
| ೧೯೮೧ || ''[[ನಾಗ ಕಾಳ ಭೈರವ]]'' || || [[ತಿಪಟೂರು ರಘು]] || [[ವಿಷ್ಣುವರ್ಧನ್]], [[ಜಯಂತಿ]]
|-
| ೧೯೮೧ || ''[[ಭಾಗ್ಯದ ಬೆಳಕು]]'' || || ಕೆ.ವಿ.ಎಸ್.ಕುಟುಂಬ ರಾವ್ || [[ಆರತಿ]], [[ಮಾನು]]
|-
| ೧೯೮೧ || ''[[ಭರ್ಜರಿ ಬೇಟೆ]]'' || || [[ನಾಗೇಶ್]] || [[ಅಂಬರೀಶ್]], [[ಶಂಕರ್ ನಾಗ್]], [[ಸ್ವಪ್ನ]]
|-
| ೧೯೮೧ || ''[[ಮುನಿಯನ ಮಾದರಿ (ಚಲನಚಿತ್ರ)| ಮುನಿಯನ ಮಾದರಿ]]'' || || [[ದೊರೈ-ಭಗವಾನ್]] || [[ಜೈಜಗದೀಶ್]], [[ಶಂಕರ್ ನಾಗ್]]
|-
| ೧೯೮೧ || ''[[ಸಂಗೀತ (ಚಲನಚಿತ್ರ)]]'' || || [[ಚಂದ್ರಶೇಖರ್ ಕಂಬಾರ]] || [[ಲೋಕೇಶ್]]
|-
| ೧೯೮೨ || ''[[ಅಜಿತ್ (ಚಲನಚಿತ್ರ)|ಅಜಿತ್ ]]'' || || [[ವಿ.ಸೋಮಶೇಖರ್]] || [[ಅಂಬರೀಶ್]]
|-
| ೧೯೮೨ || ''[[ಖದೀಮ ಕಳ್ಳರು]]'' || || [[ವಿಜಯ್]] || [[ಅಂಬರೀಶ್]]
|-
| ೧೯೮೨ || ''[[ಧರ್ಮ ದಾರಿ ತಪ್ಪಿತು]]'' || || ಬಂಡಾರು ಗಿರಿಬಾಬು || [[ಶ್ರೀನಾಥ್]], [[ಶಂಕರ್ ನಾಗ್]], [[ಜಯಂತಿ]]
|-
| ೧೯೮೨ || ''[[ಪೆದ್ದ ಗೆದ್ದ (ಚಲನ ಚಿತ್ರ)|ಪೆದ್ದ ಗೆದ್ದ]]'' || || [[ಭಾರ್ಗವ]] || [[ದ್ವಾರಕೀಶ್]], [[ಆರತಿ]]
|-
| ೧೯೮೨ || ''[[ಪ್ರೇಮ ಮತ್ಸರ]]'' || || [[ಸಿ.ವಿ.ರಾಜೇಂದ್ರನ್]] || [[ಅಂಬರೀಶ್]]
|-
| ೧೯೮೨ || ''[[ರಾಗ ತಾಳ]]'' || || ಹೆಚ್.ಎಂ.ಕೃಷ್ಣಮೂರ್ತಿ || ಪ್ರಥ್ವಿರಾಜ್ ಸಾಗರ್
|-
| ೧೯೮೨ || ''[[ಶಂಕರ್ ಸುಂದರ್]]'' || || [[ಎ.ಟಿ.ರಘು]] || [[ಅಂಬರೀಶ್]], [[ಸ್ವಪ್ನ]]
|-
| ೧೯೮೩ || ''[[ಗೆಲುವು ನನ್ನದೆ]]'' || || ಎಸ್.ಎ.ಚಂದ್ರಶೇಖರ್ || [[ಅಂಬರೀಶ್]], [[ಟೈಗರ್ ಪ್ರಭಾಕರ್]]
|-
| ೧೯೮೩ || ''[[ಚಂಡಿ ಚಾಮುಂಡಿ]]'' || || [[ವಿ.ಸೋಮಶೇಖರ್]] || [[ಶಂಕರ್ ನಾಗ್]], [[ಟೈಗರ್ ಪ್ರಭಾಕರ್]]
|-
| ೧೯೮೩ || ''[[ತಿರುಗುಬಾಣ]]'' || || [[ಕೆ.ಎಸ್.ಆರ್.ದಾಸ್]] || [[ಅಂಬರೀಶ್]], [[ಆರತಿ]]
|-
| ೧೯೮೩ || ''[[ನ್ಯಾಯ ಗೆದ್ದಿತು]]'' || || [[ಜೋ ಸೈಮನ್]] || [[ಟೈಗರ್ ಪ್ರಭಾಕರ್]], [[ಶಂಕರ್ ನಾಗ್]], [[ರೂಪಾದೇವಿ]]
|-
| ೧೯೮೩ || ''[[ಪ್ರೇಮಯುದ್ಧ]]'' || || [[ಟಿ.ಎಸ್.ನಾಗಾಭರಣ]] || [[ಟೈಗರ್ ಪ್ರಭಾಕರ್]]
|-
| ೧೯೮೩ || ''[[ಸಿಡಿದೆದ್ದ ಸಹೋದರ]]'' || || [[ಜೋ ಸೈಮನ್]] || [[ವಿಷ್ಣುವರ್ಧನ್]], [[ಆರತಿ]]
|-
| ೧೯೮೩ || ''[[ಹೊಸ ತೀರ್ಪು]]'' || || [[ಶಂಕರ್ ನಾಗ್]] || [[ಅಂಬರೀಶ್]], [[ಮಂಜುಳಾ]]
|-
| ೧೯೮೪ || ''[[ಒಂಟಿಧ್ವನಿ]]'' || || [[ಟಿ.ಎಸ್.ನಾಗಾಭರಣ]] || [[ಅಂಬರೀಶ್]], [[ಮಂಜುಳಾ]], [[ಲೋಕೇಶ್]]
|-
| ೧೯೮೪ || ''[[ಗಂಡಭೇರುಂಡ]]'' || || [[ಎಸ್.ವಿ.ರಾಜೇಂದ್ರಸಿಂಗ್ ಬಾಬು]] || [[ಅಂಬರೀಶ್]], [[ಶ್ರೀನಾಥ್]], [[ಲಕ್ಷ್ಮಿ(ಚಿತ್ರನಟಿ)|ಲಕ್ಷ್ಮಿ]]
|-
| ೧೯೮೪ || ''[[ಜಿದ್ದು]]'' || || [[ಡಿ.ರಾಜೇಂದ್ರ ಬಾಬು]] || [[ಟೈಗರ್ ಪ್ರಭಾಕರ್]]
|-
| ೧೯೮೪ || ''[[ನಗಬೇಕಮ್ಮ ನಗಬೇಕು]]'' || || ಬಿ.ಸುಬ್ಬರಾವ್ || [[ಶಂಕರ್ ನಾಗ್]], [[ರಾಮಕೃಷ್ಣ]]
|-
| ೧೯೮೪ || ''[[ಪ್ರೇಮವೇ ಬಾಳಿನ ಬೆಳಕು]]'' || || [[ಎ.ವಿ.ಶೇಷಗಿರಿ ರಾವ್]] || [[ಅನಂತ್ ನಾಗ್]], [[ಆರತಿ]]
|-
| ೧೯೮೪ || ''[[ಬೆಂಕಿ ಬಿರುಗಾಳಿ (ಚಲನಚಿತ್ರ) | ಬೆಂಕಿ ಬಿರುಗಾಳಿ]]'' || || [[ತಿಪಟೂರು ರಘು]] || [[ವಿಷ್ಣುವರ್ಧನ್]], [[ಶಂಕರ್ ನಾಗ್]]
|-
| ೧೯೮೪ || ''[[ಬೆದರು ಬೊಂಬೆ]]'' || || [[ಭಾರ್ಗವ]] || [[ಶಂಕರ್ ನಾಗ್]]
|-
| ೧೯೮೪ || ''[[ರಕ್ತ ತಿಲಕ]]'' || || [[ಜೋ ಸೈಮನ್]] || [[ಶಂಕರ್ ನಾಗ್]], [[ಟೈಗರ್ ಪ್ರಭಾಕರ್]], [[ಕಾಂಚನಾ]]
|-
| ೧೯೮೪ || ''[[ವಿಘ್ನೇಶ್ವರ ವಾಹನ]]'' || || [[ಪಿ.ಎಸ್.ಪ್ರಕಾಶ್]] || [[ಟೈಗರ್ ಪ್ರಭಾಕರ್]]
|-
| ೧೯೮೪ || ''[[ಹುಲಿಯಾದ ಕಾಳ]]'' || || [[ಬಿ.ಎಸ್.ರಂಗಾ]] || [[ಟೈಗರ್ ಪ್ರಭಾಕರ್]]
|-
| ೧೯೮೪ || ''[[ಹೊಸ ಇತಿಹಾಸ]]'' || || [[ಡಿ.ರಾಜೇಂದ್ರ ಬಾಬು]] || [[ಟೈಗರ್ ಪ್ರಭಾಕರ್]]
|-
| ೧೯೮೫ || ''[[ಪ್ರಳಯ ರುದ್ರ]]'' || || [[ಪಿ.ಎಸ್.ಪ್ರಕಾಶ್]] || [[ಟೈಗರ್ ಪ್ರಭಾಕರ್]]
|-
| ೧೯೯೫ || ''[[ಗಡಿಬಿಡಿ ಅಳಿಯ]]'' || || [[ಸಾಯಿಪ್ರಕಾಶ್]] || [[ಶಿವರಾಜ್ ಕುಮಾರ್]], [[ಮಾಲಾಶ್ರೀ]], [[ಮೋಹಿನಿ]], [[ಶ್ರೀನಾಥ್]]
|-
| ೧೯೯೬ || ''[[ಗೆಲುವಿನ ಸರದಾರ]]'' || || ರೇಲಂಗಿ ನರಸಿಂಹ ರಾವ್ || [[ರಾಘವೇಂದ್ರ ರಾಜ್ ಕುಮಾರ್]], [[ಶ್ರುತಿ]], [[ಶ್ರೀನಾಥ್]]
|-
| ೧೯೯೬ || ''[[ನಿರ್ಬಂಧ]]'' || || ಹ.ಸು.ರಾಜಶೇಖರ್ || [[ಶಶಿಕುಮಾರ್]], [[ಅನಂತ್ ನಾಗ್]]
|-
| ೧೯೯೭ || ''[[ತಾಯಿ ಸಾಹೇಬ]]'' || || [[ಗಿರೀಶ್ ಕಾಸರವಳ್ಳಿ]] || [[ಸುರೇಶ್ ಹೆಬ್ಳೀಕರ್]]
|-
| ೨೦೦೪|| ''[[ರೌಡಿ ಅಳಿಯ]]'' || || ಸಾಯಿಪ್ರಕಾಶ್ || [[ಶಿವರಾಜ್ ಕುಮಾರ್]], [[ಪ್ರಿಯಾಂಕ]]
|}
<ref>{{cite web|title=ಜಯಮಾಲ ಅಭಿನಯದ ಚಿತ್ರಗಳ ಪಟ್ಟಿ|url=http://chiloka.com/celebrity/jayamala/filmography|website=ಚಿಲೋಕ.ಕಾಮ್}}</ref>
==ಉಲ್ಲೇಖಗಳು==
{{reflist}}
[[ವರ್ಗ:ಕನ್ನಡ ಚಲನಚಿತ್ರ ನಟಿಯರು]]
[[ವರ್ಗ:೧೯೫೯ ಜನನ]]
d4nxrzl5hlopz9rdlttbkzqla340xga
ಅಂಬಿಕಾ (ಚಿತ್ರನಟಿ)
0
20059
1254245
1201317
2024-11-10T00:06:27Z
Dostojewskij
21814
ವರ್ಗ:೧೯೬೩ ಜನನ
1254245
wikitext
text/x-wiki
{{Infobox person
| name = ಅಂಬಿಕಾ
| image = Actress Ambika (cropped).JPG
| caption =
| birth_date = 06 ನವೆಂಬರ್, 1963
| birth_place = ಕಲ್ಲಾರ, [[ತಿರುವನಂತಪುರಮ್]], [[ಕೇರಳ]], ಭಾರತ
| occupation = ನಟಿ
| spouse = ಶಿನು ಜೋನ್(ವಿಚ್ಛೇದಿತ),ರವಿಕಾಂತ್
| parents = ಎ.ಈ.ರಾಮ ಕುರುಪ್, ಎಮ್.ಕೆ.ಜಾನಕಿ.
| relatives = [[ರಾಧಾ (ನಟಿ)|ರಾಧಾ]] (ಸಹೋದರಿ)
| children =
| yearsactive = 1978-present
| website =
}}
'''ಅಂಬಿಕಾ''' (ಜನನ: ನವಂಬರ್ ೬ ೧೯೬೩) [[ಭಾರತ]]ದ ಒಬ್ಬ ಚಿತ್ರನಟಿ. ಅವರು ಹಲವಾರು ದಕ್ಷಿಣ ಭಾರತದ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರು ೧೯೭೯ರ [[ಮಲಯಾಳಮ್]] ಚಲನಚಿತ್ರ ''ಮಾಮಂಗಮ್'' ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಕೆಲವೇ ವರ್ಷಗಳಲ್ಲಿ ಅವರು, ಮಲಯಾಳಮ್ ಅಲ್ಲದೆ [[ತಮಿಳು]] ಮತ್ತು [[ಕನ್ನಡ]] ಚಿತ್ರರಂಗಗಳಲ್ಲೂ ಬಿಡುವಿಲ್ಲದ ನಟಿಯಾದರು.ಕನ್ನಡದಲ್ಲಿ ಅವರು ಡಾಕ್ಟರ್ ರಾಜ್ ಕುಮಾರ್ ಅವರ ಜೊತೆ ನಟಿಸಿದ ಚಿತ್ರ "ಚಲಿಸುವ ಮೋಡಗಳು" ಬಹಳ ಜನಪ್ರಿಯವಾಗಿತ್ತು.ಅಂಬರೀಶ್ ಅಂಬಿಕಾ ಕನ್ನಡ ಚಿತ್ರ ರಂಗದ ಯಶಸ್ವೀ ಜೋಡಿಗಳು, ಇವರಿಬ್ಬರ ನಟನೆಯ ''"ಚಳಿ ಚಳಿ"'' ಹಾಡು ಚಿತ್ರರಂಗದಲ್ಲಿ ಹೊಸ ಅಲೆಯನ್ನೇ ಎಬ್ಬಿಸಿತ್ತು. <ref>http://chiloka.com/celebrity/ambika</ref>
==ವೈಯಕ್ತಿಕ ಜೀವನ==
ಅಂಬಿಕಾ ೧೯೬೨ರಲ್ಲಿ [[ತಿರುವನಂತಪುರಮ್]] ಜಿಲ್ಲೆಯಲ್ಲಿರುವ ಕಲ್ಲಾರ ಗ್ರಾಮದಲ್ಲಿ ಕುಂಜನ್ ನಾಯರ್ ಮತ್ತು ಸರಸಮ್ಮ ದಂಪತಿಗೆ ಜನಿಸಿದರು. ಅವರ ತಾಯಿ ಕಲ್ಲಾರ ಸರಸಮ್ಮ ೨೦೧೪ ರಲ್ಲಿ ಮಹಿಳಾ ಕಾಂಗ್ರೆಸ್ ನ ನಾಯಕಿರಾಗಿದ್ದರು. ಅವರಿಗೆ ಇಬ್ಬರು ಕಿರಿಯ ಸಹೋದರಿಯರು, ರಾಧಾ ಮತ್ತು ಮಲ್ಲಿಕಾ, ಮತ್ತು ಇಬ್ಬರು ಕಿರಿಯ ಸಹೋದರರಾದ ಅರ್ಜುನ್ ಮತ್ತು ಸುರೇಶ್ ಇದ್ದಾರೆ. ಅಂಬಿಕಾ ೧೯೮೮ ರಲ್ಲಿ ಎನ್ಆರ್ಐ ಪ್ರೇಮ್ಕುಮಾರ್ ಮೆನನ್ರನ್ನು ವಿವಾಹವಾದರು. ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ ಮತ್ತು [[ಅಮೆರಿಕ]]ದಲ್ಲಿ ನೆಲೆಸಿದರು. ಅವರು ೧೯೯೭ ರಲ್ಲಿ ವಿಚ್ಛೇದನೆ ಪಡೆದ ನಂತರ ಅವರು ೨೦೦೦ ರಲ್ಲಿ ನಟ ರವಿಕಾಂತ್ ಅವರನ್ನು [[ವಿವಾಹ]]ವಾದರು,<ref>{{cite web |title=Ambika (Actress) Biography, Age, Husband, Height, Net Worth, Height, Interview |url=https://informationcradle.com/ambika/ |website=InformationCradle |accessdate=20 March 2020 |date=25 June 2019 |archive-date=20 ಮಾರ್ಚ್ 2020 |archive-url=https://web.archive.org/web/20200320081528/https://informationcradle.com/ambika/ |url-status=dead }}</ref> <ref>{{cite news |title=Ambika - Malayalam actors who have married more than once |url=https://timesofindia.indiatimes.com/entertainment/malayalam/movies/photo-features/malayalam-actors-who-have-married-more-than-once/Ambika/photostory/48247315.cms |accessdate=20 March 2020 |work=The Times of India}}</ref>ಆದರೆ ಅವರು ೨೦೦೨ ರಲ್ಲಿ ವಿಚ್ಛೇದನೆ ಪಡೆದರು. ಪ್ರಸ್ತುತ ಅವರು ತಮ್ಮ ಪುತ್ರರೊಂದಿಗೆ [[ಚೆನ್ನೈ]]ನಲ್ಲಿ ನೆಲೆಸಿದ್ದಾರೆ.<ref>{{cite web |title=Ambika (actress): Indian actress - Biography and Life |url=https://peoplepill.com/people/ambika/ |website=peoplepill.com |accessdate=20 March 2020}}</ref>
==ಅಂಬಿಕಾ ಅಭಿನಯದ ಕೆಲವು ಚಿತ್ರಗಳು==
====ಕನ್ನಡ====
{| class="wikitable sortable sortable"
|-
! ವರ್ಷ
! ಚಿತ್ರ
! ಪಾತ್ರ
! ನಿರ್ದೇಶನ
! ಭೂಮಿಕೆ
|-
| ೧೯೮೧ || ''[[ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ಮಹಾತ್ಮೆ]]'' || || [[ಹುಣಸೂರು ಕೃಷ್ಣಮೂರ್ತಿ]] || [[ಲೋಕೇಶ್]]
|-
| ೧೯೮೨ || ''[[ಗರುಡರೇಖೆ]]'' || || ಪಿ.ಎಸ್.ಪ್ರಕಾಶ್ || [[ಶ್ರೀನಾಥ್]], [[ಮಾಧವಿ]]
|-
| ೧೯೮೨ || ''[[ಚಲಿಸುವ ಮೋಡಗಳು]]''<ref>https://www.youtube.com/watch?v=sG5_BZv7n2k</ref> || || [[ಸಿಂಗೀತಂ ಶ್ರೀನಿವಾಸ ರಾವ್]] || [[ಡಾ.ರಾಜ್ ಕುಮಾರ್]], [[ಸರಿತಾ]]
|-
| ೧೯೮೩ || ''[[ಅವಳ ನೆರಳು]]'' || || [[ಎ. ಟಿ. ರಘು]] || [[ಅಂಬರೀಶ್]]
|-
| ೧೯೮೩ || ''[[ಎರಡು ನಕ್ಷತ್ರಗಳು]]'' || || [[ಸಿಂಗೀತಂ ಶ್ರೀನಿವಾಸ ರಾವ್]] || [[ಡಾ.ರಾಜ್ ಕುಮಾರ್]]
|-
| ೧೯೮೩ || ''[[ಗಾಯತ್ರಿ ಮದುವೆ]]'' || || ಬಿ.ಮಲ್ಲೇಶ್ || [[ಅನಂತ್ ನಾಗ್]], [[ರೂಪಾದೇವಿ]]
|-
| ೧೯೮೩ || ''[[ಚಕ್ರವ್ಯೂಹ (ಚಲನಚಿತ್ರ)|ಚಕ್ರವ್ಯೂಹ ]]''<ref>{{Cite web |url=https://slanemusicnyc.com/in/chakravyuha-film-songs/mamaktuwa |title=ಆರ್ಕೈವ್ ನಕಲು |access-date=2020-03-20 |archive-date=2020-03-20 |archive-url=https://web.archive.org/web/20200320082006/https://slanemusicnyc.com/in/chakravyuha-film-songs/mamaktuwa |url-status=dead }}</ref> || || [[ವಿ.ಸೋಮಶೇಖರ್]] || [[ಅಂಬರೀಶ್]]
|-
| ೧೯೮೩ || ''[[ಭಕ್ತ ಪ್ರಹ್ಲಾದ]]'' || || [[ವಿಜಯ್]] || [[ಡಾ.ರಾಜ್ ಕುಮಾರ್]], [[ಸರಿತಾ]]
|-
| ೧೯೮೪ || ''[[ಅಪೂರ್ವ ಸಂಗಮ]]'' || || [[ವೈ.ಆರ್.ಸ್ವಾಮಿ]] || [[ಡಾ.ರಾಜ್ ಕುಮಾರ್]], [[ಶಂಕರ್ ನಾಗ್]]
|-
| ೧೯೮೪ || ''[[ಇಂದಿನ ಭಾರತ]]''<ref>https://kannadamoviesinfo.wordpress.com/2013/06/21/indina-bharatha-1984/</ref> || || ಟಿ.ಕೃಷ್ಣ || [[ಶಂಕರ್ ನಾಗ್]]
|-
| ೧೯೮೪ || ''[[ಒಂದೇ ರಕ್ತ]]'' <ref>https://www.youtube.com/watch?v=MfoKQKG32c8</ref>|| || ಶ್ರೀಕುಮಾರನ್ ತಂಬಿ || [[ಅಂಬರೀಶ್]]
|-
| ೧೯೮೪ || ''[[ನಾನೇ ರಾಜ]]'' || || || [[ವಿ.ರವಿಚಂದ್ರನ್]]
|-
| ೧೯೮೪ || ''[[ಪ್ರಳಯಾಂತಕ]]'' || ಅತಿಥಿ ನಟಿ || ಬಿ.ಸುಬ್ಬರಾವ್ || [[ವಿ.ರವಿಚಂದ್ರನ್]], [[ಭವ್ಯಾ]]
|-
| ೧೯೮೪ || ''[[ಮೂರು ಜನ್ಮ]]'' || || [[ಭಾರ್ಗವ]] || [[ಅಂಬರೀಶ್]]
|-
| ೧೯೮೫ || ''[[ಚದುರಂಗ]]'' || || || [[ಅಂಬರೀಶ್]]
|-
| ೧೯೮೬ || ''[[ಅಸಂಭವ]]'' || || [[ಡಿ.ರಾಜೇಂದ್ರ ಬಾಬು]] || [[ವಿ.ರವಿಚಂದ್ರನ್]]
|-
| ೧೯೮೬ || ''[[ಬೇಟೆ]]'' || || [[ವಿ.ಸೋಮಶೇಖರ್]] || [[ಅಂಬರೀಶ್]]
|-
| ೧೯೮೬ || ''[[ಸತ್ಕಾರ]]'' || || [[ರೇಣುಕಾ ಶರ್ಮ]] || [[ಅಂಬರೀಶ್]]
|-
| ೧೯೮೭ || ''[[ಅತಿರಥ ಮಹಾರಥ]]'' || || ಪೇರಾಲ || [[ಅನಂತ್ ನಾಗ್]], [[ಟೈಗರ್ ಪ್ರಭಾಕರ್]]
|-
| ೧೯೮೭ || ''[[ಆಪತ್ಭಾಂದವ |ಆಪದ್ಭಾಂಧವ]]'' || || [[ಎ.ಟಿ.ರಘು]] || [[ಅಂಬರೀಶ್]]
|-
| ೧೯೮೭ || ''[[ಜೀವನ ಜ್ಯೋತಿ]]'' || || ಪಿ.ವಾಸು || [[ವಿಷ್ಣುವರ್ಧನ್]], [[ನಳಿನಿ]]
|-
| ೧೯೮೭ || ''[[ದಿಗ್ವಿಜಯ]]'' || || ಸೋಮು || [[ಅಂಬರೀಶ್]], [[ಶ್ರೀನಾಥ್]], [[ಶಂಕರ್ ನಾಗ್]], [[ರಾಧ]]
|-
| ೧೯೮೭ || ''[[ನ್ಯಾಯಕ್ಕೆ ಶಿಕ್ಷೆ]]'' || || ಪಿ.ಶ್ರೀನಿವಾಸ್ || [[ಭಾರತಿ]], [[ಚರಣ್ ರಾಜ್]], [[ಶ್ರೀಧರ್]]
|-
| ೧೯೮೭ || ''[[ಪೂರ್ಣಚಂದ್ರ]]'' || || [[ಸಿ.ವಿ.ರಾಜೇಂದ್ರನ್]] || [[ಅಂಬರೀಶ್]], [[ರೇಖಾ]]
|-
| ೧೯೮೭ || ''[[ಬಜಾರ್ ಭೀಮ]]'' || || ಪೇರಾಲ || [[ಅಂಬರೀಶ್]], [[ಗೀತಾ]]
|-
| ೧೯೮೭ || ''[[ಶುಭಮಿಲನ]]'' || || [[ಭಾರ್ಗವ]] || [[ವಿಷ್ಣುವರ್ಧನ್]]
|-
| ೧೯೮೮ || ''[[ಕಿರಾತಕ]]'' || || [[ವಿ.ಸೋಮಶೇಖರ್]] || [[ಟೈಗರ್ ಪ್ರಭಾಕರ್]]
|-
| ೧೯೮೮ || ''[[ಧರ್ಮಾತ್ಮ]]'' || || ಎ.ಜಗನ್ನಾಥನ್ || [[ಶಂಕರ್ ನಾಗ್]], [[ಟೈಗರ್ ಪ್ರಭಾಕರ್]]
|-
| ೧೯೮೮ || ''[[ವಿಜಯ ಖಡ್ಗ]]'' || || [[ವಿ.ಸೋಮಶೇಖರ್]] || [[ಅಂಬರೀಶ್]], [[ಶ್ರೀನಾಥ್]]
|-
| ೧೯೮೯ || ''[[ಹಾಂಗ್ಕಾಂಗ್ನಲ್ಲಿ ಏಜೆಂಟ್ ಅಮರ್]]'' || || [[ಜೋಸೈಮನ್]] || [[ಅಂಬರೀಶ್]]
|-
| ೧೯೯೭ || ''[[ಸಿಂಹದ ಮರಿ]]'' || || ಓಂಪ್ರಕಾಶ್ ರಾವ್ || [[ಶಿವರಾಜ್ ಕುಮಾರ್]], [[ಕೃಷ್ಣಂ ರಾಜು]]
|-
| ೧೯೯೯ || ''[[ಜನುಮದಾತ]]'' || || [[ಟಿ.ಎಸ್.ನಾಗಾಭರಣ]] || [[ಶಿವರಾಜ್ ಕುಮಾರ್]], [[ಶರತ್ ಬಾಬು]]
|-
| ೨೦೦೦ || ''[[ಸುಲ್ತಾನ್]]'' || || [[ಕುಮಾರ್]] || [[ಜಗ್ಗೇಶ್]]
|}
{{commons category|Ambika (actress)}}
==ಉಲ್ಲೇಖಗಳು==
{{reflist}}
[[ವರ್ಗ:ತಮಿಳು ಚಲನಚಿತ್ರ ನಟಿಯರು]]
[[ವರ್ಗ:ಕನ್ನಡ ಚಲನಚಿತ್ರ ನಟಿಯರು]]
[[ವರ್ಗ:ತೆಲುಗು ಚಲನಚಿತ್ರ ನಟಿಯರು]]
[[ವರ್ಗ:ಭಾರತದ ಚಲನಚಿತ್ರ ನಟಿಯರು]]
[[ವರ್ಗ:ನಟಿಯರು]]
[[ವರ್ಗ:ಕನ್ನಡ ಸಿನೆಮಾ]]
[[ವರ್ಗ:ಚಿತ್ರರಂಗ]]
{{ಕನ್ನಡ ಚಿತ್ರರಂಗದ ನಾಯಕಿಯರು}}
[[ವರ್ಗ:ಚಲನಚಿತ್ರ ನಟಿಯರು]]
[[ವರ್ಗ:೧೯೬೩ ಜನನ]]
[[ವರ್ಗ:ವಿಕಿ ಲವ್ಸ್ ವಿಮೆನ್ ದಕ್ಷಿಣ ಏಷ್ಯಿಯಾ ಸ್ಪರ್ಧೆಗೆ ವಿಸ್ತರಿಸಿದ ಲೇಖನ]]
2e0yezkpj0wyvgj2fhwk8nfkrzul5tk
ಆಸ್ಟಿಯೊಪೊರೋಸಿಸ್
0
21304
1254344
1247430
2024-11-10T09:24:29Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1254344
wikitext
text/x-wiki
{{Infobox disease |
Name = Osteoporosis |
Image =Osteoporosis -- Smart-Servier.jpg |
Caption =ಮೂಳೆ ರಚನೆ - ಆಸ್ಟಿಯೊಪೊರೋಸಿಸ್ |
DiseasesDB = 9385 |
ICD10 = {{ICD10|M|80||m|80}}-{{ICD10|M|82||m|80}}|
ICD9 = {{ICD9|733.0}} |
ICDO = |
OMIM = 166710 |
MedlinePlus = 000360 |
eMedicineSubj = med |
eMedicineTopic = 1693 |
eMedicine_mult = {{eMedicine2|ped|1683}} {{eMedicine2|pmr|94}} {{eMedicine2|pmr|95}} |
MeshID = D010024 |
}}
'''ಆಸ್ಟಿಯೊಪೊರೋಸಿಸ್''' (=ಅಸ್ಥಿರಂಧ್ರತೆ) [[bone|ಮೂಳೆ]]ಗೆ ಸಂಬಂಧಿಸಿದ [[ರೋಗ]]ವಾಗಿದ್ದು, ಇದರಿಂದಾಗಿ ಮೂಳೆಗಳು [[ಮೂಳೆ|ಮುರಿಯುವ ಅಥವಾ ಬಿರುಕು ಬಿಡುವ]] ಅಪಾಯದ ಸಾಧ್ಯತೆಗಳು ಹೆಚ್ಚು.
ಆಸ್ಟಿಯೊಪೊರೋಸಿಸ್ನಲ್ಲಿ [[ಮೂಳೆಯ ಖನಿಜಾಂಶಗಳ ಸಾಂದ್ರತೆ]] (BMD) ಕ್ಷೀಣಗೊಂಡು, ಮೂಳೆಯ ಸೂಕ್ಷ್ಮರಚನೆಯಲ್ಲಿ ಬಿರುಕುಗಳು ಕಾಣಿಸಿಕೊಳ್ಳುತ್ತವೆ, ಹಾಗೂ ಮೂಳೆಯಲ್ಲಿ [[ಕೊಲಾಜೆನ್|ಕೊಲಾಜೆನಸ್ ಅಲ್ಲದ]] ಇತರೆ ವಿಭಿನ್ನ ಪ್ರೋಟೀನ್ಗಳ ಪ್ರಮಾಣದಲ್ಲಿ ವ್ಯತ್ಯಾಸ ಕಾಣುತ್ತದೆ. ಮಹಿಳೆಯರ ಆಸ್ಟಿಯೊಪೊರೋಸಿಸ್ ಅನ್ನು; ಮೂಳೆಯ ದ್ರವ್ಯರಾಶಿಯಲ್ಲಿ (20-ವರ್ಷದ ಆರೋಗ್ಯವಂತ ಮಹಿಳೆಯ ಸರಾಸರಿ) ಖನಿಜಾಂಶಗಳ ಸಾಂದ್ರತೆಯು [[ಡ್ಯುಯಲ್ ಎನರ್ಜಿ X-ರೇ ಅಬ್ಸಾರ್ಪ್ಷಿಯೋಮೆಟ್ರಿ|DXA]] ಅಳತೆ ಮಾಡಿದಂತೆ 2.5ರಷ್ಟು [[ವಿಚಲನ]]ಗೊಂಡು ತೀರಾ ಕೆಳಮಟ್ಟ ತಲುಪುತ್ತದೆ ಎಂದು [[ವಿಶ್ವ ಆರೋಗ್ಯ ಸಂಸ್ಥೆ]] (WHO) ಹೇಳುತ್ತದೆ, "ಉಲ್ಬಣಿಸಿದ ಆಸ್ಟಿಯೊಪೊರೋಸಿಸ್" ಪದವು [[ಸೂಕ್ಷ್ಮ ಮಟ್ಟದ ಬಿರುಕು]]ಗಳನ್ನು ಸೂಚಿಸುತ್ತದೆ.<ref name="WHO1994">{{cite journal |author=WHO |title=Assessment of fracture risk and its application to screening for postmenopausal osteoporosis. Report of a WHO Study Group |journal=World Health Organization technical report series |volume=843 |issue= |pages=1–129 |year=1994 |pmid=7941614 |doi=}}</ref> [[ಋತುಬಂಧ|ಮೆನೋಪಾಸ್(ಋತುಬಂಧ)]] ಹಂತ ದಾಟಿದ ಮಹಿಳೆಯರಲ್ಲಿ ಕಂಡುಬರುವ ಆಸ್ಟಿಯೊಪೊರೋಸಿಸ್ ಅನ್ನು '''ಪೋಸ್ಟ್ಮೆನೋಪಾಸ್ ಆಸ್ಟಿಯೊಪೊರೋಸಿಸ್''' ಎಂದು ಕರೆಯಲಾಗುತ್ತದೆ, ಇದು ಪುರುಷರಲ್ಲಿಯೂ ಕಂಡುಬರಬಹುದು. ಕೆಲವು ನಿರ್ದಿಷ್ಟ ಹಾರ್ಮೋನುಗಳ ವ್ಯತ್ಯಯದಿಂದಾಗಿ, ಮತ್ತು ಇತರೆ [[ಮರುಕಳಿಸುವುದು (ಔಷಧ)|ತೀವ್ರ ಸ್ವರೂಪದ]] ರೋಗಗಳು ಅಥವಾ [[ಔಷಧ]]ಗಳ ಅಡ್ಡ ಪರಿಣಾಮಗಳಿಂದ ಉಂಟಾಗುವ ಈ ರೋಗವು ಯಾರಿಗೆ ಬೇಕಾದರೂ ಬರಬಹುದು, ಅಂದರೆ ನಿರ್ದಿಷ್ಟವಾಗಿ [[ಗ್ಲೂಕೊಕಾರ್ತೆಕಾಯ್ಡ್|ಗ್ಲೂಕೊಕಾರ್ಟಿಕಾಯ್ಡ್]]ಗಳ ವ್ಯತ್ಯಯದಿಂದಾಗಿ ಬರುವ ಈ ರೋಗಕ್ಕೆ ಸ್ಟೀರಾಯ್ಡ್- ಅಥವಾ [[ಗ್ಲೂಕೊಕಾರ್ತೆಕಾಯ್ಡ್-ಇಂಡ್ಯೂಸ್ಡ್ ಆಸ್ಟಿಯೊಪೊರೋಸಿಸ್|ಗ್ಲೂಕೊಕಾರ್ಟಿಕಾಯ್ಡ್-ಇಂಡ್ಯೂಸ್ಡ್ ಆಸ್ಟಿಯೊಪೊರೋಸಿಸ್]] (SIOP ಅಥವಾ GIOP) ಎಂದು ಕರೆಯಲಾಗುತ್ತದೆ. ಆರಂಭದಲ್ಲಿ ಸೂಕ್ಷ್ಮ ಬಿರುಕಾಗಿ ಕಾಣಿಸಿಕೊಳ್ಳುವ ಇದು, [[ಜೀವನ ನಿರೀಕ್ಷೆ]] ಹಾಗೂ [[ಜೀವನ ಮಟ್ಟ]]ಗಳ ಮೇಲೂ ಪ್ರಭಾವ ಬೀರಬಲ್ಲದು.
ಜೀವನ ಶೈಲಿಗಳಲ್ಲಿ ಬದಲಾವಣೆ ಮಾಡಿಕೊಳ್ಳುವುದರಿಂದ ಮತ್ತು ಕೆಲವು ಬಾರಿ ಔಷಧಗಳ ಸಹಾಯದಿಂದ ಆಸ್ಟಿಯೊಪೊರೋಸಿಸ್ ಬರದಂತೆ ತಡೆಯಬಹುದಾಗಿದೆ; ಆಸ್ಟಿಯೊಪೊರೋಸಿಸ್ ಚಿಕಿತ್ಸೆಯು ಈ ಎರಡನ್ನೂ ಒಳಗೊಂಡಿರುವ ಸಾಧ್ಯತೆಗಳಿವೆ. ಜೀವನ ಶೈಲಿಯ ಬದಲಾವಣೆಯಲ್ಲಿ ವ್ಯಾಯಾಮ ಹಾಗೂ [[ಬೀಳುವುದನ್ನು ತಡೆಯಲು ಮುನ್ನೆಚ್ಚರಿಕೆ ವಹಿಸುವುದು|ಬೀಳದಂತೆ ಮುನ್ನೆಚ್ಚರಿಕೆ]] ವಹಿಸುವುದನ್ನು ಒಳಗೊಂಡಿದ್ದರೆ, ಔಷಧಗಳಲ್ಲಿ [[ಜೀವ ವಿಜ್ಞಾನದಲ್ಲಿ ಕ್ಯಾಲ್ಸಿಯಂ|ಕ್ಯಾಲ್ಸಿಯಂ]] , [[D ಜೀವಸತ್ವ]], [[ಬಿಸ್ಫಾಸ್ಪೋನೇಟ್|ಬಿಸ್ಫಾಸ್ಪೋನೇಟ್ಗಳು]] ಹಾಗೂ ಇನ್ನಿತರೆ ಔಷಧಗಳು ಸೇರಿವೆ. ಬೀಳದಂತೆ ಮುನ್ನೆಚ್ಚರಿಕೆ ವಹಿಸಲು ನೀಡುವ ಸಲಹೆಗಳಲ್ಲಿ ಮಾಂಸಖಂಡಗಳನ್ನು ಸರಿಯಾದ ವ್ಯಾಯಾಮಗಳಿಂದ ದಷ್ಟಪುಷ್ಟವಾಗಿ ಮಾಡುವುದು, ಪ್ರಾಪ್ರಿಯೋಸೆಪ್ಷನ್-ಸುಧಾರಣಾ ವ್ಯಾಯಾಮಗಳು; ಸಮತೋಲನ ಕಾಯ್ದುಕೊಳ್ಳುವ ಚಿಕಿತ್ಸೆಗಳು ಕೂಡ ಸೇರಿವೆ. ವ್ಯಾಯಾಮದ ಸಂವರ್ಧನೆಯಿಂದಾಗಿ ಆಸ್ಟಿಯೊಪೊರೋಸಿಸ್ ನಿಯಂತ್ರಣ ಬರಬಹುದು ಅಥವಾ ಅದರಿಂದ ಗುಣಮುಖಗೊಳ್ಳಬಹುದು.
== ರೋಗೋತ್ಪತ್ತಿ ==
[[ಚಿತ್ರ:Osteoclast.jpg|200px|right|thumb|"ಫೋಮಿ" ಸೈಟೋಪ್ಲಾಸಂನಲ್ಲಿ ಹಲವು ಜೀವಕೋಶಗಳ ಇರುವುದನ್ನು ಆಸ್ಟಿಯೋಕ್ಲಸ್ಟ್ ತೋರಿಸುತ್ತದೆ]]
ಎಲ್ಲಾ ಆಸ್ಟಿಯೊಪೊರೋಸಿಸ್ ಪ್ರಕರಣಗಳಲ್ಲಿಯೂ [[ಮೂಳೆ ಕರಗುವಿಕೆ|ಮೂಳೆ ಮರುಹೀರಿಕೆ]] ಹಾಗೂ [[ಮೂಳೆ#ರಚನೆ|ಮೂಳೆ ರಚನೆ]]ಯಲ್ಲಿ ಅಸಮತೋಲನಗಳು ಎದ್ದು ಕಾಣುವ ಅಂಶಗಳಾಗಿವೆ. ಸಾಮಾನ್ಯ ಮೂಳೆಯ, [[ಅಸ್ಥಿ ಮಜ್ಜೆ (ಜೀವ ವಿಜ್ಞಾನ)|ಅಸ್ಥಿ ಮಜ್ಜೆ]]ಯ ನಿರಂತರ ವಿಕಾಸದಿಂದಾಗಿ ಮೂಳೆಯು ಪುನರ್ರಚನೆಗೊಳ್ಳುತ್ತದೆ; ಮೂಳೆಯ ದ್ರವ್ಯರಾಶಿಯಲ್ಲಿ ಸುಮಾರು 10%ರಷ್ಟು ಯಾವಾಗ ಬೇಕಾದರೂ ಪುನರ್ರಚನೆಗೆ ಹೋಗಬಹುದಾಗಿದೆ. ಮೂಳೆಯ ಬಹುಕೋಶೀಯ ಘಟಕಗಳಲ್ಲಿ (BMUs) ಈ ಕ್ರಿಯೆಯು ನಡೆಯುತ್ತದೆ ಎಂದು 1963ರಲ್ಲಿ ಫ್ರಾಸ್ಟ್ ಅವರು ಪ್ರಥಮ ಬಾರಿಗೆ ಹೇಳಿದರು.<ref>ಫ್ರಾಸ್ಟ್ HM, ಥಾಮಸ್ CC. ಬೋನ್ ರೀಮಾಡೆಲಿಂಗ್ ಡೈನಾಮಿಕ್ಸ್. ಸ್ಪ್ರಿಂಗ್ಫೀಲ್ಡ್, IL: 1963.</ref> [[ಆಸ್ಟಿಯೋಕ್ಲಸ್ಟ್]] ಜೀವಕೋಶಗಳ ಮೂಲಕ ಮೂಳೆ ಹೀರಲ್ಪಟ್ಟು ([[ಅಸ್ಥಿ ಮಜ್ಜೆ]]ಯ ಮೂಲಕ ನಡೆಯುತ್ತದೆ), ನಂತರದಲ್ಲಿ [[ಆಸ್ಟಿಯೋಬ್ಲಾಸ್ಟ್|ಆಸ್ಟಿಯೋಬ್ಲಾಸ್ಟ್]] ಜೀವಕೋಶಗಳ ನೆರವಿನಿಂದ ಮೂಳೆ ಶೇಖರಣೆಗೊಳ್ಳುತ್ತದೆ.<ref name="Raisz">{{cite journal | author = Raisz L | title = Pathogenesis of osteoporosis: concepts, conflicts, and prospects. | journal = J Clin Invest | volume = 115 | issue = 12 | pages = 3318–25 | year = 2005 | pmid = 16322775 | url=http://www.jci.org/cgi/content/full/115/12/3318 | doi=10.1172/JCI27071}}</ref>
ಆಸ್ಟಿಯೊಪೊರೋಸಿಸ್ ಬೆಳೆಯುವ ಮೂರು ಪ್ರಮುಖ ಪ್ರಕ್ರಿಯೆಗಳೆಂದರೆ, ''ಸಾಕಷ್ಟು ಮೂಳೆ ದ್ರವ್ಯರಾಶಿ'' ಯ ಕೊರತೆ (ಅಸ್ಥಿಯ ಬೆಳವಣಿಗೆ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ದ್ರವ್ಯರಾಶಿಯ ಕೊರತೆ ಹಾಗೂ ಅದರಿಂದಾಗಿ ದುರ್ಬಲತೆ ), ಅತಿಯಾದ ಮೂಳೆ ಮರುಹೀರಿಕೆ ಹಾಗೂ ಮರುನಿರ್ಮಾಣದ ಹಂತದಲ್ಲಿ ಹೊಸ ಎಲುಬುಗಳ ಕೊರತೆ. ಈ ಮೂರು ಪ್ರಕ್ರಿಯೆಗಳ ಒಟ್ಟಾರೆ ಫಲಿತಾಂಶವು ಎಲುಬಿನ ದುರ್ಬಲ ಅಂಗಾಂಶಗಳ ರಚನೆಗೆ ಕಾರಣವಾಗುತ್ತದೆ.<ref name="Raisz" /> ಹಾರ್ಮೋನಿನ ಅಂಶಗಳಿಂದ ಮೂಳೆ ಮರುಹೀರಿಕೆಯ ಪ್ರಮಾಣವನ್ನು ತಿಳಿಯಬಹುದಾಗಿದೆ; [[ಈಸ್ಟ್ರೊಜೆನ್]] ಕೊರತೆಯು ಮಹಿಳೆಯರಲ್ಲಿ (e.g. ಋತುಬಂಧದ ಪರಿಣಾಮ) ಮೂಳೆ ಮರುಹೀರಿಕೆಯ ಪ್ರಮಾಣವನ್ನು ಹೆಚ್ಚಿಸುತ್ತದೆ ಮತ್ತು ಭಾರ ತಾಳಲು ಸಹಾಯಕವಾಗುವ ಎಲುಬಿನಲ್ಲಾಗುವ ಹೊಸ ಮೂಳೆಯ ಶೇಖರಣೆಯನ್ನು ಕಡಿಮೆ ಮಾಡುತ್ತದೆ. [[ಗರ್ಭಕೋಶ]] ಮತ್ತು [[ಮೆಮರಿ ಗ್ರಂಥಿ|ಹಾಲು ಸ್ರವಿಸುವ ಗ್ರಂಥಿ]]ಗಳನ್ನು ಉತ್ತೇಜಿಸಲು ಬೇಕಾಗುವ ಪ್ರಮಾಣಕ್ಕಿಂತಲೂ ಕಡಿಮೆ ಪ್ರಮಾಣದ ಈಸ್ಟ್ರೊಜೆನ್ಗಳು ಈ ಪ್ರಕ್ರಿಯೆಗೆ ತಡೆಯೊಡ್ಡಲು ಸಾಕಾಗುತ್ತದೆ. ನಿರಂತರವಾದ ಮೂಳೆ ರಚನಾ ಪ್ರಕ್ರಿಯೆಯನ್ನು ನಿಯಂತ್ರಿಸುವಲ್ಲಿ α-[[ಈಸ್ಟ್ರೊಜೆನ್ ಗ್ರಾಹಕ|ಈಸ್ಟ್ರೊಜೆನ್ ಗ್ರಾಹಕ]] ಬಹು ಮುಖ್ಯ ಪಾತ್ರ ವಹಿಸುತ್ತದೆ .<ref name="Raisz" /> ಈಸ್ಟ್ರೊಜೆನ್ನಂತೆಯೇ, [[ಕ್ಯಾಲ್ಸಿಯಂ ಮೆಟಬಾಲಿಸಂ]] ಕೂಡ ಮೂಳೆ ರಚನಾ ಪ್ರಕ್ರಿಯೆಯಲ್ಲಿ ಬಹು ಮುಖ್ಯ ಪಾತ್ರ ವಹಿಸಿದ್ದು, [[ಜೀವ ವಿಜ್ಞಾನದಲ್ಲಿ ಕ್ಯಾಲ್ಸಿಯಂ|ಕ್ಯಾಲ್ಸಿಯಂ]] ಹಾಗೂ [[D ಜೀವಸತ್ವ]] ಕೊರತೆಯು ಮೂಳೆ ಶೇಖರಣೆಯಾಗುವುದನ್ನು ಕಡಿಮೆ ಮಾಡುತ್ತದೆ; ಜೊತೆಗೆ, [[ಪ್ಯಾರಾಥೈರಾಯ್ಡ್ ಗ್ರಂಥಿ]]ಗಳು ಕಡಿಮೆ ಕ್ಯಾಲ್ಸಿಯಂಗೆ ಸ್ಪಂದಿಸುವುದರಿಂದ [[ಪ್ಯಾರಾಥೈರಾಯ್ಡ್ ಹಾರ್ಮೋನು|ಪಾರಾಥೈರಾಯ್ಡ್ ಹಾರ್ಮೋನು]]ಗಳನ್ನು (ಪ್ಯಾರಾಥಾರ್ಮೋನು, PTH) ಸ್ರವಿಸುತ್ತವೆ, ಇದು ರಕ್ತದಲ್ಲಿನ ಕ್ಯಾಲ್ಸಿಯಂ ಪ್ರಮಾಣ ಸಾಕಷ್ಟು ಪ್ರಮಾಣದಲ್ಲಿ ಇರುವಂತೆ ಮಾಡಲು ಮೂಳೆ ಹೀರುವಿಕೆ ಪ್ರಮಾಣವನ್ನು ಹೆಚ್ಚಿಸುತ್ತದೆ. [[ಥೈರಾಯ್ಡ್]]ನಿಂದ ಉತ್ಪತ್ತಿಯಾಗುವ [[ಕ್ಯಾಲ್ಸಿಟೋನಿನ್]] ಹಾರ್ಮೋನು PTHನಷ್ಟು ಸ್ಪಷ್ಟ ಹಾಗೂ ಪ್ರಾಯಶಃ ಪ್ರಮುಖವಲ್ಲದಿದ್ದರೂ, ಮೂಳೆಯ ಶೇಖರಣೆ ಪ್ರಮಾಣವನ್ನು ಹೆಚ್ಚಿಸುತ್ತದೆ.<ref name="Raisz" />
[[ಚಿತ್ರ:Active osteoblasts.jpg|200px|right|thumb|ಆಸ್ಟಿಯೋಬ್ಲಾಸ್ಟ್ಗಳು, ಎರಡು ಆಸ್ಟಿಯೋಸೈಟ್ಗಳುಳ್ಳ ಆಸ್ಟಿಯಾಯ್ಡ್ಗಳನ್ನು ಕ್ರಿಯಾಶೀಲವಾಗಿ ತಯಾರುಮಾಡುವ ಶಾಶ್ವತ ಗೂಗ್ಲಿ ಆಪರೇಟಸ್ಗಳನ್ನು ತೋರಿಸುತ್ತದೆ.]]
ಹಲವಾರು ಆಣ್ವಿಕಗಳು ಆಸ್ಟಿಯೋಕ್ಲಸ್ಟ್ಗಳ ಕ್ರಿಯಾಶೀಲತೆಯನ್ನು ನಿಯಂತ್ರಿಸುತ್ತವೆ, ಅವುಗಳಲ್ಲಿ [[RANKL]] (ಗ್ರಾಹಕ ಆಕ್ಯಿವೇಟರ್ ಫಾರ್ [[NF-kB|ನ್ಯೂಕ್ಲಿಯಾರ್ ಫ್ಯಾಕ್ಟರ್ κB]] ಲಿಗೆಂಡ್) ಎಂಬುದರ ಬಗ್ಗೆ ಚೆನ್ನಾಗಿ ಅಧ್ಯಯನ ಮಾಡಲಾಗಿದೆ. ಈ ಆಣ್ವಿಕಗಳು ಆಸ್ಟಿಯೋಬ್ಲಾಸ್ಟ್ಗಳು ಹಾಗೂ ಇತರೆ ಜೀವಕೋಶಗಳಿಂದ ಉತ್ಪತ್ತಿಯಾಗುತ್ತವೆ (e.g. [[ಲಿಂಫೊಸೈಟ್|ಲಿಂಫೊಸೈಟ್]]ಗಳು), ಹಾಗೂ [[RANK]] (ಗ್ರಾಹಕ ಆಕ್ಟಿವೇಟರ್ ಆಫ್ ನ್ಯೂಕ್ಲಿಯರ್ ಫ್ಯಾಕ್ಟರ್ κB)ಗಳನ್ನು ಮತ್ತಷ್ಟು ಉತ್ತೇಜಿಸುತ್ತವೆ. [[Osteoprotegerin|ಆಸ್ಟಿಯೋಪ್ರೊಟೆಜೆರಿನ್]](OPG)ಗಳಿಗೆ RANKನ್ನು ಸುತ್ತುವರೆಯುವ ಅವಕಾಶವಿದ್ದರೂ, ಅದಕ್ಕಿಂತ ಮುಂಚಯೇ RANKLಅನ್ನು [[ಆಸ್ಟಿಯೋಪ್ರೊಟೆಜೆರಿನ್]] (OPG)ಸುತ್ತುವರಿಯುತ್ತದೆ, ಇದರಿಂದಾಗಿ ಮೂಳೆ ಮರುಹೀರಿಕೆಯ ಪ್ರಮಾಣವನ್ನು ತಗ್ಗಿಸುತ್ತವೆ. RANKL, RANK ಹಾಗೂ OPGಗಳು [[ಟ್ಯೂಮರ್ ನೆಕ್ರೊಸಿಸ್ ಫ್ಯಾಕ್ಟರ್|ಟ್ಯೂಮರ್ ನೆಕ್ರೊಸಿಸ್ ಫ್ಯಾಕ್ಟರ್]]ಗಳು ಹಾಗೂ ಅದರ ಗ್ರಾಹಕಗಳಿಗೆ ಸಂಬಂಧಿಸಿವೆ. [[Wnt ಸಿಗ್ನಲಿಂಗ್ ಪಾತ್ವೇ|''wnt'' ಸಿಗ್ನಲಿಂಗ್ ಪಾತ್ವೇ]]ಯ ಪಾತ್ರವನ್ನು ಗುರುತಿಸಲಾಗಿದ್ದರೂ, ಅದನ್ನು ಅಷ್ಟಾಗಿ ಅರ್ಥೈಸಿಕೊಳ್ಳಲು ಸಾಧ್ಯವಾಗಿಲ್ಲ. [[ಈಕೋಸನಾಯ್ಡ್|ಈಕೋಸನಾಯ್ಡ್]]ಗಳ ಹಾಗೂ [[ಇಂಟರ್ಲ್ಯೂಕಿನ್|ಇಂಟರ್ಲ್ಯೂಕಿನ್]]ಗಳ ಸ್ಥಳೀಯ ಉತ್ಪಾದನೆಯು ಮೂಳೆ ರಚನಾ ಪ್ರಕ್ರಿಯೆಯನ್ನು ನಿಯಂತ್ರಿಸುತ್ತವೆ, ಇಂತಹ ಮಧ್ಯವರ್ತಿಗಳ ಅತಿ ಹೆಚ್ಚು ಅಥವಾ ಅತಿ ಕಡಿಮೆ ಉತ್ಪಾದನೆಯು ಆಸ್ಟಿಯೊಪೊರೋಸಿಸ್ ಬೆಳವಣಿಗೆಗೆ ಕಾರಣವಾಗಬಹುದು.<ref name="Raisz" />
[[ಟ್ರಬೇಕ್ಯುಲಾರ್ ಮೂಳೆ]]ಯು ಸ್ಪಾಂಜ್-ಮಾದರಿಯ ಎಲುಬಾಗಿದ್ದು, ಉದ್ದ ಮೂಳೆಯ ಹಾಗೂ ಕಶೇರುಕಗಳ(ವರ್ಟಿಬ್ರೇ) ಕೊನೆಯ ಭಾಗದಲ್ಲಿ ಇರುತ್ತವೆ.
ಮೂಳೆಗಳ ಹೊರ ಮೈಯಲ್ಲಿ ಹಾಗೂ ದೊಡ್ಡ ಮೂಳೆಗಳ ಮಧ್ಯಭಾಗದಲ್ಲಿ [[ಕಾರ್ಟಿಕಲ್ ಮೂಳೆ]]ಯು ಕಂಡುಬರುತ್ತದೆ. ಆಸ್ಟಿಯೋಬ್ಲಾಸ್ಟ್ಗಳು ಮತ್ತು ಆಸ್ಟಿಯೋಕ್ಲಸ್ಟ್ಗಳು ಮೂಳೆಗಳ ಹೊರಭಾಗದಲ್ಲಿ ಕಂಡುಬರುವುದರಿಂದ, ಎಲುಬಿನ ಮರುನಿರ್ಮಾಣದ ಹಂತದಲ್ಲಿ ಟ್ರಬೇಕ್ಯುಲಾರ್ ಮೂಳೆಯು ಹೆಚ್ಚು ಕ್ರಿಯಾಶೀಲವಾಗಿದ್ದು, ಮೂಳೆಯ ರಚನಾ ಪ್ರಕ್ರಿಯೆಯು ಮತ್ತಷ್ಟು ಚುರುಕುಗೊಳ್ಳುತ್ತದೆ.
ಇದರಿಂದಾಗಿ ಮೂಳೆ ಸಾಂದ್ರತೆ ಕಡಿಮೆಯಾಗುವುದಷ್ಟೇ ಅಲ್ಲದೇ, ಮೂಳೆಯ ಸೂಕ್ಷ್ಮವಿನ್ಯಾಸಕ್ಕೂ ಸಹ ಧಕ್ಕೆ ಉಂಟಾಗುವುದರಿಂದ, ಮುರಿದ ಟ್ರಬೇಕ್ಯುಲಾರ್ ಮೂಳೆಯ ಸ್ಪೈಕ್ಯೂಲ್ಗಳು ಬಲಹೀನಗೊಂಡು ("ಸೂಕ್ಷ್ಮಬಿರುಕುಗಳು"), ದುರ್ಬಲ ಮೂಳೆಗಳಾಗುತ್ತವೆ.
ಸಾಮಾನ್ಯವಾಗಿ, ಟ್ರಬೇಕ್ಯುಲಾರ್ ಮೂಳೆ ಪ್ರಮಾಣವು ಕಾರ್ಟಿಕಲ್ ಮೂಳೆಗಿಂತ ಹೆಚ್ಚಾಗಿರುವ ಜಾಗಗಳಲ್ಲಿ ಅಂದರೆ ಮಣಿಕಟ್ಟು, ಸೊಂಟ ಹಾಗೂ ಬೆನ್ನುಮೂಳೆಗಳಲ್ಲಿ ಆಸ್ಟಿಯೋಪೊರೆಟಿಕ್ ಬಿರುಕುಗಳು ಕಂಡುಬರುತ್ತದೆ. ಈ ಪ್ರದೇಶಗಳು ಶಕ್ತಿಗಾಗಿ ಟ್ರಬೇಕ್ಯುಲಾರ್ ಮೂಳೆಯನ್ನು ಅವಲಂಬಿಸಿದ್ದು, ಅತಿಯಾದ ಪುನರ್ರಚನೆಯಿಂದ ಅಸಮತೋಲನ ಉಂಟಾದರೆ ಅವುಗಳು ಅಲ್ಲಿಯೇ ಕರಗಿಹೋಗುತ್ತದೆ.{{Fact|date=September 2007}}
== ಚಿಹ್ನೆಗಳು ಮತ್ತು ಲಕ್ಷಣಗಳು ==
ಆಸ್ಟಿಯೊಪೊರೋಸಿಸ್ ಯಾವುದೇ ರೀತಿಯ [[ಯಾವುದೇ ರೋಗಲಕ್ಷಣಗಳಿಲ್ಲದ|ನಿರ್ದಿಷ್ಟ ರೋಗ ಲಕ್ಷಣಗಳನ್ನು ಹೊಂದಿರುವುದಿಲ್ಲ]]; ಆದರೆ ಇದರಿಂದಾಗಿ ಪ್ರಮುಖವಾಗಿ ಮೂಳೆ ಮುರಿತಗಳಾಗುವ ಅಪಾಯಗಳೇ ಹೆಚ್ಚು.
ಆರೋಗ್ಯವಂತ ಜನರ ಮೂಳೆಗಳು ತಮ್ಮಷ್ಟಕ್ಕೆ ತಾವೇ ಹಾನಿಗೊಳಗಾಗದೆ, ಕೆಲವು ಸಂದರ್ಭಗಳಲ್ಲಿ ಮಾತ್ರ [[fractures|ಮುರಿತಗಳಾ]] ಗುವುದಕ್ಕೆ ಆಸ್ಟಿಯೋಪೊರೆಟಿಕ್ [[ಮುರಿತಗಳು]] ಅಥವಾ ''[[ಸೂಕ್ಷ್ಮ ಮಟ್ಟದ ಬಿರುಕು|ಸೂಕ್ಷ್ಮ ಪ್ರಮಾಣದ ಬಿರುಕುಗಳು]]'' ಎನ್ನಲಾಗುತ್ತದೆ. ಇಂತಹ ಸೂಕ್ಷ್ಮ ಪ್ರಮಾಣದ ಬಿರುಕುಗಳು ನಿರ್ದಿಷ್ಟವಾಗಿ [[ಬೆನ್ನೆಲುಬು]], [[ಪಕ್ಕೆಲುಬು]], [[ಸೊಂಟ ಮುರಿತ|ಸೊಂಟ]] ಹಾಗೂ [[ಮಣಿಕಟ್ಟು]]ಗಳಲ್ಲಾಗುತ್ತವೆ.
=== ಮುರಿತಗಳು ===
[[ಕಶೇರುಕ|ಬೆನ್ನುಮೂಳೆ]] ವೈಫಲ್ಯದ ("ಸಂಕುಚಿತಗೊಳ್ಳುವುದರಿಂದ ಮುರಿಯುವುದು) ಲಕ್ಷಣಗಳೆಂದರೆ ಹಠಾತ್ ಬೆನ್ನುನೋವು, ನರಗಳಲ್ಲಿ ನೋವು ಕಾಣಿಸಿಕೊಳ್ಳುವುದು(ನರಗಳ ಸಂಕುಚಿತಗೊಳ್ಳುವುದರಿಂದ ಉಂಟಾಗುವ ತೀವ್ರತರದ ನೋವು), ಬೆನ್ನುಹುರಿಯು ಸಂಕುಚಿತಗೊಳ್ಳುವುದು ಅಥವಾ [[ಕಾಡ ಈಕ್ವಿನಾ ಸಿಂಡ್ರೋಮ್]]. ಬೆನ್ನುಮೂಳೆಯ ಹಲವು ಬಿರುಕುಗಳು ಮುಂದಕ್ಕೆ ಬಾಗಿದಂತಹ ದೇಹದ ಭಂಗಿಗೆ ಕಾರಣವಾಗುತ್ತವೆ, ಅಲ್ಲದೆ ಎತ್ತರ ಕುಗ್ಗುವಿಕೆ, ಹಾಗೂ ದೀರ್ಘ ಸಮಯದ ನೋವಿನಿಂದಾಗಿ ಚಲನೆಗೂ ಅಡ್ಡಿಯಾಗುತ್ತದೆ.<ref>{{cite journal |author=Kim DH, Vaccaro AR |title=Osteoporotic compression fractures of the spine; current options and considerations for treatment |journal=The spine journal : official journal of the North American Spine Society |volume=6 |issue=5 |pages=479–87 |year=2006 |pmid=16934715 |doi=10.1016/j.spinee.2006.04.013}}</ref>
ಉದ್ದ ಮೂಳೆಗಳ ಬಿರುಕುಗಳು ಚಲಿಸಲಾಗದಂತೆ ಮಾಡುವುದರಿಂದ ಇದನ್ನು ಸರಿಪಡಿಸಲು [[ಶಸ್ತ್ರಚಿಕಿತ್ಸೆ]] ಮಾಡಬೇಕಾಗಿ ಬರಬಹುದು. ಸೊಂಟ ಮುರಿತದಿಂದಾಗಿ [[ಡೀಪ್ ವೇಯ್ನ್ ಥ್ರಾಂಬೋಸಿಸ್]], [[ಪಲ್ಮನರಿ ಎಂಬಾಲಿಸಮ್]] ಮತ್ತು ಸಾವಿನಂತಹ ಅಪಾಯಗಳು ಸಂಭವಿಸುವ ಸಾಧ್ಯತೆಗಳಿರುವುದರಿಂದ [[ಸೊಂಟ ಮುರಿತ]]ಕ್ಕೆ ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆಯನ್ನು ಮಾಡಬೇಕಾಗುತ್ತದೆ.
=== ಬೀಳುವ ಅಪಾಯಗಳು ===
ವಯಸ್ಸಾಗುತ್ತಾ ಹೋದಂತೆ ಬೀಳುವ ಸಾಧ್ಯತೆಗಳಿರುವುದರಿಂದಾಗಿ ಮಣಿಕಟ್ಟು, ಬೆನ್ನುಹುರಿ ಹಾಗೂ ಸೊಂಟದಲ್ಲಿ ಮುರಿತ ಅಥವಾ ಬಿರುಕು ಉಂಟಾಗುವ ಅಪಾಯಗಳೂ ಹೆಚ್ಚಾಗುತ್ತವೆ. ದೃಷ್ಟಿದೋಷದಂತಹ (e.g. [[ಗ್ಲುಕೋಮಾ]], [[ಮ್ಯಾಕುಲಾರ್ ಡೀಜನರೇಷನ್|ಆಣ್ವಿಕಗಳ ನಾಶವಾಗುವಿಕೆ]]), [[ಸ್ಥಿರತೆಯ ವ್ಯಾಧಿ|ಸ್ಥಿರತೆಯ ವ್ಯಾಧಿಗಳು]] [[ಚಲನೆಯ ವ್ಯಾಧಿ|ಚಲನೆಯ ವ್ಯಾಧಿಗಳು]] (e.g. [[ಪರ್ಕಿನ್ಸನ್ಸ್ ರೋಗ|ಪರ್ಕಿನ್ಸನ್ಸ್ ರೋಗಗಳು]]) [[ಬುದ್ಧಿಮಾಂದ್ಯತೆ]] [[ಸಾರ್ಕೋಪೇನಿಯಾ|ಸಾರ್ಕೊಪೇನಿಯಾ]] (ವಯಸ್ಸಾದಂತೆ [[ಅಸ್ಥಿಯ ಮಾಂಸಖಂಡ|ಮೂಳೆಯ ಮಾಂಸಖಂಡ]]ಗಳ ಕುಗ್ಗುವಿಕೆ) ಯಾವುದೇ ಕಾರಣಗಳಿಂದ ಬೀಳುವ ಅಪಾಯ ಹೆಚ್ಚುತ್ತದೆ. [[ವೈಫಲ್ಯಗಳು (ವೈದ್ಯಕೀಯ)|ನಿತ್ರಾಣ]]ಗೊಳ್ಳುವುದರಿಂದ(ಪ್ರಜ್ಞೆಗೆ ಬರುವ ಅಥವಾ ಬರದಂತೆ ದೈಹಿಕ ಭಂಗಿಯು ಕ್ಷಣಿಕವಾಗಿ ಹಾಳಾಗುವುದು) ಬೀಳುವ ಅಪಾಯಗಳು ಹೆಚ್ಚು; ತಾತ್ಕಾಲಿಕ ಪ್ರಜ್ಞಾಶೂನ್ಯತೆಗೆ ಹಲವು ಕಾರಣಗಳಿದ್ದು, [[ಕಾರ್ಡಿಯಾಕ್ ಆರ್ಹೆತ್ಮಿಯಾ|ಕಾರ್ಡಿಯಾಕ್ ಆರ್ಹೆತ್ಮಿಯಾಸ್]] (ಏರುಪೇರಾದ ಹೃದಯ ಬಡಿತ), [[ವಾಸೋವ್ಯಾಗಲ್ ಸಿಂಕೋಪ್|ವಾಸೋವ್ಯಾಗಲ್ ಪ್ರಜ್ಞಾಶೂನ್ಯತೆ]], [[ಆರ್ತೋಸ್ಟ್ಯಾಟಿಕ್ ಹೈಪೋಟೆನ್ಷನ್|ಆರ್ತೋಸ್ಟ್ಯಾಟಿಕ್ ತೀರಾ ಕಡಿಮೆ ರಕ್ತದೊತ್ತಡ]](ನಿಂತಾಗ ರಕ್ತದ ಒತ್ತಡದಲ್ಲಿ ಹಠಾತ್ ಇಳಿಕೆ) ಮತ್ತು [[ಸ್ವಾಧೀನ ತಪ್ಪುವುದು]] ಇವುಗಳನ್ನು ಒಳಗೊಂಡಿದೆ. ವಾಸ ಸ್ಥಳಗಳಲ್ಲಿ ಅಡೆತಡೆಗಳನ್ನು ಹಾಗೂ ಜಾರದಂತಹ ನೆಲಹಾಸುಗಳನ್ನು ತೆಗೆದುಹಾಕುವುದರಿಂದ ಬೀಳುವ ಸಾಧ್ಯತೆಗಳನ್ನು ಕಡಿಮೆ ಮಾಡಬಹುದು. ಬಿದ್ದು ಗಾಯ ಮಾಡಿಕೊಂಡಿದ್ದಲ್ಲಿ, ಚಲಿಸುವ ಅಥವಾ ಸ್ಥಿರತೆಯ ವ್ಯಾಧಿ ಹೊಂದಿರುವವರಲ್ಲಿ ಇಂತಹ ಅಪಾಯಗಳು ಹೆಚ್ಚು.<ref>{{cite journal |author=Ganz DA, Bao Y, Shekelle PG, Rubenstein LZ |title=Will my patient fall? |journal=JAMA |volume=297 |issue=1 |pages=77–86 |year=2007 |pmid=17200478 |doi=10.1001/jama.297.1.77}}</ref>
== ಅಪಾಯಕಾರಿ ಅಂಶಗಳು ==
ಆಸ್ಟಿಯೋಪೊರೆಟಿಕ್ ಮುರಿತಗಳಿಂದಾಗುವ ಅಪಾಯಕಾರಿ ಅಂಶಗಳನ್ನು ಬದಲಾಗಬಹುದಾದ ಹಾಗೂ (ತೀವ್ರ ಸ್ವರೂಪದಲ್ಲಿ) ಬದಲಾಗದ್ದು ಎಂದು ವಿಂಗಡಿಸಬಹುದು. ಇದರ ಜೊತೆಗೆ, ಕೆಲವು ನಿರ್ದಿಷ್ಟ ರೋಗ ಹಾಗೂ ವ್ಯಾಧಿಗಳೊಂದಿಗೆ ಆಸ್ಟಿಯೊಪೊರೋಸಿಸ್ ಸೇರಿಕೊಂಡಲ್ಲಿ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳುತ್ತದೆ. ಔಷಧಗಳಿಂದಾಗಿ ಪರಿಸ್ಥಿತಿ ಸುಧಾರಿಸಬಹುದೆಂದು ಸೈದ್ಧಾಂತಿವಾಗಿ ಹೇಳಲಾದರೂ, ಎಷ್ಟೋ ಪ್ರಕರಣಗಳಲ್ಲಿ ಔಷಧಗಳ ಸೇವನೆಯ ನಂತರ ಆಸ್ಟಿಯೊಪೊರೋಸಿಸ್ಮ ಅಪಾಯ ಮತ್ತಷ್ಟು ಉಲ್ಬಣಿಸಿದೆ.
=== ಗುಣಪಡಿಸಲಾಗದ ಆಸ್ಟಿಯೊಪೊರೋಸಿಸ್ ===
ಆಸ್ಟಿಯೊಪೊರೋಸಿಸ್ನ ಪ್ರಮುಖ ಅಪಾಯಕಾರಿ ಅಂಶಗಳೆಂದರೆ ವಯಸ್ಸಾಗುವುದು (ಸ್ತ್ರೀ ಹಾಗೂ ಪುರುಷ ಇಬ್ಬರಲ್ಲಿಯೂ) ಹಾಗೂ [[ಹೆಣ್ಣು|ಮಹಿಳೆ]]ಯರಲ್ಲಿ ಲೈಂಗಿಕತೆ; [[ಮೆನೋಪಾಸ್|ಋತುಬಂಧ]] ನಂತರ ಕಾಣಿಸಿಕೊಳ್ಳುವ [[ಈಸ್ಟ್ರೊಜೆನ್|ಈಸ್ಟ್ರೊಜೆನ್]] ಕೊರತೆಗೂ [[ಮೂಳೆಯ ಖನಿಜಾಂಶಗಳ ಸಾಂದ್ರತೆ]]ಯನ್ನು ಕಡಿಮೆಯಾಗುವುದಕ್ಕೂ ಸಂಬಂಧವಿದೆ, ಆದರೆ [[ಟೆಸ್ಟೋಸ್ಟೀರಾನ್]] ಕೊರತೆಯು ಅಷ್ಟು (ಅಂದರೆ ಕಡಿಮೆ ಮಟ್ಟದಲ್ಲಿ) ಹಾನಿಕಾರಕವಲ್ಲ.ಆಸ್ಟಿಯೊಪೊರೋಸಿಸ್ ಎಲ್ಲ ರೀತಿಯ ಜನಾಂಗದಲ್ಲಿ ಉಂಟಾದರೂ, ಹೆಚ್ಚಾಗಿ [[ಯುರೋಪಿನ ಜನಾಂಗೀಯ ಗುಂಪುಗಳು|ಯುರೋಪ್ ಮೂಲದ]] ಅಥವಾ [[ಏಷ್ಯಾ ಜನರು|ಏಷ್ಯಾ ಮೂಲದ]] ಅನುವಂಶೀಯರು ಆಸ್ಟಿಯೊಪೊರೋಸಿಸ್ಗೆ ತುತ್ತಾಗಿರುವುದು ಕಂಡುಬಂದಿದೆ.<ref>{{cite journal |author=Melton LJ |title=Epidemiology worldwide |journal=Endocrinol. Metab. Clin. North Am. |volume=32 |issue=1 |pages=1–13, v |year=2003 |pmid=12699289 |doi=10.1016/S0889-8529(02)00061-0}}</ref> [[ಕುಟುಂಬ ಇತಿಹಾಸ (ಔಷಧ)|ಕುಟುಂಬದ ಇತಿಹಾಸ]]ದಲ್ಲಿ ಮುರಿತ ಅಥವಾ ಆಸ್ಟಿಯೊಪೊರೋಸಿಸ್ ಇದ್ದರೆ, ಅಪಾಯದ ಮಟ್ಟವೂ ಸಹ ಹೆಚ್ಚಿರುತ್ತದೆ; ಇಂತಹವರಲ್ಲಿ ಮುರಿತಗಳು ಹಾಗೂ ಕ್ಷೀಣಿಸಿದ ಮೂಳೆಯ ಖನಿಜಾಂಶಗಳ ಸಾಂದ್ರತೆ [[ಅನುವಂಶೀಯತೆ|ಅನುವಂಶೀಕ]]ವಾಗಿ ಬರುವ ಸಾಧ್ಯತೆಗಳು ಹೆಚ್ಚು ಅಂದರೆ, ಶೇಕಡಾ 25 ರಿಂದ 80ರಷ್ಟು ಇರುತ್ತದೆ. ಆಸ್ಟಿಯೊಪೊರೋಸಿಸ್ ಬೆಳವಣಿಗೆಗೆ ಸುಮಾರು 30 ವಂಶಾವಾಹಿಗಳು ಕಾರಣವೆಂದು ತಿಳಿದುಬಂದಿದೆ.<ref name="Raisz" /> ಒಂದೇ ಲಿಂಗ ಹಾಗೂ ಸಮ ವಯಸ್ಕರಲ್ಲಿ ಹೊಸದಾಗಿ ಮುರಿತಕ್ಕೆ ಒಳಗಾದವರಿಗಿಂತ ಈಗಾಗಲೇ ಮುರಿತಕ್ಕೊಳಗಾದವರಲ್ಲಿ ಇದು ಕಾಣಿಸಿಕೊಳ್ಳುವ ಸಾಧ್ಯತೆಗಳು ದುಪ್ಪಟ್ಟಿರುತ್ತದೆ.<ref>{{cite journal |author=Ojo F, Al Snih S, Ray LA, Raji MA, Markides KS |title=History of fractures as predictor of subsequent hip and nonhip fractures among older Mexican Americans |journal=Journal of the National Medical Association |volume=99 |issue=4 |pages=412–8 |year=2007 |pmid=17444431 |doi=}}</ref>
=== ಸಂಪೂರ್ಣ ಗುಣಪಡಿಸಬಹುದಾದ ಆಸ್ಟಿಯೊಪೊರೋಸಿಸ್ ===
* ಅತಿಯಾದ [[ಆಲ್ಕೊಹಾಲ್ಯುಕ್ತ ಪಾನೀಯ|ಆಲ್ಕೊಹಾಲ್]] - ಸಣ್ಣ ಪ್ರಮಾಣದ ಆಲ್ಕೊಹಾಲ್ ಸೇವನೆ ಆಸ್ಟಿಯೊಪೊರೋಸಿಸ್ ಅಪಾಯವನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ, ಆದರೆ ಮುಖ್ಯವಾಗಿ ಚಿಕ್ಕ ವಯಸ್ಸಿನಲ್ಲಿ, ನಿರಂತರವಾಗಿ ಹೆಚ್ಚು ಪ್ರಮಾಣದಲ್ಲಿ ಆಲ್ಕೊಹಾಲ್ ಸೇವಿಸುವುದರಿಂದ (ದಿನಕ್ಕೆ 3 ಘಟಕಗಳಿಗೂ ಹೆಚ್ಚು ಆಲ್ಕೊಹಾಲ್ ಸೇವನೆ),<ref name="BMJosteoporosis">{{cite journal |author=Poole KE, Compston JE |title=Osteoporosis and its management |journal=BMJ |volume=333 |issue=7581 |pages=1251–6 |year=2006 |month=December |pmid=17170416 |doi=10.1136/bmj.39050.597350.47 |url=}}</ref> ಆಸ್ಟಿಯೊಪೊರೋಸಿಸ್ ಉಂಟಾಗುವ ಸಾಧ್ಯತೆಗಳನ್ನು ಗಣನೀಯವಾಗಿ ಹೆಚ್ಚಿಸುತ್ತದೆ.<ref>{{cite journal | author=Berg KM, Kunins HV, Jackson JL ''et al.'' | title= Association between alcohol consumption and both osteoporotic fracture and bone density | journal=Am J Med | year=2008 | volume=121 | issue=5 | pages=406–18 | doi= 10.1016/j.amjmed.2007.12.012}}</ref>
* [[D ಜೀವಸತ್ವ ಕೊರತೆ]]<ref name="micronutrients">{{cite journal |author=Nieves JW |title=Osteoporosis: the role of micronutrients. |journal=Am J Clin Nutr |volume=81 |issue=5 |pages=1232S–1239S |year=2005 |pmid=15883457 |url=http://www.ajcn.org/cgi/content/full/81/5/1232S |month=May |day=01}}</ref> - ವಿಶ್ವದಾದ್ಯಂತ ವೃದ್ಧರಲ್ಲಿ D ಜೀವಸತ್ವ ಕೊರತೆಯು ಸಾಮಾನ್ಯವಾಗಿ ಕಂಡುಬರುತ್ತದೆ.<ref name="WHOcriteria" /> ಅಲ್ಪ ಪ್ರಮಾಣದ D ಜೀವಸತ್ವ ಕೊರತೆಯು ಹೆಚ್ಚಿನ [[ಪ್ಯಾರಾಥೈರಾಯ್ಡ್ ಹಾರ್ಮೋನು|ಪ್ಯಾರಾಥೈರಾಯ್ಡ್ ಹಾರ್ಮೋನು(PTH)]] ಉತ್ಪಾದನೆಗೆ ಕಾರಣವಾಗಿದೆ.<ref name="WHOcriteria" /> ಮೂಳೆ ಕ್ಷೀಣಿಸುವುದಕ್ಕೆ ಕಾರಣವಾದ ಮೂಳೆ ಮರುಹೀರಿಕೆ ಮಟ್ಟವನ್ನು PTH ಮತ್ತಷ್ಟು ಹೆಚ್ಚಿಸುತ್ತದೆ. [[1,25-ಡೈಹೈಡ್ರಾಕ್ಸಿಕೋಲೆಕ್ಯಾಸಿಫೆರಾಲ್]] ಸೀರಮ್ ಖನಿಜಾಂಶಗಳ ಸಾಂದ್ರತೆಯನ್ನು ಹೆಚ್ಚು ಮಾಡಿದರೆ, PTH ಅದರ ಪ್ರಮಾಣವನ್ನು ಕ್ಷೀಣಿಸುತ್ತದೆ.<ref name="WHOcriteria" />
* [[ತಂಬಾಕು ಸೇವನೆ(ಧೂಮಪಾನ)|ತಂಬಾಕು ಸೇವನೆ]] - ತಂಬಾಕು ಸೇವನೆಯು ಆಸ್ಟಿಯೋಬ್ಲಾಸ್ಟ್ಗಳ ಕ್ರೀಯಾಶೀಲತೆಯನ್ನು ಕ್ಷೀಣಿಸುವಂತೆ ಮಾಡುತ್ತದೆ. ಇದು ಆಸ್ಟಿಯೊಪೊರೋಸಿಸ್ ಬೆಳವಣಿಗೆಗೆ ಸಹಕಾರಿ ಮತ್ತು ಅಪಾಯಕಾರಿ ಅಂಶವಾಗಿದೆ.<ref name="BMJosteoporosis" /><ref>{{cite journal |author=Wong PK, Christie JJ, Wark JD |title=The effects of smoking on bone health |journal=Clin. Sci. |volume=113 |issue=5 |pages=233–41 |year=2007 |pmid=17663660 |doi=10.1042/CS20060173| url=http://www.clinsci.org/cs/113/0233/cs1130233.htm}}</ref> ಧೂಮಪಾನದಿಂದ ಹೊರಗಿನ ಈಸ್ಟ್ರೊಜೆನ್ ಪ್ರಮಾಣ ಬಹುವಾಗಿ ಕ್ಷೀಣಿಸುವುದು, ಕಡಿಮೆ ದೈಹಿಕ ತೂಕ ಹಾಗೂ ಬಹುಬೇಗನೆ ಋತುಬಂಧಕ್ಕೆ ಒಳಗಾಗುವುದರಿಂದ, ಇವುಗಳೆಲ್ಲವೂ ಮೂಳೆಯ ಖನಿಜಾಂಶಗಳ ಸಾಂದ್ರತೆಯನ್ನು ಕ್ಷೀಣಿಸುತ್ತವೆ.<ref name="WHOcriteria" />
* ಕಡಿಮೆ [[ಶಾರೀರಿಕ ದ್ರವ್ಯರಾಶಿ ಸೂಚಿ|ಶಾರೀರಿಕ ದ್ರವ್ಯರಾಶಿ ಸೂಚಿ (ಬಾಡಿ ಮಾಸ್ ಇಂಡೆಕ್ಸ್)]] - ಅತಿಯಾದ ತೂಕ ಅಂದರೆ ಭಾರವನ್ನು ಹೆಚ್ಚಿಸಿಕೊಳ್ಳುವುದರಿಂದ ಅಥವಾ [[ಲೆಪ್ಟಿನ್]] ಹಾರ್ಮೋನಿನ ಸೇವನೆ ಆಸ್ಟಿಯೊಪೊರೋಸಿಸ್ ಬೆಳವಣಿಗೆಗೆ ತಡೆಯೊಡ್ಡುತ್ತದೆ.<ref>{{cite journal |author=Shapses SA, Riedt CS |title=Bone, body weight, and weight reduction: what are the concerns? |journal=J. Nutr. |volume=136 |issue=6 |pages=1453–6 |year=2006 |pmid=16702302 |url=http://jn.nutrition.org/cgi/content/full/136/6/1453 |month=Jun |day=01 |access-date=2009-10-23 |archive-date=2008-03-10 |archive-url=https://web.archive.org/web/20080310070815/http://jn.nutrition.org/cgi/content/full/136/6/1453 |url-status=dead }}</ref>
* [[ಅಪೌಷ್ಟಿಕತೆ]] - ಆಹಾರಾಭ್ಯಾಸ ಕ್ರಮದಲ್ಲಿ ಕಡಿಮೆ ಪ್ರಮಾಣದ [[ಕ್ಯಾಲ್ಸಿಯಂ]] , ಜೀವಸತ್ವಗಳಾದ K ಹಾಗೂ C <ref name="micronutrients" /> ಮತ್ತು ಪ್ರೋಟೀನ್ ಸೇವನೆಯು ಬಾಲ್ಯದಲ್ಲಿ ಅತಿ ಕಡಿಮೆ ಮೂಳೆ ದ್ರವ್ಯರಾಶಿಗೆ ಕಾರಣವಾದರೆ, ವೃದ್ಧರಲ್ಲಿ ಕ್ಷೀಣಿಸಿದ ಮೂಳೆಯ ಖನಿಜಾಂಶಗಳ ಸಾಂದ್ರತೆಗೆ ಕಾರಣವಾಗುತ್ತದೆ.<ref name="WHOcriteria" />
* [[ದೈಹಿಕ ವ್ಯಾಯಾಮಗಳು|ದೈಹಿಕ ನಿಷ್ಕ್ರಿಯತೆ]] - ದೈಹಿಕ ಒತ್ತಡದಿಂದ ಮಾತ್ರ [[ಮೂಳೆ ಪುನರ್ರಚನೆ]]ಯಾಗಲು ಸಾಧ್ಯ. ಬಾಲ್ಯದಲ್ಲಿ ಮಾಡಿದ [[ಭಾರ ತಡೆದುಕೊಳ್ಳುವಿಕೆ]]ಯಂತಹ ವ್ಯಾಯಾಮಗಳು ಹೆಚ್ಚಿನ ಮಟ್ಟದ ಮೂಳೆಯ ದ್ರವ್ಯರಾಶಿ ಹೊಂದುವಲ್ಲಿ ಸಹಕಾರಿಯಾಗುತ್ತದೆ.<ref name="WHOcriteria" /> ವಯಸ್ಕರಲ್ಲಿ, ದೈಹಿಕ ಕ್ರಿಯಾಶೀಲತೆಯಿಂದಾಗಿ ಮೂಳೆಯ ದ್ರವ್ಯರಾಶಿಯನ್ನು ಕಾಯ್ದುಕೊಳ್ಳಲು, ಹಾಗೂ ಅದರ ಪ್ರಮಾಣವನ್ನು 1 ಅಥವಾ 2%ನಷ್ಟು ಹೆಚ್ಚಿಸಲು ಸಾಧ್ಯ. {{Fact|date=May 2008}} ಇದಕ್ಕೆ ವಿರುದ್ಧವಾಗಿ, ದೈಹಿಕ ನಿಷ್ಕ್ರೀಯತೆ ಗಣನೀಯ ಪ್ರಮಾಣದ ಮೂಳೆ ಕ್ಷೀಣಿಸುವಿಕೆಗೆ ಕಾರಣವಾಗಿದೆ.<ref name="WHOcriteria" />
* ಅತಿಯಾದ ಶಾರೀರಿಕ ಚಟುವಟಿಕೆಗಳು - ಅತಿಯಾದ ವ್ಯಾಯಾಮವು ನಿರಂತರವಾಗಿ ಮೂಳೆಗಳಿಗೆ ಹಾನಿಮಾಡುವುದರಿಂದ ಮೂಳೆಗಳ ರಚನೆಯಲ್ಲಿ ವ್ಯತ್ಯಾಸವಾಗುತ್ತದೆ. ತಮ್ಮ ನಂತರದ ಜೀವನದಲ್ಲಿ ಅನೇಕ ಮ್ಯಾರಥಾನ್ ಪಟುಗಳು ಆಸ್ಟಿಯೊಪೊರೋಸಿಸ್ಗೆ ತುತ್ತಾಗಿರುವ ಸಾಕಷ್ಟು ಉದಾಹರಣೆಗಳಿವೆ. ಮಹಿಳೆಯರಲ್ಲಿ, ಅತಿಯಾದ ವ್ಯಾಯಾಮವು ಈಸ್ಟ್ರೊಜೆನ್ ಪ್ರಮಾಣವನ್ನು ಕುಂಠಿತಗೊಳಿಸುವುದರಿಂದ ಆಸ್ಟಿಯೊಪೊರೋಸಿಸ್ಗೆ ಕಾರಣವಾಗುತ್ತದೆ. ಇದೆಲ್ಲದರ ಜೊತೆಗೆ ಯಾವುದೇ ರೀತಿಯ ತಿಳುವಳಿಕೆಯಿಲ್ಲದೆ ಹಾಗೂ ಸರಿಯಾದ ಪೋಷಣೆಯಿಲ್ಲದೆ ನಡೆಸುವ ಕಾರ್ಯಗಳೂ ಇದರ ಅಪಾಯಕ್ಕೆ ದೂಡುತ್ತವೆ.
* [[ಭಾರದ ಲೋಹಗಳು]] - [[ಕ್ಯಾಡ್ಮಿಯಂ]] ಹಾಗೂ ಮೂಳೆ ರೋಗ ನಡುವೆ ಒಂದು ರೀತಿಯ ಸಂಬಂಧವಿದೆ. ಕಡಿಮೆ ಮಟ್ಟದ ಕ್ಯಾಡ್ಮಿಯಂ ಸೇವನೆಯು ಸ್ತ್ರೀ ಹಾಗೂ ಪುರುಷರಿಬ್ಬರಲ್ಲಿಯೂ ಅತಿಯಾದ ಮೂಳೆಯ ಖನಿಜಾಂಶಗಳ ಸಾಂದ್ರತೆ ಕೊರತೆಗೆ ಕಾರಣವಾಗುತ್ತದೆ, ವೃದ್ಧರು ಹಾಗೂ ಮಹಿಳೆಯರಲ್ಲಿ ನೋವು ಹಾಗೂ ಮುರಿತಗಳು ಉಂಟಾಗುವ ಸಂಭವವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಅತಿಯಾದ ಕ್ಯಾಡ್ಮಿಯಂ ಸೇವನೆ [[ಆಸ್ಟಿಯೋಮಲಾಸಿಯಾ]] (ಅಸ್ಥಿ ಮೃದುತ್ವ)ಕ್ಕೆ ಕಾರಣವಾಗುತ್ತದೆ.<ref>{{cite journal | author = Staessen J, Roels H, Emelianov D, Kuznetsova T, Thijs L, Vangronsveld J, Fagard R | title = Environmental exposure to cadmium, forearm bone density, and risk of fractures: prospective population study. Public Health and Environmental Exposure to Cadmium (PheeCad) Study Group. | journal = Lancet | volume = 353 | issue = 9159 | pages = 1140–4 | year = 1999 | month = Apr 3 | pmid = 10209978 | doi = 10.1016/S0140-6736(98)09356-8}}</ref>
* ತಂಪು ಪಾನೀಯಗಳು - ಕೆಲವು ಅಧ್ಯಯನಗಳ ಪ್ರಕಾರ [[ತಂಪು ಪಾನೀಯ]]ಗಳು (ಹಲವು [[ಫಾಸ್ಫಾರಿಕ್ ಆಮ್ಲ]] ಹೊಂದಿವೆ) ಆಸ್ಟಿಯೊಪೊರೋಸಿಸ್ನ ಅಪಾಯವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ತಿಳಿಸುತ್ತವೆ;<ref>{{cite journal |author=Tucker KL, Morita K, Qiao N, Hannan MT, Cupples LA, Kiel DP |title=Colas, but not other carbonated beverages, are associated with low bone mineral density in older women: The Framingham Osteoporosis Study |journal=Am. J. Clin. Nutr. |volume=84 |issue=4 |pages=936–42 |year=2006 |pmid=17023723 |doi=}}</ref> ಬೇರೆ ಅಧ್ಯಯನಗಳು ತಂಪು ಪಾನೀಯಗಳು - ನೇರವಾಗಿ ಆಸ್ಟಿಯೊಪೊರೋಸಿಸ್ಗೆ ಕಾರಣವಾಗುವುದರ ಬದಲು ಕ್ಯಾಲ್ಸಿಯಂ ಯುಕ್ತ ಪಾನೀಯಗಳನ್ನು ಆಹಾರ ಕ್ರಮದಿಂದ ತೆಗೆದುಹಾಕುತ್ತವೆ ಎಂದು ಹೇಳುತ್ತಾರೆ.<ref>{{cite journal |author= |title=Soft drinks in schools |journal=Pediatrics |volume=113 |issue=1 Pt 1 |pages=152–4 |year=2004 |pmid=14702469 |doi=10.1542/peds.113.1.152}}</ref>
* [[ಕೆಫೆನ್]] – ಪ್ರಚಲಿತವಾಗಿರುವ ನಂಬಿಕೆಗೆ ವಿರುದ್ಧವಾಗಿ, ಅಂದರೆ ಕೆಫೆನ್ಗೂ ಆಸ್ಟಿಯೊಪೊರೋಸಿಸ್ಗೂ ಯಾವುದೇ ರೀತಿಯ ಸಂಬಂಧವಿಲ್ಲ.<ref>{{cite journal
|author=Waugh EJ, Lam M-A, Hawker GA, ''et al.''
|title=Risk factors for low bone mass in healthy 40–60 year old women: A systematic review of the literature
|volume=20
|number=1
|page=1–21
|year=2009
|doi=10.1007/s00198-008-0643-x
|journal=Osteoporosis International}}</ref>
=== ರೋಗಗಳು ಹಾಗೂ ವ್ಯಾಧಿಗಳು ===
ಹಲವು ರೋಗಗಳು ಹಾಗೂ ವ್ಯಾಧಿಗಳು ಆಸ್ಟಿಯೊಪೊರೋಸಿಸ್ ಜೊತೆಗೆ ಬರುತ್ತವೆ.<ref name="ICSI">{{cite web |url=http://www.icsi.org/osteoporosis/diagnosis_and_treatment_of_osteoporosis__3.html |title=ICSI Health Care Guideline: Diagnosis and Treatment of Osteoporosis, 5th edition |accessdate=2008-04-08 |author=Simonelli, C ''et al.'' |month=July |year=2006 |format=PDF |publisher=Institute for Clinical Systems Improvement |archive-date=2007-07-18 |archive-url=https://web.archive.org/web/20070718014056/http://www.icsi.org/osteoporosis/diagnosis_and_treatment_of_osteoporosis__3.html |url-status=dead }}</ref> ಇವುಗಳಲ್ಲಿ ಕೆಲವು, ಮೂಳೆಯ ಮೆಟಬಾಲಿಸಂ ಮೇಲೆ ನೇರವಾಗಿ ಪ್ರಭಾವ ಬೀರಿದರೆ, ಮತ್ತೆ ಕೆಲವಕ್ಕೆ ಹಲವು ಕಾರಣಗಳಿದ್ದು, ಕೆಲವು ಗೊತ್ತಿಲ್ಲದೆಯೂ ಇರಬಹುದು.
* ಸಾಮಾನ್ಯವಾಗಿ, [[ನಿಶ್ಚಲತೆ]]ಯಿಂದ ('ಬಳಸಿಕೊಳ್ಳಿ ಇಲ್ಲವೇ ಕಳೆದುಕೊಳ್ಳಿ' ಎಂಬ ನಿಯಮದಂತೆ) ಮೂಳೆಯು ಹಾನಿಗೊಳಗಾಗುತ್ತದೆ. ಉದಾಹರಣೆಗೆ, ಬಿದ್ದು ಕಾಲನ್ನು ಮುರಿದುಕೊಂಡು ದೀರ್ಘ ಸಮಯ ನಡೆದಾಡಲು ಸಾಧ್ಯವಾಗದೆ ಇರುವ ಮಂದಿಗೆ ಸ್ಥಳೀಕ ಆಸ್ಟಿಯೊಪೊರೋಸಿಸ್ ಉಂಟಾಗುವ ಸಾಧ್ಯತೆಗಳಿವೆ.
ಸಾಮಾನ್ಯವಾಗಿ ಮೂಳೆಯ ಮರುನಿರ್ಮಾಣ ಪ್ರಕ್ರಿಯೆ ಹೆಚ್ಚಿರುವ ಕ್ರಿಯಾಶೀಲ ರೋಗಿಗಳಲ್ಲಿಯೂ ಇದು ಅಧಿಕ ಪ್ರಮಾಣದಲ್ಲಿ (ಉದಾಹರಣೆಗೆ, ಕ್ರೀಡಾಪಟುಗಳು) ಕಂಡುಬರುತ್ತದೆ.
ಮತ್ತಷ್ಟು ಉದಾಹರಣೆಗಳೆಂದರೆ [[ಆಕಾಶಯಾನ|ಗಗನಯಾತ್ರೆ]] ಸಂದರ್ಭದಲ್ಲಿ ಅಥವಾ ಹಾಸಿಗೆ ಹಿಡಿದಿರುವ ಅಥವಾ ಹಲವು ಕಾರಣಗಳಿಂದ ಗಾಲಿ ಕುರ್ಚಿಯಲ್ಲಿ- ಕುಳಿತುಕೊಂಡಿರುವ ಜನರಲ್ಲಿ ಮೂಳೆ ಹಾನಿಗೊಳಗಾಗುವುದು ಸರ್ವೇಸಾಮಾನ್ಯ.
* [[ಹೈಪೋಗೊನೆಡಿಸಮ್|ಹೈಪೋಗೊನಡಲ್]](ಚಿಕ್ಕ ಜನನ ಗ್ರಂಥಿ) ( ರೀತಿಯು ಇನ್ನೊಂದು ಬಗೆಯ ಆಸ್ಟಿಯೊಪೊರೋಸಿಸ್ಗೆ ಕಾರಣ. [[ಟರ್ನರ್ ಸಿಂಡ್ರೋಮ್]], [[ಕ್ಲಿನ್ಫೆಲ್ಟರ್ ಸಿಂಡ್ರೋಮ್]], [[ಕಲಮನ್ನ್ ಸಿಂಡ್ರೋಮ್|ಕಲ್ಮನ್ನ್ ಸಿಂಡ್ರೋಮ್]], [[ಅನೋರೆಕ್ಸಿಯಾ ನರ್ವೋಸ]], [[ಆಂಡ್ರೋಪಾಸ್]]<ref name="medscapeosteoporosis" />, [[ಹೈಪೊತಲಮಸ್|ಹೈಪೊಥೆಲಮಿಕ್]] [[ಅಮೆನೋರಿಯಾ]] ಅಥವಾ [[ಹೈಪರ್ಪ್ರೊಲ್ಯಾಟಿನೆಮಿಯ]]ಗಳೂ ಇದರಲ್ಲಿ ಸೇರಿವೆ<ref name="medscapeosteoporosis" />. ಮಹಿಳೆಯರಲ್ಲಿ, [[ಈಸ್ಟ್ರೊಜೆನ್]] ಕೊರತೆಯು ಹೈಪೋಗೊನೆಡಿಸಮ್ಗೆ ಕಾರಣವಾಗಿದೆ. [[ಮೆನೋಪಾಸ್|ಋತುಬಂಧ]]ಕ್ಕೂ ಮುಂಚೆ (<45 ವರ್ಷಗಳು) ಅಥವಾ ದೀರ್ಘಕಾಲದ ಆರಂಭಿಕ ಮೆನೋಪಾಸ್ ಅಮೆನೋರಿಯಾದಲ್ಲಿ (>1 ವರ್ಷ) ಕಂಡುಬರಬಹುದಾಗಿದೆ. ಬೈಲ್ಯಾಟರಲ್ [[ಊಫೊರೆಕ್ಟಮಿ]] (ಅಂಡಾಶಯವನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದು ಹಾಕುವುದು) ಅಥವಾ [[ಅಕಾಲಿಕ ಅಂಡಾಶಯದ ವೈಫಲ್ಯ|ಅಕಾಲಿಕ ಅಂಡಾಶಯ ವೈಫಲ್ಯ]] ಈಸ್ಟ್ರೊಜೆನ್ ಉತ್ಪಾದನೆ ಕುಂಟಿತವಾಗಲು ಕಾರಣವಾಗಿವೆ. ಪುರುಷರಲ್ಲಿ, [[ಟೆಸ್ಟೋಸ್ಟೀರಾನ್]] ಕೊರತೆ (ಉದಾಹರಣೆಗೆ, ಆಂಡ್ರೋಪಾಸ್ ಅಥವಾ [[ವೃಷಣ]]ಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದು ಹಾಕುವುದು) ಇದಕ್ಕೆ ಕಾರಣವಾಗಿದೆ.
* [[ಕಷಿಂಗ್ಸ್ ಸಿಂಡ್ರೋಮ್]]<ref name="WHOcriteria" />, [[ಹೈಪರ್ಪ್ಯಾರಾಥೈರಾಯ್ಡಿಸಮ್]]<ref name="WHOcriteria" />, [[ತೈರೋಟಾಕ್ಸಿಕೋಸಿಸ್]]<ref name="WHOcriteria" />, [[ಹೈಪೋಥೈರಾಯ್ಡಿಸಮ್]], [[ಡಯಾಬಿಟೀಸ್ ಮಿಲೆಟಿಯಸ್]] 1 ಹಾಗೂ 2ನೇ ವಿಧಗಳು,<ref name="OsteoporosisMen">{{cite journal|author=Ebeling PR|title=Clinical practice. Osteoporosis in men| journal=N Engl J Med| year=2008| volume=358| issue=14| pages=1474–82| pmid=18385499 |doi=10.1056/NEJMcp0707217}}</ref> [[ಆಕ್ರೋಮೆಗಾಲೆ]] ಮತ್ತು [[ಆಡ್ರಿನಾಲ್ ಕೊರತೆ]] ಮೂಳೆ ಹಾನಿಗೆ ಕಾರಣವಾಗುವ ಅಂತಃಸ್ರಾವಕ ವ್ಯಾಧಿಗಳು. [[ಗರ್ಭ|ಗರ್ಭಧಾರಣೆ]] ಮತ್ತು [[ಲ್ಯಾಕ್ಟೇಶನ್|ಹಾಲೂಡಿಕೆ]]ಯ ಸಮಯದಲ್ಲಿ, ಮೂಳೆ ಹಾನಿಗೊಳಗಾದರೂ ನಂತರದಲ್ಲಿ ಆರಂಭಿಕ ಸ್ಥಿತಿಗೆ ಮರಳುತ್ತದೆ.<ref name="ICSI" />
* [[ಅಪೌಷ್ಟಿಕತೆ]], [[ದುರ್ಬಲ ಪೋಷಣೆ|ಪರಿಪೂರ್ಣ ಪೋಷಣೆಯ ಕೊರತೆ]]<ref name="WHOcriteria" /> ಹಾಗೂ [[ಅಪೂರ್ಣವಾಗಿ ಜೀರ್ಣವಾಗುವುದು|ಅಪೂರ್ಣವಾಗಿ ಜೀರ್ಣ]] ಆಗುವುದರಿಂದ ಆಸ್ಟಿಯೊಪೊರೋಸಿಸ್ ಉಂಟಾಗಬಹುದು. ಆಸ್ಟಿಯೊಪೊರೋಸಿಸ್ಗೆ ಕಾರಣವಾಗುವ ಪೋಷಣೆ ಹಾಗೂ ಹೊಟ್ಟೆಗೆ ಸಂಬಂಧಿಸಿದ ವ್ಯಾಧಿಗಳು ಎಂದರೆ [[ಕೋಯ್ಲಿಯಾಕ್ ರೋಗ]]<ref name="WHOcriteria" />, [[ಕ್ರಾಹ್ನ್ಸ್ ರೋಗ|ಕ್ರಾಹ್ನ್ಸ್ ರೋಗ]], ಲ್ಯಾಕ್ಟೋಸ್ ಸೈರಿಸದಿರುವುದು, ಶಸ್ತ್ರಚಿಕಿತ್ಸೆ<ref name="medscapeosteoporosis" /> ([[ಗ್ಯಾಸ್ಟ್ರೆಕ್ಟಮಿ|ಜಠರ ಛೇದನ]]ದ ನಂತರ, [[ಕರುಳಿನ ತೆರೆದ ಶಸ್ತ್ರ ಚಿಕಿತ್ಸೆ|ತೆರೆದ ಕರುಳಿನ ಶಸ್ತ್ರಚಿಕಿತ್ಸೆ]] ಅಥವಾ ಕರುಳಿನ ಶಸ್ತ್ರ ಚಿಕಿತ್ಸೆ) ಹಾಗೂ ತೀವ್ರ ತರದ [[ಯಕೃತ್ತಿನ ರೋಗ|ಪಿತ್ತಜನಕಾಂಗದ ರೋಗ]] (ಮುಖ್ಯವಾಗಿ [[ಪ್ರೈಮರಿ ಬಿಲಿಯರಿ ಸಿರ್ಹಾಸಿಸ್|ಪ್ರೈಮರಿ ಬಿಲಿಯರಿ ಸೀರ್ಹಾಸೀಸ್]])<ref name="medscapeosteoporosis" />). [[ಬುಲಿಮಿಯಾ]]ಗೆ ಒಳಗಾದ ರೋಗಿಗಳಿಗೂ ಸಹ ಆಸ್ಟಿಯೊಪೊರೋಸಿಸ್ ಬರಬಹುದು. ಕ್ಯಾಲ್ಸಿಯಂ ಕೊರತೆಯಿಲ್ಲದಿದ್ದರೂ ಅದನ್ನು ತೆಗೆದುಕೊಳ್ಳುವವರಲ್ಲಿ ಕ್ಯಾಲ್ಸಿಯಂ ಮತ್ತು/ಅಥವಾ D ಜೀವಸತ್ವ ಹೀರಿಕೊಳ್ಳುವ ಪ್ರಕ್ರಿಯೆ ವಿಫಲವಾಗುವುದೂ ಸೇರಿದಂತೆ ಇನ್ನಿತರೆ ಸೂಕ್ಷ್ಮ-ಪೋಷಕಗಳು ಅಂದರೆ [[K ಜೀವಸತ್ವ]] ಅಥವಾ [[ಜೀವಸತ್ವ B12 ಕೊರತೆ|B12 ಜೀವಸತ್ವ ಕೊರತೆ]]ಗಳಿಂದಲೂ ಆಸ್ಟಿಯೊಪೊರೋಸಿಸ್ ಬರಬಹುದು.
* ಸಂಧಿವಾತ ವ್ಯಾಧಿಗಳಾದ [[ರೂಮತಾಯ್ಡ್ ಆರ್ತ್ರೈಟಿಸ್]]<ref name="medscapeosteoporosis" />, [[ಆಂಕ್ಲೋಸಿಂಗ್ ಸ್ಪಾಂಡಿಲಿಟಿಸ್]]<ref name="medscapeosteoporosis">{{cite web |url=http://www.medscape.com/viewarticle/427342 |title=Osteoporosis - Risk Factors, Screening, and Treatment |accessdate=2008-05-11 |last=Kohlmeier |first=Lynn Kohlmeier |year=1998 |publisher=Medscape Portals }}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref>, [[ಸಿಸ್ಟೆಮಿಕ್ ಲೂಪಸ್ ಎರಿತೆಮಟೋಸಸ್]] ಹಾಗೂ ಪಾಲಿಆರ್ಟಿಕ್ಯುಲಾರ್ [[ಜುವಿನೈಲ್ ಈಡಿಯೋಪತಿಕ್ ಆರ್ಥ್ರೈಟಿಸ್|ಜುವಿನೈಲ್ ಈಡಿಯೋಪತಿಕ್ ಆರ್ಥ್ರೈಟಿಸ್]](ಮೂಳೆಗಳ ಕೀಲುಗಳಿಗೆ ಸಂಬಂಧಿಸಿದ ಸ್ವಯಂಜನ್ಯ ಸಂಧಿವಾತ ರೋಗ)ಗಳನ್ನು ಹೊಂದಿದ ರೋಗಿಗಳಲ್ಲಿ, ರೋಗದ ಭಾಗವಾಗಿ ಅಥವಾ ಇನ್ನಿತರೆ ಅಪಾಯಕಾರಿ ಅಂಶಗಳ ಕಾರಣಗಳಿಂದಾಗಿ (ಪ್ರಮುಖವಾಗಿ ಕಾರ್ಟಿಕೋಸ್ಟೀರಾಯ್ಡ್ ಚಿಕಿತ್ಸೆ) ಆಸ್ಟಿಯೊಪೊರೋಸಿಸ್ನ ಅಪಾಯಕ್ಕೀಡಾಗುವ ಸಾಧ್ಯತೆಗಳು ಹೆಚ್ಚು. ಸಂಪೂರ್ಣ ದೇಹದ ರೋಗಗಳಾದ [[ಅಮಿಲಾಯ್ಡಸಿಸ್]] ಹಾಗೂ [[ಸಾರ್ಕಾಯ್ಡಸಿಸ್|ಸಾರ್ಕಾಯ್ಡಸಿಸ್]]ಗಳೂ ಆಸ್ಟಿಯೊಪೊರೋಸಿಸ್ಗೆ ಕಾರಣವಾಗಬಹುದು.
* [[ರೀನಾಲ್ ಕೊರತೆ]]ಯು [[ಆಸ್ಟಿಯೋಡಿಸ್ಟ್ರೋಫಿ]]ಗೆ ಕಾರಣ.
* [[ಮಲ್ಟಿಪಲ್ ಮೆಲೋನಿಮ]]<ref name="medscapeosteoporosis" /> ಹಾಗೂ ಇನ್ನಿತರೆ [[ಮಾನೋಕ್ಲೋನಲ್ ಗೆಮೋಪತಿ|ಮಾನೋಕ್ಲೋನಲ್ ಗೆಮ್ಮೋಪತಿಗಳು]],<ref name="OsteoporosisMen" /> [[ಲಿಂಫೋಮ|ಲಿಂಫೋಮಾ]] ಹಾಗೂ [[ಲುಕೆಮಿಯಾ]], [[ಮ್ಯಾಸ್ಟೊಸೈಟಾಸಿಸ್]]<ref name="medscapeosteoporosis" />, [[ಹಿಮೋಫಿಲಿಯಾ]], [[ಸಿಕ್ಕಲ್-ಸೆಲ್ ರೋಗ|ಸಿಕೆಲ್ ಸೆಲ್ ರೋಗ]] ಮತ್ತು [[ಥೆಲಸೆಮಿಯ]]ಗಳಂತಹ ರಕ್ತಕ್ಕೆ ಸಂಬಂಧಿಸಿದ ವ್ಯಾಧಿಗಳ ಜೊತೆ ಆಸ್ಟಿಯೊಪೊರೋಸಿಸ್ ಬರುವ ಸಂಭವ ಇದೆ.
* ಹಲವು ಅನುವಂಶಿಕ ವ್ಯಾಧಿಗಳೂ ಸಹ ಆಸ್ಟಿಯೊಪೊರೋಸಿಸ್ಗೆ ಕಾರಣವಾಗಿವೆ. ಅವುಗಳೆಂದರೆ [[ಆಸ್ಟಿಯೋಜೆನಸಿಸ್ ಇಂಪರ್ಫೆಕ್ಟಾ]]<ref name="medscapeosteoporosis" />, [[ಮಾರ್ಫನ್ ಸಿಂಡ್ರೋಮ್]]<ref name="medscapeosteoporosis" />, [[ಹಿಮೋಕ್ರೊಮೆಟೋಸಿಸ್]]<ref name="WHOcriteria" />, [[ಹೈಪೋಫಾಸ್ಪಟಾಸಿಯ]], [[ಗ್ಲೈಕೋಜೆನ್ ಸಂಗ್ರಹಣೆ ರೋಗ|ಗ್ಲೈಕೋಜೆನ್ ಸಂಗ್ರಹಣೆ ರೋಗಗಳು]], [[ಹೋಮೋಸಿಸ್ಟಿನ್ಯೂರಿಯಾ]]<ref name="medscapeosteoporosis" />, [[ಎಲರ್ಸ್-ಡಾನ್ಲಸ್ ಸಿಂಡ್ರೋಮ್]]<ref name="medscapeosteoporosis" />, [[ಪ್ರೋಫೇರಿಯಾ]], [[ಮೆಂಕೆಸ್ ರೋಗ|ಮೆಂಕೆಸ್' ಸಿಂಡ್ರೋಮ್]], [[ಎಪಿಡರ್ಮಾಲಿಸಿಸ್ ಬುಲ್ಲೋಸ]] ಹಾಗೂ [[ಗಾಷರ್ಸ್ ರೋಗ]].
* [[ಈಡಿಯೋಪತಿಕ್|ಗೊತ್ತಿಲ್ಲದ ಕಾರಣಗಳಿಂದ]] [[ಸ್ಕಾಲಿಯಾಸಿಸ್]](ಬೆನ್ನು ಬಾಗುವುದು)ಗೆ ತುತ್ತಾದ ಜನರೂ ಸಹ ಆಸ್ಟಿಯೊಪೊರೋಸಿಸ್ಗೆ ಒಳಗಾಗುವ ಸಾಧ್ಯತೆಗಳು ಹೆಚ್ಚು. ಮೂಳೆ ಹಾನಿಗೊಳಗಾಗುವುದು [[ಕಾಂಪ್ಲೆಕ್ಸ್ ರೀಜನಲ್ ಪೇಯ್ನ್ ಸಿಂಡ್ರೋಮ್|ಕಾಂಪ್ಲೆಕ್ಸ್ ರೀಜನಲ್ ಪೇಯ್ನ್ ಸಿಂಡ್ರೋಮ್]]ನ ಸಾಮಾನ್ಯ ಲಕ್ಷಣವಾಗಿದೆ. [[ಪರ್ಕಿನ್ಸನ್ಸ್ ರೋಗ]] ಹಾಗೂ [[ನಿರಂತರ ಅಬ್ಸ್ಟ್ರಕ್ಟೀವ್ ಪಲ್ಮನರಿ ರೋಗ|ಮರುಕಳಿಸುವ ಶ್ವಾಸಕೋಶದ ಪ್ರತಿಬಂಧಕ ರೋಗ]]ಕ್ಕೆ ತುತ್ತಾದ ಜನರಲ್ಲಿಯೂ ಸಹ ಇದು ಸಾಮಾನ್ಯವಾಗಿ ಕಂಡುಬರುತ್ತದೆ.
=== ಔಷಧ ===
ಕೆಲವು ಔಷಧಗಳೂ ಸಹ ಆಸ್ಟಿಯೊಪೊರೋಸಿಸ್ನ ಅಪಾಯ ಉಂಟುಮಾಡುತ್ತವೆ; ಕೇವಲ ಸ್ಟೀರಾಯ್ಡ್ಗಳು ಹಾಗೂ ಸೆಳೆವು ನಿವಾರಕ ಔಷಧಗಳು ಮಾತ್ರ ಇದಕ್ಕೆ ಕಾರಣ ಎಂದು ನಂಬಲಾಗಿತ್ತಾದರೂ, ಇತರೆ ಔಷಧಗಳಿಂದಲೂ ಇದು ಬರಬಹುದು ಎನ್ನುವುದಕ್ಕೆ ಪುರಾವೆಗಳು ದೊರಕಿವೆ.
* [[ಸ್ಟೀರಾಯ್ಡ್-ಇಂಡ್ಯೂಸ್ಡ್ ಆಸ್ಟಿಯೊಪೊರೋಸಿಸ್]] (SIOP) [[ಗ್ಲೂಕೊಕಾರ್ತೆಕಾಯ್ಡ್]]ಗಳಂದಾಗಿ ಉಂಟಾಗುತ್ತದೆ - ಕಷಿಂಗ್ಸ್ ಸಿಂಡ್ರೋಮ್ಗೆ ಹೋಲುವ ಇದು ಮುಖ್ಯವಾಗಿ ತುದಿ ಭಾಗದ ಅಸ್ಥಿಪಂಜರವನ್ನು ಒಳಗೊಂಡಿದೆ. ವೈದ್ಯರು ಸೂಚಿಸುವ ಔಷಧವಾದ ಕೃತಕ ಗ್ಲೂಕೊಕಾರ್ತೆಕಾಯ್ಡ್ ಅಂಶವುಳ್ಳ [[ಪ್ರೆಡ್ನಿಸೋನ್]]ನ ನಿರಂತರ ಸೇವನೆಯೂ ಇದಕ್ಕೆ ಪ್ರಮುಖ ಕಾರಣವಾಗಿದೆ. 30 mg ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದ ಹೈಡ್ರೋಕಾರ್ಟಿಸೋನ್ (7.5 mg ಪ್ರೆಡ್ನಿಸಲೋನ್) ಸೇವಿಸುವ ರೋಗಿಗಳಿಗೆ, ಅದರಲ್ಲಿಯೂ ಮೂರು ತಿಂಗಳಿಗೂ ಮೀರಿ ಸೇವನೆ ಮಾಡುವವರಿಗೆ ಪ್ರಾಕ್ಸಿಮಾಲಿಸಿಸ್ ಮಾಡಿಸಬೇಕೆಂದು ಕೆಲವು ವೃತ್ತಿಪರ ಮಾರ್ಗದರ್ಶನಗಳು ಸೂಚಿಸುತ್ತವೆ.<ref>{{cite book |author=Bone and Tooth Society of Great Britain, [[National Osteoporosis Society]], Royal College of Physicians |title=Glucocorticoid-induced Osteoporosis |year=2003 |publisher=Royal College of Physicians of London |location=London, UK |isbn=1-860-16173-1 |url=http://www.rcplondon.ac.uk/pubs/contents/966c62dd-8011-4f65-a61d-dd0c7fe4fa4b.pdf |access-date=2009-10-23 |archive-date=2009-03-18 |archive-url=https://web.archive.org/web/20090318182632/http://www.rcplondon.ac.uk/pubs/contents/966c62dd-8011-4f65-a61d-dd0c7fe4fa4b.pdf |url-status=dead }}</ref> ಬದಲೀ ದಿನಗಳಂದು ಸೇವಿಸುವುದರಿಂದ ಇದನ್ನು ನಿಯಂತ್ರಿಸಲು ಆಗದಿರಬಹುದು.<ref name="GIOP">{{cite journal|author=Gourlay M, Franceschini N, Sheyn Y| title=Prevention and treatment strategies for glucocorticoid-induced osteoporotic fractures |journal=Clin Rheumatol| year=2007|volume=26|issue=2|pages=144–53|pmid=16670825 |doi=10.1007/s10067-006-0315-1}}</ref>
* [[ಬಾರ್ಬ್ಯುಟೆರೇಟ್|ಬಾರ್ಬ್ಯುಟೆರೇಟ್]]ಗಳು, [[ಫೆನಿಟೋನಿನ್]] ಹಾಗೂ ಇನ್ನಿತರೆ ಕ್ವೀಣಗಳನ್ನು-ಉತ್ಪತ್ತಿ ಮಾಡಲು ಬಳಸುವ [[ಆಂಟಿಎಪಿಲೆಪ್ಟಿಕ್|ಅಪಸ್ಮಾರ ನಿರೋಧಕ]]ಗಳು - ಇವುಗಳು D ಜೀವಸತ್ವದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುವ ಸಂಭವವಿದೆ.<ref name="Petty SJ, O'Brien TJ, Wark JD 2007 129–42">{{cite journal |author=Petty SJ, O'Brien TJ, Wark JD |title=Anti-epileptic medication and bone health |journal=Osteoporosis international |volume=18 |issue=2 |pages=129–42 |year=2007 |pmid=17091219 |doi=10.1007/s00198-006-0185-z}}</ref><ref name="Petty SJ, O'Brien TJ, Wark JD 2007 129–42"/>
* [[ತೈರೋಟಾಕ್ಸಿಕೋಸಿಸ್]]ನ ರೀತಿಯಲ್ಲಿಯೇ [[L-ಥೈರೋಗ್ಸೀನ್|L-ಥೈರೋಗ್ಸೀನ್]]ನ ಅತಿಯಾದ ಬಳಕೆಯು ಆಸ್ಟಿಯೊಪೊರೋಸಿಸ್ನ ಬೆಳವಣಿಗೆಗೆ ಕಾರಣವಾಗುತ್ತದೆ.<ref name="ICSI" /> ಸಂಬಂಧಿಸಿದಂತೆ ಆರಂಭಿಕ ಹೈಪೋಥೈರಾಯ್ಡಿಸಮ್.
* [[ಹೈಪೋಗೊನೆಡಿಸಮ್]]ಗೆ ಹಲವಾರು ಔಷಧಗಳು ಕಾರಣವಾಗಿವೆ, ಉದಾಹರಣೆಗೆ ಸ್ತನ ಕ್ಯಾನ್ಸರ್ನ ಚಿಕಿತ್ಸೆಯಲ್ಲಿ ಬಳಕೆಯಾಗುವ [[ಆರೋಮ್ಯಟೇಸ್ ಇನ್ಹಿಬಿಟರ್ಸ್]], [[ಮೆತೋಟ್ರೆಕ್ಸೇಟ್]] ಹಾಗೂ ಇನ್ನಿತರೆ ಆಂಟಿ-ಮೆಟಬೊಲೈಟ್ ಔಷಧಗಳು, [[ಡೆಪೊ-ಪ್ರೊವೇರ|ಶೇಖರಣೆಗೊಂಡ ಪ್ರೊಜೆಸ್ಟೀರೋನ್]] ಹಾಗೂ [[ಗೊನೆಡೋಟ್ರೋಪಿನ್-ಬಿಡುಗಡೆ ಮಾಡುವ ಹಾರ್ಮೋನು ಅಗೋನಿಸ್ಟ್|ಗೊನೆಡೋಟ್ರೋಪಿನ್-ಬಿಡುಗಡೆ ಮಾಡುವ ಅಗೋನಿಸ್ಟ್ ಹಾರ್ಮೋನು]]ಗಳು.
* [[ಹೆಪ್ಪುರೋಧಕ|ಹೆಪ್ಪುರೋಧಕ]]ಗಳು - ಹಿಪ್ಯಾರಿನ್ನ ಸುದೀರ್ಘ ಬಳಕೆಯು ಮೂಳೆ ಸಾಂದ್ರತೆಯನ್ನು ಕ್ಷೀಣಿಸುವುದೆಂದು ತಿಳಿದುಬಂದಿದೆ,<ref>{{cite journal |author=Ruiz-Irastorza G, Khamashta MA, Hughes GR |title=Heparin and osteoporosis during pregnancy: 2002 update |journal=Lupus |volume=11 |issue=10 |pages=680–2 |year=2002 |pmid=12413068| doi = 10.1191/0961203302lu262oa}}</ref> ಹಾಗೂ [[ವಾರ್ಫೆರಿನ್|ವಾರ್ಫೆರಿನ್]]ನ (ಹಾಗೂ ಕೂಮರಿನ್ ಸಂಬಂಧಿಗಳು) ಸುದೀರ್ಘ ಬಳಕೆಯಿಂದ ಆಸ್ಟಿಯೋಪೊರೆಟಿಕ್ ಮುರಿತದ ಅಪಾಯಕ್ಕೆ ಒಳಗಾಗುವ ಸಾಧ್ಯತೆಗಳಿವೆ.<ref>{{cite journal |author=Gage BF, Birman-Deych E, Radford MJ, Nilasena DS, Binder EF |title=Risk of osteoporotic fracture in elderly patients taking warfarin: results from the National Registry of Atrial Fibrillation 2 |journal=Arch. Intern. Med. |volume=166 |issue=2 |pages=241–6 |year=2006 |pmid=16432096 |doi=10.1001/archinte.166.2.241|url=http://archinte.ama-assn.org/cgi/content/full/166/2/241}}</ref>
* [[ಪ್ರೋಟಾನ್ ಪಂಪ್ ಇನ್ಹಿಬಿಟರ್ಸ್]] - ಈ ಔಷಧಗಳು [[ಗ್ಯಾಸ್ಟ್ರಿಕ್ ಆಮ್ಲ|ಜಠರದ ಆಮ್ಲ]] ಉತ್ಪಾದನೆಯನ್ನು ಕ್ಷೀಣಿಸುತ್ತದೆ; ಹಾಗೂ ಕ್ಯಾಲ್ಸಿಯಂ ಹೀರುವಿಕೆಗೆ ಅಡ್ಡಿಪಡಿಸುತ್ತದೆ ಎನ್ನಲಾಗಿದೆ.<ref>{{cite journal | author = Yang YX, Lewis JD, Epstein S, Metz DC | title=Long-term proton pump inhibitor therapy and risk of hip fracture | journal=JAMA | year=2006 | volume=296 | pages=2947–53 | pmid=17190895 | doi = 10.1001/jama.296.24.2947}}</ref> [[ಅಲ್ಯೂಮಿನಿಯಂ]] ಯುಕ್ತ- [[ಅಂಟಾಸಿಡ್ಗಳು|ಅಂಟಾಸಿಡ್ಗಳ]] ಬಳಕೆಯಿಂದ ತೀವ್ರ ತರದ [[ಫಾಸ್ಫೇಟ್]] ನಿರ್ಬಂಧ ಕೂಡ ಉಂಟಾಗಬಹುದು.<ref name="ICSI" />
* [[ಥಿಯಜೋಲಿಡಿನೆಡಿಯಾನ್]]ಗಳು (ಡಯಾಬಿಟೀಸ್ಗೆ ಬಳಸಲಾಗುತ್ತದೆ) - [[ರೋಸಿಗ್ಲಿಟಜೋನ್]] ಹಾಗೂ [[ಪಿಯೋಗ್ಲಿಟಜೋನ್]], [[ಪೆರಾಗ್ಸಿಸೋಮ್ ಪ್ರೊಲಿಫರೇಟರ್-ಆಕ್ಟಿವೇಟೆಡ್ ಗ್ರಾಹಕ ಗಾಮ|PPARγ]] ಪ್ರತಿಬಂಧಕಗಳೂ ಕೂಡ ಆಸ್ಟಿಯೊಪೊರೋಸಿಸ್ ಹಾಗೂ ಮುರಿತಗಳಿಗೆ ಕಾರಣವೆಂದು ಹೇಳಲಾಗಿದೆ.<ref>{{cite journal |author=Murphy CE, Rodgers PT |title=Effects of thiazolidinediones on bone loss and fracture |journal=Ann Pharmacother |volume=41 |issue=12 |pages=2014–8 |year=2007 |pmid=17940125 |doi=10.1345/aph.1K286}}</ref>
* ಕ್ರಾನಿಕ್ [[ಲೀಥಿಯಂ]] ತೆರಪಿ ಕೂಡ ಆಸ್ಟಿಯೊಪೊರೋಸಿಸ್ ಉಂಟುಮಾಡುತ್ತದೆ.<ref name="ICSI" />
== ರೋಗನಿರ್ಣಯ ==
[[ಚಿತ್ರ:Bone density scanner.jpg|right|thumb|ಡ್ಯುಯಲ್ ಎನರ್ಜಿ X-ರೇ ಅಬ್ಸಾರ್ಪ್ಷಿಯೋಮೆಟ್ರಿಯ ಸಹಾಯದಿಂದ ಸ್ಕ್ಯಾನರ್ ಬಳಸಿಕೊಂಡು ಮೂಳೆಯ ಸಾಂದ್ರತೆಯನ್ನು ಅಳೆಯಲಾಗುತ್ತದೆ.]]
ಆಸ್ಟಿಯೊಪೊರೋಸಿಸ್ನ ರೋಗನಿರ್ಣಯವನ್ನು [[ಮೂಳೆಯ ಖನಿಜಾಂಶಗಳ ಸಾಂದ್ರತೆ]] (BMD) ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಅವುಗಳಲ್ಲಿ ಪ್ರಮುಖವಾದುದೆಂದರೆ ಡ್ಯುಯಲ್ ಎನರ್ಜಿ X-ರೇ ಅಬ್ಸಾರ್ಪ್ಷಿಯೋಮೆಟ್ರಿ (DXA or DEXA). ಅಸಮಾನ್ಯ BMDಗಳ ಪತ್ತೆ ಹಚ್ಚುವಿಕೆಯ ಜೊತೆಗೆ, ಆಸ್ಟಿಯೊಪೊರೋಸಿಸ್ ರೋಗನಿರ್ಣಯದಲ್ಲಿ ತೀವ್ರ ಸ್ವರೂಪದಲ್ಲಿ ಬದಲಾವಣೆ ಆಗುವಂತವುಗಳಿಗಾಗಿ ಸರಿಯಾದ ರೀತಿಯಲ್ಲಿ ತಪಾಸಣೆ ಮಾಡಬೇಕಾಗುತ್ತದೆ; ಇದನ್ನು [[ರಕ್ತ ಪರೀಕ್ಷೆ]]ಗಳು ಹಾಗೂ [[X-ರೇ]]ಗಳ ಮೂಲಕ ತಿಳಿಯಬಹುದಾಗಿದೆ. ಇರಬಹುದಾದ ರೋಗದ ಲಕ್ಷಣಗಳಿಗೆ ತಕ್ಕಂತೆ, ಜೊತೆಗೆ ಮೂಳೆಗೆ [[ಕ್ಯಾನ್ಸರ್|ಕ್ಯಾನ್ಸರ್]] [[ಮೆಟಾಸ್ಟಾಸಿಸ್|ಮೆಟಾಸ್ಟ್ಯಾಸಿಸ್]], [[ಮಲ್ಟಿಪಲ್ ಮೆಲೋನಿಮ]], [[ಕಷಿಂಗ್ಸ್ ರೋಗ]]ಗಳಿಗೆ ಹಾಗೂ ಮೇಲೆ ತಿಳಿಸಿದ ಇತರೆ ಕಾರಣಗಳಿಗಾಗಿ ಕೂಡ ಕೂಲಂಕಶ ತಪಾಸಣೆ ನಡಸಬೇಕಾಗುತ್ತದೆ.
=== ಡ್ಯುಯಲ್ ಎನರ್ಜಿ X-ರೇ ಅಬ್ಸಾರ್ಪ್ಷಿಯೋಮೆಟ್ರಿ ===
[[ಡ್ಯುಯಲ್ ಎನರ್ಜಿ X-ರೇ ಅಬ್ಸಾರ್ಪ್ಷಿಯೋಮೆಟ್ರಿ]]ಯನ್ನು (DXA, ಆಗಿನ DEXA) ಆಸ್ಟಿಯೊಪೊರೋಸಿಸ್ನ ರೋಗ ನಿರ್ಣಯಕ್ಕೆ [[ಗೋಲ್ಡ್ ಸ್ಟ್ಯಾಂಡರ್ಡ್ (ಪರೀಕ್ಷೆ)|ಗೋಲ್ಡ್ ಸ್ಟ್ಯಾಂಡರ್ಡ್]] ಎಂದು ಪರಿಗಣಿಸಲಾಗಿದ್ದು, ವಯಸ್ಕರಲ್ಲಿ [[ಮೂಳೆ ಸಾಂದ್ರತೆ|ಮೂಳೆಯ ಖನಿಜಾಂಶಗಳ ಸಾಂದ್ರತೆಯಲ್ಲಿ]] 2.5 ಅಥವಾ ಅದಕ್ಕಿಂತ ಕಡಿಮೆ ವಿಚಲನಗಳು ಕಂಡುಬಂದಲ್ಲಿ ಮಾತ್ರ ಈ ತಪಾಸಣೆ ನಡೆಸಲಾಗುತ್ತದೆ. ಇದನ್ನು [[ಮೂಳೆ ಸಾಂದ್ರತೆ#T-ಸ್ಕೋರು|T-ಸ್ಕೋರು]] ಎಂದು ಹೇಳಬಹುದಾಗಿದೆ. [[ವಿಶ್ವ ಆರೋಗ್ಯ ಸಂಸ್ಥೆ]]ಯು ರೋಗ ನಿರ್ಣಯಿಸುವಲ್ಲಿ ಕೆಲವು ಸಾಮಾನ್ಯ ಮಾರ್ಗದರ್ಶಕ ಸೂತ್ರಗಳನ್ನು ನೀಡಿದ್ದು ಅವುಗಳು ಇಂತಿವೆ:<ref name="WHO1994" /><ref name="WHOcriteria">{{cite web |author=WHO Scientific Group on the Prevention and Management of Osteoporosis (2000 : Geneva, Switzerland) |url=http://whqlibdoc.who.int/trs/WHO_TRS_921.pdf |title=Prevention and management of osteoporosis : report of a WHO scientific group |year=2003 |accessdate=2007-05-31 |format=pdf |work= |archive-date=2007-07-16 |archive-url=https://web.archive.org/web/20070716094519/http://whqlibdoc.who.int/trs/WHO_TRS_921.pdf |url-status=dead }}</ref>
* [[ಮೂಳೆ ಸಾಂದ್ರತೆ#T-ಸ್ಕೋರು|T-ಸ್ಕೋರು]] -1.0 ಅಥವಾ ಹೆಚ್ಚಿದ್ದರೆ "ಸಾಮಾನ್ಯ"
* T-ಸ್ಕೋರು -1.0 ಹಾಗೂ -2.5 ನಡುವೆ ಬಂದರೆ "ಕಡಿಮೆ ಮೂಳೆ ದ್ರವ್ಯರಾಶಿ" (ಅಥವಾ "[[ಆಸ್ಟಿಯೋಪೀನಿಯ]]")
* T-ಸ್ಕೋರು -2.5 ಅಥವಾ ಅದಕ್ಕಿಂತ ಜಾಸ್ತಿಯಿದ್ದರೆ ಆಸ್ಟಿಯೊಪೊರೋಸಿಸ್
ಹಾಗೇನಾದರೂ ಅಲ್ಲಿ ಆಸ್ಟಿಯೋಪೊರೆಟಿಕ್ ಮುರಿತ (ಹಾಗೂ "ಲೋ ಟ್ರೌಮಾ-ಮುರಿತ" ಅಥವಾ "ಸೂಕ್ಷ್ಮ ಮಟ್ಟದ ಬಿರುಕು" ಎಂದು ಹೆಸರಿಸಲಾಗಿದೆ) ಕಂಡುಬಂದರೆ, ಅಂದರೆ ಎತ್ತರದಿಂದ ಬಿದ್ದಾಗ ಉಂಟಾಗುವುದಕ್ಕೆ, ಅಂದರೆ "ತೀವ್ರ ಅಥವಾ ಗಂಭೀರ" ಆಸ್ಟಿಯೊಪೊರೋಸಿಸ್ ಎಂದು ಕರೆಯಲಾಗುವುದು.<ref name="WHO1994" />
ದಿ ಇಂಟರ್ನ್ಯಾಷಿನಲ್ ಸೊಸೈಟಿ ಫಾರ್ ಕ್ಲೀನಿಕಲ್ ಡೆನ್ಸಿಟೋಮೆಟ್ರಿ ಪ್ರಕಾರ 50 ವರ್ಷ ದಾಟಿದ ಪುರುಷರಲ್ಲಿ ಆಸ್ಟಿಯೊಪೊರೋಸಿಸ್ ರೋಗವನ್ನು ಬರೀ ಡೆನ್ಸಿಟೋಮೆಟ್ರಿಕ್ ಅಂಶಗಳ ಮೇಲೆ ನಿರ್ಣಯಿಸಬಾರದೆಂದು ತಿಳಿಸಿದೆ. ಇದು ಋತುಬಂಧ ಪ್ರಾರಂಭಿಕ ಹಂತದಲ್ಲಿರುವ ಮಹಿಳೆಯರಲ್ಲಿ T-ಸ್ಕೋರುಗಳ ಬದಲಿಗೆ Z-ಸ್ಕೋರುಗಳನ್ನು (ಹೆಚ್ಚಿನ ಮೂಳೆ ದ್ರವ್ಯರಾಶಿಯ ಬದಲಿಗೆ ವಯಸ್ಸನ್ನು ಹೋಲಿಕೆ ಮಾಡಲಾಗಿದೆ) ತೆಗೆದುಕೊಳ್ಳಬೇಕೆಂದೂ ಹಾಗೂ ಅಂತಹ ಮಹಿಳೆಯರಲ್ಲಿ ಆಸ್ಟಿಯೊಪೊರೋಸಿಸ್ ರೋಗ ನಿರ್ಣಯವನ್ನು ಬರೀ ಡೆನ್ಸಿಟೋಮೆಟ್ರಿಕ್ ಆಧಾರಗಳಿಂದ ಮಾಡಬಾರದು ಎಂದು ತಿಳಿಸುತ್ತದೆ.<ref name="pmid14742881">{{cite journal |author=Leib ES, Lewiecki EM, Binkley N, Hamdy RC |title=Official positions of the International Society for Clinical Densitometry |journal=J Clin Densitom |volume=7 |issue=1 | pages=1799 |year=2004 |pmid=14742881 | doi=10.1385/JCD:7:1:1}}: [http://www.guideline.gov/summary/summary.aspx?ss=15&doc_id=6567&nbr=4129 "ಡಯಾಗ್ನಾಸಿಸ್ ಆಫ್ ಆಸ್ಟಿಯೊಪೊರೋಸಿಸ್ ಇನ್ ಮೆನ್, ಪ್ರಿಮೆನೋಪಾಸಲ್ ವಿಮೆನ್, ಅಂಡ್ ಚಿಲ್ಡ್ರನ್"ನಲ್ಲಿ ಇದನ್ನು ಹೇಳಲಾಗಿದೆ] {{Webarchive|url=https://web.archive.org/web/20080224001118/http://www.guideline.gov/summary/summary.aspx?ss=15&doc_id=6567&nbr=4129 |date=2008-02-24 }}.</ref>
=== ರೋಗ ತಪಾಸಣೆ ===
2002ರಲ್ಲಿ [[U.S. ಪ್ರಿವೆಂಟೀವ್ ಸರ್ವಿಸಸ್ ಟಾಸ್ಕ್ ಫೋರ್ಸ್|U.S.ಪ್ರಿವೆಂಟೀವ್ ಸರ್ವಿಸಸ್ ಟಾಸ್ಕ್ ಫೋರ್ಸ್]] (USPSTF) 65 ವರ್ಷಗಳು ದಾಟಿದ ಎಲ್ಲಾ ಮಹಿಳೆಯರಿಗೂ ಮೂಳೆ ಡೆನ್ಸಿಯೋಮೆಟ್ರಿ ಜೊತೆಗೆ [[ರೋಗ ತಪಾಸಣೆ (ಔಷಧ)|ರೋಗ ತಪಾಸಣೆ]]ಗೆ ಕೂಡ ಒಳಪಡಬೇಕೆಂದು ಸಲಹೆ ನೀಡಿತು.<ref name="pmid12230355">{{cite journal |author=U.S. Preventive Services Task Force |title=Screening for osteoporosis in postmenopausal women: recommendations and rationale |journal=Ann. Intern. Med. |volume=137 |issue=6 |pages=526–8 |year=2002 |pmid=12230355 |doi=}}</ref> ಹೆಚ್ಚು ಅಪಾಯಕ್ಕೀಡಾಗುವ ಸಾಧ್ಯತೆಯಿರುವ 60 ರಿಂದ 64 ವರ್ಷದ ಮಹಿಳೆಯರಿಗೆ ರೋಗ ತಪಾಸಣೆ ಮಾಡಬೇಕೆಂದು ಈ ಟಾಸ್ಕ್ ಫೋರ್ಸ್ ಸಲಹೆ ನೀಡಿತು. ದೈಹಿಕ ತೂಕ (ತೂಕ < 70 kg) ಕಡಿಮೆಯಿದ್ದು, ಧೂಮಪಾನ ಅಥವಾ ಕುಟುಂಬ ಇತಿಹಾಸದಲ್ಲಿ ಅಂತಹ ಯಾವುದೇ ರೀತಿಯ ಕುರುಹುಗಳಿಲ್ಲದಿದ್ದರೆ ಅಂತಹವರಲ್ಲಿ ಅಪಾಯದ ಮಟ್ಟವು ಸ್ವಲ್ಪ ಹೆಚ್ಚು ಇರುತ್ತದೆ. ರೋಗ ತಪಾಸಣೆ ಪರೀಕ್ಷೆಯನ್ನು ಯಾವಾಗ ಹಾಗೂ ಎಷ್ಟು ಬಾರಿಗೊಮ್ಮೆ ಮಾಡಿಸಬೇಕು, ಹಾಗೂ ಎಷ್ಟನೇ ವಯಸ್ಸಿನಲ್ಲಿ ಇದನ್ನು ನಿಲ್ಲಿಸಬೇಕು ಎಂಬುದಕ್ಕೆ ಸಾಕಷ್ಟು ಆಧಾರಗಳು ಇಲ್ಲವಾದ್ದರಿಂದ, ಇದರ ಬಗ್ಗೆ ಯಾವುದೇ ರೀತಿಯ ಸಲಹೆಗಳನ್ನೂ ನೀಡಿಲ್ಲ. ರೋಗ ತಪಾಸಣೆ ಪರೀಕ್ಷೆಗೆ 60–64ನೇ ವಯಸ್ಸಿನ ಮಹಿಳೆಯರನ್ನು ಆಯ್ಕೆಗೆ ಮಾರ್ಗದರ್ಶನ ನೀಡುವಂತಹ [[ವೈದೇಯಕೀಯವಾಗಿ ನಿರ್ಧರಿಸಲು ಇರುವ ನಿಯಮಗಳು|ವೈದ್ಯಕೀಯ ನಿಯಮಗಳು ಇವೆ]]. ಆಸ್ಟಿಯೊಪೊರೋಸಿಸ್ ರಿಸ್ಕ್ ಅಸೆಸ್ಮೆಂಟ್ ಇನ್ಸ್ಟ್ರ್ಯುಮೆಂಟ್ (ORAI) [[ಸೆನ್ಸಿಟಿವಿಟಿ (ಪರೀಕ್ಷೆಗಳು)|ಸೂಕ್ಷ್ಮ ಸಂವೇದನಾ]] ಕಾರ್ಯ ವಿಧಾನದ ಭಾಗವಾಗಿದೆ.<ref name="pmid17552058">{{cite journal |author=Martínez-Aguilà D, Gómez-Vaquero C, Rozadilla A, Romera M, Narváez J, Nolla JM |title=Decision rules for selecting women for bone mineral density testing: application in postmenopausal women referred to a bone densitometry unit |journal=J. Rheumatol. |volume=34 |issue=6 |pages=1307–12 |year=2007 |pmid=17552058 |doi=}}</ref>
"65ನೇ ವಯಸ್ಸಿನಲ್ಲಿ ಮುರಿತ ಕಾಣಿಸಿಕೊಳ್ಳುವುದಕ್ಕಿಂತ ಮುಂಚೆ ಹಾಗೂ 80ನೇ ವಯಸ್ಸಿನಲ್ಲಿ ಹಳೇಯ ಮುರಿತಗಳನ್ನು ಖುದ್ದಾಗಿ ತೋರಿಸಿಕೊಂಡರೆ ಪುರುಷರು ರೋಗ ತಪಾಸಣೆಗಾಗಿ ಹೆಚ್ಚು ಖರ್ಚು ಮಾಡುವ ಅವಶ್ಯಕತೆ ಬರುವುದಿಲ್ಲ" ಎಂದು ಖರ್ಚು-ವಿಶ್ಲೇಷಣಾ ಅಧ್ಯಯನವೊಂದು ಹೇಳುತ್ತದೆ.<ref name="pmid17684185">{{cite journal |author=Schousboe JT, Taylor BC, Fink HA, ''et al.'' |title=Cost-effectiveness of bone densitometry followed by treatment of osteoporosis in older men |journal=JAMA |volume=298 |issue=6 |pages=629–37 |year=2007 |pmid=17684185 |doi=10.1001/jama.298.6.629}}</ref> ಮಧ್ಯಮ ವಯಸ್ಕರ ಟೆಸ್ಟೋಸ್ಟೀರಾನ್ ಪ್ರಮಾಣ ಗಣನೀಯವಾಗಿ ಕ್ಷೀಣಿಸಿದರೆ ಅಂದರೆ 300ಕಿಂತ ಕಡಿಮೆಯಾದರೆ ಅಂತಹುದನ್ನು ಕಡಿಮೆ ಖರ್ಚಿನಲ್ಲಿ ರೋಗ ತಪಾಸಣೆ ಮಾಡಬಹುದಾಗಿದೆ.
== ಚಿಕಿತ್ಸೆ ==
ಆಸ್ಟಿಯೊಪೊರೋಸಿಸ್ ಚಿಕಿತ್ಸಾ ಕ್ರಮದಲ್ಲಿ ಹಲವಾರು ವಿಧಗಳಿದ್ದು, ಲಿಂಗವನ್ನು ಆಧರಿಸಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ಜೀವನ ಶೈಲಿಯ ಬದಲಾವಣೆಗಳೂ ಸಹ ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
=== ಔಷಧ ===
ಬಿಸ್ಫಾಸ್ಪೋನೇಟ್ಗಳು ಚಿಕಿತ್ಸೆಗೆ ಬಳಕೆಯಾಗುವ ಪ್ರಮುಖ ಔಷಧಿಗಳಾಗಿವೆ. ಆದಾಗ್ಯೂ, 1990ರಲ್ಲಿ ಹೊಸ ಔಷಧಗಳಾದ ಟೆರಿಪ್ಯಾರತೈಡ್ ಮತ್ತು ಸ್ಟ್ರಾಂಷಿಯಂ ರೆನೆಲೇಟ್ಗಳು ಕಾಣಿಸಿಕೊಂಡವು.
;ಬಿಸ್ಫಾಸ್ಪೋನೇಟ್ಗಳು
ಮಹಿಳೆಯರಲ್ಲಿ ಆಸ್ಟಿಯೊಪೊರೋಸಿಸ್ ಇರುವುದು ಖಚಿತವಾದರೆ, ಅಂತಹವರ ಚಿಕಿತ್ಸೆಯಲ್ಲಿ ಬಳಕೆಯಾಗುವ ಪ್ರಥಮ ಔಷಧವೆಂದರೆ [[ಬಿಸ್ಫಾಸ್ಪೋನೇಟ್|ಬಿಸ್ಫಾಸ್ಪೋನೇಟ್]]ಗಳು. ಅತಿ ಹೆಚ್ಚು ಸೂಚಿಸಲಾದ ಬಿಸ್ಫಾಸ್ಪೋನೇಟ್ಗಳು ಎಂದರೆ {{As of|2005|alt=presently}} [[ಸೋಡಿಯಂ ಅಲೆಂಡ್ರನೇಟ್]] (ಫೋಸಮ್ಯಾಕ್ಸ್) ದಿನಕ್ಕೆ 10 mg ಅಥವಾ ವಾರಕ್ಕೆ ಒಂದು ಬಾರಿ 70 mg, [[ರೆಸಿಡ್ರೊನೇಟ್]] (ಆಕ್ಟೋನೆಲ್) ದಿನಕ್ಕೆ 5 mg ಅಥವಾ 35 mg ವಾರಕ್ಕೆ ಒಂದು ಬಾರಿ ಹಾಗೂ ಅಥವಾ [[ಇಬಂಡ್ರೊನೇಟ್]] (ಬೊನೀವಾ) ತಿಂಗಳಿಗೆ ಒಂದು ಬಾರಿ.
A 2007ರಲ್ಲಿ ನಡೆಸಿದ ಉತ್ಪಾದಕ ಬೆಂಬಲಿತ ಅಧ್ಯಯನದ ಪ್ರಕಾರ ಕಡಿಮೆ ಮಟ್ಟದ ಸೊಂಟ ಮುರಿತದಿಂದ ಬಳಲುತ್ತಿರುವ ರೋಗಿಗಳಲ್ಲಿ , ವರ್ಷಕ್ಕೆ 5 mg [[ಜೊಲೆಂಡ್ರೊನೇಟ್|ಜೊಲೆಡ್ರೋನಿಕ್ ಆಮ್ಲ]] ಸೇವನೆಯು ಯಾವುದೇ ರೀತಿಯ ಮುರಿತವನ್ನು 35%ನಷ್ಟು (13.9ರಿಂದ 8.6%ನಷ್ಟು) ಕಡಿಮೆಗೊಳಿಸುತ್ತದೆ, ಬೆನ್ನುಮೂಳೆಯ ಮುರಿತ ಅಪಾಯವನ್ನು 3.8%ರಿಂದ 1.7%ನಷ್ಟು ಹಾಗೂ ಬೆನ್ನುಮೂಳೆ ಹೊರತಾದ ಮುರಿತದ ಅಪಾಯವನ್ನು 10.7%ರಿಂದ 7.6%ನಷ್ಟು ಕಡಿಮೆಗೊಳಿಸುತ್ತದೆ. ಈ ಅಧ್ಯಯನವು ಸಾವನ್ನು ಮುಂದೂಡುತ್ತದೆ ಎಂಬುದನ್ನೂ ತೋರಿಸಿತು: 1.9 ವರ್ಷಗಳ ನಂತರ, ಅಧ್ಯಯನದ ಗುಂಪಿನಲ್ಲಿದ್ದ 9.6%ನಷ್ಟು (13.3% ನಿರ್ದೇಶಿತ ಗುಂಪಿನ ಪ್ರತಿಯಾಗಿ) ರೋಗಿಗಳು ಇತರೆ ಕಾರಣಗಳಿಂದಾಗಿ ಸಾವನ್ನಪ್ಪಿದರು, ಇದು ಸಾವಿನ ಪ್ರಮಾಣವನ್ನು 28%ನಷ್ಟು ಕಡಿಮೆ ಮಾಡುತ್ತದೆ ಎಂಬುದನ್ನು ತೋರಿಸಿಕೊಟ್ಟಿತು.<ref>{{cite journal |author=Lyles KW, Colón-Emeric CS, Magaziner JS, ''et al.'' |title=Zoledronic acid and clinical fractures and mortality after hip fracture |journal=N Engl J Med |volume=357 |pages=published online [[2007–09–17]] |year=2007 |pmid=17878149 |doi=10.1056/NEJMoa074941 |nopp=true}}</ref>
ಮೌಖಿಕವಾಗಿ ಸೇವಿಸಲಾಗುವ ಬಿಸ್ಫಾಸ್ಪೋನೇಟ್ಗಳನ್ನು ದೇಹವು ಸರಿಯಾಗಿ ಹೀರಿಕೊಳ್ಳದಿರುವುದರಿಂದ, ಅವುಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು, ಹಾಗೂ ಅದನ್ನು ಸೇವಿಸಿದ ನಂತರದ 30 ನಿಮಿಷಗಳಲ್ಲಿ ಯಾವುದೇ ರೀತಿಯ ಘನ ಅಥವಾ ದ್ರವ ಆಹಾರವನ್ನು ಸೇವಿಸಬಾರದು. ಈ ಔಷಧವು [[ಈಸೋಫೆಗೆಟಿಸ್|ಅನ್ನನಾಳದ ಉರಿತ]]ಕ್ಕೆ (ಈಸೋಫೆಗೆಟಿಸ್) ಕಾರಣವಾಗುವುದರಿಂದ ಕೆಲವು ಬಾರಿ ಅದು ಪರಿಣಾಮ ತೋರುವಲ್ಲಿ ವಿಫಲವಾಗುತ್ತದೆ; ವಾರಕ್ಕೆ ಅಥವಾ ತಿಂಗಳಿಗೆ ಒಮ್ಮೆ ಸರಿಯಾದ ಪ್ರಮಾಣದಲ್ಲಿ ಸೇವನೆ ಮಾಡುವುದರಿಂದ (ತಯಾರಿಕೆಯನ್ನು ಆಧರಿಸಿ) ಈಸೋಫೆಗೆಟಿಸ್ ಉಂಟಾಗುವ ಸಾಧ್ಯತೆಗಳು ಕಡಿಮೆಯಾಗುತ್ತವೆ. ಆಗಿಂದಾಗೆ ನೇರವಾಗಿ ಅಭಿಧಮನಿಯೊಳಗೆ ಜೊಲೆಡ್ರೋನೇಟ್ (ಜೊಲೆಡ್ರೋನಿಕ್ ಆಮ್ಲ) ಜೊತೆಗೆ ಸರಿಯಾದ ಪ್ರಮಾಣದಲ್ಲಿ ತೆಗೆದುಕೊಳ್ಳುವುದರಿಂದ ಬಾಯಿಯಿಂದ ಉಂಟಾಗುವ ಇಂತಹ ತೊಂದರೆಗಳನ್ನು ತಪ್ಪಿಸಬಹುದಾಗಿದೆ, ಈ ಮಧ್ಯವರ್ತಿಗಳ ಹೆಚ್ಚು ಸೇವನೆಯು ಅಪರೂಪಕ್ಕೊಮ್ಮೆ ಬಾಯಿಯ ರೋಗವಾದ [[ದವಡೆಯ ಆಸ್ಟಿಯೋನೆಕ್ರೊಸಿಸ್]] ಉಂಟಾಗಲು ಕಾರಣವಾಗುತ್ತದೆ.<ref>{{cite journal |author=Purcell, P. Boyd, I|title=Bisphosphonates and osteonecrosis of the jaw|journal=Medical Journal of Australia|volume=182 |issue=8 |pages=417–418 |year=2005 |pmid= |doi=}}</ref> ಈ ಕಾರಣಗಳಿಗಾಗಿಯೇ ಬಾಯಿಗೆ ಸಂಬಂಧಿಸಿದ ಯಾವುದೇ ತರಹದ ಚಿಕಿತ್ಸೆಗಳನ್ನು ರೋಗಿಗಳು ಓರಲ್ ಬಿಸ್ಫಾಸ್ಪೋನೇಟ್ ತೆರಪಿಗೆ ಒಳಗಾಗುವುದಕ್ಕಿಂತ ಮುಂಚೆ ಸರಿಪಡಿಸಿಕೊಳ್ಳಬೇಕೆಂದು ವೈದ್ಯರು ಸೂಚಿಸುತ್ತಾರೆ.<ref>{{cite book |title=[[British National Formulary]] |chapter=6.6.2 Bisphosphonates |edition=54 |pages=p403 |month=September | year=2007 |publisher=[[British Medical Association]] and [[Royal Pharmaceutical Society of Great Britain]]}}</ref>
;ಟೆರಿಪ್ಯಾರತೈಡ್
ಇತ್ತೀಚೆಗೆ, [[ಟೆರಿಪ್ಯಾರತೈಡ್]] (ಫೋರ್ಟಿಯೋ, [[ಪುನರ್ಜೋಡಿಸಲಾದದ್ದು|ರೀಕಾಂಬಿನೆಂಟ್]] [[ಪ್ಯಾರಾಥೈರಾಯ್ಡ್ ಹಾರ್ಮೋನು|ಪ್ಯಾರಾಥೈರಾಯ್ಡ್ ಹಾರ್ಮೋನ್]]ನ ಅವಶೇಷ 1–34) ಆಸ್ಟಿಯೊಪೊರೋಸಿಸ್ ಚಿಕಿತ್ಸೆಯಲ್ಲಿ ಬಹಳ ಪರಿಣಾಮಕಾರಿ ಎಂದು ತಿಳಿದುಬಂದಿದೆ. ಇದು ಪ್ಯಾರಾಥೈರಾಯ್ಡ್ ಹಾರ್ಮೋನಿನಂತೆಯೇ ವರ್ತಿಸಿ ಆಸ್ಟಿಯೋಬ್ಲಾಸ್ಟ್ಗಳನ್ನು ಉತ್ತೇಜಿಸುತ್ತದೆ, ಆ ಮೂಲಕ ಅವುಗಳ ಕ್ರಿಯಾಶೀಲತೆಯನ್ನು ಹೆಚ್ಚಿಸುತ್ತದೆ. ಇದನ್ನು ಆಸ್ಟಿಯೊಪೊರೋಸಿಸ್ ಉಲ್ಬಣಗೊಂಡ ರೋಗಿಗಳ, ಅದರಲ್ಲಿಯೂ ಮುರಿತಕ್ಕೆ ಕಾರಣವಾಗುವಂತಹ ತೀರಾ ಕಡಿಮೆ BMD ಅಥವಾ ಇನ್ನಿತರೆ ಹಲವು ಅಪಾಯಕಾರಿ ಅಂಶಗಳು ಅಥವಾ ಬಾಯಿಯಿಂದ ಸೇವಿಸುವ ಬಿಸ್ಫಾಸ್ಪೋನೇಟ್ಗಳನ್ನು ಜೀರ್ಣಿಸಿಕೊಳ್ಳಲು ಆಗದವರಿಗೆ ಚಿಕಿತ್ಸೆ ನೀಡಲು (ಈಗಾಗಲೇ ಮುರಿತಗಳಿಗೆ ಒಳಗಾದವರು) ಬಳಸಲಾಗುತ್ತದೆ. ಇದನ್ನು ಪ್ರತಿ ದಿನ ಲೇಖನಿ ಮಾದರಿಯ ಚುಚ್ಚುಮದ್ದಿನ ಸಾಧನದಿಂದ ನೀಡಲಾಗುತ್ತದೆ. ಕೆಲವು ರಾಷ್ಟ್ರಗಳಲ್ಲಿ ಚಿಕಿತ್ಸೆಯಲ್ಲಿ ಬಿಸ್ಫಾಸ್ಪೋನೇಟ್ಗಳು ಯಶಸ್ವಿಯಾಗದಿದ್ದರೆ ಮಾತ್ರ ಟೆರಿಪ್ಯಾರತೈಡ್ ಅನ್ನು ಬಳಸಲು ಪರವಾನಗಿ ನೀಡಲಾಗಿದೆ. (U.S.ನಲ್ಲಿ,FDAಯು ಇಂತಹ ಯಾವುದೇ ನಿರ್ಬಂಧವನ್ನೂ ಹೇರಿಲ್ಲ.) ರೋಗಿಗಳು ಮೊದಲೇ ರೇಡಿಯೇಷನ್ ತೆರಪಿಗೆ ಒಳಗಾಗಿದ್ದರೆ, ಅಥವಾ [[ಪಗೆಟ್ಸ್ ರೋಗ]]ಕ್ಕೆ ತುತ್ತಾಗಿದ್ದರೆ, ಅಥವಾ ಚಿಕ್ಕ ವಯಸ್ಸಿನವರಾಗಿದ್ದರೆ, ಈ ಔಷಧವನ್ನು ಸೇವಿಸಬಾರದು.
;ಸ್ಟ್ರಾಂಷಿಯಂ ರೆನೆಲೇಟ್
ಬಾಯಿ ಮೂಲಕ [[ಸ್ಟ್ರಾಂಷಿಯಂ ರೆನೆಲೇಟ್]] ಸೇವನೆ ಬದಲೀ ಮೌಖಿಕ ಚಿಕಿತ್ಸೆಯಾಗಿದ್ದು, ಇದರ ಉತ್ಪಾದಕರು ಇದನ್ನು "ದುಪಟ್ಟು ಪರಿಣಾಮಕಾರಿ ಮೂಳೆ ಮಧ್ಯವರ್ತಿಗಳು" (DABAs) ಎಂಬ ವರ್ಗಕ್ಕೆ ಸೇರಿಸಿದ್ದಾರೆ. ಬೆನ್ನುಮೂಳೆಯ ಮುರಿತವನ್ನು ನಿಯಂತ್ರಿಸುವಲ್ಲಿ ಇದು ತನ್ನ ಸಾಮರ್ಥ್ಯವನ್ನು ತೋರಿಸಿದೆ.<ref>{{cite journal |author=Meunier PJ, Roux C, Seeman E, ''et al.'' |title=The effects of strontium ranelate on the risk of vertebral fracture in women with postmenopausal osteoporosis |journal=N. Engl. J. Med. |volume=350 |issue=5 |pages=459–68 |year=2004 |pmid=14749454 |doi=10.1056/NEJMoa022436}}</ref> ಸ್ಟ್ರಾಂಷಿಯಂ ರೆನೆಲೇಟ್ ಆಸ್ಟಿಯೋಬ್ಲಾಸ್ಟ್ಗಳ ಉತ್ಪಾದನೆಯನ್ನು ಉತ್ತೇಜಿಸಿ, ಆಸ್ಟಿಯೋಕ್ಲಸ್ಟ್ಗಳ ಉತ್ಪಾದನೆಯನ್ನು ಇದು ನಿರ್ಬಂಧಿಸುತ್ತದೆ ಎಂಬುದು ಪ್ರಯೋಗಗಳಿಂದ ಸಾಬೀತಾಗಿದೆ.
ಆಸ್ಟಿಯೊಪೊರೋಸಿಸ್ ಚಿಕಿತ್ಸೆಯಲ್ಲಿ ಬೆನ್ನುಮೂಳೆಯ ಮತ್ತು ಸೊಂಟ ಮುರಿತಗಳನ್ನು ತಪ್ಪಿಸಲು ಸ್ಟ್ರಾಂಷಿಯಂ ರೆನೆಲೇಟ್ ಅನ್ನು ಪ್ರತಿ ದಿನ ಬಾಯಿಯ ಮೂಲಕ 2 g ಸೇವಿಸಲಾಗುತ್ತದೆ, ಹಾಗೂ ಇಂತಹ ಚಿಕಿತ್ಸೆಗಳಲ್ಲಿ ಬಳಸಲು ಇದಕ್ಕೆ ಪರವಾನಗಿಯನ್ನೂ ನೀಡಲಾಗಿದೆ. ಎಷ್ಟೋ ಪ್ರಕರಣಗಳಲ್ಲಿ ಆಸ್ಟಿಯೊಪೊರೋಸಿಸ್ ಚಿಕಿತ್ಸೆಗೆ ತಡೆಯೊಡ್ಡುವಂತಹ ಯಾವುದೇ ರೀತಿಯ ಉನ್ನತ್ ಸ್ಥರದ GI ಅಡ್ಡ ಪರಿಣಾಮವನ್ನು ಹೊಂದಿಲ್ಲವಾದ್ದರಿಂದ, ಸ್ಟ್ರಾಂಷಿಯಂ ರೆನೆಲೇಟ್ ಬಿಸ್ಫಾಸ್ಪೋನೇಟ್ಗಳಂತಹ ಅಡ್ಡ ಪರಿಣಾಮಗಳನ್ನು ತೋರುವುದಿಲ್ಲ, . ಕೆಲವು ಅಧ್ಯಯನಗಳಲ್ಲಿ, ಹೆಚ್ಚು ಅಪಾಯಕರವಾದ [[ವೇನಸ್ ಥ್ರಾಂಬೋಯೆಂಬಾಲಿಸಮ್|ವೇನಸ್ ಥ್ರಾಂಬೋಎಂಬಾಲಿಸಮ್]] ಸಾಧ್ಯತೆಗಳು ಕಂಡುಬಂದಿವೆಯಾದರೂ,<ref>{{cite journal |author=O'Donnell S, Cranney A, Wells GA, Adachi JD, Reginster JY |title=Strontium ranelate for preventing and treating postmenopausal osteoporosis |journal=Cochrane database of systematic reviews (Online) |volume= |issue=4 |pages=CD005326 |year=2006 |pmid=17054253 |doi=10.1002/14651858.CD005326.pub3}}</ref> ಅದಕ್ಕೆ ನಿಖರವಾದ ಕಾರಣಗಳು ತಿಳಿದು ಬಂದಿಲ್ಲ. ಇಂತಹ ಹಲವಾರು ಕಾರಣಗಳಿಂದಾಗಿ ಥ್ರಾಂಬೋಸಿಸ್ ಖಾಯಿಲೆಗೆ ತುತ್ತಾಗಿರುವ ರೋಗಿಗಳಿಗೆ ಈ ಔಷಧವು ಸರಿಹೊಂದುವುದಿಲ್ಲ ಎಂಬುದನ್ನು ತೋರಿಸುತ್ತದೆ. ಕ್ಯಾಲ್ಸಿಯಂ ಬದಲಿಗೆ ಸ್ಟ್ರಾಂಷಿಯಂ (ಹೆಚ್ಚು ಪ್ರಮಾಣದಲ್ಲಿ) ಸೇವನೆ ಮಾಡಿದರೆ DXA ಸ್ಕ್ಯಾನಿಂಗ್ನಲ್ಲಿ ಅಳತೆಗೆ ಸಿಗುವ ರೀತಿಯಲ್ಲಿ ಮೂಳೆ ಅಸ್ಥಿ ಮಜ್ಜೆಯಲ್ಲಿರುವ ಖನಿಜಾಂಶಗಳ ಸಾಂದ್ರತೆಯನ್ನು ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಿಸುತ್ತದೆ<ref>{{cite journal |author=Reginster JY, Seeman E, De Vernejoul MC, ''et al.'' |title=Strontium ranelate reduces the risk of nonvertebral fractures in postmenopausal women with osteoporosis: treatment of peripheral osteoporosis (TROPOS) study. |journal=J Clin Endorinol Metab |volume=90 |issue= |pages=2816–22|year=2005 |pmid=15728210 |doi=10.1210/jc.2004-1774}}</ref>, ಇದರಿಂದಾಗಿ ಸ್ಟ್ರಾಂಷಿಯಂ ಚಿಕಿತ್ಸೆಗೊಳಗಾದ ರೋಗಿಗಳ ಮೂಳೆ ಸಾಂದ್ರತೆಯನ್ನು ಅಳೆಯುವುದು ಇನ್ನಷ್ಟು ಕಷ್ಟಕರವಾಗಿದೆ. ಇದೇ ಕಾರಣಕ್ಕಾಗಿ ಲೆಕ್ಕಪದ್ಧತಿಯಲ್ಲಿ ದೋಷ ಸರಿಪಡಿಸುವ ಕ್ರಮಾಂಕವನ್ನೂ ಸಹ ಅಳವಡಿಕೊಳ್ಳಲಾಗಿದೆ.<ref>{{cite journal |author=Blake GM, Fogelman I |title=The correction of BMD measurements for bone strontium content |journal=J Clin Densitom |volume=10 |issue=3 |pages=259–65 |year=2007 |pmid=17543560 |doi=10.1016/j.jocd.2007.03.102}}</ref>
ಸ್ಟ್ರಾಂಷಿಯಂ ರೆನೆಲೇಟ್ ಪರಿಣಾಮಕಾರಿ ಔಷಧವಾದರೂ, ಯುನೈಟೆಡ್ ಸ್ಟೇಟ್ಸ್ನಲ್ಲಿ ಇದರ ಬಳಕೆಗೆ ಇನ್ನೂ ಅನುಮತಿ ದೊರೆತಿಲ್ಲ. ಹಾಗಿದ್ದರೂ ಎಷ್ಟೋ ಪ್ರಖ್ಯಾತ ಜೀವಸತ್ವ ಉತ್ಪಾದಕ ಕಂಪನಿಗಳು ಸ್ಟ್ರಾಂಷಿಯಂ ಸಿಟ್ರೇಟ್ ಅನ್ನು U.S.ನಲ್ಲಿ ದೊರೆಯುವಂತೆ ಮಾಡಿದ್ದಾರೆ. ಸ್ಟ್ರಾಂಷಿಯಂ ಯಾವುದೇ ವಿಧದಲ್ಲಿಯೂ ಬಳಕೆ ಮಾಡಬಹುದಾಗಿದ್ದು ತುಂಬಾ ಪರಿಣಾಮಕಾರಿ ಔಷಧ ಎಂದು ಹಲವು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ. ಫ್ರೆಂಚ್ನ ಸರ್ವಿಯರ್ ಕಂಪನಿ ರೆನಲೇಟ್ ವಿಧಾನವನ್ನು ಕಂಡುಹಿಡಿದಿದ್ದು, ಇದನ್ನು ಬಳಸಿಕೊಂಡು ತಮ್ಮ ಅಗತ್ಯಗಳಿಗೆ ತಕ್ಕಂತೆ ಸ್ಟ್ರಾಂಷಿಯಂನ ಆವೃತ್ತಿಗಳ ಪೇಟೆಂಟ್ ಪಡೆಯಬಹುದಾಗಿದೆ .{{fact|date=April 2008}}
ಸ್ಟ್ರಾಂಷಿಯಂ ಯಾವುದೇ ಆಕಾರದಲ್ಲಿದ್ದರೂ ನೀರಿನಲ್ಲಿ ಕರಗುವಂತಿರಬೇಕು ಮತ್ತು ಉದರದ ಆಮ್ಲದಲ್ಲಿ ಅಯಾನೀಕೃತವಾಗಬೇಕು. ಆ ನಂತರದಲ್ಲಿ ಸ್ಟ್ರಾಂಷಿಯಂ ಕರುಳಿನ ಮೂಲಕ ರಕ್ತ ಪ್ರವಾಹದೊಳಗೆ ಸೇರುವ ಸಲುವಾಗಿ ಪ್ರೋಟೀನ್ನಿಂದ ಆವೃತವಾಗುತ್ತದೆ. [[ಸೋಡಿಯಂ ಅಲೆಂಡ್ರನೇಟ್]] (ಫೋಸಮ್ಯಾಕ್ಸ್)ನಂತಹ ಔಷಧಗಳಿಗಿಂತ ಭಿನ್ನವಾಗಿ, ಮೂಳೆಯ ಮರುಬಳಕೆಗೆ ಸ್ಟ್ರಾಂಷಿಯಂ ಅಡ್ಡಿಪಡಿಸದೆ ಇನ್ನೂ ಬಲಿಷ್ಠವಾದ ಮೂಳೆಗಳಿಗೆ ಕಾರಣವಾಗುತ್ತದೆ. ಐದು ವರ್ಷಗಳ ನಂತರ ಅಲೆಂಡ್ರನೇಟ್ ಮೂಳೆಯ ಕೊರತೆಗೂ ಕಾರಣವಾಗಬಹುದು; ಜೀವಾವಧಿಯ ಬಳಕೆಯಲ್ಲಿ ಸ್ಟ್ರಾಂಷಿಯಂ ಮೂಳೆಗಳ ನಿರ್ಮಾಣವನ್ನು ಮುಂದುವರೆಸುತ್ತದೆ ಎಂದು ಅಧ್ಯಯನಗಳು ತೋರಿಸಿವೆ.{{fact|date=April 2008}}
ಆಹಾರ ಅಥವಾ ಕ್ಯಾಲ್ಸಿಯಂ-ಯುಕ್ತ ಪದಾರ್ಥಗಳೊಂದಿಗೆ ಸ್ಟ್ರಾಂಷಿಯಂ ಅನ್ನು ಸೇವಿಸಬಾರದು, ಏಕೆಂದರೆ ಗ್ರಹಿಕೆಯ ಸಮಯದಲ್ಲಿ ಸ್ಟ್ರಾಂಷಿಯಂನೊಂದಿಗೆ ಕ್ಯಾಲ್ಸಿಯಂ ಪೈಪೋಟಿ ನಡೆಸುತ್ತದೆ. ಆದರೂ, ಕ್ಯಾಲ್ಸಿಯಂ, ಮ್ಯಾಗ್ನೀಸಿಯಂ ಮತ್ತು D ಜೀವಸತ್ವವನ್ನು ಪ್ರತಿದಿನವೂ ಚಿಕಿತ್ಸಾತ್ಮಕ ಪ್ರಮಾಣಗಳಲ್ಲಿ ಸೇವಿಸಬೇಕು, ಆದರೆ ಸ್ಟ್ರಾಂಷಿಯಂ ಸೇವಿಸುವ ಸಮಯದಲ್ಲೇ ಅಲ್ಲ. ರಾತ್ರಿಯ ವೇಳೆ ಖಾಲಿ ಉದರದಲ್ಲಿ ಸ್ಟ್ರಾಂಷಿಯಂ ಸೇವಿಸಬೇಕು.{{fact|date=April 2008}}
;ಹಾರ್ಮೋನು ಬದಲಾವಣೆ
ಆಸ್ಟಿಯೊಪೊರೋಸಿಸ್ ತಡೆಗಟ್ಟಲು [[ಈಸ್ಟ್ರೊಜೆನ್ ರಿಪ್ಲೇಸ್ಮೆಂಟ್ ತೆರಪಿ|ಈಸ್ಟ್ರೋಜೆನ್ ಬದಲಾವಣಾ ಚಿಕಿತ್ಸೆ (ಈಸ್ಟ್ರೊಜೆನ್ ರಿಪ್ಲೇಸ್ಮೆಂಟ್ ತೆರಪಿ)]] ಒಂದು ಉತ್ತಮ ಚಿಕಿತ್ಸೆಯಾಗಿ ಉಳಿದುಕೊಂಡಿದೆ. ಆದರೆ, ಈ ಸಮಯದಲ್ಲಿ, ಅದರ ಬಳಕೆಗೆ ಬೇರೇನಾದರೂ ಕಾರಣಗಳಿಲ್ಲದಿದ್ದಲ್ಲಿ ಅದರ ಸೇವನೆಯನ್ನು ಶಿಫಾರಸ್ ಮಾಡಲಾಗುವುದಿಲ್ಲ. ಋತುಬಂಧದ (ಮೆನೋಪಾಸ್) ನಂತರದ ತಮ್ಮ ಮೊದಲ ದಶಕದಲ್ಲಿ ಮಹಿಳೆಯರಿಗೆ ಈಸ್ಟ್ರೊಜೆನ್ ಶಿಫಾರಸ್ಸು ಮಾಡಬೇಕೇ ಎಂಬುದರ ಬಗ್ಗೆ ಅನಿಶ್ಚಿತತೆ ಮತ್ತು ವಿವಾದಗಳಿವೆ.
ಹೈಪೊಗೊನಾಡಲ್ ಪುರುಷರಲ್ಲಿ [[ಟೆಸ್ಟೋಸ್ಟೀರಾನ್]] ಮೂಳೆಗಳ ಪ್ರಮಾಣ ಮತ್ತು ಗುಣಮಟ್ಟದಲ್ಲಿ ಸುಧಾರಣೆ ನೀಡಿರುವುದನ್ನು ತೋರಿಸಿದೆ, ಆದರೆ 2008ರಲ್ಲಿ, ಮುರಿತಗಳ ಮೇಲೆ ಇದರ ಪ್ರಭಾವಗಳ ಬಗ್ಗೆ, ಅಥವಾ ಸಹಜ ಮಟ್ಟದಲ್ಲಿ ಟೆಸ್ಟೋಸ್ಟೀರಾನ್ ಹೊಂದಿರುವ ಪುರುಷರ ಮೇಲೆ ಅಧ್ಯಯನ ನಡೆದಿಲ್ಲ.<ref name="OsteoporosisMen" />
;ಸೆಲೆಕ್ಟೀವ್ ಈಸ್ಟ್ರೊಜೆನ್ ರೆಸೆಪ್ಟಾರ್ ಮಾಡ್ಯುಲೇಟರ್ (SERM)
SERM (ನಿರ್ದಿಷ್ಟ ಈಸ್ಟ್ರೊಜೆನ್ ಗ್ರಾಹಕ ಸಮನ್ವಯಕಾರಕ) ಶರೀರದುದ್ದಕ್ಕೂ ಇರುವ ಈಸ್ಟ್ರೊಜೆನ್ ಗ್ರಾಹಕಗಳ ಮೇಲೆ ಆಯ್ದ ರೀತ್ಯಾ ಕ್ರಿಯೆ ನಡೆಸುವ ಔಷಧಗಳಾಗಿವೆ. ಸಾಮಾನ್ಯವಾಗಿ, [[ಮೂಳೆಯ ಖನಿಜಾಂಶಗಳ ಸಾಂದ್ರತೆ]] (BMD) ಟ್ರಬೇಕ್ಯುಲಾರ್ (ಊತಕದ ಆಸರೆ ಪಟ್ಟಿಯ) ಮೂಳೆಯಲ್ಲಿ ನಡೆಯುವಂತಹ [[ಆಸ್ಟಿಯೋಬ್ಲಾಸ್ಟ್]] ಮತ್ತು [[ಆಸ್ಟಿಯೋಕ್ಲಸ್ಟ್]] ಚಟುವಟಿಕೆಗಳ ನಡುವಿನ ಸಮತೋಲನದಿಂದ ಬಿಗಿಯಾಗಿ ನಿಯಂತ್ರಿಸಲಾಗುತ್ತದೆ. ಆಸ್ಟಿಯೋಬ್ಲಾಸ್ಟ್ ಚಟುವಟಿಕೆಯನ್ನು ಉತ್ತೇಜಿಸುವುದರಿಂದ, ಮೂಳೆಯ ರಚನೆ ಮತ್ತು ಕರಗುವಿಕೆಯ ಸಮತೋಲನದ ನಿಯಂತ್ರಣದಲ್ಲಿ ಈಸ್ಟ್ರೊಜೆನ್ ಪ್ರಮುಖ ಪಾತ್ರ ವಹಿಸಿದೆ. [[ರೆಲೋಕ್ಸಿಫೆನ್]]ನಂತಹ SERMಗಳು ಆಸ್ಟಿಯೋಕ್ಲಸ್ಟ್ಗಳಿಂದಾಗುವ ಮೂಳೆ ಮರುಹೀರಿಕೆಯನ್ನು ನಿಧಾನಗೊಳಿಸುವುದರ ಮೂಲಕ ಮೂಳೆಯ ಮೇಲೆ ಕೆಲಸ ಮಾಡುತ್ತವೆ.<ref>{{cite journal |author=Taranta A, Brama M, Teti A, ''et al.'' |title=The selective estrogen receptor modulator raloxifene regulates osteoclast and osteoblast activity in vitro |journal=Bone |volume=30 |issue=2 |pages=368–76 |year=2002 |month=February |pmid=11856644 |doi= 10.1016/S8756-3282(01)00685-8|url=http://linkinghub.elsevier.com/retrieve/pii/S8756328201006858}}</ref> ವೈದ್ಯಕೀಯ ಪ್ರಯೋಗಗಳಲ್ಲಿ SERMಗಳು ಪರಿಣಾಮಕಾರಿಯಾಗಿರುವುದು ಕಂಡುಬಂದಿದೆ.<ref>{{cite journal |author=Meunier PJ, Vignot E, Garnero P, ''et al.'' |title=Treatment of postmenopausal women with osteoporosis or low bone density with raloxifene. Raloxifene Study Group |journal=Osteoporos Int |volume=10 |issue=4 |pages=330–6 |year=1999 |pmid=10692984 |doi= 10.1007/s001980050236|url=http://link.springer.de/link/service/journals/00198/bibs/9010004/90100330.htm}}</ref>
=== ಪೋಷಣೆ ===
;ಕ್ಯಾಲ್ಸಿಯಂ
[[ಆಸಿಫಿಕೇಷನ್|ಮೂಳೆಯ ಬೆಳವಣಿಗೆ,]] [[ಬೋನ್ ಹೀಲಿಂಗ್|ಮೂಳೆಯ ವಾಸಿಯಾಗುವಿಕೆ]] ಮತ್ತು ಮೂಳೆಯನ್ನು ಸದೃಢವಾಗಿಡಲು [[ಕ್ಯಾಲ್ಸಿಯಂ]]ನ ಬೆಂಬಲ ಅಗತ್ಯವಿದ್ದು, ಇದು ಆಸ್ಟಿಯೊಪೊರೋಸಿಸ್ ಚಿಕಿತ್ಸೆಯ ಒಂದು ಅಂಶವೂ ಆಗಿದೆ. ಕ್ಯಾಲ್ಸಿಯಂ ಸೇವನೆಯ ಶಿಫಾರಸು ದೇಶ ಮತ್ತು ವಯಸ್ಸಿನ ಆಧಾರಗಳನ್ನು ಅವಲಂಬಿಸಿದೆ. ಆಸ್ಟಿಯೊಪೊರೋಸಿಸ್ಗೆ ತುತ್ತಾಗಬಹುದಾದ ಐವತ್ತು ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳಿಗೆ [[ಯುನೈಟೆಡ್ ಸ್ಟೇಟ್ಸ್|US]] ಆರೋಗ್ಯ ನಿಯೋಗಗಳು ದಿನಕ್ಕೆ 1,200 ಮಿಲಿಗ್ರಾಂಗಳಷ್ಟು ಕ್ಯಾಲ್ಸಿಯಂ ಸೇವನೆಯ ಶಿಫಾರಸ್ ಮಾಡಿವೆ. ಆಹಾರ ಕ್ರಮದ ಸೇವನೆಯನ್ನು ಹೆಚ್ಚಿಸಲು ಕ್ಯಾಲ್ಸಿಯಂ ಪೂರಕಗಳನ್ನು ಬಳಸಬಹುದಾಗಿದೆ. ಇದರ ಗ್ರಹಿಕೆಯನ್ನು ಪ್ರಶಸ್ತಗೊಳಿಸಲು ದಿನದುದ್ದಕ್ಕೂ ಹಲವು ಬಾರಿ ಸಣ್ಣ ಪ್ರಮಾಣಗಳಲ್ಲಿ (500 ಮಿಲಿಗ್ರಾಂ ಅಥವಾ ಅದಕ್ಕಿಂತಲೂ ಕಡಿಮೆ) [[ಡೋಸ್ (ಔಷಧ ವಿಜ್ಞಾನ)|ಡೋಸ್]]ಗಳಲ್ಲಿ ಕ್ಯಾಲ್ಸಿಯಂ ಸೇವಿಸಬಹುದಾಗಿದೆ.<ref>{{cite web | url = http://www.niams.nih.gov/Health_Info/Bone/Bone_Health/Nutrition/default.asp | accessdate = 2008-01-28 | title = Nutrition and Bone Health | publisher = [[National Institute of Arthritis and Musculoskeletal and Skin Diseases|NIAMS]] | date = 2005-11-01 }}</ref> ಆಸ್ಟಿಯೊಪೊರೋಸಿಸ್ ತಡೆಗಟ್ಟುವುದರಲ್ಲಿ ಮತ್ತು ಚಿಕಿತ್ಸೆಯಲ್ಲಿ ಕ್ಯಾಲ್ಸಿಯಂನ ಪಾತ್ರವು ಅಸ್ಪಷ್ಟವಾಗಿದೆ. ಅತಿ ಕಡಿಮೆ ಪ್ರಮಾಣದಲ್ಲಿ ಕ್ಯಾಲ್ಸಿಯಂ ಸೇವಿಸುವವರಲ್ಲಿ ಮೂಳೆ ಮುರಿತದ ಪ್ರಮಾಣವು ಅತಿ ಕಡಿಮೆಯಿರುವುದು ಕಂಡುಬಂದಿವೆ. [[ಹಾಲು]] ಮತ್ತು ಹಾಲು ಉತ್ಪಾದನೆಗಳ ಮೂಲಕ ಹೆಚ್ಚು ಪ್ರಮಾಣದಲ್ಲಿ ಕ್ಯಾಲ್ಸಿಯಂ ಸೇವಿಸುವವರಲ್ಲಿ ಮೂಳೆ ಮುರಿತದ ಪ್ರಮಾಣವು ಹೆಚ್ಚಾಗಿರುವುದು ಕಂಡುಬಂದಿದೆ. ಇತರ ಅಂಶಗಳೆಂದರೆ, ಪ್ರೊಟೀನ್, ಲವಣ ಮತ್ತು D ಜೀವಸತ್ವ ಸೇವನೆ, ವ್ಯಾಯಾಮ ಮತ್ತು ಸೂರ್ಯನ ಬೆಳಕಿಗೆ ಒಡ್ಡುವಿಕೆ- ಇವೆಲ್ಲವೂ ಸಹ ಮೂಳೆಯ ಖನಿಜೀಕರಣದ ಮೇಲೆ ಪ್ರಭಾವ ಬೀರುವುದರಿಂದ, ಆಸ್ಟಿಯೊಪೊರೋಸಿಸ್<ref name="Harvard">{{cite web | url = http://www.hsph.harvard.edu/nutritionsource/calcium.html | title = Calcium & Milk | publisher = Harvard School of Public Health | accessdate = 2008-01-28 | year = 2007 | archive-date = 2007-08-25 | archive-url = https://web.archive.org/web/20070825133156/http://www.hsph.harvard.edu/nutritionsource/calcium.html | url-status = dead }}</ref> ಬೆಳವಣಿಗೆಯಲ್ಲಿ ಕ್ಯಾಲ್ಸಿಯಂ ಸೇವನೆಯೂ ಒಂದು ಕಾರಣ ಎಂದು ನಂಬಲಾಗಿದೆ.
2007ರ [[WHO]] (ವಿಶ್ವ ಆರೋಗ್ಯ ಸಂಸ್ಥೆ) ವರದಿಯಲ್ಲಿ, ಕ್ಯಾಲ್ಸಿಯಂ ಅನ್ನು ಆಮ್ಲ ಯುಕ್ತ ಆಹಾರದೊಂದಿಗೆ ಸೇವಿಸುವುದರಿಂದ, ಆಸ್ಟಿಯೊಪೊರೋಸಿಸ್<ref>WHO/FAO/UNUಗಳ ಎಕ್ಸ್ಪರ್ಟ್ ಕನ್ಸಲ್ಟೇಷನ್ ಜಂಟೀ ವರದಿ(2007) ''[http://whqlibdoc.who.int/trs/WHO_TRS_935_eng.pdf ಪ್ರೋಟೀನ್ ಅಂಡ್ ಅಮೈನೊ ಆಸಿಡ್ ರಿಕ್ವೈರ್ಮೆಂಟ್ಸ್ ಇನ್ ಹ್ಯೂಮನ್ ನ್ಯೂಟ್ರಿಷನ್] {{Webarchive|url=https://web.archive.org/web/20091009040846/http://whqlibdoc.who.int/trs/WHO_TRS_935_eng.pdf |date=2009-10-09 }}'' , pp224-226. ISBN 978-92-4-120935-9</ref><ref>WHO/FAO/UNUತಜ್ಞರ ಎಕ್ಸ್ಪರ್ಟ್ ಕನ್ಸಲ್ಟೇಷನ್ ಜಂಟೀ ವರದಿ(2002), ''[http://www.fao.org/DOCREP/004/Y2809E/y2809e0h.htm#bm17 ಹ್ಯೂಮನ್ ವಿಟಮಿನ್ ಅಂಡ್ ಮಿನರಲ್ ರಿಕ್ವೈರ್ಮೆಂಟ್ಸ್]'' , pp166-167.</ref> ನ ಮೇಲೆ ಪ್ರಭಾವ ಬೀರುತ್ತದೆ..
ಕ್ಯಾಲ್ಸಿಯಂ ಮತ್ತು ಕ್ಯಾಲ್ಸಿಯಂ ಜೊತೆ D ಜೀವಸತ್ವವನ್ನು ಒಳಗೊಂಡಿರುವ [[ಯಾದೃಚ್ಛಿಕ ನಿಯಂತ್ರಿತ ಪ್ರಯೋಗ|ಯಾದೃಚ್ಚಿಕ ನಿಯಂತ್ರಿತ ಪ್ರಯೋಗ]]ಗಳ [[ಮೆಟಾ-ಅನಾಲಿಸಿಸ್|ಮೆಟಾ ಅನಾಲಿಸಿಸ್]] ಕ್ಯಾಲ್ಸಿಯಂ (1,200 ಮಿಲಿಗ್ರಾಂ ಅಥವಾ ಹೆಚ್ಚು) ಮತ್ತು D ಜೀವಸತ್ವ (800 IU ಅಥವಾ ಹೆಚ್ಚು) ಹೆಚ್ಚಿನ ಪ್ರಮಾಣಗಳ ಬಳಕೆಯನ್ನು ಸಮರ್ಥಿಸಿತು. ಆದರೂ ಮೂಳೆಯ ಆರೋಗ್ಯ (ಮುರಿತದ ಪ್ರಮಾಣಗಳು ಮತ್ತು ಮೂಳೆ ಕೊರೆತ)<ref name="pmid17720017">{{cite journal |author=Tang BM, Eslick GD, Nowson C, Smith C, Bensoussan A |title=Use of calcium or calcium in combination with vitamin D supplementation to prevent fractures and bone loss in people aged 50 years and older: a meta-analysis |journal=Lancet |volume=370 |issue=9588 |pages=657–66 |year=2007 |pmid=17720017 |doi=10.1016/S0140-6736(07)61342-7}}</ref> ವನ್ನು ಅಳೆಯಲು ಬಳಸಲಾದ ಮಾನದಂಡಗಳನ್ನು ಅವಲಂಬಿಸಿದವು. ಚಿಕಿತ್ಸಾ ನಿಯಾಮಾವಳಿಗಳನ್ನು [[ಕಾಂಪ್ಲಿಯನ್ಸ್ (ಔಷಧ)|ಅನುಸರಿಸು]]ವುದರಿಂದ ರೋಗಿಗಳಿಗೆ ಹೆಚ್ಚು ಉತ್ತಮ ಫಲಿತಾಂಶಗಳನ್ನು ಪಡೆಯಲು ಸಾಧ್ಯವೆಂಬುದನ್ನು ಮೆಟಾ-ಅನಾಲಿಸಿಸ್ ಜೊತೆಗೆ ನಡೆಸಿದ ಇನ್ನೊಂದು ಅಧ್ಯಯನವು ತೋರಿಸಿತು.<ref>{{cite journal |author=Prince RL, Devine A, Dhaliwal SS, Dick IM |title=Effects of calcium supplementation on clinical fracture and bone structure: results of a 5-year, double-blind, placebo-controlled trial in elderly women |journal=Arch. Intern. Med. |volume=166 |issue=8 |pages=869–75 |year=2006 |pmid=16636212 |doi=10.1001/archinte.166.8.869}}</ref> ಇದಕ್ಕೆ ತದ್ವಿರುದ್ಧವಾಗಿ, ಕ್ಯಾಲ್ಸಿಯಂ ಪೂರಕಗಳಲ್ಲಿ ಸುಧಾರಿತ [[ಹೆಚ್ಚು ಸಾಂದ್ರತೆಯುಳ್ಳ ಲಿಪೊಪ್ರೋಟೀನ್]] (HDL, "ಒಳ್ಳೆಯ ಕೊಲೆಸ್ಟ್ರಾಲ್") ಬಗೆಗಿನ ಮುಂಚಿನ ವರದಿಗಳಿದ್ದರೂ ಸಹ, [[ನ್ಯೂ ಜೀಲ್ಯಾಂಡ್|ನ್ಯೂಜಲೆಂಡ್]]ನಲ್ಲಿ ನಡೆಸಲಾದ, 1471 ಮಹಿಳೆಯರು ಭಾಗವಹಿಸಿದ ಒಂದು ಅಧ್ಯಯನದಲ್ಲಿ [[ಮಾಕೋಕಾರ್ಡಿಯಲ್ ಸಾವು|ಮಯೊಕಾರ್ಡಿಯಲ್ ಇನ್ಫಾರ್ಕ್ಷನ್ (ಹೃದಯಾಘಾತ)]] ಪ್ರಮಾಣದಲ್ಲಿ ಹೆಚ್ಚಳದ ಸಾಧ್ಯತೆಯಿದೆ ಎಂದು ಸಾರಿತು. ಇದನ್ನು ಖಚಿತಪಡಿಸಿದಲ್ಲಿ, (ಸಾಮಾನ್ಯವಾಗಿ ಮುರಿತದ ಸಾಧ್ಯತೆ ಕಡಿಮೆಯಿರುವ) ಮಹಿಳೆಯರಲ್ಲಿ ಕ್ಯಾಲ್ಸಿಯಂ ಪೂರೈಕೆಯು ಒಳ್ಳೆಯದಕ್ಕಿಂತ ಹಾನಿಕಾರಕವೇ ಆಗಬಹುದು.<ref name="pmid18198394">{{cite journal |author=Bolland MJ, Barber PA, Doughty RN, ''et al.'' |title=Vascular events in healthy older women receiving calcium supplementation: randomised controlled trial |journal=BMJ |volume= 336|issue= | pages = 262|year=2008 |pmid=18198394 |doi=10.1136/bmj.39440.525752.BE}}</ref>
;D ಜೀವಸತ್ವ
ಹೆಚ್ಚಿನ ಪ್ರಮಾಣದಲ್ಲಿ [[D ಜೀವಸತ್ವ]] ಸೇವಿಸುವುದರಿಂದ ವೃದ್ಧರಲ್ಲಿ ಮೂಳೆ ಮುರಿತಗಳ ಸಾಧ್ಯತೆ ಕಡಿಮೆ.<ref name="pmid17720017" /><ref>{{cite journal |author=Bischoff-Ferrari HA, Willett WC, Wong JB, Giovannucci E, Dietrich T, Dawson-Hughes B |title=Fracture prevention with vitamin D supplementation: a meta-analysis of randomized controlled trials |journal=JAMA |volume=293 |issue=18 |pages=2257–64 |year=2005 |pmid=15886381 |doi=10.1001/jama.293.18.2257}}</ref> ಆದರೂ, ಕ್ಯಾಲ್ಸಿಯಂ ಮತ್ತು D ಜೀವಸತ್ವದಿಂದ ಮೂಳೆ ಸಾಂದ್ರತೆ 1% ಹೆಚ್ಚಾದರೂ ಸೊಂಟ ಮುರಿತವನ್ನು ಪ್ರಭಾವಿಸುವುದಿಲ್ಲ, ಆದರೂ [[ಮೂತ್ರಪಿಂಡದ ಕಲ್ಲು|ಮೂತ್ರಪಿಂಡದಲ್ಲಿ ಕಲ್ಲು]]ಗಳಾಗುವ ಸಾಧ್ಯತೆ 17% ಹೆಚ್ಚಾಗುತ್ತದೆ<ref>{{cite journal |author=Jackson RD, LaCroix AZ, Gass M, ''et al.'' |title=Calcium plus vitamin D supplementation and the risk of fractures |journal=N. Engl. J. Med. |volume=354 |issue=7 |pages=669–83 |year=2006 |pmid=16481635 |doi=10.1056/NEJMoa055218}}</ref> ಎಂದು [[ಮಹಿಳೆಯರಲ್ಲಿ ಆರೋಗ್ಯದ ಕಾಳಜಿ|ವಿಮೆನ್ಸ್ ಹೆಲ್ತ್ ಇನಿಷಿಯೆಟಿವ್]] ಅಧ್ಯಯನವು ಪತ್ತೆ ಮಾಡಿದೆ.
=== ವ್ಯಾಯಾಮ ===
ಎರೊಬಿಕ್ಸ್, ಭಾರ ತಡೆದುಕೊಳ್ಳುವಿಕೆ, ಮತ್ತು ರೋಧಕಗಳನ್ನೊಳಗೊಂಡ ವ್ಯಾಯಾಮಗಳು - ಇವೆಲ್ಲವೂ ಋತುಬಂಧಕ್ಕೊಳಗಾದ ಮಹಿಳೆಯರಲ್ಲಿ BMDಯನ್ನು ಉಳಿಸಿಕೊಡಬಹುದು ಅಥವಾ ಹೆಚ್ಚಿಸಬಹುದು ಎಂದು ಹಲವು ಅಧ್ಯಯನಗಳು ಹೇಳಿವೆ.<ref>{{cite journal |author=Bonaiuti D, Shea B, Iovine R, ''et al.'' |title=Exercise for preventing and treating osteoporosis in postmenopausal women |journal=Cochrane database of systematic reviews (Online) |volume= |issue=3 |pages=CD000333 |year=2002 |pmid=12137611| doi = 10.1002/14651858.CD000333}}</ref> BMD ಮತ್ತು ಮೂಳೆಯ ಗುಣಮಟ್ಟದ ಇತರೆ ಆಧಾರಲಯಗಳನ್ನು ಉತ್ತಮಗೊಳಿಸಲು ಯಾವ ರೀತಿಯ ವ್ಯಾಯಾಮಗಳು ಅತಿ ಪರಿಣಾಮಕಾರಿ ಎಂದು ನಿಷ್ಕೃಷ್ಟವಾಗಿ ನಿರೂಪಿಸಲು ಹಲವು ಸಂಶೋಧಕರು ಯತ್ನಿಸಿದ್ದಾರೆ. ಆದರೂ ಫಲಿತಾಂಶಗಳಲ್ಲಿ ವ್ಯತ್ಯಾಸಗಳಿವೆ. ಒಂದು ವರ್ಷದ ಕಾಲ ಕ್ರಮಬದ್ಧವಾದ ಜಿಗಿಯುವ ವ್ಯಾಯಾಮಗಳು ಸಹಜ ಋತುಬಂಧಕ್ಕೊಳಗಾದ ಮಹಿಳೆಯರಲ್ಲಿ BMDಯ ಹೆಚ್ಚಳ ಮತ್ತು ಪ್ರಾಕ್ಸಿಮಲ್ (ಸಮೀಪಸ್ಥ) [[ಟಿಬಿಯ|ಟಿಬಿಯ (ಮೊಳಕಾಲು ಮೂಳೆ)]]<ref>{{cite journal |author=Cheng S, Sipilä S, Taaffe DR, Puolakka J, Suominen H |title=Change in bone mass distribution induced by hormone replacement therapy and high-impact physical exercise in post-menopausal women |journal=Bone |volume=31 |issue=1 |pages=126–35 |year=2002 |pmid=12110425| doi = 10.1016/S8756-3282(02)00794-9}}</ref> ದಲ್ಲಿ [[ಜಡತ್ವದ ಅವಧಿ]]ಯನ್ನು ಹೆಚ್ಚಿಸುವಂತೆ ಕಾಣುತ್ತದೆ. ಟ್ರೆಡ್ಮಿಲ್ ನಡಿಗೆ, ಜಿಮ್ನಾಸ್ಟಿಕ್ ತರಬೇತಿ, ಮೆಟ್ಟಿಲು ಹತ್ತುವುದು, ಜಿಗಿಯುವುದು, ಸಹಿಷ್ಣುತೆ ಮತ್ತು ಶಕ್ತಿ ವ್ಯಾಯಾಮಗಳು ಇವೆಲ್ಲವುಗಳಿಂದ ಆಸ್ಟಿಯೊಪೆನಿಕ್ ಋತುಬಂಧಕ್ಕೊಳಗಾಗಿರುವ ಮಹಿಳೆಯರ L2-L4 BMDಯಲ್ಲಿ ಗಮನಾರ್ಹ ಏರಿಕೆಗಳು ಕಂಡುಬಂದವು.<ref>{{cite journal |author=Chien MY, Wu YT, Hsu AT, Yang RS, Lai JS |title=Efficacy of a 24-week aerobic exercise program for osteopenic postmenopausal women |journal=Calcif. Tissue Int. |volume=67 |issue=6 |pages=443–8 |year=2000 |pmid=11289692| doi = 10.1007/s002230001180}}</ref><ref>{{cite journal |author=Iwamoto J, Takeda T, Ichimura S |title=Effect of exercise training and detraining on bone mineral density in postmenopausal women with osteoporosis |journal=Journal of orthopaedic science : official journal of the Japanese Orthopaedic Association |volume=6 |issue=2 |pages=128–32 |year=2001 |pmid=11484097 |doi=10.1007/s007760100059 }}</ref><ref>{{cite journal |author=Kemmler W, Engelke K, Weineck J, Hensen J, Kalender WA |title=The Erlangen Fitness Osteoporosis Prevention Study: a controlled exercise trial in early postmenopausal women with low bone density-first-year results |journal=Archives of physical medicine and rehabilitation |volume=84 |issue=5 |pages=673–82 |year=2003 |pmid=12736880 |doi=}}</ref> ಶಕ್ತಿ ತರಬೇತಿಯು ಸುಧಾರಣೆಗಳನ್ನು ಹೊರದೆಗೆಯಿತು, ಅದರಲ್ಲೂ ವಿಶಿಷ್ಟವಾಗಿ [[ಡಿಸ್ಟಾಲ್]] [[ರೇಡಿಯಸ್ (ಮೂಳೆ)|ರೇಡಿಯಸ್]] ಮತ್ತು ಸೊಂಟದ BMDಯಲ್ಲಿ ಸುಧಾರಣೆಯನ್ನು ಕಂಡಿತು.<ref>{{cite journal |author=Kerr D, Morton A, Dick I, Prince R |title=Exercise effects on bone mass in postmenopausal women are site-specific and load-dependent |journal=J. Bone Miner. Res. |volume=11 |issue=2 |pages=218–25 |year=1996 |pmid=8822346 |doi=}}</ref> ವ್ಯಾಯಾಮದ ಜೊತೆಗೆ, [[ಹಾರ್ಮೋನು ರಿಪ್ಲೇಸ್ಮೆಂಟ್ ತೆರಪಿ]] (HRT) ಸೇರಿ ಇತರೆ ಔಷಧ-ಪ್ರಭಾವ ವೈಜ್ಞಾನಿಕ ಚಿಕಿತ್ಸೆಗಳು (HRT ಒಂದೇ ಕಾರಣವಾಗದೆ) ಇತರೆ ಚಿಕಿತ್ಸೆಗಳೂ BMDಯನ್ನು ಹೆಚ್ಚಿಸುವಂತೆ ಕಂಡುಬಂದಿದೆ.<ref name="Villareal2003">{{cite journal|author=Villareal DT, Binder EF, Yarasheski KE, et al.|title=Effects of exercise training added to ongoing hormone replacement therapy on bone mineral density in frail elderly women|journal=J Am Geriatr Soc|year=2003|volume=51|issue=7|pages=985–90|pmid=12834519 | doi = 10.1046/j.1365-2389.2003.51312.x}}</ref>
BMD ಹೆಚ್ಚಳದ ಜೊತೆಗೆ, ಆಸ್ಟಿಯೋಪೊರೆಟಿಕ್ ರೋಗಿಗಳಿಗೆ ಹೆಚ್ಚಿನ ಅನುಕೂಲಗಳೇನೆಂದರೆ, ಸಮತೋಲನ, ನಡೆಗಳಲ್ಲಿ ಸುಧಾರಣೆ ಮತ್ತು ಬೀಳುವಿಕೆಯ ಅಪಾಯದಲ್ಲಿ ಕಡಿತ.<ref name="Mayo2005">{{cite journal|author=Sinaki M, Brey RH, Hughes CA, Larson DR, Kaufman KR|title=Significant reduction in risk of falls and back pain in osteoporotic-kyphotic women through a Spinal Proprioceptive Extension Exercise Dynamic (SPEED) program|journal=Mayo Clin Proc|year=2005|volume=80|issue=7|pages=849–55|pmid=16007888|doi=10.4065/80.7.849}}</ref>
== ಪೂರ್ವಸೂಚನೆ (ಪ್ರಾಗ್ನೋಸೀಸ್) ==
{| class="wikitable sortable " align="right"
|+ ಪ್ರತಿ 1000 ರೋಗಿಗಳಲ್ಲಿ-ವರ್ಷಗಳಲ್ಲಿ ಸೊಂಟ ಮುರಿತಗಳು<td><ref name="pmid17846439">{{cite journal |author=Cranney A, Jamal SA, Tsang JF, Josse RG, Leslie WD |title=Low bone mineral density and fracture burden in postmenopausal women |journal=CMAJ |volume=177 |issue=6 |pages=575–80 |year=2007 |pmid=17846439 |doi=10.1503/cmaj.070234}}</ref></td>
! WHO ವರ್ಗ
! ವಯಸ್ಸು 50-64
|
| ಒಟ್ಟಾರೆ
|-
| ಸಾಮಾನ್ಯ
| 5.3
| 9.4
| 6.6
|-
| [[ಆಸ್ಟಿಯೋಪೀನಿಯ]]
| 11.4
| 19.6
| 15.7
|-
| ಆಸ್ಟಿಯೊಪೊರೋಸಿಸ್
| 22.4
| 46.6
| 40.6
|}
ಆಸ್ಟಿಯೊಪೊರೋಸಿಸ್ ರೋಗಿಗಳಲ್ಲಿ ಮೂಳೆ ಮುರಿತದಿಂದ ಸಂಭವಿಸುವ ಉಲ್ಬಣಗಳಿಂದ ಸಾವಿನ ಪ್ರಮಾಣ ಹೆಚ್ಚಿದ್ದರೂ, ''ರೋಗದ ಕಾರಣ'' ದ ಬದಲಿಗೆ ರೋಗದ ''ಜೊತೆಗೇ'' ಅವರು ಸಾವನ್ನಪ್ಪುತ್ತಾರೆ.
ಸೊಂಟ ಮುರಿತಗಳು ಕಡಿಮೆಯಾದ ಚಲನಶೀಲತೆ ಮತ್ತು [[ಡೀಪ್ ವೇನಸ್ ಥ್ರಾಂಬೋಸಿಸ್|ಡೀಪ್ ವೇನಸ್ ಥ್ರಾಂಬೋಸಿಸ್ (ಗಾಢವಾದ ಸಿರೆಯ ಹೆಪ್ಪುಗಟ್ಟುವಿಕೆ)]] ಮತ್ತು/ಅಥವಾ [[ಪಲ್ಮನರಿ ಎಂಬಾಲಿಸಮ್|ಪಲ್ಮನರಿ ಎಂಬಾಲಿಸಮ್ (ಶ್ವಾಸಕೋಶದ ಧಮನಿರೋಧ)]], [[ನ್ಯುಮೋನಿಯಾ|ನ್ಯುಮೋನಿಯಾ (ಶ್ವಾಸಕೋಶದ ಉರಿಯೂತವುಂಟಾಗುವ ವ್ಯಾಧಿ)]]ದಂತಹ ಹಲವು ಉಲ್ಬಣಗಳು ಸಂಭವಿಸುವ ಅಪಾಯವಿದೆ. ಸೊಂಟ ಮುರಿತದ ನಂತರದ 6-ತಿಂಗಳಿನ ಮರ್ತ್ಯತಾ ಪ್ರಮಾಣವು ಸುಮಾರು 13.5% ಇದೆ. ಸೊಂಟ ಮುರಿತಕ್ಕೊಳಗಾದವರಲ್ಲಿ (ಗಮನಾರ್ಹ) 13%ರಷ್ಟು ಜನರಿಗೆ ಸೊಂಟ ಮುರಿದುಕೊಂಡ ನಂತರ ಚಲನಶೀಲತೆ ಗಳಿಸಲು ಸಂಪೂರ್ಣ ಸಹಾಯದ ಅಗತ್ಯವಿದೆ.<ref>{{cite journal |author=Hannan EL, Magaziner J, Wang JJ, ''et al.'' |title=Mortality and locomotion 6 months after hospitalization for hip fracture: risk factors and risk-adjusted hospital outcomes |journal=JAMA |volume=285 |issue=21 |pages=2736–42 |year=2001 |pmid=11386929| doi = 10.1001/jama.285.21.2736}}</ref>
ಮರ್ತ್ಯತೆಯ ಮೇಲೆ ಕಡಿಮೆ ಪ್ರಭಾವ ಹೊಂದಿರುವಂತಹ ಬೆನ್ನುಮೂಳೆ ಮುರಿತಗಳು ನರಗಳ ಊತಕದಿಂದ, ಸಹಿಸಲಾಗದಂತಹ ತೀವ್ರ ದೀರ್ಘ ಸಮಯದ ನೋವಿನ ಜೊತೆಗೆ ಕುರೂಪತೆಯೂ ಸಂಭವಿಸಬಹುದು. ಅಪರೂಪವಾದರೂ, ಹೆಚ್ಚು ಕಡೆ ಬೆನ್ನುಮೂಳೆ ಮುರಿತಗಳು ಬೆನ್ನಿನಲ್ಲಿ ತೀವ್ರವಾದ ಡುಬ್ಬ ([[ಕಿಫೋಸಿಸ್]]) ವಾಗಬಹುದು. ಇದರಿಂದಾಗುವ ಆಂತರಿಕ ಅಂಗಗಳ ಮೇಲಿನ ಒತ್ತಡವು ಉಸಿರಾಟಕ್ಕೆ ತೊಡಕುಂಟು ಮಾಡಬಹುದು.
ಸಾವು ಅಥವಾ ಇತರೆ ಉಲ್ಬಣಗಳಷ್ಟೇ ಅಲ್ಲದೆ, ಆಸ್ಟಿಯೋಪೊರೆಟಿಕ್ ಮುರಿತಗಳು ಆರೋಗ್ಯ-ಸಂಬಂಧಿತ [[ಜೀವನ ಮಟ್ಟ|ಜೀವನ ಗುಣಮಟ್ಟ]]ದಲ್ಲಿ ಕುಸಿತಕ್ಕೂ ಕಾರಣವಾಗುತ್ತದೆ.<ref>{{cite journal |author=Brenneman SK, Barrett-Connor E, Sajjan S, Markson LE, Siris ES |title=Impact of recent fracture on health-related quality of life in postmenopausal women |journal=J. Bone Miner. Res. |volume=21 |issue=6 |pages=809–16 |year=2006 |pmid=16753011 |doi=10.1359/jbmr.060301}}</ref>
== ಸಾಂಕ್ರಾಮಿಕ ರೋಗಶಾಸ್ತ್ರ ==
[[ಚಿತ್ರ:L1 2 vertebral fracture.jpg|right|thumb|ಲ್ಯಾಟರಲ್ ತೋರಾಕೊ-ಲುಂಬರ್ ಸ್ಪೈನ್ X-ರೇ ಅನೇಕ ವೆಡ್ಜ್ ಮುರಿತಗಳನ್ನು ತೋರಿಸುತ್ತದೆ]]
50ರ ಮೇಲ್ಪಟ್ಟ ವಯಸ್ಕರಲ್ಲಿ ಮೂವರು ಮಹಿಳೆಯರಲ್ಲಿ ಒಬ್ಬರಿಗೆ ಮತ್ತು ಹನ್ನೆರಡು ಜನ ಪುರುಷರಲ್ಲಿ ಒಬ್ಬರಿಗೆ ಆಸ್ಟಿಯೊಪೊರೋಸಿಸ್ ಇದೆಯೆಂದು ಅಂದಾಜು ಮಾಡಲಾಗಿದೆ.{{Fact|date=September 2007}} ಇದು ವಾರ್ಷಿಕವಾಗಿ, ಸೊಂಟದ (ಲಂಬರ್) [[ಕಶೇರುಕಗಳು|ವರ್ಟಿಬ್ರೆ (ಹುರಿ)]], [[ಸೊಂಟ]] ಮತ್ತು ಮಣಿಕಟ್ಟು ಮುರಿತದ ದಶಲಕ್ಷಕ್ಕೂ ಹೆಚ್ಚು ಪ್ರಕರಣಗಳಿಗೆ ಕಾರಣವಾಗಿದೆ. ಪುರುಷರಲ್ಲಿ ಪಕ್ಕೆಲುಬುಗಳಲ್ಲಿ ಸೂಕ್ಷ್ಮ ಪ್ರಮಾಣದ ಬಿರುಕುಗಳು ಸಾಮಾನ್ಯವಾಗಿ ಕಂಡುಬರುತ್ತವೆ.
=== ಸೊಂಟ ಮುರಿತಗಳು ===
{{main|hip fractures}}
ಸೊಂಟ ಮುರಿತಗಳು ಆಸ್ಟಿಯೊಪೊರೋಸಿಸ್ನ ಅತಿ ತೀವ್ರ ಪರಿಣಾಮಗಳಿಗೆ ಕಾರಣವಾಗಿದೆ. ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ, ವಾರ್ಷಿಕವಾಗಿ ಸಂಭವಿಸುವ 250,000ಕ್ಕೂ ಹೆಚ್ಚು ಸೊಂಟ ಮುರಿತ ಪ್ರಕರಣಗಳಿಗೆ ಆಸ್ಟಿಯೊಪೊರೋಸಿಸ್ ಕಾರಣವಾಗಿದೆ.<ref name="RiggsEtAl2005">{{cite journal
| pmid = 8573428
| title = The worldwide problem of osteoporosis: insights afforded by epidemiology.
| author = Riggs, B.L.; Melton, Lj 3.r.d.
| year = 2005
| journal = Bone
}}</ref> 50 ವರ್ಷದ ಶ್ವೇತವರ್ಣದ ಮಹಿಳೆಯೊಬ್ಬಳಿಗೆ [[ಫೀಮರ್|ಫೀಮರ್ (ತೊಡೆಯೆಲುಬು)]] ಮುರಿತದ ಅಪಾಯ 17.5%ರಷ್ಟಿದೆ. ಎಲ್ಲಾ ಜನಾಂಗಗಳಲ್ಲಿ ಪುರುಷ-ಮಹಿಳೆಯರಿಬ್ಬರಿಗೂ ಸೊಂಟ ಮುರಿತದ ಪ್ರಕರಣಗಳು ಆರನೆಯದಿಂದ ಒಂಬತ್ತನೆಯವರೆಗೆ ಪ್ರತಿ ದಶಕದಲ್ಲೂ ಹೆಚ್ಚಾಗುವ ಸಂಭವವಿದೆ. ಇದರಲ್ಲಿ, 80 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ಪುರುಷ-ಮಹಿಳೆಯರಿಗೆ ಮೂಳೆ ಮುರಿತದ ಸಂಭವವು ಅತಿ ಹೆಚ್ಚಾಗಿರುವುದು ಕಂಡುಬಂದಿದೆ.<ref name="Merkepid" />
=== ಬೆನ್ನುಮೂಳೆಯ ಮುರಿತಗಳು ===
50 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಲ್ಲಿ 35-50%ರಷ್ಟು ಮಹಿಳೆಯರಿಗೆ ಕನಿಷ್ಠ ಪಕ್ಷ ಒಮ್ಮೆಯಾದರೂ ಬೆನ್ನು ಮೂಳೆ ಮುರಿತ ಸಂಭವಿಸಿದ್ದುಂಟು. ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ, ವರ್ಷಕ್ಕೆ ಸುಮಾರು 700,000 ಬೆನ್ನುಮೂಳೆ ಮುರಿತಗಳು ಸಂಭವಿಸುತ್ತದೆ. ಆದರೂ ಇವುಗಳಲ್ಲಿ ಕೇವಲ ಮೂರನೆಯ ಒಂದು ಭಾಗವನ್ನು ಮಾತ್ರ ಗುರುತಿಸಲು ಸಾಧ್ಯ. ಹದಿನೈದು ವರ್ಷಗಳ ಕಾಲ, 68.8 ಸರಾಸರಿ ವಯಸ್ಸಿನ ಮಹಿಳೆಯರ ಮಹಿಳೆಯರ ಬಗ್ಗೆ ನಡೆಸಿದ ಅಧ್ಯಯನದಲ್ಲಿ, ಅಧ್ಯಯನದ ಆರಂಭದಲ್ಲೇ 324 ಜನರು ಒಮ್ಮೆ ಬೆನ್ನುಮೂಳೆ ಮುರಿತಕ್ಕೊಳಗಾಗಿದ್ದರು. 18.2%ರಷ್ಟು ಜನರು (ಮೊದಲ ಬಾರಿಗೆ) ಬೆನ್ನುಮೂಳೆ ಮುರಿತಕ್ಕೆ ಒಳಗಾದರು; ಆದರೆ, ಮುಂಚೆಯೇ ಒಮ್ಮೆ ಬೆನ್ನುಮೂಳೆ ಮುರಿತಕ್ಕೊಳಗಾದವರಲ್ಲಿ ಈ ಅಪಾಯವು 41.4%ಕ್ಕೆ ಏರಿತು.<ref>{{cite journal | author = Cauley JA, Hochberg MC, Lui LY ''et al.'' | year=2007 | title=Long-term Risk of Incident Vertebral Fractures |journal = JAMA |volume =298|pages=2761–2767|doi= 10.1001/jama.298.23.2761 | pmid=18165669}}</ref>
=== ಮಣಿಕಟ್ಟು ===
ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ವಾರ್ಷಿಕವಾಗಿ ಸಂಭವಿಸುವ 250,000 [[ಡಿಸ್ಟಾಲ್ ರೇಡಿಯಸ್ ಮುರಿತ|ಮಣಿಕಟ್ಟು ಮುರಿತಗಳ]] ಪ್ರಕರಣಗಳಿಗೆ ಆಸ್ಟಿಯೊಪೊರೋಸಿಸ್ ಕಾರಣವಾಗಿದೆ.<ref name="RiggsEtAl2005" /> ಮಣಿಕಟ್ಟು ಮುರಿತಗಳು ಮೂರನೆಯ ಅತಿ ಸಾಮಾನ್ಯ ರೀತಿಯ ಆಸ್ಟಿಯೋಪೊರೆಟಿಕ್ ಮುರಿತವಾಗಿದೆ. ಶ್ವೇತವರ್ಣದ ಮಹಿಳೆಯರಲ್ಲಿ ಕೊಲ್ಸ್ ಫ್ರ್ಯಾಕ್ಚರ್ ಸಂಭವಿಸುವ ಜೀವಾವಧಿ ಅಪಾಯವು ಸುಮಾರು 16%ರಷ್ಟಿದೆ. ತಮ್ಮ 70ನೆಯ ವಯಸ್ಸು ತಲುಪುವಷ್ಟರಲ್ಲಿ, ಸುಮಾರು 20%ರಷ್ಟು ಮಹಿಳೆಯರು ಕನಿಷ್ಠ ಒಮ್ಮೆಯಾದರೂ ಮಣಿಕಟ್ಟು ಮುರಿತಕ್ಕೊಳಗಾಗಿರುವ ಸಾಧ್ಯತೆಯಿದೆ.<ref name="Merkepid">{{cite web |url=http://www.merckmedicus.com/pp/us/hcp/diseasemodules/osteoporosis/epidemiology.jsp |title=MerckMedicus Modules: Osteoporosis - Epidemiology |accessdate=2008-06-13 |publisher=Merck & Co., Inc |archive-date=2007-12-28 |archive-url=https://web.archive.org/web/20071228030929/http://www.merckmedicus.com/pp/us/hcp/diseasemodules/osteoporosis/epidemiology.jsp |url-status=dead }}</ref>
=== ಪಕ್ಕೆಲುಬುಗಳ ಬಿರುಕುಗಳು ===
ಕಡಿಮೆ ವಯಸ್ಕ, ಅಂದರೆ ಮುವತ್ತೈದ್ದು ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಪುರುಷರಲ್ಲಿ ಪಕ್ಕೆಲುಬುಗಳಲ್ಲಿ ಸೂಕ್ಷ್ಮ ಪ್ರಮಾಣದ ಬಿರುಕುಗಳು ಕಂಡುಬಂದಿವೆ. ಈ ಪುರುಷರು ದೈಹಿಕವಾಗಿ ಸಕ್ರಿಯರಾಗಿದ್ದ ಕಾರಣ, ಆಸ್ಟಿಯೊಪೊರೋಸಿಸ್ನ ಈ ಲಕ್ಷಣಗಳನ್ನು ಉಪೇಕ್ಷಿಸಲಾಗುತ್ತದೆ. ಈ ಪುರುಷರು ತಮ್ಮ ಚಟುಚಟಿಕೆಗಳಲ್ಲಿ ತೊಡಗಿರುವಾಗ ಈ ಮೂಳೆ ಮುರಿತಕ್ಕೆ ಒಳಗಾಗಬಹುದು. ಉದಾಹರಣೆಗೆ, ವಾಟರ್-ಸ್ಕೀಯಿಂಗ್ ಅಥವಾ ಜೆಟ್ ಸ್ಕೀಯಿಂಗ್ ಮಾಡುವಾಗ ಬಿದ್ದಲ್ಲಿ ಪಕ್ಕೆಲುಬಿನ ಮುರಿತ ಸಂಭವಿಸಬಹುದು. ಆದರೂ, ಮುರಿತದ ಪತ್ತೆಯಾದ ಕೂಡಲೇ ಅ ವ್ಯಕ್ತಿಯ ಟೆಸ್ಟೋಸ್ಡೀರಾನ್ ಮಟ್ಟಗಳ ಶೀಘ್ರ ಪರೀಕ್ಷೆಯು ಆ ವ್ಯಕ್ತಿಯು ಅಪಾಯಕ್ಕೊಳಗಾಗಿರಬಹುದೇ ಇಲ್ಲವೇ ಎಂಬುದನ್ನು ನಿರ್ಣಯಿಸಬಹುದಾಗಿದೆ.
== ನಿಯಂತ್ರಣ ==
ಆಸ್ಟಿಯೊಪೊರೋಸಿಸ್ ತಡೆಗಟ್ಟಲು ಹಲವು ರೀತಿಗಳಲ್ಲಿ ಜೀವನ ಶೈಲಿಯ ಬದಲಾವಣೆಯೂ ಒಂದು. ಆದರೂ, ಔಷಧಗಳ ಮೂಲಕವೂ ಸಹ ಆಸ್ಟಿಯೊಪೊರೋಸಿಸ್ ತಡೆಗಟ್ಟಬಹುದಾಗಿದೆ. ಬೇರೆ ರೀತಿಯ ಕಲ್ಪನೆಯಾಗಿ, ಬೆನ್ನುಮೂಳೆ ಮುರಿತಗಳನ್ನು ತಡೆಗಟ್ಟಿ ಸ್ನಾಯುಗಳ ಬೆಳವಣಿಗೆಗೆ ನೆರವಾಗಲು ಆಸ್ಟಿಯೊಪೊರೋಸಿಸ್ ಆರ್ಥೆಸೆಸ್ ಬಳಸಲಾಗುತ್ತಿದೆ. [[ಫಾಲ್ ಪ್ರಿವೆನ್ಷನ್|ಬೀಳದಂತೆ ಮುನ್ನೆಚ್ಚರಿಕೆ]]ವಹಿಸುವುದರ ಮೂಲಕ ಆಸ್ಟಿಯೊಪೊರೋಸಿಸ್ ಉಲ್ಬಣಿಸುವುದನ್ನು ತಡೆಗಟ್ಟಬಹುದಾಗಿದೆ.
=== ಜೀವನ ಶೈಲಿ ===
ಜೀವನ ಶೈಲಿಯಲ್ಲಿ ಹಲವು ಬಗೆಯ ಬದಲಾವಣೆ ತಂದುಕೊಳ್ಳುವುದರಿಂದ, ಆಸ್ಟಿಯೊಪೊರೋಸಿಸ್ಗೆ ಕಾರಣವಾಗುವ ತೀವ್ರ ಸ್ವರೂಪದ ಅಪಾಯಕಾರಿ ಅಂಶಗಳನ್ನೂ ಸಹ ತಡೆಯಬಹುದು. [[ತಂಬಾಕು ಸೇವನೆ]] ಮತ್ತು [[ಆಲ್ಕೊಹಾಲ್ಯುಕ್ತ ಪಾನೀಯ|ಆಲ್ಕೊಹಾಲ್]] ಸೇವನೆಯು ಆಸ್ಟಿಯೊಪೊರೋಸಿಸ್ ರೋಗದೊಂದಿಗೆ ಸಂಬಂಧ ಹೊಂದಿದೆ. ಆದ್ದರಿಂದ ಆಸ್ಟಿಯೊಪೊರೋಸಿಸ್ ರೋಗವನ್ನು ತಡೆಗಟ್ಟಲು ಧೂಮಪಾನದ ಚಟದ ತ್ಯಾಗ ಮತ್ತು ಮಿತ ಪ್ರಮಾಣದಲ್ಲಿ ಆಲ್ಕೊಹಾಲ್ ಸೇವನೆಯನ್ನು ಶಿಫಾರಸು ಮಾಡಲಾಗಿದೆ.{{fact|date=February 2008}}
;ವ್ಯಾಯಾಮ
ಆಸ್ಟಿಯೊಪೊರೋಸಿಸ್ ತಡೆಗಟ್ಟಲು, ವ್ಯಾಯಾಮ ಮತ್ತು ಪ್ರೌಢಾವಸ್ಥೆಯಲ್ಲಿ ಸರಿಯಾದ ಪೋಷಣೆಯ ಮೂಲಕ ಇನ್ನಷ್ಟು ಹೆಚ್ಚಿನ ಮೂಳೆ ಯನ್ನು ಗಳಿಸುವುದು ಬಹಳ ಮುಖ್ಯ. ಜೀವನದುದ್ದಕ್ಕೂ ವ್ಯಾಯಾಮ ಮತ್ತು ಪೋಷಣೆಯು ಮೂಳೆಯ ಅವನತಿಯನ್ನು ವಿಳಂಬಗೊಳಿಸುತ್ತದೆ. ವಾರಕ್ಕೆ ಮೂರು ಬಾರಿ, ಗರಿಷ್ಠ ಯತ್ನದ 70-90%ರಲ್ಲಿ ನಿಧಾನಗತಿಯ ಓಟ (ಜಾಗಿಂಗ್), ಕಾಲ್ನಡಿಗೆ ಅಥವಾ ಮೆಟ್ಟಿಲು ಹತ್ತುವ ಕಸರತ್ತುಗಳ ಜೊತೆಗೆ ಪ್ರತಿದಿನ 1,500 ಮಿಲಿಗ್ರಾಂ ಕ್ಯಾಲ್ಸಿಯಂ ಸೇವನೆಯು, 9 ತಿಂಗಳ ಅವಧಿಯಲ್ಲಿ ಲಂಬರ್ ಬೆನ್ನುಮೂಳೆಯ ಸಾಂದ್ರತೆಯನ್ನು 5% ಹೆಚ್ಚಿಸಿದ್ದು ಕಂಡುಬಂದಿದೆ. ಆಸ್ಟಿಯೋಪೀನಿಯ ಅಥವಾ ಆಸ್ಟಿಯೊಪೊರೋಸಿಸ್ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿಗಳು, ಮುರಿತದ ಸಂಭವವನ್ನು ತಡೆಗಟ್ಟಲು ಅವರ ವ್ಯಾಯಾಮ ಕಾರ್ಯಕ್ರಮವನ್ನು ತಮ್ಮ ವೈದ್ಯರೊಂದಿಗೆ ಅಗತ್ಯವಾಗಿ ಚರ್ಚಿಸಬೇಕು.<ref name="pmid3259410">{{cite journal |author=Dalsky GP, Stocke KS, Ehsani AA, Slatopolsky E, Lee WC, Birge SJ |title=Weight-bearing exercise training and lumbar bone mineral content in postmenopausal women |journal=Ann. Intern. Med. |volume=108 |issue=6 |pages=824–8 |year=1988 |pmid=3259410 |doi=}}</ref>
;ಪೋಷಣೆ
ಸರಿಯಾದ ಪೋಷಣೆಯು ಸಾಕಷ್ಟು [[ಕ್ಯಾಲ್ಸಿಯಂ]] ಮತ್ತು [[D ಜೀವಸತ್ವ]] ಹೊಂದಿರುವ ಆಹಾರ ಪಥ್ಯವನ್ನು ಒಳಗೊಂಡಿರುತ್ತದೆ. ಆಸ್ಟಿಯೊಪೊರೋಸಿಸ್ಗೆ ಈಡಾಗಿರುವ ರೋಗಿಗಳಿಗೆ (ಉದಾಹರಣೆಗೆ [[ಸ್ಟೀರಾಯ್ಡ್]] ಬಳಕೆ) ಸಾಮಾನ್ಯವಾಗಿ [[D ಜೀವಸತ್ವ]] ಮತ್ತು ಕ್ಯಾಲ್ಸಿಯಂ ಪೂರಕಗಳನ್ನು ಹಾಗೂ ಒಮ್ಮೊಮ್ಮೆ ಬಿಸ್ಫಾಸ್ಪೋನೇಟ್ಗಳನ್ನು ನೀಡಲಾಗುತ್ತದೆ. [[ಮೂತ್ರಪಿಂಡ]]ಗಳ ರೋಗದಲ್ಲಿ, ಪ್ಯಾರಾಕ್ಯಾಲ್ಸಿಟಾಲ್ (ಅಥವಾ 1,25-ಡೈಹೈಡ್ರಾಕ್ಸಿಕೋಲೆಕ್ಯಾಸಿಫೆರಾಲ್ ಅಥವಾ [[calcitriol|ಕ್ಯಾಸಿಟ್ರಿಯಾಲ್]] - ಇದು D ಜೀವಸತ್ವದ ಪ್ರಮುಖ ಜೈವಿಕವಾಗಿ ಸಕ್ರಿಯವಾದ ರೂಪ) ಸೇರಿದಂತೆ, D ಜೀವಸತ್ವದ ಹೆಚ್ಚು ಸಕ್ರಿಯ ರೂಪಗಳನ್ನು ಬಳಸಲಾಗಿದೆ. ಏಕೆಂದರೆ, ಮೂತ್ರಪಿಂಡವು D ಜೀವಸತ್ವದ ಶೇಖರಿತ ರೂಪವಾದ ಕ್ಯಾಲ್ಸಿಡಯಾಲ್ (25-ಡೈಹೈಡ್ರಾಕ್ಸಿಕೋಲೆಕ್ಯಾಸಿಫೆರಾಲ್) ನಿಂದ [[ಕ್ಯಾಸಿಟ್ರಿಯಾಲ್]] ಉತ್ಪಾದಿಸಲಾಗದು.
ಹೆಚ್ಚು [[ಆಹಾರಾಭ್ಯಾಸದಲ್ಲಿ ಪ್ರೋಟೀನ್|ಪ್ರೋಟೀನ್ ಹೊಂದಿರುವ ಆಹಾರಕ್ರಮ]] ಸೇವನೆಯು [[ಮೂತ್ರ]]ದಲ್ಲಿ ಕ್ಯಾಲ್ಸಿಯಂ ಅಂಶ ಹೆಚ್ಚಾಗಲು ಕಾರಣವಾಗಿ, ಮೂಳೆ ಮುರಿತದ ಅಪಾಯವನ್ನು ಹೆಚ್ಚಿಸುವ ಸಾಧ್ಯತೆಯಿದೆ ಎಂದು ಅಧ್ಯಯನಗಳು ಪತ್ತೆ ಮಾಡಿವೆ.<ref>{{cite journal |author=Feskanich D, Willett WC, Stampfer MJ, Colditz GA |title=Protein consumption and bone fractures in women |journal=Am. J. Epidemiol. |volume=143 |issue=5 |pages=472–9 |year=1996 |pmid=8610662 |doi=}}</ref> ಇತರೆ ತನಿಖೆಗಳ ಪ್ರಕಾರ, ಕ್ಯಾಲ್ಸಿಯಂ ಹೀರಿಕೊಳ್ಳಲು ಪ್ರೋಟೀನ್ಗಳ ಅಗತ್ಯವಿದೆ. ಆದರೆ ಮಿತಿಮೀರಿದ ಪ್ರೋಟೀನ್ ಸೇವನೆಯು ಕ್ಯಾಲ್ಸಿಯಂ ಹೀರುವಿಕೆಯ ಕ್ರಿಯೆಗೆ ತೊಡಕನ್ನುಂಟುಮಾಡುತ್ತದೆ. ಆಸ್ಟಿಯೊಪೊರೋಸಿಸ್ನ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಯಲ್ಲಿ ಆಹಾರ ಕ್ರಮದ ಪ್ರೋಟೀನ್ಗಳ ಮೇಲೆ ಯಾವುದೇ ಮಧ್ಯಂತರ ಪ್ರಯೋಗವನ್ನು ನಡೆಸಿಲ್ಲ.<ref name="pmid12936953">{{cite journal |author=Kerstetter JE, O'Brien KO, Insogna KL |title=Dietary protein, calcium metabolism, and skeletal homeostasis revisited |journal=Am. J. Clin. Nutr. |volume=78 |issue=3 Suppl |pages=584S–592S |year=2003 |pmid=12936953 |doi=}}</ref>
=== ಔಷಧ ===
ಹೆಚ್ಚು ಅಪಾಯದ ಪ್ರಕರಣಗಳಲ್ಲಿ ಚಿಕಿತ್ಸೆಗಾಗಿ [[ಬಿಸ್ಫಾಸ್ಪೋನೇಟ್]] ಬಳಸಬಹುದಾಗಿದೆ. ಆಸ್ಟಿಯೊಪೊರೋಸಿಸ್ ತಡೆಗಟ್ಟಲು ಇತರೆ ಔಷಧಿಗಳ ಪೈಕಿ [[ರೆಲೋಕ್ಸಿಫೆನ್]] ಎಂಬ ಒಂದು [[ಸೆಲೆಕ್ಟೀವ್ ಈಸ್ಟ್ರೊಜೆನ್ ಗ್ರಾಹಕ ಮಾಡ್ಯುಲೇಟರ್|ಸೆಲೆಕ್ಟೀವ್ ಈಸ್ಟ್ರೊಜೆನ್ ರೆಸೆಪ್ಟಾರ್ ಮಾಡ್ಯುಲೇಟರ್]] (SERM) ಸಹ ಸೇರಿದೆ.
ಆಸ್ಟಿಯೊಪೊರೋಸಿಸ್ ತಡೆಗಟ್ಟಲು [[ಈಸ್ಟ್ರೊಜೆನ್ ರಿಪ್ಲೇಸ್ಮೆಂಟ್ ತೆರಪಿ]] ಒಳ್ಳೆಯ ಚಿಕಿತ್ಸೆಯಾಗಿ ಉಳಿದುಕೊಂಡಿದೆ. ಆದರೆ, ಇದನ್ನು ತೀರಾ ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಬಳಕೆ ಮಾಡಲು ಸೂಚಿಸಲಾಗುವುದು. ಋತುಬಂಧದ (ಮೆನೋಪಾಸ್) ನಂತರದ ತಮ್ಮ ಮೊದಲ ದಶಕದಲ್ಲಿ ಮಹಿಳೆಯರಿಗೆ ಈಸ್ಟ್ರೊಜೆನ್ ಶಿಫಾರಸು ಮಾಡಬೇಕೇ ಬೇಡವೇ ಎಂಬುದರ ಬಗ್ಗೆ ಅನಿಶ್ಚಿತತೆ ಮತ್ತು ವಿವಾದಗಳಿವೆ.
ಹೈಪೊಗೊನಾಡಲ್ ಪುರುಷರ ಮೂಳೆಗಳ ಪ್ರಮಾಣ ಮತ್ತು ಗುಣಮಟ್ಟದಲ್ಲಿ ಸುಧಾರಣೆ ಇರುವುದನ್ನು [[ಟೆಸ್ಟೋಸ್ಟೀರಾನ್]] ತೋರಿಸಿದೆ, ಆದರೆ 2008ರಲ್ಲಿ, ಮುರಿತಗಳ ಮೇಲೆ ಇದರ ಪ್ರಭಾವಗಳ ಬಗ್ಗೆ, ಅಥವಾ ಸಹಜ ಟೆಸ್ಟೋಸ್ಟೀರಾನ್ ಮಟ್ಟಗಳನ್ನು ಹೊಂದಿರುವ ಪುರುಷರ ಮೇಲೆ ಅಧ್ಯಯನ ನಡೆದಿಲ್ಲ.<ref name="OsteoporosisMen" />
== ಇತಿಹಾಸ ==
[[ಆಷ್ಲಿ ಕೂಪರ್]] ಕಾಲದಲ್ಲಿ ಮೂಳೆಯ ಸಾಂದ್ರತೆಯು ವಯಸ್ಸಿನೊಂದಿಗೆ ಕಡಿಮೆಯಾಗುವುದು ಹಾಗೂ ಮೂಳೆ ಮುರಿತದ ಅಪಾಯಕ್ಕೂ ಸಂಬಂಧ ಇದೆ ಎಂದು ತಿಳಿದುಬಂದಿತು, ಹಾಗೂ "ಆಸ್ಟಿಯೊಪೊರೋಸಿಸ್" ಎಂಬ ಪದದ ಬಳಕೆ ಮತ್ತು ರೋಗ ಲಕ್ಷಣಗಳನ್ನು ಕಂಡುಹಿಡಿದ ಕೀರ್ತಿಯು [[ಜೀನ್ ಲೋಬ್ಸ್ಟಿಯನ್]] ಎಂಬ ಫ್ರೆಂಚ್ ವೈದ್ಯನಿಗೆ ಸಲ್ಲುತ್ತದೆ.<ref>ಲೋಬ್ಸ್ಟಿಯನ್ JGCFM. ''ಲೆರ್ಬುಷ್ ದೆರ್ ಪೆತೋಲಜಿಷಿಯನ್ ಅನಟೊಮಿಯೆ.'' ಸ್ಟಟ್ಗರ್ಡ್: Bd II, 1835.</ref> ಆಸ್ಟಿಯೊಪೊರೋಸಿಸ್ ಹಾಗೂ ಮೆನೇಪಾಸ್ ನಂತರದ ಹಂತಗಳ ಸಂಬಂಧಗಳನ್ನು ಅಮೆರಿಕಾದ ಎಂಡೋಕ್ರೇನಾಲಜಿಸ್ಟ್ [[ಫುಲ್ಲೆರ್ ಅಲ್ಬ್ರೈಟ್]] ತಿಳಿಸಿದರು.<ref>{{cite journal | author=Albright F, Bloomberg E, Smith PH |year=1940 |month= |title= Postmenopausal osteoporosis |journal=Trans. Assoc. Am. Physicians. |volume=55 |pages=298–305}}</ref> ಆಸ್ಟಿಯೊಪೊರೋಸಿಸ್ ಚಿಕಿತ್ಸೆಯಲ್ಲಿ ಕ್ರಾಂತಿಯನ್ನು ಉಂಟುಮಾಡಿದ ಬಿಸ್ಫಾಸ್ಪೊನೇಟ್ಗಳನ್ನು 1960ರ ಕಾಲದಲ್ಲಿ ಕಂಡುಹಿಡಿಯಲಾಯಿತು.<ref>{{cite journal |author=Patlak M |title=Bone builders: the discoveries behind preventing and treating osteoporosis |journal=Faseb J. |volume=15 |issue=10 |pages=1677E–E |year=2001 |pmid=11481214 |doi= 10.1096/fj.15.10.1677e}}</ref>
== ಸಂಸ್ಥೆಗಳು ==
1986ರಂದು [[ಯುನೈಟೆಡ್ ಕಿಂಗ್ಡಂ|ಯುನೈಟೆಡ್ ಕಿಂಗ್ಡಂ]] [[ಧರ್ಮಾರ್ಥ ಸಂಸ್ಥೆ|ಚಾರಿಟಿ]]ಯು ಆಸ್ಟಿಯೊಪೊರೋಸಿಸ್ಗೆ ತಪಾಸಣೆ, ನಿಯಂತ್ರಣ ಹಾಗೂ ಚಿಕಿತ್ಸೆ ನೀಡಲು ತೀರ್ಮಾನಿಸಿ [[ನ್ಯಾಷಿನಲ್ ಆಸ್ಟಿಯೊಪೊರೋಸಿಸ್ ಸೊಸೈಟಿ|ನ್ಯಾಷನಲ್ ಆಸ್ಟಿಯೊಪೊರೋಸಿಸ್ ಸೊಸೈಟಿ]]ಯನ್ನು ಸ್ಥಾಪಿಸಿತು.<ref>[http://www.nos.org.uk/NetCommunity/Page.aspx?pid=223&srcid=183 "ಎಬೌಟ್ ಅಸ್"] {{Webarchive|url=https://web.archive.org/web/20110120140958/http://www.nos.org.uk/netcommunity/page.aspx?pid=223&srcid=183 |date=2011-01-20 }}, ನ್ಯಾಷಿನಲ್ ಆಸ್ಟಿಯೊಪೊರೋಸಿಸ್ ಸೊಸೈಟಿ.</ref><ref name="Medical News Today">[http://www.medicalnewstoday.com/articles/100809.php "ಆಸ್ಟಿಯೊಪೊರೋಸಿಸ್ ಸೇವೆಗಳನ್ನು ಮತ್ತಷ್ಟು ಉತ್ತಮಗೊಳಿಸಲು £3 ದಶಲಕ್ಷ ಪ್ರಶಸ್ತಿ, UK"] {{Webarchive|url=https://web.archive.org/web/20090103215443/http://www.medicalnewstoday.com/articles/100809.php |date=2009-01-03 }}, [[ಮೆಡಿಕಲ್ ನ್ಯೂಸ್ ಟುಡೇ]], 17 ಮಾರ್ಚ್ 2008.</ref>
'''ನ್ಯಾಷನಲ್ ಆಸ್ಟಿಯೊಪೊರೋಸಿಸ್ ಫೌಂಡೇಷನ್''' (ಪ್ರಧಾನ ಕಾರ್ಯಸ್ಥಾನವು USAಯ ವಾಷಿಂಗ್ಟನ್, D.C.ಯಲ್ಲಿ ಇದೆ) ಆಸ್ಟಿಯೊಪೊರೋಸಿಸ್ ಹಾಗೂ ಸಂಬಂಧಿತ ಮುರಿತಗಳನ್ನು ತಡೆಯುವ ಸಲುವಾಗಿ, ಮೂಳೆಯ ಆರೋಗ್ಯವನ್ನು ಹೆಚ್ಚಿಸಲು, ಆಸ್ಟಿಯೊಪೊರೋಸಿಸ್ಗೆ ತುತ್ತಾದವರ ಜೀವನವನ್ನು ಸುಧಾರಿಸಲು ಹಾಗೂ ಚಿಕಿತ್ಸೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳು, ಸಮರ್ಥನೆ, ಜನರು ಮತ್ತು ಆರೋಗ್ಯ ವೃತ್ತಿಪರ ಶಿಕ್ಷಣ ಹಾಗೂ ಸಂಶೋಧನಾಲಯವನ್ನು ಸ್ಥಾಪಿಸಿತು. [http://www.nof.org http://www.nof.org]
'''ಇಂಟರ್ನ್ಯಾಷನಲ್ ಆಸ್ಟಿಯೊಪೊರೋಸಿಸ್ ಫೌಂಡೇಶನ್ (IOF)''' (ಪ್ರಧಾನ ಕಾರ್ಯಸ್ಥಾನವು ಸ್ವಿಟ್ಜರ್ಲೆಂಡ್ನ ನೆಯಾನ್ನಲ್ಲಿ ಇದೆ), ವೈದ್ಯಕೀಯ ಹಾಗೂ ಸಂಶೋಧನಾ ಸೊಸೈಟಿಗಳು, ವಿಜ್ಞಾನಿಗಳು, ವೈದ್ಯಕೀಯ ವೃತ್ತಿಪರರು, ಮೂಳೆ ಆರೋಗ್ಯಕ್ಕೆ ಒತ್ತು ನೀಡುವ ಅಂತರರಾಷ್ಟ್ರೀಯ ಕಂಪನಿಗಳ ಹಾಗೂ ರೋಗಿಯ ನಡುವೆ ನಡುವೆ ಜಾಗತಿಕ ಕೊಂಡಿಯಂತೆ ಕಾರ್ಯ ನಿರ್ವಹಿಸುತ್ತಿದೆ. [http://www.iofbonehealth.org http://www.iofbonehealth.org]
'''ಆರ್ಥೋಪೆಡಿಕ್ ರೀಸರ್ಚ್ ಸೊಸೈಟಿ''' (ಪ್ರಧಾನ ಕಾರ್ಯಸ್ಥಾನವು USAಯ ರೋಸ್ಮೌಂಟ್, ILನಲ್ಲಿ ಇದೆ) ಸಂಶೋಧನಾ ಹಾಗೂ ಪ್ರೊಫೆಷನಲ್ ಡೆವಲಪ್ಮೆಂಟ್ ಸೊಸೈಟಿಯಾಗಿದ್ದು, ಹಲವು ವರ್ಷಗಳಿಂದ ಆಸ್ಟಿಯೊಪೊರೋಸಿಸ್ನ ಸಂಶೋಧನೆ, ಚಿಕಿತ್ಸೆ ಹಾಗೂ ನಿಯಂತ್ರಣಕ್ಕೆ ಒತ್ತು ನೀಡಿದೆ. [http://www.ors.org http://www.ors.org]
== ಇದನ್ನು ನೋಡಿರಿ ==
* [[ಬೆನ್ನು ನೋವು]]
* [[ಬೋನ್ ಸೀಕರ್]]
* [[ಹಿಪ್ ಪ್ರೊಟೆಕ್ಟರ್]]
* [[ಡೆಂಟಲ್ X-ರೇ]]
* [[ಆಸ್ಟಿಯೋಪೆಟ್ರಸಿಸ್]]
* [[ಆಸ್ಟಿಯೋಇಮ್ಯೂನಾಲಜಿ]]
* ಆಸ್ಟಿಯೊಪೊರೋಸಿಸ್ ಸಂಶೋಧನೆಗೆ [[ಓವರ್ರಿಯಾಕ್ಟಿಮೈಜ್ಡ್ ಇಲಿ|ಓವರ್ರಿಯಕ್ಟಿಮೈಜ್ಡ್ ಇಲಿ]]ಯ ಮಾದರಿ
* [[ಆಕಾಶಯಾನ ಆಸ್ಟಿಯೋಪೀನಿಯ]]
== ಆಕರಗಳು ==
{{Reflist|2}}
== ಹೊರಗಿನ ಕೊಂಡಿಗಳು ==
* {{dmoz|Health/Conditions_and_Diseases/Musculoskeletal_Disorders/Osteoporosis/}}
* [http://osteoed.org/tools.php ಆಸ್ಟಿಯೊಪೊರೋಸಿಸ್ ಅಪಾಯವನ್ನು ನಿರ್ಧರಿಸಲು ಉಪಯೋಗಿಸುವ ಸಾಧನಗಳು]
* [http://www.who.int/nutrition/topics/5_population_nutrient/en/index25.html ಪೌಷ್ಟಿಕ ಆಹಾರ, ಪೋಷಣೆ ಹಾಗೂ ಆಸ್ಟಿಯೊಪೊರೋಸಿಸ್ನ ನಿಯಂತ್ರಣ] {{Webarchive|url=https://web.archive.org/web/20090731001915/http://www.who.int/nutrition/topics/5_population_nutrient/en/index25.html |date=2009-07-31 }} [[ವಿಶ್ವ ಆರೋಗ್ಯ ಸಂಸ್ಥೆ]] ಹಾಗೂ [[ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಮಿತಿ (FAO).|ಆಹಾರ ಮತ್ತು ಕೃಷಿ ಸಮಿತಿ]] (2003)
* [http://www.surgeongeneral.gov/library/bonehealth/ ಬೋನ್ ಹೆಲ್ತ್ ಅಂಡ್ ಆಸ್ಟಿಯೊಪೊರೋಸಿಸ್: ] {{Webarchive|url=https://web.archive.org/web/20091029221954/http://www.surgeongeneral.gov/library/bonehealth/ |date=2009-10-29 }} U.S.ನ [[ಡಿಪಾರ್ಟ್ಮೆಂಟ್ ಆಫ್ ಹೆಲ್ತ್ ಅಂಡ್ ಹ್ಯೂಮನ್ ಸರ್ವಿಸಸ್|ಡಿಪಾರ್ಟ್ಮೆಂಟ್ ಆಫ್ ಹೆಲ್ತ್ ಅಂಡ್ ಹ್ಯೂಮನ್ ಸರ್ವಿಸಸ್]]ನಿಂದ ವಿತರಿಸಲ್ಪಟ್ಟ ಸರ್ಜನ್ ಜನರಲ್ರ ವರದಿ
* [http://www.iofbonehealth.org ಇಂಟರ್ನ್ಯಾಷಿನಲ್ ಆಸ್ಟಿಯೊಪೊರೋಸಿಸ್ ಫೌಂಡೇಶನ್]
* [http://www.nof.org NOF.org] [[ದಿ ನ್ಯಾಷಿನಲ್ ಆಸ್ಟಿಯೊಪೊರೋಸಿಸ್ ಫೌಂಡೇಷನ್|ದಿ ನ್ಯಾಷಿನಲ್ ಆಸ್ಟಿಯೊಪೊರೋಸಿಸ್ ಫೌಂಡೇಷನ್]]
* [http://www.niams.nih.gov/Health_Info/Bone/ The NIH ಆಸ್ಟಿಯೊಪೊರೋಸಿಸ್ ಹಾಗೂ ಸಂಬಂಧಿಸಿದ ಮೂಳೆ ರೋಗಗಳು ~ ರಾಷ್ಟ್ರೀಯ ಸಂಪನ್ಮೂಲ ಕೇಂದ್ರ]
* [http://www.nos.org.uk NOS.org.uk] {{Webarchive|url=https://web.archive.org/web/20080828105811/http://nos.org.uk/ |date=2008-08-28 }} [[ನ್ಯಾಷಿನಲ್ ಆಸ್ಟಿಯೊಪೊರೋಸಿಸ್ ಸೊಸೈಟಿ]] (UK)
{{Osteochondropathy}}
[[ವರ್ಗ:ವಯಸ್ಸನ್ನು ಆಧರಿಸಿ ಬರುವ ರೋಗಗಳು]]
[[ವರ್ಗ:ಅಂತಃಸ್ರಾವಶಾಸ್ತ್ರ]]
[[ವರ್ಗ:ಅಸ್ಥಿಗೆ ಸಂಬಂಧಿಸಿದ ವ್ಯಾಧಿಗಳು]]
[[ವರ್ಗ:ರೋಗಗಳು]]
9xfarqj25z3sfbn32riow73dpn6zv0i
ಅಪರ್ಣಾ ವಸ್ತಾರೆ (ನಿರೂಪಕಿ)
0
21433
1254250
1235225
2024-11-10T00:19:44Z
Dostojewskij
21814
ವರ್ಗ:೨೦೨೪ ನಿಧನ
1254250
wikitext
text/x-wiki
{{Infobox person
|name=ಅಪರ್ಣ
|image=Image:_ _ _ Aparnaa.gif
|alt=
|caption=
|birth_name=
|birth_date=ಅಕ್ಟೋಬರ್ ೧೯೬೬
|birth_place=
|death_date={{death date and age|2024|07|11|1966|10|df=y}}
|death_place=[[ಬನಶಂಕರಿ]], [[ಬೆಂಗಳೂರು]], ಕರ್ನಾಟಕ, ಭಾರತ<ref>{{cite web |last1=Bose |first1=Sharath |title=Kannada Actress and Anchor Aparna Vastarey Passes Away At 57 Due To Cancer |url=https://www.filmibeat.com/kannada/news/2024/kannada-actress-and-anchor-aparna-vastarey-passes-away-at-57-due-to-cancer-406195.html |website=www.filmibeat.com |access-date=11 July 2024}}</ref>
|other_names=
|occupation=[[ದೂರದರ್ಶನ |ದೂರದರ್ಶನ ನಿರೂಪಕಿ]], [[ನಟ|ನಟಿ]], ರೇಡಿಯೋ ಜಾಕಿ
|years_active=೧೯೮೫–೨೦೨೪
|known_for= [[ನಮ್ಮ ಮೆಟ್ರೊ|ನಮ್ಮ ಮೆಟ್ರೋ-ಬೆಂಗಳೂರು]], ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಘೋಷಣಾ ಧ್ವನಿ
|notable_works= [[ಮಸಣದ ಹೂವು]], [[ಮಜಾ ಟಾಕೀಸ್]]}}
'''ಅಪರ್ಣಾ''' (೧೯೬೬-೧೧ ಜುಲೈ ೨೦೨೪) ಎಂದು ಕರೆಯಲ್ಪಡುವ ಅಪರ್ಣಾ ವಸ್ತಾರೆ, ಅವರು [[ಭಾರತೀಯ]] [[ನಟ|ನಟಿ]], [[ದೂರದರ್ಶನ]] ನಿರೂಪಕಿ ಮತ್ತು ರೇಡಿಯೋ ಜಾಕಿ ಆಗಿದ್ದರು. ಕನ್ನಡ ದೂರದರ್ಶನದಲ್ಲಿ ಜನಪ್ರಿಯ ಮುಖವಾಗಿದ್ದ ಅವರು, ೧೯೯೦ರ ದಶಕದಲ್ಲಿ ಡಿಡಿ ಚಂದನದಲ್ಲಿ ಪ್ರಸಾರವಾದ ವಿವಿಧ ಕಾರ್ಯಕ್ರಮಗಳ ನಿರೂಪಕಿಯಾಗಿ ತಮ್ಮ ಕೆಲಸಕ್ಕೆ ಹೆಸರುವಾಸಿಯಾಗಿದ್ದರು. ಅವರು ೧೯೮೪ರಲ್ಲಿ [[ಪುಟ್ಟಣ್ಣ ಕಣಗಾಲ್]] ಅವರ ಕೊನೆಯ ಚಿತ್ರವಾದ [[ಮಸಣದ ಹೂವು]] ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ೨೦೧೫ ಮತ್ತು ೨೦೨೧ರ ನಡುವೆ, ಅವರು ''[[ಮಜಾ ಟಾಕೀಸ್]]'' ಎಂಬ ಹಾಸ್ಯ ಪ್ರದರ್ಶನದಲ್ಲಿ ವರಲಕ್ಷ್ಮಿ ಪಾತ್ರವನ್ನು ನಿರ್ವಹಿಸಿದರು.<ref>{{Cite web |date=12 November 2021 |title=Swetha Changappa, Aparna, Kuri Prathap, and other cast members of Majaa Talkies enjoy a reunion |url=https://timesofindia.indiatimes.com/tv/news/kannada/swetha-changappa-aparna-kuri-prathap-and-other-cast-members-of-majaa-talkies-enjoy-a-reunion/articleshow/87666411.cms |url-status=live |archive-url=https://web.archive.org/web/20240514140639/https://timesofindia.indiatimes.com/tv/news/kannada/swetha-changappa-aparna-kuri-prathap-and-other-cast-members-of-majaa-talkies-enjoy-a-reunion/articleshow/87666411.cms |archive-date=14 May 2024 |access-date=14 May 2024 |website=The Times of India}}</ref>
==ವೈಯಕ್ತಿಕ ಜೀವನ==
ಅಪರ್ಣ ಅವರ ತಂದೆ ಕೆ.ಎಸ್.ನಾರಾಯಣಸ್ವಾಮಿ [[ಕನ್ನಡಪ್ರಭ]] ಪತ್ರಿಕೆಯಲ್ಲಿ ಪುರವಣಿ ಸಂಪಾದಕರಾಗಿದ್ದರು. ೨೦೦೫ರಲ್ಲಿ ಇವರು ಯುವ ವಾಸ್ತುಶಿಲ್ಪಿ ಹಾಗೂ ಕವಿ ನಾಗರಾಜ ವಸ್ತಾರೆ ಅವರನ್ನು ತಮ್ಮ ಬಾಳ ಸಂಗಾತಿಯಾಗಿ ಸ್ವೀಕರಿಸಿದ್ದಾರೆ.
== ವೃತ್ತಿಜೀವನ ==
[[ಪುಟ್ಟಣ್ಣ ಕಣಗಾಲ್]] ಅವರ ೧೯೮೪ರ ಚಲನಚಿತ್ರ [[ಮಸಣದ ಹೂವು]] ಮೂಲಕ ಅಪರ್ಣಾ ಅವರು ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದರು, ಇದರಲ್ಲಿ [[ಅಂಬರೀಶ್]] ಮತ್ತು [[ಜಯಂತಿ (ನಟಿ)|ಜಯಂತಿ]] ಅವರೊಂದಿಗೆ ನಟಿಸಿದ್ದಾರೆ. ಆಕೆ ೧೯೯೩ರಲ್ಲಿ [[ಅಖಿಲ ಭಾರತ ಬಾನುಲಿ ಕೇಂದ್ರ]]ದಲ್ಲಿ ರೇಡಿಯೋ ಜಾಕಿ (ಆರ್ಜೇ) ಆಗಿ ಕೆಲಸ ಮಾಡಲು ಪ್ರಾರಂಭಿಸಿದರು ಮತ್ತು ಅದರ ಎಐಆರ್ [[ಎಫ್ಎಮ್ ರೇನ್ಬೋ]] ಕಾರ್ಯಕ್ರಮದಲ್ಲಿ ಮೊದಲ ನಿರೂಪಕರಾಗಿ ಕೆಲಸ ಮಾಡಿದರು. ನಿರೂಪಕಿಯಾಗಿ ಕನ್ನಡ ದೂರದರ್ಶನದಲ್ಲಿ ಅವರ ವೃತ್ತಿಜೀವನವು ೧೯೯೦ ರಲ್ಲಿ [[ಚಂದನ (ಕಿರುತೆರೆ ವಾಹಿನಿ)|ಡಿಡಿ ಚಂದನಾ]] ದೊಂದಿಗೆ ಪ್ರಾರಂಭ ಮಾಡಿದರು. ಅವರು ೨೦೦೦ ರವರೆಗೆ ಅದರ ಬಹುಪಾಲು ನಿರ್ಮಾಣಗಳ ಭಾಗವಾಗಿದ್ದರು. ೧೯೯೮ ರಲ್ಲಿ [[ದೀಪಾವಳಿ]] ಆಚರಣೆಯ ಭಾಗವಾಗಿ, ಅವರು ಸತತವಾಗಿ ಎಂಟು ಗಂಟೆಗಳ ಕಾಲ ಪ್ರದರ್ಶನಗಳನ್ನು ನೀಡುವ ಮೂಲಕ ದಾಖಲೆಯನ್ನು ನಿರ್ಮಿಸಿದರು.<ref>{{Cite web |date=25 March 2013 |title=Aparna, RJ, TV anchor and actress |url=http://www.rediff.com/movies/slide-show/slide-show-1-pix-meet-the-contestants-of-bigg-boss-kannada/20130325.htm#9 |url-status=live |archive-url=https://web.archive.org/web/20141129044606/http://www.rediff.com/movies/slide-show/slide-show-1-pix-meet-the-contestants-of-bigg-boss-kannada/20130325.htm#9 |archive-date=29 November 2014 |access-date=23 April 2015 |website=Rediff.com}}</ref>
ಅಪರ್ಣಾ ''ಮೂಡಲ ಮನೆ'' ಮತ್ತು ''ಮುಕ್ತಾ''ದಂತಹ ದೂರದರ್ಶನ ಧಾರಾವಾಹಿಗಳಲ್ಲಿ ನಟಿಯಾಗಿ ಕೆಲಸ ಮಾಡಿದ್ದಾರೆ. ೨೦೧೩ ರಲ್ಲಿ, ಅವರು [[ಈ-ಟಿವಿ ಕನ್ನಡ|ಈಟಿವಿ ಕನ್ನಡ]] ವಾಹಿನಿಯಲ್ಲಿ ಪ್ರಸಾರವಾದ ಕನ್ನಡ ರಿಯಾಲಿಟಿ ಟೆಲಿವಿಷನ್ ಶೋ [[ಬಿಗ್ ಬಾಸ್ ಕನ್ನಡ|ಬಿಗ್ ಬಾಸ್]] ನ [[ಬಿಗ್ ಬಾಸ್ ಕನ್ನಡ (ಸೀಸನ್ 1)|ಮೊದಲ ಸೀಸನ್]] ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು<ref name="">{{cite web |date=19 August 2014 |title=Details about People of Bigg Boss Kannada |url=http://karnatakakaravali.blogspot.in/2013/05/detail-about-people-of-bigg-boss-kannada.html |archiveurl=https://web.archive.org/web/20130527234051/http://karnatakakaravali.blogspot.in/2013/05/detail-about-people-of-bigg-boss-kannada.html |archivedate=27 May 2013 |accessdate=22 August 2014 |work=karnatakakaravali}}</ref>. ೨೦೧೫ ರಿಂದ, ಅವರು ಸ್ಕೆಚ್ ಹಾಸ್ಯ ದೂರದರ್ಶನ ಕಾರ್ಯಕ್ರಮವಾದ [[ಮಜಾ ಟಾಕೀಸ್|ಮಜಾ ಟಾಕೀಸ್ನ]]ಲ್ಲಿ ವರಲಕ್ಷ್ಮಿಯಾಗಿ, ಬರಾಕ್ ಒಬಾಮಾ ಮತ್ತು ಸಲ್ಮಾನ್ ಖಾನ್ ಅವರಂತಹ ಜನಪ್ರಿಯ ವ್ಯಕ್ತಿಗಳು ಇವರ ಸ್ನೇಹಿತರು ಎಂದು ಹೇಳಿಕೊಳ್ಳುವ ಪಾತ್ರದ ಮೂಲಕ ಕಾಣಿಸಿಕೊಂಡಿದ್ದರು.
೨೦೧೧ ರಲ್ಲಿ, ಅಪರ್ಣಾ [[ನಮ್ಮ ಮೆಟ್ರೊ|ಬೆಂಗಳೂರು ಮೆಟ್ರೋ]]ದಲ್ಲಿ ಪ್ರಯಾಣಿಕರ-ಬೋರ್ಡಿಂಗ್ ಮತ್ತು ಇಳಿಯುವಿಕೆಯ ಧ್ವನಿಮುದ್ರಿತ ಪ್ರಕಟಣೆಗಳಿಗೆ ಧ್ವನಿ ನೀಡಿದ್ದಾರೆ. ಸುಮಾರು 20 ವರ್ಷಗಳ ಕಾಲ ಚಲನಚಿತ್ರಗಳಿಂದ ದೂರ ಉಳಿದ ನಂತರ, ಇವರು 2024ರಲ್ಲಿ ಬಿಡಗಡೆಗೊಂಡ '''ಗ್ರೇ ಗೇಮ್ಸ್''' ಎಂಬ ಚಲನಚಿತ್ರದ ಮೂಲಕ ಬೆಳ್ಳಿತೆರೆಗೆ ಮರಳಿದರು.
ಸಿನಿಮಾದಿಂದ ಯಾಕೆ ಅಂತರವನ್ನು ತೆಗೆದುಕೊಂಡಿದ್ದರ ಬಗ್ಗೆ ಅವರು, "ನಾನು ಕೆಲಸ ಮಾಡಲು ಬಯಸಲಿಲ್ಲ ಎಂದಲ್ಲ; ನನಗೆ ಅವಕಾಶಗಳು ಬರುತ್ತಿದ್ದವು. ಆದರೆ ಪಾತ್ರದ ಮಹತ್ವ ನನಗೆ ಮುಖ್ಯವಾಗಿತ್ತು. ಆಗಾಗ್ಗೆ, ನಾನು ನಿಖರವಾಗಿ ಏನು ಮಾಡಬೇಕೆಂದು ನನಗೆ ಸಂಪೂರ್ಣವಾಗಿ ವಿವರಿಸಲಾಗುತ್ತಿರಲಿಲ್ಲ. ನನ್ನ ಪಾತ್ರದ ಅವಧಿಗಿಂತ ಅದರ ಪ್ರಾಮುಖ್ಯತೆಗೆ ನಾನು ಆದ್ಯತೆ ನೀಡಿದ್ದೇನೆ. ಅನೇಕ ಬಾರಿ, ನನಗೆ ನೀಡಲಾದ ಪಾತ್ರಗಳು ನನಗೆ ತೃಪ್ತಿ ನೀಡಲಿಲ್ಲ, ಆದ್ದರಿಂದ ನಾನು ಅವುಗಳನ್ನು ಸ್ವೀಕರಿಸಲು ಉತ್ಸುಕನಾಗಿರಲಿಲ್ಲ" ಎಂದು ಹೇಳಿದ್ದರು. ಗಂಗಾಧರ್ ಸಾಲಿಮಠ್ ನಿರ್ದೇಶನದ ಸೈಬರ್ ಕ್ರೈಮ್ ಥ್ರಿಲ್ಲರ್ '''''ಗ್ರೇ ಗೇಮ್ಸ್''''' ನಲ್ಲಿ, ಅವರು ಆನ್ಲೈನ್ ಗೇಮಿಂಗ್ಗೆ ವ್ಯಸನಿಯಾಗಿರುವ ಹುಡುಗನ ತಾಯಿಯಾಗಿ ನಟಿಸಿದ್ದಾರೆ<ref>{{cite web |last1=Sharadhaa |first1=A. |title=A closer look at strong female characters in Grey Games |url=https://www.cinemaexpress.com/kannada/interviews/2024/May/08/a-closer-look-at-strong-female-characters-in-grey-games |website=Cinema Express |access-date=14 May 2024 |language=en |date=8 May 2024 |archive-date=14 May 2024 |archive-url=https://web.archive.org/web/20240514135847/https://www.cinemaexpress.com/kannada/interviews/2024/May/08/a-closer-look-at-strong-female-characters-in-grey-games |url-status=live }}</ref> <ref>{{cite web |last1=Angadi |first1=Jagadish |title='Grey Games' movie review: Despite flaws, this psychological thriller manages to entertain |url=https://www.deccanherald.com/entertainment/grey-games-movie-review-despite-flaws-this-psychological-thriller-manages-to-entertain-3017983 |website=Deccan Herald |access-date=14 May 2024 |language=en}}</ref> .
== ಸಾವು ==
೧೧ ಜುಲೈ ೨೦೨೪ ರಂದು, ಅಪರ್ಣಾ [[ಶ್ವಾಸಕೋಶದ ಕ್ಯಾನ್ಸರ್]] ತೊಡಕುಗಳಿಂದಾಗಿ ನಿಧನರಾದರು.<ref>{{Cite web |last=Kumar |first=Chethan |title=ಕನ್ನಡಿಗರಿಗೆ ಮತ್ತೊಂದು ಆಘಾತ, ಅಚ್ಚ ಕನ್ನಡದ ಖ್ಯಾತ ನಿರೂಪಕಿ ಅಪರ್ಣ ಇನ್ನಿಲ್ಲ! |url=https://kannada.asianetnews.com/tv-talk/karnataka-well-known-television-presenter-aparna-vastarey-dies-at-51-in-bengaluru-ckm-sggy0s |url-status=live |archive-url=https://web.archive.org/web/20240711195240/https://kannada.asianetnews.com/tv-talk/karnataka-well-known-television-presenter-aparna-vastarey-dies-at-51-in-bengaluru-ckm-sggy0s |archive-date=11 July 2024 |access-date=11 July 2024 |website=Asianet News Network Pvt Ltd |language=kn}}</ref><ref>{{Cite web |date=11 July 2024 |title=Renowned Kannada anchor-actress Aparna Vastarey passes away due to Cancer at 51 |url=https://timesofindia.indiatimes.com/tv/news/kannada/renowned-kannada-anchor-actress-aparna-vastarey-passes-away-due-to-cancer-at-51/articleshow/111668945.cms |url-status=live |archive-url=https://web.archive.org/web/20240711195225/https://timesofindia.indiatimes.com/tv/news/kannada/renowned-kannada-anchor-actress-aparna-vastarey-passes-away-due-to-cancer-at-51/articleshow/111668945.cms |archive-date=11 July 2024 |access-date=11 July 2024 |website=The Times of India}}</ref>
== ಚಲನಚಿತ್ರಗಳ ಪಟ್ಟಿ ==
=== ದೂರದರ್ಶನ ===
{| class="wikitable"
!ವರ್ಷ
!ಶೀರ್ಷಿಕೆ
!ಪಾತ್ರ
!{{Abbr|Ref.|Reference}}
|-
|2003–2004
|''ಮೂಡಲ ಮನೆ''
|ಸುಕನ್ಯ
|<ref name="dh1">{{Cite web |last=Srinath |first=Shruthi |date=22 May 2016 |title=The one & only... |url=http://www.deccanherald.com/content/547887/one-amp-only.html |url-status=dead |archive-url=https://web.archive.org/web/20180530034851/https://www.deccanherald.com/content/547887/one-amp-only.html |archive-date=30 May 2018 |access-date=28 January 2017}}<cite class="citation web cs1" data-ve-ignore="true" id="CITEREFSrinath2016">Srinath, Shruthi (22 May 2016). </cite></ref>
|-
|2005
|''ಈ ಫ಼್ಯಾಮಿಲಿ''
|ಆತಿಥೇಯ
|<ref>{{Cite web |title=The many talents of 'RJ' Aparna |url=http://archive.deccanherald.com/Deccanherald/oct232005/enter1415720051021.asp |url-status=dead |archive-url=https://web.archive.org/web/20121229074033/http://archive.deccanherald.com/deccanherald/oct232005/enter1415720051021.asp |archive-date=29 December 2012 |access-date=28 January 2017 |website=Deccan Herald}}</ref>
|-
|2008–2010
|''ಮುಕ್ತ''
|
|<ref name="dh1" />
|-
|2013
|''[[ಬಿಗ್ ಬಾಸ್ ಕನ್ನಡ (ಸೀಸನ್ 1)|ಬಿಗ್ ಬಾಸ್ ಕನ್ನಡ 1]]''
|ಸ್ವತಃ
|<ref name="ks">{{Cite web |date=19 August 2014 |title=Details about People of Bigg Boss Kannada |url=http://karnatakakaravali.blogspot.in/2013/05/detail-about-people-of-bigg-boss-kannada.html |archive-url=https://web.archive.org/web/20130527234051/http://karnatakakaravali.blogspot.in/2013/05/detail-about-people-of-bigg-boss-kannada.html |archive-date=27 May 2013 |access-date=22 August 2014 |website=karnatakakaravali}}</ref>
|-
|2015–2017
|''[[ಮಜಾ ಟಾಕೀಸ್]]''
| rowspan="2" |ವರಲಕ್ಷ್ಮಿ
|<ref>{{Cite news |date=28 February 2015 |title=Aparna turns Nagavalli on Maja Talkies |work=The Times of India |url=http://timesofindia.indiatimes.com/tv/news/kannada/Aparna-turns-Nagavalli-on-Maja-Talkies/articleshow/46409643.cms |url-status=live |access-date=28 January 2017 |archive-url=https://web.archive.org/web/20160909025901/http://timesofindia.indiatimes.com/TV/News/Kannada/Aparna-turns-Nagavalli-on-Maja-Talkies/articleshow/46409643.cms |archive-date=9 September 2016}}</ref>
|-
|2018–2021
|''[[ಮಜಾ ಟಾಕೀಸ್|ಮಜಾ ಟಾಕೀಸ್ ಸೂಪರ್ ಸೀಸನ್]]''
|<ref>{{Cite news |date=31 January 2018 |title=Sharan to be first guest of Majaa Talkies Super Season |work=The Times of India |url=https://timesofindia.indiatimes.com/tv/news/kannada/sharan-to-be-first-guest-of-majaa-talkies-super-season/articleshow/62721033.cms |url-status=live |access-date=3 February 2018 |archive-url=https://web.archive.org/web/20180602131952/https://timesofindia.indiatimes.com/tv/news/kannada/sharan-to-be-first-guest-of-majaa-talkies-super-season/articleshow/62721033.cms |archive-date=2 June 2018}}</ref>
|-
|2019–2020
|''ಇವಳು ಸುಜಾತಾ''
|ದುರ್ಗಾ
|<ref>{{Cite news |date=26 August 2019 |title=Ivalu Sujatha to premiere today; Actress Meghashri to play the lead role |work=The Times of India |url=https://timesofindia.indiatimes.com/tv/news/kannada/ivalu-sujatha-to-premiere-today-actress-meghashri-to-play-the-lead-role/articleshow/70843070.cms |url-status=live |access-date=11 October 2019 |archive-url=https://web.archive.org/web/20190915081205/https://timesofindia.indiatimes.com/tv/news/kannada/ivalu-sujatha-to-premiere-today-actress-meghashri-to-play-the-lead-role/articleshow/70843070.cms |archive-date=15 September 2019}}</ref>
|-
|2021
|''ನನ್ನರಸಿ ರಾಧೆ''
|ಜಾನಕಿ (ಅತಿಥಿ ಪಾತ್ರ)
|<ref>{{Cite news |date=31 August 2021 |title=Aparna Vastrey plays a cameo in the TV show Nannarasi Radhe |work=The Times of India |url=https://timesofindia.indiatimes.com/tv/news/kannada/aparna-vastrey-plays-a-cameo-in-the-tv-show-nannarasi-radhe/articleshow/85790434.cms |url-status=live |access-date=20 July 2023 |archive-url=https://web.archive.org/web/20230720121855/https://timesofindia.indiatimes.com/tv/news/kannada/aparna-vastrey-plays-a-cameo-in-the-tv-show-nannarasi-radhe/articleshow/85790434.cms |archive-date=20 July 2023 |issn=0971-8257}}</ref>
|-
|2021–2024
|''ಯಡಿಯೂರು ಶ್ರೀ ಸಿದ್ಧಲಿಂಗೇಶ್ವರ''
|[[ಪಾರ್ವತಿ]]
|
|}
=== ಚಿತ್ರಗಳು ===
* ಮಸಣದ ಹೂವು (1985)
* ''ಸಂಗ್ರಾಮ'' (1987)
* ''[[ನಮ್ಮೂರ ರಾಜ]]'' (1988)
* ''ಸಾಹಸ ವೀರ'' (1988)
* ''[[ಮಾತೃವತ್ಸಲ್ಯ]]'' (1988)
* ''[[ಒಲವಿನ ಅಸರೆ]]'' (1989)
* ''[[ಇನ್ಸ್ಪೆಕ್ಟರ್ ವಿಕ್ರಂ]]'' (1989)
* ''[[ಒಂದಾಗಿ ಬಾಳು]]'' (1989)
* ''[[ಡಾಕ್ಟರ್ ಕೃಷ್ಣ]]'' (1989)
* ''[[ಒಂಟಿ ಸಲಗ]]'' (1989)
* ''[[ಚಕ್ರವರ್ತಿ]]'' (1990)
* ''ಗ್ರೇ ಗೇಮ್ಸ್'' (2024) <ref>{{Cite web |last=KL |first=Prakash |title=Kannada TV Actress Aparna's Demise: Who Was This Actress And TV Presenter? |url=https://www.oneindia.com/entertainment/kannada-tv-actress-aparnas-death-who-was-this-actress-and-tv-presenter-3876521.html |access-date=11 July 2024 |website=www.oneindia.com}}</ref>
== ಉಲ್ಲೇಖಗಳು ==
{{ಉಲ್ಲೇಖಗಳು}}
[[ವರ್ಗ:ಭಾರತೀಯ ಚಲನಚಿತ್ರ ನಟಿಯರು]]
[[ವರ್ಗ:ಕನ್ನಡ ಚಲನಚಿತ್ರ ನಟಿಯರು]]
[[ವರ್ಗ:೧೯೬೬ ಜನನ]]
[[ವರ್ಗ:೨೦೨೪ ನಿಧನ]]
2bvz2dupmvbf7hc7smqjg52u7gsggox
ಬ್ಯಾಂಕ್ ಆಫ್ ಇಂಡಿಯಾ
0
21726
1254196
1254119
2024-11-09T14:54:18Z
Prakrathi shettigar
75939
1254196
wikitext
text/x-wiki
{{underconstruction}}
ಬ್ಯಾಂಕ್ ಆಫ್ ಇಂಡಿಯಾ (ಬಿಒಐ) [[ಮುಂಬಯಿ|ಮುಂಬೈನ]] ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ [[ಭಾರತೀಯ]] ಸಾರ್ವಜನಿಕ ವಲಯದ [[ಬ್ಯಾಂಕ್]] ಆಗಿದೆ. ೧೯೦೬ ರಲ್ಲಿ ಸ್ಥಾಪನೆಯಾದ ಇದು ೧೯೬೯ ರಲ್ಲಿ ರಾಷ್ಟ್ರೀಕರಣವಾದಾಗಿನಿಂದ ಸರ್ಕಾರಿ ಸ್ವಾಮ್ಯದಲ್ಲಿದೆ. ಬಿಒಐ ಸ್ವಿಫ್ಟ್ (ಸೊಸೈಟಿ ಫಾರ್ ವರ್ಲ್ಡ್ ವೈಡ್ ಇಂಟರ್ ಬ್ಯಾಂಕ್ ಫೈನಾನ್ಷಿಯಲ್ ಟೆಲಿಕಮ್ಯುನಿಕೇಷನ್ಸ್) ನ ಸ್ಥಾಪಕ ಸದಸ್ಯನಾಗಿದ್ದು, ಇದು ವೆಚ್ಚ-ಪರಿಣಾಮಕಾರಿ ಹಣಕಾಸು ಸಂಸ್ಕರಣೆ ಮತ್ತು ಸಂವಹನ ಸೇವೆಗಳನ್ನು ಒದಗಿಸಲು ಅನುಕೂಲ ಮಾಡಿಕೊಡುತ್ತದೆ.<ref>https://web.archive.org/web/20210720055834/https://www.bankofindia.co.in/pdf/BOIAnnualREPORT-20-21_01072021.pdf</ref>
೩೧ ಡಿಸೆಂಬರ್ ೨೦೨೩ ರ ಹೊತ್ತಿಗೆ ಬ್ಯಾಂಕ್ ಆಫ್ ಇಂಡಿಯಾದ ಒಟ್ಟು ವ್ಯವಹಾರವು ₹ ೧,೨೭೨,೮೮೭ ಕೋಟಿ (ಯುಎಸ್ $ ೧೫೦ ಬಿಲಿಯನ್), ವಿಶ್ವದಾದ್ಯಂತ ೫,೧೩೯ ಶಾಖೆಗಳು ಮತ್ತು ೮೧೬೬ [[ಎಟಿಎಂ|ಎಟಿಎಂಗಳು]] ಮತ್ತು ಸಿಆರ್ಎಮ್ ಹೊಂದಿದೆ (೨೨ ಸಾಗರೋತ್ತರ ಶಾಖೆಗಳು ಸೇರಿದಂತೆ).
==ಇತಿಹಾಸ==
ಬ್ಯಾಂಕ್ ಆಫ್ ಇಂಡಿಯಾವನ್ನು ೧೯೦೬ ರ [[ಸೆಪ್ಟೆಂಬರ್]] ೭ ರಂದು [[ಭಾರತ|ಭಾರತದ]] [[ಮಹಾರಾಷ್ಟ್ರ|ಮಹಾರಾಷ್ಟ್ರದ]] [[ಮುಂಬಯಿ|ಮುಂಬೈನ]] ಪ್ರಸಿದ್ಧ ಉದ್ಯಮಿಗಳ ಗುಂಪು ಸ್ಥಾಪಿಸಿತು. ೧೯೬೯ ರ ಜುಲೈ ೧೯ ರಂದು ಇತರ ೧೩ ಬ್ಯಾಂಕುಗಳೊಂದಿಗೆ ರಾಷ್ಟ್ರೀಕರಣಗೊಳ್ಳುವವರೆಗೂ ಬ್ಯಾಂಕ್ ಖಾಸಗಿ ಒಡೆತನ ಮತ್ತು ನಿಯಂತ್ರಣದಲ್ಲಿತ್ತು.<ref>https://www.indiainfoline.com/article/news-top-story/vr-iyer-chairperson-managing-director-bank-of-india-115021300132_1.html</ref>
ಮುಂಬೈನಲ್ಲಿ ಒಂದು ಕಚೇರಿಯಿಂದ ಪ್ರಾರಂಭಿಸಿ ₹ ೫ ಮಿಲಿಯನ್ (ಯುಎಸ್ $ ೬೦,೦೦೦) ಪಾವತಿಸಿದ ಬಂಡವಾಳ ಮತ್ತು ೫೦ ಉದ್ಯೋಗಿಗಳೊಂದಿಗೆ ಬ್ಯಾಂಕ್ ವರ್ಷಗಳಲ್ಲಿ ತ್ವರಿತ ಬೆಳವಣಿಗೆಯನ್ನು ಸಾಧಿಸಿದೆ ಮತ್ತು ಬಲವಾದ ರಾಷ್ಟ್ರೀಯ ಉಪಸ್ಥಿತಿ ಮತ್ತು ಗಣನೀಯ ಅಂತರರಾಷ್ಟ್ರೀಯ ಕಾರ್ಯಾಚರಣೆಗಳನ್ನು ಹೊಂದಿರುವ ಪ್ರಬಲ ಸಂಸ್ಥೆಯಾಗಿ ಅರಳಿದೆ. ವ್ಯವಹಾರದ ಪ್ರಮಾಣದಲ್ಲಿ ಬ್ಯಾಂಕ್ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಪ್ರಮುಖ ಸ್ಥಾನವನ್ನು ಆಕ್ರಮಿಸಿಕೊಂಡಿದೆ.
ಬ್ಯಾಂಕ್ ಭಾರತದಲ್ಲಿ ೫,೦೮೪ ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದ್ದು ಇದು ಎಲ್ಲಾ [[ರಾಜ್ಯ|ರಾಜ್ಯಗಳು]] ಮತ್ತು [[ಕೇಂದ್ರಾಡಳಿತ ಪ್ರದೇಶಗಳು|ಕೇಂದ್ರಾಡಳಿತ ಪ್ರದೇಶಗಳಲ್ಲಿ]] ವಿಶೇಷ ಶಾಖೆಗಳು ಸೇರಿದಂತೆ ಹರಡಿದೆ. ಈ ಶಾಖೆಗಳನ್ನು ೫೪ ವಲಯ ಕಚೇರಿಗಳ ಮೂಲಕ ನಿಯಂತ್ರಿಸಲಾಗುತ್ತದೆ. ವಿದೇಶದಲ್ಲಿ ೬೦ ಶಾಖೆಗಳು, ೫ ಅಂಗಸಂಸ್ಥೆಗಳು ಮತ್ತು ೧ ಜಂಟಿ ಉದ್ಯಮವಿದೆ.
ಬ್ಯಾಂಕ್ ೧೯೯೭ ರಲ್ಲಿ ತನ್ನ ಮೊದಲ ಸಾರ್ವಜನಿಕ ಪ್ರಕಟಣೆಯನ್ನು ಹೊರತಂದಿತು ಮತ್ತು ಫೆಬ್ರವರಿ ೨೦೦೮ ರಲ್ಲಿ ಅರ್ಹ ಸಂಸ್ಥೆಗಳ ಪ್ಲೇಸ್ಮೆಂಟ್ ಅನ್ನು ಅನುಸರಿಸಿತು.
==ರಾಷ್ಟ್ರೀಕರಣದ ನಂತರದ ಸಿಎಂಡಿಗಳು==
*೧೯೬೯-೧೯೭೦: ತ್ರಿಭುವನದಾಸ್ ದಾಮೋದರ್ ದಾಸ್ ಕನ್ಸಾರಾ
*೧೯೭೦-೧೯೭೫: ಜೆ.ಎನ್.ಸಕ್ಸೇನಾ
*೧೯೭೫-೧೯೭೭: ಸಿ.ಪಿ.ಶಾ
*೧೯೭೭-೧೯೮೦: ಎಚ್ ಸಿ ಸರ್ಕಾರ್
*೧೯೮೧-೧೯೮೪: ಎನ್ ವಘಲ್
*೧೯೮೪-೧೯೮೭: ಟಿ.ತಿವಾರಿ
*1987-1991: ಆರ್.ಶ್ರೀನಿವಾಸನ್
*1992-1995: ಜಿ.ಎಸ್.ದಾಹೋತ್ರೆ
*1995-1997: ಜಿ.ಕಥುರಿಯಾ
*1997-1998: ಎಂ.ಜಿ.ಭಿಡೆ
*1998-2000: ಎಸ್ ರಾಜಗೋಪಾಲ್
*2000-2003: ಕೆ.ವಿ.ಕೃಷ್ಣಮೂರ್ತಿ
*2003-2005: ಎಂ.ವೇಣುಗೋಪಾಲನ್
*2005-2007: ಎಂ ಬಾಲಚಂದ್ರನ್
*2007-2009: ಟಿ.ಎಸ್.ನಾರಾಯಣಸ್ವಾಮಿ
*2009-2012: ಅಲೋಕ್ ಕುಮಾರ್ ಮಿಶ್ರಾ
*2012-2015 : ಶ್ರೀಮತಿ ವಿ.ಆರ್.ಅಯ್ಯರ್ [6]
*2015-2015: ಬಿ.ಪಿ.ಶರ್ಮಾ [ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ಹೆಚ್ಚುವರಿ ಜವಾಬ್ದಾರಿಯೊಂದಿಗೆ ಕಾರ್ಯನಿರ್ವಾಹಕ ನಿರ್ದೇಶಕ]
*2015–2017: ಮೆಲ್ವಿನ್ ರೆಗೊ [ಎಂಡಿ & ಸಿಇಒ]
*2017-2019: ದೀನಬಂಧು ಮೊಹಾಪಾತ್ರ [ಎಂಡಿ & ಸಿಇಒ] [7]
*2019-2023: ಅತನು ಕುಮಾರ್ ದಾಸ್
*2023-ಪ್ರಸ್ತುತ: ರಜನೀಶ್ ಕರ್ನಾಟಕ
==ಉಲ್ಲೇಖಗಳು==
33soci69f399rvronav1hfi3sdks7t9
1254199
1254196
2024-11-09T15:16:16Z
Prakrathi shettigar
75939
/* ರಾಷ್ಟ್ರೀಕರಣದ ನಂತರದ ಸಿಎಂಡಿಗಳು */
1254199
wikitext
text/x-wiki
{{underconstruction}}
ಬ್ಯಾಂಕ್ ಆಫ್ ಇಂಡಿಯಾ (ಬಿಒಐ) [[ಮುಂಬಯಿ|ಮುಂಬೈನ]] ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ [[ಭಾರತೀಯ]] ಸಾರ್ವಜನಿಕ ವಲಯದ [[ಬ್ಯಾಂಕ್]] ಆಗಿದೆ. ೧೯೦೬ ರಲ್ಲಿ ಸ್ಥಾಪನೆಯಾದ ಇದು ೧೯೬೯ ರಲ್ಲಿ ರಾಷ್ಟ್ರೀಕರಣವಾದಾಗಿನಿಂದ ಸರ್ಕಾರಿ ಸ್ವಾಮ್ಯದಲ್ಲಿದೆ. ಬಿಒಐ ಸ್ವಿಫ್ಟ್ (ಸೊಸೈಟಿ ಫಾರ್ ವರ್ಲ್ಡ್ ವೈಡ್ ಇಂಟರ್ ಬ್ಯಾಂಕ್ ಫೈನಾನ್ಷಿಯಲ್ ಟೆಲಿಕಮ್ಯುನಿಕೇಷನ್ಸ್) ನ ಸ್ಥಾಪಕ ಸದಸ್ಯನಾಗಿದ್ದು, ಇದು ವೆಚ್ಚ-ಪರಿಣಾಮಕಾರಿ ಹಣಕಾಸು ಸಂಸ್ಕರಣೆ ಮತ್ತು ಸಂವಹನ ಸೇವೆಗಳನ್ನು ಒದಗಿಸಲು ಅನುಕೂಲ ಮಾಡಿಕೊಡುತ್ತದೆ.<ref>https://web.archive.org/web/20210720055834/https://www.bankofindia.co.in/pdf/BOIAnnualREPORT-20-21_01072021.pdf</ref>
೩೧ ಡಿಸೆಂಬರ್ ೨೦೨೩ ರ ಹೊತ್ತಿಗೆ ಬ್ಯಾಂಕ್ ಆಫ್ ಇಂಡಿಯಾದ ಒಟ್ಟು ವ್ಯವಹಾರವು ₹ ೧,೨೭೨,೮೮೭ ಕೋಟಿ (ಯುಎಸ್ $ ೧೫೦ ಬಿಲಿಯನ್), ವಿಶ್ವದಾದ್ಯಂತ ೫,೧೩೯ ಶಾಖೆಗಳು ಮತ್ತು ೮೧೬೬ [[ಎಟಿಎಂ|ಎಟಿಎಂಗಳು]] ಮತ್ತು ಸಿಆರ್ಎಮ್ ಹೊಂದಿದೆ (೨೨ ಸಾಗರೋತ್ತರ ಶಾಖೆಗಳು ಸೇರಿದಂತೆ).
==ಇತಿಹಾಸ==
ಬ್ಯಾಂಕ್ ಆಫ್ ಇಂಡಿಯಾವನ್ನು ೧೯೦೬ ರ [[ಸೆಪ್ಟೆಂಬರ್]] ೭ ರಂದು [[ಭಾರತ|ಭಾರತದ]] [[ಮಹಾರಾಷ್ಟ್ರ|ಮಹಾರಾಷ್ಟ್ರದ]] [[ಮುಂಬಯಿ|ಮುಂಬೈನ]] ಪ್ರಸಿದ್ಧ ಉದ್ಯಮಿಗಳ ಗುಂಪು ಸ್ಥಾಪಿಸಿತು. ೧೯೬೯ ರ ಜುಲೈ ೧೯ ರಂದು ಇತರ ೧೩ ಬ್ಯಾಂಕುಗಳೊಂದಿಗೆ ರಾಷ್ಟ್ರೀಕರಣಗೊಳ್ಳುವವರೆಗೂ ಬ್ಯಾಂಕ್ ಖಾಸಗಿ ಒಡೆತನ ಮತ್ತು ನಿಯಂತ್ರಣದಲ್ಲಿತ್ತು.<ref>https://www.indiainfoline.com/article/news-top-story/vr-iyer-chairperson-managing-director-bank-of-india-115021300132_1.html</ref>
ಮುಂಬೈನಲ್ಲಿ ಒಂದು ಕಚೇರಿಯಿಂದ ಪ್ರಾರಂಭಿಸಿ ₹ ೫ ಮಿಲಿಯನ್ (ಯುಎಸ್ $ ೬೦,೦೦೦) ಪಾವತಿಸಿದ ಬಂಡವಾಳ ಮತ್ತು ೫೦ ಉದ್ಯೋಗಿಗಳೊಂದಿಗೆ ಬ್ಯಾಂಕ್ ವರ್ಷಗಳಲ್ಲಿ ತ್ವರಿತ ಬೆಳವಣಿಗೆಯನ್ನು ಸಾಧಿಸಿದೆ ಮತ್ತು ಬಲವಾದ ರಾಷ್ಟ್ರೀಯ ಉಪಸ್ಥಿತಿ ಮತ್ತು ಗಣನೀಯ ಅಂತರರಾಷ್ಟ್ರೀಯ ಕಾರ್ಯಾಚರಣೆಗಳನ್ನು ಹೊಂದಿರುವ ಪ್ರಬಲ ಸಂಸ್ಥೆಯಾಗಿ ಅರಳಿದೆ. ವ್ಯವಹಾರದ ಪ್ರಮಾಣದಲ್ಲಿ ಬ್ಯಾಂಕ್ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಪ್ರಮುಖ ಸ್ಥಾನವನ್ನು ಆಕ್ರಮಿಸಿಕೊಂಡಿದೆ.
ಬ್ಯಾಂಕ್ ಭಾರತದಲ್ಲಿ ೫,೦೮೪ ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದ್ದು ಇದು ಎಲ್ಲಾ [[ರಾಜ್ಯ|ರಾಜ್ಯಗಳು]] ಮತ್ತು [[ಕೇಂದ್ರಾಡಳಿತ ಪ್ರದೇಶಗಳು|ಕೇಂದ್ರಾಡಳಿತ ಪ್ರದೇಶಗಳಲ್ಲಿ]] ವಿಶೇಷ ಶಾಖೆಗಳು ಸೇರಿದಂತೆ ಹರಡಿದೆ. ಈ ಶಾಖೆಗಳನ್ನು ೫೪ ವಲಯ ಕಚೇರಿಗಳ ಮೂಲಕ ನಿಯಂತ್ರಿಸಲಾಗುತ್ತದೆ. ವಿದೇಶದಲ್ಲಿ ೬೦ ಶಾಖೆಗಳು, ೫ ಅಂಗಸಂಸ್ಥೆಗಳು ಮತ್ತು ೧ ಜಂಟಿ ಉದ್ಯಮವಿದೆ.
ಬ್ಯಾಂಕ್ ೧೯೯೭ ರಲ್ಲಿ ತನ್ನ ಮೊದಲ ಸಾರ್ವಜನಿಕ ಪ್ರಕಟಣೆಯನ್ನು ಹೊರತಂದಿತು ಮತ್ತು ಫೆಬ್ರವರಿ ೨೦೦೮ ರಲ್ಲಿ ಅರ್ಹ ಸಂಸ್ಥೆಗಳ ಪ್ಲೇಸ್ಮೆಂಟ್ ಅನ್ನು ಅನುಸರಿಸಿತು.
==ರಾಷ್ಟ್ರೀಕರಣದ ನಂತರದ ಸಿಎಂಡಿಗಳು==
*೧೯೬೯-೧೯೭೦: ತ್ರಿಭುವನದಾಸ್ ದಾಮೋದರ್ ದಾಸ್ ಕನ್ಸಾರಾ
*೧೯೭೦-೧೯೭೫: ಜೆ.ಎನ್.ಸಕ್ಸೇನಾ
*೧೯೭೫-೧೯೭೭: ಸಿ.ಪಿ.ಶಾ
*೧೯೭೭-೧೯೮೦: ಎಚ್ ಸಿ ಸರ್ಕಾರ್
*೧೯೮೧-೧೯೮೪: ಎನ್ ವಘಲ್
*೧೯೮೪-೧೯೮೭: ಟಿ.ತಿವಾರಿ
*೧೯೮೭-೧೯೯೧: ಆರ್.ಶ್ರೀನಿವಾಸನ್
*೧೯೯೨-೧೯೯೫: ಜಿ.ಎಸ್.ದಾಹೋತ್ರೆ
*೧೯೯೫-೧೯೯೭: ಜಿ.ಕಥುರಿಯಾ
*೧೯೯೭-೧೯೯೮: ಎಂ.ಜಿ.ಭಿಡೆ
*೧೯೯೮-೨೦೦೦: ಎಸ್ ರಾಜಗೋಪಾಲ್
*೨೦೦೦-೨೦೦೩: ಕೆ.ವಿ.ಕೃಷ್ಣಮೂರ್ತಿ
*೨೦೦೩-೨೦೦೫: ಎಂ.ವೇಣುಗೋಪಾಲನ್
*೨೦೦೫-೨೦೦೭: ಎಂ ಬಾಲಚಂದ್ರನ್
*೨೦೦೭-೨೦೦೯: ಟಿ.ಎಸ್.ನಾರಾಯಣಸ್ವಾಮಿ
*೨೦೦೯-೨೦೧೨: ಅಲೋಕ್ ಕುಮಾರ್ ಮಿಶ್ರಾ
*೨೦೧೨-೨೦೧೫ : ಶ್ರೀಮತಿ ವಿ.ಆರ್.ಅಯ್ಯರ್
*೨೦೧೫-೨೦೧೫: ಬಿ.ಪಿ.ಶರ್ಮಾ [ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ಹೆಚ್ಚುವರಿ ಜವಾಬ್ದಾರಿಯೊಂದಿಗೆ ಕಾರ್ಯನಿರ್ವಾಹಕ ನಿರ್ದೇಶಕ]
*೨೦೧೫-೨೦೧೭: ಮೆಲ್ವಿನ್ ರೆಗೊ [ಎಂಡಿ & ಸಿಇಒ]
*೨೦೧೭-೨೦೧೯: ದೀನಬಂಧು ಮೊಹಾಪಾತ್ರ [ಎಂಡಿ & ಸಿಇಒ]<ref>https://www.hindustantimes.com/business-news/govt-appoints-heads-of-7-public-sector-banks-managing-directors-of-pnb-boi-shifted/story-ggaycL44yx53ExUYDMmkqI.html</ref>
*೨೦೧೯-೨೦೨೩: ಅತನು ಕುಮಾರ್ ದಾಸ್
*೨೦೨೩-ಪ್ರಸ್ತುತ: ರಜನೀಶ್ ಕರ್ನಾಟಕ
==ಉಲ್ಲೇಖಗಳು==
67b018xpvamjbheuihgnx5n5rylzbei
1254200
1254199
2024-11-09T15:18:33Z
Prakrathi shettigar
75939
1254200
wikitext
text/x-wiki
ಬ್ಯಾಂಕ್ ಆಫ್ ಇಂಡಿಯಾ (ಬಿಒಐ) [[ಮುಂಬಯಿ|ಮುಂಬೈನ]] ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ [[ಭಾರತೀಯ]] ಸಾರ್ವಜನಿಕ ವಲಯದ [[ಬ್ಯಾಂಕ್]] ಆಗಿದೆ. ೧೯೦೬ ರಲ್ಲಿ ಸ್ಥಾಪನೆಯಾದ ಇದು ೧೯೬೯ ರಲ್ಲಿ ರಾಷ್ಟ್ರೀಕರಣವಾದಾಗಿನಿಂದ ಸರ್ಕಾರಿ ಸ್ವಾಮ್ಯದಲ್ಲಿದೆ. ಬಿಒಐ ಸ್ವಿಫ್ಟ್ (ಸೊಸೈಟಿ ಫಾರ್ ವರ್ಲ್ಡ್ ವೈಡ್ ಇಂಟರ್ ಬ್ಯಾಂಕ್ ಫೈನಾನ್ಷಿಯಲ್ ಟೆಲಿಕಮ್ಯುನಿಕೇಷನ್ಸ್) ನ ಸ್ಥಾಪಕ ಸದಸ್ಯನಾಗಿದ್ದು, ಇದು ವೆಚ್ಚ-ಪರಿಣಾಮಕಾರಿ ಹಣಕಾಸು ಸಂಸ್ಕರಣೆ ಮತ್ತು ಸಂವಹನ ಸೇವೆಗಳನ್ನು ಒದಗಿಸಲು ಅನುಕೂಲ ಮಾಡಿಕೊಡುತ್ತದೆ.<ref>https://web.archive.org/web/20210720055834/https://www.bankofindia.co.in/pdf/BOIAnnualREPORT-20-21_01072021.pdf</ref>
೩೧ ಡಿಸೆಂಬರ್ ೨೦೨೩ ರ ಹೊತ್ತಿಗೆ ಬ್ಯಾಂಕ್ ಆಫ್ ಇಂಡಿಯಾದ ಒಟ್ಟು ವ್ಯವಹಾರವು ₹ ೧,೨೭೨,೮೮೭ ಕೋಟಿ (ಯುಎಸ್ $ ೧೫೦ ಬಿಲಿಯನ್), ವಿಶ್ವದಾದ್ಯಂತ ೫,೧೩೯ ಶಾಖೆಗಳು ಮತ್ತು ೮೧೬೬ [[ಎಟಿಎಂ|ಎಟಿಎಂಗಳು]] ಮತ್ತು ಸಿಆರ್ಎಮ್ ಹೊಂದಿದೆ (೨೨ ಸಾಗರೋತ್ತರ ಶಾಖೆಗಳು ಸೇರಿದಂತೆ).<ref>https://bankofindia.co.in/</ref>
==ಇತಿಹಾಸ==
ಬ್ಯಾಂಕ್ ಆಫ್ ಇಂಡಿಯಾವನ್ನು ೧೯೦೬ ರ [[ಸೆಪ್ಟೆಂಬರ್]] ೭ ರಂದು [[ಭಾರತ|ಭಾರತದ]] [[ಮಹಾರಾಷ್ಟ್ರ|ಮಹಾರಾಷ್ಟ್ರದ]] [[ಮುಂಬಯಿ|ಮುಂಬೈನ]] ಪ್ರಸಿದ್ಧ ಉದ್ಯಮಿಗಳ ಗುಂಪು ಸ್ಥಾಪಿಸಿತು. ೧೯೬೯ ರ ಜುಲೈ ೧೯ ರಂದು ಇತರ ೧೩ ಬ್ಯಾಂಕುಗಳೊಂದಿಗೆ ರಾಷ್ಟ್ರೀಕರಣಗೊಳ್ಳುವವರೆಗೂ ಬ್ಯಾಂಕ್ ಖಾಸಗಿ ಒಡೆತನ ಮತ್ತು ನಿಯಂತ್ರಣದಲ್ಲಿತ್ತು.<ref>https://www.indiainfoline.com/article/news-top-story/vr-iyer-chairperson-managing-director-bank-of-india-115021300132_1.html</ref>
ಮುಂಬೈನಲ್ಲಿ ಒಂದು ಕಚೇರಿಯಿಂದ ಪ್ರಾರಂಭಿಸಿ ₹ ೫ ಮಿಲಿಯನ್ (ಯುಎಸ್ $ ೬೦,೦೦೦) ಪಾವತಿಸಿದ ಬಂಡವಾಳ ಮತ್ತು ೫೦ ಉದ್ಯೋಗಿಗಳೊಂದಿಗೆ ಬ್ಯಾಂಕ್ ವರ್ಷಗಳಲ್ಲಿ ತ್ವರಿತ ಬೆಳವಣಿಗೆಯನ್ನು ಸಾಧಿಸಿದೆ ಮತ್ತು ಬಲವಾದ ರಾಷ್ಟ್ರೀಯ ಉಪಸ್ಥಿತಿ ಮತ್ತು ಗಣನೀಯ ಅಂತರರಾಷ್ಟ್ರೀಯ ಕಾರ್ಯಾಚರಣೆಗಳನ್ನು ಹೊಂದಿರುವ ಪ್ರಬಲ ಸಂಸ್ಥೆಯಾಗಿ ಅರಳಿದೆ. ವ್ಯವಹಾರದ ಪ್ರಮಾಣದಲ್ಲಿ ಬ್ಯಾಂಕ್ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಪ್ರಮುಖ ಸ್ಥಾನವನ್ನು ಆಕ್ರಮಿಸಿಕೊಂಡಿದೆ.
ಬ್ಯಾಂಕ್ ಭಾರತದಲ್ಲಿ ೫,೦೮೪ ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದ್ದು ಇದು ಎಲ್ಲಾ [[ರಾಜ್ಯ|ರಾಜ್ಯಗಳು]] ಮತ್ತು [[ಕೇಂದ್ರಾಡಳಿತ ಪ್ರದೇಶಗಳು|ಕೇಂದ್ರಾಡಳಿತ ಪ್ರದೇಶಗಳಲ್ಲಿ]] ವಿಶೇಷ ಶಾಖೆಗಳು ಸೇರಿದಂತೆ ಹರಡಿದೆ. ಈ ಶಾಖೆಗಳನ್ನು ೫೪ ವಲಯ ಕಚೇರಿಗಳ ಮೂಲಕ ನಿಯಂತ್ರಿಸಲಾಗುತ್ತದೆ. ವಿದೇಶದಲ್ಲಿ ೬೦ ಶಾಖೆಗಳು, ೫ ಅಂಗಸಂಸ್ಥೆಗಳು ಮತ್ತು ೧ ಜಂಟಿ ಉದ್ಯಮವಿದೆ.
ಬ್ಯಾಂಕ್ ೧೯೯೭ ರಲ್ಲಿ ತನ್ನ ಮೊದಲ ಸಾರ್ವಜನಿಕ ಪ್ರಕಟಣೆಯನ್ನು ಹೊರತಂದಿತು ಮತ್ತು ಫೆಬ್ರವರಿ ೨೦೦೮ ರಲ್ಲಿ ಅರ್ಹ ಸಂಸ್ಥೆಗಳ ಪ್ಲೇಸ್ಮೆಂಟ್ ಅನ್ನು ಅನುಸರಿಸಿತು.
==ರಾಷ್ಟ್ರೀಕರಣದ ನಂತರದ ಸಿಎಂಡಿಗಳು==
*೧೯೬೯-೧೯೭೦: ತ್ರಿಭುವನದಾಸ್ ದಾಮೋದರ್ ದಾಸ್ ಕನ್ಸಾರಾ
*೧೯೭೦-೧೯೭೫: ಜೆ.ಎನ್.ಸಕ್ಸೇನಾ
*೧೯೭೫-೧೯೭೭: ಸಿ.ಪಿ.ಶಾ
*೧೯೭೭-೧೯೮೦: ಎಚ್ ಸಿ ಸರ್ಕಾರ್
*೧೯೮೧-೧೯೮೪: ಎನ್ ವಘಲ್
*೧೯೮೪-೧೯೮೭: ಟಿ.ತಿವಾರಿ
*೧೯೮೭-೧೯೯೧: ಆರ್.ಶ್ರೀನಿವಾಸನ್
*೧೯೯೨-೧೯೯೫: ಜಿ.ಎಸ್.ದಾಹೋತ್ರೆ
*೧೯೯೫-೧೯೯೭: ಜಿ.ಕಥುರಿಯಾ
*೧೯೯೭-೧೯೯೮: ಎಂ.ಜಿ.ಭಿಡೆ
*೧೯೯೮-೨೦೦೦: ಎಸ್ ರಾಜಗೋಪಾಲ್
*೨೦೦೦-೨೦೦೩: ಕೆ.ವಿ.ಕೃಷ್ಣಮೂರ್ತಿ
*೨೦೦೩-೨೦೦೫: ಎಂ.ವೇಣುಗೋಪಾಲನ್
*೨೦೦೫-೨೦೦೭: ಎಂ ಬಾಲಚಂದ್ರನ್
*೨೦೦೭-೨೦೦೯: ಟಿ.ಎಸ್.ನಾರಾಯಣಸ್ವಾಮಿ
*೨೦೦೯-೨೦೧೨: ಅಲೋಕ್ ಕುಮಾರ್ ಮಿಶ್ರಾ
*೨೦೧೨-೨೦೧೫ : ಶ್ರೀಮತಿ ವಿ.ಆರ್.ಅಯ್ಯರ್
*೨೦೧೫-೨೦೧೫: ಬಿ.ಪಿ.ಶರ್ಮಾ [ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ಹೆಚ್ಚುವರಿ ಜವಾಬ್ದಾರಿಯೊಂದಿಗೆ ಕಾರ್ಯನಿರ್ವಾಹಕ ನಿರ್ದೇಶಕ]
*೨೦೧೫-೨೦೧೭: ಮೆಲ್ವಿನ್ ರೆಗೊ [ಎಂಡಿ & ಸಿಇಒ]
*೨೦೧೭-೨೦೧೯: ದೀನಬಂಧು ಮೊಹಾಪಾತ್ರ [ಎಂಡಿ & ಸಿಇಒ]<ref>https://www.hindustantimes.com/business-news/govt-appoints-heads-of-7-public-sector-banks-managing-directors-of-pnb-boi-shifted/story-ggaycL44yx53ExUYDMmkqI.html</ref>
*೨೦೧೯-೨೦೨೩: ಅತನು ಕುಮಾರ್ ದಾಸ್
*೨೦೨೩-ಪ್ರಸ್ತುತ: ರಜನೀಶ್ ಕರ್ನಾಟಕ
==ಉಲ್ಲೇಖಗಳು==
s1q18bkegb78p704nqwetxr3rex9a6d
1254201
1254200
2024-11-09T15:19:04Z
Prakrathi shettigar
75939
added [[Category:ಬ್ಯಾಂಕುಗಳು]] using [[Help:Gadget-HotCat|HotCat]]
1254201
wikitext
text/x-wiki
ಬ್ಯಾಂಕ್ ಆಫ್ ಇಂಡಿಯಾ (ಬಿಒಐ) [[ಮುಂಬಯಿ|ಮುಂಬೈನ]] ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ [[ಭಾರತೀಯ]] ಸಾರ್ವಜನಿಕ ವಲಯದ [[ಬ್ಯಾಂಕ್]] ಆಗಿದೆ. ೧೯೦೬ ರಲ್ಲಿ ಸ್ಥಾಪನೆಯಾದ ಇದು ೧೯೬೯ ರಲ್ಲಿ ರಾಷ್ಟ್ರೀಕರಣವಾದಾಗಿನಿಂದ ಸರ್ಕಾರಿ ಸ್ವಾಮ್ಯದಲ್ಲಿದೆ. ಬಿಒಐ ಸ್ವಿಫ್ಟ್ (ಸೊಸೈಟಿ ಫಾರ್ ವರ್ಲ್ಡ್ ವೈಡ್ ಇಂಟರ್ ಬ್ಯಾಂಕ್ ಫೈನಾನ್ಷಿಯಲ್ ಟೆಲಿಕಮ್ಯುನಿಕೇಷನ್ಸ್) ನ ಸ್ಥಾಪಕ ಸದಸ್ಯನಾಗಿದ್ದು, ಇದು ವೆಚ್ಚ-ಪರಿಣಾಮಕಾರಿ ಹಣಕಾಸು ಸಂಸ್ಕರಣೆ ಮತ್ತು ಸಂವಹನ ಸೇವೆಗಳನ್ನು ಒದಗಿಸಲು ಅನುಕೂಲ ಮಾಡಿಕೊಡುತ್ತದೆ.<ref>https://web.archive.org/web/20210720055834/https://www.bankofindia.co.in/pdf/BOIAnnualREPORT-20-21_01072021.pdf</ref>
೩೧ ಡಿಸೆಂಬರ್ ೨೦೨೩ ರ ಹೊತ್ತಿಗೆ ಬ್ಯಾಂಕ್ ಆಫ್ ಇಂಡಿಯಾದ ಒಟ್ಟು ವ್ಯವಹಾರವು ₹ ೧,೨೭೨,೮೮೭ ಕೋಟಿ (ಯುಎಸ್ $ ೧೫೦ ಬಿಲಿಯನ್), ವಿಶ್ವದಾದ್ಯಂತ ೫,೧೩೯ ಶಾಖೆಗಳು ಮತ್ತು ೮೧೬೬ [[ಎಟಿಎಂ|ಎಟಿಎಂಗಳು]] ಮತ್ತು ಸಿಆರ್ಎಮ್ ಹೊಂದಿದೆ (೨೨ ಸಾಗರೋತ್ತರ ಶಾಖೆಗಳು ಸೇರಿದಂತೆ).<ref>https://bankofindia.co.in/</ref>
==ಇತಿಹಾಸ==
ಬ್ಯಾಂಕ್ ಆಫ್ ಇಂಡಿಯಾವನ್ನು ೧೯೦೬ ರ [[ಸೆಪ್ಟೆಂಬರ್]] ೭ ರಂದು [[ಭಾರತ|ಭಾರತದ]] [[ಮಹಾರಾಷ್ಟ್ರ|ಮಹಾರಾಷ್ಟ್ರದ]] [[ಮುಂಬಯಿ|ಮುಂಬೈನ]] ಪ್ರಸಿದ್ಧ ಉದ್ಯಮಿಗಳ ಗುಂಪು ಸ್ಥಾಪಿಸಿತು. ೧೯೬೯ ರ ಜುಲೈ ೧೯ ರಂದು ಇತರ ೧೩ ಬ್ಯಾಂಕುಗಳೊಂದಿಗೆ ರಾಷ್ಟ್ರೀಕರಣಗೊಳ್ಳುವವರೆಗೂ ಬ್ಯಾಂಕ್ ಖಾಸಗಿ ಒಡೆತನ ಮತ್ತು ನಿಯಂತ್ರಣದಲ್ಲಿತ್ತು.<ref>https://www.indiainfoline.com/article/news-top-story/vr-iyer-chairperson-managing-director-bank-of-india-115021300132_1.html</ref>
ಮುಂಬೈನಲ್ಲಿ ಒಂದು ಕಚೇರಿಯಿಂದ ಪ್ರಾರಂಭಿಸಿ ₹ ೫ ಮಿಲಿಯನ್ (ಯುಎಸ್ $ ೬೦,೦೦೦) ಪಾವತಿಸಿದ ಬಂಡವಾಳ ಮತ್ತು ೫೦ ಉದ್ಯೋಗಿಗಳೊಂದಿಗೆ ಬ್ಯಾಂಕ್ ವರ್ಷಗಳಲ್ಲಿ ತ್ವರಿತ ಬೆಳವಣಿಗೆಯನ್ನು ಸಾಧಿಸಿದೆ ಮತ್ತು ಬಲವಾದ ರಾಷ್ಟ್ರೀಯ ಉಪಸ್ಥಿತಿ ಮತ್ತು ಗಣನೀಯ ಅಂತರರಾಷ್ಟ್ರೀಯ ಕಾರ್ಯಾಚರಣೆಗಳನ್ನು ಹೊಂದಿರುವ ಪ್ರಬಲ ಸಂಸ್ಥೆಯಾಗಿ ಅರಳಿದೆ. ವ್ಯವಹಾರದ ಪ್ರಮಾಣದಲ್ಲಿ ಬ್ಯಾಂಕ್ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಪ್ರಮುಖ ಸ್ಥಾನವನ್ನು ಆಕ್ರಮಿಸಿಕೊಂಡಿದೆ.
ಬ್ಯಾಂಕ್ ಭಾರತದಲ್ಲಿ ೫,೦೮೪ ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದ್ದು ಇದು ಎಲ್ಲಾ [[ರಾಜ್ಯ|ರಾಜ್ಯಗಳು]] ಮತ್ತು [[ಕೇಂದ್ರಾಡಳಿತ ಪ್ರದೇಶಗಳು|ಕೇಂದ್ರಾಡಳಿತ ಪ್ರದೇಶಗಳಲ್ಲಿ]] ವಿಶೇಷ ಶಾಖೆಗಳು ಸೇರಿದಂತೆ ಹರಡಿದೆ. ಈ ಶಾಖೆಗಳನ್ನು ೫೪ ವಲಯ ಕಚೇರಿಗಳ ಮೂಲಕ ನಿಯಂತ್ರಿಸಲಾಗುತ್ತದೆ. ವಿದೇಶದಲ್ಲಿ ೬೦ ಶಾಖೆಗಳು, ೫ ಅಂಗಸಂಸ್ಥೆಗಳು ಮತ್ತು ೧ ಜಂಟಿ ಉದ್ಯಮವಿದೆ.
ಬ್ಯಾಂಕ್ ೧೯೯೭ ರಲ್ಲಿ ತನ್ನ ಮೊದಲ ಸಾರ್ವಜನಿಕ ಪ್ರಕಟಣೆಯನ್ನು ಹೊರತಂದಿತು ಮತ್ತು ಫೆಬ್ರವರಿ ೨೦೦೮ ರಲ್ಲಿ ಅರ್ಹ ಸಂಸ್ಥೆಗಳ ಪ್ಲೇಸ್ಮೆಂಟ್ ಅನ್ನು ಅನುಸರಿಸಿತು.
==ರಾಷ್ಟ್ರೀಕರಣದ ನಂತರದ ಸಿಎಂಡಿಗಳು==
*೧೯೬೯-೧೯೭೦: ತ್ರಿಭುವನದಾಸ್ ದಾಮೋದರ್ ದಾಸ್ ಕನ್ಸಾರಾ
*೧೯೭೦-೧೯೭೫: ಜೆ.ಎನ್.ಸಕ್ಸೇನಾ
*೧೯೭೫-೧೯೭೭: ಸಿ.ಪಿ.ಶಾ
*೧೯೭೭-೧೯೮೦: ಎಚ್ ಸಿ ಸರ್ಕಾರ್
*೧೯೮೧-೧೯೮೪: ಎನ್ ವಘಲ್
*೧೯೮೪-೧೯೮೭: ಟಿ.ತಿವಾರಿ
*೧೯೮೭-೧೯೯೧: ಆರ್.ಶ್ರೀನಿವಾಸನ್
*೧೯೯೨-೧೯೯೫: ಜಿ.ಎಸ್.ದಾಹೋತ್ರೆ
*೧೯೯೫-೧೯೯೭: ಜಿ.ಕಥುರಿಯಾ
*೧೯೯೭-೧೯೯೮: ಎಂ.ಜಿ.ಭಿಡೆ
*೧೯೯೮-೨೦೦೦: ಎಸ್ ರಾಜಗೋಪಾಲ್
*೨೦೦೦-೨೦೦೩: ಕೆ.ವಿ.ಕೃಷ್ಣಮೂರ್ತಿ
*೨೦೦೩-೨೦೦೫: ಎಂ.ವೇಣುಗೋಪಾಲನ್
*೨೦೦೫-೨೦೦೭: ಎಂ ಬಾಲಚಂದ್ರನ್
*೨೦೦೭-೨೦೦೯: ಟಿ.ಎಸ್.ನಾರಾಯಣಸ್ವಾಮಿ
*೨೦೦೯-೨೦೧೨: ಅಲೋಕ್ ಕುಮಾರ್ ಮಿಶ್ರಾ
*೨೦೧೨-೨೦೧೫ : ಶ್ರೀಮತಿ ವಿ.ಆರ್.ಅಯ್ಯರ್
*೨೦೧೫-೨೦೧೫: ಬಿ.ಪಿ.ಶರ್ಮಾ [ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ಹೆಚ್ಚುವರಿ ಜವಾಬ್ದಾರಿಯೊಂದಿಗೆ ಕಾರ್ಯನಿರ್ವಾಹಕ ನಿರ್ದೇಶಕ]
*೨೦೧೫-೨೦೧೭: ಮೆಲ್ವಿನ್ ರೆಗೊ [ಎಂಡಿ & ಸಿಇಒ]
*೨೦೧೭-೨೦೧೯: ದೀನಬಂಧು ಮೊಹಾಪಾತ್ರ [ಎಂಡಿ & ಸಿಇಒ]<ref>https://www.hindustantimes.com/business-news/govt-appoints-heads-of-7-public-sector-banks-managing-directors-of-pnb-boi-shifted/story-ggaycL44yx53ExUYDMmkqI.html</ref>
*೨೦೧೯-೨೦೨೩: ಅತನು ಕುಮಾರ್ ದಾಸ್
*೨೦೨೩-ಪ್ರಸ್ತುತ: ರಜನೀಶ್ ಕರ್ನಾಟಕ
==ಉಲ್ಲೇಖಗಳು==
[[ವರ್ಗ:ಬ್ಯಾಂಕುಗಳು]]
6t0ds54zmxg4tnuxxzl4daut029s0ip
1254202
1254201
2024-11-09T15:19:39Z
Prakrathi shettigar
75939
added [[Category:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ]] using [[Help:Gadget-HotCat|HotCat]]
1254202
wikitext
text/x-wiki
ಬ್ಯಾಂಕ್ ಆಫ್ ಇಂಡಿಯಾ (ಬಿಒಐ) [[ಮುಂಬಯಿ|ಮುಂಬೈನ]] ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ [[ಭಾರತೀಯ]] ಸಾರ್ವಜನಿಕ ವಲಯದ [[ಬ್ಯಾಂಕ್]] ಆಗಿದೆ. ೧೯೦೬ ರಲ್ಲಿ ಸ್ಥಾಪನೆಯಾದ ಇದು ೧೯೬೯ ರಲ್ಲಿ ರಾಷ್ಟ್ರೀಕರಣವಾದಾಗಿನಿಂದ ಸರ್ಕಾರಿ ಸ್ವಾಮ್ಯದಲ್ಲಿದೆ. ಬಿಒಐ ಸ್ವಿಫ್ಟ್ (ಸೊಸೈಟಿ ಫಾರ್ ವರ್ಲ್ಡ್ ವೈಡ್ ಇಂಟರ್ ಬ್ಯಾಂಕ್ ಫೈನಾನ್ಷಿಯಲ್ ಟೆಲಿಕಮ್ಯುನಿಕೇಷನ್ಸ್) ನ ಸ್ಥಾಪಕ ಸದಸ್ಯನಾಗಿದ್ದು, ಇದು ವೆಚ್ಚ-ಪರಿಣಾಮಕಾರಿ ಹಣಕಾಸು ಸಂಸ್ಕರಣೆ ಮತ್ತು ಸಂವಹನ ಸೇವೆಗಳನ್ನು ಒದಗಿಸಲು ಅನುಕೂಲ ಮಾಡಿಕೊಡುತ್ತದೆ.<ref>https://web.archive.org/web/20210720055834/https://www.bankofindia.co.in/pdf/BOIAnnualREPORT-20-21_01072021.pdf</ref>
೩೧ ಡಿಸೆಂಬರ್ ೨೦೨೩ ರ ಹೊತ್ತಿಗೆ ಬ್ಯಾಂಕ್ ಆಫ್ ಇಂಡಿಯಾದ ಒಟ್ಟು ವ್ಯವಹಾರವು ₹ ೧,೨೭೨,೮೮೭ ಕೋಟಿ (ಯುಎಸ್ $ ೧೫೦ ಬಿಲಿಯನ್), ವಿಶ್ವದಾದ್ಯಂತ ೫,೧೩೯ ಶಾಖೆಗಳು ಮತ್ತು ೮೧೬೬ [[ಎಟಿಎಂ|ಎಟಿಎಂಗಳು]] ಮತ್ತು ಸಿಆರ್ಎಮ್ ಹೊಂದಿದೆ (೨೨ ಸಾಗರೋತ್ತರ ಶಾಖೆಗಳು ಸೇರಿದಂತೆ).<ref>https://bankofindia.co.in/</ref>
==ಇತಿಹಾಸ==
ಬ್ಯಾಂಕ್ ಆಫ್ ಇಂಡಿಯಾವನ್ನು ೧೯೦೬ ರ [[ಸೆಪ್ಟೆಂಬರ್]] ೭ ರಂದು [[ಭಾರತ|ಭಾರತದ]] [[ಮಹಾರಾಷ್ಟ್ರ|ಮಹಾರಾಷ್ಟ್ರದ]] [[ಮುಂಬಯಿ|ಮುಂಬೈನ]] ಪ್ರಸಿದ್ಧ ಉದ್ಯಮಿಗಳ ಗುಂಪು ಸ್ಥಾಪಿಸಿತು. ೧೯೬೯ ರ ಜುಲೈ ೧೯ ರಂದು ಇತರ ೧೩ ಬ್ಯಾಂಕುಗಳೊಂದಿಗೆ ರಾಷ್ಟ್ರೀಕರಣಗೊಳ್ಳುವವರೆಗೂ ಬ್ಯಾಂಕ್ ಖಾಸಗಿ ಒಡೆತನ ಮತ್ತು ನಿಯಂತ್ರಣದಲ್ಲಿತ್ತು.<ref>https://www.indiainfoline.com/article/news-top-story/vr-iyer-chairperson-managing-director-bank-of-india-115021300132_1.html</ref>
ಮುಂಬೈನಲ್ಲಿ ಒಂದು ಕಚೇರಿಯಿಂದ ಪ್ರಾರಂಭಿಸಿ ₹ ೫ ಮಿಲಿಯನ್ (ಯುಎಸ್ $ ೬೦,೦೦೦) ಪಾವತಿಸಿದ ಬಂಡವಾಳ ಮತ್ತು ೫೦ ಉದ್ಯೋಗಿಗಳೊಂದಿಗೆ ಬ್ಯಾಂಕ್ ವರ್ಷಗಳಲ್ಲಿ ತ್ವರಿತ ಬೆಳವಣಿಗೆಯನ್ನು ಸಾಧಿಸಿದೆ ಮತ್ತು ಬಲವಾದ ರಾಷ್ಟ್ರೀಯ ಉಪಸ್ಥಿತಿ ಮತ್ತು ಗಣನೀಯ ಅಂತರರಾಷ್ಟ್ರೀಯ ಕಾರ್ಯಾಚರಣೆಗಳನ್ನು ಹೊಂದಿರುವ ಪ್ರಬಲ ಸಂಸ್ಥೆಯಾಗಿ ಅರಳಿದೆ. ವ್ಯವಹಾರದ ಪ್ರಮಾಣದಲ್ಲಿ ಬ್ಯಾಂಕ್ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಪ್ರಮುಖ ಸ್ಥಾನವನ್ನು ಆಕ್ರಮಿಸಿಕೊಂಡಿದೆ.
ಬ್ಯಾಂಕ್ ಭಾರತದಲ್ಲಿ ೫,೦೮೪ ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದ್ದು ಇದು ಎಲ್ಲಾ [[ರಾಜ್ಯ|ರಾಜ್ಯಗಳು]] ಮತ್ತು [[ಕೇಂದ್ರಾಡಳಿತ ಪ್ರದೇಶಗಳು|ಕೇಂದ್ರಾಡಳಿತ ಪ್ರದೇಶಗಳಲ್ಲಿ]] ವಿಶೇಷ ಶಾಖೆಗಳು ಸೇರಿದಂತೆ ಹರಡಿದೆ. ಈ ಶಾಖೆಗಳನ್ನು ೫೪ ವಲಯ ಕಚೇರಿಗಳ ಮೂಲಕ ನಿಯಂತ್ರಿಸಲಾಗುತ್ತದೆ. ವಿದೇಶದಲ್ಲಿ ೬೦ ಶಾಖೆಗಳು, ೫ ಅಂಗಸಂಸ್ಥೆಗಳು ಮತ್ತು ೧ ಜಂಟಿ ಉದ್ಯಮವಿದೆ.
ಬ್ಯಾಂಕ್ ೧೯೯೭ ರಲ್ಲಿ ತನ್ನ ಮೊದಲ ಸಾರ್ವಜನಿಕ ಪ್ರಕಟಣೆಯನ್ನು ಹೊರತಂದಿತು ಮತ್ತು ಫೆಬ್ರವರಿ ೨೦೦೮ ರಲ್ಲಿ ಅರ್ಹ ಸಂಸ್ಥೆಗಳ ಪ್ಲೇಸ್ಮೆಂಟ್ ಅನ್ನು ಅನುಸರಿಸಿತು.
==ರಾಷ್ಟ್ರೀಕರಣದ ನಂತರದ ಸಿಎಂಡಿಗಳು==
*೧೯೬೯-೧೯೭೦: ತ್ರಿಭುವನದಾಸ್ ದಾಮೋದರ್ ದಾಸ್ ಕನ್ಸಾರಾ
*೧೯೭೦-೧೯೭೫: ಜೆ.ಎನ್.ಸಕ್ಸೇನಾ
*೧೯೭೫-೧೯೭೭: ಸಿ.ಪಿ.ಶಾ
*೧೯೭೭-೧೯೮೦: ಎಚ್ ಸಿ ಸರ್ಕಾರ್
*೧೯೮೧-೧೯೮೪: ಎನ್ ವಘಲ್
*೧೯೮೪-೧೯೮೭: ಟಿ.ತಿವಾರಿ
*೧೯೮೭-೧೯೯೧: ಆರ್.ಶ್ರೀನಿವಾಸನ್
*೧೯೯೨-೧೯೯೫: ಜಿ.ಎಸ್.ದಾಹೋತ್ರೆ
*೧೯೯೫-೧೯೯೭: ಜಿ.ಕಥುರಿಯಾ
*೧೯೯೭-೧೯೯೮: ಎಂ.ಜಿ.ಭಿಡೆ
*೧೯೯೮-೨೦೦೦: ಎಸ್ ರಾಜಗೋಪಾಲ್
*೨೦೦೦-೨೦೦೩: ಕೆ.ವಿ.ಕೃಷ್ಣಮೂರ್ತಿ
*೨೦೦೩-೨೦೦೫: ಎಂ.ವೇಣುಗೋಪಾಲನ್
*೨೦೦೫-೨೦೦೭: ಎಂ ಬಾಲಚಂದ್ರನ್
*೨೦೦೭-೨೦೦೯: ಟಿ.ಎಸ್.ನಾರಾಯಣಸ್ವಾಮಿ
*೨೦೦೯-೨೦೧೨: ಅಲೋಕ್ ಕುಮಾರ್ ಮಿಶ್ರಾ
*೨೦೧೨-೨೦೧೫ : ಶ್ರೀಮತಿ ವಿ.ಆರ್.ಅಯ್ಯರ್
*೨೦೧೫-೨೦೧೫: ಬಿ.ಪಿ.ಶರ್ಮಾ [ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ಹೆಚ್ಚುವರಿ ಜವಾಬ್ದಾರಿಯೊಂದಿಗೆ ಕಾರ್ಯನಿರ್ವಾಹಕ ನಿರ್ದೇಶಕ]
*೨೦೧೫-೨೦೧೭: ಮೆಲ್ವಿನ್ ರೆಗೊ [ಎಂಡಿ & ಸಿಇಒ]
*೨೦೧೭-೨೦೧೯: ದೀನಬಂಧು ಮೊಹಾಪಾತ್ರ [ಎಂಡಿ & ಸಿಇಒ]<ref>https://www.hindustantimes.com/business-news/govt-appoints-heads-of-7-public-sector-banks-managing-directors-of-pnb-boi-shifted/story-ggaycL44yx53ExUYDMmkqI.html</ref>
*೨೦೧೯-೨೦೨೩: ಅತನು ಕುಮಾರ್ ದಾಸ್
*೨೦೨೩-ಪ್ರಸ್ತುತ: ರಜನೀಶ್ ಕರ್ನಾಟಕ
==ಉಲ್ಲೇಖಗಳು==
[[ವರ್ಗ:ಬ್ಯಾಂಕುಗಳು]]
[[ವರ್ಗ:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ]]
b03l3n0g1t1o79uf0vtzohn3oy4vddz
ಗಾಯತ್ರಿ (ನಟಿ)
0
21798
1254258
1202410
2024-11-10T00:39:11Z
Dostojewskij
21814
ವರ್ಗ:೧೯೬೦ ಜನನ
1254258
wikitext
text/x-wiki
{{Infobox person
| name = ಗಾಯತ್ರಿ ನಾಗ್
| image =
| image_size =
| caption =
| other_names =
| birth_date = {{Birth year and age|1960}}
| birth_place = [[ಪಂಜಾಬ್ (ಭಾರತ)|ಪಂಜಾಬ್]],ಭಾರತ
| death_date =
| years_active =
| residence =
| nationality = ಭಾರತೀಯ
| spouse = {{marriage|[[Anant Nag]]|1987}}
| occupation = ನಟಿ
| children = ಅದಿತಿ ನಾಗ್
| relatives = [[ಶಂಕರ್ ನಾಗ್]] (brother-in-law)
}}
'''ಗಾಯತ್ರಿ''' (ಜನನ:೧೯೬೦) [[ಪಂಜಾಬ್|ಪಂಜಾಬಿನಲ್ಲಿ]] ಹುಟ್ಟಿ ಕನ್ನಡ ಚಿತ್ರ ರಂಗದಲ್ಲಿ ನಾಯಕಿಯಾಗಿ ನಟಿಯಾಗಿ ಹಲವಾರು ಚಲನಚಿತ್ರಗಳಲ್ಲಿ ನಟಿಸಿರುವ ಕಲಾವಿದೆ.ಇವರು ಖ್ಯಾತ ನಟ [[ಅನಂತನಾಗ್]]ರವರ ಪತ್ನಿ.
==ಗಾಯತ್ರಿ ಅಭಿನಯದ ಕೆಲವು ಚಿತ್ರಗಳು==
====ಕನ್ನಡ====
{| class="wikitable sortable sortable"
|-
! ವರ್ಷ
! ಚಿತ್ರ
! ಪಾತ್ರ
! ನಿರ್ದೇಶನ
! ಭೂಮಿಕೆ
|-
| ೧೯೮೦ || ''[[ಆಟೋರಾಜ]]'' || || [[ವಿಜಯ್]] || [[ಶಂಕರ್ ನಾಗ್]], [[ಲೀಲಾವತಿ]]
|-
| ೧೯೮೦ || ''[[ಆರದ ಗಾಯ]]'' || || [[ವಿ.ಸೋಮಶೇಖರ್]] || [[ಶಂಕರ್ ನಾಗ್]], [[ಸಾಹುಕಾರ್ ಜಾನಕಿ]]
|-
| ೧೯೮೦ || ''[[ರುಸ್ತುಂ ಜೋಡಿ]]'' || || ಕೆ.ವಿಜಯನ್ || [[ಶಂಕರ್ ನಾಗ್]], [[ಮಂಜುಳಾ]]
|-
| ೧೯೮೦ || ''[[ವಸಂತಗೀತ]]'' || || [[ದೊರೈ-ಭಗವಾನ್]] || [[ಡಾ.ರಾಜ್ ಕುಮಾರ್]], [[ಲೀಲಾವತಿ]]
|-
| ೧೯೮೧ || ''[[ಕುಲಪುತ್ರ]]'' || || ಟಿ.ಆರ್.ರಾಮಣ್ಣ || [[ಶಂಕರ್ ನಾಗ್]]
|-
| ೧೯೮೧ || ''[[ಗೀತಾ]]'' || || [[ಶಂಕರ್ ನಾಗ್]] || [[ಶಂಕರ್ ನಾಗ್]], [[ಅರುಂಧತಿ ನಾಗ್]]
|-
| ೧೯೮೪ || ''[[ಇಂದಿನ ರಾಮಾಯಣ]]'' || || ರಾಜಾಚಂದ್ರ || [[ವಿಷ್ಣುವರ್ಧನ್]], [[ತುಳಸಿ (ನಟಿ)|ತುಳಸಿ]]
|-
| ೧೯೮೪ || ''[[ಒಲವೇ ಬದುಕು]]'' || || [[ಕೆ.ವಿ.ಜಯರಾಂ]] || [[ಅನಂತ್ ನಾಗ್]]
|-
| ೧೯೮೪ || ''[[ಮಕ್ಕಳಿರಲವ್ವ ಮನೆತುಂಬ]]'' || || [[ಟಿ.ಎಸ್.ನಾಗಾಭರಣ]] || [[ಅನಂತ್ ನಾಗ್]], [[ಲಕ್ಷ್ಮಿ (ಚಿತ್ರನಟಿ)|ಲಕ್ಷ್ಮಿ]], [[ಶಂಕರ್ ನಾಗ್]]
|-
| ೧೯೮೪ || ''[[ಸುಖ ಸಂಸಾರಕ್ಕೆ ೧೨ ಸೂತ್ರಗಳು]]'' || || ರಾಜಾಚಂದ್ರ || [[ಅನಂತ್ ನಾಗ್]]
|-
| ೧೯೮೫ || ''[[ಅದೇಕಣ್ಣು]]'' || || ಚಿ.ದತ್ತರಾಜ್ || [[ಡಾ.ರಾಜ್ ಕುಮಾರ್]], [[ವಿಜಯರಂಜಿನಿ]]
|-
| ೧೯೮೫ || ''[[ಕಿಲಾಡಿ ಅಳಿಯ]]'' || || [[ವಿಜಯ್]] || [[ಶಂಕರ್ ನಾಗ್]], [[ಕಲ್ಯಾಣ್ ಕುಮಾರ್]], [[ಉದಯಚಂದ್ರಿಕಾ]]
|-
| ೧೯೮೫ || ''[[ಜ್ವಾಲಾಮುಖಿ (ಚಲನಚಿತ್ರ)|ಜ್ವಾಲಾಮುಖಿ]]'' || || [[ಸಿಂಗೀತಂ ಶ್ರೀನಿವಾಸ್ ರಾವ್]] || [[ಡಾ.ರಾಜ್ ಕುಮಾರ್]]
|-
| ೧೯೮೫ || ''[[ಮಾನವ ದಾನವ]]'' || || [[ಕೆ.ಜಾನಕಿರಾಮ್]] || [[ಶಂಕರ್ ನಾಗ್]]
|-
| ೧೯೮೫ || ''[[ಮಹಾಪುರುಷ]]'' || || [[ಜೋ ಸೈಮನ್]] || [[ವಿಷ್ಣುವರ್ಧನ್]], [[ರೂಪಾದೇವಿ]]
|-
| ೧೯೮೫ || ''[[ವಜ್ರಮುಷ್ಟಿ|ವಜ್ರಮುಷ್ಠಿ]]'' || || [[ಭಾರ್ಗವ]] || [[ಶಂಕರ್ ನಾಗ್]], [[ಆರತಿ]]
|-
| ೧೯೮೫ || ''[[ಶ್ವೇತಗುಲಾಬಿ (ಚಲನಚಿತ್ರ)|ಶ್ವೇತ ಗುಲಾಬಿ]]'' || || [[ಕೆ.ವಿ.ಜಯರಾಂ]] || [[ಅನಂತ್ ನಾಗ್]], [[ಲಕ್ಷ್ಮಿ (ಚಿತ್ರನಟಿ)|ಲಕ್ಷ್ಮಿ]]
|-
| ೧೯೮೫ || ''[[ಹೆಂಡ್ತಿ ಬೇಕು ಹೆಂಡ್ತಿ]]'' || || ಅನಿಲ್ ಆನಂದ್ || [[ಅನಂತ್ ನಾಗ್]]
|-
| ೧೯೮೬ || ''[[ಪ್ರೀತಿ]]'' || || [[ಎ.ಟಿ.ರಘು]] || [[ಅಂಬರೀಶ್]], [[ಭವ್ಯಾ]]
|-
| ೧೯೮೬ || ''[[ರಸ್ತೆ ರಾಜ]]'' || || [[ಸುಂದರನಾಥ್ ಸುವರ್ಣ]] || [[ಶಂಕರ್ ನಾಗ್]], [[ಜಯಂತಿ]]
|-
| ೧೯೮೭ || ''[[ಅಗ್ನಿಪರ್ವ]]'' || || [[ಸುಂದರನಾಥ್ ಸುವರ್ಣ]] || [[ಅನಂತ್ ನಾಗ್]], [[ಟೈಗರ್ ಪ್ರಭಾಕರ್]], [[ಆಶಾರಾಣಿ]]
|-
| ೧೯೮೭ || ''[[ತಾಯಿ]]'' || || ಪೆರಾಲ || [[ಅನಂತ್ ನಾಗ್]], [[ಶಂಕರ್ ನಾಗ್]], [[ಭವ್ಯಾ]]
|-
| ೧೯೮೯ || ''[[ಅಭಿಮಾನ (ಚಲನಚಿತ್ರ)|ಅಭಿಮಾನ]]'' || || ಪಿ.ಎನ್.ಶ್ರೀನಿವಾಸ್ || [[ಪಿ.ಎನ್.ಶ್ರೀನಿವಾಸ್]]
|-
| ೧೯೯೦ || ''[[ರಾಮರಾಜ್ಯದಲ್ಲಿ ರಾಕ್ಷಸರು]]'' || || [[ಡಿ.ರಾಜೇಂದ್ರ ಬಾಬು]] || [[ಅನಂತ್ ನಾಗ್]], [[ಶಂಕರ್ ನಾಗ್]], ಸೋನಿಕಾ ಗಿಲ್
|-
| ೧೯೯೧ || ''[[ಅಂತರಂಗದ ಮೃದಂಗ]]'' || || [[ಕೂಡ್ಲು ರಾಮಕೃಷ್ಣ]] || [[ಮಹಾಲಕ್ಷ್ಮಿ (ನಟಿ)|ಮಹಾಲಕ್ಷ್ಮಿ]], [[ರಾಮಕೃಷ್ಣ]], [[ಶ್ರೀಧರ್]]
|}
{{ಕನ್ನಡ ಚಿತ್ರರಂಗದ ನಾಯಕಿಯರು}}
[[ವರ್ಗ:ಕನ್ನಡ ಚಲನಚಿತ್ರ ನಟಿಯರು]]
[[ವರ್ಗ:ಚಲನಚಿತ್ರ ನಟಿಯರು]]
[[ವರ್ಗ:ಕನ್ನಡ ಸಿನೆಮಾ]]
[[ವರ್ಗ:೧೯೬೦ ಜನನ]]
p332s5lkoe77kyafn0mzc4xw2v254rg
ನಿವೇದಿತಾ ಜೈನ್
0
21800
1254267
1244271
2024-11-10T00:49:28Z
Dostojewskij
21814
+ ವರ್ಗ:೧೯೭೯ ಜನನ + ವರ್ಗ:೧೯೯೮ ನಿಧನ
1254267
wikitext
text/x-wiki
{{Infobox person
| name = Nivedita Rinki
| image =
| caption =
| birth_name =
| birth_date = {{Birth date|df=yes|1979|06|09}}
| birth_place = [[ಬೆಂಗಳೂರು]], [[ಕರ್ನಾಟಕ]], [[ಭಾರತ]]
| death_date = {{Death date and age|df=yes|1998|06|10|1979|05|17}}
| death_place = ಬೆಂಗಳೂರು, ಕರ್ನಾಟಕ, ಭಾರತ
| nationality = ಭಾರತಿಯ
| other_names = Nivedita Rinki
| parents = Capt. Rajendra Jain (father)<br/>Gowri Priya (mother)
| occupation = [[ನಟಿ]], [[:en:Model (person)|model]]
}}
[[ಕನ್ನಡ ಚಿತ್ರರಂಗ|ಕನ್ನಡ ಚಿತ್ರರಂಗದ]] ನಾಯಕಿಯರಲ್ಲಿ ಒಬ್ಬರು. 17-05-1979ರಂದು ಜನಿಸಿದ '''ನಿವೇದಿತಾ ಜೈನ್''' ಮಾಡೆಲಿಂಗ್ನಿಂದ ಚಿತ್ರರಂಗಕ್ಕೆ ಪ್ರವೇಶ ಪಡೆದ ಬೆಂಗಳೂರಿನ ಹುಡುಗಿ. 1996 ರಲ್ಲಿ ಶಿವಮಣಿ ನಿರ್ದೇಶನದ, ಶಿವರಾಜ್ಕುಮಾರ್ ನಾಯಕತ್ವದ "ಶಿವಸೈನ್ಯ" ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶ ಮಾಡಿದ ನಿವೇದಿತಾ ಅಂದಿನ ಪಡ್ಡೆ ಹೈಕಳ ನಿದ್ದೆ ಕದ್ದಾಕೆ ಅಷ್ಟೇ ಅಲ್ಲ ಆ ಕಾಲದಲ್ಲೇ ಮಿಸ್ [[ಬೆಂಗಳೂರು]] ಎಂಬ ಪದವಿಯನ್ನು ಹೊತ್ತುಕೊಂಡಿದ್ದಾಕೆ . ಶಿವಸೈನ್ಯ ನಂತರ ಬಣ್ಣದ ಜಗತ್ತಿನಲ್ಲಿ ಸಾಕಷ್ಟು ಅವಕಾಶಗಳು ಇವರನ್ನರಸಿದವು ಅಂತೆಯೇ ತಮ್ಮ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸುತ್ತಾ ಕನ್ನಡವಷ್ಟೇ ಅಲ್ಲದೇ ಪರಭಾಷೆಯಲ್ಲೂ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಪ್ರಾರಂಭಿಸಿದರು .
==ಸಾವು==
ಹತ್ತನ್ನೆರಡು ಚಿತ್ರಗಳಲ್ಲಿ ಅಭಿನಯಿಸಿದ್ದ ನಿವೇದಿತಾ ಮಿಸ್ಟರ್ ಪುಟ್ಟಸ್ವಾಮಿ ಮತ್ತು ಸ್ಕೆಚ್ ಚಿತ್ರಗಳಿಗೆ ಸಹಿ ಸಹ ಹಾಕಿದ್ದರಾದರೂ, ಮಿಸ್ ಇಂಡಿಯಾ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಲು ಸಜ್ಜಾಗಿದ್ದ ಚೆಲುವ ಬೆಕ್ಕಿನ ನಡಿಗೆಯನ್ನು ಅಭ್ಯಾಸಿಸುತ್ತಿರುವಾಗ ತಮ್ಮ ಮನೆಯ ಎರಡನೆಯ ಮಹಡಿಯಿಂದ ಆಯತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿದರು.<ref>[http://m.indiatoday.in/story/kannada-actress-nivedita-jain-battles-for-her-life-in-bangalores-mallya-hospital/1/264411.html Kannada actress Nivedita Jain battles for her life in Bangalore's Mallya Hospital, accessdate 10 March 2017, publisher indiatoday.in]</ref>
==ನಿವೇದಿತಾ ಜೈನ್ ಅಭಿನಯದ ಕೆಲವು ಚಿತ್ರಗಳು==
ಕೇವಲ ಎರಡೇ ಎರಡು ವರ್ಷಗಳಲ್ಲಿ ಸುಮಾರು ಹತ್ತನ್ನೆರಡು ಚಿತ್ರಗಳಲ್ಲಿ ಕಾಣಿಸಿಕೊಂಡ ಚೆಲುವೆ ನಿವೇದಿತಾರ ಚಿತ್ರಗಳ ಪಟ್ಟಿ ಇಂತಿದೆ :
*ಶಿವರಂಜಿನಿ.
*ಸೂತ್ರಧಾರ.
*ಪ್ರೇಮ ರಾಗ ಹಾಡು ಗೆಳತಿ.
*ಬಾಳಿನ ದಾರಿ.
*ಬಾಳಿದ ಮನೆ.
*ಅಮೃತವರ್ಷಿಣಿ.
*ನೀ ಮುಡಿದಾ ಮಲ್ಲಿಗೆ....ಇತ್ಯಾದಿ.ನಮನ
==ಉಲ್ಲೇಖಗಳು==
{{reflist}}
[[ವರ್ಗ:ಕನ್ನಡ ಸಿನೆಮಾ]]
[[ವರ್ಗ:ಚಿತ್ರರಂಗ]]
[[ವರ್ಗ:ಕನ್ನಡ ಚಲನಚಿತ್ರ ನಟಿಯರು]]
{{ಕನ್ನಡ ಚಿತ್ರರಂಗದ ನಾಯಕಿಯರು}}
[[ವರ್ಗ:ಚಲನಚಿತ್ರ ನಟಿಯರು]]
[[ವರ್ಗ:೧೯೭೯ ಜನನ]]
[[ವರ್ಗ:೧೯೯೮ ನಿಧನ]]
6inlzuy8mvpxwn3gb0uno7ru5g5xna0
ಕಿರಣ್ ಮಜುಮ್ದಾರ್-ಷಾ
0
21921
1254279
1054369
2024-11-10T01:15:50Z
Dostojewskij
21814
ವರ್ಗ:ಬೆಂಗಳೂರಿನವರು
1254279
wikitext
text/x-wiki
{{Infobox person
| name = ಕಿರಣ್ ಮಜುಮ್ದಾರ್-ಷಾ
| image = Kiran Mazumdar-Shaw BNC.jpg
| birth_date = ಮಾರ್ಚ್ ೨೩, ೧೯೫೩
| birth_place = ಬೆಂಗಳೂರು
| occupation = ಮುಖ್ಯಸ್ಥರು, ಬಯೋಕಾನ್ ಸಂಸ್ಥೆ
| nationality = ಭಾರತೀಯ
| subject = ಉದ್ಯಮ
}}
'''ಕಿರಣ್ ಮಜುಮ್ದಾರ್- ಷಾ''' ( [[ಮಾರ್ಚ್ ೨೩]], [[೧೯೫೩]]) ಭಾರತೀಯ ಉದ್ಯಮಿ. ಅವರು ಬೆಂಗಳೂರಿನ ಬಯೋಕಾನ್ ಸಂಸ್ಥೆಯ ಮುಖ್ಯಸ್ಥರಾಗಿ, ಆ ಸಂಸ್ಥೆಯ ಮೂಲಕ ಮಾಡಿರುವ ಅಪಾರ ಸಾಧನೆಗಳಿಗಾಗಿ ಪ್ರಸಿದ್ಧಿ ಪಡೆದಿದ್ದಾರೆ.
==ಜೀವನ==
ಬಯೋಕಾನ್ ಸಂಸ್ಥೆಯ ಮುಖ್ಯಸ್ಥರಾದ ಕಿರಣ್ ಮಜುಂದಾರ್ ಅವರು ಮಾರ್ಚ್ ೨೩, ೧೯೫೩ರ ವರ್ಷದಲ್ಲಿ ಜನಿಸಿದರು. ಅವರು ಬೆಂಗಳೂರಿನಲ್ಲಿ ಕಾಲೇಜುವರೆಗಿನ ಶಿಕ್ಷಣ ಮತ್ತು ಆಸ್ಟ್ರೇಲಿಯಾದಲ್ಲಿ ಹೆಚ್ಚಿನ ಶಿಕ್ಷಣ ಪಡೆದಿದ್ದಾರೆ.
==ಬಯೋಕಾನ್ ಸಾಧನೆ==
ಕಿರಣ್ ಮಜುಂದಾರ್ ಇಂದು ತಮ್ಮ 'ಬಯೋಕಾನ್' ಸಂಸ್ಥೆಯನ್ನು ವಿಶ್ವದ ಪ್ರತಿಷ್ಠಿತ ಸಂಸ್ಥೆಯಾಗಿ ಪರಿವರ್ತಿಸಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಹಲವು ಪ್ರತಿಷ್ಠಿತ ಉತ್ಪನ್ನಗಳನ್ನು ನೀಡುತ್ತಿರುವ ಬಯೋಕಾನ್ ಸಂಸ್ಥೆಯನ್ನು ಕಿರಣ್ ಮಜುಂದಾರ್ ಅವರು ಪ್ರಾರಂಭಿಸಿದ್ದು ಕೇವಲ ಹತ್ತು ಸಾವಿರ ರೂಪಾಯಿಗಳ ಬಂಡವಾಳದ ಮೂಲಕ, ತಮ್ಮ ಮನೆಯ ಶೆಡ್ ಒಂದರಲ್ಲಿ. ಅಂದಿನ ದಿನದಲ್ಲಿ ಅವರಿಗೆ ಯಾರೂ ಸಹಾಯಕ್ಕೆ ಬರಲಿಲ್ಲ. ತಮ್ಮ ನಿರಂತರ ಪರಿಶ್ರಮ ಮತ್ತು ಆತ್ಮವಿಶ್ವಾಸದಿಂದ ಇಂದು ಬಯೋಕಾನ್ ಸಂಸ್ಥೆ ಆ ಮಾದರಿಯ ಸಂಸ್ಥೆಗಳಲ್ಲಿ ವಿಶ್ವದಲ್ಲೇ ಏಳನೇ ಅತಿ ದೊಡ್ಡ ಸಂಸ್ಥೆಯಾಗಿದೆ.
==ಪ್ರಶಸ್ತಿ ಗೌರವಗಳು ಮತ್ತು ಸಾಧನೆಗಳು==
ಕಿರಣ್ ಮಜುಂದಾರ್ ಅವರಿಗೆ ಅವರ ಸಾಧನೆಗಾಗಿ ಭಾರತ ಸರ್ಕಾರದ ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗಳು ಸಂದಿವೆ. ಪ್ರತಿಷ್ಠಿತ ಟೈಮ್ಸ್ ಪತ್ರಿಕೆ ಹೆಸರಿಸಿರುವ ನೂರು ಜನ ವಿಶ್ವ ಪ್ರಮುಖರಲ್ಲಿ ಮತ್ತು ಫೋರ್ಬ್ಸ್ನ್ ಹೆಸರಿಸಿರುವ ನೂರು ಪ್ರಮುಖರ ಪಟ್ಟಿಯಲ್ಲಿ ಮತ್ತು ಫೈನಾನ್ಸಿಯಲ್ ಟೈಮ್ಸ್ ಹೆಸರಿಸಿರುವ ಐವತ್ತು ಪ್ರಮುಖರ ಪಟ್ಟಿಯಲ್ಲಿ ಕಿರಣ್ ಮಜುಂದಾರ್ ಅವರು ವಿರಾಜಿಸಿದ್ದಾರೆ.
==ಸಾಮಾಜಿಕ ಕೊಡುಗೆಗಳು==
ನಿರಂತರ ತಮ್ಮ ಸಂಸ್ಥೆಯ ಆರ್ಥಿಕ ಉನ್ನತಿಯ ಸಾಧನೆಯಲ್ಲದೆ, ಗ್ರಾಮೀಣ ಪರಿಸರದ ಉನ್ನತೀಕರಣ, ಗ್ರಾಮೀಣ ಜನರಿಗೆ ಔದ್ಯೋಗಿಕ ಮತ್ತು ಶಿಕ್ಷಣ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಸಹಾ ಕಿರಣ್ ಮಜುಂದಾರ್ ಅವರು ಗಣನೀಯ ಕೊಡುಗೆಗಳನ್ನು ನೀಡುತ್ತಿದ್ದಾರೆ.
{{commons category|Kiran Mazumdar-Shaw}}
[[ವರ್ಗ:ಭಾರತೀಯ ಉದ್ಯಮಿಗಳು]]
[[ವರ್ಗ: ಭಾರತೀಯ ಮಹಿಳಾ ಉದ್ಯಮಿಗಳು]]
==ಉಲ್ಲೇಖಗಳು==
{{reflist}}
<ref>{{Cite web |url=http://biocon.com/biocon_press_kmprofile.asp?subLink=down |title=ಆರ್ಕೈವ್ ನಕಲು |access-date=2018-08-27 |archive-date=2018-08-15 |archive-url=https://web.archive.org/web/20180815215920/http://biocon.com/biocon_press_kmprofile.asp?subLink=down |url-status=dead }}</ref>
[[ವರ್ಗ:ಬೆಂಗಳೂರಿನವರು]]
qaztrbxo7zj93zoosnpbb5418ti3gwp
ಕಡಲಾಮೆ
0
22938
1254191
1196603
2024-11-09T14:39:18Z
Kartikdn
1134
ಬದಲಾವಣೆಗಳು
1254191
wikitext
text/x-wiki
{{Taxobox
| name = ಕಡಲಾಮೆಗಳು
| image = Florida Box Turtle Digon3 re-edited.jpg
| image_caption = ಫ಼್ಲಾರಿಡಾ ಬಾಕ್ಸ್ ಟರ್ಟಲ್ ''ಟೆರಾಪೀನ್ ಕ್ಯಾರೊಲೀನಾ''
| fossil_range = {{Fossil range|215|0}}<small>[[Triassic]] to Recent</small>
| regnum = [[ಪ್ರಾಣಿ|ಅನಿಮೇಲಿಯಾ]]
| phylum = [[ಕಾರ್ಡೇಟ್|ಕಾರ್ಡೇಟಾ]]
| subphylum = [[ಕಶೇರುಕ|ವರ್ಟಿಬ್ರೇಟಾ]]
| classis = [[ಸರೀಸೃಪ|ರೆಪ್ಟೀಲಿಯಾ]]
| ordo = '''ಟೆಸ್ಟುಡೈನ್ಸ್'''
| ordo_authority = [[Carl Linnaeus|Linnaeus]], ೧೭೫೮ <ref>{{ITIS |id=173749 |taxon=Testudines}}</ref>
| range_map = World.distribution.testudines.೧.png
| range_map_caption = ನೀಲಿ: ಸೀ ಟರ್ಟಲ್ಸ್, ಕಪ್ಪು: ಲ್ಯಾಂಡ್ ಟರ್ಟಲ್ಸ್
| diversity_link = ಟೆಸ್ಟುಡೈನ್ಸ್ ಕುಟುಂಬಗಳ ಪಟ್ಟಿ
| diversity = ೧೪ ಉಳಿದಿರುವ ಕುಟುಂಬಗಳು, ಸು. ೩೦೦ ಪ್ರಭೇದಗಳು
| subdivision_ranks = ಉಪಗಣಗಳು
| subdivision = ಕ್ರಿಪ್ಟೊಡೈರಾ<br />ಪ್ಲ್ಯೂರೊಡೈರಾ<br /> ಮತ್ತು ಪಠ್ಯ ನೋಡಿ
}}
'''ಕಡಲಾಮೆಗಳು''' [[ಸರೀಸೃಪ]] ವರ್ಗಕ್ಕೆ ಸೇರಿದವು. ಇವುಗಳ ಗಣ '''ಟೆಸ್ಟುಡೈನ್ಸ್'''. (ಇವುಗಳಲ್ಲಿ ಮೇಲು ವರ್ಗದ ದೊಡ್ಡ ಗಾತ್ರದ ಗುಂಪಿಗೆ ಸೇರಿದ್ದು ಚಿಪ್ಪಿರುವ [[ಪ್ರಾಣಿ]] -'''ಕೆಲೋನಿಯಾ'''-) ಇವುಗಳು [[ಪಕ್ಕೆಲುಬು|ಪಕ್ಕೆಲುಬುಗಳಿಂದ]] ಬೆಳವಣಿಗೆ ಹೊಂದಿ ಕವಚವಾಗಿ ಕಾರ್ಯನಿರ್ವಹಿಸುವ [[ಎಲುಬು]] ಅಥವಾ [[ಮೃದ್ವಸ್ಥಿ|ಮೃದ್ವಸ್ಥಿಪೂರಿತ]] ಚಿಪ್ಪನ್ನು ಹೊಂದಿರುತ್ತವೆ. "ಕಡಲಾಮೆ"ಯು ಒಟ್ಟಾರೆಯಾಗಿ ಟೆಸ್ಟುಡೈನ್ಸ್ನ್ನು ಸೂಚಿಸಬಹುದು ಅಥವಾ ವಿಶಿಷ್ಟ ಟೆಸ್ಟುಡೈನ್ಸ್ನ್ನು ಸೂಚಿಸಬಹುದು.
ಟೆಸ್ಟುಡೈನ್ಸ್ ಗಣವು ಈಗಲೂ ಜೀವಿಸಿರುವ ಮತ್ತು ನಶಿಸಿ ಹೋಗಿರುವ ಪ್ರಭೇದಗಳನ್ನು ಹೊಂದಿದೆ. ಕಡಲಾಮೆಗಳ ಅತಿ ಪ್ರಾಚೀನ ಅಸ್ತಿತ್ವ ಕಂಡು ಬಂದದ್ದು ೨೧೫ ದಶಲಕ್ಷ ವರ್ಷಗಳ ಹಿಂದೆ.<ref>{{cite web |url=http://www.enchantedlearning.com/subjects/dinosaurs/dinos/Archelon.shtml |title=Archelon-Enchanted Learning Software |publisher=Enchantedlearning.com |date= |accessdate=2009-03-14}}</ref> ಇದು ಕಡಲಾಮೆಗಳನ್ನು ಅತಿ ಹಳೆಯ ಸರೀಸೃಪ ಗುಂಪಿಗೆ ಸೇರಿಸಿದೆ ಮತ್ತು [[ಹಲ್ಲಿ|ಹಲ್ಲಿಗಳು]] ಹಾಗೂ [[ಹಾವು|ಹಾವುಗಳಿಗಿಂತಲೂ]] ಇವು ಪ್ರಾಚೀನವಾಗಿವೆ. ಇಂದು ಜೀವಂತವಿರುವ ಅನೇಕ ಪ್ರಭೇದಗಳಲ್ಲಿ ಕೆಲವು ಅತ್ಯಂತ ಅಪಾಯದಂಚಿನಲ್ಲಿವೆ.<ref name="barzyk2">James E. Barzyk [http://www.tortoisetrust.org/articles/asia.html Turtles in Crisis: The Asian Food Markets]. The article itself is not dated, but mostly refers to data in the range 1995-2000.</ref>
ಇತರ ಸರೀಸೃಪಗಳಂತೆ ಕಡಲಾಮೆಗಳು [[ಶೀತರಕ್ತ ಪ್ರಾಣಿ|ಶೀತರಕ್ತ ಪ್ರಾಣಿಗಳು]]. ತಾವು ವಾಸಿಸುವ ಪರಿಸರಕ್ಕೆ ತಮ್ಮ ಆಂತರಿಕ ತಾಪಮಾನವನ್ನು ಹೊಂದಿಸಿಕೊಳ್ಳುವ ಸಾಮರ್ಥ್ಯವಿರುವ ಪ್ರಾಣಿಗಳನ್ನು ಶೀತರಕ್ತದ ಪ್ರಾಣಿಗಳು ಎನ್ನುವರು. ಆದರೆ ತೊಗಲುಬೆನ್ನಿನ ಕಡಲಾಮೆಗಳು ತಮ್ಮ ಸುತ್ತಲಿನ [[ನೀರು|ನೀರಿಗಿಂತಲೂ]] ಗಮನಾರ್ಹವಾಗಿ ಹೆಚ್ಚಿನ ಶರೀರ ತಾಪಮಾನವನ್ನು ಹೊಂದಿರುತ್ತವೆ. ಇದಕ್ಕೆ ಕಾರಣ ಇವುಗಳ ಅತ್ಯಧಿಕ [[ಚಯಾಪಚಯ]] (ಮೆಟಾಬೊಲಿಕ್) ಪ್ರಮಾಣ.
ಇತರ ಭ್ರೂಣಕೋಶ ಪ್ರಾಣಿಗಳಂತೆ (ಸರೀಸೃಪಗಳು, [[ಡೈನೋಸಾರ್]], [[ಪಕ್ಷಿ|ಹಕ್ಕಿಗಳು]] ಮತ್ತು [[ಸಸ್ತನಿ]]) ಇವು ಗಾಳಿಯನ್ನು ಉಸಿರಾಡುತ್ತವೆ ಮತ್ತು ಅನೇಕ ಪ್ರಭೇದಗಳು [[ನೀರು|ನೀರಿನಲ್ಲಿ]] ಅಥವಾ ಸುತ್ತಲೂ ವಾಸಿಸುತ್ತಿದ್ದರೂ ನೀರಿನಲ್ಲಿ [[ಅಂಡ|ಮೊಟ್ಟೆಗಳನ್ನು]] ಇಡುವುದಿಲ್ಲ. ಅತಿದೊಡ್ಡ ಕಡಲಾಮೆಗಳು ನೀರಿನಲ್ಲಿ ವಾಸಿಸುವವು.
== ದೇಹರಚನೆ ಮತ್ತು ರೂಪವಿಜ್ಞಾನ ==
[[ಚಿತ್ರ:Chelonia mydas is going for the air.jpg|thumb|left|ಕೋನಾ, ಹವಾಯಿಯಲ್ಲಿ ಕಿಲೋನಿಯಾ ಮೈಡಾಸ್.]]
ಅತಿದೊಡ್ಡ ಕಿಲೋನಿಯನ್ ಎಂದರೆ ತೊಗಲುಬೆನ್ನಿನ ಕಡಲಾಮೆ (''ಡೆರ್ಮೋಕೆಲಿಸ್ ಕಾರಿಯೇಸಿಯಾ''). ಇದರ ಚಿಪ್ಪಿನ ಉದ್ದ {{convert|200|cm|ft}} ವರೆಗೆ ಬೆಳೆಯುತ್ತದೆ ಮತ್ತು ಭಾರೀ ತೂಕವನ್ನೂ ಹೊಂದಿರುತ್ತದೆ ({{convert|900|kg|lb}}). ಸಿಹಿ ನೀರಿನ ಆಮೆಗಳು ಸಾಮಾನ್ಯವಾಗಿ ಚಿಕ್ಕದಿರುತ್ತವೆ. ಆದರೆ ಈ ಪ್ರಭೇದದಲ್ಲಿಯೇ ದೊಡ್ಡ ಪ್ರಮಾಣದಲ್ಲಿರುವುದು ಏಶಿಯದ ಮೃದುಚಿಪ್ಪಿನ ಆಮೆ ''ಪೆಲೋಕೆಲಿಸ್ ಕ್ಯಾಂಟೋರಿ.'' ಇದರ ಕೆಲವು ಆಮೆಗಳು {{convert|200|cm|ft}} ವರೆಗೆ ಬೆಳೆದಿವೆಯೆಂದು ವರದಿಯಾಗಿದೆ. ಇದು ಹೆಚ್ಚು ಪರಿಚಿತವಾದ, [[ಉತ್ತರ ಅಮೇರಿಕ|ಉತ್ತರ ಅಮೇರಿಕದಲ್ಲಿನ]] ಅತಿ ದೊಡ್ಡ ಕೆಲೋನಿಯನ್ ಆಗಿರುವ, ಮತ್ತು {{convert|80|cm|ft}} ಚಿಪ್ಪಿನ ಉದ್ದ ಹಾಗೂ {{convert|60|kg|lb}} ತೂಗುವ ಎಲಿಗೇಟರ್ ಸ್ನ್ಯಾಪಿಂಗ್ ಟರ್ಟಲ್ನ್ನು ಕುಬ್ಜವಾಗಿಸುತ್ತದೆ. ''ಜಿಯೋಕೆಲೋನ್'', ''ಮಿಯೋಲಾನಿಯಾ'' ಮತ್ತಿತರ ಜಾತಿಗಳ ಭಾರೀ ಗಾತ್ರದ ಆಮೆಗಳು ಇತಿಹಾಸ ಪೂರ್ವ ಕಾಲದಲ್ಲಿಯೇ ಜಗತ್ತಿನ ಎಲ್ಲೆಡೆ ಪಸರಿಸಿದ್ದವು, ಮತ್ತು ಉತ್ತರ ಹಾಗೂ [[ದಕ್ಷಿಣ ಅಮೇರಿಕ]], [[ಆಸ್ಟ್ರೇಲಿಯ]] ಹಾಗೂ [[ಆಫ್ರಿಕಾ|ಆಫ್ರಿಕಾಗಳಲ್ಲಿ]] ಇವು ಅಸ್ತಿತ್ವದಲ್ಲಿದ್ದ ಬಗ್ಗೆ ತಿಳಿದಿದೆ. [[ಮಾನವ|ಮಾನವನು]] ಅಸ್ತಿತ್ವಕ್ಕೆ ಬರುವ ಸಮಯದಲ್ಲಿ ಇವು ತಮ್ಮ ಅಸ್ತಿತ್ವವನ್ನು ಕಳೆದುಕೊಂಡವು. ಮಾನವನು ಇವುಗಳನ್ನು ತನ್ನ [[ಆಹಾರ|ಆಹಾರಕ್ಕಾಗಿ]] ಬೇಟೆಯಾಡಿದ ಎಂದು ಊಹಿಸಲಾಗಿದೆ. ಬದುಕುಳಿದಿರುವ ದೈತ್ಯ ಗಾತ್ರದ ಆಮೆಗಳು [[ಸೆಶೆಲ್ಸ್|ಸೀಶೆಲ್ಸ್]] ಮತ್ತು [[ಗಲಾಪಗಸ್ ದ್ವೀಪಗಳು|ಗಲಾಪಗಸ್ ದ್ವೀಪಗಳಲ್ಲಿ]] ಇವೆ. ಇವು {{convert|130|cm|in}} ಗಿಂತ ಹೆಚ್ಚು ಉದ್ದವಿರುತ್ತವೆ ಮತ್ತು {{convert|300|kg|lb}} ತೂಗುತ್ತವೆ.<ref>{{cite web |author=Michael J. Connor |url=http://www.tortoise.org/general/wildfaqs.html#largest |title=CTTC's Turtle Trivia |publisher=Tortoise.org |date= |accessdate=2009-03-14}}</ref>
ಅತ್ಯಂತ ದೊಡ್ಡ ಕಿಲೋನಿಯನ್ ''ಆರ್ಚೆಲೋನ್ ಇಸ್ಚಿರೋಸ್'', ಮಧ್ಯಜೀವಿಕಲ್ಪದ ಉತ್ತರಾರ್ಧದಲ್ಲಿ (Late Cretaceous) ಇತ್ತು. ಇದು ೪.೬ ಮೀಟರ್ (೧೫ ಅಡಿ) ಉದ್ದ ಇತ್ತು ಎಂದು ತಿಳಿಯಲಾಗಿದೆ.<ref>{{cite web |url=http://www.oceansofkansas.com/Turtles.html |title=Marine Turtles |publisher=Oceansofkansas.com |accessdate=2009-03-14}}</ref>
ಅತಿ ಸಣ್ಣ ಕಡಲಾಮೆಯೆಂದರೆ [[ದಕ್ಷಿಣ ಆಫ್ರಿಕಾ|ದಕ್ಷಿಣ ಆಫ್ರಿಕದ]] ಮಚ್ಚೆಗಳಿರುವ ಮೃದು ಪಾದದ ಆಮೆ. ಇದು ೮ ಸೆ.ಮೀ.(೩.೧ ಅಂಗುಲ)ಕ್ಕಿಂತ ಉದ್ದವಿಲ್ಲ ಮತ್ತು ತೂಕ ಸುಮಾರು ೧೪೦ ಗ್ರಾಂ. (೪.೯ ಔನ್ಸ್) ನಷ್ಟಿದೆ. ಇತರ ಎರಡು ಚಿಕ್ಕ ಆಮೆಗಳ ಪ್ರಭೇದಗಳೆಂದರೆ ಅಮೆರಿಕದ ಮಡ್ ಟರ್ಟಲ್ಗಳು ಮತ್ತು ಮಸ್ಕ್ ಟರ್ಟಲ್ಗಳು. ಇವು [[ಕೆನಡಾ|ಕೆನಡಾದಿಂದ]] [[ದಕ್ಷಿಣ ಅಮೇರಿಕ|ದಕ್ಷಿಣ ಅಮೆರಿಕ]]ದವರೆಗೆ ವ್ಯಾಪಿಸಿವೆ. ಈ ಗುಂಪಿನ ಅನೇಕ ಪ್ರಭೇದಗಳಲ್ಲಿ ಚಿಪ್ಪಿನ ಉದ್ದ ೧೩ ಸೆ.ಮೀ.(೫.೧ ಅಂಗುಲ) ಕ್ಕಿಂತ ಕಡಿಮೆ ಇದೆ.
[[ಚಿತ್ರ:Defensive turtle.jpg|thumb|ತಲೆಯ ತುದಿಗೆ ಹತ್ತಿರವಿರುವ ಕಣ್ಣುಗಳಿರುವ ಒಂದು ಕಡಲಾಮೆ. ನೀರಿನ ಮೇಲ್ಮೈ ಮೇಲೆ ಮೂಗಿನ ಹೊಳ್ಳೆ ಮತ್ತು ಕಣ್ಣುಗಳನ್ನು ಮಾತ್ರ ಇಟ್ಟುಕೊಂಡಿರುವುದು]]
[[ಚಿತ್ರ:Turtle1.jpg|thumb|ಆಫ್ರಿಕದ ಶಾರ್ಮ್ ಎಲ್-ಶೇಕ್ ಝೂದಲ್ಲಿಯ ಆಫ್ರಿಕದ ಚುಚ್ಚು ಮುಳ್ಳಿನ ಆಮೆ.]]
[[ಚಿತ್ರ:Turtle3m.JPG|thumb|ಜೆಕ್ ಗಣರಾಜ್ಯದ ಝೂದಲ್ಲಿಯ ಆಮೆ]]
=== ಕುತ್ತಿಗೆ ಮಡಚುವುದು ===
ತಮ್ಮ ಚಿಪ್ಪಿನೊಳಗೆ [[ಕುತ್ತಿಗೆ|ಕುತ್ತಿಗೆಯನ್ನು]] ಹಿಂದಕ್ಕೆ ಎಳೆದುಕೊಳ್ಳುವ ಸಮಸ್ಯೆಯನ್ನು ಹೇಗೆ ನಿವಾರಿಸಿಕೊಂಡವು ಎನ್ನುವುದರ ಮೇಲೆ ಕಡಲಾಮೆಗಳನ್ನು ಎರಡು ಗುಂಪುಗಳಲ್ಲಿ ವಿಂಗಡಿಸಲಾಗಿದೆ. (ಪೂರ್ವಜರಾದ ''ಪ್ರೊಗಾನೋಚೆಲಿಸ್ ''ಗಳಿಗೆ ಹೀಗೆ ಮಾಡಲಾಗಲಿಲ್ಲ): ಕ್ರಿಪ್ಟೋಡಿರಾ - ತಮ್ಮ [[ಬೆನ್ನುಮೂಳೆ|ಬೆನ್ನುಮೂಳೆಯ]] ಕೆಳಗೆ ಸಂಕುಚಿಸುತ್ತ ತಮ್ಮ ಕುತ್ತಿಗೆಯನ್ನು ಒಳಗೆ ಎಳೆದುಕೊಳ್ಳುವವು; ಪ್ಲ್ಯುರೋಡಿರಾ - ಪಕ್ಕಕ್ಕೆ ತಮ್ಮ ಕತ್ತುಗಳನ್ನು ಸಂಕುಚಿಸಿಕೊಳ್ಳುವವು.
=== ತಲೆ ===
ಭೂಮಿಯ ಮೇಲೆಯೆ ತಮ್ಮ ಬದುಕಿನ ಹೆಚ್ಚಿನ [[ಕಾಲ]] ಕಳೆಯುವ ಬಹುತೇಕ ಕಡಲಾಮೆಗಳು ತಮ್ಮ ಮುಂದಿರುವ ವಸ್ತುವಿನ ಮೇಲೆ ದೃಷ್ಟಿಯನ್ನು ಕೇಂದ್ರೀಕರಿಸಿರುತ್ತವೆ. ನೀರಿನಲ್ಲಿರುವ ಕೆಲವು ಚಟ್ಟನೆ ಶಬ್ದಮಾಡುವ ಕಡಲಾಮೆಗಳು ಮತ್ತು ಮೃದು-ಚಿಪ್ಪಿನ ಕಡಲಾಮೆಗಳು [[ತಲೆ|ತಲೆಯ]] ತುದಿಭಾಗದ ಹತ್ತಿರದಲ್ಲಿ [[ಕಣ್ಣು|ಕಣ್ಣುಗಳನ್ನು]] ಹೊಂದಿರುತ್ತವೆ. ಈ ಪ್ರಭೇದದ ಕಡಲಾಮೆಗಳು ಆಳವಿಲ್ಲದ ನೀರಿನಲ್ಲಿ ತಮ್ಮನ್ನು ತಿನ್ನುವುದಕ್ಕೆ ದಾಳಿ ಮಾಡುವ ಪರಭಕ್ಷಕಗಳಿಂದ ಬಚಾವಾಗಲು ಕಣ್ಣುಗಳನ್ನು ಮತ್ತು ಮೂಗಿನ ಹೊರಳೆಗಳನ್ನು ಮಾತ್ರ ನೀರಿನ ಹೊರಗಿಟ್ಟು ಇಡೀ ಶರೀರವನ್ನು ನೀರಿನಲ್ಲಿ ಮುಳುಗಿಸಿಟ್ಟುಕೊಳ್ಳುತ್ತವೆ. ಸಮುದ್ರದ ಆಮೆಗಳು ಕಣ್ಣುಗಳ ಬಳಿ [[ಗ್ರಂಥಿ|ಗ್ರಂಥಿಗಳನ್ನು]] ಹೊಂದಿದ್ದು ಇವು ಉಪ್ಪಿನಂಶ ಇರುವ [[ಕಣ್ಣೀರು|ಕಣ್ಣೀರನ್ನು]] ಉತ್ಪಾದಿಸುತ್ತವೆ. ತಾವು ಕುಡಿದ ನೀರಿನಲ್ಲಿಯ ಹೆಚ್ಚುವರಿ ಉಪ್ಪಿನಂಶವನ್ನು ಶರೀರದಿಂದ ಈ ರೀತಿ ಹೊರ ಹಾಕುತ್ತವೆ.
ಕಡಲಾಮೆಗಳಿಗೆ ಅಸಾಧಾರಣವಾದ ರಾತ್ರಿ ದೃಷ್ಟಿ ಇದೆ ಎಂದು ತಿಳಿಯಲಾಗಿದೆ. ಇದಕ್ಕೆ ಕಾರಣ ಅವುಗಳ ಅಕ್ಷಿಪಟದಲ್ಲಿರುವ ಅಸ್ವಾಭಾವಿಕ ಭಾರೀ ಪ್ರಮಾಣದ ರಾಡ್ ಸೆಲ್ (ಕಡ್ಡಿಯಂಥ [[ಜೀವಕೋಶ|ಕೋಶ]])ಗಳು. ಆಮೆಗಳು [[ಶಂಕು]] ಉಪಾಕೃತಿಯ ಸಂಪುಷ್ಟ ಬಣ್ಣದ ದೃಷ್ಟಿ ಹೊಂದಿವೆ. ಇದರ ಸಂವೇದನ ಶ್ರೇಣಿ [[ನೇರಳಾತೀತ|ಅಲ್ಟ್ರಾವೈಯೋಲೆಟ್ನಿಂದ]] ಕೆಂಪಿನ ವರೆಗೆ ಇದೆ. ಭೂಮಿಯ ಮೇಲಿರುವ ಕೆಲವು ಆಮೆಗಳಲ್ಲಿ ಬೆಂಬತ್ತುವ ಚಲನ ಸಾಮರ್ಥ್ಯ ಇಲ್ಲ. ಸಾಮಾನ್ಯವಾಗಿ ಇವು ತೀವ್ರಗತಿಯಲ್ಲಿ ಚಲಿಸುವ ಬಲಿಪಶುವನ್ನು ಭಕ್ಷಣೆ ಮಾಡುವ ಇತರ [[ಸಾವಯವ|ಜೀವಿಗಳನ್ನು]] ಅವಲಂಬಿಸಿವೆ. ಆದರೆ ಮಾಂಸಾಹಾರಿ ಕಡಲಾಮೆಗಳು ಆಹಾರವನ್ನು ಹಿಡಿಯಲು ಕತ್ತನ್ನು ಗಬಕ್ಕನೆ ಚಲಿಸುವ ಸಾಮರ್ಥ್ಯ ಹೊಂದಿವೆ.
ಕಡಲಾಮೆಗಳು ಒರಟಾದ ಬಾಗಿದ ಕೊಕ್ಕನ್ನು ಹೊಂದಿವೆ. ಕಡಲಾಮೆಗಳು ತಮ್ಮ [[ದವಡೆ|ದವಡೆಯನ್ನು]] ಆಹಾರವನ್ನು ತುಂಡರಿಸಲು ಮತ್ತು ಅಗಿಯಲು ಬಳಸುತ್ತವೆ. ಕಡಲಾಮೆಗಳಲ್ಲಿ [[ಹಲ್ಲು|ಹಲ್ಲುಗಳಿಗೆ]] ಬದಲಾಗಿ ಮೇಲಿನ ಮತ್ತು ಕೆಳಗಿನ ದವಡೆಗಳು ಮೊನಚಾದ ಅಂಚುಗಳಿಂದ ಕೂಡಿವೆ. ಮಾಂಸಾಹಾರಿ ಕಡಲಾಮೆಗಳು ಸಾಮಾನ್ಯವಾಗಿ ತಮ್ಮ ಬಲಿಯನ್ನು ಹೋಳುಗಳನ್ನಾಗಿ ಮಾಡುವುದಕ್ಕೆ ಅನುಕೂಲ ಮಾಡುವ, [[ಚಾಕು|ಚಾಕುವಿನಂತೆ]] ಹರಿತವಾದ ಅಂಚುಗಳನ್ನು ಹೊಂದಿವೆ. [[ಸಸ್ಯಾಹಾರಿಗಳು|ಸಸ್ಯಾಹಾರಿ]] ಕಡಲಾಮೆಗಳು ಬಾಚಿಯಂಥ ಅಂಚುಗಳನ್ನು ಹೊಂದಿವೆ. ಇವು ಗಟ್ಟಿಯಾದ [[ಸಸ್ಯ|ಸಸ್ಯಗಳನ್ನೂ]] ಕತ್ತರಿಸಬಲ್ಲವು. ಕಡಲಾಮೆಗಳು ತಮ್ಮ ಆಹಾರವನ್ನು ನುಂಗುವುದಕ್ಕೆ [[ನಾಲಿಗೆ|ನಾಲಿಗೆಯನ್ನು]] ಬಳಸುತ್ತವೆ. ಆದರೆ ಅವು ಬಹುತೇಕ ಸರೀಸೃಪಗಳಂತೆ ಆಹಾರವನ್ನು ಹಿಡಿಯುವುದಕ್ಕಾಗಿ ತಮ್ಮ ನಾಲಿಗೆಯನ್ನು ಹೊರಗೆ ಚಾಚಲಾರವು.
=== ಚಿಪ್ಪು ===
ಕಡಲಾಮೆಯ ಮೇಲ್ಭಾಗದ ಚಿಪ್ಪನ್ನು ''ಕಾರಾಪೇಸ್'' ಎಂದು ಕರೆಯುತ್ತಾರೆ. [[ಉದರ|ಹೊಟ್ಟೆಯನ್ನು]] ಆವರಿಸಿರುವ ಕೆಳ ಚಿಪ್ಪನ್ನು ''ಪ್ಲಾಸ್ಟ್ರಾನ್'' ಎಂದು ಕರೆಯುತ್ತಾರೆ. ಕಾರಾಪೇಸ್ ಮತ್ತು ಪ್ಲಾಸ್ಚ್ರಾನ್ ಎರಡೂ ಬ್ರಿಡ್ಜಸ್ ಎಂದು ಕರೆಯಲಾಗುವ ಎಲುಬಿನ ಆಕಾರದ ಅಂಚಿನಲ್ಲಿ ಕೂಡಿಕೊಂಡಿವೆ. ಕಡಲಾಮೆಯ ಚಿಪ್ಪಿನ ಒಳ ಪದರ ಬೆನ್ನೆಲುಬಿನ ಮತ್ತು ಪಕ್ಕೆಲುಬುಗಳ ಭಾಗಗಳೂ ಸೇರಿದಂತೆ ಸುಮಾರು ೬೦ ಎಲುಬುಗಳಿಂದ ರಚಿತವಾಗಿದೆ. ಇದರರ್ಥ ಕಡಲಾಮೆಗಳು ತಮ್ಮ ಚಿಪ್ಪನ್ನು ಬಿಟ್ಟು ಈಚೆ ಚಲಿಸಲಾರವು. ಬಹುತೇಕ ಕಡಲಾಮೆಗಳಲ್ಲಿ ಚಿಪ್ಪಿನ ಹೊರ ಪದರ ಸ್ಕ್ಯೂಟ್ ಎಂದು ಕರೆಯುವ ಮೊನಚಾದ ಪೊರೆಯಿಂದ ಕೂಡಿರುತ್ತವೆ. ಇದು ಹೊರ ಚರ್ಮದ ಭಾಗವಾಗಿರುತ್ತದೆ ಅಥವಾ ಚರ್ಮವೇ ಆಗಿರುತ್ತದೆ. ಸ್ಕ್ಯೂಟ್ಗಳು ನಾರಿನಂಥ ಕೆರಾಟಿನ್ ಎಂದು ಕರೆಯುವ [[ಪ್ರೋಟೀನ್|ಪ್ರೋಟೀನ್ನಿಂದ]] ಆಗಿರುವವು. ಇತರ ಸರೀಸೃಪಗಳಲ್ಲೂ ಇದೇ ಹೊರಚರ್ಮದ ಪೊರೆಯನ್ನು ರಚಿಸುತ್ತದೆ. ಈ ಸ್ಕ್ಯೂಟ್ಗಳು ಚಿಪ್ಪು ಎಲುಬಿನ ನಡುವೆ ಪಸರಿಸಿ ಒಂದುಮಾಡುತ್ತವೆ ಮತ್ತು ಚಿಪ್ಪಿಗೆ ಬಲವನ್ನು ತುಂಬುತ್ತವೆ. ಕೆಲವು ಕಡಲಾಮೆಗಳು ಒರಟಾದ ಸ್ಕ್ಯೂಟ್ಗಳನ್ನು ಹೊಂದಿರುವುದಿಲ್ಲ. ಉದಾಹರಣೆಗೆ ತೊಗಲುಬೆನ್ನಿನ ಸಮುದ್ರದ ಆಮೆ ಮತ್ತು ಮೃದು-ಚಿಪ್ಪಿನ ಆಮೆಗಳು ಇದರ ಬದಲಾಗಿ ದಪ್ಪ ತೊಗಲಿನ ಚಿಪ್ಪನ್ನು ಹೊಂದಿವೆ.
ಗಡುಸಾದ ಚಿಪ್ಪು ಇರುವುದರಿಂದ ಕಡಲಾಮೆಗಳು ಇತರ ಸರೀಸೃಪಗಳಂತೆ ತಮ್ಮ [[ಎದೆಗೂಡು|ಎದೆಯ ಗೂಡನ್ನು]] ಪಕ್ಕೆಲುಬುಗಳ ಮೂಲಕ ಹಿಗ್ಗಿಸಿ ಮತ್ತು ಕುಗ್ಗಿಸಿ ಉಸಿರಾಡಿಸಲಾರವು. ಬದಲಾಗಿ, ಕಡಲಾಮೆಗಳು ಎರಡು ರೀತಿಯಿಂದ ಉಸಿರಾಡುತ್ತವೆ. ಮೊದಲು, ಅವು [[ಬಾಯಿ|ಬಾಯಿಯಿಂದ]] ಪಂಪ್ ಮಾಡುತ್ತವೆ. ಗಾಳಿಯನ್ನು ತಮ್ಮ ಬಾಯಿಯೊಳ ಎಳೆದುಕೊಳ್ಳುತ್ತವೆ, ನಂತರ ಅದನ್ನು [[ಗಂಟಲು|ಗಂಟಲಿನ]] ತಳದಲ್ಲಿರುವ ಪದರವನ್ನು ಕಂಪಿಸಿ [[ಶ್ವಾಸಕೋಶ|ಪುಪ್ಪುಸಕ್ಕೆ]] ತಳ್ಳುತ್ತವೆ. ಎರಡನೆಯದಾಗಿ ಚಿಪ್ಪಿನ ಹಿಂಭಾಗದ ಬಾಯನ್ನು ಮುಚ್ಚಿರುವ ಹೊಟ್ಟೆಯ [[ಸ್ನಾಯು|ಸ್ನಾಯುಗಳನ್ನು]] ಸಂಕೋಚನಗೊಳಿಸುತ್ತದೆ. ಆಗ ಚಿಪ್ಪಿನ ಒಳಗಿನ ಪ್ರಮಾಣ ಹಿಗ್ಗುತ್ತದೆ. ಇದು ಗಾಳಿಯನ್ನು ಪುಪ್ಪುಸದೊಳಕ್ಕೆ ಎಳೆದುಕೊಳ್ಳುತ್ತದೆ. ಸಸ್ತನಿಗಳಲ್ಲಿ ಎದೆಯ ಭಾಗಕ್ಕೂ ಹೊಟ್ಟೆಯ ಭಾಗಕ್ಕೂ ನಡುವಿರುವ ವಿಭಾಜಕಾಂಗದ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಸ್ನಾಯುಗಳಿಗೆ ಅವಕಾಶವನ್ನು ನೀಡುತ್ತವೆ.
ಕಡಲಾಮೆಗಳು ಹೇಗೆ ಬದುಕುತ್ತವೆ ಎಂಬುದನ್ನು ಅರಿಯಲು ಚಿಪ್ಪಿನ ಆಕಾರವು ಸಹಕಾರಿಯಾಗಬಲ್ಲ ಹೊಳಹನ್ನು ನೀಡುತ್ತದೆ. ಬಹುತೇಕ ಕಡಲಾಮೆಗಳು ದೊಡ್ಡದಾದ [[ಗುಮ್ಮಟ|ಗುಮ್ಮಟದ]] ರೀತಿಯ ಚಿಪ್ಪನ್ನು ಹೊಂದಿರುತ್ತವೆ. ಪರಭಕ್ಷಕ ಪ್ರಾಣಿಗಳು ಇದನ್ನು ತಮ್ಮ ದವಡೆಯಲ್ಲಿಟ್ಟು ಅಗಿಯುವುದಕ್ಕೆ ಇದು ಕಠಿಣವನ್ನಾಗಿಸುತ್ತದೆ. ಕೆಲವು ಅಪವಾದಗಳಲ್ಲಿ ಇದೂ ಒಂದು, ಆಫ್ರಿಕದ ಪನಾಕೇಕ್ ಟಾರ್ಟೈಸ್ ಸಪಾಟಾದ ಬಾಗಿಸಬಹುದಾದ ಚಿಪ್ಪನ್ನು ಹೊಂದಿದ್ದು, ಇದು ಅವುಗಳಿಗೆ [[ನದಿ|ನದಿಯೊಳಗಿನ]] ಪೊಟರೆಗಳಲ್ಲಿ ಅಡಗುವುದಕ್ಕೆ ಅವಕಾಶಮಾಡಿಕೊಡುತ್ತದೆ. ಬಹುತೇಕ ಜಲವಾಸಿ ಆಮೆಗಳು ಸಪಾಟಾದ, ಸುಗಮ ಚಲನೆಗೆ ಪೂರಕವಾದ ಚಿಪ್ಪುಗಳನ್ನು ಹೊಂದಿವೆ. ಇವು ಈಜುವುದಕ್ಕೆ ಮತ್ತು ಮುಳುಗುವುದಕ್ಕೆ ಸಹಾಯ ಮಾಡುತ್ತವೆ. ಅಮೆರಿಕದ ಸ್ನ್ಯಾಪಿಂಗ್ ಟರ್ಟಲ್ಸ್ ಮತ್ತು ಮಸ್ಕ್ ಟರ್ಟಲ್ಸ್ ಚಿಕ್ಕದಾದ, ಶಿಲುಬೆಯಾಕಾರದ ಎದೆಗವಚವನ್ನು ಹೊಂದಿದ್ದು ಇದು [[ಸರೋವರ|ಕೆರೆಗಳು]] ಮತ್ತು ಹಳ್ಳಗಳ ತಳದಲ್ಲಿ ನಡೆಯುವಾಗ ಸಮರ್ಥವಾಗಿ [[ಕಾಲು|ಕಾಲುಗಳ]] ಚಲನೆಗೆ ನೆರವಾಗುವುದು.
ಕಡಲಾಮೆಯ ಚಿಪ್ಪಿನ ಬಣ್ಣ ಬೇರೆಬೇರೆಯಾಗಿರಬಹುದು. ಚಿಪ್ಪುಗಳು ಸಾಮಾನ್ಯವಾಗಿ ಕಂದು, ಕಪ್ಪು ಇಲ್ಲವೆ ಆಲಿವ್ ಹಸಿರುಬಣ್ಣದ್ದಾಗಿರುತ್ತವೆ. ಇನ್ನು ಕೆಲವು ಪ್ರಭೇದಗಳಲ್ಲಿ ಚಿಪ್ಪುಗಳು ಕೆಂಪು, ಕಿತ್ತಳೆ, ಹಳದಿ ಅಥವಾ ಬೂದು ಗೆರೆಗಳನ್ನು ಹೊಂದಿರಬಹುದು. ಈ ಗೆರೆಗಳು ಹೆಚ್ಚಾಗಿ ಚುಕ್ಕಿಗಳು, ಗೆರೆಗಳು ಅಥವಾ ಅನಿಯಮಿತ ಹೊಪ್ಪಳೆಗಳಂತೆ ಇರುತ್ತವೆ. ಅತ್ಯಂತ ವರ್ಣರಂಜಿತ ಕಡಲಾಮೆಗಳಲ್ಲಿ ಒಂದು ಪೂರ್ವ ದೇಶದ ಬಣ್ಣ ಬಳಿದ ಆಮೆ (ಪೇಂಟೆಡ್ ಟರ್ಟಲ್). ಇದು ಹಳದಿ ಎದೆಗವಚ ಮತ್ತು ಕಪ್ಪು ಅಥವಾ ಆಲಿವ್ ಬಣ್ಣದ ಚಿಪ್ಪು, ಜೊತೆಗೆ ಅಂಚಿನುದ್ದಕ್ಕೂ ಕೆಂಪು ಗೆರೆಗಳನ್ನು ಹೊಂದಿದೆ.
ನೆಲದ ಮೇಲೆ ಇರುವ [[ಆಮೆ|ಆಮೆಗಳು]] ಅತ್ಯಂತ ಭಾರವಾದ ಚಿಪ್ಪನ್ನು ಹೊಂದಿರುತ್ತವೆ. ಇದಕ್ಕೆ ವಿರುದ್ಧವಾಗಿ ಜಲವಾಸಿ ಕಡಲಾಮೆಗಳು ಹಗುರವಾದ ಚಿಪ್ಪುಗಳನ್ನು ಹೊಂದಿರುತ್ತವೆ. ಅವು ನೀರಿನಲ್ಲಿ ಮುಳುಗದಂತೆ ಮತ್ತು ಹೆಚ್ಚು ಚುರುಕಾಗಿ ವೇಗದಿಂದ ಈಜುವುದಕ್ಕೆ ನೆರವಾಗುತ್ತವೆ. ಈ ಹಗುರವಾದ ಚಿಪ್ಪುಗಳು ಚಿಪ್ಪಿನ ಎಲುಬುಗಳ ನಡುವೆ ಫಾಂಟನೆಲ್ಲೆಗಳು (ನೆತ್ತಿ ಸುಳಿ) ಎಂದು ಕರೆಯಲ್ಪಡುವ ವಿಶಾಲವಾದ ಸ್ಥಳವನ್ನು ಹೊಂದಿರುತ್ತವೆ. ತೊಗಲುಬೆನ್ನಿನ ಆಮೆಗಳು ಅತ್ಯಂತ ಹಗುರವಾಗಿರುತ್ತವೆ, ಏಕೆಂದರೆ ಅವು ಸ್ಕ್ಯೂಟ್ಗಳನ್ನು ಹೊಂದಿರುವುದಿಲ್ಲ ಮತ್ತು ಅನೇಕ ಫಾಂಟನೆಲ್ಲೆಗಳನ್ನು ಹೊಂದಿರುತ್ತವೆ.
=== ಚರ್ಮ ಮತ್ತು ಚಿಪ್ಪು ಕಳೆತ ===
[[ಚಿತ್ರ:Turtle-back-galawebdesign.jpg|thumb|ಥಟ್ಟನೆ ಮುಚ್ಚಿಕೊಳ್ಳುವ ಆಮೆ ಬಾಲ. ಬ್ಲ್ಯು ಹಿಲ್ ರಿಸರ್ವೇಶನ್, ಮಸ್ಸಾಚುಸೆಟ್ಸ್.]]
ಮೇಲೆ ಉಲ್ಲೇಖಿಸಿದಂತೆ, ಚಿಪ್ಪಿನ ಹೊರ ಪದರ [[ಚರ್ಮ|ಚರ್ಮದ]] ಅಂಗ; ಚಿಪ್ಪಿನ ಮೇಲಿನ ಪ್ರತಿ ಸ್ಕ್ಯೂಟ್ (ಅಥವಾ ಪ್ಲೇಟ್) ಒಂದೇ ಮಾರ್ಪಾಡಾದ ಶಲ್ಕಕ್ಕೆ ಅನುರೂಪವಾಗಿರುತ್ತದೆ. ಚರ್ಮದ ಉಳಿದ ಭಾಗ ಇತರ ಸರೀಸೃಪಗಳ ಚರ್ಮದ ರೀತಿಯಲ್ಲಿಯೇ ಅತ್ಯಂತ ಸಣ್ಣ ಶಲ್ಕಗಳೊಂದಿಗೆ ಚರ್ಮದೊಂದಿಗೆ ಸೇರಿಕೊಂಡಿರುತ್ತದೆ. ಹಾವುಗಳು ಕಳಚುವಂತೆ ಕಡಲಾಮೆಗಳು ಒಂದೇ ಸಲಕ್ಕೆ ತಮ್ಮ ಚರ್ಮವನ್ನು ಕಳಚಿಕೊಳ್ಳುವುದಿಲ್ಲ, ಆದರೆ ಸತತವಾಗಿ ಚಿಕ್ಕಚಿಕ್ಕ ತುಣುಕುಗಳ ರೀತಿಯಲ್ಲಿ ಕಳಚಿಕೊಳ್ಳುವವು. ಜಲಚಲ ತೊಟ್ಟಿಯಲ್ಲಿ ([[ಅಕ್ವೇರಿಯಂ]]) ಇಟ್ಟಾಗ ಉದುರಿದ ಚರ್ಮದ ಚಿಕ್ಕಚಿಕ್ಕ ಚೂರುಗಳು ನೀರಿನಲ್ಲಿ ಬಿದ್ದಿರುವುದನ್ನು ಕಾಣಬಹುದು. (ಬಹುತೇಕ ಇವು [[ಪ್ಲಾಸ್ಟಿಕ್|ಪ್ಲಾಸ್ಟಿಕ್ನ]] ಚಿಕ್ಕ ಚೂರುಗಳಂತೆ ಕಾಣುತ್ತವೆ.) ಕಡಲಾಮೆ ತನ್ನನ್ನು ತಾನು ಕಟ್ಟಿಗೆ ಅಥವಾ [[ಕಲ್ಲು|ಕಲ್ಲಿಗೆ]] ತೀಕ್ಷ್ಣವಾಗಿ ಉಜ್ಜಿಕೊಂಡಾಗ ಈ ಚಿಪ್ಪು ಚೂರಾಗಿ ಬೀಳುತ್ತದೆ. ಆಮೆಗಳೂ ತಮ್ಮ ಚರ್ಮವನ್ನು ಕಳಚಿಕೊಳ್ಳುತ್ತವೆ. ಆದರೆ ಸತ್ತ ಚರ್ಮವು ದಪ್ಪಗಿರುವ ಬುಗಟೆಯಲ್ಲಿ ಮತ್ತು ಪ್ಲೇಟ್ಗಳಲ್ಲಿ ಶೇಖರಣೆಗೊಳ್ಳಲು ಇವು ಅವಕಾಶ ನೀಡುತ್ತವೆ. ಇವು ಚಿಪ್ಪಿನ ಹೊರಗಿನ ಶರೀರದ ಭಾಗಕ್ಕೆ ರಕ್ಷಣೆಯನ್ನು ಒದಗಿಸುತ್ತದೆ.
ಚಿಕ್ಕದಾದ ಪದರಗಳು, ದೊಡ್ಡದರ ಮೇಲೆ ಹಳೆದಾದ ಸ್ಕ್ಯೂಟ್ಗಳು, ಹೊಸದಾದವು ಉಂಟುಮಾಡಿದ ವರ್ತುಲಗಳನ್ನು ಎಣಿಸಿ ಒಂದು ವರ್ಷದಲ್ಲಿ ಎಷ್ಟು ಸ್ಕ್ಯೂಟ್ ಗಳು ತಯಾರಾಗುತ್ತವೆ ಎಂಬ ಮಾಹಿತಿ ಇದ್ದವರು ಕಡಲಾಮೆಯ ವಯಸ್ಸನ್ನು ಅಂದಾಜು ಮಾಡಬಹುದು.<ref>{{cite web |url=http://www.peteducation.com/article.cfm?articleid=2700 |title=Anatomy and Diseases of the Shells of Turtles and Tortoises |publisher=Peteducation.com |date= |accessdate=2009-03-14}}</ref> ಈ ವಿಧಾನ ಅತ್ಯಂತ ನಿಖರವಾದದಲ್ಲ, ಭಾಗಶಃ ಸರಿಯಾದುದು, ಏಕೆಂದರೆ ಬೆಳವಣಿಗೆ ದರ ಒಂದೇ ರೀತಿ ಇರುವುದಿಲ್ಲ, ಅಲ್ಲದೆ ಕೆಲವು ಸ್ಕ್ಯೂಟ್ಗಳು ಅಂತಿಮವಾಗಿ ಚಿಪ್ಪಿನಿಂದ ದೂರವೇ ಬಿದ್ದುಹೋಗುತ್ತವೆ.
=== ಕಾಲುಗಳು ===
ನೆಲದ ಮೇಲೆ ವಾಸಿಸುವ ಆಮೆಗಳು ಚಿಕ್ಕದಾದ ಕಟ್ಟುಮಸ್ತಾದ ಕಾಲುಗಳನ್ನು ಹೊಂದಿರುತ್ತವೆ. ನಿಧಾನ ನಡಿಗೆಗೆ ಆಮೆಗಳು ಪ್ರಸಿದ್ಧವಾಗಿವೆ. ಇದಕ್ಕೆ ಕಾರಣ ಅವುಗಳ ಭಾರ, ತೊಡಕಾಗಿರುವ ಚಿಪ್ಪು ದಾಪುಗಾಲು ಹಾಕುವುದಕ್ಕೆ ನಿಯಂತ್ರಿಸುವುದು.
[[ಉಭಯವಾಸಿ]] ಆಮೆಗಳು ಸಾಮಾನ್ಯವಾಗಿ ಭೂಚರ ಆಮೆಗಳ ರೀತಿಯಲ್ಲಿಯೇ ಕಾಲುಗಳನ್ನು ಹೊಂದಿರುತ್ತವೆ. ಆದರೆ ಇವು ಜಾಲಪಾದವನ್ನು ಹೊಂದಿರುತ್ತವೆ ಮತ್ತು ಉದ್ದವಾದ ಮೊನೆಯುಗುರುಗಳು ಇರುತ್ತವೆ. ಈ ಕಡಲಾಮೆಗಳು ನಾಲ್ಕೂ ಕಾಲುಗಳನ್ನು ಬಳಸಿ [[ನಾಯಿ|ನಾಯಿಯಂತೆ]] ಈಜುತ್ತವೆ. ಶರೀರದ ಎಡ ಮತ್ತು ಬಲ ಪಾದಗಳು ಒಂದಾದ ಮೇಲೆ ಒಂದರಂತೆ ತಳ್ಳುತ್ತಿರುತ್ತವೆ. ಚಿಕ್ಕ ಕಡಲಾಮೆಗಳಿಗಿಂತ ದೊಡ್ಡ ಕಡಲಾಮೆಗಳು ಈಜುವುದು ಕಡಿಮೆ. ಮತ್ತು ಅತ್ಯಂತ ದೊಡ್ಡ ಪ್ರಭೇದಗಳಾದ ಅಲ್ಲಿಗೇಟರ್ ಸ್ನ್ಯಾಪಿಂಗ್ ಟರ್ಟಲ್ ಸ್ವಲ್ಪವೇ ಈಜುತ್ತವೆ. ಅವು ನದಿ ಅಥವಾ [[ಸರೋವರ|ಸರೋವರದ]] ತಳದಲ್ಲಿ ನಡೆಯುತ್ತವೆ ಅಷ್ಟೇ. ಜಾಲಪಾದಗಳ ಜೊತೆಗೆ ಕಡಲಾಮೆಗಳು ಅತ್ಯಂತ ಉದ್ದವಾದ ಮೊನಚು ಪಂಜಗಳನ್ನು ಹೊಂದಿರುತ್ತವೆ. ಇವು ನದಿ ದಂಡೆಯ ಮೇಲೆ ಮತ್ತು ತೇಲುವ ದಿಮ್ಮಿಗಳ ಮೇಲೆ ತೆವಳಿ ಹತ್ತುವುದಕ್ಕೆ ನೆರವಾಗುತ್ತವೆ. ಹೀಗೆ ಮಾಡಿ ಅವು [[ಬಿಸಿಲು|ಬಿಸಿಲಿಗೆ]] ಮೈಯೊಡ್ಡಿ ಸುಖ ಅನುಭವಿಸುತ್ತವೆ. ನಿರ್ದಿಷ್ಟವಾಗಿ ಗಂಡು ಕಡಲಾಮೆಗಳು ಉದ್ದವಾದ ಮೊನಚು ಪಂಜಗಳನ್ನು ಹೊಂದಿರುತ್ತವೆ. [[ಸಂಭೋಗ|ಸಂಭೋಗದ]] ಸಮಯದಲ್ಲಿ ಹೆಣ್ಣಾಮೆಗಳನ್ನು ಉದ್ದೀಪನಗೊಳಿಸಲು ಇವನ್ನು ಬಳಸುವ ಹಾಗೆ ಕಾಣುತ್ತದೆ. ಬಹುತೇಕ ಕಡಲಾಮೆಗಳಿಗೆ ಜಾಲಪಾದಗಳಿದ್ದರೆ, ಕೆಲವು ಹಂದಿ ಮೂಗಿನ ಆಮೆಗಳು ನೈಜ [[ಹುಟ್ಟು|ಹುಟ್ಟಿನಂಥ]] ಈಜುಗೈ ಹೊಂದಿವೆ. ಇದನ್ನು ಹುಟ್ಟಿನಂತೆ ಬಳಸುತ್ತವೆ. ಉಳಿದವಕ್ಕೆ ಹೋಲಿಸಿದರೆ ಪಂಜಗಳು ಚಿಕ್ಕದಾಗಿರುತ್ತವೆ. ಸಮುದ್ರ ಆಮೆಗಳ ರೀತಿಯಲ್ಲಿಯೇ ಈ ಪ್ರಭೇದದ ಕಡಲಾಮೆಗಳು ಈಜುತ್ತವೆ. (ಕೆಳಗೆ ನೋಡಿ)
ಸಮುದ್ರ ಆಮೆಗಳು ಬಹುತೇಕ ಸಂಪೂರ್ಣವಾಗಿ ಜಲವಾಸಿಗಳು ಮತ್ತು [[ಪಾದ|ಪಾದಗಳಿಗೆ]] ಬದಲು ಈಜುಗೈಗಳನ್ನು ಹೊಂದಿರುತ್ತವೆ. ಸಮುದ್ರ ಆಮೆಗಳು ಮುಂದಿನ ಹುಟ್ಟುಕಾಲುಗಳ ಏರು-ತಗ್ಗು ಚಲನೆಯ ಮೂಲಕ ಹಿಂದೆ ನೂಕಿ ಮುಂದೆ ಚಲಿಸಲು ನೀರಿನಲ್ಲಿ ಹಾರುತ್ತವೆ. ಹಿಂದಿನ ಕಾಲುಗಳನ್ನು ಮುನ್ನೂಕುವಿಕೆಗೆ ಬಳಸುವುದಿಲ್ಲ. ಆದರೆ, ತಿರುಗುವದಕ್ಕೆ [[ಚುಕ್ಕಾಣಿ]] ಹಲಗೆಯಂತೆ ಇವನ್ನು ಬಳಸಬಹುದು. ಸಿಹಿನೀರಿನ ಆಮೆಗಳಿಗೆ ಹೋಲಿಸಿದರೆ ಸಮುದ್ರದ ಆಮೆಗಳ ಭೂಮಿಯ ಮೇಲಿನ ಚಲನೆ ಅತ್ಯಂತ ಸೀಮಿತವಾದದ್ದು, ಸಮದ್ರದಲ್ಲಿ ಕ್ಷೋಭೆ ತಲೆದೋರುವುದು, ವಸತಿ ನೆಲೆಯಲ್ಲಿ ತೊಂದರೆ ಮತ್ತು ಮೊಟ್ಟೆ ಇರಿಸುವ ಸಂದರ್ಭ ಹೊರತುಪಡಿಸಿದರೆ ಗಂಡು ಕಡಲಾಮೆಗಳು ಯಾವತ್ತೂ ಸಮುದ್ರವನ್ನು ಬಿಡುವುದಿಲ್ಲ. ಹೆಣ್ಣಾಮೆಗಳು ಮೊಟ್ಟೆಗಳನ್ನು ಇರಿಸುವುದಕ್ಕೆ ಭೂಮಿಯ ಮೇಲ್ಭಾಗಕ್ಕೆ ಬರಲೇಬೇಕು. ಅವು ಅತ್ಯಂತ ನಿಧಾನವಾಗಿ ಮತ್ತು ಕಷ್ಟಪಟ್ಟು, ಹುಟ್ಟುಕಾಲುಗಳಿಂದ ತಮ್ಮನ್ನು ಮುಂದಕ್ಕೆ ಎಳೆದುಕೊಳ್ಳುತ್ತ ಚಲಿಸುತ್ತವೆ.
== ಪರಿಸರ ವಿಜ್ಞಾನ ಮತ್ತು ಜೀವನದ ಇತಿಹಾಸ ==
[[ಚಿತ್ರ:Turtle in Indonesia.ogv|thumb|ಸಮುದ್ರ ಆಮೆ ಈಜುವುದು]]
ಅನೇಕ ಕಡಲಾಮೆಗಳು ತಮ್ಮ ಜೀವನದ ಬಹುದೊಡ್ಡ ಭಾಗವನ್ನು ನೀರಿನಲ್ಲಿಯೇ ಕಳೆದರೂ ಎಲ್ಲ ಆಮೆಗಳು, ಕಡಲಾಮೆಗಳು ಗಾಳಿಯನ್ನು ಉಸಿರಾಡುತ್ತವೆ. ಮತ್ತು ತಮ್ಮ ಪುಪ್ಪುಸವನ್ನು ತುಂಬಿಕೊಳ್ಳಲು ನಿಯಮಿತ ಅಂತರಗಳಲ್ಲಿ ನೀರಿನಿಂದ ಮೇಲೆ ಬರಲೇಬೇಕು. ಒಣ ನೆಲದ ಮೇಲೆಯೂ ಅವು ತಮ್ಮ ಹೆಚ್ಚಿನ ಜೀವನವನ್ನು ಕಳೆಯಬಹುದು. ಆಸ್ಟ್ರೇಲಿಯದ ಸಿಹಿನೀರಿನ ಆಮೆಗಳು ನೀರಿನಲ್ಲಿ ಹೇಗೆ ಉಸಿರಾಡುತ್ತವೆ ಎಂಬುದರ ಅಧ್ಯಯನ ಈಗ ನಡೆದಿದೆ. ಕೆಲವು ತಳಿಗಳು ದೊಡ್ಡ ಮಲಕುಳಿ (ಕ್ಲೋಆಕಾ) ಯಂಥ ಪೊಟರೆಯನ್ನು ಹೊಂದಿದ್ದು ಇವುಗಳ ಮೇಲೆ ಬೆರಳುಗಳಂಥ ಚಾಚು ಅಂಗಗಳಿವೆ. ಈ ಚಾಚು ಅಂಗಗಳನ್ನು [[wikt:papilla|ಪಾಪಿಲ್ಲೆ]] ಎಂದು ಕರೆಯುತ್ತಾರೆ. ಇದಕ್ಕೆ ಅತ್ಯಧಿಕ [[ರಕ್ತ]] ಪೂರೈಕೆ ಇದೆ. ಮತ್ತು ಇದು ಮಲಕುಳಿಯ ಮೇಲ್ಮೈ ಪ್ರದೇಶವನ್ನು ಹೆಚ್ಚಿಸುತ್ತದೆ. [[ಮೀನು|ಮೀನುಗಳು]] ಉಸಿರಾಡಲು [[ಕಿವಿರುಗಳು|ಕಿವಿರುಗಳನ್ನು]] ಬಳಸಿಕೊಳ್ಳುವ ರೀತಿಯಲ್ಲಿಯೇ ಈ ಪಾಪಿಲ್ಲೆಗಳನ್ನು ಬಳಸಿಕೊಂಡು ಕಡಲಾಮೆಗಳು ನೀರಿನಲ್ಲಿ ಕರಗಿರುವ [[ಆಮ್ಲಜನಕ|ಆಮ್ಲಜನಕವನ್ನು]] ತೆಗೆದುಕೊಳ್ಳವವು.
ಇತರ ಸರೀಸೃಪಗಳ ರೀತಿಯಲ್ಲಿಯೇ ಕಡಲಾಮೆಗಳು ಮೊಟ್ಟೆಗಳನ್ನು ಇರಿಸುತ್ತವೆ. ಇವು ಸ್ವಲ್ಪ ಮೃದುವಾಗಿ ಮತ್ತು ಒರಟಾಗಿ ಇರುತ್ತವೆ. ಅತಿದೊಡ್ಡ ಪ್ರಭೇದದ ಮೊಟ್ಟೆಗಳು ಗೋಲಾಕಾರವಾಗಿದ್ದರೆ ಉಳಿದವುಗಳ ಮೊಟ್ಟೆಗಳು ಅಗಲಕ್ಕಿಂತ ಉದ್ದ ಹೆಚ್ಚಾಗಿರುವ ರೀತಿಯಲ್ಲಿರುತ್ತವೆ. ಅವುಗಳ ಲೋಳೆ ಬಿಳಿಯಾಗಿರುತ್ತವೆ ಮತ್ತು [[ಪಕ್ಷಿ|ಹಕ್ಕಿಗಳ]] ಮೊಟ್ಟೆಗಿಂತ ಭಿನ್ನವಾದ [[ಪ್ರೋಟೀನ್|ಪ್ರೋಟೀನ್ನ್ನು]] ಹೊಂದಿರುತ್ತವೆ. ಈ ಕಾರಣಕ್ಕಾಗಿ ಅವನ್ನು ಬೇಯಿಸಿದಾಗ ಗಟ್ಟಿಯಾಗುವುದಿಲ್ಲ. ಕಡಲಾಮೆಗಳ ಮೊಟ್ಟೆಯಿಂದ ತಯಾರಿಸಿದ ಆಹಾರದಲ್ಲಿ ಮುಖ್ಯವಾಗಿ ಹಳದಿ ಲೋಳೆ ಇರುತ್ತದೆ. ಇನ್ನು ಕೆಲವು ಪ್ರಭೇದಗಳಲ್ಲಿ ಮೊಟ್ಟೆಯು ಗಂಡಾಗುವುದೋ ಹಣ್ಣಾಗುವುದೋ ಎಂಬುದನ್ನು [[ತಾಪಮಾನ|ತಾಪಮಾನವು]] ನಿರ್ಧರಿಸುತ್ತದೆ. ಹೆಚ್ಚಿನ ತಾಪಮಾನ ಇದ್ದರೆ ಹೆಣ್ಣು ಮತ್ತು ಕಡಿಮೆ ತಾಪಮಾನ ಇದ್ದರೆ ಗಂಡು ಮರಿಯಾಗುವುದು. [[ಕೆಸರು]] ಅಥವಾ [[ಮರಳು|ಮರಳಿನಲ್ಲಿ]] ಕುಣಿ ತೋಡಿ ದೊಡ್ಡ ಸಂಖ್ಯೆಯಲ್ಲಿ ಮೊಟ್ಟೆಗಳನ್ನು ಇಡುತ್ತವೆ. ಬಳಿಕ ಅವುಗಳನ್ನು ಮುಚ್ಚುತ್ತವೆ ಮತ್ತು ತಮ್ಮಷ್ಟಕ್ಕೆ ತಾವೇ ಅವು ಮರಿಯಾಗುವುದಕ್ಕೆ ಬಿಟ್ಟುಬಿಡುತ್ತವೆ. ಮೊಟ್ಟೆಗಳು ಕಡಲಾಮೆಯ ಮರಿಗಳಾದಾಗ ಅವು ತೆವಳಿಕೊಂಡು ಮೇಲ್ಭಾಗಕ್ಕೆ ಬರುತ್ತವೆ ಮತ್ತು ನೀರಿನ ಕಡೆ ಚಲಿಸುತ್ತವೆ. ತಾಯಿಯು ಮರಿಗಳ ಆರೈಕೆ ಮಾಡುವ ಯಾವ ಪ್ರಭೇದವೂ ಇದುವರೆಗೆ ಪರಿಚಿತವಿಲ್ಲ.
ಸಮುದ್ರ ಆಮೆಗಳು ತಮ್ಮ ಮರಿಗಳನ್ನು ಒಣ, ಮರಳು ತೀರಗಳಲ್ಲಿ ಇರಿಸುತ್ತವೆ. ಅಪ್ರಾಪ್ತ ಸಮುದ್ರ ಆಮೆಗಳನ್ನು ಹಿರಿಯ ಆಮೆಗಳು ಪೋಷಿಸುವುದಿಲ್ಲ. ಮೊಟ್ಟೆ ಇಡುವ ವಯಸ್ಸನ್ನು ಕಡಲಾಮೆಗಳು ತಲುಪುವುದಕ್ಕೆ ಎಷ್ಟೋ ವರ್ಷಗಳನ್ನು ತೆಗೆದುಕೊಳ್ಳುತ್ತವೆ. ಮತ್ತು ಎಷ್ಟೋ ಪ್ರಕರಣಗಳಲ್ಲಿ ಮೊಟ್ಟೆ ಇಡುವುದು ವಾರ್ಷಿಕ ಕ್ರಿಯೆಯಾಗಿರದೆ ಕೆಲವು ವರ್ಷಗಳಿಗೊಮ್ಮೆ ನಡೆಯುವ ಕ್ರಿಯೆಯಾಗಿರುತ್ತದೆ.
ಸಂಶೋಧಕರು ಇತ್ತೀಚೆಗೆ ಕಂಡುಹಿಡಿದಿರುವ ಪ್ರಕಾರ ಬಹುತೇಕ ಇತರ ಪ್ರಾಣಿಗಳಂತೆ ಕಡಲಾಮೆಗಳ [[ಅಂಗ (ಜೀವಶಾಸ್ತ್ರ)|ಅಂಗಗಳ]] ಕ್ರಿಯಾತ್ಮಕತೆ ಕ್ರಮೇಣ ನಿಲ್ಲುವುದಿಲ್ಲ ಅಥವಾ ಕಾಲ ಕಳೆದಂತೆ ದಕ್ಷತೆಯನ್ನು ಕಳೆದುಕೊಳ್ಳುವುದಿಲ್ಲ. ನೂರು ವರ್ಷ ಮೀರಿದ ಕಡಲಾಮೆಯ [[ಯಕೃತ್ತು]], ಪುಪ್ಪುಸಗಳು ಮತ್ತು [[ಮೂತ್ರಪಿಂಡ|ಮೂತ್ರಪಿಂಡಗಳು]] ಚಿಕ್ಕ ವಯಸ್ಸಿನ ಕಡಲಾಮೆಗಳಲ್ಲಿಯ ಈ ಅಂಗಗಳಿಂದ ವ್ಯತ್ಯಾಸ ಹೊಂದಿಲ್ಲ ಎಂಬುದು ಕಂಡುಬಂದಿದೆ. [[ತಳಿವಿಜ್ಞಾನ|ತಳಿವಿಜ್ಞಾನದ]] ಸಂಶೋಧಕರಿಗೆ ಕಡಲಾಮೆಗಳು ದೀರ್ಘಕಾಲ ಬದುಕುವುದಕ್ಕೆ ಕಾರಣವಾಗಿರುವ [[ವಂಶವಾಹಿ]] ಧಾತುವಿನ ಬಗ್ಗೆ ಸಂಶೋಧನೆಯನ್ನು ನಡೆಸುವುದಕ್ಕೆ ಇದು ಸ್ಫೂರ್ತಿಯನ್ನು ನೀಡಿದೆ.<ref>[http://www.nytimes.com/2006/12/12/science/12turt.html All but Ageless, Turtles Face Their Biggest Threat: Humans]</ref>
== ವರ್ಗೀಕರಣ ವಿಧಾನ ಹಾಗೂ ವಿಕಸನ ==
[[ಚಿತ್ರ:Haeckel Chelonia.jpg|thumb|"ಕೆಲೋನಿಯಾ" (ಟೆಸ್ಟುಡಿನ್ಸ್) ಅರ್ನಸ್ಟ್ ಹಾಕೆಲ್ಸ್ನ ಕುನ್ಸ್ಟ್ಫ಼ಾರ್ಮೆನ್ ಡೆರ್ ನಾಟುರ್ನಿಂದ, ೧೯೦೪]]
ಮೊದಲ ಆದಿಮ-ಆಮೆಗಳು ಸುಮಾರು ೨೨೦ ದಶಲಕ್ಷ ವರ್ಷಗಳ ಹಿಂದೆ ಮೆಸೋಜೋಯಿಕ್ ಶಕೆಯಲ್ಲಿ ಟ್ರಿಯಾಸ್ಸಿಕ್ ಅವಧಿಯ ಆರಂಭದಲ್ಲಿ ಅಸ್ತಿತ್ವದಲ್ಲಿದ್ದವು ಎಂದು ನಂಬಲಾಗಿದೆ. ಮತ್ತು ಅವುಗಳ ಚಿಪ್ಪು ಗಮನಾರ್ಹ ರೀತಿಯಲ್ಲಿ ಸ್ಥಿರವಾದ ಶರೀರ ಯೋಜನೆಯನ್ನು ಉಳಿಸಿಕೊಂಡಿವೆ, ಅವುಗಳ ಬೆನ್ನೆಲುಬನ್ನೇ ವಿಸ್ತರಿಸಿಕೊಂಡು ಆ ರೂಪ ತಳೆದಿರಬಹುದು, ಅವುಗಳ ವಿಶಾಲವಾದ ಪಕ್ಕೆಲಬುಗಳು ವಿಸ್ತರಿಸಿಕೊಂಡು ಇಡಿಯಾದ ಚಿಪ್ಪನ್ನು ರೂಪಿಸಿರಬಹುದು, ಇದು ಅದರ [[ವಿಕಾಸ|ವಿಕಸನದ]] ಪ್ರತಿ ಹಂತದಲ್ಲೂ ರಕ್ಷಣೆಯನ್ನು ನೀಡಿದೆ. ಚಿಪ್ಪಿನ ಎಲುಬಿನ ಭಾಗಗಳು ಪೂರ್ಣಗೊಳ್ಳದೆ ಇದ್ದಾಗಲೂ ಈ ರಕ್ಷಣೆ ದೊರೆತಿದೆ. ಸಿಹಿನೀರಿನ ''ಒಡೋಂಟೋಕೆಲಿಸ್ ಸೆಮಿಟೆಸ್ಟಾಸೀಯ'' ಅಥವಾ [[ಹಲ್ಲು|ಹಲ್ಲಿರುವ]] ಅರೆ ಚಿಪ್ಪಿನ ಕಡಲಾಮೆಯ [[ಪಳೆಯುಳಿಕೆ|ಪಳೆಯುಳಿಕೆಗಳು]] ಇದನ್ನು ಸಮರ್ಥಿಸಿವೆ. ಟ್ರಿಯಾಸಿಕ್ನ ಕೊನೆಯ ಹಂತದಲ್ಲಿ ಇವು ನೈಋತ್ಯ [[ಚೀನಾ|ಚೀನದ]] ಗ್ವಾಂಗ್ಲಿಂಗ್ ಬಳಿ ಕಂಡುಬಂದಿವೆ. ''ಒಡೋಂಟೋಕೆಲಿಸ್'' ಒಂದು ಸಂಪೂರ್ಣ ಎದೆಗವಚ ಮತ್ತು ಅಪೂರ್ಣ ಬೆನ್ನು ಚಿಪ್ಪನ್ನು ಹೊಂದಿರುವುದನ್ನು ತೋರಿಸುತ್ತದೆ. ಕಡಲಾಮೆಯ ಆದಿ ಸ್ಥಿತಿಯ ಬೆಳವಣಿಗೆಯ ರೀತಿಯಲ್ಲೇ ಇದು ಇದೆ.<ref>{{cite journal |author=Li C, Wu XC, Rieppel O, Wang LT, Zhao LJ |title=An ancestral turtle from the Late Triassic of southwestern China |journal=Nature |volume=456 |issue=7221 |pages=497–501 |year=2008 |month=November |pmid=19037315 |doi=10.1038/nature07533 |ref=harv }}</ref> ಈ ಶೋಧಕ್ಕೆ ಮೊದಲು, ನಮಗೆ ಗೊತ್ತಿದ್ದ ಕಡಲಾಮೆಯ ಪಳೆಯುಳಿಕೆ ನೆಲದ ಮೇಲಿನದ್ದು ಮತ್ತು ಇದು ಪರಿಪೂರ್ಣ ಚಿಪ್ಪನ್ನು ಹೊಂದಿದೆ. ಇದು ದೇಹರಚನೆಯ ಈ ಗಮನಾರ್ಹ ವಿಕಸನದ ಕುರಿತು ಯಾವುದೇ ಸುಳುಹುಗಳನ್ನು ನೀಡುವುದಿಲ್ಲ. ಜುರಾಸಿಕ್ ನಂತರದ ಅವಧಿಯಲ್ಲಿ ಕಡಲಾಮೆಗಳು ಎಲ್ಲಕಡೆ ಕಂಡುಬಂದವು ಮತ್ತು ಅವುಗಳ ಪಳೆಯುಳಿಕೆ ಇತಿಹಾಸವನ್ನು ಅರಿಯುವುದು ಹೆಚ್ಚು ಸುಲಭವಾಯಿತು.
ಅವುಗಳ ನಿಖರವಾದ ವಂಶಪರಂಪರೆಯ ವಿವರ ವಿವಾದಾತ್ಮಕವಾಗಿದೆ. ಇವು ಪುರಾತನ ವಿಕಾಸ ಹಂತದ ಅನಾಪ್ಸಿಡಾದ ಏಕೈಕ ಅಳಿದುಳಿದಿರುವ ಶಾಖೆ ಎಂದು ನಂಬಲಾಗಿದೆ. ಈ ಗುಂಪಿನಲ್ಲಿ ಪ್ರೊಕೊಲೊಫೋನಿಡ್ಸ್, ಮಿಲ್ಲೆರೆಟ್ಟಿಡ್ಸ್, ಪ್ರೊಟೊರೊಥಿರಿಡ್ಸ್ ಮತ್ತು ಪರೀಯಸೌರ್ಸ್ ಸೇರಿವೆ. ಎಲ್ಲ ಅನಾಪ್ಸಿಡಾದ [[ಅಸ್ತಿಪಂಜರ|ಅಸ್ಥಿಪಂಜರಗಳ]] [[ಗಲ್ಲ|ಕಪೋಲದ]] ಮೂಳೆಗಳು ತೆರೆದುಕೊಳ್ಳುವುದಿಲ್ಲ. ಆದರೆ ಇತರ ಎಲ್ಲ ಮೊಟ್ಟೆ ಇಡುವ ಪ್ರಾಣಿಗಳ ಕಪೋಲದ ಮೂಳೆಗಳು ತೆರೆದುಕೊಳ್ಳುತ್ತವೆ (ಸಸ್ತನಿಗಳಲ್ಲಿ ರಂಧ್ರವು ಕೆನ್ನೆ ಮೂಳೆಯು ಕಮಾನು ಆಗಿದ್ದರೂ) ಪರ್ಮಿಯನ್ ಅವಧಿಯ ಕೊನೆಯಲ್ಲಿ ಮಿಲ್ಲೆರೆಟ್ಟಿಡ್ಸ್, ಪ್ರೊಟೊರೊಥಿರಿಡ್ಸ್ ಮತ್ತು ಪರಾಯಸೌರ್ಸ್ ಹಾಗೂ ಟ್ರಿಯಾಸಿಕ್ ಕಾಲದಲ್ಲಿ ಪ್ರೊಕೊಲೋಫೊನೈಡ್ಸ್ ಕಣ್ಮರೆಯಾದವು.<ref>{{cite web |url=http://www.ucmp.berkeley.edu/anapsids/procolophonoidea.html |title=Introduction to Procolophonoidea |publisher=Ucmp.berkeley.edu |date= |accessdate=2009-03-14}}</ref>
ಅನಾಪ್ಸಿಡ್ನಂಥ ಕಡಲಾಮೆಗಳ ಅಸ್ಥಿಪಂಜರ ವಂಶಾನುಕ್ರಮದಿಂದ ಬಂದಿರುವುದಕ್ಕಿಂತ ಹೆಚ್ಚಾಗಿ ಹಿಮ್ಮರಳುವಿಕೆಯಿಂದಾಗಿ ದೊರೆತಿರುವುದು ಎಂದು ಇತ್ತೀಚೆಗೆ ಸೂಚಿಸಲಾಗಿದೆ. ಇದೇ ಆಲೋಚನೆಯಲ್ಲಿ ತೀರ ಇತ್ತೀಚೆಗೆ ಆಕೃತಿ ವಿಜ್ಞಾನದ ಜಾತಿವಿಕಾಸದ ಅಧ್ಯಯನಗಳು ಕಡಲಾಮೆಗಳನ್ನು ದೃಢವಾಗಿ ಡಿಯಾಪ್ಸಿಡ್ಗಳಲ್ಲಿ ಇರಿಸಿದೆ. ಇದು ಆರ್ಕೋಸೌರಿಯಾಕ್ಕಿಂತ ಸ್ಕ್ವಾಮೇಟಾಕ್ಕೆ ಇನ್ನೂ ಸ್ವಲ್ಪ ಹತ್ತಿರ.<ref>{{cite journal |author=Rieppel O, DeBraga M |title=Turtles as diapsid reptiles |journal=Nature |volume=384 |issue= |pages=453–5 |year=1996 |doi=10.1038/384453a0 |ref=harv}}</ref> ಎಲ್ಲ ಜೀವಾಣು [[ವಿಜ್ಞಾನ]] ಅಧ್ಯಯನಗಳು ಕಡಲಾಮೆಗಳನ್ನು ಡಿಯಾಪ್ಸಿಡ್ಗಳಲ್ಲಿ ಸೇರಿಸುವುದನ್ನು ಬಲವಾಗಿ ಸಮರ್ಥಿಸಿವೆ. ಆದರೂ ಕೆಲವರು ಕಡಲಾಮೆಗಳನ್ನು ಸ್ಕ್ವಾಮೇಟಾಕ್ಕಿಂತ ಆರ್ಚೋಸೌರಿಯಾದ ಹತ್ತಿರ ಇರಿಸುತ್ತಾರೆ.<ref>{{cite journal |author=Zardoya R, Meyer A |title=Complete mitochondrial genome suggests diapsid affinities of turtles |journal=Proc. Natl. Acad. Sci. U.S.A. |volume=95 |issue=24 |pages=14226–31 |year=1998 |month=November |pmid=9826682 |pmc=24355 |url=http://www.pnas.org/cgi/pmidlookup?view=long&pmid=9826682 |doi=10.1073/pnas.95.24.14226 |ref=harv}}</ref> ವಂಶವಾಹಿ ತಜ್ಞರ ಹಿಂದಿನ ಅಭಿಪ್ರಾಯಗಳ ಮರು ವಿಶ್ಲೇಷಣೆಗಳು ಹೇಳುವುದೇನೆಂದರೆ, ಕಡಲಾಮೆಗಳನ್ನು ಅನಾಪ್ಸಿಡ್ಗಳ ವರ್ಗದಲ್ಲಿ ಸೇರಿಸಿದ್ದು ಏಕೆಂದರೆ ಈ ವರ್ಗೀಕರಣವನ್ನೇ ಅವರು ಊಹಿಸಿಕೊಂಡದ್ದು. (ಅವರಲ್ಲಿ ಬಹಳ ಜನರು ಅನಾಪ್ಸಿಡ್ ಕಡಲಾಮೆಗಳು ಯಾವ ರೀತಿಯವು ಎಂದು ಅಧ್ಯಯನ ಮಾಡುತ್ತಿದ್ದರು) ಮತ್ತು ಪಳೆಯುಳಿಕೆಗಳ ಮಾದರಿಯನ್ನು ನೋಡಲಿಲ್ಲ ಮತ್ತು ಕ್ಲಾಡೋಗ್ರಾಮ್ ನಿರ್ಮಾಣಕ್ಕೆ ವಿಸ್ತೃತವಾದ ವರ್ಗವೇ ಸ್ಥೂಲವಾಗಿ ಸಾಕು ಎನಿಸಿದ್ದು. ''ಟೆಸ್ಟುಡಿನ್''ಗಳು ಇತರ ಡಿಯಾಪ್ಸಿಡ್ಗಳಿಂದ ೨೦೦ರಿಂದ ೨೭೯ ದಶಲಕ್ಷ ವರ್ಷಗಳ ಹಿಂದೆ ಅವತರಿಸಿರಬೇಕು ಎಂದು ಸೂಚಿಸಲಾಗಿದ್ದರೂ ಈ ಚರ್ಚೆಯು ಇನ್ನೂ ಇತ್ಯರ್ಥವಾಗಿಲ್ಲ.<ref>{{cite book|last=Benton|first=M. J.|coauthors=|authorlink=|title=[[Vertebrate Paleontology (Benton)|Vertebrate Paleontology]]|edition=2nd|publisher=Blackwell Science Ltd|location=London|year=2000|isbn=0632056142|series=}}, ೩ನೆ ಆವೃತ್ತಿ. ೨೦೦೪ ISBN ೦-೬೩೨-೦೫೬೩೭-೧</ref><ref>{{cite journal|last=Zardoya|first=R.|coauthors=Meyer, A.|year=1998|title=Complete mitochondrial genome suggests diapsid affinities of turtles|url=http://www.pubmedcentral.gov/articlerender.fcgi?artid=24355|journal=[[Proceedings of the National Academy of Sciences|Proc Natl Acad Sci U S A]]|issn=0027-8424|volume=95|issue=24|pages=14226–14231|doi=10.1073/pnas.95.24.14226|pmid=9826682|pmc=24355|ref=harv}}</ref><ref>{{cite journal|last=Rieppel|first=O.|coauthors=deBraga, M.|year=1996|title=Turtles as diapsid reptiles|url=|journal=[[Nature (journal)|Nature]]|issn=|volume=384|issue=|pages=453–455|doi=10.1038/384453a0|ref=harv}}</ref>
ನಮಗೆ ಗೊತ್ತಿರುವ ಅತಿ ಹಳೆಯ ಸಂಪೂರ್ಣ ಚಿಪ್ಪಿರುವ ಕಡಲಾಮೆ ಟ್ರಿಯಾಸಿಕ್ ಕೊನೆಯ ಹಂತದ ''ಪ್ರೊಗಾನೋಕೆಲಿಸ್.'' ಈ ಕುಲದ ಪ್ರಭೇದವು ಈಗಾಗಲೆ ಕೆಲವು ಮುಂದುವರಿದ ಕಡಲಾಮೆಯ ವಿಶೇಷ ಲಕ್ಷಣಗಳನ್ನು ಹೊಂದಿದೆ. ಮತ್ತು ಇವು ಬಹುಶಃ ಕಡಲಾಮೆಗಳ ಅನೇಕ ದಶಲಕ್ಷ ವರ್ಷಗಳ ವಿಕಸನ ಪ್ರಕ್ರಿಯೆಯಿಂದಾದ್ದು ಮತ್ತು ಅದರ ವಂಶಪರಂಪರೆಯ ಪ್ರಭೇದದಿಂದ ಬಂದದ್ದು. ತನ್ನ ಚಿಪ್ಪಿನೊಳಗೆ ತಲೆಯನ್ನು ಎಳೆದುಕೊಳ್ಳುವ ಸಾಮರ್ಥ್ಯ ಇದಕ್ಕೆ ಇರಲಿಲ್ಲ. (ಮತ್ತು ಇದು ಉದ್ದವಾದ ಕುತ್ತಿಗೆಯನ್ನು ಹೊಂದಿತ್ತು.) ಮತ್ತು ಉದ್ದವಾದ ಮೊನಚಾದ [[ಬಾಲ|ಬಾಲವನ್ನು]] ಗುಂಡನೆಯ [[ಗದೆ]] ರೂಪದಲ್ಲಿ ಹೊಂದಿತ್ತು. ಇದು ಇದೇ ರೀತಿಯ ಗೂಡನ್ನು ಹೊಂದಿರುವ ಅಂಕಿಲೋಸೌರ್ಗಳ ಜೊತೆ ವಂಶಪರಂಪರೆಯ ಸಂಬಂಧವನ್ನು ಸೂಚಿಸುತ್ತದೆ. (ಅವು ಸಮಾನಾಂತರವಾಗಿ ವಿಕಾಸ ಹೊಂದಿದ್ದರೂ)
ಕಡಲಾಮೆಗಳನ್ನು ಮೂರು ಉಪಗಣಗಳಲ್ಲಿ ವಿಭಾಗಿಸಿದ್ದಾರೆ. ಇವುಗಳಲ್ಲಿ ಒಂದು ಪಾರಾಕ್ರಿಪ್ಟೋಡಿರಾ ಅಳಿದು ಹೋಗಿದೆ. ಈಗಲೂ ಉಳಿದಿರುವ ಎರಡು ಉಪವರ್ಗಗಳು ಕ್ರಿಪ್ಟೋಡಿರಾ ಮತ್ತು ಪ್ಲ್ಯುರೋಡಿರಾ. ಕ್ರಿಪ್ಟೋಡಿರಾ ಈ ಎರಡು ಗುಂಪುಗಳಲ್ಲಿ ದೊಡ್ಡದು ಮತ್ತು ಎಲ್ಲ ಸಮುದ್ರ ಆಮೆಗಳನ್ನು, ಭೂವಾಸಿ ಆಮೆಗಳನ್ನು ಮತ್ತು ಅನೇಕ ಸಿಹಿನೀರಿನ ಆಮೆಗಳನ್ನು ಒಳಗೊಂಡಿದೆ. ಪ್ಲ್ಯುರೋಡಿರಾವನ್ನು ಕೆಲವೊಮ್ಮೆ ಅಡ್ಡಕುತ್ತಿಗೆಯ ಆಮೆ ಎಂದು ತಿಳಿಯಲಾಗಿತ್ತು. ಅವು ತಮ್ಮ ಚಿಪ್ಪಿನೊಳಗೆ ಕತ್ತನ್ನು ಎಳೆದುಕೊಳ್ಳುವ ರೀತಿಯನ್ನು ನೋಡಿ ಹೀಗೆ ತಿಳಿಯಲಾಗಿತ್ತು. ಈ ಚಿಕ್ಕ ಗುಂಪು ಮೂಲತಃ ವಿವಿಧ ಸಿಹಿ ನೀರಿನ ಆಮೆಗಳನ್ನು ಹೊಂದಿದೆ.
[[ಚಿತ್ರ:TURTLEFAMILYTREE.jpg|thumb|600px|ಈಗಲೂ ಇರುವ ಎರಡು ಟೆಸ್ಟುಡೈನ್ ಉಪಗಣಗಳ ಚಾರ್ಟ್ ಅಳಿದು ಹೋಗಿರುವ ಗುಂಪುಗಳು ಈ ಎರಡು ಉಪಗಣಗಳ ನಡುವೆ ಇದ್ದುದನ್ನು ತೋರಿಸುವುದು.]]
=== ಮೂಲದ ಅಥವಾ ಅನಿಶ್ಚಿತ ಜಾತಿವಿಕಾಸ ಸ್ಥಾನದೊಂದಿಗೆ ಆಮೆ ಕುಲಗಳು ===
* ಕುಲ †''ಅಸ್ಟ್ರಾಲೋಕೆಲಿಸ್'' (ಕೆಲೋನಿಯಾ ''ಇನ್ಸರ್ಟೆ ಸೆಡಿಸ್'' )
* ಕುಲ †''ಮುರ್ಹಡ್ತಿಯಾ'' (ಕೆಲೋನಿಯಾ ''ಇನ್ಸರ್ಟೆ ಸೆಡಿಸ್'' )
* ಕುಲ †''ಪಾಲಿಯೋಕೆರ್ಸಿಸ್'' (ಕೆಲೋನಿಯಾ ''ಇನ್ಸರ್ಟೆ ಸೆಡಿಸ್'' )
* ಕುಲ †''ಚಿನ್ಲೆಕೆಲಿಸ್'' (ಪ್ರೋಗಾನೋಕೆಲಿಡಿಯಾ ಅಥವಾ ತಳದ ಟೆಸ್ಟುಡಿನ್ಸ್)
* ಕುಲ †''ಚೆಲಿಕಾರಾಪುಕಸ್'' ( ಟೆಸ್ಟುಡಿನ್ಸ್ ''ಇನ್ಸರ್ಟೆ ಸೆಡಿಸ್'' )
* ಕುಲ †''ಚಿತ್ರಾಸೆಫಲಸ್'' (ಟೆಸ್ಟುಡಿನ್ಸ್ ''ಇನ್ಸರ್ಟೆ ಸೆಡಿಸ್'' )
* ಕುಲ †''ನ್ಯುಸ್ಟಿಸೆಮಿಸ್'' (ಟೆಸ್ಟುಡಿನ್ಸ್ ''ಇನ್ಸರ್ಟೆ ಸೆಡಿಸ್'' )
* ಕುಲ †''ಸ್ಕುಟೆಮಿಸ್'' (ಟೆಸ್ಟುಡಿನ್ಸ್ ''ಇನ್ಸರ್ಟೆ ಸೆಡಿಸ್'' )
=== ಉಪಗಣ †ಪ್ರೋಗನೋಕೆಲಿಡಿಯ ===
* ಕುಲ †''ಒಡಾಂಟೋಕೆಲಿಸ್'' (ಪ್ರಾಯೋಗಿಕವಾಗಿ ಇಲ್ಲಿ ಇರಿಸಲಾಗಿದೆ)
* ಕುಲ †''ಪ್ರೋಗನೋಕೆಲಿಸ್''
[[ಚಿತ್ರ:Proganochelys Quenstedti.jpg|thumb|300px|ಈಗ ನಮಗೆ ಗೊತ್ತಿರುವ ಅತ್ಯಂತ ಪ್ರಾಚೀನ ಕಡಲಾಮೆಗಳಲ್ಲಿ ಒಂದಾಗಿರುವ ಪ್ರೋಗಾನೋಕೆಲಿಸ್ ಕ್ವೆನ್ಸ್ಟೆಡ್ಟಿಯ ಪಳೆಯುಳಿಕೆ. ಆಧುನಿಕ ಕಡಲಾಮೆಗಳ ಹಾಗೆ ಪ್ರೊಗಾನೋಚೆಲಿಸ್ಗಳಿಗೆ ತಮ್ಮ ತಲೆಯನ್ನು ಚಿಪ್ಪಿನೊಳಗೆ ಎಳೆದುಕೊಳ್ಳಲು ಬರುತ್ತಿರಲಿಲ್ಲ.]]
=== ಉಪಗಣ ಕ್ರಿಪ್ಟೋಡಿರಾ ===
[[ಚಿತ್ರ:Pelomedusa subrufa.JPG|thumb|right|ಆಫ್ರಿಕದ ಹೆಲ್ಮೆಟ್ ಧರಿಸಿದಂತಿರುವ ಕಡಲಾಮೆ (ಪೆಲೋಮೆಡುಸಾ ಸುಬ್ರುಫಾ) ಫ್ಲ್ಯುರೋಡೈರ್ಫ್ಲ್ಯುರೋಡೈರ್ಗಳು ತಮ್ಮ ತಲೆಯನ್ನು ಪಕ್ಕದಿಂದ ಎಳೆದುಕೊಳ್ಳುತ್ತವೆ.]]
'''ತಳದ ಕುಲಗಳು'''
* ಕುಲ †''ಕಯೆನ್ಟಾಕೆಲಿಸ್''
* ಕುಲ †''ಇಂಡೋಕೆಲಿಸ್''
'''ನಿಮ್ನಗಣ †ಪ್ಯಾರಾಕ್ರಿಪ್ಟೋಡಿರಾ'''
* '''ಮೂಲ ಮತ್ತು ''ಇನ್ಸರ್ಟೆ ಸೆಡಿಸ್'' '''
** ಕುಟುಂಬ †ಕಲ್ಲೋಕಿಬೋಟಿಡೆ
** ಕುಟುಂಬ †ಮೊಂಗಲೋಚೆಲಿಂಡೆ
** ಕುಟುಂಬ †ಪ್ಲ್ಯುರೋಸ್ಟೆಮಿಡೆ
** ಕುಟುಂಬ †ಸೋಲೆಮಿಡಿಡೆ
* '''ಮೇಲಿನಕುಟುಂಬ †ಬೆನೋಯಿಡೆ'''
** ಕುಟುಂಬ †ಬೆನೋಯಿಡೆ
** ಕುಟುಂಬ †ಮ್ಯಾಕ್ರೋಬೆಯೆನಿಡೆ
** ಕುಟುಂಬ †ನ್ಯೂರಾಂಕಿಲಿಡೆ
'''ನಿಮ್ನ ಗಣ ಯುಕ್ರಿಪ್ಟೋಡಿರಾ'''
* '''ತಳದ ಮತ್ತು ''ಇನ್ಸರ್ಟೆ ಸೆಡಿಸ್'' '''
** †''"ಸಿನೆಮಿಸ್" ವೆರಿಹೋಯೆನ್ಸಿಸ್''
** ಕುಲ †''ಚುಬುಟೆಮಿಸ್'' (ಮಿಯೋಲಾನಿಡೆ?)
** ಕುಲ †''ಹಂಗಿಯೇಮಿಸ್'' (ಮೆಕ್ರೋಬೆನಿಡೆ?)
** ಕುಲ †''ಜುಡಿತೆಮಿಸ್''
** ಕುಲ †''ಒಸ್ಟಿಯೋಪಿಗಿಸ್''
** ಕುಲ †''ಪ್ಲಾನೆಟೋಕೆಲಿಸ್''
** ಕುಟುಂಬ ಚೆಲಿಡ್ರಿಡೆ (ಕಚ್ಚುವ ಆಮೆಗಳು)
** ಕುಟುಂಬ †ಯುರಿಸ್ಟೆಮಿಡೆ
** ಕುಟುಂಬ †ಮ್ಯಾಕ್ರೋಬೆನಿಡೆ
** ಕುಟುಂಬ †ಮಿಯೋಲನಿಡೆ ([[ಕೊಂಬು|ಕೊಂಬಿರುವ]] ಆಮೆಗಳು)
** ಕುಟುಂಬ †ಪ್ಲೆಸಿಯೋಕೆಲಿಡೆ
** ಕುಟುಂಬ †ಸಿನೆಮಿಡಿಡೆ
** ಕುಟುಂಬ †ಷಿಂಗ್ಜಿಯಾಂಗ್ಕೆಲಿಡೆ
* '''ಉನ್ನತ ಕುಟುಂಬ ಚೆಲೋನಿಯೋಡೆ''' (ಸಮುದ್ರ ಆಮೆಗಳು)
** ಕುಟುಂಬ †ಪ್ರೊಟೊಸ್ಟೆಗಿಡೆ
** ಕುಟುಂಬ †ಥಲಾಸ್ಸೆಮಿಡೆ
** ಕುಟುಂಬ †ಟೋಕ್ಷೋಚೆಲಿಡೆ [[ಚಿತ್ರ:T.h. hermanni con speroni 5.JPG|thumb|ಪಶ್ಚಿಮದ ಹರ್ಮನ್ಸ್ ಆಮೆ (ಟೆಸ್ಟುಡೋ ಹರ್ಮನ್ನಿ ಹರ್ಮನ್ನಿ) ಒಂದು ಕ್ರಿಪ್ಟೋಡೈರ್. ಕ್ರಿಪ್ಟೋಡೈರ್ಗಳು ತಮ್ಮ ತಲೆಯನ್ನು ಒಳಗಡೆ ಅಡಗಿಸಿಕೊಳ್ಳುತ್ತವೆ.]]
** ಕುಟುಂಬ ಚೆಲೋನಿಡೆ (ಹಸಿರು ಸಮುದ್ರ ಆಮೆಗಳು ಮತ್ತು ಸಂಬಂಧಿಗಳು)
** ಕುಟುಂಬ ಡೆರ್ಮೋಚೆಲಿಡೆ (ತೊಗಲುಬೆನ್ನಿನ ಆಮೆಗಳು)
* '''ಉನ್ನತಕುಟುಂಬ ಟೆಸ್ಟುಡಿನೊಯ್ಡೆ'''
** ಕುಟುಂಬ †ಹೈಚೆಮಿಡಿಡೆ
** ಕುಟುಂಬ †ಲಿಂಧೋಲ್ಮೆಮಿಡಿಡೆ
** ಕುಟುಂಬ †ಸಿನೋಚೆಲಿಡೆ
** ಕುಟುಂಬ ಪ್ಲಾಸ್ಟಿಟೆಮಿಡೆ (ದೊಡ್ಡ-ತಲೆಯ ಆಮೆ)
** ಕುಟುಂಬ ಎಮಿಡಿಡೆ (ಹೊಂಡ, ಪೆಟ್ಟಿಗೆ ಮತ್ತು ನೀರಿನ ಆಮೆಗಳು)
** ಕುಟುಂಬ ಜಿಯೋಮಿಡಿಡೆ (ಏಶಿಯದ ನೀರಿನ ಆಮೆಗಳು, ಏಶಿಯದ ಎಲೆ ಆಮೆಗಳು, ಏಶಿಯದ ಪೆಟ್ಟಿಗೆ ಆಮೆಗಳು ಮತ್ತು ಚಾವಣಿ ಆಮೆಗಳು)
** ಕುಟುಂಬ ಟೆಸ್ಟುಡಿನಿಡೆ (ನಿಜ ಆಮೆಗಳು)
* '''ಉನ್ನತ ಕುಟುಂಬ ಟ್ರಿಯೋನಿಚೋಡಿಯೆ'''
** ಕುಟುಂಬ †ಅಡೋಸಿಡೆ
** ಕುಟುಂಬ ಕೆರೆಟ್ಟೋಕೆಲಿಡೆ (ಹಂದಿ ಮೂಗಿನ ಆಮೆಗಳು)
** ಕುಟುಂಬ ಡರ್ಮೆಟೆಮಿಡಿಡೆ (ನದಿ ಆಮೆಗಳು)
** ಕುಟುಂಬ ಕಿನೋಸ್ಟೆಮಿಡೆ (ಕೆಸರಿನ ಆಮೆಗಳು)
** ಕುಟುಂಬ ಟ್ರಿಯೋನಿಚಿಡೆ (ಮೃದುಚಿಪ್ಪಿನ ಆಮೆಗಳು)
=== ಉಪಗಣ ಪ್ಲ್ಯುರೋಡಿರಾ ===
* '''ತಳದ ಮತ್ತು ''ಇನ್ಸರ್ಟೆ ಸೆಡಿಸ್'' '''
** ಕುಟುಂಬ †ಅರಿಪೆಮಿಡಿಡೆ
** ಕುಟುಂಬ †ಪ್ರೊಟೆರೋಚೆರ್ಸಿಡೆ
** ಕುಟುಂಬ ಚೆಲಿಡೆ (ಆಸ್ಟ್ರೋ-ಅಮೆರಿಕನ್ ಸೈಡ್ ನೆಕ್ ಟರ್ಟಲ್)
* '''ಉನ್ನತ ಕುಟುಂಬ ಪೆಲೋಮೆಡುಸೋಡಿಯಾ'''
** ಕುಟುಂಬ †ಬೋಥರ್ಮಿಡಿಡೆ
** ಕುಟುಂಬ ಪೆಲೋಮೆಡುಸಿಡೆ (ಆಫ್ರಿಕನ್ ಸೈಡ್ ನೆಕ್ ಟರ್ಟಲ್)
** ಕುಟುಂಬ ಪೋಡೋಕ್ನೆಮಿಡಿಡೆ (ಮಡಗಾಸ್ಕನ್ ಬಿಗ್-ಹೆಡೆಡ್ ಮತ್ತು ಅಮೆರಿಕನ್ ಸೈಡ್ ನೆಕ್ ರಿವರ್ ಟರ್ಟಲ್ಗಳು)
== ಕಡಲಾಮೆ, ಆಮೆ ಅಥವಾ ಟೆರಾಪಿನ್ ==
ಕ್ರಮವಾಗಿ ಟೆಸ್ಟೋಡೈನ್ಗಳ ಎಲ್ಲಾ ಸದಸ್ಯರನ್ನು ವರ್ಣಿಸಲು ಕಡಲಾಮೆ ಅನ್ನೋ ಶಬ್ದವನ್ನು ವ್ಯಾಪಕವಾಗಿ ಉಪಯೋಗಿಸಿದರೂ, ನಿರ್ದಿಷ್ಟ ಸದಸ್ಯರನ್ನು ಟೆರಾಪಿನ್ಗಳು, ಆಮೆಗಳು ಅಥವಾ ಸಮುದ್ರದ ದೊಡ್ಡ ಆಮೆಗಳು ಎಂಬುದಾಗಿ ವರ್ಣಿಸುವುದನ್ನು ಸಾಮಾನ್ಯವಾಗಿ ನೋಡುತ್ತೇವೆ. ಸರಿಯಾದ ರೀತಿಯಲ್ಲಿ ಹೇಗೆ ಈ ಪರ್ಯಾಯ ಹೆಸರುಗಳು ಉಪಯೋಗಿಸಲ್ಪಡುತ್ತವೆ, ಎಂಬುದು ಯಾವ ಬಗೆಯ [[ಆಂಗ್ಲ ಭಾಷೆ]] ಉಪಯೋಗಿಸಿದೆ ಅನ್ನುವುದರ ಮೇಲೆ ಆಧಾರಿತವಾಗಿರುತ್ತದೆ.
* ಸಾಮಾನ್ಯವಾಗಿ ಬ್ರಿಟಿಷ್ ಇಂಗ್ಲಿಷ್ನಲ್ಲಿ ಈ ತರಹದ ಸರೀಸೃಪಗಳನ್ನು ಅವು ಸಾಗರದಲ್ಲಿ ವಾಸಿಸಿದರೆ ಕಡಲಾಮೆಗಳೆಂದು; ಸಿಹಿ ನೀರಿನಲ್ಲಿ ಅಥವಾ ಉಪ್ಪು ನೀರಿನಲ್ಲಿ ವಾಸಿಸಿದರೆ ಟೆರಾಪಿನ್ಸ್ಗಳೆಂದು; ಅಥವಾ ಅವು ನೆಲದ ಮೇಲೆ ವಾಸಿಸಿದರೆ ಆಮೆಗಳೆಂದು ವರ್ಣಿಸುತ್ತದೆ. ಆದಾಗ್ಯೂ, ಅಮೆರಿಕನ್ ಅಥವಾ ಆಸ್ಟ್ರೇಲಿಯನ್ನರು ಸಾಮಾನ್ಯವಾಗಿ ಫ್ಲೈ ರಿವರ್ ಟರ್ಟಲ್ ಎಂದು ಕರೆಯುವುದು ಇದಕ್ಕೆ ಅಪವಾದವಾಗಿದೆ.
* ಅಮೆರಿಕದ ಇಂಗ್ಲಿಷ್ನಲ್ಲಿ ಎಲ್ಲ ಜಾತಿಗಳಿಗೂ ಸಾಮಾನ್ಯ ಪದವಾಗಿ ಕಡಲಾಮೆ (turtle) ಎಂದು ಬಳಸಲಾಗುತ್ತದೆ. ಬಹುತೇಕ ನೆಲದ ಮೇಲೆ ವಾಸಿಸುವ ಜಾತಿಗಳಿಗೆ "ಟಾರ್ಟೈಸ್" (ಆಮೆ) ಎಂದು ಕರೆಯುತ್ತಾರೆ. ಇದರಲ್ಲಿ ಟೆಸ್ಟುಡಿನಿಡೆ ಮತ್ತು ಬಾಕ್ಸ್ ಟಾರ್ಟೈಸ್ಗಳು ಸೇರಿವೆ. ಸಾಗರದಲ್ಲಿರುವ ಪ್ರಭೇದಕ್ಕೆ ಸಾಮಾನ್ಯವಾಗಿ ಸಮುದ್ರ ಆಮೆ (ಸೀ ಟರ್ಟಲ್ಸ್) ಎಂದು ಕರೆಯುತ್ತಾರೆ. ಟೆರಾಪಿನ್ ಅನ್ನುವ ಹೆಸರು ಕೊಳಚೆ ನೀರಿನ ಡೈಮಂಡ್ಬ್ಯಾಕ್ ಟೆರಾಪಿನ್, ''ಮಲಾಕ್ಲಿಮಿಸ್ ಟೆರಾಪಿನ್''ಗಳಿಗೆ ಮಾತ್ರ ಮೀಸಲಾಗಿದೆ; ಈ ಪ್ರಾಣಿಗೆ ಮಲಾಕ್ಲೆಮಿಸ್ ಟೆರಾಪಿನ್ ಅನ್ನುವ ಪದವನ್ನು ಅಲ್ಗೊನ್ಕಿಯನ್ ಅನ್ನುವ ಪದದಿಂದ ಪಡೆಯಲಾಗಿದೆ.<ref>http://www.bartleby.com/೬೧/೧/T೦೧೨೦೧೦೦.html{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref>
* ಆಸ್ಟ್ರೇಲಿಯಾದ ಇಂಗ್ಲಿಷ್ನಲ್ಲಿ ಕಡಲಿನ ಮತ್ತು ಸಿಹಿನೀರಿನ ಉಭಯ ತಳಿಗಳಿಗೆ ಕಡಲಾಮೆ (ಟರ್ಟಲ್) ಎಂಬ ಹೆಸರಿದ್ದು, ಆದರೆ ಭೂಮಿಯ ಮೇಲೆ ಇರುವ ಜಾತಿಗೆ ಆಮೆ (ಟರ್ಟೈಸ್) ಎಂದು ಹೇಳುತ್ತಾರೆ.
ಈ ಪ್ರಾಣಿಗಳ ಜೊತೆಯಲ್ಲಿ ಕೆಲಸ ಮಾಡುವಂತಹ ಪಶು ವೈದ್ಯರು, [[ವಿಜ್ಞಾನಿ|ವಿಜ್ಞಾನಿಗಳು]], ಪಾಲನೆದಾರರ ನಡುವಿನ ಗೊಂದಲವನ್ನು ದೂರವಿರಿಸಲು, ಕೆಲೋನಿಯಾ ಸಂತತಿಯ ಯಾವುದೇ ಸದಸ್ಯರನ್ನು ಗುರುತಿಸಲು '''ಕೆಲೋನಿಯನ್''' ಅನ್ನುವ ಪದ ಜನಪ್ರಿಯವಾಗಿದೆ. ಇದರಲ್ಲಿ ಕಡಲಾಮೆಗಳು, ಆಮೆಗಳು, ಟೆರಾಪಿನ್ಗಳು ಇನ್ನೂ ಇರುವ ಜಾತಿಗಳು, ನಶಿಸಿಹೋಗಿರುವ ತಳಿಗಳು ಹಾಗೂ ಅವುಗಳ ಹಿಂದಿನ ಪೀಳಿಗೆಗಳನ್ನು ಒಳಗೊಂಡಿರುತ್ತವೆ. ಇದು ಪ್ರಾಚೀನ ελώνη, ''ಕೆಲೊನೆ''; ಆಧುನಿಕ ಗ್ರೀಕ್ ಪದ χελώνα, ''ಕೆಲೊನಾ''; ಆಧರಿಸಿದ್ದು ಇದರ ಅರ್ಥ ಟರ್ಟಲ್/ಟಾರ್ಟೈಸ್.
== ವಿತರಣೆ ==
ಜಗತ್ತಿನಾದ್ಯಂತ ಕಡಲಾಮೆಗಳ ಏಳು ಜಾತಿಗಳಿವೆ ಇವುಗಳಲ್ಲಿ ಐದನ್ನು ಯುರೋಪಿನಲ್ಲಿ ದಾಖಲಿಸಲಾಗಿದೆ.<ref>King, .L. and Berrow, S,D. 2009. Marine turtles in Irish waters. ''Ir. Nat. J. Special Supplement 2009''</ref>
== ಸಾಕು ಪ್ರಾಣಿಯಾಗಿ ==
ಕಡಲಾಮೆಗಳನ್ನು, ನಿರ್ದಿಷ್ಟವಾಗಿ ಭೂಮಿಯ ಮೇಲಿರುವ ಸಣ್ಣ ಆಮೆಗಳನ್ನು ಮತ್ತು ಸಿಹಿ ನೀರಿನ ಆಮೆಗಳನ್ನು ಸಾಮಾನ್ಯವಾಗಿ ಸಾಕುಪ್ರಾಣಿಯಾಗಿ ಇಡುವರು. ಇವುಗಳಲ್ಲಿ ಹೆಚ್ಚು ಜನಪ್ರಿಯವಾಗಿರುವವು ರಶಿಯನ್ ಟಾರ್ಟೈಸ್ಗಳು, ಮೊನಚು ತೊಡೆಯ ಆಮೆ (spur-thighed) ಮತ್ತು ಕೆಂಪು ಕಿವಿಯ ಜಾರಿಹೋಗುವ ಆಮೆ (red-eared slider).<ref name="Alderton2">David Alderton (1986). ''An Interpret Guide to Reptiles & Amphibians'', Salamander Books Ltd., London & New York.</ref>
[[ಅಮೇರಿಕ ಸಂಯುಕ್ತ ಸಂಸ್ಥಾನ|ಅಮೆರಿಕ ಸಂಯುಕ್ತ ಸಂಸ್ಥಾನ]]ದಲ್ಲಿ ಸಾಮಾನ್ಯವಾಗಿ ಕಡಲಾಮೆಗಳ ಸಂಪರ್ಕದಿಂದ ಬರುವ ಆಹಾರ ವಿಷವಾಗುವ [[ರೋಗ|ರೋಗವನ್ನು]] ತಡೆಯಲು ಯು.ಎಸ್. ಆಹಾರ ಮತ್ತು ಔಷಧ ಆಡಳಿತವು (ಎಫ್ಡಿಎ) ೪ ಅಂಗುಲಕ್ಕಿಂತ ಚಿಕ್ಕದಾದ ಕಡಲಾಮೆಗಳನ್ನು ಮಾರುವುದನ್ನು ನಿಲ್ಲಿಸುವ ಕಾನೂನನ್ನು ೧೯೭೫ರಲ್ಲಿ ತಂದಿತು. ಯು.ಎಸ್.ನ ಪ್ರತಿ ರಾಜ್ಯದಲ್ಲೂ ೪ ಅಂಗುಲ ಉದ್ದಕ್ಕಿಂತ ಚಿಕ್ಕದಾದ ಕಡಲಾಮೆಗಳನ್ನು ಮಾರುವುದು ಕಾನೂನುಬಾಹಿರ. ಎಫ್ಡಿಎದಲ್ಲಿಯ ಲೋಪದೋಷದಿಂದಾಗಿ ಅನೇಕ ಅಂಗಡಿಗಳಲ್ಲಿ ಮತ್ತು ಬೀದಿ ಮಾರುಕಟ್ಟೆಗಳಲ್ಲಿ ಚಿಕ್ಕ ಕಡಲಾಮೆಗಳನ್ನು ಮಾರುತ್ತಾರೆ. ಹೇಗೆಂದರೆ ಕಾನೂನು ಶೈಕ್ಷಣಿಕ ಉದ್ದೇಶಕ್ಕೆ ೪ ಅಂಗುಲಕ್ಕಿಂತ ಕಡಿಮೆ ಉದ್ದದ ಕಡಲಾಮೆಗಳನ್ನು ಮಾರುವುದಕ್ಕೆ ಅವಕಾಶ ನೀಡುತ್ತದೆ.<ref>GCTTS FAQ: ''[http://www.gctts.org/node/31 "4 Inch Law]", actually an FDA regulation''</ref><ref>[http://a257.g.akamaitech.net/7/257/2422/12feb20041500/edocket.access.gpo.gov/cfr_2004/aprqtr/21cfr1240.62.htm Turtles intrastate and interstate requirements; FDA Regulation, Sec. 1240.62, page 678 part d1.]</ref>
ರೆಡ್ ಇಯರ್ಡ್ ಸ್ಲೈಡರ್ಗಳನ್ನು ಸಾಕುಪ್ರಾಣಿಯಾಗಿ ಬಳಸದಿರುವಂತೆ ಮಾಡಲು ಕೆಲವು ರಾಜ್ಯಗಳಲ್ಲಿ ಬೇರೆ ಕಾಯ್ದೆ ಮತ್ತು ನಿಯಮಗಳನ್ನು ತಂದಿದ್ದಾರೆ. ಏಕೆಂದರೆ ಅವು ಆಕ್ರಮಣಶೀಲ ಜಾತಿಯವು. ಇನ್ನೊಂದು ಕಾರಣ ಈ ಸಾಕುಪ್ರಾಣಿಯಾದವುಗಳು ಸ್ಥಳೀಯವಾಗಿರುವುದಿಲ್ಲ, ಅವನ್ನು ಸಾಕುಪ್ರಾಣಿ ವ್ಯಾಪಾರದ ಮೂಲಕ ಪರಿಚಯಿಸಿದ್ದಾಗಿರುತ್ತದೆ. ೧ ಜುಲೈ ೨೦೦೭ರ ಪ್ರಕಾರ [[ಫ್ಲಾರಿಡ|ಫ್ಲೋರಿಡಾದಲ್ಲಿ]] ವನ್ಯಜಾತಿಯ ರೆಡ್ ಇಯರ್ಡ್ ಸ್ಲೈಡರ್ಗಳನ್ನು ಮಾರುವುದು ಕಾನೂನುಬಾಹಿರ. ಮೊಟ್ಟೆ ಒಡೆದು ಹೊರಬರುವ ಅಸ್ವಾಭಾವಿಕವಾದ ಬಣ್ಣಗಳ ವೈವಿಧ್ಯವಿರುವ ಅಲ್ಬಿನೋ ಮತ್ತು ಪಾಸ್ಟಲ್ ರೆಡ್-ಇಯರ್ಡ್ ಸ್ಲೈಡರ್ಗಳನ್ನು ಮಾರುವುದಕ್ಕೆ ಇನ್ನೂ ಅವಕಾಶವಿದೆ.<ref>[http://www.newszap.com/articles/2007/06/30/fl/lake_okeechobee/aok02.txt Turtle ban begins today; New state law], ''newszap.com'', 2007-07-01. Retrieved 2007-07-06.</ref>
== ಆಹಾರ, ಸಾಂಪ್ರದಾಯಿಕ ಔಷಧ ಮತ್ತು ಪ್ರಸಾಧನವಾಗಿ ==
[[ಚಿತ್ರ:Hankou-guilinggao-restaurant-0269.JPG|thumb|ಗ್ವಿಲಿಂಗ್ಗಾವೋ ಸರಬರಾಜು ಮಾಡುವ ರೆಸ್ಟೋರೆಂಟ್ನ ಕಿಟಕಿಯೊಂದನ್ನು ಟರ್ಟಲ್ ಚಿತ್ರದಿಂದ ಅಲಂಕರಿಸಿರುವುದು.]]
ಕಡಲಾಮೆಗಳ [[ಮಾಂಸ|ಮಾಂಸವನ್ನು]] ಈ ಹಿಂದೆ ಮತ್ತು ಈಗಲೂ ಅನೇಕ [[ಸಂಸ್ಕೃತಿ|ಸಂಸ್ಕೃತಿಯಲ್ಲಿ]] ಸ್ವಾದಿಷ್ಟ ಭಕ್ಷ್ಯ ಎಂದು ಪರಿಗಣಿಸಲಾಗಿದೆ.<ref name="barzyk3">James E. Barzyk [http://www.tortoisetrust.org/articles/asia.html Turtles in Crisis: The Asian Food Markets]. The article itself is not dated, but mostly refers to data in the range 1995-2000.</ref> ಆಂಗ್ಲೋ-ಅಮೆರಿಕನ್ [[ಅಡುಗೆ|ಅಡುಗೆಯಲ್ಲಿ]] ಟರ್ಟಲ್ [[ಸೂಪ್]] ಬೆಲೆಯುಳ್ಳ ಭಕ್ಷ್ಯವಾಗಿದೆ.<ref>[http://www.publicbookshelf.com/public_html/The_Household_Cyclopedia_of_General_Information/turtlesou_beh.html Turtle soup recipe] in ''[http://www.publicbookshelf.com/public_html/The_Household_Cyclopedia_of_General_Information The Household Cyclopedia of General Information]'' (1881)</ref> ಮತ್ತು ದೂರಪ್ರಾಚ್ಯದ ಕೆಲವು ಭಾಗಗಳಲ್ಲಿ ಈಗಲೂ ಹೀಗೆಯೇ ಇದೆ. ಕುದಿಸಿದ ಗೋಫರ್ ಟರ್ಟೈಸ್ ಪ್ಲೋರಿಡಾದ ಕೆಲವು ಗುಂಪುಗಳಲ್ಲಿ ಜನಪ್ರಿಯವಾಗಿದೆ.<ref>"Gopher Tortoise Stew", in: [http://www.smithsonianmag.com/people-places/journeys_recipe.html?c=y&page=2 Recipes from Another Time: Savor the flavor of old St. Augustine and try a couple of these original recipes]. Smithsonian magazine, October 2001</ref>
ಗ್ರಾಂಡ್ ಕೇಮನ್ ದ್ವೀಪದಲ್ಲಿ ಆಮೆಯು ಸಾಂಪ್ರದಾಯಿಕ ಆಹಾರದ ಭಾಗವಾಗಿದೆ. [[ಕಾಡು|ಕಾಡಿನ]] ಸಂಗ್ರಹ ತೀರುತ್ತ ಬಂದ ಕಾರಣ ಒಂದು ಆಮೆಯ ಫಾರ್ಮ್ಅನ್ನು ವಿಶೇಷವಾಗಿ ಆಹಾರಕ್ಕಾಗಿಯೇ ಸಮುದ್ರ ಆಮೆಗಳನ್ನು ಹೆಚ್ಚಿಸಲು ಸ್ಥಾಪಿಸಲಾಗಿದೆ. ಕೆರಿಬಿಯನ್ ಸಮುದ್ರದಲ್ಲಿ ಆಮೆಯ ಸಂತತಿಯನ್ನು ಹೆಚ್ಚಿಸುವ ಪ್ರಯತ್ನದ ಅಂಗವಾಗಿ ಈ ಫಾರ್ಮ್ ಕಾಡಿಗೆ ಮಾದರಿಗಳನ್ನು ಬಿಡುಗಡೆ ಮಾಡಿದೆ.<ref>{{cite web |url = http://turtle.ky/history.htm |title = Cayman Islands Turtle Farm |accessdate = 2009-10-28 |archive-date = 2009-12-19 |archive-url = https://web.archive.org/web/20091219105039/http://turtle.ky/history.htm |url-status = dead }}</ref>
ಕೆರಿಬಿಯನ್ ಮತ್ತು [[ಮೆಕ್ಸಿಕೋ|ಮೆಕ್ಸಿಕೋಗಳಲ್ಲಿ]] ಆಮೆಯ [[ಕೊಬ್ಬು|ಕೊಬ್ಬನ್ನು]] ಪ್ರಸಾಧನಗಳ ತಯಾರಿಕೆಯಲ್ಲಿ ಪ್ರಮುಖ ಸಾಮಗ್ರಿಯಾಗಿ ಬಳಸುತ್ತಾರೆ. ಇವನ್ನು ಸ್ಪ್ಯಾನಿಶ್ ಹೆಸರು ''ಕ್ರೀಮ್ ಡೆ ಟೋರ್ಟುಗಾ '' ಹೆಸರಿನಲ್ಲಿ ವ್ಯಾಪಾರ ಮಾಡುತ್ತಾರೆ.<ref>[http://www.magazine.noaa.gov/stories/mag110.htm NOAA Marine Forensics Branch]</ref>
[[ಚಿತ್ರ:Traditional_Chinese_medicine_in_Xi'an_market.jpg|thumb|left|ಇತರ ಸಸ್ಯಗಳು ಮತ್ತು ಪ್ರಾಣಿಗಳ ಭಾಗಗಳ ಹಾಗೆಯೇ ಆಮೆಯ ಚಿಪ್ಪನ್ನೂ ಸಾಂಪ್ರದಾಯಿಕ ಚೀನಾದ ಔಷಧಗಳಲ್ಲಿ ಬಳಸುತ್ತಾರೆ. ಚಿತ್ರದಲ್ಲಿಯ ಇತರ ವಸ್ತುಗಳು ಗಿಡಮೂಲಿಕೆ, ಹಾವು, ಲು ಹಾನ್ ಗು (ಸಿಹಿಗೆ ಬಳಸುವ ಸಸ್ಯ) ಮತ್ತು ಜಿನ್ಸೆಂಗ್(ಔಷಧಿ ಸಸ್ಯದ ಬೇರು)]]
ಆಮೆಯ ತಳಭಾಗದ ಚಿಪ್ಪನ್ನು (ಇದು ಆಮೆಯನ್ನು ತಳಭಾಗದಲ್ಲಿ ಆವರಿಸಿರುತ್ತದೆ) ಸಾಂಪ್ರದಾಯಿಕ ಚೀನಾ [[ಔಷಧ|ಔಷಧಗಳಲ್ಲಿ]] ಬಳಸುತ್ತಾರೆ. ಅಂಕಿಅಂಶಗಳ ಪ್ರಕಾರ [[ತೈವಾನ್]] ನೂರಾರು ಟನ್ ಆಮೆಯ ತಳಭಾಗದ ಚಿಪ್ಪನ್ನು ಪ್ರತಿವರ್ಷ ರಫ್ತು ಮಾಡುತ್ತದೆ.<ref name="guiban">{{Cite journal|url=http://www.bioone.org/doi/abs/10.2744/CCB-0747.1
|journal= Chelonian Conservation and Biology|volume= 8|issue=1|pages=11–18|year= 2009|doi= 10.2744/CCB-0747.1
|title=Unregulated Trade in Turtle Shells for Chinese Traditional Medicine in East and Southeast Asia: The Case of Taiwan
|first1=Tien-Hsi|last1=Chen1|first2= Hsien-Cheh|last2= Chang2|first3= Kuang-Yang|last3= Lue|ref=harv|postscript=<!--None-->}}</ref> ಒಂದು ಜನಪ್ರಿಯ ಔಷಧ ತಯಾರಿಕೆಯು ಆಮೆಯ ತಳಕವಚದ ಪುಡಿಯನ್ನು (ಮತ್ತು ವಿವಿಧ ಗಿಡಮೂಲಿಕೆಗಳನ್ನು) ಆಧರಿಸಿದೆ. ಇದು ಗ್ವಿಲಿಂಗ್ಗಾವೋ ಜೆಲ್ಲಿ, ಈಚಿನ ದಿನಗಳಲ್ಲಿ ಇದನ್ನು ಕೇವಲ ಗಿಡಮೂಲಿಕೆ ಸಾಮಗ್ರಿಗಳಿಂದ ಮಾತ್ರ ತಯಾರಿಸುತ್ತಾರೆ.<ref name="dharma12">{{harvnb|Dharamanda}}, APPENDIX 1: "Golden Coin Turtle" (A report dated April 27, 2002 by ECES News (Earth Crash Earth Spirit)). Quote: "The popularity of turtle jelly can be seen in the success of Ng Yiu-ming. His chain of specialty stores has grown from one shop in 1991 to 68 today, in Hong Kong, Macau, and mainland China. Ng also packs turtle jelly into portable containers sold at convenience stores. He insists no golden coin turtles are used. 'They're too expensive' he said. '... [I]f you know how to choose the herbal ingredients, jelly made from other kinds of turtles will be just as good.'"</ref><ref name="dharma32">{{harvnb|Dharamanda}}, APPENDIX 3: "Tortoise Jelly (Turtle Jelly)"</ref>
== ಸಂರಕ್ಷಣೆಯ ಸ್ಥಾನಮಾನ ==
ರಸಭರಿತ ಆಹಾರ ಮತ್ತು ಸಾಂಪ್ರದಾಯಿಕ ಔಷಧ ತಯಾರಕರ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಚೀನದ ಉದ್ದಿಮೆದಾರರು ಪ್ರಯತ್ನಗಳನ್ನು ಮಾಡಿದ್ದಾರೆ. ಸಹಜವಾಗಿ ಹುಟ್ಟಿ ಬೆಳೆದ ಕಡಲಾಮೆಗಳನ್ನು ಹಿಡಿಯುವದರ ಬದಲಿಗೆ ಫಾರ್ಮ್ಗಳಲ್ಲಿ ಬೆಳೆಸಿದ್ದನ್ನು ಪೂರೈಸುತ್ತಿದ್ದಾರೆ. ೨೦೦೭ರಲ್ಲಿ ಪ್ರಕಟವಾದ ಒಂದು ಅಧ್ಯಯನದ ಪ್ರಕಾರ, ಚೀನದಲ್ಲಿ ಒಂದು ಸಾವಿರಕ್ಕೂ ಅಧಿಕ ಆಮೆ ಫಾರ್ಮ್ ಕಾರ್ಯನಿರ್ವಹಿಸುತ್ತಿವೆ.<ref name="ff2">"[http://www.fishfarmer-magazine.com/news/fullstory.php/aid/993/Turtle_farms_threaten_rare_species,_experts_say.html Turtle farms threaten rare species, experts say]". ''Fish Farmer'', 30 March 2007. Their source is an article by James Parham, Shi Haitao, and two other authors, published in Feb 2007 in the journal ''Conservation Biology''</ref><ref name="hylton2">Hilary Hylton, "[http://www.time.com/time/health/article/0,8599,1618565,00.html Keeping U.S. Turtles Out of China]", ''Time'' Magazine, 2007-05-08. There is also a [http://www.turtlesurvival.org/may082007/ copy] of the article at the TSA site. Articles by [[Peter Paul van Dijk]] are mentioned as the main source.</ref> [[ಒಕ್ಲಹೋಮ|ಒಕ್ಲಹೋಮಾ]] ಮತ್ತು [[ಲೂಯಿಸಿಯಾನ|ಲೂಯಿಸಿಯಾನಾಗಳಲ್ಲಿಯ]] ಆಮೆ ಫಾರ್ಮ್ಗಳು ಚೀನಕ್ಕೆ ರಫ್ತು ಮಾಡಲು ಆಮೆಗಳನ್ನು ಬೆಳೆಸುತ್ತಿವೆ.
ಆದಾಗ್ಯೂ ನೈಸರ್ಗಿಕ ಆಮೆಗಳನ್ನು ಹಿಡಿಯುವುದು ಮತ್ತು ಭಾರೀ ಪ್ರಮಾಣದಲ್ಲಿ ಮಾರುಕಟ್ಟೆಗೆ ಕಳುಹಿಸುವುದು ಮುಂದುವರಿದಿದೆ. (ಆಮೆಗಳ ಫಾರ್ಮನ್ನು ಮರಿಗಳನ್ನು ಮಾಡುವ ಅಡ್ಡೆಯಾಗಿ ಬಳಸುವರು) ಇದರ ಪರಿಣಾಮ ಪರಿಸ್ಥಿತಿಯು ಸಂರಕ್ಷಣಕಾರರು ವರ್ಣಿಸುವಂತೆ "ಏಶಿಯದ ಆಮೆಗಳು ಸಂಕಷ್ಟದಲ್ಲಿವೆ".<ref>Sze Man Cheung, David Dudgeon, "[http://www3.interscience.wiley.com/journal/113422781/abstract?CRETRY=1&SRETRY=0 Quantifying the Asian turtle crisis: market surveys in southern China, 2000-2003]". ''Aquatic Conservation: Marine and Freshwater Ecosystems'', Volume 16 Issue 7, Pages 751-770. Published Online: 25 Oct 2006</ref> ಜೀವಶಾಸ್ತ್ರಜ್ಞ ಜಾರ್ಜ್ ಅಮಾಟೋ ಅವರ ಮಾತುಗಳಲ್ಲಿಯೇ ಹೇಳಬೇಕೆಂದರೆ, "ಹಿಡಿದಿರುವ ಆಮೆಗಳ ಮೊತ್ತ ಮತ್ತು ಪ್ರಮಾಣ..... ಆಗ್ನೇಯ ಏಶಿಯಾ ಪ್ರದೇಶದಲ್ಲಿ ಇಡೀ ಜಾತಿಯನ್ನೇ ನಾಮಾವಶೇಷ ಮಾಡಿಬಿಟ್ಟಿದೆ". ಈಗಲೂ ಕೂಡ ಜೀವಶಾಸ್ತ್ರಜ್ಞರು ಈ ಭಾಗದಲ್ಲಿ ಎಷ್ಟು ವಿಶಿಷ್ಟ ಆಮೆ ಜಾತಿ ಈ ಪ್ರದೇಶದಲ್ಲಿವೆ ಎಂಬುದನ್ನು ತಿಳಿದಿಲ್ಲ.<ref>[http://www.pbs.org/pov/chancesoftheworld/special_video.php A Conversation at the Museum of Natural History]: filmmaker [[Eric Daniel Metzgar]], the creator of the film [[The Chances of the World Changing]], talks to [[George Amato]], the director of conservation genetics at the [[American Museum of Natural History]] about turtle conservation and the relationship between evolution and extinction</ref> ಏಶಿಯಾದ ೯೦ ಸಮುದ್ರ ಆಮೆಗಳು ಮತ್ತು ಸಿಹಿನೀರಿನ ಆಮೆಗಳ ಪ್ರಭೇದಗಳಲ್ಲಿ ಶೇ.೭೦ರಷ್ಟು ಅಪಾಯವನ್ನು ಎದುರಿಸುತ್ತಿವೆ.
ನೈಸರ್ಗಿಕ ಆಮೆಗಳ ಕೃಷಿ ಮಾಡುವುದು ಯುಎಸ್ಎಯ ಅನೇಕ ರಾಜ್ಯಗಳಲ್ಲಿ ಕಾನೂನುಬದ್ಧ. ಇವುಗಳಲ್ಲಿ ಒಂದು ರಾಜ್ಯ [[ಫ್ಲಾರಿಡ|ಫ್ಲೋರಿಡಾ]]ದಲ್ಲಿ ಕೇವಲ ಒಂದು ಕಡಲಾಹಾರ ಕಂಪನಿ ಫೋರ್ಟ್ ಲಾಡರ್ಡೇಲ್ ೨೦೦೮ರಲ್ಲಿ ವಾರವೊಂದಕ್ಕೆ ಐದು ಸಾವಿರ ಮೃದು ಚಿಪ್ಪಿನ ಆಮೆಗಳನ್ನು ಖರೀದಿಸುತ್ತಿತ್ತು. ಈ ಕೃಷಿಕರಿಗೆ (ಬೇಟೆಗಾರರು) ಪ್ರತಿ ಪೌಂಡ್ಗೆ $೨ ಕೊಡುತ್ತಿದ್ದರು. ಕೆಲವರು ಒಳ್ಳೆಯ ದಿನಗಳಲ್ಲಿ ೩೦-೪೦ ಆಮೆಗಳನ್ನು (೫೦೦ಪೌಂಡ್) ಹಿಡಿಯುತ್ತಿದ್ದರು. ಹಿಡಿದವುಗಳಲ್ಲಿ ಕೆಲವನ್ನು ಸ್ಥಳೀಯ ರೆಸ್ಟೋರೆಂಟ್ಗಳಿಗೆ ಮಾರಿದರೆ, ಹೆಚ್ಚಿನವು ದೂರಪ್ರಾಚ್ಯ ದೇಶಗಳಿಗೆ ರಫ್ತಾಗುತ್ತಿವೆ. ಫ್ಲೋರಿಡಾ ಮೀನು ಮತ್ತು ವನ್ಯಜೀವಿ ಸಂರಕ್ಷಣೆ ಆಯೋಗವು ೨೦೦೮ರಲ್ಲಿ ಮಾಡಿದ ಅಂದಾಜಿನ ಪ್ರಕಾರ ೩೦೦೦ ಪೌಂಡ್ ಮೃದು ಚಿಪ್ಪಿನ ಆಮೆಗಳು ಪ್ರತಿ ವಾರ ಟ್ಯಾಂಪಾ ಅಂತಾರಾಷ್ಟ್ರೀಯ [[ವಿಮಾನ ನಿಲ್ದಾಣ|ವಿಮಾನ ನಿಲ್ದಾಣದ]] ಮೂಲಕ ರಫ್ತಾಗುತ್ತವೆ.
ಹೀಗಿದ್ದಾಗ್ಯೂ ಅಮೆರಿಕದಿಂದ ರಫ್ತಾಗುವ ಬಹುತೇಕ ಆಮೆಗಳು ಫಾರ್ಮ್ಗಳಲ್ಲಿ ಕೃಷಿಮಾಡಿದವು ಆಗಿವೆ. ವರ್ಲ್ಡ್ ಕೆಲೋನಿಯನ್ ಟ್ರಸ್ಟ್ ಮಾಡಿರುವ ಒಂದು ಅಂದಾಜಿನ ಪ್ರಕಾರ ಮೂರು ವರ್ಷಗಳ ಅವಧಿಯಲ್ಲಿ (ನವೆಂಬರ್ ೪, ೨೦೦೨- ನವೆಂಬರ್ ೨೬, ೨೦೦೫) ಅಮೆರಿಕದಲ್ಲಿ ಮಾಡಿರುವ ೩೨.೮ ದಶಲಕ್ಷ ಪ್ರಾಣಿಗಳ ಕೃಷಿಯಲ್ಲಿ ಸುಮಾರು ಶೇ.೯೭ರಷ್ಟು ರಫ್ತಾಗಿವೆ.<ref>[http://www.chelonia.org/articles/us/USmarket_51.htm Declared Turtle Trade From the United States - Totals]</ref> (ಇದೇ ೨೦೦೨-೨೦೦೫ರ ಅವಧಿ ಎಂದುಕೊಳ್ಳಬಹುದು) ಅಮೆರಿಕದಿಂದ ರಫ್ತಾದ ಒಟ್ಟೂ ಆಮೆಗಳಲ್ಲಿ ಶೇ.೪೭ರಷ್ಟು [[ಚೀನಿ ಜನರ ಗಣರಾಜ್ಯ|ಪೀಪಲ್ಸ್ ರಿಪಬ್ಲಿಕ್ ಆಫ್ ಚೀನ]]ಕ್ಕೆ (ಹೆಚ್ಚಾಗಿ [[ಹಾಂಗ್ ಕಾಂಗ್|ಹಾಂಗ್ ಕಾಂಗ್ಗೆ]]), ಇನ್ನು ಶೇ.೨೦ ಭಾಗ ತೈವಾನ್ಗೆ ಮತ್ತು ಶೇ.೧೧ ಭಾಗ [[ಮೆಕ್ಸಿಕೋ|ಮೆಕ್ಸಿಕೋಗೆ]] ರಫ್ತಾಗಿದೆ ಎಂದು ಅಂದಾಜು ಮಾಡಲಾಗಿದೆ.<ref>[http://www.chelonia.org/articles/us/Destinations.htm Declared Turtle Trade From the United States - Destinations] (Major destinations: 13,625,673 animals to Hong Kong, 1,365,687 to the rest of the PRC, 6,238,300 to Taiwan, 3,478,275 to Mexico, and 1,527,771 to Japan, 945,257 to Singapore, and 596,966 to Spain.</ref><ref>[http://www.chelonia.org/articles/us/Observations.htm Declared Turtle Trade From the United States - Observations]</ref>
== ಚಿತ್ರ ಸಂಪುಟ ==
<gallery>
File:Snapping turtle 3 md.jpg|ಉತ್ತರ ನ್ಯೂಯಾರ್ಕ್ ರಾಜ್ಯದಲ್ಲಿ ಸೇಂಟ್ ಲಾರೆನ್ಸ್ ನದಿಯ ಬಳಿ ಅತಿ ಹತ್ತಿರದಿಂದ ತೆಗೆದ ರೇಗುವ ಆಮೆಯ (ಚೆಲಿಂಡ್ರಾ ಸೆರ್ಪೆಂಟಿನಾ) ತಲೆಯ ಭಾಗದ ಚಿತ್ರ
File:Random Turtle.jpg|ಫ್ಲೋರಿಡಾ ನಿವಾಸಿಯೊಬ್ಬನ ಹಿತ್ತಿಲಿನಲ್ಲಿಯ ಆಮೆ.
</gallery>
== ಹೆಚ್ಚಿನ ಓದಿಗಾಗಿ ==
* {{cite book |title=Turtles and Crocodiles of Insular Southeast Asia and New Guinea |author=Iskandar, DT |year=2000 |publisher=Palmedia – ITB |location=Bandung }}
* {{cite book |author=Pritchard, Peter Charles Howard |title=Encyclopedia of turtles |publisher=T.F.H. Publications |location=Neptune, NJ |year=1979 |isbn=0-87666-918-6 }}
== ಉಲ್ಲೇಖಗಳು ==
{{reflist|2}}
== ಬಾಹ್ಯ ಕೊಂಡಿಗಳು ==
{{Wikispecies|Testudines}}
{{Wikibooks|Dichotomous Key|Testudines}}
* [http://www.ucmp.berkeley.edu/anapsids/testudines/testudines.html ಯುಸಿ ಬರ್ಕಲಿ ಮ್ಯುಸಿಯಂ ಆಫ್ ಪಾಲೆಯೆಂಟೋಲಜಿ ]
* [http://www.studbook.ffept.org/pti_stats.php?lang=en ಕೆಲೋನಿಯನ್ ಸ್ಟಡ್ಬುಕ್] {{Webarchive|url=https://web.archive.org/web/20100730013802/http://www.studbook.ffept.org/pti_stats.php?lang=en |date=2010-07-30 }} ಕಲೆಕ್ಷನ್ ಆ್ಯಂಡ್ ಡಿಸ್ಪ್ಲೇ ಆಫ್ ದಿ ವೇಟ್ಸ್/ಸೈಜಸ್ ಆಫ್ ಕ್ಯಾಪ್ಟಿವ್ ಟರ್ಟಲ್ಸ್
* [http://www.environment.gov.au/biodiversity/abrs/publications/fauna-of-australia/pubs/volume2a/ar18ind.pdf ಬಯೋಜಿಯೋಗ್ರಫಿ ಆ್ಯಂಡ್ ಫಿಲೋಜೆನಿ ಆಫ್ ದಿ ಕೆಲೋನಿಯಾ] {{Webarchive|url=https://web.archive.org/web/20070614201940/http://www.environment.gov.au/biodiversity/abrs/publications/fauna-of-australia/pubs/volume2a/ar18ind.pdf |date=2007-06-14 }} (ಟಾಕ್ಷೋನಮಿ,ಮ್ಯಾಪ್ಸ್)
* [http://www.heosemys.org/names.php 'ಟರ್ಟಲ್' ಪದ ಬೇರೆಬೇರೆ ಭಾಷೆಗಳಲ್ಲಿ]
* [http://www.newscientist.com/article/dn17442-embryo-origami-gives-the-turtle-its-shell.html ಸೈಂಟಿಸ್ಟ್ ಆರ್ಟಿಕಲ್ (ಇನ್ಕ್ಲೂಡಿಂಗ್ ವೀಡಿಯೋ) ಆನ್ ಹೌ ದಿ ಟರ್ಟಲ್ ಇವಾಲ್ವಡ್ ಇಟ್ಸ್ ಶೆಲ್)]
[[ta:கடல் ஆமை]]
[[ವರ್ಗ:ಸರೀಸೃಪಗಳು]]
l7glip7m7dr7pkm7lbzuq1rtxipbtx2
1254192
1254191
2024-11-09T14:40:15Z
Kartikdn
1134
1254192
wikitext
text/x-wiki
{{Taxobox
| name = ಕಡಲಾಮೆಗಳು
| image = Florida Box Turtle Digon3 re-edited.jpg
| image_caption = ಫ಼್ಲಾರಿಡಾ ಬಾಕ್ಸ್ ಟರ್ಟಲ್ ''ಟೆರಾಪೀನ್ ಕ್ಯಾರೊಲೀನಾ''
| fossil_range = {{Fossil range|215|0}}<small>[[Triassic]] to Recent</small>
| regnum = [[ಪ್ರಾಣಿ|ಅನಿಮೇಲಿಯಾ]]
| phylum = [[ಕಾರ್ಡೇಟ್|ಕಾರ್ಡೇಟಾ]]
| subphylum = [[ಕಶೇರುಕ|ವರ್ಟಿಬ್ರೇಟಾ]]
| classis = [[ಸರೀಸೃಪ|ರೆಪ್ಟೀಲಿಯಾ]]
| ordo = '''ಟೆಸ್ಟುಡೈನ್ಸ್'''
| ordo_authority = [[Carl Linnaeus|Linnaeus]], ೧೭೫೮ <ref>{{ITIS |id=173749 |taxon=Testudines}}</ref>
| range_map = World.distribution.testudines.1.png
| range_map_caption = ನೀಲಿ: ಸೀ ಟರ್ಟಲ್ಸ್, ಕಪ್ಪು: ಲ್ಯಾಂಡ್ ಟರ್ಟಲ್ಸ್
| diversity_link = ಟೆಸ್ಟುಡೈನ್ಸ್ ಕುಟುಂಬಗಳ ಪಟ್ಟಿ
| diversity = ೧೪ ಉಳಿದಿರುವ ಕುಟುಂಬಗಳು, ಸು. ೩೦೦ ಪ್ರಭೇದಗಳು
| subdivision_ranks = ಉಪಗಣಗಳು
| subdivision = ಕ್ರಿಪ್ಟೊಡೈರಾ<br />ಪ್ಲ್ಯೂರೊಡೈರಾ<br /> ಮತ್ತು ಪಠ್ಯ ನೋಡಿ
}}
'''ಕಡಲಾಮೆಗಳು''' [[ಸರೀಸೃಪ]] ವರ್ಗಕ್ಕೆ ಸೇರಿದವು. ಇವುಗಳ ಗಣ '''ಟೆಸ್ಟುಡೈನ್ಸ್'''. (ಇವುಗಳಲ್ಲಿ ಮೇಲು ವರ್ಗದ ದೊಡ್ಡ ಗಾತ್ರದ ಗುಂಪಿಗೆ ಸೇರಿದ್ದು ಚಿಪ್ಪಿರುವ [[ಪ್ರಾಣಿ]] -'''ಕೆಲೋನಿಯಾ'''-) ಇವುಗಳು [[ಪಕ್ಕೆಲುಬು|ಪಕ್ಕೆಲುಬುಗಳಿಂದ]] ಬೆಳವಣಿಗೆ ಹೊಂದಿ ಕವಚವಾಗಿ ಕಾರ್ಯನಿರ್ವಹಿಸುವ [[ಎಲುಬು]] ಅಥವಾ [[ಮೃದ್ವಸ್ಥಿ|ಮೃದ್ವಸ್ಥಿಪೂರಿತ]] ಚಿಪ್ಪನ್ನು ಹೊಂದಿರುತ್ತವೆ. "ಕಡಲಾಮೆ"ಯು ಒಟ್ಟಾರೆಯಾಗಿ ಟೆಸ್ಟುಡೈನ್ಸ್ನ್ನು ಸೂಚಿಸಬಹುದು ಅಥವಾ ವಿಶಿಷ್ಟ ಟೆಸ್ಟುಡೈನ್ಸ್ನ್ನು ಸೂಚಿಸಬಹುದು.
ಟೆಸ್ಟುಡೈನ್ಸ್ ಗಣವು ಈಗಲೂ ಜೀವಿಸಿರುವ ಮತ್ತು ನಶಿಸಿ ಹೋಗಿರುವ ಪ್ರಭೇದಗಳನ್ನು ಹೊಂದಿದೆ. ಕಡಲಾಮೆಗಳ ಅತಿ ಪ್ರಾಚೀನ ಅಸ್ತಿತ್ವ ಕಂಡು ಬಂದದ್ದು ೨೧೫ ದಶಲಕ್ಷ ವರ್ಷಗಳ ಹಿಂದೆ.<ref>{{cite web |url=http://www.enchantedlearning.com/subjects/dinosaurs/dinos/Archelon.shtml |title=Archelon-Enchanted Learning Software |publisher=Enchantedlearning.com |date= |accessdate=2009-03-14}}</ref> ಇದು ಕಡಲಾಮೆಗಳನ್ನು ಅತಿ ಹಳೆಯ ಸರೀಸೃಪ ಗುಂಪಿಗೆ ಸೇರಿಸಿದೆ ಮತ್ತು [[ಹಲ್ಲಿ|ಹಲ್ಲಿಗಳು]] ಹಾಗೂ [[ಹಾವು|ಹಾವುಗಳಿಗಿಂತಲೂ]] ಇವು ಪ್ರಾಚೀನವಾಗಿವೆ. ಇಂದು ಜೀವಂತವಿರುವ ಅನೇಕ ಪ್ರಭೇದಗಳಲ್ಲಿ ಕೆಲವು ಅತ್ಯಂತ ಅಪಾಯದಂಚಿನಲ್ಲಿವೆ.<ref name="barzyk2">James E. Barzyk [http://www.tortoisetrust.org/articles/asia.html Turtles in Crisis: The Asian Food Markets]. The article itself is not dated, but mostly refers to data in the range 1995-2000.</ref>
ಇತರ ಸರೀಸೃಪಗಳಂತೆ ಕಡಲಾಮೆಗಳು [[ಶೀತರಕ್ತ ಪ್ರಾಣಿ|ಶೀತರಕ್ತ ಪ್ರಾಣಿಗಳು]]. ತಾವು ವಾಸಿಸುವ ಪರಿಸರಕ್ಕೆ ತಮ್ಮ ಆಂತರಿಕ ತಾಪಮಾನವನ್ನು ಹೊಂದಿಸಿಕೊಳ್ಳುವ ಸಾಮರ್ಥ್ಯವಿರುವ ಪ್ರಾಣಿಗಳನ್ನು ಶೀತರಕ್ತದ ಪ್ರಾಣಿಗಳು ಎನ್ನುವರು. ಆದರೆ ತೊಗಲುಬೆನ್ನಿನ ಕಡಲಾಮೆಗಳು ತಮ್ಮ ಸುತ್ತಲಿನ [[ನೀರು|ನೀರಿಗಿಂತಲೂ]] ಗಮನಾರ್ಹವಾಗಿ ಹೆಚ್ಚಿನ ಶರೀರ ತಾಪಮಾನವನ್ನು ಹೊಂದಿರುತ್ತವೆ. ಇದಕ್ಕೆ ಕಾರಣ ಇವುಗಳ ಅತ್ಯಧಿಕ [[ಚಯಾಪಚಯ]] (ಮೆಟಾಬೊಲಿಕ್) ಪ್ರಮಾಣ.
ಇತರ ಭ್ರೂಣಕೋಶ ಪ್ರಾಣಿಗಳಂತೆ (ಸರೀಸೃಪಗಳು, [[ಡೈನೋಸಾರ್]], [[ಪಕ್ಷಿ|ಹಕ್ಕಿಗಳು]] ಮತ್ತು [[ಸಸ್ತನಿ]]) ಇವು ಗಾಳಿಯನ್ನು ಉಸಿರಾಡುತ್ತವೆ ಮತ್ತು ಅನೇಕ ಪ್ರಭೇದಗಳು [[ನೀರು|ನೀರಿನಲ್ಲಿ]] ಅಥವಾ ಸುತ್ತಲೂ ವಾಸಿಸುತ್ತಿದ್ದರೂ ನೀರಿನಲ್ಲಿ [[ಅಂಡ|ಮೊಟ್ಟೆಗಳನ್ನು]] ಇಡುವುದಿಲ್ಲ. ಅತಿದೊಡ್ಡ ಕಡಲಾಮೆಗಳು ನೀರಿನಲ್ಲಿ ವಾಸಿಸುವವು.
== ದೇಹರಚನೆ ಮತ್ತು ರೂಪವಿಜ್ಞಾನ ==
[[ಚಿತ್ರ:Chelonia mydas is going for the air.jpg|thumb|left|ಕೋನಾ, ಹವಾಯಿಯಲ್ಲಿ ಕಿಲೋನಿಯಾ ಮೈಡಾಸ್.]]
ಅತಿದೊಡ್ಡ ಕಿಲೋನಿಯನ್ ಎಂದರೆ ತೊಗಲುಬೆನ್ನಿನ ಕಡಲಾಮೆ (''ಡೆರ್ಮೋಕೆಲಿಸ್ ಕಾರಿಯೇಸಿಯಾ''). ಇದರ ಚಿಪ್ಪಿನ ಉದ್ದ {{convert|200|cm|ft}} ವರೆಗೆ ಬೆಳೆಯುತ್ತದೆ ಮತ್ತು ಭಾರೀ ತೂಕವನ್ನೂ ಹೊಂದಿರುತ್ತದೆ ({{convert|900|kg|lb}}). ಸಿಹಿ ನೀರಿನ ಆಮೆಗಳು ಸಾಮಾನ್ಯವಾಗಿ ಚಿಕ್ಕದಿರುತ್ತವೆ. ಆದರೆ ಈ ಪ್ರಭೇದದಲ್ಲಿಯೇ ದೊಡ್ಡ ಪ್ರಮಾಣದಲ್ಲಿರುವುದು ಏಶಿಯದ ಮೃದುಚಿಪ್ಪಿನ ಆಮೆ ''ಪೆಲೋಕೆಲಿಸ್ ಕ್ಯಾಂಟೋರಿ.'' ಇದರ ಕೆಲವು ಆಮೆಗಳು {{convert|200|cm|ft}} ವರೆಗೆ ಬೆಳೆದಿವೆಯೆಂದು ವರದಿಯಾಗಿದೆ. ಇದು ಹೆಚ್ಚು ಪರಿಚಿತವಾದ, [[ಉತ್ತರ ಅಮೇರಿಕ|ಉತ್ತರ ಅಮೇರಿಕದಲ್ಲಿನ]] ಅತಿ ದೊಡ್ಡ ಕೆಲೋನಿಯನ್ ಆಗಿರುವ, ಮತ್ತು {{convert|80|cm|ft}} ಚಿಪ್ಪಿನ ಉದ್ದ ಹಾಗೂ {{convert|60|kg|lb}} ತೂಗುವ ಎಲಿಗೇಟರ್ ಸ್ನ್ಯಾಪಿಂಗ್ ಟರ್ಟಲ್ನ್ನು ಕುಬ್ಜವಾಗಿಸುತ್ತದೆ. ''ಜಿಯೋಕೆಲೋನ್'', ''ಮಿಯೋಲಾನಿಯಾ'' ಮತ್ತಿತರ ಜಾತಿಗಳ ಭಾರೀ ಗಾತ್ರದ ಆಮೆಗಳು ಇತಿಹಾಸ ಪೂರ್ವ ಕಾಲದಲ್ಲಿಯೇ ಜಗತ್ತಿನ ಎಲ್ಲೆಡೆ ಪಸರಿಸಿದ್ದವು, ಮತ್ತು ಉತ್ತರ ಹಾಗೂ [[ದಕ್ಷಿಣ ಅಮೇರಿಕ]], [[ಆಸ್ಟ್ರೇಲಿಯ]] ಹಾಗೂ [[ಆಫ್ರಿಕಾ|ಆಫ್ರಿಕಾಗಳಲ್ಲಿ]] ಇವು ಅಸ್ತಿತ್ವದಲ್ಲಿದ್ದ ಬಗ್ಗೆ ತಿಳಿದಿದೆ. [[ಮಾನವ|ಮಾನವನು]] ಅಸ್ತಿತ್ವಕ್ಕೆ ಬರುವ ಸಮಯದಲ್ಲಿ ಇವು ತಮ್ಮ ಅಸ್ತಿತ್ವವನ್ನು ಕಳೆದುಕೊಂಡವು. ಮಾನವನು ಇವುಗಳನ್ನು ತನ್ನ [[ಆಹಾರ|ಆಹಾರಕ್ಕಾಗಿ]] ಬೇಟೆಯಾಡಿದ ಎಂದು ಊಹಿಸಲಾಗಿದೆ. ಬದುಕುಳಿದಿರುವ ದೈತ್ಯ ಗಾತ್ರದ ಆಮೆಗಳು [[ಸೆಶೆಲ್ಸ್|ಸೀಶೆಲ್ಸ್]] ಮತ್ತು [[ಗಲಾಪಗಸ್ ದ್ವೀಪಗಳು|ಗಲಾಪಗಸ್ ದ್ವೀಪಗಳಲ್ಲಿ]] ಇವೆ. ಇವು {{convert|130|cm|in}} ಗಿಂತ ಹೆಚ್ಚು ಉದ್ದವಿರುತ್ತವೆ ಮತ್ತು {{convert|300|kg|lb}} ತೂಗುತ್ತವೆ.<ref>{{cite web |author=Michael J. Connor |url=http://www.tortoise.org/general/wildfaqs.html#largest |title=CTTC's Turtle Trivia |publisher=Tortoise.org |date= |accessdate=2009-03-14}}</ref>
ಅತ್ಯಂತ ದೊಡ್ಡ ಕಿಲೋನಿಯನ್ ''ಆರ್ಚೆಲೋನ್ ಇಸ್ಚಿರೋಸ್'', ಮಧ್ಯಜೀವಿಕಲ್ಪದ ಉತ್ತರಾರ್ಧದಲ್ಲಿ (Late Cretaceous) ಇತ್ತು. ಇದು ೪.೬ ಮೀಟರ್ (೧೫ ಅಡಿ) ಉದ್ದ ಇತ್ತು ಎಂದು ತಿಳಿಯಲಾಗಿದೆ.<ref>{{cite web |url=http://www.oceansofkansas.com/Turtles.html |title=Marine Turtles |publisher=Oceansofkansas.com |accessdate=2009-03-14}}</ref>
ಅತಿ ಸಣ್ಣ ಕಡಲಾಮೆಯೆಂದರೆ [[ದಕ್ಷಿಣ ಆಫ್ರಿಕಾ|ದಕ್ಷಿಣ ಆಫ್ರಿಕದ]] ಮಚ್ಚೆಗಳಿರುವ ಮೃದು ಪಾದದ ಆಮೆ. ಇದು ೮ ಸೆ.ಮೀ.(೩.೧ ಅಂಗುಲ)ಕ್ಕಿಂತ ಉದ್ದವಿಲ್ಲ ಮತ್ತು ತೂಕ ಸುಮಾರು ೧೪೦ ಗ್ರಾಂ. (೪.೯ ಔನ್ಸ್) ನಷ್ಟಿದೆ. ಇತರ ಎರಡು ಚಿಕ್ಕ ಆಮೆಗಳ ಪ್ರಭೇದಗಳೆಂದರೆ ಅಮೆರಿಕದ ಮಡ್ ಟರ್ಟಲ್ಗಳು ಮತ್ತು ಮಸ್ಕ್ ಟರ್ಟಲ್ಗಳು. ಇವು [[ಕೆನಡಾ|ಕೆನಡಾದಿಂದ]] [[ದಕ್ಷಿಣ ಅಮೇರಿಕ|ದಕ್ಷಿಣ ಅಮೆರಿಕ]]ದವರೆಗೆ ವ್ಯಾಪಿಸಿವೆ. ಈ ಗುಂಪಿನ ಅನೇಕ ಪ್ರಭೇದಗಳಲ್ಲಿ ಚಿಪ್ಪಿನ ಉದ್ದ ೧೩ ಸೆ.ಮೀ.(೫.೧ ಅಂಗುಲ) ಕ್ಕಿಂತ ಕಡಿಮೆ ಇದೆ.
[[ಚಿತ್ರ:Defensive turtle.jpg|thumb|ತಲೆಯ ತುದಿಗೆ ಹತ್ತಿರವಿರುವ ಕಣ್ಣುಗಳಿರುವ ಒಂದು ಕಡಲಾಮೆ. ನೀರಿನ ಮೇಲ್ಮೈ ಮೇಲೆ ಮೂಗಿನ ಹೊಳ್ಳೆ ಮತ್ತು ಕಣ್ಣುಗಳನ್ನು ಮಾತ್ರ ಇಟ್ಟುಕೊಂಡಿರುವುದು]]
[[ಚಿತ್ರ:Turtle1.jpg|thumb|ಆಫ್ರಿಕದ ಶಾರ್ಮ್ ಎಲ್-ಶೇಕ್ ಝೂದಲ್ಲಿಯ ಆಫ್ರಿಕದ ಚುಚ್ಚು ಮುಳ್ಳಿನ ಆಮೆ.]]
[[ಚಿತ್ರ:Turtle3m.JPG|thumb|ಜೆಕ್ ಗಣರಾಜ್ಯದ ಝೂದಲ್ಲಿಯ ಆಮೆ]]
=== ಕುತ್ತಿಗೆ ಮಡಚುವುದು ===
ತಮ್ಮ ಚಿಪ್ಪಿನೊಳಗೆ [[ಕುತ್ತಿಗೆ|ಕುತ್ತಿಗೆಯನ್ನು]] ಹಿಂದಕ್ಕೆ ಎಳೆದುಕೊಳ್ಳುವ ಸಮಸ್ಯೆಯನ್ನು ಹೇಗೆ ನಿವಾರಿಸಿಕೊಂಡವು ಎನ್ನುವುದರ ಮೇಲೆ ಕಡಲಾಮೆಗಳನ್ನು ಎರಡು ಗುಂಪುಗಳಲ್ಲಿ ವಿಂಗಡಿಸಲಾಗಿದೆ. (ಪೂರ್ವಜರಾದ ''ಪ್ರೊಗಾನೋಚೆಲಿಸ್ ''ಗಳಿಗೆ ಹೀಗೆ ಮಾಡಲಾಗಲಿಲ್ಲ): ಕ್ರಿಪ್ಟೋಡಿರಾ - ತಮ್ಮ [[ಬೆನ್ನುಮೂಳೆ|ಬೆನ್ನುಮೂಳೆಯ]] ಕೆಳಗೆ ಸಂಕುಚಿಸುತ್ತ ತಮ್ಮ ಕುತ್ತಿಗೆಯನ್ನು ಒಳಗೆ ಎಳೆದುಕೊಳ್ಳುವವು; ಪ್ಲ್ಯುರೋಡಿರಾ - ಪಕ್ಕಕ್ಕೆ ತಮ್ಮ ಕತ್ತುಗಳನ್ನು ಸಂಕುಚಿಸಿಕೊಳ್ಳುವವು.
=== ತಲೆ ===
ಭೂಮಿಯ ಮೇಲೆಯೆ ತಮ್ಮ ಬದುಕಿನ ಹೆಚ್ಚಿನ [[ಕಾಲ]] ಕಳೆಯುವ ಬಹುತೇಕ ಕಡಲಾಮೆಗಳು ತಮ್ಮ ಮುಂದಿರುವ ವಸ್ತುವಿನ ಮೇಲೆ ದೃಷ್ಟಿಯನ್ನು ಕೇಂದ್ರೀಕರಿಸಿರುತ್ತವೆ. ನೀರಿನಲ್ಲಿರುವ ಕೆಲವು ಚಟ್ಟನೆ ಶಬ್ದಮಾಡುವ ಕಡಲಾಮೆಗಳು ಮತ್ತು ಮೃದು-ಚಿಪ್ಪಿನ ಕಡಲಾಮೆಗಳು [[ತಲೆ|ತಲೆಯ]] ತುದಿಭಾಗದ ಹತ್ತಿರದಲ್ಲಿ [[ಕಣ್ಣು|ಕಣ್ಣುಗಳನ್ನು]] ಹೊಂದಿರುತ್ತವೆ. ಈ ಪ್ರಭೇದದ ಕಡಲಾಮೆಗಳು ಆಳವಿಲ್ಲದ ನೀರಿನಲ್ಲಿ ತಮ್ಮನ್ನು ತಿನ್ನುವುದಕ್ಕೆ ದಾಳಿ ಮಾಡುವ ಪರಭಕ್ಷಕಗಳಿಂದ ಬಚಾವಾಗಲು ಕಣ್ಣುಗಳನ್ನು ಮತ್ತು ಮೂಗಿನ ಹೊರಳೆಗಳನ್ನು ಮಾತ್ರ ನೀರಿನ ಹೊರಗಿಟ್ಟು ಇಡೀ ಶರೀರವನ್ನು ನೀರಿನಲ್ಲಿ ಮುಳುಗಿಸಿಟ್ಟುಕೊಳ್ಳುತ್ತವೆ. ಸಮುದ್ರದ ಆಮೆಗಳು ಕಣ್ಣುಗಳ ಬಳಿ [[ಗ್ರಂಥಿ|ಗ್ರಂಥಿಗಳನ್ನು]] ಹೊಂದಿದ್ದು ಇವು ಉಪ್ಪಿನಂಶ ಇರುವ [[ಕಣ್ಣೀರು|ಕಣ್ಣೀರನ್ನು]] ಉತ್ಪಾದಿಸುತ್ತವೆ. ತಾವು ಕುಡಿದ ನೀರಿನಲ್ಲಿಯ ಹೆಚ್ಚುವರಿ ಉಪ್ಪಿನಂಶವನ್ನು ಶರೀರದಿಂದ ಈ ರೀತಿ ಹೊರ ಹಾಕುತ್ತವೆ.
ಕಡಲಾಮೆಗಳಿಗೆ ಅಸಾಧಾರಣವಾದ ರಾತ್ರಿ ದೃಷ್ಟಿ ಇದೆ ಎಂದು ತಿಳಿಯಲಾಗಿದೆ. ಇದಕ್ಕೆ ಕಾರಣ ಅವುಗಳ ಅಕ್ಷಿಪಟದಲ್ಲಿರುವ ಅಸ್ವಾಭಾವಿಕ ಭಾರೀ ಪ್ರಮಾಣದ ರಾಡ್ ಸೆಲ್ (ಕಡ್ಡಿಯಂಥ [[ಜೀವಕೋಶ|ಕೋಶ]])ಗಳು. ಆಮೆಗಳು [[ಶಂಕು]] ಉಪಾಕೃತಿಯ ಸಂಪುಷ್ಟ ಬಣ್ಣದ ದೃಷ್ಟಿ ಹೊಂದಿವೆ. ಇದರ ಸಂವೇದನ ಶ್ರೇಣಿ [[ನೇರಳಾತೀತ|ಅಲ್ಟ್ರಾವೈಯೋಲೆಟ್ನಿಂದ]] ಕೆಂಪಿನ ವರೆಗೆ ಇದೆ. ಭೂಮಿಯ ಮೇಲಿರುವ ಕೆಲವು ಆಮೆಗಳಲ್ಲಿ ಬೆಂಬತ್ತುವ ಚಲನ ಸಾಮರ್ಥ್ಯ ಇಲ್ಲ. ಸಾಮಾನ್ಯವಾಗಿ ಇವು ತೀವ್ರಗತಿಯಲ್ಲಿ ಚಲಿಸುವ ಬಲಿಪಶುವನ್ನು ಭಕ್ಷಣೆ ಮಾಡುವ ಇತರ [[ಸಾವಯವ|ಜೀವಿಗಳನ್ನು]] ಅವಲಂಬಿಸಿವೆ. ಆದರೆ ಮಾಂಸಾಹಾರಿ ಕಡಲಾಮೆಗಳು ಆಹಾರವನ್ನು ಹಿಡಿಯಲು ಕತ್ತನ್ನು ಗಬಕ್ಕನೆ ಚಲಿಸುವ ಸಾಮರ್ಥ್ಯ ಹೊಂದಿವೆ.
ಕಡಲಾಮೆಗಳು ಒರಟಾದ ಬಾಗಿದ ಕೊಕ್ಕನ್ನು ಹೊಂದಿವೆ. ಕಡಲಾಮೆಗಳು ತಮ್ಮ [[ದವಡೆ|ದವಡೆಯನ್ನು]] ಆಹಾರವನ್ನು ತುಂಡರಿಸಲು ಮತ್ತು ಅಗಿಯಲು ಬಳಸುತ್ತವೆ. ಕಡಲಾಮೆಗಳಲ್ಲಿ [[ಹಲ್ಲು|ಹಲ್ಲುಗಳಿಗೆ]] ಬದಲಾಗಿ ಮೇಲಿನ ಮತ್ತು ಕೆಳಗಿನ ದವಡೆಗಳು ಮೊನಚಾದ ಅಂಚುಗಳಿಂದ ಕೂಡಿವೆ. ಮಾಂಸಾಹಾರಿ ಕಡಲಾಮೆಗಳು ಸಾಮಾನ್ಯವಾಗಿ ತಮ್ಮ ಬಲಿಯನ್ನು ಹೋಳುಗಳನ್ನಾಗಿ ಮಾಡುವುದಕ್ಕೆ ಅನುಕೂಲ ಮಾಡುವ, [[ಚಾಕು|ಚಾಕುವಿನಂತೆ]] ಹರಿತವಾದ ಅಂಚುಗಳನ್ನು ಹೊಂದಿವೆ. [[ಸಸ್ಯಾಹಾರಿಗಳು|ಸಸ್ಯಾಹಾರಿ]] ಕಡಲಾಮೆಗಳು ಬಾಚಿಯಂಥ ಅಂಚುಗಳನ್ನು ಹೊಂದಿವೆ. ಇವು ಗಟ್ಟಿಯಾದ [[ಸಸ್ಯ|ಸಸ್ಯಗಳನ್ನೂ]] ಕತ್ತರಿಸಬಲ್ಲವು. ಕಡಲಾಮೆಗಳು ತಮ್ಮ ಆಹಾರವನ್ನು ನುಂಗುವುದಕ್ಕೆ [[ನಾಲಿಗೆ|ನಾಲಿಗೆಯನ್ನು]] ಬಳಸುತ್ತವೆ. ಆದರೆ ಅವು ಬಹುತೇಕ ಸರೀಸೃಪಗಳಂತೆ ಆಹಾರವನ್ನು ಹಿಡಿಯುವುದಕ್ಕಾಗಿ ತಮ್ಮ ನಾಲಿಗೆಯನ್ನು ಹೊರಗೆ ಚಾಚಲಾರವು.
=== ಚಿಪ್ಪು ===
ಕಡಲಾಮೆಯ ಮೇಲ್ಭಾಗದ ಚಿಪ್ಪನ್ನು ''ಕಾರಾಪೇಸ್'' ಎಂದು ಕರೆಯುತ್ತಾರೆ. [[ಉದರ|ಹೊಟ್ಟೆಯನ್ನು]] ಆವರಿಸಿರುವ ಕೆಳ ಚಿಪ್ಪನ್ನು ''ಪ್ಲಾಸ್ಟ್ರಾನ್'' ಎಂದು ಕರೆಯುತ್ತಾರೆ. ಕಾರಾಪೇಸ್ ಮತ್ತು ಪ್ಲಾಸ್ಚ್ರಾನ್ ಎರಡೂ ಬ್ರಿಡ್ಜಸ್ ಎಂದು ಕರೆಯಲಾಗುವ ಎಲುಬಿನ ಆಕಾರದ ಅಂಚಿನಲ್ಲಿ ಕೂಡಿಕೊಂಡಿವೆ. ಕಡಲಾಮೆಯ ಚಿಪ್ಪಿನ ಒಳ ಪದರ ಬೆನ್ನೆಲುಬಿನ ಮತ್ತು ಪಕ್ಕೆಲುಬುಗಳ ಭಾಗಗಳೂ ಸೇರಿದಂತೆ ಸುಮಾರು ೬೦ ಎಲುಬುಗಳಿಂದ ರಚಿತವಾಗಿದೆ. ಇದರರ್ಥ ಕಡಲಾಮೆಗಳು ತಮ್ಮ ಚಿಪ್ಪನ್ನು ಬಿಟ್ಟು ಈಚೆ ಚಲಿಸಲಾರವು. ಬಹುತೇಕ ಕಡಲಾಮೆಗಳಲ್ಲಿ ಚಿಪ್ಪಿನ ಹೊರ ಪದರ ಸ್ಕ್ಯೂಟ್ ಎಂದು ಕರೆಯುವ ಮೊನಚಾದ ಪೊರೆಯಿಂದ ಕೂಡಿರುತ್ತವೆ. ಇದು ಹೊರ ಚರ್ಮದ ಭಾಗವಾಗಿರುತ್ತದೆ ಅಥವಾ ಚರ್ಮವೇ ಆಗಿರುತ್ತದೆ. ಸ್ಕ್ಯೂಟ್ಗಳು ನಾರಿನಂಥ ಕೆರಾಟಿನ್ ಎಂದು ಕರೆಯುವ [[ಪ್ರೋಟೀನ್|ಪ್ರೋಟೀನ್ನಿಂದ]] ಆಗಿರುವವು. ಇತರ ಸರೀಸೃಪಗಳಲ್ಲೂ ಇದೇ ಹೊರಚರ್ಮದ ಪೊರೆಯನ್ನು ರಚಿಸುತ್ತದೆ. ಈ ಸ್ಕ್ಯೂಟ್ಗಳು ಚಿಪ್ಪು ಎಲುಬಿನ ನಡುವೆ ಪಸರಿಸಿ ಒಂದುಮಾಡುತ್ತವೆ ಮತ್ತು ಚಿಪ್ಪಿಗೆ ಬಲವನ್ನು ತುಂಬುತ್ತವೆ. ಕೆಲವು ಕಡಲಾಮೆಗಳು ಒರಟಾದ ಸ್ಕ್ಯೂಟ್ಗಳನ್ನು ಹೊಂದಿರುವುದಿಲ್ಲ. ಉದಾಹರಣೆಗೆ ತೊಗಲುಬೆನ್ನಿನ ಸಮುದ್ರದ ಆಮೆ ಮತ್ತು ಮೃದು-ಚಿಪ್ಪಿನ ಆಮೆಗಳು ಇದರ ಬದಲಾಗಿ ದಪ್ಪ ತೊಗಲಿನ ಚಿಪ್ಪನ್ನು ಹೊಂದಿವೆ.
ಗಡುಸಾದ ಚಿಪ್ಪು ಇರುವುದರಿಂದ ಕಡಲಾಮೆಗಳು ಇತರ ಸರೀಸೃಪಗಳಂತೆ ತಮ್ಮ [[ಎದೆಗೂಡು|ಎದೆಯ ಗೂಡನ್ನು]] ಪಕ್ಕೆಲುಬುಗಳ ಮೂಲಕ ಹಿಗ್ಗಿಸಿ ಮತ್ತು ಕುಗ್ಗಿಸಿ ಉಸಿರಾಡಿಸಲಾರವು. ಬದಲಾಗಿ, ಕಡಲಾಮೆಗಳು ಎರಡು ರೀತಿಯಿಂದ ಉಸಿರಾಡುತ್ತವೆ. ಮೊದಲು, ಅವು [[ಬಾಯಿ|ಬಾಯಿಯಿಂದ]] ಪಂಪ್ ಮಾಡುತ್ತವೆ. ಗಾಳಿಯನ್ನು ತಮ್ಮ ಬಾಯಿಯೊಳ ಎಳೆದುಕೊಳ್ಳುತ್ತವೆ, ನಂತರ ಅದನ್ನು [[ಗಂಟಲು|ಗಂಟಲಿನ]] ತಳದಲ್ಲಿರುವ ಪದರವನ್ನು ಕಂಪಿಸಿ [[ಶ್ವಾಸಕೋಶ|ಪುಪ್ಪುಸಕ್ಕೆ]] ತಳ್ಳುತ್ತವೆ. ಎರಡನೆಯದಾಗಿ ಚಿಪ್ಪಿನ ಹಿಂಭಾಗದ ಬಾಯನ್ನು ಮುಚ್ಚಿರುವ ಹೊಟ್ಟೆಯ [[ಸ್ನಾಯು|ಸ್ನಾಯುಗಳನ್ನು]] ಸಂಕೋಚನಗೊಳಿಸುತ್ತದೆ. ಆಗ ಚಿಪ್ಪಿನ ಒಳಗಿನ ಪ್ರಮಾಣ ಹಿಗ್ಗುತ್ತದೆ. ಇದು ಗಾಳಿಯನ್ನು ಪುಪ್ಪುಸದೊಳಕ್ಕೆ ಎಳೆದುಕೊಳ್ಳುತ್ತದೆ. ಸಸ್ತನಿಗಳಲ್ಲಿ ಎದೆಯ ಭಾಗಕ್ಕೂ ಹೊಟ್ಟೆಯ ಭಾಗಕ್ಕೂ ನಡುವಿರುವ ವಿಭಾಜಕಾಂಗದ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಸ್ನಾಯುಗಳಿಗೆ ಅವಕಾಶವನ್ನು ನೀಡುತ್ತವೆ.
ಕಡಲಾಮೆಗಳು ಹೇಗೆ ಬದುಕುತ್ತವೆ ಎಂಬುದನ್ನು ಅರಿಯಲು ಚಿಪ್ಪಿನ ಆಕಾರವು ಸಹಕಾರಿಯಾಗಬಲ್ಲ ಹೊಳಹನ್ನು ನೀಡುತ್ತದೆ. ಬಹುತೇಕ ಕಡಲಾಮೆಗಳು ದೊಡ್ಡದಾದ [[ಗುಮ್ಮಟ|ಗುಮ್ಮಟದ]] ರೀತಿಯ ಚಿಪ್ಪನ್ನು ಹೊಂದಿರುತ್ತವೆ. ಪರಭಕ್ಷಕ ಪ್ರಾಣಿಗಳು ಇದನ್ನು ತಮ್ಮ ದವಡೆಯಲ್ಲಿಟ್ಟು ಅಗಿಯುವುದಕ್ಕೆ ಇದು ಕಠಿಣವನ್ನಾಗಿಸುತ್ತದೆ. ಕೆಲವು ಅಪವಾದಗಳಲ್ಲಿ ಇದೂ ಒಂದು, ಆಫ್ರಿಕದ ಪನಾಕೇಕ್ ಟಾರ್ಟೈಸ್ ಸಪಾಟಾದ ಬಾಗಿಸಬಹುದಾದ ಚಿಪ್ಪನ್ನು ಹೊಂದಿದ್ದು, ಇದು ಅವುಗಳಿಗೆ [[ನದಿ|ನದಿಯೊಳಗಿನ]] ಪೊಟರೆಗಳಲ್ಲಿ ಅಡಗುವುದಕ್ಕೆ ಅವಕಾಶಮಾಡಿಕೊಡುತ್ತದೆ. ಬಹುತೇಕ ಜಲವಾಸಿ ಆಮೆಗಳು ಸಪಾಟಾದ, ಸುಗಮ ಚಲನೆಗೆ ಪೂರಕವಾದ ಚಿಪ್ಪುಗಳನ್ನು ಹೊಂದಿವೆ. ಇವು ಈಜುವುದಕ್ಕೆ ಮತ್ತು ಮುಳುಗುವುದಕ್ಕೆ ಸಹಾಯ ಮಾಡುತ್ತವೆ. ಅಮೆರಿಕದ ಸ್ನ್ಯಾಪಿಂಗ್ ಟರ್ಟಲ್ಸ್ ಮತ್ತು ಮಸ್ಕ್ ಟರ್ಟಲ್ಸ್ ಚಿಕ್ಕದಾದ, ಶಿಲುಬೆಯಾಕಾರದ ಎದೆಗವಚವನ್ನು ಹೊಂದಿದ್ದು ಇದು [[ಸರೋವರ|ಕೆರೆಗಳು]] ಮತ್ತು ಹಳ್ಳಗಳ ತಳದಲ್ಲಿ ನಡೆಯುವಾಗ ಸಮರ್ಥವಾಗಿ [[ಕಾಲು|ಕಾಲುಗಳ]] ಚಲನೆಗೆ ನೆರವಾಗುವುದು.
ಕಡಲಾಮೆಯ ಚಿಪ್ಪಿನ ಬಣ್ಣ ಬೇರೆಬೇರೆಯಾಗಿರಬಹುದು. ಚಿಪ್ಪುಗಳು ಸಾಮಾನ್ಯವಾಗಿ ಕಂದು, ಕಪ್ಪು ಇಲ್ಲವೆ ಆಲಿವ್ ಹಸಿರುಬಣ್ಣದ್ದಾಗಿರುತ್ತವೆ. ಇನ್ನು ಕೆಲವು ಪ್ರಭೇದಗಳಲ್ಲಿ ಚಿಪ್ಪುಗಳು ಕೆಂಪು, ಕಿತ್ತಳೆ, ಹಳದಿ ಅಥವಾ ಬೂದು ಗೆರೆಗಳನ್ನು ಹೊಂದಿರಬಹುದು. ಈ ಗೆರೆಗಳು ಹೆಚ್ಚಾಗಿ ಚುಕ್ಕಿಗಳು, ಗೆರೆಗಳು ಅಥವಾ ಅನಿಯಮಿತ ಹೊಪ್ಪಳೆಗಳಂತೆ ಇರುತ್ತವೆ. ಅತ್ಯಂತ ವರ್ಣರಂಜಿತ ಕಡಲಾಮೆಗಳಲ್ಲಿ ಒಂದು ಪೂರ್ವ ದೇಶದ ಬಣ್ಣ ಬಳಿದ ಆಮೆ (ಪೇಂಟೆಡ್ ಟರ್ಟಲ್). ಇದು ಹಳದಿ ಎದೆಗವಚ ಮತ್ತು ಕಪ್ಪು ಅಥವಾ ಆಲಿವ್ ಬಣ್ಣದ ಚಿಪ್ಪು, ಜೊತೆಗೆ ಅಂಚಿನುದ್ದಕ್ಕೂ ಕೆಂಪು ಗೆರೆಗಳನ್ನು ಹೊಂದಿದೆ.
ನೆಲದ ಮೇಲೆ ಇರುವ [[ಆಮೆ|ಆಮೆಗಳು]] ಅತ್ಯಂತ ಭಾರವಾದ ಚಿಪ್ಪನ್ನು ಹೊಂದಿರುತ್ತವೆ. ಇದಕ್ಕೆ ವಿರುದ್ಧವಾಗಿ ಜಲವಾಸಿ ಕಡಲಾಮೆಗಳು ಹಗುರವಾದ ಚಿಪ್ಪುಗಳನ್ನು ಹೊಂದಿರುತ್ತವೆ. ಅವು ನೀರಿನಲ್ಲಿ ಮುಳುಗದಂತೆ ಮತ್ತು ಹೆಚ್ಚು ಚುರುಕಾಗಿ ವೇಗದಿಂದ ಈಜುವುದಕ್ಕೆ ನೆರವಾಗುತ್ತವೆ. ಈ ಹಗುರವಾದ ಚಿಪ್ಪುಗಳು ಚಿಪ್ಪಿನ ಎಲುಬುಗಳ ನಡುವೆ ಫಾಂಟನೆಲ್ಲೆಗಳು (ನೆತ್ತಿ ಸುಳಿ) ಎಂದು ಕರೆಯಲ್ಪಡುವ ವಿಶಾಲವಾದ ಸ್ಥಳವನ್ನು ಹೊಂದಿರುತ್ತವೆ. ತೊಗಲುಬೆನ್ನಿನ ಆಮೆಗಳು ಅತ್ಯಂತ ಹಗುರವಾಗಿರುತ್ತವೆ, ಏಕೆಂದರೆ ಅವು ಸ್ಕ್ಯೂಟ್ಗಳನ್ನು ಹೊಂದಿರುವುದಿಲ್ಲ ಮತ್ತು ಅನೇಕ ಫಾಂಟನೆಲ್ಲೆಗಳನ್ನು ಹೊಂದಿರುತ್ತವೆ.
=== ಚರ್ಮ ಮತ್ತು ಚಿಪ್ಪು ಕಳೆತ ===
[[ಚಿತ್ರ:Turtle-back-galawebdesign.jpg|thumb|ಥಟ್ಟನೆ ಮುಚ್ಚಿಕೊಳ್ಳುವ ಆಮೆ ಬಾಲ. ಬ್ಲ್ಯು ಹಿಲ್ ರಿಸರ್ವೇಶನ್, ಮಸ್ಸಾಚುಸೆಟ್ಸ್.]]
ಮೇಲೆ ಉಲ್ಲೇಖಿಸಿದಂತೆ, ಚಿಪ್ಪಿನ ಹೊರ ಪದರ [[ಚರ್ಮ|ಚರ್ಮದ]] ಅಂಗ; ಚಿಪ್ಪಿನ ಮೇಲಿನ ಪ್ರತಿ ಸ್ಕ್ಯೂಟ್ (ಅಥವಾ ಪ್ಲೇಟ್) ಒಂದೇ ಮಾರ್ಪಾಡಾದ ಶಲ್ಕಕ್ಕೆ ಅನುರೂಪವಾಗಿರುತ್ತದೆ. ಚರ್ಮದ ಉಳಿದ ಭಾಗ ಇತರ ಸರೀಸೃಪಗಳ ಚರ್ಮದ ರೀತಿಯಲ್ಲಿಯೇ ಅತ್ಯಂತ ಸಣ್ಣ ಶಲ್ಕಗಳೊಂದಿಗೆ ಚರ್ಮದೊಂದಿಗೆ ಸೇರಿಕೊಂಡಿರುತ್ತದೆ. ಹಾವುಗಳು ಕಳಚುವಂತೆ ಕಡಲಾಮೆಗಳು ಒಂದೇ ಸಲಕ್ಕೆ ತಮ್ಮ ಚರ್ಮವನ್ನು ಕಳಚಿಕೊಳ್ಳುವುದಿಲ್ಲ, ಆದರೆ ಸತತವಾಗಿ ಚಿಕ್ಕಚಿಕ್ಕ ತುಣುಕುಗಳ ರೀತಿಯಲ್ಲಿ ಕಳಚಿಕೊಳ್ಳುವವು. ಜಲಚಲ ತೊಟ್ಟಿಯಲ್ಲಿ ([[ಅಕ್ವೇರಿಯಂ]]) ಇಟ್ಟಾಗ ಉದುರಿದ ಚರ್ಮದ ಚಿಕ್ಕಚಿಕ್ಕ ಚೂರುಗಳು ನೀರಿನಲ್ಲಿ ಬಿದ್ದಿರುವುದನ್ನು ಕಾಣಬಹುದು. (ಬಹುತೇಕ ಇವು [[ಪ್ಲಾಸ್ಟಿಕ್|ಪ್ಲಾಸ್ಟಿಕ್ನ]] ಚಿಕ್ಕ ಚೂರುಗಳಂತೆ ಕಾಣುತ್ತವೆ.) ಕಡಲಾಮೆ ತನ್ನನ್ನು ತಾನು ಕಟ್ಟಿಗೆ ಅಥವಾ [[ಕಲ್ಲು|ಕಲ್ಲಿಗೆ]] ತೀಕ್ಷ್ಣವಾಗಿ ಉಜ್ಜಿಕೊಂಡಾಗ ಈ ಚಿಪ್ಪು ಚೂರಾಗಿ ಬೀಳುತ್ತದೆ. ಆಮೆಗಳೂ ತಮ್ಮ ಚರ್ಮವನ್ನು ಕಳಚಿಕೊಳ್ಳುತ್ತವೆ. ಆದರೆ ಸತ್ತ ಚರ್ಮವು ದಪ್ಪಗಿರುವ ಬುಗಟೆಯಲ್ಲಿ ಮತ್ತು ಪ್ಲೇಟ್ಗಳಲ್ಲಿ ಶೇಖರಣೆಗೊಳ್ಳಲು ಇವು ಅವಕಾಶ ನೀಡುತ್ತವೆ. ಇವು ಚಿಪ್ಪಿನ ಹೊರಗಿನ ಶರೀರದ ಭಾಗಕ್ಕೆ ರಕ್ಷಣೆಯನ್ನು ಒದಗಿಸುತ್ತದೆ.
ಚಿಕ್ಕದಾದ ಪದರಗಳು, ದೊಡ್ಡದರ ಮೇಲೆ ಹಳೆದಾದ ಸ್ಕ್ಯೂಟ್ಗಳು, ಹೊಸದಾದವು ಉಂಟುಮಾಡಿದ ವರ್ತುಲಗಳನ್ನು ಎಣಿಸಿ ಒಂದು ವರ್ಷದಲ್ಲಿ ಎಷ್ಟು ಸ್ಕ್ಯೂಟ್ ಗಳು ತಯಾರಾಗುತ್ತವೆ ಎಂಬ ಮಾಹಿತಿ ಇದ್ದವರು ಕಡಲಾಮೆಯ ವಯಸ್ಸನ್ನು ಅಂದಾಜು ಮಾಡಬಹುದು.<ref>{{cite web |url=http://www.peteducation.com/article.cfm?articleid=2700 |title=Anatomy and Diseases of the Shells of Turtles and Tortoises |publisher=Peteducation.com |date= |accessdate=2009-03-14}}</ref> ಈ ವಿಧಾನ ಅತ್ಯಂತ ನಿಖರವಾದದಲ್ಲ, ಭಾಗಶಃ ಸರಿಯಾದುದು, ಏಕೆಂದರೆ ಬೆಳವಣಿಗೆ ದರ ಒಂದೇ ರೀತಿ ಇರುವುದಿಲ್ಲ, ಅಲ್ಲದೆ ಕೆಲವು ಸ್ಕ್ಯೂಟ್ಗಳು ಅಂತಿಮವಾಗಿ ಚಿಪ್ಪಿನಿಂದ ದೂರವೇ ಬಿದ್ದುಹೋಗುತ್ತವೆ.
=== ಕಾಲುಗಳು ===
ನೆಲದ ಮೇಲೆ ವಾಸಿಸುವ ಆಮೆಗಳು ಚಿಕ್ಕದಾದ ಕಟ್ಟುಮಸ್ತಾದ ಕಾಲುಗಳನ್ನು ಹೊಂದಿರುತ್ತವೆ. ನಿಧಾನ ನಡಿಗೆಗೆ ಆಮೆಗಳು ಪ್ರಸಿದ್ಧವಾಗಿವೆ. ಇದಕ್ಕೆ ಕಾರಣ ಅವುಗಳ ಭಾರ, ತೊಡಕಾಗಿರುವ ಚಿಪ್ಪು ದಾಪುಗಾಲು ಹಾಕುವುದಕ್ಕೆ ನಿಯಂತ್ರಿಸುವುದು.
[[ಉಭಯವಾಸಿ]] ಆಮೆಗಳು ಸಾಮಾನ್ಯವಾಗಿ ಭೂಚರ ಆಮೆಗಳ ರೀತಿಯಲ್ಲಿಯೇ ಕಾಲುಗಳನ್ನು ಹೊಂದಿರುತ್ತವೆ. ಆದರೆ ಇವು ಜಾಲಪಾದವನ್ನು ಹೊಂದಿರುತ್ತವೆ ಮತ್ತು ಉದ್ದವಾದ ಮೊನೆಯುಗುರುಗಳು ಇರುತ್ತವೆ. ಈ ಕಡಲಾಮೆಗಳು ನಾಲ್ಕೂ ಕಾಲುಗಳನ್ನು ಬಳಸಿ [[ನಾಯಿ|ನಾಯಿಯಂತೆ]] ಈಜುತ್ತವೆ. ಶರೀರದ ಎಡ ಮತ್ತು ಬಲ ಪಾದಗಳು ಒಂದಾದ ಮೇಲೆ ಒಂದರಂತೆ ತಳ್ಳುತ್ತಿರುತ್ತವೆ. ಚಿಕ್ಕ ಕಡಲಾಮೆಗಳಿಗಿಂತ ದೊಡ್ಡ ಕಡಲಾಮೆಗಳು ಈಜುವುದು ಕಡಿಮೆ. ಮತ್ತು ಅತ್ಯಂತ ದೊಡ್ಡ ಪ್ರಭೇದಗಳಾದ ಅಲ್ಲಿಗೇಟರ್ ಸ್ನ್ಯಾಪಿಂಗ್ ಟರ್ಟಲ್ ಸ್ವಲ್ಪವೇ ಈಜುತ್ತವೆ. ಅವು ನದಿ ಅಥವಾ [[ಸರೋವರ|ಸರೋವರದ]] ತಳದಲ್ಲಿ ನಡೆಯುತ್ತವೆ ಅಷ್ಟೇ. ಜಾಲಪಾದಗಳ ಜೊತೆಗೆ ಕಡಲಾಮೆಗಳು ಅತ್ಯಂತ ಉದ್ದವಾದ ಮೊನಚು ಪಂಜಗಳನ್ನು ಹೊಂದಿರುತ್ತವೆ. ಇವು ನದಿ ದಂಡೆಯ ಮೇಲೆ ಮತ್ತು ತೇಲುವ ದಿಮ್ಮಿಗಳ ಮೇಲೆ ತೆವಳಿ ಹತ್ತುವುದಕ್ಕೆ ನೆರವಾಗುತ್ತವೆ. ಹೀಗೆ ಮಾಡಿ ಅವು [[ಬಿಸಿಲು|ಬಿಸಿಲಿಗೆ]] ಮೈಯೊಡ್ಡಿ ಸುಖ ಅನುಭವಿಸುತ್ತವೆ. ನಿರ್ದಿಷ್ಟವಾಗಿ ಗಂಡು ಕಡಲಾಮೆಗಳು ಉದ್ದವಾದ ಮೊನಚು ಪಂಜಗಳನ್ನು ಹೊಂದಿರುತ್ತವೆ. [[ಸಂಭೋಗ|ಸಂಭೋಗದ]] ಸಮಯದಲ್ಲಿ ಹೆಣ್ಣಾಮೆಗಳನ್ನು ಉದ್ದೀಪನಗೊಳಿಸಲು ಇವನ್ನು ಬಳಸುವ ಹಾಗೆ ಕಾಣುತ್ತದೆ. ಬಹುತೇಕ ಕಡಲಾಮೆಗಳಿಗೆ ಜಾಲಪಾದಗಳಿದ್ದರೆ, ಕೆಲವು ಹಂದಿ ಮೂಗಿನ ಆಮೆಗಳು ನೈಜ [[ಹುಟ್ಟು|ಹುಟ್ಟಿನಂಥ]] ಈಜುಗೈ ಹೊಂದಿವೆ. ಇದನ್ನು ಹುಟ್ಟಿನಂತೆ ಬಳಸುತ್ತವೆ. ಉಳಿದವಕ್ಕೆ ಹೋಲಿಸಿದರೆ ಪಂಜಗಳು ಚಿಕ್ಕದಾಗಿರುತ್ತವೆ. ಸಮುದ್ರ ಆಮೆಗಳ ರೀತಿಯಲ್ಲಿಯೇ ಈ ಪ್ರಭೇದದ ಕಡಲಾಮೆಗಳು ಈಜುತ್ತವೆ. (ಕೆಳಗೆ ನೋಡಿ)
ಸಮುದ್ರ ಆಮೆಗಳು ಬಹುತೇಕ ಸಂಪೂರ್ಣವಾಗಿ ಜಲವಾಸಿಗಳು ಮತ್ತು [[ಪಾದ|ಪಾದಗಳಿಗೆ]] ಬದಲು ಈಜುಗೈಗಳನ್ನು ಹೊಂದಿರುತ್ತವೆ. ಸಮುದ್ರ ಆಮೆಗಳು ಮುಂದಿನ ಹುಟ್ಟುಕಾಲುಗಳ ಏರು-ತಗ್ಗು ಚಲನೆಯ ಮೂಲಕ ಹಿಂದೆ ನೂಕಿ ಮುಂದೆ ಚಲಿಸಲು ನೀರಿನಲ್ಲಿ ಹಾರುತ್ತವೆ. ಹಿಂದಿನ ಕಾಲುಗಳನ್ನು ಮುನ್ನೂಕುವಿಕೆಗೆ ಬಳಸುವುದಿಲ್ಲ. ಆದರೆ, ತಿರುಗುವದಕ್ಕೆ [[ಚುಕ್ಕಾಣಿ]] ಹಲಗೆಯಂತೆ ಇವನ್ನು ಬಳಸಬಹುದು. ಸಿಹಿನೀರಿನ ಆಮೆಗಳಿಗೆ ಹೋಲಿಸಿದರೆ ಸಮುದ್ರದ ಆಮೆಗಳ ಭೂಮಿಯ ಮೇಲಿನ ಚಲನೆ ಅತ್ಯಂತ ಸೀಮಿತವಾದದ್ದು, ಸಮದ್ರದಲ್ಲಿ ಕ್ಷೋಭೆ ತಲೆದೋರುವುದು, ವಸತಿ ನೆಲೆಯಲ್ಲಿ ತೊಂದರೆ ಮತ್ತು ಮೊಟ್ಟೆ ಇರಿಸುವ ಸಂದರ್ಭ ಹೊರತುಪಡಿಸಿದರೆ ಗಂಡು ಕಡಲಾಮೆಗಳು ಯಾವತ್ತೂ ಸಮುದ್ರವನ್ನು ಬಿಡುವುದಿಲ್ಲ. ಹೆಣ್ಣಾಮೆಗಳು ಮೊಟ್ಟೆಗಳನ್ನು ಇರಿಸುವುದಕ್ಕೆ ಭೂಮಿಯ ಮೇಲ್ಭಾಗಕ್ಕೆ ಬರಲೇಬೇಕು. ಅವು ಅತ್ಯಂತ ನಿಧಾನವಾಗಿ ಮತ್ತು ಕಷ್ಟಪಟ್ಟು, ಹುಟ್ಟುಕಾಲುಗಳಿಂದ ತಮ್ಮನ್ನು ಮುಂದಕ್ಕೆ ಎಳೆದುಕೊಳ್ಳುತ್ತ ಚಲಿಸುತ್ತವೆ.
== ಪರಿಸರ ವಿಜ್ಞಾನ ಮತ್ತು ಜೀವನದ ಇತಿಹಾಸ ==
[[ಚಿತ್ರ:Turtle in Indonesia.ogv|thumb|ಸಮುದ್ರ ಆಮೆ ಈಜುವುದು]]
ಅನೇಕ ಕಡಲಾಮೆಗಳು ತಮ್ಮ ಜೀವನದ ಬಹುದೊಡ್ಡ ಭಾಗವನ್ನು ನೀರಿನಲ್ಲಿಯೇ ಕಳೆದರೂ ಎಲ್ಲ ಆಮೆಗಳು, ಕಡಲಾಮೆಗಳು ಗಾಳಿಯನ್ನು ಉಸಿರಾಡುತ್ತವೆ. ಮತ್ತು ತಮ್ಮ ಪುಪ್ಪುಸವನ್ನು ತುಂಬಿಕೊಳ್ಳಲು ನಿಯಮಿತ ಅಂತರಗಳಲ್ಲಿ ನೀರಿನಿಂದ ಮೇಲೆ ಬರಲೇಬೇಕು. ಒಣ ನೆಲದ ಮೇಲೆಯೂ ಅವು ತಮ್ಮ ಹೆಚ್ಚಿನ ಜೀವನವನ್ನು ಕಳೆಯಬಹುದು. ಆಸ್ಟ್ರೇಲಿಯದ ಸಿಹಿನೀರಿನ ಆಮೆಗಳು ನೀರಿನಲ್ಲಿ ಹೇಗೆ ಉಸಿರಾಡುತ್ತವೆ ಎಂಬುದರ ಅಧ್ಯಯನ ಈಗ ನಡೆದಿದೆ. ಕೆಲವು ತಳಿಗಳು ದೊಡ್ಡ ಮಲಕುಳಿ (ಕ್ಲೋಆಕಾ) ಯಂಥ ಪೊಟರೆಯನ್ನು ಹೊಂದಿದ್ದು ಇವುಗಳ ಮೇಲೆ ಬೆರಳುಗಳಂಥ ಚಾಚು ಅಂಗಗಳಿವೆ. ಈ ಚಾಚು ಅಂಗಗಳನ್ನು [[wikt:papilla|ಪಾಪಿಲ್ಲೆ]] ಎಂದು ಕರೆಯುತ್ತಾರೆ. ಇದಕ್ಕೆ ಅತ್ಯಧಿಕ [[ರಕ್ತ]] ಪೂರೈಕೆ ಇದೆ. ಮತ್ತು ಇದು ಮಲಕುಳಿಯ ಮೇಲ್ಮೈ ಪ್ರದೇಶವನ್ನು ಹೆಚ್ಚಿಸುತ್ತದೆ. [[ಮೀನು|ಮೀನುಗಳು]] ಉಸಿರಾಡಲು [[ಕಿವಿರುಗಳು|ಕಿವಿರುಗಳನ್ನು]] ಬಳಸಿಕೊಳ್ಳುವ ರೀತಿಯಲ್ಲಿಯೇ ಈ ಪಾಪಿಲ್ಲೆಗಳನ್ನು ಬಳಸಿಕೊಂಡು ಕಡಲಾಮೆಗಳು ನೀರಿನಲ್ಲಿ ಕರಗಿರುವ [[ಆಮ್ಲಜನಕ|ಆಮ್ಲಜನಕವನ್ನು]] ತೆಗೆದುಕೊಳ್ಳವವು.
ಇತರ ಸರೀಸೃಪಗಳ ರೀತಿಯಲ್ಲಿಯೇ ಕಡಲಾಮೆಗಳು ಮೊಟ್ಟೆಗಳನ್ನು ಇರಿಸುತ್ತವೆ. ಇವು ಸ್ವಲ್ಪ ಮೃದುವಾಗಿ ಮತ್ತು ಒರಟಾಗಿ ಇರುತ್ತವೆ. ಅತಿದೊಡ್ಡ ಪ್ರಭೇದದ ಮೊಟ್ಟೆಗಳು ಗೋಲಾಕಾರವಾಗಿದ್ದರೆ ಉಳಿದವುಗಳ ಮೊಟ್ಟೆಗಳು ಅಗಲಕ್ಕಿಂತ ಉದ್ದ ಹೆಚ್ಚಾಗಿರುವ ರೀತಿಯಲ್ಲಿರುತ್ತವೆ. ಅವುಗಳ ಲೋಳೆ ಬಿಳಿಯಾಗಿರುತ್ತವೆ ಮತ್ತು [[ಪಕ್ಷಿ|ಹಕ್ಕಿಗಳ]] ಮೊಟ್ಟೆಗಿಂತ ಭಿನ್ನವಾದ [[ಪ್ರೋಟೀನ್|ಪ್ರೋಟೀನ್ನ್ನು]] ಹೊಂದಿರುತ್ತವೆ. ಈ ಕಾರಣಕ್ಕಾಗಿ ಅವನ್ನು ಬೇಯಿಸಿದಾಗ ಗಟ್ಟಿಯಾಗುವುದಿಲ್ಲ. ಕಡಲಾಮೆಗಳ ಮೊಟ್ಟೆಯಿಂದ ತಯಾರಿಸಿದ ಆಹಾರದಲ್ಲಿ ಮುಖ್ಯವಾಗಿ ಹಳದಿ ಲೋಳೆ ಇರುತ್ತದೆ. ಇನ್ನು ಕೆಲವು ಪ್ರಭೇದಗಳಲ್ಲಿ ಮೊಟ್ಟೆಯು ಗಂಡಾಗುವುದೋ ಹಣ್ಣಾಗುವುದೋ ಎಂಬುದನ್ನು [[ತಾಪಮಾನ|ತಾಪಮಾನವು]] ನಿರ್ಧರಿಸುತ್ತದೆ. ಹೆಚ್ಚಿನ ತಾಪಮಾನ ಇದ್ದರೆ ಹೆಣ್ಣು ಮತ್ತು ಕಡಿಮೆ ತಾಪಮಾನ ಇದ್ದರೆ ಗಂಡು ಮರಿಯಾಗುವುದು. [[ಕೆಸರು]] ಅಥವಾ [[ಮರಳು|ಮರಳಿನಲ್ಲಿ]] ಕುಣಿ ತೋಡಿ ದೊಡ್ಡ ಸಂಖ್ಯೆಯಲ್ಲಿ ಮೊಟ್ಟೆಗಳನ್ನು ಇಡುತ್ತವೆ. ಬಳಿಕ ಅವುಗಳನ್ನು ಮುಚ್ಚುತ್ತವೆ ಮತ್ತು ತಮ್ಮಷ್ಟಕ್ಕೆ ತಾವೇ ಅವು ಮರಿಯಾಗುವುದಕ್ಕೆ ಬಿಟ್ಟುಬಿಡುತ್ತವೆ. ಮೊಟ್ಟೆಗಳು ಕಡಲಾಮೆಯ ಮರಿಗಳಾದಾಗ ಅವು ತೆವಳಿಕೊಂಡು ಮೇಲ್ಭಾಗಕ್ಕೆ ಬರುತ್ತವೆ ಮತ್ತು ನೀರಿನ ಕಡೆ ಚಲಿಸುತ್ತವೆ. ತಾಯಿಯು ಮರಿಗಳ ಆರೈಕೆ ಮಾಡುವ ಯಾವ ಪ್ರಭೇದವೂ ಇದುವರೆಗೆ ಪರಿಚಿತವಿಲ್ಲ.
ಸಮುದ್ರ ಆಮೆಗಳು ತಮ್ಮ ಮರಿಗಳನ್ನು ಒಣ, ಮರಳು ತೀರಗಳಲ್ಲಿ ಇರಿಸುತ್ತವೆ. ಅಪ್ರಾಪ್ತ ಸಮುದ್ರ ಆಮೆಗಳನ್ನು ಹಿರಿಯ ಆಮೆಗಳು ಪೋಷಿಸುವುದಿಲ್ಲ. ಮೊಟ್ಟೆ ಇಡುವ ವಯಸ್ಸನ್ನು ಕಡಲಾಮೆಗಳು ತಲುಪುವುದಕ್ಕೆ ಎಷ್ಟೋ ವರ್ಷಗಳನ್ನು ತೆಗೆದುಕೊಳ್ಳುತ್ತವೆ. ಮತ್ತು ಎಷ್ಟೋ ಪ್ರಕರಣಗಳಲ್ಲಿ ಮೊಟ್ಟೆ ಇಡುವುದು ವಾರ್ಷಿಕ ಕ್ರಿಯೆಯಾಗಿರದೆ ಕೆಲವು ವರ್ಷಗಳಿಗೊಮ್ಮೆ ನಡೆಯುವ ಕ್ರಿಯೆಯಾಗಿರುತ್ತದೆ.
ಸಂಶೋಧಕರು ಇತ್ತೀಚೆಗೆ ಕಂಡುಹಿಡಿದಿರುವ ಪ್ರಕಾರ ಬಹುತೇಕ ಇತರ ಪ್ರಾಣಿಗಳಂತೆ ಕಡಲಾಮೆಗಳ [[ಅಂಗ (ಜೀವಶಾಸ್ತ್ರ)|ಅಂಗಗಳ]] ಕ್ರಿಯಾತ್ಮಕತೆ ಕ್ರಮೇಣ ನಿಲ್ಲುವುದಿಲ್ಲ ಅಥವಾ ಕಾಲ ಕಳೆದಂತೆ ದಕ್ಷತೆಯನ್ನು ಕಳೆದುಕೊಳ್ಳುವುದಿಲ್ಲ. ನೂರು ವರ್ಷ ಮೀರಿದ ಕಡಲಾಮೆಯ [[ಯಕೃತ್ತು]], ಪುಪ್ಪುಸಗಳು ಮತ್ತು [[ಮೂತ್ರಪಿಂಡ|ಮೂತ್ರಪಿಂಡಗಳು]] ಚಿಕ್ಕ ವಯಸ್ಸಿನ ಕಡಲಾಮೆಗಳಲ್ಲಿಯ ಈ ಅಂಗಗಳಿಂದ ವ್ಯತ್ಯಾಸ ಹೊಂದಿಲ್ಲ ಎಂಬುದು ಕಂಡುಬಂದಿದೆ. [[ತಳಿವಿಜ್ಞಾನ|ತಳಿವಿಜ್ಞಾನದ]] ಸಂಶೋಧಕರಿಗೆ ಕಡಲಾಮೆಗಳು ದೀರ್ಘಕಾಲ ಬದುಕುವುದಕ್ಕೆ ಕಾರಣವಾಗಿರುವ [[ವಂಶವಾಹಿ]] ಧಾತುವಿನ ಬಗ್ಗೆ ಸಂಶೋಧನೆಯನ್ನು ನಡೆಸುವುದಕ್ಕೆ ಇದು ಸ್ಫೂರ್ತಿಯನ್ನು ನೀಡಿದೆ.<ref>[http://www.nytimes.com/2006/12/12/science/12turt.html All but Ageless, Turtles Face Their Biggest Threat: Humans]</ref>
== ವರ್ಗೀಕರಣ ವಿಧಾನ ಹಾಗೂ ವಿಕಸನ ==
[[ಚಿತ್ರ:Haeckel Chelonia.jpg|thumb|"ಕೆಲೋನಿಯಾ" (ಟೆಸ್ಟುಡಿನ್ಸ್) ಅರ್ನಸ್ಟ್ ಹಾಕೆಲ್ಸ್ನ ಕುನ್ಸ್ಟ್ಫ಼ಾರ್ಮೆನ್ ಡೆರ್ ನಾಟುರ್ನಿಂದ, ೧೯೦೪]]
ಮೊದಲ ಆದಿಮ-ಆಮೆಗಳು ಸುಮಾರು ೨೨೦ ದಶಲಕ್ಷ ವರ್ಷಗಳ ಹಿಂದೆ ಮೆಸೋಜೋಯಿಕ್ ಶಕೆಯಲ್ಲಿ ಟ್ರಿಯಾಸ್ಸಿಕ್ ಅವಧಿಯ ಆರಂಭದಲ್ಲಿ ಅಸ್ತಿತ್ವದಲ್ಲಿದ್ದವು ಎಂದು ನಂಬಲಾಗಿದೆ. ಮತ್ತು ಅವುಗಳ ಚಿಪ್ಪು ಗಮನಾರ್ಹ ರೀತಿಯಲ್ಲಿ ಸ್ಥಿರವಾದ ಶರೀರ ಯೋಜನೆಯನ್ನು ಉಳಿಸಿಕೊಂಡಿವೆ, ಅವುಗಳ ಬೆನ್ನೆಲುಬನ್ನೇ ವಿಸ್ತರಿಸಿಕೊಂಡು ಆ ರೂಪ ತಳೆದಿರಬಹುದು, ಅವುಗಳ ವಿಶಾಲವಾದ ಪಕ್ಕೆಲಬುಗಳು ವಿಸ್ತರಿಸಿಕೊಂಡು ಇಡಿಯಾದ ಚಿಪ್ಪನ್ನು ರೂಪಿಸಿರಬಹುದು, ಇದು ಅದರ [[ವಿಕಾಸ|ವಿಕಸನದ]] ಪ್ರತಿ ಹಂತದಲ್ಲೂ ರಕ್ಷಣೆಯನ್ನು ನೀಡಿದೆ. ಚಿಪ್ಪಿನ ಎಲುಬಿನ ಭಾಗಗಳು ಪೂರ್ಣಗೊಳ್ಳದೆ ಇದ್ದಾಗಲೂ ಈ ರಕ್ಷಣೆ ದೊರೆತಿದೆ. ಸಿಹಿನೀರಿನ ''ಒಡೋಂಟೋಕೆಲಿಸ್ ಸೆಮಿಟೆಸ್ಟಾಸೀಯ'' ಅಥವಾ [[ಹಲ್ಲು|ಹಲ್ಲಿರುವ]] ಅರೆ ಚಿಪ್ಪಿನ ಕಡಲಾಮೆಯ [[ಪಳೆಯುಳಿಕೆ|ಪಳೆಯುಳಿಕೆಗಳು]] ಇದನ್ನು ಸಮರ್ಥಿಸಿವೆ. ಟ್ರಿಯಾಸಿಕ್ನ ಕೊನೆಯ ಹಂತದಲ್ಲಿ ಇವು ನೈಋತ್ಯ [[ಚೀನಾ|ಚೀನದ]] ಗ್ವಾಂಗ್ಲಿಂಗ್ ಬಳಿ ಕಂಡುಬಂದಿವೆ. ''ಒಡೋಂಟೋಕೆಲಿಸ್'' ಒಂದು ಸಂಪೂರ್ಣ ಎದೆಗವಚ ಮತ್ತು ಅಪೂರ್ಣ ಬೆನ್ನು ಚಿಪ್ಪನ್ನು ಹೊಂದಿರುವುದನ್ನು ತೋರಿಸುತ್ತದೆ. ಕಡಲಾಮೆಯ ಆದಿ ಸ್ಥಿತಿಯ ಬೆಳವಣಿಗೆಯ ರೀತಿಯಲ್ಲೇ ಇದು ಇದೆ.<ref>{{cite journal |author=Li C, Wu XC, Rieppel O, Wang LT, Zhao LJ |title=An ancestral turtle from the Late Triassic of southwestern China |journal=Nature |volume=456 |issue=7221 |pages=497–501 |year=2008 |month=November |pmid=19037315 |doi=10.1038/nature07533 |ref=harv }}</ref> ಈ ಶೋಧಕ್ಕೆ ಮೊದಲು, ನಮಗೆ ಗೊತ್ತಿದ್ದ ಕಡಲಾಮೆಯ ಪಳೆಯುಳಿಕೆ ನೆಲದ ಮೇಲಿನದ್ದು ಮತ್ತು ಇದು ಪರಿಪೂರ್ಣ ಚಿಪ್ಪನ್ನು ಹೊಂದಿದೆ. ಇದು ದೇಹರಚನೆಯ ಈ ಗಮನಾರ್ಹ ವಿಕಸನದ ಕುರಿತು ಯಾವುದೇ ಸುಳುಹುಗಳನ್ನು ನೀಡುವುದಿಲ್ಲ. ಜುರಾಸಿಕ್ ನಂತರದ ಅವಧಿಯಲ್ಲಿ ಕಡಲಾಮೆಗಳು ಎಲ್ಲಕಡೆ ಕಂಡುಬಂದವು ಮತ್ತು ಅವುಗಳ ಪಳೆಯುಳಿಕೆ ಇತಿಹಾಸವನ್ನು ಅರಿಯುವುದು ಹೆಚ್ಚು ಸುಲಭವಾಯಿತು.
ಅವುಗಳ ನಿಖರವಾದ ವಂಶಪರಂಪರೆಯ ವಿವರ ವಿವಾದಾತ್ಮಕವಾಗಿದೆ. ಇವು ಪುರಾತನ ವಿಕಾಸ ಹಂತದ ಅನಾಪ್ಸಿಡಾದ ಏಕೈಕ ಅಳಿದುಳಿದಿರುವ ಶಾಖೆ ಎಂದು ನಂಬಲಾಗಿದೆ. ಈ ಗುಂಪಿನಲ್ಲಿ ಪ್ರೊಕೊಲೊಫೋನಿಡ್ಸ್, ಮಿಲ್ಲೆರೆಟ್ಟಿಡ್ಸ್, ಪ್ರೊಟೊರೊಥಿರಿಡ್ಸ್ ಮತ್ತು ಪರೀಯಸೌರ್ಸ್ ಸೇರಿವೆ. ಎಲ್ಲ ಅನಾಪ್ಸಿಡಾದ [[ಅಸ್ತಿಪಂಜರ|ಅಸ್ಥಿಪಂಜರಗಳ]] [[ಗಲ್ಲ|ಕಪೋಲದ]] ಮೂಳೆಗಳು ತೆರೆದುಕೊಳ್ಳುವುದಿಲ್ಲ. ಆದರೆ ಇತರ ಎಲ್ಲ ಮೊಟ್ಟೆ ಇಡುವ ಪ್ರಾಣಿಗಳ ಕಪೋಲದ ಮೂಳೆಗಳು ತೆರೆದುಕೊಳ್ಳುತ್ತವೆ (ಸಸ್ತನಿಗಳಲ್ಲಿ ರಂಧ್ರವು ಕೆನ್ನೆ ಮೂಳೆಯು ಕಮಾನು ಆಗಿದ್ದರೂ) ಪರ್ಮಿಯನ್ ಅವಧಿಯ ಕೊನೆಯಲ್ಲಿ ಮಿಲ್ಲೆರೆಟ್ಟಿಡ್ಸ್, ಪ್ರೊಟೊರೊಥಿರಿಡ್ಸ್ ಮತ್ತು ಪರಾಯಸೌರ್ಸ್ ಹಾಗೂ ಟ್ರಿಯಾಸಿಕ್ ಕಾಲದಲ್ಲಿ ಪ್ರೊಕೊಲೋಫೊನೈಡ್ಸ್ ಕಣ್ಮರೆಯಾದವು.<ref>{{cite web |url=http://www.ucmp.berkeley.edu/anapsids/procolophonoidea.html |title=Introduction to Procolophonoidea |publisher=Ucmp.berkeley.edu |date= |accessdate=2009-03-14}}</ref>
ಅನಾಪ್ಸಿಡ್ನಂಥ ಕಡಲಾಮೆಗಳ ಅಸ್ಥಿಪಂಜರ ವಂಶಾನುಕ್ರಮದಿಂದ ಬಂದಿರುವುದಕ್ಕಿಂತ ಹೆಚ್ಚಾಗಿ ಹಿಮ್ಮರಳುವಿಕೆಯಿಂದಾಗಿ ದೊರೆತಿರುವುದು ಎಂದು ಇತ್ತೀಚೆಗೆ ಸೂಚಿಸಲಾಗಿದೆ. ಇದೇ ಆಲೋಚನೆಯಲ್ಲಿ ತೀರ ಇತ್ತೀಚೆಗೆ ಆಕೃತಿ ವಿಜ್ಞಾನದ ಜಾತಿವಿಕಾಸದ ಅಧ್ಯಯನಗಳು ಕಡಲಾಮೆಗಳನ್ನು ದೃಢವಾಗಿ ಡಿಯಾಪ್ಸಿಡ್ಗಳಲ್ಲಿ ಇರಿಸಿದೆ. ಇದು ಆರ್ಕೋಸೌರಿಯಾಕ್ಕಿಂತ ಸ್ಕ್ವಾಮೇಟಾಕ್ಕೆ ಇನ್ನೂ ಸ್ವಲ್ಪ ಹತ್ತಿರ.<ref>{{cite journal |author=Rieppel O, DeBraga M |title=Turtles as diapsid reptiles |journal=Nature |volume=384 |issue= |pages=453–5 |year=1996 |doi=10.1038/384453a0 |ref=harv}}</ref> ಎಲ್ಲ ಜೀವಾಣು [[ವಿಜ್ಞಾನ]] ಅಧ್ಯಯನಗಳು ಕಡಲಾಮೆಗಳನ್ನು ಡಿಯಾಪ್ಸಿಡ್ಗಳಲ್ಲಿ ಸೇರಿಸುವುದನ್ನು ಬಲವಾಗಿ ಸಮರ್ಥಿಸಿವೆ. ಆದರೂ ಕೆಲವರು ಕಡಲಾಮೆಗಳನ್ನು ಸ್ಕ್ವಾಮೇಟಾಕ್ಕಿಂತ ಆರ್ಚೋಸೌರಿಯಾದ ಹತ್ತಿರ ಇರಿಸುತ್ತಾರೆ.<ref>{{cite journal |author=Zardoya R, Meyer A |title=Complete mitochondrial genome suggests diapsid affinities of turtles |journal=Proc. Natl. Acad. Sci. U.S.A. |volume=95 |issue=24 |pages=14226–31 |year=1998 |month=November |pmid=9826682 |pmc=24355 |url=http://www.pnas.org/cgi/pmidlookup?view=long&pmid=9826682 |doi=10.1073/pnas.95.24.14226 |ref=harv}}</ref> ವಂಶವಾಹಿ ತಜ್ಞರ ಹಿಂದಿನ ಅಭಿಪ್ರಾಯಗಳ ಮರು ವಿಶ್ಲೇಷಣೆಗಳು ಹೇಳುವುದೇನೆಂದರೆ, ಕಡಲಾಮೆಗಳನ್ನು ಅನಾಪ್ಸಿಡ್ಗಳ ವರ್ಗದಲ್ಲಿ ಸೇರಿಸಿದ್ದು ಏಕೆಂದರೆ ಈ ವರ್ಗೀಕರಣವನ್ನೇ ಅವರು ಊಹಿಸಿಕೊಂಡದ್ದು. (ಅವರಲ್ಲಿ ಬಹಳ ಜನರು ಅನಾಪ್ಸಿಡ್ ಕಡಲಾಮೆಗಳು ಯಾವ ರೀತಿಯವು ಎಂದು ಅಧ್ಯಯನ ಮಾಡುತ್ತಿದ್ದರು) ಮತ್ತು ಪಳೆಯುಳಿಕೆಗಳ ಮಾದರಿಯನ್ನು ನೋಡಲಿಲ್ಲ ಮತ್ತು ಕ್ಲಾಡೋಗ್ರಾಮ್ ನಿರ್ಮಾಣಕ್ಕೆ ವಿಸ್ತೃತವಾದ ವರ್ಗವೇ ಸ್ಥೂಲವಾಗಿ ಸಾಕು ಎನಿಸಿದ್ದು. ''ಟೆಸ್ಟುಡಿನ್''ಗಳು ಇತರ ಡಿಯಾಪ್ಸಿಡ್ಗಳಿಂದ ೨೦೦ರಿಂದ ೨೭೯ ದಶಲಕ್ಷ ವರ್ಷಗಳ ಹಿಂದೆ ಅವತರಿಸಿರಬೇಕು ಎಂದು ಸೂಚಿಸಲಾಗಿದ್ದರೂ ಈ ಚರ್ಚೆಯು ಇನ್ನೂ ಇತ್ಯರ್ಥವಾಗಿಲ್ಲ.<ref>{{cite book|last=Benton|first=M. J.|coauthors=|authorlink=|title=[[Vertebrate Paleontology (Benton)|Vertebrate Paleontology]]|edition=2nd|publisher=Blackwell Science Ltd|location=London|year=2000|isbn=0632056142|series=}}, ೩ನೆ ಆವೃತ್ತಿ. ೨೦೦೪ ISBN ೦-೬೩೨-೦೫೬೩೭-೧</ref><ref>{{cite journal|last=Zardoya|first=R.|coauthors=Meyer, A.|year=1998|title=Complete mitochondrial genome suggests diapsid affinities of turtles|url=http://www.pubmedcentral.gov/articlerender.fcgi?artid=24355|journal=[[Proceedings of the National Academy of Sciences|Proc Natl Acad Sci U S A]]|issn=0027-8424|volume=95|issue=24|pages=14226–14231|doi=10.1073/pnas.95.24.14226|pmid=9826682|pmc=24355|ref=harv}}</ref><ref>{{cite journal|last=Rieppel|first=O.|coauthors=deBraga, M.|year=1996|title=Turtles as diapsid reptiles|url=|journal=[[Nature (journal)|Nature]]|issn=|volume=384|issue=|pages=453–455|doi=10.1038/384453a0|ref=harv}}</ref>
ನಮಗೆ ಗೊತ್ತಿರುವ ಅತಿ ಹಳೆಯ ಸಂಪೂರ್ಣ ಚಿಪ್ಪಿರುವ ಕಡಲಾಮೆ ಟ್ರಿಯಾಸಿಕ್ ಕೊನೆಯ ಹಂತದ ''ಪ್ರೊಗಾನೋಕೆಲಿಸ್.'' ಈ ಕುಲದ ಪ್ರಭೇದವು ಈಗಾಗಲೆ ಕೆಲವು ಮುಂದುವರಿದ ಕಡಲಾಮೆಯ ವಿಶೇಷ ಲಕ್ಷಣಗಳನ್ನು ಹೊಂದಿದೆ. ಮತ್ತು ಇವು ಬಹುಶಃ ಕಡಲಾಮೆಗಳ ಅನೇಕ ದಶಲಕ್ಷ ವರ್ಷಗಳ ವಿಕಸನ ಪ್ರಕ್ರಿಯೆಯಿಂದಾದ್ದು ಮತ್ತು ಅದರ ವಂಶಪರಂಪರೆಯ ಪ್ರಭೇದದಿಂದ ಬಂದದ್ದು. ತನ್ನ ಚಿಪ್ಪಿನೊಳಗೆ ತಲೆಯನ್ನು ಎಳೆದುಕೊಳ್ಳುವ ಸಾಮರ್ಥ್ಯ ಇದಕ್ಕೆ ಇರಲಿಲ್ಲ. (ಮತ್ತು ಇದು ಉದ್ದವಾದ ಕುತ್ತಿಗೆಯನ್ನು ಹೊಂದಿತ್ತು.) ಮತ್ತು ಉದ್ದವಾದ ಮೊನಚಾದ [[ಬಾಲ|ಬಾಲವನ್ನು]] ಗುಂಡನೆಯ [[ಗದೆ]] ರೂಪದಲ್ಲಿ ಹೊಂದಿತ್ತು. ಇದು ಇದೇ ರೀತಿಯ ಗೂಡನ್ನು ಹೊಂದಿರುವ ಅಂಕಿಲೋಸೌರ್ಗಳ ಜೊತೆ ವಂಶಪರಂಪರೆಯ ಸಂಬಂಧವನ್ನು ಸೂಚಿಸುತ್ತದೆ. (ಅವು ಸಮಾನಾಂತರವಾಗಿ ವಿಕಾಸ ಹೊಂದಿದ್ದರೂ)
ಕಡಲಾಮೆಗಳನ್ನು ಮೂರು ಉಪಗಣಗಳಲ್ಲಿ ವಿಭಾಗಿಸಿದ್ದಾರೆ. ಇವುಗಳಲ್ಲಿ ಒಂದು ಪಾರಾಕ್ರಿಪ್ಟೋಡಿರಾ ಅಳಿದು ಹೋಗಿದೆ. ಈಗಲೂ ಉಳಿದಿರುವ ಎರಡು ಉಪವರ್ಗಗಳು ಕ್ರಿಪ್ಟೋಡಿರಾ ಮತ್ತು ಪ್ಲ್ಯುರೋಡಿರಾ. ಕ್ರಿಪ್ಟೋಡಿರಾ ಈ ಎರಡು ಗುಂಪುಗಳಲ್ಲಿ ದೊಡ್ಡದು ಮತ್ತು ಎಲ್ಲ ಸಮುದ್ರ ಆಮೆಗಳನ್ನು, ಭೂವಾಸಿ ಆಮೆಗಳನ್ನು ಮತ್ತು ಅನೇಕ ಸಿಹಿನೀರಿನ ಆಮೆಗಳನ್ನು ಒಳಗೊಂಡಿದೆ. ಪ್ಲ್ಯುರೋಡಿರಾವನ್ನು ಕೆಲವೊಮ್ಮೆ ಅಡ್ಡಕುತ್ತಿಗೆಯ ಆಮೆ ಎಂದು ತಿಳಿಯಲಾಗಿತ್ತು. ಅವು ತಮ್ಮ ಚಿಪ್ಪಿನೊಳಗೆ ಕತ್ತನ್ನು ಎಳೆದುಕೊಳ್ಳುವ ರೀತಿಯನ್ನು ನೋಡಿ ಹೀಗೆ ತಿಳಿಯಲಾಗಿತ್ತು. ಈ ಚಿಕ್ಕ ಗುಂಪು ಮೂಲತಃ ವಿವಿಧ ಸಿಹಿ ನೀರಿನ ಆಮೆಗಳನ್ನು ಹೊಂದಿದೆ.
[[ಚಿತ್ರ:TURTLEFAMILYTREE.jpg|thumb|600px|ಈಗಲೂ ಇರುವ ಎರಡು ಟೆಸ್ಟುಡೈನ್ ಉಪಗಣಗಳ ಚಾರ್ಟ್ ಅಳಿದು ಹೋಗಿರುವ ಗುಂಪುಗಳು ಈ ಎರಡು ಉಪಗಣಗಳ ನಡುವೆ ಇದ್ದುದನ್ನು ತೋರಿಸುವುದು.]]
=== ಮೂಲದ ಅಥವಾ ಅನಿಶ್ಚಿತ ಜಾತಿವಿಕಾಸ ಸ್ಥಾನದೊಂದಿಗೆ ಆಮೆ ಕುಲಗಳು ===
* ಕುಲ †''ಅಸ್ಟ್ರಾಲೋಕೆಲಿಸ್'' (ಕೆಲೋನಿಯಾ ''ಇನ್ಸರ್ಟೆ ಸೆಡಿಸ್'' )
* ಕುಲ †''ಮುರ್ಹಡ್ತಿಯಾ'' (ಕೆಲೋನಿಯಾ ''ಇನ್ಸರ್ಟೆ ಸೆಡಿಸ್'' )
* ಕುಲ †''ಪಾಲಿಯೋಕೆರ್ಸಿಸ್'' (ಕೆಲೋನಿಯಾ ''ಇನ್ಸರ್ಟೆ ಸೆಡಿಸ್'' )
* ಕುಲ †''ಚಿನ್ಲೆಕೆಲಿಸ್'' (ಪ್ರೋಗಾನೋಕೆಲಿಡಿಯಾ ಅಥವಾ ತಳದ ಟೆಸ್ಟುಡಿನ್ಸ್)
* ಕುಲ †''ಚೆಲಿಕಾರಾಪುಕಸ್'' ( ಟೆಸ್ಟುಡಿನ್ಸ್ ''ಇನ್ಸರ್ಟೆ ಸೆಡಿಸ್'' )
* ಕುಲ †''ಚಿತ್ರಾಸೆಫಲಸ್'' (ಟೆಸ್ಟುಡಿನ್ಸ್ ''ಇನ್ಸರ್ಟೆ ಸೆಡಿಸ್'' )
* ಕುಲ †''ನ್ಯುಸ್ಟಿಸೆಮಿಸ್'' (ಟೆಸ್ಟುಡಿನ್ಸ್ ''ಇನ್ಸರ್ಟೆ ಸೆಡಿಸ್'' )
* ಕುಲ †''ಸ್ಕುಟೆಮಿಸ್'' (ಟೆಸ್ಟುಡಿನ್ಸ್ ''ಇನ್ಸರ್ಟೆ ಸೆಡಿಸ್'' )
=== ಉಪಗಣ †ಪ್ರೋಗನೋಕೆಲಿಡಿಯ ===
* ಕುಲ †''ಒಡಾಂಟೋಕೆಲಿಸ್'' (ಪ್ರಾಯೋಗಿಕವಾಗಿ ಇಲ್ಲಿ ಇರಿಸಲಾಗಿದೆ)
* ಕುಲ †''ಪ್ರೋಗನೋಕೆಲಿಸ್''
[[ಚಿತ್ರ:Proganochelys Quenstedti.jpg|thumb|300px|ಈಗ ನಮಗೆ ಗೊತ್ತಿರುವ ಅತ್ಯಂತ ಪ್ರಾಚೀನ ಕಡಲಾಮೆಗಳಲ್ಲಿ ಒಂದಾಗಿರುವ ಪ್ರೋಗಾನೋಕೆಲಿಸ್ ಕ್ವೆನ್ಸ್ಟೆಡ್ಟಿಯ ಪಳೆಯುಳಿಕೆ. ಆಧುನಿಕ ಕಡಲಾಮೆಗಳ ಹಾಗೆ ಪ್ರೊಗಾನೋಚೆಲಿಸ್ಗಳಿಗೆ ತಮ್ಮ ತಲೆಯನ್ನು ಚಿಪ್ಪಿನೊಳಗೆ ಎಳೆದುಕೊಳ್ಳಲು ಬರುತ್ತಿರಲಿಲ್ಲ.]]
=== ಉಪಗಣ ಕ್ರಿಪ್ಟೋಡಿರಾ ===
[[ಚಿತ್ರ:Pelomedusa subrufa.JPG|thumb|right|ಆಫ್ರಿಕದ ಹೆಲ್ಮೆಟ್ ಧರಿಸಿದಂತಿರುವ ಕಡಲಾಮೆ (ಪೆಲೋಮೆಡುಸಾ ಸುಬ್ರುಫಾ) ಫ್ಲ್ಯುರೋಡೈರ್ಫ್ಲ್ಯುರೋಡೈರ್ಗಳು ತಮ್ಮ ತಲೆಯನ್ನು ಪಕ್ಕದಿಂದ ಎಳೆದುಕೊಳ್ಳುತ್ತವೆ.]]
'''ತಳದ ಕುಲಗಳು'''
* ಕುಲ †''ಕಯೆನ್ಟಾಕೆಲಿಸ್''
* ಕುಲ †''ಇಂಡೋಕೆಲಿಸ್''
'''ನಿಮ್ನಗಣ †ಪ್ಯಾರಾಕ್ರಿಪ್ಟೋಡಿರಾ'''
* '''ಮೂಲ ಮತ್ತು ''ಇನ್ಸರ್ಟೆ ಸೆಡಿಸ್'' '''
** ಕುಟುಂಬ †ಕಲ್ಲೋಕಿಬೋಟಿಡೆ
** ಕುಟುಂಬ †ಮೊಂಗಲೋಚೆಲಿಂಡೆ
** ಕುಟುಂಬ †ಪ್ಲ್ಯುರೋಸ್ಟೆಮಿಡೆ
** ಕುಟುಂಬ †ಸೋಲೆಮಿಡಿಡೆ
* '''ಮೇಲಿನಕುಟುಂಬ †ಬೆನೋಯಿಡೆ'''
** ಕುಟುಂಬ †ಬೆನೋಯಿಡೆ
** ಕುಟುಂಬ †ಮ್ಯಾಕ್ರೋಬೆಯೆನಿಡೆ
** ಕುಟುಂಬ †ನ್ಯೂರಾಂಕಿಲಿಡೆ
'''ನಿಮ್ನ ಗಣ ಯುಕ್ರಿಪ್ಟೋಡಿರಾ'''
* '''ತಳದ ಮತ್ತು ''ಇನ್ಸರ್ಟೆ ಸೆಡಿಸ್'' '''
** †''"ಸಿನೆಮಿಸ್" ವೆರಿಹೋಯೆನ್ಸಿಸ್''
** ಕುಲ †''ಚುಬುಟೆಮಿಸ್'' (ಮಿಯೋಲಾನಿಡೆ?)
** ಕುಲ †''ಹಂಗಿಯೇಮಿಸ್'' (ಮೆಕ್ರೋಬೆನಿಡೆ?)
** ಕುಲ †''ಜುಡಿತೆಮಿಸ್''
** ಕುಲ †''ಒಸ್ಟಿಯೋಪಿಗಿಸ್''
** ಕುಲ †''ಪ್ಲಾನೆಟೋಕೆಲಿಸ್''
** ಕುಟುಂಬ ಚೆಲಿಡ್ರಿಡೆ (ಕಚ್ಚುವ ಆಮೆಗಳು)
** ಕುಟುಂಬ †ಯುರಿಸ್ಟೆಮಿಡೆ
** ಕುಟುಂಬ †ಮ್ಯಾಕ್ರೋಬೆನಿಡೆ
** ಕುಟುಂಬ †ಮಿಯೋಲನಿಡೆ ([[ಕೊಂಬು|ಕೊಂಬಿರುವ]] ಆಮೆಗಳು)
** ಕುಟುಂಬ †ಪ್ಲೆಸಿಯೋಕೆಲಿಡೆ
** ಕುಟುಂಬ †ಸಿನೆಮಿಡಿಡೆ
** ಕುಟುಂಬ †ಷಿಂಗ್ಜಿಯಾಂಗ್ಕೆಲಿಡೆ
* '''ಉನ್ನತ ಕುಟುಂಬ ಚೆಲೋನಿಯೋಡೆ''' (ಸಮುದ್ರ ಆಮೆಗಳು)
** ಕುಟುಂಬ †ಪ್ರೊಟೊಸ್ಟೆಗಿಡೆ
** ಕುಟುಂಬ †ಥಲಾಸ್ಸೆಮಿಡೆ
** ಕುಟುಂಬ †ಟೋಕ್ಷೋಚೆಲಿಡೆ [[ಚಿತ್ರ:T.h. hermanni con speroni 5.JPG|thumb|ಪಶ್ಚಿಮದ ಹರ್ಮನ್ಸ್ ಆಮೆ (ಟೆಸ್ಟುಡೋ ಹರ್ಮನ್ನಿ ಹರ್ಮನ್ನಿ) ಒಂದು ಕ್ರಿಪ್ಟೋಡೈರ್. ಕ್ರಿಪ್ಟೋಡೈರ್ಗಳು ತಮ್ಮ ತಲೆಯನ್ನು ಒಳಗಡೆ ಅಡಗಿಸಿಕೊಳ್ಳುತ್ತವೆ.]]
** ಕುಟುಂಬ ಚೆಲೋನಿಡೆ (ಹಸಿರು ಸಮುದ್ರ ಆಮೆಗಳು ಮತ್ತು ಸಂಬಂಧಿಗಳು)
** ಕುಟುಂಬ ಡೆರ್ಮೋಚೆಲಿಡೆ (ತೊಗಲುಬೆನ್ನಿನ ಆಮೆಗಳು)
* '''ಉನ್ನತಕುಟುಂಬ ಟೆಸ್ಟುಡಿನೊಯ್ಡೆ'''
** ಕುಟುಂಬ †ಹೈಚೆಮಿಡಿಡೆ
** ಕುಟುಂಬ †ಲಿಂಧೋಲ್ಮೆಮಿಡಿಡೆ
** ಕುಟುಂಬ †ಸಿನೋಚೆಲಿಡೆ
** ಕುಟುಂಬ ಪ್ಲಾಸ್ಟಿಟೆಮಿಡೆ (ದೊಡ್ಡ-ತಲೆಯ ಆಮೆ)
** ಕುಟುಂಬ ಎಮಿಡಿಡೆ (ಹೊಂಡ, ಪೆಟ್ಟಿಗೆ ಮತ್ತು ನೀರಿನ ಆಮೆಗಳು)
** ಕುಟುಂಬ ಜಿಯೋಮಿಡಿಡೆ (ಏಶಿಯದ ನೀರಿನ ಆಮೆಗಳು, ಏಶಿಯದ ಎಲೆ ಆಮೆಗಳು, ಏಶಿಯದ ಪೆಟ್ಟಿಗೆ ಆಮೆಗಳು ಮತ್ತು ಚಾವಣಿ ಆಮೆಗಳು)
** ಕುಟುಂಬ ಟೆಸ್ಟುಡಿನಿಡೆ (ನಿಜ ಆಮೆಗಳು)
* '''ಉನ್ನತ ಕುಟುಂಬ ಟ್ರಿಯೋನಿಚೋಡಿಯೆ'''
** ಕುಟುಂಬ †ಅಡೋಸಿಡೆ
** ಕುಟುಂಬ ಕೆರೆಟ್ಟೋಕೆಲಿಡೆ (ಹಂದಿ ಮೂಗಿನ ಆಮೆಗಳು)
** ಕುಟುಂಬ ಡರ್ಮೆಟೆಮಿಡಿಡೆ (ನದಿ ಆಮೆಗಳು)
** ಕುಟುಂಬ ಕಿನೋಸ್ಟೆಮಿಡೆ (ಕೆಸರಿನ ಆಮೆಗಳು)
** ಕುಟುಂಬ ಟ್ರಿಯೋನಿಚಿಡೆ (ಮೃದುಚಿಪ್ಪಿನ ಆಮೆಗಳು)
=== ಉಪಗಣ ಪ್ಲ್ಯುರೋಡಿರಾ ===
* '''ತಳದ ಮತ್ತು ''ಇನ್ಸರ್ಟೆ ಸೆಡಿಸ್'' '''
** ಕುಟುಂಬ †ಅರಿಪೆಮಿಡಿಡೆ
** ಕುಟುಂಬ †ಪ್ರೊಟೆರೋಚೆರ್ಸಿಡೆ
** ಕುಟುಂಬ ಚೆಲಿಡೆ (ಆಸ್ಟ್ರೋ-ಅಮೆರಿಕನ್ ಸೈಡ್ ನೆಕ್ ಟರ್ಟಲ್)
* '''ಉನ್ನತ ಕುಟುಂಬ ಪೆಲೋಮೆಡುಸೋಡಿಯಾ'''
** ಕುಟುಂಬ †ಬೋಥರ್ಮಿಡಿಡೆ
** ಕುಟುಂಬ ಪೆಲೋಮೆಡುಸಿಡೆ (ಆಫ್ರಿಕನ್ ಸೈಡ್ ನೆಕ್ ಟರ್ಟಲ್)
** ಕುಟುಂಬ ಪೋಡೋಕ್ನೆಮಿಡಿಡೆ (ಮಡಗಾಸ್ಕನ್ ಬಿಗ್-ಹೆಡೆಡ್ ಮತ್ತು ಅಮೆರಿಕನ್ ಸೈಡ್ ನೆಕ್ ರಿವರ್ ಟರ್ಟಲ್ಗಳು)
== ಕಡಲಾಮೆ, ಆಮೆ ಅಥವಾ ಟೆರಾಪಿನ್ ==
ಕ್ರಮವಾಗಿ ಟೆಸ್ಟೋಡೈನ್ಗಳ ಎಲ್ಲಾ ಸದಸ್ಯರನ್ನು ವರ್ಣಿಸಲು ಕಡಲಾಮೆ ಅನ್ನೋ ಶಬ್ದವನ್ನು ವ್ಯಾಪಕವಾಗಿ ಉಪಯೋಗಿಸಿದರೂ, ನಿರ್ದಿಷ್ಟ ಸದಸ್ಯರನ್ನು ಟೆರಾಪಿನ್ಗಳು, ಆಮೆಗಳು ಅಥವಾ ಸಮುದ್ರದ ದೊಡ್ಡ ಆಮೆಗಳು ಎಂಬುದಾಗಿ ವರ್ಣಿಸುವುದನ್ನು ಸಾಮಾನ್ಯವಾಗಿ ನೋಡುತ್ತೇವೆ. ಸರಿಯಾದ ರೀತಿಯಲ್ಲಿ ಹೇಗೆ ಈ ಪರ್ಯಾಯ ಹೆಸರುಗಳು ಉಪಯೋಗಿಸಲ್ಪಡುತ್ತವೆ, ಎಂಬುದು ಯಾವ ಬಗೆಯ [[ಆಂಗ್ಲ ಭಾಷೆ]] ಉಪಯೋಗಿಸಿದೆ ಅನ್ನುವುದರ ಮೇಲೆ ಆಧಾರಿತವಾಗಿರುತ್ತದೆ.
* ಸಾಮಾನ್ಯವಾಗಿ ಬ್ರಿಟಿಷ್ ಇಂಗ್ಲಿಷ್ನಲ್ಲಿ ಈ ತರಹದ ಸರೀಸೃಪಗಳನ್ನು ಅವು ಸಾಗರದಲ್ಲಿ ವಾಸಿಸಿದರೆ ಕಡಲಾಮೆಗಳೆಂದು; ಸಿಹಿ ನೀರಿನಲ್ಲಿ ಅಥವಾ ಉಪ್ಪು ನೀರಿನಲ್ಲಿ ವಾಸಿಸಿದರೆ ಟೆರಾಪಿನ್ಸ್ಗಳೆಂದು; ಅಥವಾ ಅವು ನೆಲದ ಮೇಲೆ ವಾಸಿಸಿದರೆ ಆಮೆಗಳೆಂದು ವರ್ಣಿಸುತ್ತದೆ. ಆದಾಗ್ಯೂ, ಅಮೆರಿಕನ್ ಅಥವಾ ಆಸ್ಟ್ರೇಲಿಯನ್ನರು ಸಾಮಾನ್ಯವಾಗಿ ಫ್ಲೈ ರಿವರ್ ಟರ್ಟಲ್ ಎಂದು ಕರೆಯುವುದು ಇದಕ್ಕೆ ಅಪವಾದವಾಗಿದೆ.
* ಅಮೆರಿಕದ ಇಂಗ್ಲಿಷ್ನಲ್ಲಿ ಎಲ್ಲ ಜಾತಿಗಳಿಗೂ ಸಾಮಾನ್ಯ ಪದವಾಗಿ ಕಡಲಾಮೆ (turtle) ಎಂದು ಬಳಸಲಾಗುತ್ತದೆ. ಬಹುತೇಕ ನೆಲದ ಮೇಲೆ ವಾಸಿಸುವ ಜಾತಿಗಳಿಗೆ "ಟಾರ್ಟೈಸ್" (ಆಮೆ) ಎಂದು ಕರೆಯುತ್ತಾರೆ. ಇದರಲ್ಲಿ ಟೆಸ್ಟುಡಿನಿಡೆ ಮತ್ತು ಬಾಕ್ಸ್ ಟಾರ್ಟೈಸ್ಗಳು ಸೇರಿವೆ. ಸಾಗರದಲ್ಲಿರುವ ಪ್ರಭೇದಕ್ಕೆ ಸಾಮಾನ್ಯವಾಗಿ ಸಮುದ್ರ ಆಮೆ (ಸೀ ಟರ್ಟಲ್ಸ್) ಎಂದು ಕರೆಯುತ್ತಾರೆ. ಟೆರಾಪಿನ್ ಅನ್ನುವ ಹೆಸರು ಕೊಳಚೆ ನೀರಿನ ಡೈಮಂಡ್ಬ್ಯಾಕ್ ಟೆರಾಪಿನ್, ''ಮಲಾಕ್ಲಿಮಿಸ್ ಟೆರಾಪಿನ್''ಗಳಿಗೆ ಮಾತ್ರ ಮೀಸಲಾಗಿದೆ; ಈ ಪ್ರಾಣಿಗೆ ಮಲಾಕ್ಲೆಮಿಸ್ ಟೆರಾಪಿನ್ ಅನ್ನುವ ಪದವನ್ನು ಅಲ್ಗೊನ್ಕಿಯನ್ ಅನ್ನುವ ಪದದಿಂದ ಪಡೆಯಲಾಗಿದೆ.<ref>http://www.bartleby.com/೬೧/೧/T೦೧೨೦೧೦೦.html{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref>
* ಆಸ್ಟ್ರೇಲಿಯಾದ ಇಂಗ್ಲಿಷ್ನಲ್ಲಿ ಕಡಲಿನ ಮತ್ತು ಸಿಹಿನೀರಿನ ಉಭಯ ತಳಿಗಳಿಗೆ ಕಡಲಾಮೆ (ಟರ್ಟಲ್) ಎಂಬ ಹೆಸರಿದ್ದು, ಆದರೆ ಭೂಮಿಯ ಮೇಲೆ ಇರುವ ಜಾತಿಗೆ ಆಮೆ (ಟರ್ಟೈಸ್) ಎಂದು ಹೇಳುತ್ತಾರೆ.
ಈ ಪ್ರಾಣಿಗಳ ಜೊತೆಯಲ್ಲಿ ಕೆಲಸ ಮಾಡುವಂತಹ ಪಶು ವೈದ್ಯರು, [[ವಿಜ್ಞಾನಿ|ವಿಜ್ಞಾನಿಗಳು]], ಪಾಲನೆದಾರರ ನಡುವಿನ ಗೊಂದಲವನ್ನು ದೂರವಿರಿಸಲು, ಕೆಲೋನಿಯಾ ಸಂತತಿಯ ಯಾವುದೇ ಸದಸ್ಯರನ್ನು ಗುರುತಿಸಲು '''ಕೆಲೋನಿಯನ್''' ಅನ್ನುವ ಪದ ಜನಪ್ರಿಯವಾಗಿದೆ. ಇದರಲ್ಲಿ ಕಡಲಾಮೆಗಳು, ಆಮೆಗಳು, ಟೆರಾಪಿನ್ಗಳು ಇನ್ನೂ ಇರುವ ಜಾತಿಗಳು, ನಶಿಸಿಹೋಗಿರುವ ತಳಿಗಳು ಹಾಗೂ ಅವುಗಳ ಹಿಂದಿನ ಪೀಳಿಗೆಗಳನ್ನು ಒಳಗೊಂಡಿರುತ್ತವೆ. ಇದು ಪ್ರಾಚೀನ ελώνη, ''ಕೆಲೊನೆ''; ಆಧುನಿಕ ಗ್ರೀಕ್ ಪದ χελώνα, ''ಕೆಲೊನಾ''; ಆಧರಿಸಿದ್ದು ಇದರ ಅರ್ಥ ಟರ್ಟಲ್/ಟಾರ್ಟೈಸ್.
== ವಿತರಣೆ ==
ಜಗತ್ತಿನಾದ್ಯಂತ ಕಡಲಾಮೆಗಳ ಏಳು ಜಾತಿಗಳಿವೆ ಇವುಗಳಲ್ಲಿ ಐದನ್ನು ಯುರೋಪಿನಲ್ಲಿ ದಾಖಲಿಸಲಾಗಿದೆ.<ref>King, .L. and Berrow, S,D. 2009. Marine turtles in Irish waters. ''Ir. Nat. J. Special Supplement 2009''</ref>
== ಸಾಕು ಪ್ರಾಣಿಯಾಗಿ ==
ಕಡಲಾಮೆಗಳನ್ನು, ನಿರ್ದಿಷ್ಟವಾಗಿ ಭೂಮಿಯ ಮೇಲಿರುವ ಸಣ್ಣ ಆಮೆಗಳನ್ನು ಮತ್ತು ಸಿಹಿ ನೀರಿನ ಆಮೆಗಳನ್ನು ಸಾಮಾನ್ಯವಾಗಿ ಸಾಕುಪ್ರಾಣಿಯಾಗಿ ಇಡುವರು. ಇವುಗಳಲ್ಲಿ ಹೆಚ್ಚು ಜನಪ್ರಿಯವಾಗಿರುವವು ರಶಿಯನ್ ಟಾರ್ಟೈಸ್ಗಳು, ಮೊನಚು ತೊಡೆಯ ಆಮೆ (spur-thighed) ಮತ್ತು ಕೆಂಪು ಕಿವಿಯ ಜಾರಿಹೋಗುವ ಆಮೆ (red-eared slider).<ref name="Alderton2">David Alderton (1986). ''An Interpret Guide to Reptiles & Amphibians'', Salamander Books Ltd., London & New York.</ref>
[[ಅಮೇರಿಕ ಸಂಯುಕ್ತ ಸಂಸ್ಥಾನ|ಅಮೆರಿಕ ಸಂಯುಕ್ತ ಸಂಸ್ಥಾನ]]ದಲ್ಲಿ ಸಾಮಾನ್ಯವಾಗಿ ಕಡಲಾಮೆಗಳ ಸಂಪರ್ಕದಿಂದ ಬರುವ ಆಹಾರ ವಿಷವಾಗುವ [[ರೋಗ|ರೋಗವನ್ನು]] ತಡೆಯಲು ಯು.ಎಸ್. ಆಹಾರ ಮತ್ತು ಔಷಧ ಆಡಳಿತವು (ಎಫ್ಡಿಎ) ೪ ಅಂಗುಲಕ್ಕಿಂತ ಚಿಕ್ಕದಾದ ಕಡಲಾಮೆಗಳನ್ನು ಮಾರುವುದನ್ನು ನಿಲ್ಲಿಸುವ ಕಾನೂನನ್ನು ೧೯೭೫ರಲ್ಲಿ ತಂದಿತು. ಯು.ಎಸ್.ನ ಪ್ರತಿ ರಾಜ್ಯದಲ್ಲೂ ೪ ಅಂಗುಲ ಉದ್ದಕ್ಕಿಂತ ಚಿಕ್ಕದಾದ ಕಡಲಾಮೆಗಳನ್ನು ಮಾರುವುದು ಕಾನೂನುಬಾಹಿರ. ಎಫ್ಡಿಎದಲ್ಲಿಯ ಲೋಪದೋಷದಿಂದಾಗಿ ಅನೇಕ ಅಂಗಡಿಗಳಲ್ಲಿ ಮತ್ತು ಬೀದಿ ಮಾರುಕಟ್ಟೆಗಳಲ್ಲಿ ಚಿಕ್ಕ ಕಡಲಾಮೆಗಳನ್ನು ಮಾರುತ್ತಾರೆ. ಹೇಗೆಂದರೆ ಕಾನೂನು ಶೈಕ್ಷಣಿಕ ಉದ್ದೇಶಕ್ಕೆ ೪ ಅಂಗುಲಕ್ಕಿಂತ ಕಡಿಮೆ ಉದ್ದದ ಕಡಲಾಮೆಗಳನ್ನು ಮಾರುವುದಕ್ಕೆ ಅವಕಾಶ ನೀಡುತ್ತದೆ.<ref>GCTTS FAQ: ''[http://www.gctts.org/node/31 "4 Inch Law]", actually an FDA regulation''</ref><ref>[http://a257.g.akamaitech.net/7/257/2422/12feb20041500/edocket.access.gpo.gov/cfr_2004/aprqtr/21cfr1240.62.htm Turtles intrastate and interstate requirements; FDA Regulation, Sec. 1240.62, page 678 part d1.]</ref>
ರೆಡ್ ಇಯರ್ಡ್ ಸ್ಲೈಡರ್ಗಳನ್ನು ಸಾಕುಪ್ರಾಣಿಯಾಗಿ ಬಳಸದಿರುವಂತೆ ಮಾಡಲು ಕೆಲವು ರಾಜ್ಯಗಳಲ್ಲಿ ಬೇರೆ ಕಾಯ್ದೆ ಮತ್ತು ನಿಯಮಗಳನ್ನು ತಂದಿದ್ದಾರೆ. ಏಕೆಂದರೆ ಅವು ಆಕ್ರಮಣಶೀಲ ಜಾತಿಯವು. ಇನ್ನೊಂದು ಕಾರಣ ಈ ಸಾಕುಪ್ರಾಣಿಯಾದವುಗಳು ಸ್ಥಳೀಯವಾಗಿರುವುದಿಲ್ಲ, ಅವನ್ನು ಸಾಕುಪ್ರಾಣಿ ವ್ಯಾಪಾರದ ಮೂಲಕ ಪರಿಚಯಿಸಿದ್ದಾಗಿರುತ್ತದೆ. ೧ ಜುಲೈ ೨೦೦೭ರ ಪ್ರಕಾರ [[ಫ್ಲಾರಿಡ|ಫ್ಲೋರಿಡಾದಲ್ಲಿ]] ವನ್ಯಜಾತಿಯ ರೆಡ್ ಇಯರ್ಡ್ ಸ್ಲೈಡರ್ಗಳನ್ನು ಮಾರುವುದು ಕಾನೂನುಬಾಹಿರ. ಮೊಟ್ಟೆ ಒಡೆದು ಹೊರಬರುವ ಅಸ್ವಾಭಾವಿಕವಾದ ಬಣ್ಣಗಳ ವೈವಿಧ್ಯವಿರುವ ಅಲ್ಬಿನೋ ಮತ್ತು ಪಾಸ್ಟಲ್ ರೆಡ್-ಇಯರ್ಡ್ ಸ್ಲೈಡರ್ಗಳನ್ನು ಮಾರುವುದಕ್ಕೆ ಇನ್ನೂ ಅವಕಾಶವಿದೆ.<ref>[http://www.newszap.com/articles/2007/06/30/fl/lake_okeechobee/aok02.txt Turtle ban begins today; New state law], ''newszap.com'', 2007-07-01. Retrieved 2007-07-06.</ref>
== ಆಹಾರ, ಸಾಂಪ್ರದಾಯಿಕ ಔಷಧ ಮತ್ತು ಪ್ರಸಾಧನವಾಗಿ ==
[[ಚಿತ್ರ:Hankou-guilinggao-restaurant-0269.JPG|thumb|ಗ್ವಿಲಿಂಗ್ಗಾವೋ ಸರಬರಾಜು ಮಾಡುವ ರೆಸ್ಟೋರೆಂಟ್ನ ಕಿಟಕಿಯೊಂದನ್ನು ಟರ್ಟಲ್ ಚಿತ್ರದಿಂದ ಅಲಂಕರಿಸಿರುವುದು.]]
ಕಡಲಾಮೆಗಳ [[ಮಾಂಸ|ಮಾಂಸವನ್ನು]] ಈ ಹಿಂದೆ ಮತ್ತು ಈಗಲೂ ಅನೇಕ [[ಸಂಸ್ಕೃತಿ|ಸಂಸ್ಕೃತಿಯಲ್ಲಿ]] ಸ್ವಾದಿಷ್ಟ ಭಕ್ಷ್ಯ ಎಂದು ಪರಿಗಣಿಸಲಾಗಿದೆ.<ref name="barzyk3">James E. Barzyk [http://www.tortoisetrust.org/articles/asia.html Turtles in Crisis: The Asian Food Markets]. The article itself is not dated, but mostly refers to data in the range 1995-2000.</ref> ಆಂಗ್ಲೋ-ಅಮೆರಿಕನ್ [[ಅಡುಗೆ|ಅಡುಗೆಯಲ್ಲಿ]] ಟರ್ಟಲ್ [[ಸೂಪ್]] ಬೆಲೆಯುಳ್ಳ ಭಕ್ಷ್ಯವಾಗಿದೆ.<ref>[http://www.publicbookshelf.com/public_html/The_Household_Cyclopedia_of_General_Information/turtlesou_beh.html Turtle soup recipe] in ''[http://www.publicbookshelf.com/public_html/The_Household_Cyclopedia_of_General_Information The Household Cyclopedia of General Information]'' (1881)</ref> ಮತ್ತು ದೂರಪ್ರಾಚ್ಯದ ಕೆಲವು ಭಾಗಗಳಲ್ಲಿ ಈಗಲೂ ಹೀಗೆಯೇ ಇದೆ. ಕುದಿಸಿದ ಗೋಫರ್ ಟರ್ಟೈಸ್ ಪ್ಲೋರಿಡಾದ ಕೆಲವು ಗುಂಪುಗಳಲ್ಲಿ ಜನಪ್ರಿಯವಾಗಿದೆ.<ref>"Gopher Tortoise Stew", in: [http://www.smithsonianmag.com/people-places/journeys_recipe.html?c=y&page=2 Recipes from Another Time: Savor the flavor of old St. Augustine and try a couple of these original recipes]. Smithsonian magazine, October 2001</ref>
ಗ್ರಾಂಡ್ ಕೇಮನ್ ದ್ವೀಪದಲ್ಲಿ ಆಮೆಯು ಸಾಂಪ್ರದಾಯಿಕ ಆಹಾರದ ಭಾಗವಾಗಿದೆ. [[ಕಾಡು|ಕಾಡಿನ]] ಸಂಗ್ರಹ ತೀರುತ್ತ ಬಂದ ಕಾರಣ ಒಂದು ಆಮೆಯ ಫಾರ್ಮ್ಅನ್ನು ವಿಶೇಷವಾಗಿ ಆಹಾರಕ್ಕಾಗಿಯೇ ಸಮುದ್ರ ಆಮೆಗಳನ್ನು ಹೆಚ್ಚಿಸಲು ಸ್ಥಾಪಿಸಲಾಗಿದೆ. ಕೆರಿಬಿಯನ್ ಸಮುದ್ರದಲ್ಲಿ ಆಮೆಯ ಸಂತತಿಯನ್ನು ಹೆಚ್ಚಿಸುವ ಪ್ರಯತ್ನದ ಅಂಗವಾಗಿ ಈ ಫಾರ್ಮ್ ಕಾಡಿಗೆ ಮಾದರಿಗಳನ್ನು ಬಿಡುಗಡೆ ಮಾಡಿದೆ.<ref>{{cite web |url = http://turtle.ky/history.htm |title = Cayman Islands Turtle Farm |accessdate = 2009-10-28 |archive-date = 2009-12-19 |archive-url = https://web.archive.org/web/20091219105039/http://turtle.ky/history.htm |url-status = dead }}</ref>
ಕೆರಿಬಿಯನ್ ಮತ್ತು [[ಮೆಕ್ಸಿಕೋ|ಮೆಕ್ಸಿಕೋಗಳಲ್ಲಿ]] ಆಮೆಯ [[ಕೊಬ್ಬು|ಕೊಬ್ಬನ್ನು]] ಪ್ರಸಾಧನಗಳ ತಯಾರಿಕೆಯಲ್ಲಿ ಪ್ರಮುಖ ಸಾಮಗ್ರಿಯಾಗಿ ಬಳಸುತ್ತಾರೆ. ಇವನ್ನು ಸ್ಪ್ಯಾನಿಶ್ ಹೆಸರು ''ಕ್ರೀಮ್ ಡೆ ಟೋರ್ಟುಗಾ '' ಹೆಸರಿನಲ್ಲಿ ವ್ಯಾಪಾರ ಮಾಡುತ್ತಾರೆ.<ref>[http://www.magazine.noaa.gov/stories/mag110.htm NOAA Marine Forensics Branch]</ref>
[[ಚಿತ್ರ:Traditional_Chinese_medicine_in_Xi'an_market.jpg|thumb|left|ಇತರ ಸಸ್ಯಗಳು ಮತ್ತು ಪ್ರಾಣಿಗಳ ಭಾಗಗಳ ಹಾಗೆಯೇ ಆಮೆಯ ಚಿಪ್ಪನ್ನೂ ಸಾಂಪ್ರದಾಯಿಕ ಚೀನಾದ ಔಷಧಗಳಲ್ಲಿ ಬಳಸುತ್ತಾರೆ. ಚಿತ್ರದಲ್ಲಿಯ ಇತರ ವಸ್ತುಗಳು ಗಿಡಮೂಲಿಕೆ, ಹಾವು, ಲು ಹಾನ್ ಗು (ಸಿಹಿಗೆ ಬಳಸುವ ಸಸ್ಯ) ಮತ್ತು ಜಿನ್ಸೆಂಗ್(ಔಷಧಿ ಸಸ್ಯದ ಬೇರು)]]
ಆಮೆಯ ತಳಭಾಗದ ಚಿಪ್ಪನ್ನು (ಇದು ಆಮೆಯನ್ನು ತಳಭಾಗದಲ್ಲಿ ಆವರಿಸಿರುತ್ತದೆ) ಸಾಂಪ್ರದಾಯಿಕ ಚೀನಾ [[ಔಷಧ|ಔಷಧಗಳಲ್ಲಿ]] ಬಳಸುತ್ತಾರೆ. ಅಂಕಿಅಂಶಗಳ ಪ್ರಕಾರ [[ತೈವಾನ್]] ನೂರಾರು ಟನ್ ಆಮೆಯ ತಳಭಾಗದ ಚಿಪ್ಪನ್ನು ಪ್ರತಿವರ್ಷ ರಫ್ತು ಮಾಡುತ್ತದೆ.<ref name="guiban">{{Cite journal|url=http://www.bioone.org/doi/abs/10.2744/CCB-0747.1
|journal= Chelonian Conservation and Biology|volume= 8|issue=1|pages=11–18|year= 2009|doi= 10.2744/CCB-0747.1
|title=Unregulated Trade in Turtle Shells for Chinese Traditional Medicine in East and Southeast Asia: The Case of Taiwan
|first1=Tien-Hsi|last1=Chen1|first2= Hsien-Cheh|last2= Chang2|first3= Kuang-Yang|last3= Lue|ref=harv|postscript=<!--None-->}}</ref> ಒಂದು ಜನಪ್ರಿಯ ಔಷಧ ತಯಾರಿಕೆಯು ಆಮೆಯ ತಳಕವಚದ ಪುಡಿಯನ್ನು (ಮತ್ತು ವಿವಿಧ ಗಿಡಮೂಲಿಕೆಗಳನ್ನು) ಆಧರಿಸಿದೆ. ಇದು ಗ್ವಿಲಿಂಗ್ಗಾವೋ ಜೆಲ್ಲಿ, ಈಚಿನ ದಿನಗಳಲ್ಲಿ ಇದನ್ನು ಕೇವಲ ಗಿಡಮೂಲಿಕೆ ಸಾಮಗ್ರಿಗಳಿಂದ ಮಾತ್ರ ತಯಾರಿಸುತ್ತಾರೆ.<ref name="dharma12">{{harvnb|Dharamanda}}, APPENDIX 1: "Golden Coin Turtle" (A report dated April 27, 2002 by ECES News (Earth Crash Earth Spirit)). Quote: "The popularity of turtle jelly can be seen in the success of Ng Yiu-ming. His chain of specialty stores has grown from one shop in 1991 to 68 today, in Hong Kong, Macau, and mainland China. Ng also packs turtle jelly into portable containers sold at convenience stores. He insists no golden coin turtles are used. 'They're too expensive' he said. '... [I]f you know how to choose the herbal ingredients, jelly made from other kinds of turtles will be just as good.'"</ref><ref name="dharma32">{{harvnb|Dharamanda}}, APPENDIX 3: "Tortoise Jelly (Turtle Jelly)"</ref>
== ಸಂರಕ್ಷಣೆಯ ಸ್ಥಾನಮಾನ ==
ರಸಭರಿತ ಆಹಾರ ಮತ್ತು ಸಾಂಪ್ರದಾಯಿಕ ಔಷಧ ತಯಾರಕರ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಚೀನದ ಉದ್ದಿಮೆದಾರರು ಪ್ರಯತ್ನಗಳನ್ನು ಮಾಡಿದ್ದಾರೆ. ಸಹಜವಾಗಿ ಹುಟ್ಟಿ ಬೆಳೆದ ಕಡಲಾಮೆಗಳನ್ನು ಹಿಡಿಯುವದರ ಬದಲಿಗೆ ಫಾರ್ಮ್ಗಳಲ್ಲಿ ಬೆಳೆಸಿದ್ದನ್ನು ಪೂರೈಸುತ್ತಿದ್ದಾರೆ. ೨೦೦೭ರಲ್ಲಿ ಪ್ರಕಟವಾದ ಒಂದು ಅಧ್ಯಯನದ ಪ್ರಕಾರ, ಚೀನದಲ್ಲಿ ಒಂದು ಸಾವಿರಕ್ಕೂ ಅಧಿಕ ಆಮೆ ಫಾರ್ಮ್ ಕಾರ್ಯನಿರ್ವಹಿಸುತ್ತಿವೆ.<ref name="ff2">"[http://www.fishfarmer-magazine.com/news/fullstory.php/aid/993/Turtle_farms_threaten_rare_species,_experts_say.html Turtle farms threaten rare species, experts say]". ''Fish Farmer'', 30 March 2007. Their source is an article by James Parham, Shi Haitao, and two other authors, published in Feb 2007 in the journal ''Conservation Biology''</ref><ref name="hylton2">Hilary Hylton, "[http://www.time.com/time/health/article/0,8599,1618565,00.html Keeping U.S. Turtles Out of China]", ''Time'' Magazine, 2007-05-08. There is also a [http://www.turtlesurvival.org/may082007/ copy] of the article at the TSA site. Articles by [[Peter Paul van Dijk]] are mentioned as the main source.</ref> [[ಒಕ್ಲಹೋಮ|ಒಕ್ಲಹೋಮಾ]] ಮತ್ತು [[ಲೂಯಿಸಿಯಾನ|ಲೂಯಿಸಿಯಾನಾಗಳಲ್ಲಿಯ]] ಆಮೆ ಫಾರ್ಮ್ಗಳು ಚೀನಕ್ಕೆ ರಫ್ತು ಮಾಡಲು ಆಮೆಗಳನ್ನು ಬೆಳೆಸುತ್ತಿವೆ.
ಆದಾಗ್ಯೂ ನೈಸರ್ಗಿಕ ಆಮೆಗಳನ್ನು ಹಿಡಿಯುವುದು ಮತ್ತು ಭಾರೀ ಪ್ರಮಾಣದಲ್ಲಿ ಮಾರುಕಟ್ಟೆಗೆ ಕಳುಹಿಸುವುದು ಮುಂದುವರಿದಿದೆ. (ಆಮೆಗಳ ಫಾರ್ಮನ್ನು ಮರಿಗಳನ್ನು ಮಾಡುವ ಅಡ್ಡೆಯಾಗಿ ಬಳಸುವರು) ಇದರ ಪರಿಣಾಮ ಪರಿಸ್ಥಿತಿಯು ಸಂರಕ್ಷಣಕಾರರು ವರ್ಣಿಸುವಂತೆ "ಏಶಿಯದ ಆಮೆಗಳು ಸಂಕಷ್ಟದಲ್ಲಿವೆ".<ref>Sze Man Cheung, David Dudgeon, "[http://www3.interscience.wiley.com/journal/113422781/abstract?CRETRY=1&SRETRY=0 Quantifying the Asian turtle crisis: market surveys in southern China, 2000-2003]". ''Aquatic Conservation: Marine and Freshwater Ecosystems'', Volume 16 Issue 7, Pages 751-770. Published Online: 25 Oct 2006</ref> ಜೀವಶಾಸ್ತ್ರಜ್ಞ ಜಾರ್ಜ್ ಅಮಾಟೋ ಅವರ ಮಾತುಗಳಲ್ಲಿಯೇ ಹೇಳಬೇಕೆಂದರೆ, "ಹಿಡಿದಿರುವ ಆಮೆಗಳ ಮೊತ್ತ ಮತ್ತು ಪ್ರಮಾಣ..... ಆಗ್ನೇಯ ಏಶಿಯಾ ಪ್ರದೇಶದಲ್ಲಿ ಇಡೀ ಜಾತಿಯನ್ನೇ ನಾಮಾವಶೇಷ ಮಾಡಿಬಿಟ್ಟಿದೆ". ಈಗಲೂ ಕೂಡ ಜೀವಶಾಸ್ತ್ರಜ್ಞರು ಈ ಭಾಗದಲ್ಲಿ ಎಷ್ಟು ವಿಶಿಷ್ಟ ಆಮೆ ಜಾತಿ ಈ ಪ್ರದೇಶದಲ್ಲಿವೆ ಎಂಬುದನ್ನು ತಿಳಿದಿಲ್ಲ.<ref>[http://www.pbs.org/pov/chancesoftheworld/special_video.php A Conversation at the Museum of Natural History]: filmmaker [[Eric Daniel Metzgar]], the creator of the film [[The Chances of the World Changing]], talks to [[George Amato]], the director of conservation genetics at the [[American Museum of Natural History]] about turtle conservation and the relationship between evolution and extinction</ref> ಏಶಿಯಾದ ೯೦ ಸಮುದ್ರ ಆಮೆಗಳು ಮತ್ತು ಸಿಹಿನೀರಿನ ಆಮೆಗಳ ಪ್ರಭೇದಗಳಲ್ಲಿ ಶೇ.೭೦ರಷ್ಟು ಅಪಾಯವನ್ನು ಎದುರಿಸುತ್ತಿವೆ.
ನೈಸರ್ಗಿಕ ಆಮೆಗಳ ಕೃಷಿ ಮಾಡುವುದು ಯುಎಸ್ಎಯ ಅನೇಕ ರಾಜ್ಯಗಳಲ್ಲಿ ಕಾನೂನುಬದ್ಧ. ಇವುಗಳಲ್ಲಿ ಒಂದು ರಾಜ್ಯ [[ಫ್ಲಾರಿಡ|ಫ್ಲೋರಿಡಾ]]ದಲ್ಲಿ ಕೇವಲ ಒಂದು ಕಡಲಾಹಾರ ಕಂಪನಿ ಫೋರ್ಟ್ ಲಾಡರ್ಡೇಲ್ ೨೦೦೮ರಲ್ಲಿ ವಾರವೊಂದಕ್ಕೆ ಐದು ಸಾವಿರ ಮೃದು ಚಿಪ್ಪಿನ ಆಮೆಗಳನ್ನು ಖರೀದಿಸುತ್ತಿತ್ತು. ಈ ಕೃಷಿಕರಿಗೆ (ಬೇಟೆಗಾರರು) ಪ್ರತಿ ಪೌಂಡ್ಗೆ $೨ ಕೊಡುತ್ತಿದ್ದರು. ಕೆಲವರು ಒಳ್ಳೆಯ ದಿನಗಳಲ್ಲಿ ೩೦-೪೦ ಆಮೆಗಳನ್ನು (೫೦೦ಪೌಂಡ್) ಹಿಡಿಯುತ್ತಿದ್ದರು. ಹಿಡಿದವುಗಳಲ್ಲಿ ಕೆಲವನ್ನು ಸ್ಥಳೀಯ ರೆಸ್ಟೋರೆಂಟ್ಗಳಿಗೆ ಮಾರಿದರೆ, ಹೆಚ್ಚಿನವು ದೂರಪ್ರಾಚ್ಯ ದೇಶಗಳಿಗೆ ರಫ್ತಾಗುತ್ತಿವೆ. ಫ್ಲೋರಿಡಾ ಮೀನು ಮತ್ತು ವನ್ಯಜೀವಿ ಸಂರಕ್ಷಣೆ ಆಯೋಗವು ೨೦೦೮ರಲ್ಲಿ ಮಾಡಿದ ಅಂದಾಜಿನ ಪ್ರಕಾರ ೩೦೦೦ ಪೌಂಡ್ ಮೃದು ಚಿಪ್ಪಿನ ಆಮೆಗಳು ಪ್ರತಿ ವಾರ ಟ್ಯಾಂಪಾ ಅಂತಾರಾಷ್ಟ್ರೀಯ [[ವಿಮಾನ ನಿಲ್ದಾಣ|ವಿಮಾನ ನಿಲ್ದಾಣದ]] ಮೂಲಕ ರಫ್ತಾಗುತ್ತವೆ.
ಹೀಗಿದ್ದಾಗ್ಯೂ ಅಮೆರಿಕದಿಂದ ರಫ್ತಾಗುವ ಬಹುತೇಕ ಆಮೆಗಳು ಫಾರ್ಮ್ಗಳಲ್ಲಿ ಕೃಷಿಮಾಡಿದವು ಆಗಿವೆ. ವರ್ಲ್ಡ್ ಕೆಲೋನಿಯನ್ ಟ್ರಸ್ಟ್ ಮಾಡಿರುವ ಒಂದು ಅಂದಾಜಿನ ಪ್ರಕಾರ ಮೂರು ವರ್ಷಗಳ ಅವಧಿಯಲ್ಲಿ (ನವೆಂಬರ್ ೪, ೨೦೦೨- ನವೆಂಬರ್ ೨೬, ೨೦೦೫) ಅಮೆರಿಕದಲ್ಲಿ ಮಾಡಿರುವ ೩೨.೮ ದಶಲಕ್ಷ ಪ್ರಾಣಿಗಳ ಕೃಷಿಯಲ್ಲಿ ಸುಮಾರು ಶೇ.೯೭ರಷ್ಟು ರಫ್ತಾಗಿವೆ.<ref>[http://www.chelonia.org/articles/us/USmarket_51.htm Declared Turtle Trade From the United States - Totals]</ref> (ಇದೇ ೨೦೦೨-೨೦೦೫ರ ಅವಧಿ ಎಂದುಕೊಳ್ಳಬಹುದು) ಅಮೆರಿಕದಿಂದ ರಫ್ತಾದ ಒಟ್ಟೂ ಆಮೆಗಳಲ್ಲಿ ಶೇ.೪೭ರಷ್ಟು [[ಚೀನಿ ಜನರ ಗಣರಾಜ್ಯ|ಪೀಪಲ್ಸ್ ರಿಪಬ್ಲಿಕ್ ಆಫ್ ಚೀನ]]ಕ್ಕೆ (ಹೆಚ್ಚಾಗಿ [[ಹಾಂಗ್ ಕಾಂಗ್|ಹಾಂಗ್ ಕಾಂಗ್ಗೆ]]), ಇನ್ನು ಶೇ.೨೦ ಭಾಗ ತೈವಾನ್ಗೆ ಮತ್ತು ಶೇ.೧೧ ಭಾಗ [[ಮೆಕ್ಸಿಕೋ|ಮೆಕ್ಸಿಕೋಗೆ]] ರಫ್ತಾಗಿದೆ ಎಂದು ಅಂದಾಜು ಮಾಡಲಾಗಿದೆ.<ref>[http://www.chelonia.org/articles/us/Destinations.htm Declared Turtle Trade From the United States - Destinations] (Major destinations: 13,625,673 animals to Hong Kong, 1,365,687 to the rest of the PRC, 6,238,300 to Taiwan, 3,478,275 to Mexico, and 1,527,771 to Japan, 945,257 to Singapore, and 596,966 to Spain.</ref><ref>[http://www.chelonia.org/articles/us/Observations.htm Declared Turtle Trade From the United States - Observations]</ref>
== ಚಿತ್ರ ಸಂಪುಟ ==
<gallery>
File:Snapping turtle 3 md.jpg|ಉತ್ತರ ನ್ಯೂಯಾರ್ಕ್ ರಾಜ್ಯದಲ್ಲಿ ಸೇಂಟ್ ಲಾರೆನ್ಸ್ ನದಿಯ ಬಳಿ ಅತಿ ಹತ್ತಿರದಿಂದ ತೆಗೆದ ರೇಗುವ ಆಮೆಯ (ಚೆಲಿಂಡ್ರಾ ಸೆರ್ಪೆಂಟಿನಾ) ತಲೆಯ ಭಾಗದ ಚಿತ್ರ
File:Random Turtle.jpg|ಫ್ಲೋರಿಡಾ ನಿವಾಸಿಯೊಬ್ಬನ ಹಿತ್ತಿಲಿನಲ್ಲಿಯ ಆಮೆ.
</gallery>
== ಹೆಚ್ಚಿನ ಓದಿಗಾಗಿ ==
* {{cite book |title=Turtles and Crocodiles of Insular Southeast Asia and New Guinea |author=Iskandar, DT |year=2000 |publisher=Palmedia – ITB |location=Bandung }}
* {{cite book |author=Pritchard, Peter Charles Howard |title=Encyclopedia of turtles |publisher=T.F.H. Publications |location=Neptune, NJ |year=1979 |isbn=0-87666-918-6 }}
== ಉಲ್ಲೇಖಗಳು ==
{{reflist|2}}
== ಬಾಹ್ಯ ಕೊಂಡಿಗಳು ==
{{Wikispecies|Testudines}}
{{Wikibooks|Dichotomous Key|Testudines}}
* [http://www.ucmp.berkeley.edu/anapsids/testudines/testudines.html ಯುಸಿ ಬರ್ಕಲಿ ಮ್ಯುಸಿಯಂ ಆಫ್ ಪಾಲೆಯೆಂಟೋಲಜಿ ]
* [http://www.studbook.ffept.org/pti_stats.php?lang=en ಕೆಲೋನಿಯನ್ ಸ್ಟಡ್ಬುಕ್] {{Webarchive|url=https://web.archive.org/web/20100730013802/http://www.studbook.ffept.org/pti_stats.php?lang=en |date=2010-07-30 }} ಕಲೆಕ್ಷನ್ ಆ್ಯಂಡ್ ಡಿಸ್ಪ್ಲೇ ಆಫ್ ದಿ ವೇಟ್ಸ್/ಸೈಜಸ್ ಆಫ್ ಕ್ಯಾಪ್ಟಿವ್ ಟರ್ಟಲ್ಸ್
* [http://www.environment.gov.au/biodiversity/abrs/publications/fauna-of-australia/pubs/volume2a/ar18ind.pdf ಬಯೋಜಿಯೋಗ್ರಫಿ ಆ್ಯಂಡ್ ಫಿಲೋಜೆನಿ ಆಫ್ ದಿ ಕೆಲೋನಿಯಾ] {{Webarchive|url=https://web.archive.org/web/20070614201940/http://www.environment.gov.au/biodiversity/abrs/publications/fauna-of-australia/pubs/volume2a/ar18ind.pdf |date=2007-06-14 }} (ಟಾಕ್ಷೋನಮಿ,ಮ್ಯಾಪ್ಸ್)
* [http://www.heosemys.org/names.php 'ಟರ್ಟಲ್' ಪದ ಬೇರೆಬೇರೆ ಭಾಷೆಗಳಲ್ಲಿ]
* [http://www.newscientist.com/article/dn17442-embryo-origami-gives-the-turtle-its-shell.html ಸೈಂಟಿಸ್ಟ್ ಆರ್ಟಿಕಲ್ (ಇನ್ಕ್ಲೂಡಿಂಗ್ ವೀಡಿಯೋ) ಆನ್ ಹೌ ದಿ ಟರ್ಟಲ್ ಇವಾಲ್ವಡ್ ಇಟ್ಸ್ ಶೆಲ್)]
[[ta:கடல் ஆமை]]
[[ವರ್ಗ:ಸರೀಸೃಪಗಳು]]
neu33mdlpoa713m4b3h86cf8vunaclt
1254197
1254192
2024-11-09T14:57:52Z
Kartikdn
1134
[[ಕಡಲಾಮೆಗಳು]] ಲೇಖನದಿಂದ ಮಾಹಿತಿ ಸೇರ್ಪಡೆ
1254197
wikitext
text/x-wiki
{{Taxobox
| name = ಕಡಲಾಮೆಗಳು
| image = Florida Box Turtle Digon3 re-edited.jpg
| image_caption = ಫ಼್ಲಾರಿಡಾ ಬಾಕ್ಸ್ ಟರ್ಟಲ್ ''ಟೆರಾಪೀನ್ ಕ್ಯಾರೊಲೀನಾ''
| fossil_range = {{Fossil range|215|0}}<small>[[Triassic]] to Recent</small>
| regnum = [[ಪ್ರಾಣಿ|ಅನಿಮೇಲಿಯಾ]]
| phylum = [[ಕಾರ್ಡೇಟ್|ಕಾರ್ಡೇಟಾ]]
| subphylum = [[ಕಶೇರುಕ|ವರ್ಟಿಬ್ರೇಟಾ]]
| classis = [[ಸರೀಸೃಪ|ರೆಪ್ಟೀಲಿಯಾ]]
| ordo = '''ಟೆಸ್ಟುಡೈನ್ಸ್'''
| ordo_authority = [[Carl Linnaeus|Linnaeus]], ೧೭೫೮ <ref>{{ITIS |id=173749 |taxon=Testudines}}</ref>
| range_map = World.distribution.testudines.1.png
| range_map_caption = ನೀಲಿ: ಸೀ ಟರ್ಟಲ್ಸ್, ಕಪ್ಪು: ಲ್ಯಾಂಡ್ ಟರ್ಟಲ್ಸ್
| diversity_link = ಟೆಸ್ಟುಡೈನ್ಸ್ ಕುಟುಂಬಗಳ ಪಟ್ಟಿ
| diversity = ೧೪ ಉಳಿದಿರುವ ಕುಟುಂಬಗಳು, ಸು. ೩೦೦ ಪ್ರಭೇದಗಳು
| subdivision_ranks = ಉಪಗಣಗಳು
| subdivision = ಕ್ರಿಪ್ಟೊಡೈರಾ<br />ಪ್ಲ್ಯೂರೊಡೈರಾ<br /> ಮತ್ತು ಪಠ್ಯ ನೋಡಿ
}}
'''ಕಡಲಾಮೆಗಳು''' [[ಸರೀಸೃಪ]] ವರ್ಗಕ್ಕೆ ಸೇರಿದವು. ಇವುಗಳ ಗಣ '''ಟೆಸ್ಟುಡೈನ್ಸ್'''. (ಇವುಗಳಲ್ಲಿ ಮೇಲು ವರ್ಗದ ದೊಡ್ಡ ಗಾತ್ರದ ಗುಂಪಿಗೆ ಸೇರಿದ್ದು ಚಿಪ್ಪಿರುವ [[ಪ್ರಾಣಿ]] -'''ಕೆಲೋನಿಯಾ'''-) ಇವುಗಳು [[ಪಕ್ಕೆಲುಬು|ಪಕ್ಕೆಲುಬುಗಳಿಂದ]] ಬೆಳವಣಿಗೆ ಹೊಂದಿ ಕವಚವಾಗಿ ಕಾರ್ಯನಿರ್ವಹಿಸುವ [[ಎಲುಬು]] ಅಥವಾ [[ಮೃದ್ವಸ್ಥಿ|ಮೃದ್ವಸ್ಥಿಪೂರಿತ]] ಚಿಪ್ಪನ್ನು ಹೊಂದಿರುತ್ತವೆ. "ಕಡಲಾಮೆ"ಯು ಒಟ್ಟಾರೆಯಾಗಿ ಟೆಸ್ಟುಡೈನ್ಸ್ನ್ನು ಸೂಚಿಸಬಹುದು ಅಥವಾ ವಿಶಿಷ್ಟ ಟೆಸ್ಟುಡೈನ್ಸ್ನ್ನು ಸೂಚಿಸಬಹುದು.
ಟೆಸ್ಟುಡೈನ್ಸ್ ಗಣವು ಈಗಲೂ ಜೀವಿಸಿರುವ ಮತ್ತು ನಶಿಸಿ ಹೋಗಿರುವ ಪ್ರಭೇದಗಳನ್ನು ಹೊಂದಿದೆ. ಕಡಲಾಮೆಗಳ ಅತಿ ಪ್ರಾಚೀನ ಅಸ್ತಿತ್ವ ಕಂಡು ಬಂದದ್ದು ೨೧೫ ದಶಲಕ್ಷ ವರ್ಷಗಳ ಹಿಂದೆ.<ref>{{cite web |url=http://www.enchantedlearning.com/subjects/dinosaurs/dinos/Archelon.shtml |title=Archelon-Enchanted Learning Software |publisher=Enchantedlearning.com |date= |accessdate=2009-03-14}}</ref> ಇದು ಕಡಲಾಮೆಗಳನ್ನು ಅತಿ ಹಳೆಯ ಸರೀಸೃಪ ಗುಂಪಿಗೆ ಸೇರಿಸಿದೆ ಮತ್ತು [[ಹಲ್ಲಿ|ಹಲ್ಲಿಗಳು]] ಹಾಗೂ [[ಹಾವು|ಹಾವುಗಳಿಗಿಂತಲೂ]] ಇವು ಪ್ರಾಚೀನವಾಗಿವೆ. ಇಂದು ಜೀವಂತವಿರುವ ಅನೇಕ ಪ್ರಭೇದಗಳಲ್ಲಿ ಕೆಲವು ಅತ್ಯಂತ ಅಪಾಯದಂಚಿನಲ್ಲಿವೆ.<ref name="barzyk2">James E. Barzyk [http://www.tortoisetrust.org/articles/asia.html Turtles in Crisis: The Asian Food Markets]. The article itself is not dated, but mostly refers to data in the range 1995-2000.</ref>
ಸಾಮಾನ್ಯವಾಗಿ [[:en:Dermochelyidae|ಸ್ಫಾರ್ಜಿಡೀ]] ಮತ್ತು [[:en:Cheloniidae|ಕೀಲೊನೈಯಿಡೀ]] ಕುಟುಂಬಗಳಿಗೆ ಸೇರಿದ ಪ್ರಾಣಿಗಳನ್ನು ಕಡಲಾಮೆಗಳೆನ್ನುತ್ತಾರೆ. ಇವುಗಳಲ್ಲಿ ಮೊದಲನೆಯ ಕುಟುಂಬಕ್ಕೆ ಸೇರಿದ [[:en:Leatherback_sea_turtle|ಡರ್ಮೋಕೆಲಿಸ್ ಕೋರಿಯೇಸಿಯ]] ಮತ್ತು ಎರಡನೆಯದಕ್ಕೆ ಸೇರಿದ [[ಗಿಡುಗ ಕೊಕ್ಕಿನ ಆಮೆ|ಕಿಲೋನೀ ಇಂಬ್ರಿಕೇಟ]]'' ಮತ್ತು'' [[:en:Green_sea_turtle|ಕಿ. ಮೈಡಾಸ್]] ಎಂಬುವು ಮುಖ್ಯವಾದ ಬಗೆಯ ಕಡಲಾಮೆಗಳು''.''
ಇತರ ಸರೀಸೃಪಗಳಂತೆ ಕಡಲಾಮೆಗಳು [[ಶೀತರಕ್ತ ಪ್ರಾಣಿ|ಶೀತರಕ್ತ ಪ್ರಾಣಿಗಳು]]. ತಾವು ವಾಸಿಸುವ ಪರಿಸರಕ್ಕೆ ತಮ್ಮ ಆಂತರಿಕ ತಾಪಮಾನವನ್ನು ಹೊಂದಿಸಿಕೊಳ್ಳುವ ಸಾಮರ್ಥ್ಯವಿರುವ ಪ್ರಾಣಿಗಳನ್ನು ಶೀತರಕ್ತದ ಪ್ರಾಣಿಗಳು ಎನ್ನುವರು. ಆದರೆ ತೊಗಲುಬೆನ್ನಿನ ಕಡಲಾಮೆಗಳು ತಮ್ಮ ಸುತ್ತಲಿನ [[ನೀರು|ನೀರಿಗಿಂತಲೂ]] ಗಮನಾರ್ಹವಾಗಿ ಹೆಚ್ಚಿನ ಶರೀರ ತಾಪಮಾನವನ್ನು ಹೊಂದಿರುತ್ತವೆ. ಇದಕ್ಕೆ ಕಾರಣ ಇವುಗಳ ಅತ್ಯಧಿಕ [[ಚಯಾಪಚಯ]] (ಮೆಟಾಬೊಲಿಕ್) ಪ್ರಮಾಣ.
ಇತರ ಭ್ರೂಣಕೋಶ ಪ್ರಾಣಿಗಳಂತೆ (ಸರೀಸೃಪಗಳು, [[ಡೈನೋಸಾರ್]], [[ಪಕ್ಷಿ|ಹಕ್ಕಿಗಳು]] ಮತ್ತು [[ಸಸ್ತನಿ]]) ಇವು ಗಾಳಿಯನ್ನು ಉಸಿರಾಡುತ್ತವೆ ಮತ್ತು ಅನೇಕ ಪ್ರಭೇದಗಳು [[ನೀರು|ನೀರಿನಲ್ಲಿ]] ಅಥವಾ ಸುತ್ತಲೂ ವಾಸಿಸುತ್ತಿದ್ದರೂ ನೀರಿನಲ್ಲಿ [[ಅಂಡ|ಮೊಟ್ಟೆಗಳನ್ನು]] ಇಡುವುದಿಲ್ಲ. ಅತಿದೊಡ್ಡ ಕಡಲಾಮೆಗಳು ನೀರಿನಲ್ಲಿ ವಾಸಿಸುವವು.
ಕಡಲಾಮೆ ಮಾಂಸಾಹಾರಿ. ಸೀಗಡಿ, [[ನಳ್ಳಿ]], ಮೀನು ಮುಂತಾದವು ಇದರ ಆಹಾರ. ಮೊಟ್ಟೆಯಿಡುವ ಕಾಲ ವಸಂತಋತು. ಮರಳಿನ ತೀರಕ್ಕೆ ಬಂದು ದೊಡ್ಡ ದೊಡ್ಡ ಗುಂಡಿಗಳನ್ನು ತೋಡಿ ಅವುಗಳಲ್ಲಿ ಮೊಟ್ಟೆಯಿಟ್ಟು ಗುಂಡಿಗಳನ್ನು ಮುಚ್ಚಿ ನೀರಿಗೆ ಮರಳುತ್ತದೆ. ಬಿಸಿಲಿನ ಶಾಖದಿಂದಾಗಿ ಮೊಟ್ಟೆಗಳು ಒಡೆದು ಮರಿ ಆಮೆಗಳು ಹೊರಬರುತ್ತವೆ. ಇವು ನಿಧಾನವಾಗಿ ತೆವಳಿಕೊಂಡು ಹೋಗಿ ಸಮುದ್ರವನ್ನು ಸೇರಿ ತಮ್ಮ ಸ್ವತಂತ್ರ ಜೀವನವನ್ನು ಆರಂಭಿಸುತ್ತವೆ. ಕೀಲೊನೈಯಿಡೀ ಕುಟುಂಬದ ಕಿಲೋನೀ ಜಾತಿಯ ಕಡಲಾಮೆಗಳು [[ವೆಸ್ಟ್ ಇಂಡೀಸ್|ವೆಸ್ಟ್ ಇಂಡೀಸ್]], [[ಮಲೇಶಿಯ|ಮಲೇಸಿಯ]], [[ಪಶ್ಚಿಮ ಆಫ್ರಿಕಾ]] ಹಾಗೂ ಸಿಂಹಳ ದೇಶಗಳ [[ಸಮುದ್ರ]]ತೀರಗಳಲ್ಲಿ ಸಾಮಾನ್ಯ. ನೋಡುವುದಕ್ಕೆ ತೊಗಲಾಮೆಯಂತೆ ಕಂಡರೂ ಕೆಲವು ಲಕ್ಷಣಗಳಲ್ಲಿ ಅದಕ್ಕಿಂತ ಭಿನ್ನವಾಗಿವೆ. ಕಾಲುಗಳಲ್ಲಿ ಒಂದು ಅಥವಾ ಎರಡು ಉಗುರುಗಳಿರುವುದೂ ಕ್ಯಾರಪೇಸಿನ ಫಲಕಗಳು ಗಡುಸಾಗಿರುವುದೂ ಇವುಗಳ ಮುಖ್ಯ ಲಕ್ಷಣಗಳು. ಉಳಿದ ಜೀವನಕ್ರಮವೆಲ್ಲ ತೊಗಲಾಮೆಯಂತೆಯೇ. ಕಿಲೋನೀ ಇಂಬ್ರಿಕೇಟ ಎನ್ನುವ ಪ್ರಭೇದವನ್ನು ಸಾಮಾನ್ಯವಾಗಿ ಗರುಡಮೂಗಿನ ಆಮೆಯೆಂದು ಕರೆಯುತ್ತಾರೆ. ಇದು ಮಾಂಸಾಹಾರಿ. ಇದರ ಚಿಪ್ಪನ್ನು ಹಲವಾರು ಬಗೆಯ ವಸ್ತುಗಳನ್ನು ಮಾಡಲು ಉಪಯೋಗಿಸುತ್ತಾರೆ. ಕಿಲೋನೀ ಮೈಡಾಸ್ ಪ್ರಭೇದಕ್ಕೆ ಹಸಿರು ಆಮೆ ಎಂಬ ಸಾಮಾನ್ಯ ಹೆಸರಿದೆ. 3 ಮೀ ಉದ್ದ ಬೆಳೆಯುವ ಇದು ಸಸ್ಯಾಹಾರಿ. ಇದರ ಕೊಬ್ಬು ಹಸಿರು ಬಣ್ಣಕ್ಕಿರುವುದರಿಂದ ಇದಕ್ಕೆ ಹಸಿರು ಆಮೆ ಎಂಬ ಹೆಸರು.
ಕಡಲಾಮೆಗಳು ತಾವು ಸಿಕ್ಕುವ ಸ್ಥಳಗಳ ನಿವಾಸಿಗಳಿಗೆ ಆಹಾರವಸ್ತುಗಳಾಗಿವೆ. ಇವುಗಳ ಮೊಟ್ಟೆಯನ್ನೂ ತಿನ್ನುತ್ತಾರೆ. ಹಸಿರು ಆಮೆಯ ಮಾಂಸದಿಂದ ಮಾಡಲಾಗುವ ಸಾರು (ಟರ್ಟಲ್ ಸೂಪ್) ಬಹು ಪ್ರಸಿದ್ದವಾದ ಪೇಯವಸ್ತು.
== ದೇಹರಚನೆ ಮತ್ತು ರೂಪವಿಜ್ಞಾನ ==
[[ಚಿತ್ರ:Chelonia mydas is going for the air.jpg|thumb|left|ಕೋನಾ, ಹವಾಯಿಯಲ್ಲಿ ಕಿಲೋನಿಯಾ ಮೈಡಾಸ್.]]
ಅತಿದೊಡ್ಡ ಕಿಲೋನಿಯನ್ ಎಂದರೆ ತೊಗಲುಬೆನ್ನಿನ ಕಡಲಾಮೆ (''ಡೆರ್ಮೋಕೆಲಿಸ್ ಕಾರಿಯೇಸಿಯಾ''). ಇದರ ಚಿಪ್ಪಿನ ಉದ್ದ {{convert|200|cm|ft}} ವರೆಗೆ ಬೆಳೆಯುತ್ತದೆ ಮತ್ತು ಭಾರೀ ತೂಕವನ್ನೂ ಹೊಂದಿರುತ್ತದೆ ({{convert|900|kg|lb}}). ಸಿಹಿ ನೀರಿನ ಆಮೆಗಳು ಸಾಮಾನ್ಯವಾಗಿ ಚಿಕ್ಕದಿರುತ್ತವೆ. ಆದರೆ ಈ ಪ್ರಭೇದದಲ್ಲಿಯೇ ದೊಡ್ಡ ಪ್ರಮಾಣದಲ್ಲಿರುವುದು ಏಶಿಯದ ಮೃದುಚಿಪ್ಪಿನ ಆಮೆ ''ಪೆಲೋಕೆಲಿಸ್ ಕ್ಯಾಂಟೋರಿ.'' ಇದರ ಕೆಲವು ಆಮೆಗಳು {{convert|200|cm|ft}} ವರೆಗೆ ಬೆಳೆದಿವೆಯೆಂದು ವರದಿಯಾಗಿದೆ. ಇದು ಹೆಚ್ಚು ಪರಿಚಿತವಾದ, [[ಉತ್ತರ ಅಮೇರಿಕ|ಉತ್ತರ ಅಮೇರಿಕದಲ್ಲಿನ]] ಅತಿ ದೊಡ್ಡ ಕೆಲೋನಿಯನ್ ಆಗಿರುವ, ಮತ್ತು {{convert|80|cm|ft}} ಚಿಪ್ಪಿನ ಉದ್ದ ಹಾಗೂ {{convert|60|kg|lb}} ತೂಗುವ ಎಲಿಗೇಟರ್ ಸ್ನ್ಯಾಪಿಂಗ್ ಟರ್ಟಲ್ನ್ನು ಕುಬ್ಜವಾಗಿಸುತ್ತದೆ. ''ಜಿಯೋಕೆಲೋನ್'', ''ಮಿಯೋಲಾನಿಯಾ'' ಮತ್ತಿತರ ಜಾತಿಗಳ ಭಾರೀ ಗಾತ್ರದ ಆಮೆಗಳು ಇತಿಹಾಸ ಪೂರ್ವ ಕಾಲದಲ್ಲಿಯೇ ಜಗತ್ತಿನ ಎಲ್ಲೆಡೆ ಪಸರಿಸಿದ್ದವು, ಮತ್ತು ಉತ್ತರ ಹಾಗೂ [[ದಕ್ಷಿಣ ಅಮೇರಿಕ]], [[ಆಸ್ಟ್ರೇಲಿಯ]] ಹಾಗೂ [[ಆಫ್ರಿಕಾ|ಆಫ್ರಿಕಾಗಳಲ್ಲಿ]] ಇವು ಅಸ್ತಿತ್ವದಲ್ಲಿದ್ದ ಬಗ್ಗೆ ತಿಳಿದಿದೆ. [[ಮಾನವ|ಮಾನವನು]] ಅಸ್ತಿತ್ವಕ್ಕೆ ಬರುವ ಸಮಯದಲ್ಲಿ ಇವು ತಮ್ಮ ಅಸ್ತಿತ್ವವನ್ನು ಕಳೆದುಕೊಂಡವು. ಮಾನವನು ಇವುಗಳನ್ನು ತನ್ನ [[ಆಹಾರ|ಆಹಾರಕ್ಕಾಗಿ]] ಬೇಟೆಯಾಡಿದ ಎಂದು ಊಹಿಸಲಾಗಿದೆ. ಬದುಕುಳಿದಿರುವ ದೈತ್ಯ ಗಾತ್ರದ ಆಮೆಗಳು [[ಸೆಶೆಲ್ಸ್|ಸೀಶೆಲ್ಸ್]] ಮತ್ತು [[ಗಲಾಪಗಸ್ ದ್ವೀಪಗಳು|ಗಲಾಪಗಸ್ ದ್ವೀಪಗಳಲ್ಲಿ]] ಇವೆ. ಇವು {{convert|130|cm|in}} ಗಿಂತ ಹೆಚ್ಚು ಉದ್ದವಿರುತ್ತವೆ ಮತ್ತು {{convert|300|kg|lb}} ತೂಗುತ್ತವೆ.<ref>{{cite web |author=Michael J. Connor |url=http://www.tortoise.org/general/wildfaqs.html#largest |title=CTTC's Turtle Trivia |publisher=Tortoise.org |date= |accessdate=2009-03-14}}</ref>
ಅತ್ಯಂತ ದೊಡ್ಡ ಕಿಲೋನಿಯನ್ ''ಆರ್ಚೆಲೋನ್ ಇಸ್ಚಿರೋಸ್'', ಮಧ್ಯಜೀವಿಕಲ್ಪದ ಉತ್ತರಾರ್ಧದಲ್ಲಿ (Late Cretaceous) ಇತ್ತು. ಇದು ೪.೬ ಮೀಟರ್ (೧೫ ಅಡಿ) ಉದ್ದ ಇತ್ತು ಎಂದು ತಿಳಿಯಲಾಗಿದೆ.<ref>{{cite web |url=http://www.oceansofkansas.com/Turtles.html |title=Marine Turtles |publisher=Oceansofkansas.com |accessdate=2009-03-14}}</ref>
ಅತಿ ಸಣ್ಣ ಕಡಲಾಮೆಯೆಂದರೆ [[ದಕ್ಷಿಣ ಆಫ್ರಿಕಾ|ದಕ್ಷಿಣ ಆಫ್ರಿಕದ]] ಮಚ್ಚೆಗಳಿರುವ ಮೃದು ಪಾದದ ಆಮೆ. ಇದು ೮ ಸೆ.ಮೀ.(೩.೧ ಅಂಗುಲ)ಕ್ಕಿಂತ ಉದ್ದವಿಲ್ಲ ಮತ್ತು ತೂಕ ಸುಮಾರು ೧೪೦ ಗ್ರಾಂ. (೪.೯ ಔನ್ಸ್) ನಷ್ಟಿದೆ. ಇತರ ಎರಡು ಚಿಕ್ಕ ಆಮೆಗಳ ಪ್ರಭೇದಗಳೆಂದರೆ ಅಮೆರಿಕದ ಮಡ್ ಟರ್ಟಲ್ಗಳು ಮತ್ತು ಮಸ್ಕ್ ಟರ್ಟಲ್ಗಳು. ಇವು [[ಕೆನಡಾ|ಕೆನಡಾದಿಂದ]] [[ದಕ್ಷಿಣ ಅಮೇರಿಕ|ದಕ್ಷಿಣ ಅಮೆರಿಕ]]ದವರೆಗೆ ವ್ಯಾಪಿಸಿವೆ. ಈ ಗುಂಪಿನ ಅನೇಕ ಪ್ರಭೇದಗಳಲ್ಲಿ ಚಿಪ್ಪಿನ ಉದ್ದ ೧೩ ಸೆ.ಮೀ.(೫.೧ ಅಂಗುಲ) ಕ್ಕಿಂತ ಕಡಿಮೆ ಇದೆ.
[[ಚಿತ್ರ:Defensive turtle.jpg|thumb|ತಲೆಯ ತುದಿಗೆ ಹತ್ತಿರವಿರುವ ಕಣ್ಣುಗಳಿರುವ ಒಂದು ಕಡಲಾಮೆ. ನೀರಿನ ಮೇಲ್ಮೈ ಮೇಲೆ ಮೂಗಿನ ಹೊಳ್ಳೆ ಮತ್ತು ಕಣ್ಣುಗಳನ್ನು ಮಾತ್ರ ಇಟ್ಟುಕೊಂಡಿರುವುದು]]
[[ಚಿತ್ರ:Turtle1.jpg|thumb|ಆಫ್ರಿಕದ ಶಾರ್ಮ್ ಎಲ್-ಶೇಕ್ ಝೂದಲ್ಲಿಯ ಆಫ್ರಿಕದ ಚುಚ್ಚು ಮುಳ್ಳಿನ ಆಮೆ.]]
[[ಚಿತ್ರ:Turtle3m.JPG|thumb|ಜೆಕ್ ಗಣರಾಜ್ಯದ ಝೂದಲ್ಲಿಯ ಆಮೆ]]
=== ಕುತ್ತಿಗೆ ಮಡಚುವುದು ===
ತಮ್ಮ ಚಿಪ್ಪಿನೊಳಗೆ [[ಕುತ್ತಿಗೆ|ಕುತ್ತಿಗೆಯನ್ನು]] ಹಿಂದಕ್ಕೆ ಎಳೆದುಕೊಳ್ಳುವ ಸಮಸ್ಯೆಯನ್ನು ಹೇಗೆ ನಿವಾರಿಸಿಕೊಂಡವು ಎನ್ನುವುದರ ಮೇಲೆ ಕಡಲಾಮೆಗಳನ್ನು ಎರಡು ಗುಂಪುಗಳಲ್ಲಿ ವಿಂಗಡಿಸಲಾಗಿದೆ. (ಪೂರ್ವಜರಾದ ''ಪ್ರೊಗಾನೋಚೆಲಿಸ್ ''ಗಳಿಗೆ ಹೀಗೆ ಮಾಡಲಾಗಲಿಲ್ಲ): ಕ್ರಿಪ್ಟೋಡಿರಾ - ತಮ್ಮ [[ಬೆನ್ನುಮೂಳೆ|ಬೆನ್ನುಮೂಳೆಯ]] ಕೆಳಗೆ ಸಂಕುಚಿಸುತ್ತ ತಮ್ಮ ಕುತ್ತಿಗೆಯನ್ನು ಒಳಗೆ ಎಳೆದುಕೊಳ್ಳುವವು; ಪ್ಲ್ಯುರೋಡಿರಾ - ಪಕ್ಕಕ್ಕೆ ತಮ್ಮ ಕತ್ತುಗಳನ್ನು ಸಂಕುಚಿಸಿಕೊಳ್ಳುವವು.
=== ತಲೆ ===
ಭೂಮಿಯ ಮೇಲೆಯೆ ತಮ್ಮ ಬದುಕಿನ ಹೆಚ್ಚಿನ [[ಕಾಲ]] ಕಳೆಯುವ ಬಹುತೇಕ ಕಡಲಾಮೆಗಳು ತಮ್ಮ ಮುಂದಿರುವ ವಸ್ತುವಿನ ಮೇಲೆ ದೃಷ್ಟಿಯನ್ನು ಕೇಂದ್ರೀಕರಿಸಿರುತ್ತವೆ. ನೀರಿನಲ್ಲಿರುವ ಕೆಲವು ಚಟ್ಟನೆ ಶಬ್ದಮಾಡುವ ಕಡಲಾಮೆಗಳು ಮತ್ತು ಮೃದು-ಚಿಪ್ಪಿನ ಕಡಲಾಮೆಗಳು [[ತಲೆ|ತಲೆಯ]] ತುದಿಭಾಗದ ಹತ್ತಿರದಲ್ಲಿ [[ಕಣ್ಣು|ಕಣ್ಣುಗಳನ್ನು]] ಹೊಂದಿರುತ್ತವೆ. ಈ ಪ್ರಭೇದದ ಕಡಲಾಮೆಗಳು ಆಳವಿಲ್ಲದ ನೀರಿನಲ್ಲಿ ತಮ್ಮನ್ನು ತಿನ್ನುವುದಕ್ಕೆ ದಾಳಿ ಮಾಡುವ ಪರಭಕ್ಷಕಗಳಿಂದ ಬಚಾವಾಗಲು ಕಣ್ಣುಗಳನ್ನು ಮತ್ತು ಮೂಗಿನ ಹೊರಳೆಗಳನ್ನು ಮಾತ್ರ ನೀರಿನ ಹೊರಗಿಟ್ಟು ಇಡೀ ಶರೀರವನ್ನು ನೀರಿನಲ್ಲಿ ಮುಳುಗಿಸಿಟ್ಟುಕೊಳ್ಳುತ್ತವೆ. ಸಮುದ್ರದ ಆಮೆಗಳು ಕಣ್ಣುಗಳ ಬಳಿ [[ಗ್ರಂಥಿ|ಗ್ರಂಥಿಗಳನ್ನು]] ಹೊಂದಿದ್ದು ಇವು ಉಪ್ಪಿನಂಶ ಇರುವ [[ಕಣ್ಣೀರು|ಕಣ್ಣೀರನ್ನು]] ಉತ್ಪಾದಿಸುತ್ತವೆ. ತಾವು ಕುಡಿದ ನೀರಿನಲ್ಲಿಯ ಹೆಚ್ಚುವರಿ ಉಪ್ಪಿನಂಶವನ್ನು ಶರೀರದಿಂದ ಈ ರೀತಿ ಹೊರ ಹಾಕುತ್ತವೆ.
ಕಡಲಾಮೆಗಳಿಗೆ ಅಸಾಧಾರಣವಾದ ರಾತ್ರಿ ದೃಷ್ಟಿ ಇದೆ ಎಂದು ತಿಳಿಯಲಾಗಿದೆ. ಇದಕ್ಕೆ ಕಾರಣ ಅವುಗಳ ಅಕ್ಷಿಪಟದಲ್ಲಿರುವ ಅಸ್ವಾಭಾವಿಕ ಭಾರೀ ಪ್ರಮಾಣದ ರಾಡ್ ಸೆಲ್ (ಕಡ್ಡಿಯಂಥ [[ಜೀವಕೋಶ|ಕೋಶ]])ಗಳು. ಆಮೆಗಳು [[ಶಂಕು]] ಉಪಾಕೃತಿಯ ಸಂಪುಷ್ಟ ಬಣ್ಣದ ದೃಷ್ಟಿ ಹೊಂದಿವೆ. ಇದರ ಸಂವೇದನ ಶ್ರೇಣಿ [[ನೇರಳಾತೀತ|ಅಲ್ಟ್ರಾವೈಯೋಲೆಟ್ನಿಂದ]] ಕೆಂಪಿನ ವರೆಗೆ ಇದೆ. ಭೂಮಿಯ ಮೇಲಿರುವ ಕೆಲವು ಆಮೆಗಳಲ್ಲಿ ಬೆಂಬತ್ತುವ ಚಲನ ಸಾಮರ್ಥ್ಯ ಇಲ್ಲ. ಸಾಮಾನ್ಯವಾಗಿ ಇವು ತೀವ್ರಗತಿಯಲ್ಲಿ ಚಲಿಸುವ ಬಲಿಪಶುವನ್ನು ಭಕ್ಷಣೆ ಮಾಡುವ ಇತರ [[ಸಾವಯವ|ಜೀವಿಗಳನ್ನು]] ಅವಲಂಬಿಸಿವೆ. ಆದರೆ ಮಾಂಸಾಹಾರಿ ಕಡಲಾಮೆಗಳು ಆಹಾರವನ್ನು ಹಿಡಿಯಲು ಕತ್ತನ್ನು ಗಬಕ್ಕನೆ ಚಲಿಸುವ ಸಾಮರ್ಥ್ಯ ಹೊಂದಿವೆ.
ಕಡಲಾಮೆಗಳು ಒರಟಾದ ಬಾಗಿದ ಕೊಕ್ಕನ್ನು ಹೊಂದಿವೆ. ಕಡಲಾಮೆಗಳು ತಮ್ಮ [[ದವಡೆ|ದವಡೆಯನ್ನು]] ಆಹಾರವನ್ನು ತುಂಡರಿಸಲು ಮತ್ತು ಅಗಿಯಲು ಬಳಸುತ್ತವೆ. ಕಡಲಾಮೆಗಳಲ್ಲಿ [[ಹಲ್ಲು|ಹಲ್ಲುಗಳಿಗೆ]] ಬದಲಾಗಿ ಮೇಲಿನ ಮತ್ತು ಕೆಳಗಿನ ದವಡೆಗಳು ಮೊನಚಾದ ಅಂಚುಗಳಿಂದ ಕೂಡಿವೆ. ಮಾಂಸಾಹಾರಿ ಕಡಲಾಮೆಗಳು ಸಾಮಾನ್ಯವಾಗಿ ತಮ್ಮ ಬಲಿಯನ್ನು ಹೋಳುಗಳನ್ನಾಗಿ ಮಾಡುವುದಕ್ಕೆ ಅನುಕೂಲ ಮಾಡುವ, [[ಚಾಕು|ಚಾಕುವಿನಂತೆ]] ಹರಿತವಾದ ಅಂಚುಗಳನ್ನು ಹೊಂದಿವೆ. [[ಸಸ್ಯಾಹಾರಿಗಳು|ಸಸ್ಯಾಹಾರಿ]] ಕಡಲಾಮೆಗಳು ಬಾಚಿಯಂಥ ಅಂಚುಗಳನ್ನು ಹೊಂದಿವೆ. ಇವು ಗಟ್ಟಿಯಾದ [[ಸಸ್ಯ|ಸಸ್ಯಗಳನ್ನೂ]] ಕತ್ತರಿಸಬಲ್ಲವು. ಕಡಲಾಮೆಗಳು ತಮ್ಮ ಆಹಾರವನ್ನು ನುಂಗುವುದಕ್ಕೆ [[ನಾಲಿಗೆ|ನಾಲಿಗೆಯನ್ನು]] ಬಳಸುತ್ತವೆ. ಆದರೆ ಅವು ಬಹುತೇಕ ಸರೀಸೃಪಗಳಂತೆ ಆಹಾರವನ್ನು ಹಿಡಿಯುವುದಕ್ಕಾಗಿ ತಮ್ಮ ನಾಲಿಗೆಯನ್ನು ಹೊರಗೆ ಚಾಚಲಾರವು.
=== ಚಿಪ್ಪು ===
ಕಡಲಾಮೆಯ ಮೇಲ್ಭಾಗದ ಚಿಪ್ಪನ್ನು ''ಕಾರಾಪೇಸ್'' ಎಂದು ಕರೆಯುತ್ತಾರೆ. [[ಉದರ|ಹೊಟ್ಟೆಯನ್ನು]] ಆವರಿಸಿರುವ ಕೆಳ ಚಿಪ್ಪನ್ನು ''ಪ್ಲಾಸ್ಟ್ರಾನ್'' ಎಂದು ಕರೆಯುತ್ತಾರೆ. ಕಾರಾಪೇಸ್ ಮತ್ತು ಪ್ಲಾಸ್ಚ್ರಾನ್ ಎರಡೂ ಬ್ರಿಡ್ಜಸ್ ಎಂದು ಕರೆಯಲಾಗುವ ಎಲುಬಿನ ಆಕಾರದ ಅಂಚಿನಲ್ಲಿ ಕೂಡಿಕೊಂಡಿವೆ. ಕಡಲಾಮೆಯ ಚಿಪ್ಪಿನ ಒಳ ಪದರ ಬೆನ್ನೆಲುಬಿನ ಮತ್ತು ಪಕ್ಕೆಲುಬುಗಳ ಭಾಗಗಳೂ ಸೇರಿದಂತೆ ಸುಮಾರು ೬೦ ಎಲುಬುಗಳಿಂದ ರಚಿತವಾಗಿದೆ. ಇದರರ್ಥ ಕಡಲಾಮೆಗಳು ತಮ್ಮ ಚಿಪ್ಪನ್ನು ಬಿಟ್ಟು ಈಚೆ ಚಲಿಸಲಾರವು. ಬಹುತೇಕ ಕಡಲಾಮೆಗಳಲ್ಲಿ ಚಿಪ್ಪಿನ ಹೊರ ಪದರ ಸ್ಕ್ಯೂಟ್ ಎಂದು ಕರೆಯುವ ಮೊನಚಾದ ಪೊರೆಯಿಂದ ಕೂಡಿರುತ್ತವೆ. ಇದು ಹೊರ ಚರ್ಮದ ಭಾಗವಾಗಿರುತ್ತದೆ ಅಥವಾ ಚರ್ಮವೇ ಆಗಿರುತ್ತದೆ. ಸ್ಕ್ಯೂಟ್ಗಳು ನಾರಿನಂಥ ಕೆರಾಟಿನ್ ಎಂದು ಕರೆಯುವ [[ಪ್ರೋಟೀನ್|ಪ್ರೋಟೀನ್ನಿಂದ]] ಆಗಿರುವವು. ಇತರ ಸರೀಸೃಪಗಳಲ್ಲೂ ಇದೇ ಹೊರಚರ್ಮದ ಪೊರೆಯನ್ನು ರಚಿಸುತ್ತದೆ. ಈ ಸ್ಕ್ಯೂಟ್ಗಳು ಚಿಪ್ಪು ಎಲುಬಿನ ನಡುವೆ ಪಸರಿಸಿ ಒಂದುಮಾಡುತ್ತವೆ ಮತ್ತು ಚಿಪ್ಪಿಗೆ ಬಲವನ್ನು ತುಂಬುತ್ತವೆ. ಕೆಲವು ಕಡಲಾಮೆಗಳು ಒರಟಾದ ಸ್ಕ್ಯೂಟ್ಗಳನ್ನು ಹೊಂದಿರುವುದಿಲ್ಲ. ಉದಾಹರಣೆಗೆ ತೊಗಲುಬೆನ್ನಿನ ಸಮುದ್ರದ ಆಮೆ ಮತ್ತು ಮೃದು-ಚಿಪ್ಪಿನ ಆಮೆಗಳು ಇದರ ಬದಲಾಗಿ ದಪ್ಪ ತೊಗಲಿನ ಚಿಪ್ಪನ್ನು ಹೊಂದಿವೆ.
ಗಡುಸಾದ ಚಿಪ್ಪು ಇರುವುದರಿಂದ ಕಡಲಾಮೆಗಳು ಇತರ ಸರೀಸೃಪಗಳಂತೆ ತಮ್ಮ [[ಎದೆಗೂಡು|ಎದೆಯ ಗೂಡನ್ನು]] ಪಕ್ಕೆಲುಬುಗಳ ಮೂಲಕ ಹಿಗ್ಗಿಸಿ ಮತ್ತು ಕುಗ್ಗಿಸಿ ಉಸಿರಾಡಿಸಲಾರವು. ಬದಲಾಗಿ, ಕಡಲಾಮೆಗಳು ಎರಡು ರೀತಿಯಿಂದ ಉಸಿರಾಡುತ್ತವೆ. ಮೊದಲು, ಅವು [[ಬಾಯಿ|ಬಾಯಿಯಿಂದ]] ಪಂಪ್ ಮಾಡುತ್ತವೆ. ಗಾಳಿಯನ್ನು ತಮ್ಮ ಬಾಯಿಯೊಳ ಎಳೆದುಕೊಳ್ಳುತ್ತವೆ, ನಂತರ ಅದನ್ನು [[ಗಂಟಲು|ಗಂಟಲಿನ]] ತಳದಲ್ಲಿರುವ ಪದರವನ್ನು ಕಂಪಿಸಿ [[ಶ್ವಾಸಕೋಶ|ಪುಪ್ಪುಸಕ್ಕೆ]] ತಳ್ಳುತ್ತವೆ. ಎರಡನೆಯದಾಗಿ ಚಿಪ್ಪಿನ ಹಿಂಭಾಗದ ಬಾಯನ್ನು ಮುಚ್ಚಿರುವ ಹೊಟ್ಟೆಯ [[ಸ್ನಾಯು|ಸ್ನಾಯುಗಳನ್ನು]] ಸಂಕೋಚನಗೊಳಿಸುತ್ತದೆ. ಆಗ ಚಿಪ್ಪಿನ ಒಳಗಿನ ಪ್ರಮಾಣ ಹಿಗ್ಗುತ್ತದೆ. ಇದು ಗಾಳಿಯನ್ನು ಪುಪ್ಪುಸದೊಳಕ್ಕೆ ಎಳೆದುಕೊಳ್ಳುತ್ತದೆ. ಸಸ್ತನಿಗಳಲ್ಲಿ ಎದೆಯ ಭಾಗಕ್ಕೂ ಹೊಟ್ಟೆಯ ಭಾಗಕ್ಕೂ ನಡುವಿರುವ ವಿಭಾಜಕಾಂಗದ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಸ್ನಾಯುಗಳಿಗೆ ಅವಕಾಶವನ್ನು ನೀಡುತ್ತವೆ.
ಕಡಲಾಮೆಗಳು ಹೇಗೆ ಬದುಕುತ್ತವೆ ಎಂಬುದನ್ನು ಅರಿಯಲು ಚಿಪ್ಪಿನ ಆಕಾರವು ಸಹಕಾರಿಯಾಗಬಲ್ಲ ಹೊಳಹನ್ನು ನೀಡುತ್ತದೆ. ಬಹುತೇಕ ಕಡಲಾಮೆಗಳು ದೊಡ್ಡದಾದ [[ಗುಮ್ಮಟ|ಗುಮ್ಮಟದ]] ರೀತಿಯ ಚಿಪ್ಪನ್ನು ಹೊಂದಿರುತ್ತವೆ. ಪರಭಕ್ಷಕ ಪ್ರಾಣಿಗಳು ಇದನ್ನು ತಮ್ಮ ದವಡೆಯಲ್ಲಿಟ್ಟು ಅಗಿಯುವುದಕ್ಕೆ ಇದು ಕಠಿಣವನ್ನಾಗಿಸುತ್ತದೆ. ಕೆಲವು ಅಪವಾದಗಳಲ್ಲಿ ಇದೂ ಒಂದು, ಆಫ್ರಿಕದ ಪನಾಕೇಕ್ ಟಾರ್ಟೈಸ್ ಸಪಾಟಾದ ಬಾಗಿಸಬಹುದಾದ ಚಿಪ್ಪನ್ನು ಹೊಂದಿದ್ದು, ಇದು ಅವುಗಳಿಗೆ [[ನದಿ|ನದಿಯೊಳಗಿನ]] ಪೊಟರೆಗಳಲ್ಲಿ ಅಡಗುವುದಕ್ಕೆ ಅವಕಾಶಮಾಡಿಕೊಡುತ್ತದೆ. ಬಹುತೇಕ ಜಲವಾಸಿ ಆಮೆಗಳು ಸಪಾಟಾದ, ಸುಗಮ ಚಲನೆಗೆ ಪೂರಕವಾದ ಚಿಪ್ಪುಗಳನ್ನು ಹೊಂದಿವೆ. ಇವು ಈಜುವುದಕ್ಕೆ ಮತ್ತು ಮುಳುಗುವುದಕ್ಕೆ ಸಹಾಯ ಮಾಡುತ್ತವೆ. ಅಮೆರಿಕದ ಸ್ನ್ಯಾಪಿಂಗ್ ಟರ್ಟಲ್ಸ್ ಮತ್ತು ಮಸ್ಕ್ ಟರ್ಟಲ್ಸ್ ಚಿಕ್ಕದಾದ, ಶಿಲುಬೆಯಾಕಾರದ ಎದೆಗವಚವನ್ನು ಹೊಂದಿದ್ದು ಇದು [[ಸರೋವರ|ಕೆರೆಗಳು]] ಮತ್ತು ಹಳ್ಳಗಳ ತಳದಲ್ಲಿ ನಡೆಯುವಾಗ ಸಮರ್ಥವಾಗಿ [[ಕಾಲು|ಕಾಲುಗಳ]] ಚಲನೆಗೆ ನೆರವಾಗುವುದು.
ಕಡಲಾಮೆಯ ಚಿಪ್ಪಿನ ಬಣ್ಣ ಬೇರೆಬೇರೆಯಾಗಿರಬಹುದು. ಚಿಪ್ಪುಗಳು ಸಾಮಾನ್ಯವಾಗಿ ಕಂದು, ಕಪ್ಪು ಇಲ್ಲವೆ ಆಲಿವ್ ಹಸಿರುಬಣ್ಣದ್ದಾಗಿರುತ್ತವೆ. ಇನ್ನು ಕೆಲವು ಪ್ರಭೇದಗಳಲ್ಲಿ ಚಿಪ್ಪುಗಳು ಕೆಂಪು, ಕಿತ್ತಳೆ, ಹಳದಿ ಅಥವಾ ಬೂದು ಗೆರೆಗಳನ್ನು ಹೊಂದಿರಬಹುದು. ಈ ಗೆರೆಗಳು ಹೆಚ್ಚಾಗಿ ಚುಕ್ಕಿಗಳು, ಗೆರೆಗಳು ಅಥವಾ ಅನಿಯಮಿತ ಹೊಪ್ಪಳೆಗಳಂತೆ ಇರುತ್ತವೆ. ಅತ್ಯಂತ ವರ್ಣರಂಜಿತ ಕಡಲಾಮೆಗಳಲ್ಲಿ ಒಂದು ಪೂರ್ವ ದೇಶದ ಬಣ್ಣ ಬಳಿದ ಆಮೆ (ಪೇಂಟೆಡ್ ಟರ್ಟಲ್). ಇದು ಹಳದಿ ಎದೆಗವಚ ಮತ್ತು ಕಪ್ಪು ಅಥವಾ ಆಲಿವ್ ಬಣ್ಣದ ಚಿಪ್ಪು, ಜೊತೆಗೆ ಅಂಚಿನುದ್ದಕ್ಕೂ ಕೆಂಪು ಗೆರೆಗಳನ್ನು ಹೊಂದಿದೆ.
ನೆಲದ ಮೇಲೆ ಇರುವ [[ಆಮೆ|ಆಮೆಗಳು]] ಅತ್ಯಂತ ಭಾರವಾದ ಚಿಪ್ಪನ್ನು ಹೊಂದಿರುತ್ತವೆ. ಇದಕ್ಕೆ ವಿರುದ್ಧವಾಗಿ ಜಲವಾಸಿ ಕಡಲಾಮೆಗಳು ಹಗುರವಾದ ಚಿಪ್ಪುಗಳನ್ನು ಹೊಂದಿರುತ್ತವೆ. ಅವು ನೀರಿನಲ್ಲಿ ಮುಳುಗದಂತೆ ಮತ್ತು ಹೆಚ್ಚು ಚುರುಕಾಗಿ ವೇಗದಿಂದ ಈಜುವುದಕ್ಕೆ ನೆರವಾಗುತ್ತವೆ. ಈ ಹಗುರವಾದ ಚಿಪ್ಪುಗಳು ಚಿಪ್ಪಿನ ಎಲುಬುಗಳ ನಡುವೆ ಫಾಂಟನೆಲ್ಲೆಗಳು (ನೆತ್ತಿ ಸುಳಿ) ಎಂದು ಕರೆಯಲ್ಪಡುವ ವಿಶಾಲವಾದ ಸ್ಥಳವನ್ನು ಹೊಂದಿರುತ್ತವೆ. ತೊಗಲುಬೆನ್ನಿನ ಆಮೆಗಳು ಅತ್ಯಂತ ಹಗುರವಾಗಿರುತ್ತವೆ, ಏಕೆಂದರೆ ಅವು ಸ್ಕ್ಯೂಟ್ಗಳನ್ನು ಹೊಂದಿರುವುದಿಲ್ಲ ಮತ್ತು ಅನೇಕ ಫಾಂಟನೆಲ್ಲೆಗಳನ್ನು ಹೊಂದಿರುತ್ತವೆ.
=== ಚರ್ಮ ಮತ್ತು ಚಿಪ್ಪು ಕಳೆತ ===
[[ಚಿತ್ರ:Turtle-back-galawebdesign.jpg|thumb|ಥಟ್ಟನೆ ಮುಚ್ಚಿಕೊಳ್ಳುವ ಆಮೆ ಬಾಲ. ಬ್ಲ್ಯು ಹಿಲ್ ರಿಸರ್ವೇಶನ್, ಮಸ್ಸಾಚುಸೆಟ್ಸ್.]]
ಮೇಲೆ ಉಲ್ಲೇಖಿಸಿದಂತೆ, ಚಿಪ್ಪಿನ ಹೊರ ಪದರ [[ಚರ್ಮ|ಚರ್ಮದ]] ಅಂಗ; ಚಿಪ್ಪಿನ ಮೇಲಿನ ಪ್ರತಿ ಸ್ಕ್ಯೂಟ್ (ಅಥವಾ ಪ್ಲೇಟ್) ಒಂದೇ ಮಾರ್ಪಾಡಾದ ಶಲ್ಕಕ್ಕೆ ಅನುರೂಪವಾಗಿರುತ್ತದೆ. ಚರ್ಮದ ಉಳಿದ ಭಾಗ ಇತರ ಸರೀಸೃಪಗಳ ಚರ್ಮದ ರೀತಿಯಲ್ಲಿಯೇ ಅತ್ಯಂತ ಸಣ್ಣ ಶಲ್ಕಗಳೊಂದಿಗೆ ಚರ್ಮದೊಂದಿಗೆ ಸೇರಿಕೊಂಡಿರುತ್ತದೆ. ಹಾವುಗಳು ಕಳಚುವಂತೆ ಕಡಲಾಮೆಗಳು ಒಂದೇ ಸಲಕ್ಕೆ ತಮ್ಮ ಚರ್ಮವನ್ನು ಕಳಚಿಕೊಳ್ಳುವುದಿಲ್ಲ, ಆದರೆ ಸತತವಾಗಿ ಚಿಕ್ಕಚಿಕ್ಕ ತುಣುಕುಗಳ ರೀತಿಯಲ್ಲಿ ಕಳಚಿಕೊಳ್ಳುವವು. ಜಲಚಲ ತೊಟ್ಟಿಯಲ್ಲಿ ([[ಅಕ್ವೇರಿಯಂ]]) ಇಟ್ಟಾಗ ಉದುರಿದ ಚರ್ಮದ ಚಿಕ್ಕಚಿಕ್ಕ ಚೂರುಗಳು ನೀರಿನಲ್ಲಿ ಬಿದ್ದಿರುವುದನ್ನು ಕಾಣಬಹುದು. (ಬಹುತೇಕ ಇವು [[ಪ್ಲಾಸ್ಟಿಕ್|ಪ್ಲಾಸ್ಟಿಕ್ನ]] ಚಿಕ್ಕ ಚೂರುಗಳಂತೆ ಕಾಣುತ್ತವೆ.) ಕಡಲಾಮೆ ತನ್ನನ್ನು ತಾನು ಕಟ್ಟಿಗೆ ಅಥವಾ [[ಕಲ್ಲು|ಕಲ್ಲಿಗೆ]] ತೀಕ್ಷ್ಣವಾಗಿ ಉಜ್ಜಿಕೊಂಡಾಗ ಈ ಚಿಪ್ಪು ಚೂರಾಗಿ ಬೀಳುತ್ತದೆ. ಆಮೆಗಳೂ ತಮ್ಮ ಚರ್ಮವನ್ನು ಕಳಚಿಕೊಳ್ಳುತ್ತವೆ. ಆದರೆ ಸತ್ತ ಚರ್ಮವು ದಪ್ಪಗಿರುವ ಬುಗಟೆಯಲ್ಲಿ ಮತ್ತು ಪ್ಲೇಟ್ಗಳಲ್ಲಿ ಶೇಖರಣೆಗೊಳ್ಳಲು ಇವು ಅವಕಾಶ ನೀಡುತ್ತವೆ. ಇವು ಚಿಪ್ಪಿನ ಹೊರಗಿನ ಶರೀರದ ಭಾಗಕ್ಕೆ ರಕ್ಷಣೆಯನ್ನು ಒದಗಿಸುತ್ತದೆ.
ಚಿಕ್ಕದಾದ ಪದರಗಳು, ದೊಡ್ಡದರ ಮೇಲೆ ಹಳೆದಾದ ಸ್ಕ್ಯೂಟ್ಗಳು, ಹೊಸದಾದವು ಉಂಟುಮಾಡಿದ ವರ್ತುಲಗಳನ್ನು ಎಣಿಸಿ ಒಂದು ವರ್ಷದಲ್ಲಿ ಎಷ್ಟು ಸ್ಕ್ಯೂಟ್ ಗಳು ತಯಾರಾಗುತ್ತವೆ ಎಂಬ ಮಾಹಿತಿ ಇದ್ದವರು ಕಡಲಾಮೆಯ ವಯಸ್ಸನ್ನು ಅಂದಾಜು ಮಾಡಬಹುದು.<ref>{{cite web |url=http://www.peteducation.com/article.cfm?articleid=2700 |title=Anatomy and Diseases of the Shells of Turtles and Tortoises |publisher=Peteducation.com |date= |accessdate=2009-03-14}}</ref> ಈ ವಿಧಾನ ಅತ್ಯಂತ ನಿಖರವಾದದಲ್ಲ, ಭಾಗಶಃ ಸರಿಯಾದುದು, ಏಕೆಂದರೆ ಬೆಳವಣಿಗೆ ದರ ಒಂದೇ ರೀತಿ ಇರುವುದಿಲ್ಲ, ಅಲ್ಲದೆ ಕೆಲವು ಸ್ಕ್ಯೂಟ್ಗಳು ಅಂತಿಮವಾಗಿ ಚಿಪ್ಪಿನಿಂದ ದೂರವೇ ಬಿದ್ದುಹೋಗುತ್ತವೆ.
=== ಕಾಲುಗಳು ===
ನೆಲದ ಮೇಲೆ ವಾಸಿಸುವ ಆಮೆಗಳು ಚಿಕ್ಕದಾದ ಕಟ್ಟುಮಸ್ತಾದ ಕಾಲುಗಳನ್ನು ಹೊಂದಿರುತ್ತವೆ. ನಿಧಾನ ನಡಿಗೆಗೆ ಆಮೆಗಳು ಪ್ರಸಿದ್ಧವಾಗಿವೆ. ಇದಕ್ಕೆ ಕಾರಣ ಅವುಗಳ ಭಾರ, ತೊಡಕಾಗಿರುವ ಚಿಪ್ಪು ದಾಪುಗಾಲು ಹಾಕುವುದಕ್ಕೆ ನಿಯಂತ್ರಿಸುವುದು.
[[ಉಭಯವಾಸಿ]] ಆಮೆಗಳು ಸಾಮಾನ್ಯವಾಗಿ ಭೂಚರ ಆಮೆಗಳ ರೀತಿಯಲ್ಲಿಯೇ ಕಾಲುಗಳನ್ನು ಹೊಂದಿರುತ್ತವೆ. ಆದರೆ ಇವು ಜಾಲಪಾದವನ್ನು ಹೊಂದಿರುತ್ತವೆ ಮತ್ತು ಉದ್ದವಾದ ಮೊನೆಯುಗುರುಗಳು ಇರುತ್ತವೆ. ಈ ಕಡಲಾಮೆಗಳು ನಾಲ್ಕೂ ಕಾಲುಗಳನ್ನು ಬಳಸಿ [[ನಾಯಿ|ನಾಯಿಯಂತೆ]] ಈಜುತ್ತವೆ. ಶರೀರದ ಎಡ ಮತ್ತು ಬಲ ಪಾದಗಳು ಒಂದಾದ ಮೇಲೆ ಒಂದರಂತೆ ತಳ್ಳುತ್ತಿರುತ್ತವೆ. ಚಿಕ್ಕ ಕಡಲಾಮೆಗಳಿಗಿಂತ ದೊಡ್ಡ ಕಡಲಾಮೆಗಳು ಈಜುವುದು ಕಡಿಮೆ. ಮತ್ತು ಅತ್ಯಂತ ದೊಡ್ಡ ಪ್ರಭೇದಗಳಾದ ಅಲ್ಲಿಗೇಟರ್ ಸ್ನ್ಯಾಪಿಂಗ್ ಟರ್ಟಲ್ ಸ್ವಲ್ಪವೇ ಈಜುತ್ತವೆ. ಅವು ನದಿ ಅಥವಾ [[ಸರೋವರ|ಸರೋವರದ]] ತಳದಲ್ಲಿ ನಡೆಯುತ್ತವೆ ಅಷ್ಟೇ. ಜಾಲಪಾದಗಳ ಜೊತೆಗೆ ಕಡಲಾಮೆಗಳು ಅತ್ಯಂತ ಉದ್ದವಾದ ಮೊನಚು ಪಂಜಗಳನ್ನು ಹೊಂದಿರುತ್ತವೆ. ಇವು ನದಿ ದಂಡೆಯ ಮೇಲೆ ಮತ್ತು ತೇಲುವ ದಿಮ್ಮಿಗಳ ಮೇಲೆ ತೆವಳಿ ಹತ್ತುವುದಕ್ಕೆ ನೆರವಾಗುತ್ತವೆ. ಹೀಗೆ ಮಾಡಿ ಅವು [[ಬಿಸಿಲು|ಬಿಸಿಲಿಗೆ]] ಮೈಯೊಡ್ಡಿ ಸುಖ ಅನುಭವಿಸುತ್ತವೆ. ನಿರ್ದಿಷ್ಟವಾಗಿ ಗಂಡು ಕಡಲಾಮೆಗಳು ಉದ್ದವಾದ ಮೊನಚು ಪಂಜಗಳನ್ನು ಹೊಂದಿರುತ್ತವೆ. [[ಸಂಭೋಗ|ಸಂಭೋಗದ]] ಸಮಯದಲ್ಲಿ ಹೆಣ್ಣಾಮೆಗಳನ್ನು ಉದ್ದೀಪನಗೊಳಿಸಲು ಇವನ್ನು ಬಳಸುವ ಹಾಗೆ ಕಾಣುತ್ತದೆ. ಬಹುತೇಕ ಕಡಲಾಮೆಗಳಿಗೆ ಜಾಲಪಾದಗಳಿದ್ದರೆ, ಕೆಲವು ಹಂದಿ ಮೂಗಿನ ಆಮೆಗಳು ನೈಜ [[ಹುಟ್ಟು|ಹುಟ್ಟಿನಂಥ]] ಈಜುಗೈ ಹೊಂದಿವೆ. ಇದನ್ನು ಹುಟ್ಟಿನಂತೆ ಬಳಸುತ್ತವೆ. ಉಳಿದವಕ್ಕೆ ಹೋಲಿಸಿದರೆ ಪಂಜಗಳು ಚಿಕ್ಕದಾಗಿರುತ್ತವೆ. ಸಮುದ್ರ ಆಮೆಗಳ ರೀತಿಯಲ್ಲಿಯೇ ಈ ಪ್ರಭೇದದ ಕಡಲಾಮೆಗಳು ಈಜುತ್ತವೆ. (ಕೆಳಗೆ ನೋಡಿ)
ಸಮುದ್ರ ಆಮೆಗಳು ಬಹುತೇಕ ಸಂಪೂರ್ಣವಾಗಿ ಜಲವಾಸಿಗಳು ಮತ್ತು [[ಪಾದ|ಪಾದಗಳಿಗೆ]] ಬದಲು ಈಜುಗೈಗಳನ್ನು ಹೊಂದಿರುತ್ತವೆ. ಸಮುದ್ರ ಆಮೆಗಳು ಮುಂದಿನ ಹುಟ್ಟುಕಾಲುಗಳ ಏರು-ತಗ್ಗು ಚಲನೆಯ ಮೂಲಕ ಹಿಂದೆ ನೂಕಿ ಮುಂದೆ ಚಲಿಸಲು ನೀರಿನಲ್ಲಿ ಹಾರುತ್ತವೆ. ಹಿಂದಿನ ಕಾಲುಗಳನ್ನು ಮುನ್ನೂಕುವಿಕೆಗೆ ಬಳಸುವುದಿಲ್ಲ. ಆದರೆ, ತಿರುಗುವದಕ್ಕೆ [[ಚುಕ್ಕಾಣಿ]] ಹಲಗೆಯಂತೆ ಇವನ್ನು ಬಳಸಬಹುದು. ಸಿಹಿನೀರಿನ ಆಮೆಗಳಿಗೆ ಹೋಲಿಸಿದರೆ ಸಮುದ್ರದ ಆಮೆಗಳ ಭೂಮಿಯ ಮೇಲಿನ ಚಲನೆ ಅತ್ಯಂತ ಸೀಮಿತವಾದದ್ದು, ಸಮದ್ರದಲ್ಲಿ ಕ್ಷೋಭೆ ತಲೆದೋರುವುದು, ವಸತಿ ನೆಲೆಯಲ್ಲಿ ತೊಂದರೆ ಮತ್ತು ಮೊಟ್ಟೆ ಇರಿಸುವ ಸಂದರ್ಭ ಹೊರತುಪಡಿಸಿದರೆ ಗಂಡು ಕಡಲಾಮೆಗಳು ಯಾವತ್ತೂ ಸಮುದ್ರವನ್ನು ಬಿಡುವುದಿಲ್ಲ. ಹೆಣ್ಣಾಮೆಗಳು ಮೊಟ್ಟೆಗಳನ್ನು ಇರಿಸುವುದಕ್ಕೆ ಭೂಮಿಯ ಮೇಲ್ಭಾಗಕ್ಕೆ ಬರಲೇಬೇಕು. ಅವು ಅತ್ಯಂತ ನಿಧಾನವಾಗಿ ಮತ್ತು ಕಷ್ಟಪಟ್ಟು, ಹುಟ್ಟುಕಾಲುಗಳಿಂದ ತಮ್ಮನ್ನು ಮುಂದಕ್ಕೆ ಎಳೆದುಕೊಳ್ಳುತ್ತ ಚಲಿಸುತ್ತವೆ.
=== ಡರ್ಮೋಕೆಲಿಸ್ ಕೋರಿಯೇಸಿಯ ===
ತೊಗಲಾಮೆ (ಲೆಧರಿ ಟರ್ಟಲ್) ಎಂದೂ ಕರೆಯಲಾಗುವ ಡರ್ಮೋಕೆಲಿಸ್ ಕೋರಿಯೇಸಿಯ ಕಡಲಾಮೆ [[ಸಿಂಹಳ|ಸಿಂಹಳದ]] ಕಡಲತೀರ ಪ್ರದೇಶಗಳಲ್ಲಿ ಹೇರಳವಾಗಿ ಕಾಣಬರುತ್ತದೆ. ಇದು ಗಾತ್ರದಲ್ಲಿ ಬಹು ದೊಡ್ಡದು. ಸು. 9 ಮೀ ಉದ್ದ ಬೆಳೆಯುತ್ತದೆ. ಚೆನ್ನಾಗಿ ಬೆಳೆದ ಕಡಲಾಮೆ ಅರ್ಧ ಟನ್ ತೂಗುವುದುಂಟು. ಎಲ್ಲ ಆಮೆಗಳಲ್ಲಿರುವಂತೆ ಇದರಲ್ಲೂ ದೇಹವನ್ನು ಆವರಿಸಿದ ಒಂದು ಚಿಪ್ಪಿದೆ. ಚಿಪ್ಪಿನಲ್ಲಿ ಬೆನ್ನಿನ ಕಡೆ ಉಬ್ಬಿಕೊಂಡಿರುವ ಕ್ಯಾರಪೇಸ್ ಎಂಬ ಭಾಗವೂ ಹೊಟ್ಟೆ ಕಡೆ ಚಪ್ಪಟೆಯಾಗಿರುವ ಪ್ಲಾಸ್ಟ್ರಾನ್ ಎಂಬ ಭಾಗವೂ ಇವೆ. ಕ್ಯಾರಪೇಸಿನ ಮೇಲೆ ಮೃದುವಾದ ಚರ್ಮದ ಹೊದಿಕೆಯಿದೆ. ಅಲ್ಲದೆ ಅದು ಚಿಕ್ಕ ಚಿಕ್ಕ ಬಹುಭುಜಾಕೃತಿಯ ಅಸ್ಥಿಫಲಕಗಳಿಂದ ಕೂಡಿದೆ. ಇಂಥ ಫಲಕಗಳು ಇತರ ಆಮೆಗಳಲ್ಲಿ ಒಳಗಿನ ಪಕ್ಕೆಲುಬುಗಳಿಗೂ [[ಬೆನ್ನುಮೂಳೆ|ಕಶೇರುಗಳಿಗೂ]] ಅಂಟಿಕೊಂಡಿರುತ್ತವೆ. ಆದರೆ ಇಲ್ಲಿ ಹಾಗಿಲ್ಲ. ಚಿಪ್ಪಿನಿಂದ ಹೊರಗೆ ಚಾಚಿಕೊಂಡಿರುವ ಎರಡು ಜೊತೆ ಕಾಲುಗಳು [[ದೋಣಿ|ದೋಣಿಯ]] ಹುಟ್ಟಿನಂತೆ ಮಾರ್ಪಾಟಾಗಿವೆ. ಇದರಿಂದ ಈಜಲು ಅನುಕೂಲ. ಕಾಲುಗಳ ಮೇಲೆಲ್ಲ ಹುರುಪೆಗಳ ಹೊದಿಕೆಯಿದೆ, ನಖಗಳಿಲ್ಲ. ದೇಹದ ಹಿಂತುದಿಯಲ್ಲಿ ಪುಟ್ಟ ಬಾಲವೊಂದಿದೆ.
== ಪರಿಸರ ವಿಜ್ಞಾನ ಮತ್ತು ಜೀವನದ ಇತಿಹಾಸ ==
[[ಚಿತ್ರ:Turtle in Indonesia.ogv|thumb|ಸಮುದ್ರ ಆಮೆ ಈಜುವುದು]]
ಅನೇಕ ಕಡಲಾಮೆಗಳು ತಮ್ಮ ಜೀವನದ ಬಹುದೊಡ್ಡ ಭಾಗವನ್ನು ನೀರಿನಲ್ಲಿಯೇ ಕಳೆದರೂ ಎಲ್ಲ ಆಮೆಗಳು, ಕಡಲಾಮೆಗಳು ಗಾಳಿಯನ್ನು ಉಸಿರಾಡುತ್ತವೆ. ಮತ್ತು ತಮ್ಮ ಪುಪ್ಪುಸವನ್ನು ತುಂಬಿಕೊಳ್ಳಲು ನಿಯಮಿತ ಅಂತರಗಳಲ್ಲಿ ನೀರಿನಿಂದ ಮೇಲೆ ಬರಲೇಬೇಕು. ಒಣ ನೆಲದ ಮೇಲೆಯೂ ಅವು ತಮ್ಮ ಹೆಚ್ಚಿನ ಜೀವನವನ್ನು ಕಳೆಯಬಹುದು. ಆಸ್ಟ್ರೇಲಿಯದ ಸಿಹಿನೀರಿನ ಆಮೆಗಳು ನೀರಿನಲ್ಲಿ ಹೇಗೆ ಉಸಿರಾಡುತ್ತವೆ ಎಂಬುದರ ಅಧ್ಯಯನ ಈಗ ನಡೆದಿದೆ. ಕೆಲವು ತಳಿಗಳು ದೊಡ್ಡ ಮಲಕುಳಿ (ಕ್ಲೋಆಕಾ) ಯಂಥ ಪೊಟರೆಯನ್ನು ಹೊಂದಿದ್ದು ಇವುಗಳ ಮೇಲೆ ಬೆರಳುಗಳಂಥ ಚಾಚು ಅಂಗಗಳಿವೆ. ಈ ಚಾಚು ಅಂಗಗಳನ್ನು [[wikt:papilla|ಪಾಪಿಲ್ಲೆ]] ಎಂದು ಕರೆಯುತ್ತಾರೆ. ಇದಕ್ಕೆ ಅತ್ಯಧಿಕ [[ರಕ್ತ]] ಪೂರೈಕೆ ಇದೆ. ಮತ್ತು ಇದು ಮಲಕುಳಿಯ ಮೇಲ್ಮೈ ಪ್ರದೇಶವನ್ನು ಹೆಚ್ಚಿಸುತ್ತದೆ. [[ಮೀನು|ಮೀನುಗಳು]] ಉಸಿರಾಡಲು [[ಕಿವಿರುಗಳು|ಕಿವಿರುಗಳನ್ನು]] ಬಳಸಿಕೊಳ್ಳುವ ರೀತಿಯಲ್ಲಿಯೇ ಈ ಪಾಪಿಲ್ಲೆಗಳನ್ನು ಬಳಸಿಕೊಂಡು ಕಡಲಾಮೆಗಳು ನೀರಿನಲ್ಲಿ ಕರಗಿರುವ [[ಆಮ್ಲಜನಕ|ಆಮ್ಲಜನಕವನ್ನು]] ತೆಗೆದುಕೊಳ್ಳವವು.
ಇತರ ಸರೀಸೃಪಗಳ ರೀತಿಯಲ್ಲಿಯೇ ಕಡಲಾಮೆಗಳು ಮೊಟ್ಟೆಗಳನ್ನು ಇರಿಸುತ್ತವೆ. ಇವು ಸ್ವಲ್ಪ ಮೃದುವಾಗಿ ಮತ್ತು ಒರಟಾಗಿ ಇರುತ್ತವೆ. ಅತಿದೊಡ್ಡ ಪ್ರಭೇದದ ಮೊಟ್ಟೆಗಳು ಗೋಲಾಕಾರವಾಗಿದ್ದರೆ ಉಳಿದವುಗಳ ಮೊಟ್ಟೆಗಳು ಅಗಲಕ್ಕಿಂತ ಉದ್ದ ಹೆಚ್ಚಾಗಿರುವ ರೀತಿಯಲ್ಲಿರುತ್ತವೆ. ಅವುಗಳ ಲೋಳೆ ಬಿಳಿಯಾಗಿರುತ್ತವೆ ಮತ್ತು [[ಪಕ್ಷಿ|ಹಕ್ಕಿಗಳ]] ಮೊಟ್ಟೆಗಿಂತ ಭಿನ್ನವಾದ [[ಪ್ರೋಟೀನ್|ಪ್ರೋಟೀನ್ನ್ನು]] ಹೊಂದಿರುತ್ತವೆ. ಈ ಕಾರಣಕ್ಕಾಗಿ ಅವನ್ನು ಬೇಯಿಸಿದಾಗ ಗಟ್ಟಿಯಾಗುವುದಿಲ್ಲ. ಕಡಲಾಮೆಗಳ ಮೊಟ್ಟೆಯಿಂದ ತಯಾರಿಸಿದ ಆಹಾರದಲ್ಲಿ ಮುಖ್ಯವಾಗಿ ಹಳದಿ ಲೋಳೆ ಇರುತ್ತದೆ. ಇನ್ನು ಕೆಲವು ಪ್ರಭೇದಗಳಲ್ಲಿ ಮೊಟ್ಟೆಯು ಗಂಡಾಗುವುದೋ ಹಣ್ಣಾಗುವುದೋ ಎಂಬುದನ್ನು [[ತಾಪಮಾನ|ತಾಪಮಾನವು]] ನಿರ್ಧರಿಸುತ್ತದೆ. ಹೆಚ್ಚಿನ ತಾಪಮಾನ ಇದ್ದರೆ ಹೆಣ್ಣು ಮತ್ತು ಕಡಿಮೆ ತಾಪಮಾನ ಇದ್ದರೆ ಗಂಡು ಮರಿಯಾಗುವುದು. [[ಕೆಸರು]] ಅಥವಾ [[ಮರಳು|ಮರಳಿನಲ್ಲಿ]] ಕುಣಿ ತೋಡಿ ದೊಡ್ಡ ಸಂಖ್ಯೆಯಲ್ಲಿ ಮೊಟ್ಟೆಗಳನ್ನು ಇಡುತ್ತವೆ. ಬಳಿಕ ಅವುಗಳನ್ನು ಮುಚ್ಚುತ್ತವೆ ಮತ್ತು ತಮ್ಮಷ್ಟಕ್ಕೆ ತಾವೇ ಅವು ಮರಿಯಾಗುವುದಕ್ಕೆ ಬಿಟ್ಟುಬಿಡುತ್ತವೆ. ಮೊಟ್ಟೆಗಳು ಕಡಲಾಮೆಯ ಮರಿಗಳಾದಾಗ ಅವು ತೆವಳಿಕೊಂಡು ಮೇಲ್ಭಾಗಕ್ಕೆ ಬರುತ್ತವೆ ಮತ್ತು ನೀರಿನ ಕಡೆ ಚಲಿಸುತ್ತವೆ. ತಾಯಿಯು ಮರಿಗಳ ಆರೈಕೆ ಮಾಡುವ ಯಾವ ಪ್ರಭೇದವೂ ಇದುವರೆಗೆ ಪರಿಚಿತವಿಲ್ಲ.
ಸಮುದ್ರ ಆಮೆಗಳು ತಮ್ಮ ಮರಿಗಳನ್ನು ಒಣ, ಮರಳು ತೀರಗಳಲ್ಲಿ ಇರಿಸುತ್ತವೆ. ಅಪ್ರಾಪ್ತ ಸಮುದ್ರ ಆಮೆಗಳನ್ನು ಹಿರಿಯ ಆಮೆಗಳು ಪೋಷಿಸುವುದಿಲ್ಲ. ಮೊಟ್ಟೆ ಇಡುವ ವಯಸ್ಸನ್ನು ಕಡಲಾಮೆಗಳು ತಲುಪುವುದಕ್ಕೆ ಎಷ್ಟೋ ವರ್ಷಗಳನ್ನು ತೆಗೆದುಕೊಳ್ಳುತ್ತವೆ. ಮತ್ತು ಎಷ್ಟೋ ಪ್ರಕರಣಗಳಲ್ಲಿ ಮೊಟ್ಟೆ ಇಡುವುದು ವಾರ್ಷಿಕ ಕ್ರಿಯೆಯಾಗಿರದೆ ಕೆಲವು ವರ್ಷಗಳಿಗೊಮ್ಮೆ ನಡೆಯುವ ಕ್ರಿಯೆಯಾಗಿರುತ್ತದೆ.
ಸಂಶೋಧಕರು ಇತ್ತೀಚೆಗೆ ಕಂಡುಹಿಡಿದಿರುವ ಪ್ರಕಾರ ಬಹುತೇಕ ಇತರ ಪ್ರಾಣಿಗಳಂತೆ ಕಡಲಾಮೆಗಳ [[ಅಂಗ (ಜೀವಶಾಸ್ತ್ರ)|ಅಂಗಗಳ]] ಕ್ರಿಯಾತ್ಮಕತೆ ಕ್ರಮೇಣ ನಿಲ್ಲುವುದಿಲ್ಲ ಅಥವಾ ಕಾಲ ಕಳೆದಂತೆ ದಕ್ಷತೆಯನ್ನು ಕಳೆದುಕೊಳ್ಳುವುದಿಲ್ಲ. ನೂರು ವರ್ಷ ಮೀರಿದ ಕಡಲಾಮೆಯ [[ಯಕೃತ್ತು]], ಪುಪ್ಪುಸಗಳು ಮತ್ತು [[ಮೂತ್ರಪಿಂಡ|ಮೂತ್ರಪಿಂಡಗಳು]] ಚಿಕ್ಕ ವಯಸ್ಸಿನ ಕಡಲಾಮೆಗಳಲ್ಲಿಯ ಈ ಅಂಗಗಳಿಂದ ವ್ಯತ್ಯಾಸ ಹೊಂದಿಲ್ಲ ಎಂಬುದು ಕಂಡುಬಂದಿದೆ. [[ತಳಿವಿಜ್ಞಾನ|ತಳಿವಿಜ್ಞಾನದ]] ಸಂಶೋಧಕರಿಗೆ ಕಡಲಾಮೆಗಳು ದೀರ್ಘಕಾಲ ಬದುಕುವುದಕ್ಕೆ ಕಾರಣವಾಗಿರುವ [[ವಂಶವಾಹಿ]] ಧಾತುವಿನ ಬಗ್ಗೆ ಸಂಶೋಧನೆಯನ್ನು ನಡೆಸುವುದಕ್ಕೆ ಇದು ಸ್ಫೂರ್ತಿಯನ್ನು ನೀಡಿದೆ.<ref>[http://www.nytimes.com/2006/12/12/science/12turt.html All but Ageless, Turtles Face Their Biggest Threat: Humans]</ref>
== ವರ್ಗೀಕರಣ ವಿಧಾನ ಹಾಗೂ ವಿಕಸನ ==
[[ಚಿತ್ರ:Haeckel Chelonia.jpg|thumb|"ಕೆಲೋನಿಯಾ" (ಟೆಸ್ಟುಡಿನ್ಸ್) ಅರ್ನಸ್ಟ್ ಹಾಕೆಲ್ಸ್ನ ಕುನ್ಸ್ಟ್ಫ಼ಾರ್ಮೆನ್ ಡೆರ್ ನಾಟುರ್ನಿಂದ, ೧೯೦೪]]
ಮೊದಲ ಆದಿಮ-ಆಮೆಗಳು ಸುಮಾರು ೨೨೦ ದಶಲಕ್ಷ ವರ್ಷಗಳ ಹಿಂದೆ ಮೆಸೋಜೋಯಿಕ್ ಶಕೆಯಲ್ಲಿ ಟ್ರಿಯಾಸ್ಸಿಕ್ ಅವಧಿಯ ಆರಂಭದಲ್ಲಿ ಅಸ್ತಿತ್ವದಲ್ಲಿದ್ದವು ಎಂದು ನಂಬಲಾಗಿದೆ. ಮತ್ತು ಅವುಗಳ ಚಿಪ್ಪು ಗಮನಾರ್ಹ ರೀತಿಯಲ್ಲಿ ಸ್ಥಿರವಾದ ಶರೀರ ಯೋಜನೆಯನ್ನು ಉಳಿಸಿಕೊಂಡಿವೆ, ಅವುಗಳ ಬೆನ್ನೆಲುಬನ್ನೇ ವಿಸ್ತರಿಸಿಕೊಂಡು ಆ ರೂಪ ತಳೆದಿರಬಹುದು, ಅವುಗಳ ವಿಶಾಲವಾದ ಪಕ್ಕೆಲಬುಗಳು ವಿಸ್ತರಿಸಿಕೊಂಡು ಇಡಿಯಾದ ಚಿಪ್ಪನ್ನು ರೂಪಿಸಿರಬಹುದು, ಇದು ಅದರ [[ವಿಕಾಸ|ವಿಕಸನದ]] ಪ್ರತಿ ಹಂತದಲ್ಲೂ ರಕ್ಷಣೆಯನ್ನು ನೀಡಿದೆ. ಚಿಪ್ಪಿನ ಎಲುಬಿನ ಭಾಗಗಳು ಪೂರ್ಣಗೊಳ್ಳದೆ ಇದ್ದಾಗಲೂ ಈ ರಕ್ಷಣೆ ದೊರೆತಿದೆ. ಸಿಹಿನೀರಿನ ''ಒಡೋಂಟೋಕೆಲಿಸ್ ಸೆಮಿಟೆಸ್ಟಾಸೀಯ'' ಅಥವಾ [[ಹಲ್ಲು|ಹಲ್ಲಿರುವ]] ಅರೆ ಚಿಪ್ಪಿನ ಕಡಲಾಮೆಯ [[ಪಳೆಯುಳಿಕೆ|ಪಳೆಯುಳಿಕೆಗಳು]] ಇದನ್ನು ಸಮರ್ಥಿಸಿವೆ. ಟ್ರಿಯಾಸಿಕ್ನ ಕೊನೆಯ ಹಂತದಲ್ಲಿ ಇವು ನೈಋತ್ಯ [[ಚೀನಾ|ಚೀನದ]] ಗ್ವಾಂಗ್ಲಿಂಗ್ ಬಳಿ ಕಂಡುಬಂದಿವೆ. ''ಒಡೋಂಟೋಕೆಲಿಸ್'' ಒಂದು ಸಂಪೂರ್ಣ ಎದೆಗವಚ ಮತ್ತು ಅಪೂರ್ಣ ಬೆನ್ನು ಚಿಪ್ಪನ್ನು ಹೊಂದಿರುವುದನ್ನು ತೋರಿಸುತ್ತದೆ. ಕಡಲಾಮೆಯ ಆದಿ ಸ್ಥಿತಿಯ ಬೆಳವಣಿಗೆಯ ರೀತಿಯಲ್ಲೇ ಇದು ಇದೆ.<ref>{{cite journal |author=Li C, Wu XC, Rieppel O, Wang LT, Zhao LJ |title=An ancestral turtle from the Late Triassic of southwestern China |journal=Nature |volume=456 |issue=7221 |pages=497–501 |year=2008 |month=November |pmid=19037315 |doi=10.1038/nature07533 |ref=harv }}</ref> ಈ ಶೋಧಕ್ಕೆ ಮೊದಲು, ನಮಗೆ ಗೊತ್ತಿದ್ದ ಕಡಲಾಮೆಯ ಪಳೆಯುಳಿಕೆ ನೆಲದ ಮೇಲಿನದ್ದು ಮತ್ತು ಇದು ಪರಿಪೂರ್ಣ ಚಿಪ್ಪನ್ನು ಹೊಂದಿದೆ. ಇದು ದೇಹರಚನೆಯ ಈ ಗಮನಾರ್ಹ ವಿಕಸನದ ಕುರಿತು ಯಾವುದೇ ಸುಳುಹುಗಳನ್ನು ನೀಡುವುದಿಲ್ಲ. ಜುರಾಸಿಕ್ ನಂತರದ ಅವಧಿಯಲ್ಲಿ ಕಡಲಾಮೆಗಳು ಎಲ್ಲಕಡೆ ಕಂಡುಬಂದವು ಮತ್ತು ಅವುಗಳ ಪಳೆಯುಳಿಕೆ ಇತಿಹಾಸವನ್ನು ಅರಿಯುವುದು ಹೆಚ್ಚು ಸುಲಭವಾಯಿತು.
ಅವುಗಳ ನಿಖರವಾದ ವಂಶಪರಂಪರೆಯ ವಿವರ ವಿವಾದಾತ್ಮಕವಾಗಿದೆ. ಇವು ಪುರಾತನ ವಿಕಾಸ ಹಂತದ ಅನಾಪ್ಸಿಡಾದ ಏಕೈಕ ಅಳಿದುಳಿದಿರುವ ಶಾಖೆ ಎಂದು ನಂಬಲಾಗಿದೆ. ಈ ಗುಂಪಿನಲ್ಲಿ ಪ್ರೊಕೊಲೊಫೋನಿಡ್ಸ್, ಮಿಲ್ಲೆರೆಟ್ಟಿಡ್ಸ್, ಪ್ರೊಟೊರೊಥಿರಿಡ್ಸ್ ಮತ್ತು ಪರೀಯಸೌರ್ಸ್ ಸೇರಿವೆ. ಎಲ್ಲ ಅನಾಪ್ಸಿಡಾದ [[ಅಸ್ತಿಪಂಜರ|ಅಸ್ಥಿಪಂಜರಗಳ]] [[ಗಲ್ಲ|ಕಪೋಲದ]] ಮೂಳೆಗಳು ತೆರೆದುಕೊಳ್ಳುವುದಿಲ್ಲ. ಆದರೆ ಇತರ ಎಲ್ಲ ಮೊಟ್ಟೆ ಇಡುವ ಪ್ರಾಣಿಗಳ ಕಪೋಲದ ಮೂಳೆಗಳು ತೆರೆದುಕೊಳ್ಳುತ್ತವೆ (ಸಸ್ತನಿಗಳಲ್ಲಿ ರಂಧ್ರವು ಕೆನ್ನೆ ಮೂಳೆಯು ಕಮಾನು ಆಗಿದ್ದರೂ) ಪರ್ಮಿಯನ್ ಅವಧಿಯ ಕೊನೆಯಲ್ಲಿ ಮಿಲ್ಲೆರೆಟ್ಟಿಡ್ಸ್, ಪ್ರೊಟೊರೊಥಿರಿಡ್ಸ್ ಮತ್ತು ಪರಾಯಸೌರ್ಸ್ ಹಾಗೂ ಟ್ರಿಯಾಸಿಕ್ ಕಾಲದಲ್ಲಿ ಪ್ರೊಕೊಲೋಫೊನೈಡ್ಸ್ ಕಣ್ಮರೆಯಾದವು.<ref>{{cite web |url=http://www.ucmp.berkeley.edu/anapsids/procolophonoidea.html |title=Introduction to Procolophonoidea |publisher=Ucmp.berkeley.edu |date= |accessdate=2009-03-14}}</ref>
ಅನಾಪ್ಸಿಡ್ನಂಥ ಕಡಲಾಮೆಗಳ ಅಸ್ಥಿಪಂಜರ ವಂಶಾನುಕ್ರಮದಿಂದ ಬಂದಿರುವುದಕ್ಕಿಂತ ಹೆಚ್ಚಾಗಿ ಹಿಮ್ಮರಳುವಿಕೆಯಿಂದಾಗಿ ದೊರೆತಿರುವುದು ಎಂದು ಇತ್ತೀಚೆಗೆ ಸೂಚಿಸಲಾಗಿದೆ. ಇದೇ ಆಲೋಚನೆಯಲ್ಲಿ ತೀರ ಇತ್ತೀಚೆಗೆ ಆಕೃತಿ ವಿಜ್ಞಾನದ ಜಾತಿವಿಕಾಸದ ಅಧ್ಯಯನಗಳು ಕಡಲಾಮೆಗಳನ್ನು ದೃಢವಾಗಿ ಡಿಯಾಪ್ಸಿಡ್ಗಳಲ್ಲಿ ಇರಿಸಿದೆ. ಇದು ಆರ್ಕೋಸೌರಿಯಾಕ್ಕಿಂತ ಸ್ಕ್ವಾಮೇಟಾಕ್ಕೆ ಇನ್ನೂ ಸ್ವಲ್ಪ ಹತ್ತಿರ.<ref>{{cite journal |author=Rieppel O, DeBraga M |title=Turtles as diapsid reptiles |journal=Nature |volume=384 |issue= |pages=453–5 |year=1996 |doi=10.1038/384453a0 |ref=harv}}</ref> ಎಲ್ಲ ಜೀವಾಣು [[ವಿಜ್ಞಾನ]] ಅಧ್ಯಯನಗಳು ಕಡಲಾಮೆಗಳನ್ನು ಡಿಯಾಪ್ಸಿಡ್ಗಳಲ್ಲಿ ಸೇರಿಸುವುದನ್ನು ಬಲವಾಗಿ ಸಮರ್ಥಿಸಿವೆ. ಆದರೂ ಕೆಲವರು ಕಡಲಾಮೆಗಳನ್ನು ಸ್ಕ್ವಾಮೇಟಾಕ್ಕಿಂತ ಆರ್ಚೋಸೌರಿಯಾದ ಹತ್ತಿರ ಇರಿಸುತ್ತಾರೆ.<ref>{{cite journal |author=Zardoya R, Meyer A |title=Complete mitochondrial genome suggests diapsid affinities of turtles |journal=Proc. Natl. Acad. Sci. U.S.A. |volume=95 |issue=24 |pages=14226–31 |year=1998 |month=November |pmid=9826682 |pmc=24355 |url=http://www.pnas.org/cgi/pmidlookup?view=long&pmid=9826682 |doi=10.1073/pnas.95.24.14226 |ref=harv}}</ref> ವಂಶವಾಹಿ ತಜ್ಞರ ಹಿಂದಿನ ಅಭಿಪ್ರಾಯಗಳ ಮರು ವಿಶ್ಲೇಷಣೆಗಳು ಹೇಳುವುದೇನೆಂದರೆ, ಕಡಲಾಮೆಗಳನ್ನು ಅನಾಪ್ಸಿಡ್ಗಳ ವರ್ಗದಲ್ಲಿ ಸೇರಿಸಿದ್ದು ಏಕೆಂದರೆ ಈ ವರ್ಗೀಕರಣವನ್ನೇ ಅವರು ಊಹಿಸಿಕೊಂಡದ್ದು. (ಅವರಲ್ಲಿ ಬಹಳ ಜನರು ಅನಾಪ್ಸಿಡ್ ಕಡಲಾಮೆಗಳು ಯಾವ ರೀತಿಯವು ಎಂದು ಅಧ್ಯಯನ ಮಾಡುತ್ತಿದ್ದರು) ಮತ್ತು ಪಳೆಯುಳಿಕೆಗಳ ಮಾದರಿಯನ್ನು ನೋಡಲಿಲ್ಲ ಮತ್ತು ಕ್ಲಾಡೋಗ್ರಾಮ್ ನಿರ್ಮಾಣಕ್ಕೆ ವಿಸ್ತೃತವಾದ ವರ್ಗವೇ ಸ್ಥೂಲವಾಗಿ ಸಾಕು ಎನಿಸಿದ್ದು. ''ಟೆಸ್ಟುಡಿನ್''ಗಳು ಇತರ ಡಿಯಾಪ್ಸಿಡ್ಗಳಿಂದ ೨೦೦ರಿಂದ ೨೭೯ ದಶಲಕ್ಷ ವರ್ಷಗಳ ಹಿಂದೆ ಅವತರಿಸಿರಬೇಕು ಎಂದು ಸೂಚಿಸಲಾಗಿದ್ದರೂ ಈ ಚರ್ಚೆಯು ಇನ್ನೂ ಇತ್ಯರ್ಥವಾಗಿಲ್ಲ.<ref>{{cite book|last=Benton|first=M. J.|coauthors=|authorlink=|title=[[Vertebrate Paleontology (Benton)|Vertebrate Paleontology]]|edition=2nd|publisher=Blackwell Science Ltd|location=London|year=2000|isbn=0632056142|series=}}, ೩ನೆ ಆವೃತ್ತಿ. ೨೦೦೪ ISBN ೦-೬೩೨-೦೫೬೩೭-೧</ref><ref>{{cite journal|last=Zardoya|first=R.|coauthors=Meyer, A.|year=1998|title=Complete mitochondrial genome suggests diapsid affinities of turtles|url=http://www.pubmedcentral.gov/articlerender.fcgi?artid=24355|journal=[[Proceedings of the National Academy of Sciences|Proc Natl Acad Sci U S A]]|issn=0027-8424|volume=95|issue=24|pages=14226–14231|doi=10.1073/pnas.95.24.14226|pmid=9826682|pmc=24355|ref=harv}}</ref><ref>{{cite journal|last=Rieppel|first=O.|coauthors=deBraga, M.|year=1996|title=Turtles as diapsid reptiles|url=|journal=[[Nature (journal)|Nature]]|issn=|volume=384|issue=|pages=453–455|doi=10.1038/384453a0|ref=harv}}</ref>
ನಮಗೆ ಗೊತ್ತಿರುವ ಅತಿ ಹಳೆಯ ಸಂಪೂರ್ಣ ಚಿಪ್ಪಿರುವ ಕಡಲಾಮೆ ಟ್ರಿಯಾಸಿಕ್ ಕೊನೆಯ ಹಂತದ ''ಪ್ರೊಗಾನೋಕೆಲಿಸ್.'' ಈ ಕುಲದ ಪ್ರಭೇದವು ಈಗಾಗಲೆ ಕೆಲವು ಮುಂದುವರಿದ ಕಡಲಾಮೆಯ ವಿಶೇಷ ಲಕ್ಷಣಗಳನ್ನು ಹೊಂದಿದೆ. ಮತ್ತು ಇವು ಬಹುಶಃ ಕಡಲಾಮೆಗಳ ಅನೇಕ ದಶಲಕ್ಷ ವರ್ಷಗಳ ವಿಕಸನ ಪ್ರಕ್ರಿಯೆಯಿಂದಾದ್ದು ಮತ್ತು ಅದರ ವಂಶಪರಂಪರೆಯ ಪ್ರಭೇದದಿಂದ ಬಂದದ್ದು. ತನ್ನ ಚಿಪ್ಪಿನೊಳಗೆ ತಲೆಯನ್ನು ಎಳೆದುಕೊಳ್ಳುವ ಸಾಮರ್ಥ್ಯ ಇದಕ್ಕೆ ಇರಲಿಲ್ಲ. (ಮತ್ತು ಇದು ಉದ್ದವಾದ ಕುತ್ತಿಗೆಯನ್ನು ಹೊಂದಿತ್ತು.) ಮತ್ತು ಉದ್ದವಾದ ಮೊನಚಾದ [[ಬಾಲ|ಬಾಲವನ್ನು]] ಗುಂಡನೆಯ [[ಗದೆ]] ರೂಪದಲ್ಲಿ ಹೊಂದಿತ್ತು. ಇದು ಇದೇ ರೀತಿಯ ಗೂಡನ್ನು ಹೊಂದಿರುವ ಅಂಕಿಲೋಸೌರ್ಗಳ ಜೊತೆ ವಂಶಪರಂಪರೆಯ ಸಂಬಂಧವನ್ನು ಸೂಚಿಸುತ್ತದೆ. (ಅವು ಸಮಾನಾಂತರವಾಗಿ ವಿಕಾಸ ಹೊಂದಿದ್ದರೂ)
ಕಡಲಾಮೆಗಳನ್ನು ಮೂರು ಉಪಗಣಗಳಲ್ಲಿ ವಿಭಾಗಿಸಿದ್ದಾರೆ. ಇವುಗಳಲ್ಲಿ ಒಂದು ಪಾರಾಕ್ರಿಪ್ಟೋಡಿರಾ ಅಳಿದು ಹೋಗಿದೆ. ಈಗಲೂ ಉಳಿದಿರುವ ಎರಡು ಉಪವರ್ಗಗಳು ಕ್ರಿಪ್ಟೋಡಿರಾ ಮತ್ತು ಪ್ಲ್ಯುರೋಡಿರಾ. ಕ್ರಿಪ್ಟೋಡಿರಾ ಈ ಎರಡು ಗುಂಪುಗಳಲ್ಲಿ ದೊಡ್ಡದು ಮತ್ತು ಎಲ್ಲ ಸಮುದ್ರ ಆಮೆಗಳನ್ನು, ಭೂವಾಸಿ ಆಮೆಗಳನ್ನು ಮತ್ತು ಅನೇಕ ಸಿಹಿನೀರಿನ ಆಮೆಗಳನ್ನು ಒಳಗೊಂಡಿದೆ. ಪ್ಲ್ಯುರೋಡಿರಾವನ್ನು ಕೆಲವೊಮ್ಮೆ ಅಡ್ಡಕುತ್ತಿಗೆಯ ಆಮೆ ಎಂದು ತಿಳಿಯಲಾಗಿತ್ತು. ಅವು ತಮ್ಮ ಚಿಪ್ಪಿನೊಳಗೆ ಕತ್ತನ್ನು ಎಳೆದುಕೊಳ್ಳುವ ರೀತಿಯನ್ನು ನೋಡಿ ಹೀಗೆ ತಿಳಿಯಲಾಗಿತ್ತು. ಈ ಚಿಕ್ಕ ಗುಂಪು ಮೂಲತಃ ವಿವಿಧ ಸಿಹಿ ನೀರಿನ ಆಮೆಗಳನ್ನು ಹೊಂದಿದೆ.
[[ಚಿತ್ರ:TURTLEFAMILYTREE.jpg|thumb|600px|ಈಗಲೂ ಇರುವ ಎರಡು ಟೆಸ್ಟುಡೈನ್ ಉಪಗಣಗಳ ಚಾರ್ಟ್ ಅಳಿದು ಹೋಗಿರುವ ಗುಂಪುಗಳು ಈ ಎರಡು ಉಪಗಣಗಳ ನಡುವೆ ಇದ್ದುದನ್ನು ತೋರಿಸುವುದು.]]
=== ಮೂಲದ ಅಥವಾ ಅನಿಶ್ಚಿತ ಜಾತಿವಿಕಾಸ ಸ್ಥಾನದೊಂದಿಗೆ ಆಮೆ ಕುಲಗಳು ===
* ಕುಲ †''ಅಸ್ಟ್ರಾಲೋಕೆಲಿಸ್'' (ಕೆಲೋನಿಯಾ ''ಇನ್ಸರ್ಟೆ ಸೆಡಿಸ್'' )
* ಕುಲ †''ಮುರ್ಹಡ್ತಿಯಾ'' (ಕೆಲೋನಿಯಾ ''ಇನ್ಸರ್ಟೆ ಸೆಡಿಸ್'' )
* ಕುಲ †''ಪಾಲಿಯೋಕೆರ್ಸಿಸ್'' (ಕೆಲೋನಿಯಾ ''ಇನ್ಸರ್ಟೆ ಸೆಡಿಸ್'' )
* ಕುಲ †''ಚಿನ್ಲೆಕೆಲಿಸ್'' (ಪ್ರೋಗಾನೋಕೆಲಿಡಿಯಾ ಅಥವಾ ತಳದ ಟೆಸ್ಟುಡಿನ್ಸ್)
* ಕುಲ †''ಚೆಲಿಕಾರಾಪುಕಸ್'' ( ಟೆಸ್ಟುಡಿನ್ಸ್ ''ಇನ್ಸರ್ಟೆ ಸೆಡಿಸ್'' )
* ಕುಲ †''ಚಿತ್ರಾಸೆಫಲಸ್'' (ಟೆಸ್ಟುಡಿನ್ಸ್ ''ಇನ್ಸರ್ಟೆ ಸೆಡಿಸ್'' )
* ಕುಲ †''ನ್ಯುಸ್ಟಿಸೆಮಿಸ್'' (ಟೆಸ್ಟುಡಿನ್ಸ್ ''ಇನ್ಸರ್ಟೆ ಸೆಡಿಸ್'' )
* ಕುಲ †''ಸ್ಕುಟೆಮಿಸ್'' (ಟೆಸ್ಟುಡಿನ್ಸ್ ''ಇನ್ಸರ್ಟೆ ಸೆಡಿಸ್'' )
=== ಉಪಗಣ †ಪ್ರೋಗನೋಕೆಲಿಡಿಯ ===
* ಕುಲ †''ಒಡಾಂಟೋಕೆಲಿಸ್'' (ಪ್ರಾಯೋಗಿಕವಾಗಿ ಇಲ್ಲಿ ಇರಿಸಲಾಗಿದೆ)
* ಕುಲ †''ಪ್ರೋಗನೋಕೆಲಿಸ್''
[[ಚಿತ್ರ:Proganochelys Quenstedti.jpg|thumb|300px|ಈಗ ನಮಗೆ ಗೊತ್ತಿರುವ ಅತ್ಯಂತ ಪ್ರಾಚೀನ ಕಡಲಾಮೆಗಳಲ್ಲಿ ಒಂದಾಗಿರುವ ಪ್ರೋಗಾನೋಕೆಲಿಸ್ ಕ್ವೆನ್ಸ್ಟೆಡ್ಟಿಯ ಪಳೆಯುಳಿಕೆ. ಆಧುನಿಕ ಕಡಲಾಮೆಗಳ ಹಾಗೆ ಪ್ರೊಗಾನೋಚೆಲಿಸ್ಗಳಿಗೆ ತಮ್ಮ ತಲೆಯನ್ನು ಚಿಪ್ಪಿನೊಳಗೆ ಎಳೆದುಕೊಳ್ಳಲು ಬರುತ್ತಿರಲಿಲ್ಲ.]]
=== ಉಪಗಣ ಕ್ರಿಪ್ಟೋಡಿರಾ ===
[[ಚಿತ್ರ:Pelomedusa subrufa.JPG|thumb|right|ಆಫ್ರಿಕದ ಹೆಲ್ಮೆಟ್ ಧರಿಸಿದಂತಿರುವ ಕಡಲಾಮೆ (ಪೆಲೋಮೆಡುಸಾ ಸುಬ್ರುಫಾ) ಫ್ಲ್ಯುರೋಡೈರ್ಫ್ಲ್ಯುರೋಡೈರ್ಗಳು ತಮ್ಮ ತಲೆಯನ್ನು ಪಕ್ಕದಿಂದ ಎಳೆದುಕೊಳ್ಳುತ್ತವೆ.]]
'''ತಳದ ಕುಲಗಳು'''
* ಕುಲ †''ಕಯೆನ್ಟಾಕೆಲಿಸ್''
* ಕುಲ †''ಇಂಡೋಕೆಲಿಸ್''
'''ನಿಮ್ನಗಣ †ಪ್ಯಾರಾಕ್ರಿಪ್ಟೋಡಿರಾ'''
* '''ಮೂಲ ಮತ್ತು ''ಇನ್ಸರ್ಟೆ ಸೆಡಿಸ್'' '''
** ಕುಟುಂಬ †ಕಲ್ಲೋಕಿಬೋಟಿಡೆ
** ಕುಟುಂಬ †ಮೊಂಗಲೋಚೆಲಿಂಡೆ
** ಕುಟುಂಬ †ಪ್ಲ್ಯುರೋಸ್ಟೆಮಿಡೆ
** ಕುಟುಂಬ †ಸೋಲೆಮಿಡಿಡೆ
* '''ಮೇಲಿನಕುಟುಂಬ †ಬೆನೋಯಿಡೆ'''
** ಕುಟುಂಬ †ಬೆನೋಯಿಡೆ
** ಕುಟುಂಬ †ಮ್ಯಾಕ್ರೋಬೆಯೆನಿಡೆ
** ಕುಟುಂಬ †ನ್ಯೂರಾಂಕಿಲಿಡೆ
'''ನಿಮ್ನ ಗಣ ಯುಕ್ರಿಪ್ಟೋಡಿರಾ'''
* '''ತಳದ ಮತ್ತು ''ಇನ್ಸರ್ಟೆ ಸೆಡಿಸ್'' '''
** †''"ಸಿನೆಮಿಸ್" ವೆರಿಹೋಯೆನ್ಸಿಸ್''
** ಕುಲ †''ಚುಬುಟೆಮಿಸ್'' (ಮಿಯೋಲಾನಿಡೆ?)
** ಕುಲ †''ಹಂಗಿಯೇಮಿಸ್'' (ಮೆಕ್ರೋಬೆನಿಡೆ?)
** ಕುಲ †''ಜುಡಿತೆಮಿಸ್''
** ಕುಲ †''ಒಸ್ಟಿಯೋಪಿಗಿಸ್''
** ಕುಲ †''ಪ್ಲಾನೆಟೋಕೆಲಿಸ್''
** ಕುಟುಂಬ ಚೆಲಿಡ್ರಿಡೆ (ಕಚ್ಚುವ ಆಮೆಗಳು)
** ಕುಟುಂಬ †ಯುರಿಸ್ಟೆಮಿಡೆ
** ಕುಟುಂಬ †ಮ್ಯಾಕ್ರೋಬೆನಿಡೆ
** ಕುಟುಂಬ †ಮಿಯೋಲನಿಡೆ ([[ಕೊಂಬು|ಕೊಂಬಿರುವ]] ಆಮೆಗಳು)
** ಕುಟುಂಬ †ಪ್ಲೆಸಿಯೋಕೆಲಿಡೆ
** ಕುಟುಂಬ †ಸಿನೆಮಿಡಿಡೆ
** ಕುಟುಂಬ †ಷಿಂಗ್ಜಿಯಾಂಗ್ಕೆಲಿಡೆ
* '''ಉನ್ನತ ಕುಟುಂಬ ಚೆಲೋನಿಯೋಡೆ''' (ಸಮುದ್ರ ಆಮೆಗಳು)
** ಕುಟುಂಬ †ಪ್ರೊಟೊಸ್ಟೆಗಿಡೆ
** ಕುಟುಂಬ †ಥಲಾಸ್ಸೆಮಿಡೆ
** ಕುಟುಂಬ †ಟೋಕ್ಷೋಚೆಲಿಡೆ [[ಚಿತ್ರ:T.h. hermanni con speroni 5.JPG|thumb|ಪಶ್ಚಿಮದ ಹರ್ಮನ್ಸ್ ಆಮೆ (ಟೆಸ್ಟುಡೋ ಹರ್ಮನ್ನಿ ಹರ್ಮನ್ನಿ) ಒಂದು ಕ್ರಿಪ್ಟೋಡೈರ್. ಕ್ರಿಪ್ಟೋಡೈರ್ಗಳು ತಮ್ಮ ತಲೆಯನ್ನು ಒಳಗಡೆ ಅಡಗಿಸಿಕೊಳ್ಳುತ್ತವೆ.]]
** ಕುಟುಂಬ ಚೆಲೋನಿಡೆ (ಹಸಿರು ಸಮುದ್ರ ಆಮೆಗಳು ಮತ್ತು ಸಂಬಂಧಿಗಳು)
** ಕುಟುಂಬ ಡೆರ್ಮೋಚೆಲಿಡೆ (ತೊಗಲುಬೆನ್ನಿನ ಆಮೆಗಳು)
* '''ಉನ್ನತಕುಟುಂಬ ಟೆಸ್ಟುಡಿನೊಯ್ಡೆ'''
** ಕುಟುಂಬ †ಹೈಚೆಮಿಡಿಡೆ
** ಕುಟುಂಬ †ಲಿಂಧೋಲ್ಮೆಮಿಡಿಡೆ
** ಕುಟುಂಬ †ಸಿನೋಚೆಲಿಡೆ
** ಕುಟುಂಬ ಪ್ಲಾಸ್ಟಿಟೆಮಿಡೆ (ದೊಡ್ಡ-ತಲೆಯ ಆಮೆ)
** ಕುಟುಂಬ ಎಮಿಡಿಡೆ (ಹೊಂಡ, ಪೆಟ್ಟಿಗೆ ಮತ್ತು ನೀರಿನ ಆಮೆಗಳು)
** ಕುಟುಂಬ ಜಿಯೋಮಿಡಿಡೆ (ಏಶಿಯದ ನೀರಿನ ಆಮೆಗಳು, ಏಶಿಯದ ಎಲೆ ಆಮೆಗಳು, ಏಶಿಯದ ಪೆಟ್ಟಿಗೆ ಆಮೆಗಳು ಮತ್ತು ಚಾವಣಿ ಆಮೆಗಳು)
** ಕುಟುಂಬ ಟೆಸ್ಟುಡಿನಿಡೆ (ನಿಜ ಆಮೆಗಳು)
* '''ಉನ್ನತ ಕುಟುಂಬ ಟ್ರಿಯೋನಿಚೋಡಿಯೆ'''
** ಕುಟುಂಬ †ಅಡೋಸಿಡೆ
** ಕುಟುಂಬ ಕೆರೆಟ್ಟೋಕೆಲಿಡೆ (ಹಂದಿ ಮೂಗಿನ ಆಮೆಗಳು)
** ಕುಟುಂಬ ಡರ್ಮೆಟೆಮಿಡಿಡೆ (ನದಿ ಆಮೆಗಳು)
** ಕುಟುಂಬ ಕಿನೋಸ್ಟೆಮಿಡೆ (ಕೆಸರಿನ ಆಮೆಗಳು)
** ಕುಟುಂಬ ಟ್ರಿಯೋನಿಚಿಡೆ (ಮೃದುಚಿಪ್ಪಿನ ಆಮೆಗಳು)
=== ಉಪಗಣ ಪ್ಲ್ಯುರೋಡಿರಾ ===
* '''ತಳದ ಮತ್ತು ''ಇನ್ಸರ್ಟೆ ಸೆಡಿಸ್'' '''
** ಕುಟುಂಬ †ಅರಿಪೆಮಿಡಿಡೆ
** ಕುಟುಂಬ †ಪ್ರೊಟೆರೋಚೆರ್ಸಿಡೆ
** ಕುಟುಂಬ ಚೆಲಿಡೆ (ಆಸ್ಟ್ರೋ-ಅಮೆರಿಕನ್ ಸೈಡ್ ನೆಕ್ ಟರ್ಟಲ್)
* '''ಉನ್ನತ ಕುಟುಂಬ ಪೆಲೋಮೆಡುಸೋಡಿಯಾ'''
** ಕುಟುಂಬ †ಬೋಥರ್ಮಿಡಿಡೆ
** ಕುಟುಂಬ ಪೆಲೋಮೆಡುಸಿಡೆ (ಆಫ್ರಿಕನ್ ಸೈಡ್ ನೆಕ್ ಟರ್ಟಲ್)
** ಕುಟುಂಬ ಪೋಡೋಕ್ನೆಮಿಡಿಡೆ (ಮಡಗಾಸ್ಕನ್ ಬಿಗ್-ಹೆಡೆಡ್ ಮತ್ತು ಅಮೆರಿಕನ್ ಸೈಡ್ ನೆಕ್ ರಿವರ್ ಟರ್ಟಲ್ಗಳು)
== ಕಡಲಾಮೆ, ಆಮೆ ಅಥವಾ ಟೆರಾಪಿನ್ ==
ಕ್ರಮವಾಗಿ ಟೆಸ್ಟೋಡೈನ್ಗಳ ಎಲ್ಲಾ ಸದಸ್ಯರನ್ನು ವರ್ಣಿಸಲು ಕಡಲಾಮೆ ಅನ್ನೋ ಶಬ್ದವನ್ನು ವ್ಯಾಪಕವಾಗಿ ಉಪಯೋಗಿಸಿದರೂ, ನಿರ್ದಿಷ್ಟ ಸದಸ್ಯರನ್ನು ಟೆರಾಪಿನ್ಗಳು, ಆಮೆಗಳು ಅಥವಾ ಸಮುದ್ರದ ದೊಡ್ಡ ಆಮೆಗಳು ಎಂಬುದಾಗಿ ವರ್ಣಿಸುವುದನ್ನು ಸಾಮಾನ್ಯವಾಗಿ ನೋಡುತ್ತೇವೆ. ಸರಿಯಾದ ರೀತಿಯಲ್ಲಿ ಹೇಗೆ ಈ ಪರ್ಯಾಯ ಹೆಸರುಗಳು ಉಪಯೋಗಿಸಲ್ಪಡುತ್ತವೆ, ಎಂಬುದು ಯಾವ ಬಗೆಯ [[ಆಂಗ್ಲ ಭಾಷೆ]] ಉಪಯೋಗಿಸಿದೆ ಅನ್ನುವುದರ ಮೇಲೆ ಆಧಾರಿತವಾಗಿರುತ್ತದೆ.
* ಸಾಮಾನ್ಯವಾಗಿ ಬ್ರಿಟಿಷ್ ಇಂಗ್ಲಿಷ್ನಲ್ಲಿ ಈ ತರಹದ ಸರೀಸೃಪಗಳನ್ನು ಅವು ಸಾಗರದಲ್ಲಿ ವಾಸಿಸಿದರೆ ಕಡಲಾಮೆಗಳೆಂದು; ಸಿಹಿ ನೀರಿನಲ್ಲಿ ಅಥವಾ ಉಪ್ಪು ನೀರಿನಲ್ಲಿ ವಾಸಿಸಿದರೆ ಟೆರಾಪಿನ್ಸ್ಗಳೆಂದು; ಅಥವಾ ಅವು ನೆಲದ ಮೇಲೆ ವಾಸಿಸಿದರೆ ಆಮೆಗಳೆಂದು ವರ್ಣಿಸುತ್ತದೆ. ಆದಾಗ್ಯೂ, ಅಮೆರಿಕನ್ ಅಥವಾ ಆಸ್ಟ್ರೇಲಿಯನ್ನರು ಸಾಮಾನ್ಯವಾಗಿ ಫ್ಲೈ ರಿವರ್ ಟರ್ಟಲ್ ಎಂದು ಕರೆಯುವುದು ಇದಕ್ಕೆ ಅಪವಾದವಾಗಿದೆ.
* ಅಮೆರಿಕದ ಇಂಗ್ಲಿಷ್ನಲ್ಲಿ ಎಲ್ಲ ಜಾತಿಗಳಿಗೂ ಸಾಮಾನ್ಯ ಪದವಾಗಿ ಕಡಲಾಮೆ (turtle) ಎಂದು ಬಳಸಲಾಗುತ್ತದೆ. ಬಹುತೇಕ ನೆಲದ ಮೇಲೆ ವಾಸಿಸುವ ಜಾತಿಗಳಿಗೆ "ಟಾರ್ಟೈಸ್" (ಆಮೆ) ಎಂದು ಕರೆಯುತ್ತಾರೆ. ಇದರಲ್ಲಿ ಟೆಸ್ಟುಡಿನಿಡೆ ಮತ್ತು ಬಾಕ್ಸ್ ಟಾರ್ಟೈಸ್ಗಳು ಸೇರಿವೆ. ಸಾಗರದಲ್ಲಿರುವ ಪ್ರಭೇದಕ್ಕೆ ಸಾಮಾನ್ಯವಾಗಿ ಸಮುದ್ರ ಆಮೆ (ಸೀ ಟರ್ಟಲ್ಸ್) ಎಂದು ಕರೆಯುತ್ತಾರೆ. ಟೆರಾಪಿನ್ ಅನ್ನುವ ಹೆಸರು ಕೊಳಚೆ ನೀರಿನ ಡೈಮಂಡ್ಬ್ಯಾಕ್ ಟೆರಾಪಿನ್, ''ಮಲಾಕ್ಲಿಮಿಸ್ ಟೆರಾಪಿನ್''ಗಳಿಗೆ ಮಾತ್ರ ಮೀಸಲಾಗಿದೆ; ಈ ಪ್ರಾಣಿಗೆ ಮಲಾಕ್ಲೆಮಿಸ್ ಟೆರಾಪಿನ್ ಅನ್ನುವ ಪದವನ್ನು ಅಲ್ಗೊನ್ಕಿಯನ್ ಅನ್ನುವ ಪದದಿಂದ ಪಡೆಯಲಾಗಿದೆ.<ref>http://www.bartleby.com/೬೧/೧/T೦೧೨೦೧೦೦.html{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref>
* ಆಸ್ಟ್ರೇಲಿಯಾದ ಇಂಗ್ಲಿಷ್ನಲ್ಲಿ ಕಡಲಿನ ಮತ್ತು ಸಿಹಿನೀರಿನ ಉಭಯ ತಳಿಗಳಿಗೆ ಕಡಲಾಮೆ (ಟರ್ಟಲ್) ಎಂಬ ಹೆಸರಿದ್ದು, ಆದರೆ ಭೂಮಿಯ ಮೇಲೆ ಇರುವ ಜಾತಿಗೆ ಆಮೆ (ಟರ್ಟೈಸ್) ಎಂದು ಹೇಳುತ್ತಾರೆ.
ಈ ಪ್ರಾಣಿಗಳ ಜೊತೆಯಲ್ಲಿ ಕೆಲಸ ಮಾಡುವಂತಹ ಪಶು ವೈದ್ಯರು, [[ವಿಜ್ಞಾನಿ|ವಿಜ್ಞಾನಿಗಳು]], ಪಾಲನೆದಾರರ ನಡುವಿನ ಗೊಂದಲವನ್ನು ದೂರವಿರಿಸಲು, ಕೆಲೋನಿಯಾ ಸಂತತಿಯ ಯಾವುದೇ ಸದಸ್ಯರನ್ನು ಗುರುತಿಸಲು '''ಕೆಲೋನಿಯನ್''' ಅನ್ನುವ ಪದ ಜನಪ್ರಿಯವಾಗಿದೆ. ಇದರಲ್ಲಿ ಕಡಲಾಮೆಗಳು, ಆಮೆಗಳು, ಟೆರಾಪಿನ್ಗಳು ಇನ್ನೂ ಇರುವ ಜಾತಿಗಳು, ನಶಿಸಿಹೋಗಿರುವ ತಳಿಗಳು ಹಾಗೂ ಅವುಗಳ ಹಿಂದಿನ ಪೀಳಿಗೆಗಳನ್ನು ಒಳಗೊಂಡಿರುತ್ತವೆ. ಇದು ಪ್ರಾಚೀನ ελώνη, ''ಕೆಲೊನೆ''; ಆಧುನಿಕ ಗ್ರೀಕ್ ಪದ χελώνα, ''ಕೆಲೊನಾ''; ಆಧರಿಸಿದ್ದು ಇದರ ಅರ್ಥ ಟರ್ಟಲ್/ಟಾರ್ಟೈಸ್.
== ವಿತರಣೆ ==
ಜಗತ್ತಿನಾದ್ಯಂತ ಕಡಲಾಮೆಗಳ ಏಳು ಜಾತಿಗಳಿವೆ ಇವುಗಳಲ್ಲಿ ಐದನ್ನು ಯುರೋಪಿನಲ್ಲಿ ದಾಖಲಿಸಲಾಗಿದೆ.<ref>King, .L. and Berrow, S,D. 2009. Marine turtles in Irish waters. ''Ir. Nat. J. Special Supplement 2009''</ref>
== ಸಾಕು ಪ್ರಾಣಿಯಾಗಿ ==
ಕಡಲಾಮೆಗಳನ್ನು, ನಿರ್ದಿಷ್ಟವಾಗಿ ಭೂಮಿಯ ಮೇಲಿರುವ ಸಣ್ಣ ಆಮೆಗಳನ್ನು ಮತ್ತು ಸಿಹಿ ನೀರಿನ ಆಮೆಗಳನ್ನು ಸಾಮಾನ್ಯವಾಗಿ ಸಾಕುಪ್ರಾಣಿಯಾಗಿ ಇಡುವರು. ಇವುಗಳಲ್ಲಿ ಹೆಚ್ಚು ಜನಪ್ರಿಯವಾಗಿರುವವು ರಶಿಯನ್ ಟಾರ್ಟೈಸ್ಗಳು, ಮೊನಚು ತೊಡೆಯ ಆಮೆ (spur-thighed) ಮತ್ತು ಕೆಂಪು ಕಿವಿಯ ಜಾರಿಹೋಗುವ ಆಮೆ (red-eared slider).<ref name="Alderton2">David Alderton (1986). ''An Interpret Guide to Reptiles & Amphibians'', Salamander Books Ltd., London & New York.</ref>
[[ಅಮೇರಿಕ ಸಂಯುಕ್ತ ಸಂಸ್ಥಾನ|ಅಮೆರಿಕ ಸಂಯುಕ್ತ ಸಂಸ್ಥಾನ]]ದಲ್ಲಿ ಸಾಮಾನ್ಯವಾಗಿ ಕಡಲಾಮೆಗಳ ಸಂಪರ್ಕದಿಂದ ಬರುವ ಆಹಾರ ವಿಷವಾಗುವ [[ರೋಗ|ರೋಗವನ್ನು]] ತಡೆಯಲು ಯು.ಎಸ್. ಆಹಾರ ಮತ್ತು ಔಷಧ ಆಡಳಿತವು (ಎಫ್ಡಿಎ) ೪ ಅಂಗುಲಕ್ಕಿಂತ ಚಿಕ್ಕದಾದ ಕಡಲಾಮೆಗಳನ್ನು ಮಾರುವುದನ್ನು ನಿಲ್ಲಿಸುವ ಕಾನೂನನ್ನು ೧೯೭೫ರಲ್ಲಿ ತಂದಿತು. ಯು.ಎಸ್.ನ ಪ್ರತಿ ರಾಜ್ಯದಲ್ಲೂ ೪ ಅಂಗುಲ ಉದ್ದಕ್ಕಿಂತ ಚಿಕ್ಕದಾದ ಕಡಲಾಮೆಗಳನ್ನು ಮಾರುವುದು ಕಾನೂನುಬಾಹಿರ. ಎಫ್ಡಿಎದಲ್ಲಿಯ ಲೋಪದೋಷದಿಂದಾಗಿ ಅನೇಕ ಅಂಗಡಿಗಳಲ್ಲಿ ಮತ್ತು ಬೀದಿ ಮಾರುಕಟ್ಟೆಗಳಲ್ಲಿ ಚಿಕ್ಕ ಕಡಲಾಮೆಗಳನ್ನು ಮಾರುತ್ತಾರೆ. ಹೇಗೆಂದರೆ ಕಾನೂನು ಶೈಕ್ಷಣಿಕ ಉದ್ದೇಶಕ್ಕೆ ೪ ಅಂಗುಲಕ್ಕಿಂತ ಕಡಿಮೆ ಉದ್ದದ ಕಡಲಾಮೆಗಳನ್ನು ಮಾರುವುದಕ್ಕೆ ಅವಕಾಶ ನೀಡುತ್ತದೆ.<ref>GCTTS FAQ: ''[http://www.gctts.org/node/31 "4 Inch Law]", actually an FDA regulation''</ref><ref>[http://a257.g.akamaitech.net/7/257/2422/12feb20041500/edocket.access.gpo.gov/cfr_2004/aprqtr/21cfr1240.62.htm Turtles intrastate and interstate requirements; FDA Regulation, Sec. 1240.62, page 678 part d1.]</ref>
ರೆಡ್ ಇಯರ್ಡ್ ಸ್ಲೈಡರ್ಗಳನ್ನು ಸಾಕುಪ್ರಾಣಿಯಾಗಿ ಬಳಸದಿರುವಂತೆ ಮಾಡಲು ಕೆಲವು ರಾಜ್ಯಗಳಲ್ಲಿ ಬೇರೆ ಕಾಯ್ದೆ ಮತ್ತು ನಿಯಮಗಳನ್ನು ತಂದಿದ್ದಾರೆ. ಏಕೆಂದರೆ ಅವು ಆಕ್ರಮಣಶೀಲ ಜಾತಿಯವು. ಇನ್ನೊಂದು ಕಾರಣ ಈ ಸಾಕುಪ್ರಾಣಿಯಾದವುಗಳು ಸ್ಥಳೀಯವಾಗಿರುವುದಿಲ್ಲ, ಅವನ್ನು ಸಾಕುಪ್ರಾಣಿ ವ್ಯಾಪಾರದ ಮೂಲಕ ಪರಿಚಯಿಸಿದ್ದಾಗಿರುತ್ತದೆ. ೧ ಜುಲೈ ೨೦೦೭ರ ಪ್ರಕಾರ [[ಫ್ಲಾರಿಡ|ಫ್ಲೋರಿಡಾದಲ್ಲಿ]] ವನ್ಯಜಾತಿಯ ರೆಡ್ ಇಯರ್ಡ್ ಸ್ಲೈಡರ್ಗಳನ್ನು ಮಾರುವುದು ಕಾನೂನುಬಾಹಿರ. ಮೊಟ್ಟೆ ಒಡೆದು ಹೊರಬರುವ ಅಸ್ವಾಭಾವಿಕವಾದ ಬಣ್ಣಗಳ ವೈವಿಧ್ಯವಿರುವ ಅಲ್ಬಿನೋ ಮತ್ತು ಪಾಸ್ಟಲ್ ರೆಡ್-ಇಯರ್ಡ್ ಸ್ಲೈಡರ್ಗಳನ್ನು ಮಾರುವುದಕ್ಕೆ ಇನ್ನೂ ಅವಕಾಶವಿದೆ.<ref>[http://www.newszap.com/articles/2007/06/30/fl/lake_okeechobee/aok02.txt Turtle ban begins today; New state law], ''newszap.com'', 2007-07-01. Retrieved 2007-07-06.</ref>
== ಆಹಾರ, ಸಾಂಪ್ರದಾಯಿಕ ಔಷಧ ಮತ್ತು ಪ್ರಸಾಧನವಾಗಿ ==
[[ಚಿತ್ರ:Hankou-guilinggao-restaurant-0269.JPG|thumb|ಗ್ವಿಲಿಂಗ್ಗಾವೋ ಸರಬರಾಜು ಮಾಡುವ ರೆಸ್ಟೋರೆಂಟ್ನ ಕಿಟಕಿಯೊಂದನ್ನು ಟರ್ಟಲ್ ಚಿತ್ರದಿಂದ ಅಲಂಕರಿಸಿರುವುದು.]]
ಕಡಲಾಮೆಗಳ [[ಮಾಂಸ|ಮಾಂಸವನ್ನು]] ಈ ಹಿಂದೆ ಮತ್ತು ಈಗಲೂ ಅನೇಕ [[ಸಂಸ್ಕೃತಿ|ಸಂಸ್ಕೃತಿಯಲ್ಲಿ]] ಸ್ವಾದಿಷ್ಟ ಭಕ್ಷ್ಯ ಎಂದು ಪರಿಗಣಿಸಲಾಗಿದೆ.<ref name="barzyk3">James E. Barzyk [http://www.tortoisetrust.org/articles/asia.html Turtles in Crisis: The Asian Food Markets]. The article itself is not dated, but mostly refers to data in the range 1995-2000.</ref> ಆಂಗ್ಲೋ-ಅಮೆರಿಕನ್ [[ಅಡುಗೆ|ಅಡುಗೆಯಲ್ಲಿ]] ಟರ್ಟಲ್ [[ಸೂಪ್]] ಬೆಲೆಯುಳ್ಳ ಭಕ್ಷ್ಯವಾಗಿದೆ.<ref>[http://www.publicbookshelf.com/public_html/The_Household_Cyclopedia_of_General_Information/turtlesou_beh.html Turtle soup recipe] in ''[http://www.publicbookshelf.com/public_html/The_Household_Cyclopedia_of_General_Information The Household Cyclopedia of General Information]'' (1881)</ref> ಮತ್ತು ದೂರಪ್ರಾಚ್ಯದ ಕೆಲವು ಭಾಗಗಳಲ್ಲಿ ಈಗಲೂ ಹೀಗೆಯೇ ಇದೆ. ಕುದಿಸಿದ ಗೋಫರ್ ಟರ್ಟೈಸ್ ಪ್ಲೋರಿಡಾದ ಕೆಲವು ಗುಂಪುಗಳಲ್ಲಿ ಜನಪ್ರಿಯವಾಗಿದೆ.<ref>"Gopher Tortoise Stew", in: [http://www.smithsonianmag.com/people-places/journeys_recipe.html?c=y&page=2 Recipes from Another Time: Savor the flavor of old St. Augustine and try a couple of these original recipes]. Smithsonian magazine, October 2001</ref>
ಗ್ರಾಂಡ್ ಕೇಮನ್ ದ್ವೀಪದಲ್ಲಿ ಆಮೆಯು ಸಾಂಪ್ರದಾಯಿಕ ಆಹಾರದ ಭಾಗವಾಗಿದೆ. [[ಕಾಡು|ಕಾಡಿನ]] ಸಂಗ್ರಹ ತೀರುತ್ತ ಬಂದ ಕಾರಣ ಒಂದು ಆಮೆಯ ಫಾರ್ಮ್ಅನ್ನು ವಿಶೇಷವಾಗಿ ಆಹಾರಕ್ಕಾಗಿಯೇ ಸಮುದ್ರ ಆಮೆಗಳನ್ನು ಹೆಚ್ಚಿಸಲು ಸ್ಥಾಪಿಸಲಾಗಿದೆ. ಕೆರಿಬಿಯನ್ ಸಮುದ್ರದಲ್ಲಿ ಆಮೆಯ ಸಂತತಿಯನ್ನು ಹೆಚ್ಚಿಸುವ ಪ್ರಯತ್ನದ ಅಂಗವಾಗಿ ಈ ಫಾರ್ಮ್ ಕಾಡಿಗೆ ಮಾದರಿಗಳನ್ನು ಬಿಡುಗಡೆ ಮಾಡಿದೆ.<ref>{{cite web |url = http://turtle.ky/history.htm |title = Cayman Islands Turtle Farm |accessdate = 2009-10-28 |archive-date = 2009-12-19 |archive-url = https://web.archive.org/web/20091219105039/http://turtle.ky/history.htm |url-status = dead }}</ref>
ಕೆರಿಬಿಯನ್ ಮತ್ತು [[ಮೆಕ್ಸಿಕೋ|ಮೆಕ್ಸಿಕೋಗಳಲ್ಲಿ]] ಆಮೆಯ [[ಕೊಬ್ಬು|ಕೊಬ್ಬನ್ನು]] ಪ್ರಸಾಧನಗಳ ತಯಾರಿಕೆಯಲ್ಲಿ ಪ್ರಮುಖ ಸಾಮಗ್ರಿಯಾಗಿ ಬಳಸುತ್ತಾರೆ. ಇವನ್ನು ಸ್ಪ್ಯಾನಿಶ್ ಹೆಸರು ''ಕ್ರೀಮ್ ಡೆ ಟೋರ್ಟುಗಾ '' ಹೆಸರಿನಲ್ಲಿ ವ್ಯಾಪಾರ ಮಾಡುತ್ತಾರೆ.<ref>[http://www.magazine.noaa.gov/stories/mag110.htm NOAA Marine Forensics Branch]</ref>
[[ಚಿತ್ರ:Traditional_Chinese_medicine_in_Xi'an_market.jpg|thumb|left|ಇತರ ಸಸ್ಯಗಳು ಮತ್ತು ಪ್ರಾಣಿಗಳ ಭಾಗಗಳ ಹಾಗೆಯೇ ಆಮೆಯ ಚಿಪ್ಪನ್ನೂ ಸಾಂಪ್ರದಾಯಿಕ ಚೀನಾದ ಔಷಧಗಳಲ್ಲಿ ಬಳಸುತ್ತಾರೆ. ಚಿತ್ರದಲ್ಲಿಯ ಇತರ ವಸ್ತುಗಳು ಗಿಡಮೂಲಿಕೆ, ಹಾವು, ಲು ಹಾನ್ ಗು (ಸಿಹಿಗೆ ಬಳಸುವ ಸಸ್ಯ) ಮತ್ತು ಜಿನ್ಸೆಂಗ್(ಔಷಧಿ ಸಸ್ಯದ ಬೇರು)]]
ಆಮೆಯ ತಳಭಾಗದ ಚಿಪ್ಪನ್ನು (ಇದು ಆಮೆಯನ್ನು ತಳಭಾಗದಲ್ಲಿ ಆವರಿಸಿರುತ್ತದೆ) ಸಾಂಪ್ರದಾಯಿಕ ಚೀನಾ [[ಔಷಧ|ಔಷಧಗಳಲ್ಲಿ]] ಬಳಸುತ್ತಾರೆ. ಅಂಕಿಅಂಶಗಳ ಪ್ರಕಾರ [[ತೈವಾನ್]] ನೂರಾರು ಟನ್ ಆಮೆಯ ತಳಭಾಗದ ಚಿಪ್ಪನ್ನು ಪ್ರತಿವರ್ಷ ರಫ್ತು ಮಾಡುತ್ತದೆ.<ref name="guiban">{{Cite journal|url=http://www.bioone.org/doi/abs/10.2744/CCB-0747.1
|journal= Chelonian Conservation and Biology|volume= 8|issue=1|pages=11–18|year= 2009|doi= 10.2744/CCB-0747.1
|title=Unregulated Trade in Turtle Shells for Chinese Traditional Medicine in East and Southeast Asia: The Case of Taiwan
|first1=Tien-Hsi|last1=Chen1|first2= Hsien-Cheh|last2= Chang2|first3= Kuang-Yang|last3= Lue|ref=harv|postscript=<!--None-->}}</ref> ಒಂದು ಜನಪ್ರಿಯ ಔಷಧ ತಯಾರಿಕೆಯು ಆಮೆಯ ತಳಕವಚದ ಪುಡಿಯನ್ನು (ಮತ್ತು ವಿವಿಧ ಗಿಡಮೂಲಿಕೆಗಳನ್ನು) ಆಧರಿಸಿದೆ. ಇದು ಗ್ವಿಲಿಂಗ್ಗಾವೋ ಜೆಲ್ಲಿ, ಈಚಿನ ದಿನಗಳಲ್ಲಿ ಇದನ್ನು ಕೇವಲ ಗಿಡಮೂಲಿಕೆ ಸಾಮಗ್ರಿಗಳಿಂದ ಮಾತ್ರ ತಯಾರಿಸುತ್ತಾರೆ.<ref name="dharma12">{{harvnb|Dharamanda}}, APPENDIX 1: "Golden Coin Turtle" (A report dated April 27, 2002 by ECES News (Earth Crash Earth Spirit)). Quote: "The popularity of turtle jelly can be seen in the success of Ng Yiu-ming. His chain of specialty stores has grown from one shop in 1991 to 68 today, in Hong Kong, Macau, and mainland China. Ng also packs turtle jelly into portable containers sold at convenience stores. He insists no golden coin turtles are used. 'They're too expensive' he said. '... [I]f you know how to choose the herbal ingredients, jelly made from other kinds of turtles will be just as good.'"</ref><ref name="dharma32">{{harvnb|Dharamanda}}, APPENDIX 3: "Tortoise Jelly (Turtle Jelly)"</ref>
== ಸಂರಕ್ಷಣೆಯ ಸ್ಥಾನಮಾನ ==
ರಸಭರಿತ ಆಹಾರ ಮತ್ತು ಸಾಂಪ್ರದಾಯಿಕ ಔಷಧ ತಯಾರಕರ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಚೀನದ ಉದ್ದಿಮೆದಾರರು ಪ್ರಯತ್ನಗಳನ್ನು ಮಾಡಿದ್ದಾರೆ. ಸಹಜವಾಗಿ ಹುಟ್ಟಿ ಬೆಳೆದ ಕಡಲಾಮೆಗಳನ್ನು ಹಿಡಿಯುವದರ ಬದಲಿಗೆ ಫಾರ್ಮ್ಗಳಲ್ಲಿ ಬೆಳೆಸಿದ್ದನ್ನು ಪೂರೈಸುತ್ತಿದ್ದಾರೆ. ೨೦೦೭ರಲ್ಲಿ ಪ್ರಕಟವಾದ ಒಂದು ಅಧ್ಯಯನದ ಪ್ರಕಾರ, ಚೀನದಲ್ಲಿ ಒಂದು ಸಾವಿರಕ್ಕೂ ಅಧಿಕ ಆಮೆ ಫಾರ್ಮ್ ಕಾರ್ಯನಿರ್ವಹಿಸುತ್ತಿವೆ.<ref name="ff2">"[http://www.fishfarmer-magazine.com/news/fullstory.php/aid/993/Turtle_farms_threaten_rare_species,_experts_say.html Turtle farms threaten rare species, experts say]". ''Fish Farmer'', 30 March 2007. Their source is an article by James Parham, Shi Haitao, and two other authors, published in Feb 2007 in the journal ''Conservation Biology''</ref><ref name="hylton2">Hilary Hylton, "[http://www.time.com/time/health/article/0,8599,1618565,00.html Keeping U.S. Turtles Out of China]", ''Time'' Magazine, 2007-05-08. There is also a [http://www.turtlesurvival.org/may082007/ copy] of the article at the TSA site. Articles by [[Peter Paul van Dijk]] are mentioned as the main source.</ref> [[ಒಕ್ಲಹೋಮ|ಒಕ್ಲಹೋಮಾ]] ಮತ್ತು [[ಲೂಯಿಸಿಯಾನ|ಲೂಯಿಸಿಯಾನಾಗಳಲ್ಲಿಯ]] ಆಮೆ ಫಾರ್ಮ್ಗಳು ಚೀನಕ್ಕೆ ರಫ್ತು ಮಾಡಲು ಆಮೆಗಳನ್ನು ಬೆಳೆಸುತ್ತಿವೆ.
ಆದಾಗ್ಯೂ ನೈಸರ್ಗಿಕ ಆಮೆಗಳನ್ನು ಹಿಡಿಯುವುದು ಮತ್ತು ಭಾರೀ ಪ್ರಮಾಣದಲ್ಲಿ ಮಾರುಕಟ್ಟೆಗೆ ಕಳುಹಿಸುವುದು ಮುಂದುವರಿದಿದೆ. (ಆಮೆಗಳ ಫಾರ್ಮನ್ನು ಮರಿಗಳನ್ನು ಮಾಡುವ ಅಡ್ಡೆಯಾಗಿ ಬಳಸುವರು) ಇದರ ಪರಿಣಾಮ ಪರಿಸ್ಥಿತಿಯು ಸಂರಕ್ಷಣಕಾರರು ವರ್ಣಿಸುವಂತೆ "ಏಶಿಯದ ಆಮೆಗಳು ಸಂಕಷ್ಟದಲ್ಲಿವೆ".<ref>Sze Man Cheung, David Dudgeon, "[http://www3.interscience.wiley.com/journal/113422781/abstract?CRETRY=1&SRETRY=0 Quantifying the Asian turtle crisis: market surveys in southern China, 2000-2003]". ''Aquatic Conservation: Marine and Freshwater Ecosystems'', Volume 16 Issue 7, Pages 751-770. Published Online: 25 Oct 2006</ref> ಜೀವಶಾಸ್ತ್ರಜ್ಞ ಜಾರ್ಜ್ ಅಮಾಟೋ ಅವರ ಮಾತುಗಳಲ್ಲಿಯೇ ಹೇಳಬೇಕೆಂದರೆ, "ಹಿಡಿದಿರುವ ಆಮೆಗಳ ಮೊತ್ತ ಮತ್ತು ಪ್ರಮಾಣ..... ಆಗ್ನೇಯ ಏಶಿಯಾ ಪ್ರದೇಶದಲ್ಲಿ ಇಡೀ ಜಾತಿಯನ್ನೇ ನಾಮಾವಶೇಷ ಮಾಡಿಬಿಟ್ಟಿದೆ". ಈಗಲೂ ಕೂಡ ಜೀವಶಾಸ್ತ್ರಜ್ಞರು ಈ ಭಾಗದಲ್ಲಿ ಎಷ್ಟು ವಿಶಿಷ್ಟ ಆಮೆ ಜಾತಿ ಈ ಪ್ರದೇಶದಲ್ಲಿವೆ ಎಂಬುದನ್ನು ತಿಳಿದಿಲ್ಲ.<ref>[http://www.pbs.org/pov/chancesoftheworld/special_video.php A Conversation at the Museum of Natural History]: filmmaker [[Eric Daniel Metzgar]], the creator of the film [[The Chances of the World Changing]], talks to [[George Amato]], the director of conservation genetics at the [[American Museum of Natural History]] about turtle conservation and the relationship between evolution and extinction</ref> ಏಶಿಯಾದ ೯೦ ಸಮುದ್ರ ಆಮೆಗಳು ಮತ್ತು ಸಿಹಿನೀರಿನ ಆಮೆಗಳ ಪ್ರಭೇದಗಳಲ್ಲಿ ಶೇ.೭೦ರಷ್ಟು ಅಪಾಯವನ್ನು ಎದುರಿಸುತ್ತಿವೆ.
ನೈಸರ್ಗಿಕ ಆಮೆಗಳ ಕೃಷಿ ಮಾಡುವುದು ಯುಎಸ್ಎಯ ಅನೇಕ ರಾಜ್ಯಗಳಲ್ಲಿ ಕಾನೂನುಬದ್ಧ. ಇವುಗಳಲ್ಲಿ ಒಂದು ರಾಜ್ಯ [[ಫ್ಲಾರಿಡ|ಫ್ಲೋರಿಡಾ]]ದಲ್ಲಿ ಕೇವಲ ಒಂದು ಕಡಲಾಹಾರ ಕಂಪನಿ ಫೋರ್ಟ್ ಲಾಡರ್ಡೇಲ್ ೨೦೦೮ರಲ್ಲಿ ವಾರವೊಂದಕ್ಕೆ ಐದು ಸಾವಿರ ಮೃದು ಚಿಪ್ಪಿನ ಆಮೆಗಳನ್ನು ಖರೀದಿಸುತ್ತಿತ್ತು. ಈ ಕೃಷಿಕರಿಗೆ (ಬೇಟೆಗಾರರು) ಪ್ರತಿ ಪೌಂಡ್ಗೆ $೨ ಕೊಡುತ್ತಿದ್ದರು. ಕೆಲವರು ಒಳ್ಳೆಯ ದಿನಗಳಲ್ಲಿ ೩೦-೪೦ ಆಮೆಗಳನ್ನು (೫೦೦ಪೌಂಡ್) ಹಿಡಿಯುತ್ತಿದ್ದರು. ಹಿಡಿದವುಗಳಲ್ಲಿ ಕೆಲವನ್ನು ಸ್ಥಳೀಯ ರೆಸ್ಟೋರೆಂಟ್ಗಳಿಗೆ ಮಾರಿದರೆ, ಹೆಚ್ಚಿನವು ದೂರಪ್ರಾಚ್ಯ ದೇಶಗಳಿಗೆ ರಫ್ತಾಗುತ್ತಿವೆ. ಫ್ಲೋರಿಡಾ ಮೀನು ಮತ್ತು ವನ್ಯಜೀವಿ ಸಂರಕ್ಷಣೆ ಆಯೋಗವು ೨೦೦೮ರಲ್ಲಿ ಮಾಡಿದ ಅಂದಾಜಿನ ಪ್ರಕಾರ ೩೦೦೦ ಪೌಂಡ್ ಮೃದು ಚಿಪ್ಪಿನ ಆಮೆಗಳು ಪ್ರತಿ ವಾರ ಟ್ಯಾಂಪಾ ಅಂತಾರಾಷ್ಟ್ರೀಯ [[ವಿಮಾನ ನಿಲ್ದಾಣ|ವಿಮಾನ ನಿಲ್ದಾಣದ]] ಮೂಲಕ ರಫ್ತಾಗುತ್ತವೆ.
ಹೀಗಿದ್ದಾಗ್ಯೂ ಅಮೆರಿಕದಿಂದ ರಫ್ತಾಗುವ ಬಹುತೇಕ ಆಮೆಗಳು ಫಾರ್ಮ್ಗಳಲ್ಲಿ ಕೃಷಿಮಾಡಿದವು ಆಗಿವೆ. ವರ್ಲ್ಡ್ ಕೆಲೋನಿಯನ್ ಟ್ರಸ್ಟ್ ಮಾಡಿರುವ ಒಂದು ಅಂದಾಜಿನ ಪ್ರಕಾರ ಮೂರು ವರ್ಷಗಳ ಅವಧಿಯಲ್ಲಿ (ನವೆಂಬರ್ ೪, ೨೦೦೨- ನವೆಂಬರ್ ೨೬, ೨೦೦೫) ಅಮೆರಿಕದಲ್ಲಿ ಮಾಡಿರುವ ೩೨.೮ ದಶಲಕ್ಷ ಪ್ರಾಣಿಗಳ ಕೃಷಿಯಲ್ಲಿ ಸುಮಾರು ಶೇ.೯೭ರಷ್ಟು ರಫ್ತಾಗಿವೆ.<ref>[http://www.chelonia.org/articles/us/USmarket_51.htm Declared Turtle Trade From the United States - Totals]</ref> (ಇದೇ ೨೦೦೨-೨೦೦೫ರ ಅವಧಿ ಎಂದುಕೊಳ್ಳಬಹುದು) ಅಮೆರಿಕದಿಂದ ರಫ್ತಾದ ಒಟ್ಟೂ ಆಮೆಗಳಲ್ಲಿ ಶೇ.೪೭ರಷ್ಟು [[ಚೀನಿ ಜನರ ಗಣರಾಜ್ಯ|ಪೀಪಲ್ಸ್ ರಿಪಬ್ಲಿಕ್ ಆಫ್ ಚೀನ]]ಕ್ಕೆ (ಹೆಚ್ಚಾಗಿ [[ಹಾಂಗ್ ಕಾಂಗ್|ಹಾಂಗ್ ಕಾಂಗ್ಗೆ]]), ಇನ್ನು ಶೇ.೨೦ ಭಾಗ ತೈವಾನ್ಗೆ ಮತ್ತು ಶೇ.೧೧ ಭಾಗ [[ಮೆಕ್ಸಿಕೋ|ಮೆಕ್ಸಿಕೋಗೆ]] ರಫ್ತಾಗಿದೆ ಎಂದು ಅಂದಾಜು ಮಾಡಲಾಗಿದೆ.<ref>[http://www.chelonia.org/articles/us/Destinations.htm Declared Turtle Trade From the United States - Destinations] (Major destinations: 13,625,673 animals to Hong Kong, 1,365,687 to the rest of the PRC, 6,238,300 to Taiwan, 3,478,275 to Mexico, and 1,527,771 to Japan, 945,257 to Singapore, and 596,966 to Spain.</ref><ref>[http://www.chelonia.org/articles/us/Observations.htm Declared Turtle Trade From the United States - Observations]</ref>
== ಚಿತ್ರ ಸಂಪುಟ ==
<gallery>
File:Snapping turtle 3 md.jpg|ಉತ್ತರ ನ್ಯೂಯಾರ್ಕ್ ರಾಜ್ಯದಲ್ಲಿ ಸೇಂಟ್ ಲಾರೆನ್ಸ್ ನದಿಯ ಬಳಿ ಅತಿ ಹತ್ತಿರದಿಂದ ತೆಗೆದ ರೇಗುವ ಆಮೆಯ (ಚೆಲಿಂಡ್ರಾ ಸೆರ್ಪೆಂಟಿನಾ) ತಲೆಯ ಭಾಗದ ಚಿತ್ರ
File:Random Turtle.jpg|ಫ್ಲೋರಿಡಾ ನಿವಾಸಿಯೊಬ್ಬನ ಹಿತ್ತಿಲಿನಲ್ಲಿಯ ಆಮೆ.
</gallery>
== ಹೆಚ್ಚಿನ ಓದಿಗಾಗಿ ==
* {{cite book |title=Turtles and Crocodiles of Insular Southeast Asia and New Guinea |author=Iskandar, DT |year=2000 |publisher=Palmedia – ITB |location=Bandung }}
* {{cite book |author=Pritchard, Peter Charles Howard |title=Encyclopedia of turtles |publisher=T.F.H. Publications |location=Neptune, NJ |year=1979 |isbn=0-87666-918-6 }}
== ಉಲ್ಲೇಖಗಳು ==
{{reflist|2}}
== ಬಾಹ್ಯ ಕೊಂಡಿಗಳು ==
{{Wikispecies|Testudines}}
{{Wikibooks|Dichotomous Key|Testudines}}
* [http://www.ucmp.berkeley.edu/anapsids/testudines/testudines.html ಯುಸಿ ಬರ್ಕಲಿ ಮ್ಯುಸಿಯಂ ಆಫ್ ಪಾಲೆಯೆಂಟೋಲಜಿ ]
* [http://www.studbook.ffept.org/pti_stats.php?lang=en ಕೆಲೋನಿಯನ್ ಸ್ಟಡ್ಬುಕ್] {{Webarchive|url=https://web.archive.org/web/20100730013802/http://www.studbook.ffept.org/pti_stats.php?lang=en |date=2010-07-30 }} ಕಲೆಕ್ಷನ್ ಆ್ಯಂಡ್ ಡಿಸ್ಪ್ಲೇ ಆಫ್ ದಿ ವೇಟ್ಸ್/ಸೈಜಸ್ ಆಫ್ ಕ್ಯಾಪ್ಟಿವ್ ಟರ್ಟಲ್ಸ್
* [http://www.environment.gov.au/biodiversity/abrs/publications/fauna-of-australia/pubs/volume2a/ar18ind.pdf ಬಯೋಜಿಯೋಗ್ರಫಿ ಆ್ಯಂಡ್ ಫಿಲೋಜೆನಿ ಆಫ್ ದಿ ಕೆಲೋನಿಯಾ] {{Webarchive|url=https://web.archive.org/web/20070614201940/http://www.environment.gov.au/biodiversity/abrs/publications/fauna-of-australia/pubs/volume2a/ar18ind.pdf |date=2007-06-14 }} (ಟಾಕ್ಷೋನಮಿ,ಮ್ಯಾಪ್ಸ್)
* [http://www.heosemys.org/names.php 'ಟರ್ಟಲ್' ಪದ ಬೇರೆಬೇರೆ ಭಾಷೆಗಳಲ್ಲಿ]
* [http://www.newscientist.com/article/dn17442-embryo-origami-gives-the-turtle-its-shell.html ಸೈಂಟಿಸ್ಟ್ ಆರ್ಟಿಕಲ್ (ಇನ್ಕ್ಲೂಡಿಂಗ್ ವೀಡಿಯೋ) ಆನ್ ಹೌ ದಿ ಟರ್ಟಲ್ ಇವಾಲ್ವಡ್ ಇಟ್ಸ್ ಶೆಲ್)]
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಡಲಾಮೆಗಳು}}
[[ta:கடல் ஆமை]]
[[ವರ್ಗ:ಸರೀಸೃಪಗಳು]]
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
ff0u24iybkh386zxmkzly8fix7d30xs
ಪೂಜಾ ಗಾಂಧಿ
0
23207
1254270
1168979
2024-11-10T00:55:10Z
Dostojewskij
21814
ವರ್ಗ:೧೯೮೩ ಜನನ
1254270
wikitext
text/x-wiki
{{Infobox person
| name =ಡಾ. ಪೂಜಾ ಗಾಂಧಿ
| birth_name = ಪೂಜಾ ಗಾಂಧಿ
| image = Gandhiact.jpg
|image caption= ಕನ್ನಡ ಸೂಪರ್ ಹಿಟ್ ಫಿಲ್ಮ್ 'ಕೃಷ್ಣ' ದಲ್ಲಿ ಪೂಜಾ ಗಾಂಧಿ.
| birth_date = {{birth date and age|df=yes|1983|10|07}}
| birth_place = [[ಉತ್ತರ ಪ್ರದೇಶ]], [[ಭಾರತ]].
| other_names =[[ಸಂಜನಾ ಗಾಂಧಿ]], ಮಳೆ ಹುಡುಗಿ.
| occupation = [[ನಟಿ]].
| yearsactive = 2003–Present
}}
*'''ಪೂಜಾ ಗಾಂಧಿ''' ಪ್ರಮುಖವಾಗಿ ಕನ್ನಡ, ತಮಿಳು ಚಿತ್ರರಂಗದ ನಟಿ. ಹಿಂದಿ, ಮಲಯಾಳಂ, ಹಾಗೂ ಬೆಂಗಾಲಿ ಚಿತ್ರಗಳಲ್ಲಿ ನಟಿಸಿದ್ದಾರೆ. [[ಉತ್ತರ ಪ್ರದೇಶ]] ದಲ್ಲಿ ''ಸಂಜನಾ ಗಾಂಧಿ'' ಎಂಬ ಹೆಸರಿನಲ್ಲಿ ಜನಿಸಿದ ಈ ನಟಿ ''[[ಮುಂಗಾರು ಮಳೆ]]'' ಚಿತ್ರದಿಂದ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿ, ಮಳೆ ಹುಡುಗಿ ಎಂದು, ದಕ್ಷಿಣ ಚಿತ್ರರಂಗದ ಖ್ಯಾತ ನಟಿಯಾಗಿ ಹೊರಹೊಮ್ಮಿದ್ದಾರೆ. ಇವರು ೫೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ಮತ್ತು ವಿವಿಧ ಭಾಷೆಗಳಲ್ಲಿ ಅಭಿನಯಿಸಿದ್ದಾರೆ. ಸೀಸನ್ ಮೂರರ ಬಿಗ್ಬಾಸ್ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು.
==ಚಿತ್ರಗಳು==
{| class="wikitable"
|- style="background:#ccc; text-align:center;"
! ವರ್ಷ !! ಚಿತ್ರ !! ಪಾತ್ರ !! ಭಾಷೆ !! ಟಿಪ್ಪಣಿ
|-
| 2003 || ''[[Tomake Salam]]'' || || [[ಬೆಂಗಾಳಿ]] ||
|-
| rowspan="2"|2006 || ''[[Kokki (film)|Kokki]]'' || Raji || [[ತಮಿಳು]] ||
|-
| ''[[ಮುಂಗಾರು ಮಳೆ]]'' || Nandini || [[ಕನ್ನಡ]] ||
|-
| rowspan="4"|2007 || ''[[Manmatha (film)|Manmatha]]'' || || [[ಕನ್ನಡ]] || Special appearance
|-
| ''[[Krishna (2007 film)|Krishna]]'' || Pooja || ಕನ್ನಡ ||
|-
| ''[[ಮಿಲನ]]'' || Priya || [[ಕನ್ನಡ]] ||
|-
| ''[[ಗೆಳೆಯ]]'' || Herself || [[ಕನ್ನಡ]] || Special appearance in song huduga malebillu
|-
| rowspan="12"|2008 || ''[[Hani Hani (film)|Hani Hani]]'' || Ramya || [[ಕನ್ನಡ]] ||
|-
| ''[[ವೈಥೀಶ್ವರನ್]]'' || Pooja || [[Tamil]]||
|-
| ''[[Accident (2008 film)|Accident]]'' || Pooja || [[ಕನ್ನಡ]] ||
|-
| ''[[ಕಾಮಣ್ಣನ ಮಕ್ಕಳು]]'' || || [[ಕನ್ನಡ]] || Special appearance
|-
| ''[[ನೀ ತಾತಾ ನಾ ಬಿರ್ಲಾ]]'' || Pooja || [[ಕನ್ನಡ]] ||
|-
| ''[[Tajmahal (film)|Tajmahal]]'' || Shruthi || [[ಕನ್ನಡ]] || Nominated, [[Filmfare Awards South|Filmfare Award for Best ಕನ್ನಡ Actress]]<ref>{{cite news|last=Srinidhi|first=Sharadha |title=Looking forward to meet Ramya: Radhika|url=http://timesofindia.indiatimes.com/articleshow/4819423.cms|accessdate=10 January 2011|newspaper=Times of India|date=26 July 2009}}</ref>
|-
| ''[[Kodagana Koli Nungitha]]'' || Lakshmi || [[ಕನ್ನಡ]] ||
|-
| ''[[Budhivanta]]'' || Pooja || [[ಕನ್ನಡ]] ||
|-
| ''[[Maharshi (film)|Maharshi]]'' || Manasa Veena || [[ಕನ್ನಡ]] ||
|-
| ''[[ಜನುಮದ ಗೆಳತಿ]]'' || Manjula || [[ಕನ್ನಡ]] ||
|-
| ''[[Thiruvannamalai (film)|Thiruvannamalai]]'' || Malathy || [[ತಮಿಳು]] ||
|-
| ''[[ಹಾಗೇ ಸುಮ್ಮನೆ]]'' || Nandini || [[ಕನ್ನಡ]] || Special appearance
|-
| rowspan="6"|2009 || ''[[Anu (film)|Anu]]'' || Anu || [[ಕನ್ನಡ]] ||
|-
| ''[[Thalai Ezhuthu]]'' || || [[ತಮಿಳು]] ||
|-
| ''[[Iniya (2009 film)|Iniya]]'' || Janaki || [[ಕನ್ನಡ]] ||
|-
| ''[[ಹುಚ್ಚಿ]]'' || Preethi || [[ಕನ್ನಡ]] ||
|-
| ''[[Ninagaagi Kaadiruve]]'' || Shweta Nandan || [[ಕನ್ನಡ]] ||
|-
| ''[[Gokula (film)|Gokula]]'' || Leela || [[ಕನ್ನಡ]] ||
|-
| rowspan="4"|2010 || ''[[Minugu]]'' || Sanchitha || [[ಕನ್ನಡ]] ||
|-
| ''[[ Shri Harikathe]]'' || Pooja Krishnamurthy || [[ಕನ್ನಡ]] ||
|-
| ''[[ನೀ ರಾಣಿ ನಾ ಮಹಾರಾಣಿ]]'' || Rani,<br />Pooja Gandhi || [[ಕನ್ನಡ]] ||
|-
| ''[[Vega (film)|Vega]]'' || || [[ಕನ್ನಡ]] ||
|-
| rowspan="8"|2011 || ''[[Thavarina Runa]]'' || || [[ಕನ್ನಡ]] ||
|-
| ''[[Aptha]]'' || ಅನ್ಜಲಿ Devi || [[ಕನ್ನಡ]] ||
|-
| ''[[Nee Illadhe]]'' || Sharanya || [[ಕನ್ನಡ]] ||
|-
| ''[[I Am (2010 Indian film)|I Am]]'' || Aparna || [[ಹಿಂದಿ]] ||
|-
| ''[[Hare Rama Hare Krishna (2011 film)|Hare Rama Hare Krishna]]'' || || [[ಕನ್ನಡ]] ||
|-
| ''[[Panchamrutha]]'' || Prithi || [[ಕನ್ನಡ]] ||
|-
| ''[[ಜೋಗಯ್ಯ]]'' || || [[ಕನ್ನಡ]] || Cameo appearance
|-
| ''[[Paagal]]'' || Pooja || [[ಕನ್ನಡ]] ||
|-
| rowspan="3"|2012 || ''[[Dandupalya (film)|Dandupalya]]'' || Lakshmi || [[ಕನ್ನಡ]] ||
|-
| ''[[Jaihind]]'' || ಅನ್ಜಲಿ || [[ಕನ್ನಡ]] || <ref name="Pooja Gandhi turns patriotic in ‘Jai Hind’">{{cite web |url=http://filmreviews.bizhat.com/ಕನ್ನದ/pooja-gandhi-turns-patriotic-in-jai-hind/ |title=Pooja Gandhi turns patriotic in ‘Jai Hind’ | Film Reviews |publisher=Filmreviews.bizhat.com |date=2010-11-12 |accessdate=2012-08-07 }}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref>
|-
| ''[[Hosa Prema Purana]]'' || || [[ಕನ್ನಡ]] ||
|-
| rowspan="7"|2013 || ''[[Maad Dad]]'' || Lisa || [[Malayalam]] ||
|-
| ''[[Hoovi]]'' || ಅನ್ಜಲಿ || [[ಕನ್ನಡ]] ||
|-
| ''Ranganayaki'' || ಅನ್ಜಲಿ || [[ಕನ್ನಡ]] ||
|-
| ''January 1 Bidugaade'' || || [[ಕನ್ನಡ]] ||
|-
| ''Director's Special'' || || [[ಕನ್ನಡ]] || Special appearance
|-
| ''Subhadra'' || || [[ಕನ್ನಡ]] ||
|-
| ''ಅನ್ಜಲಿ'' || || [[ಕನ್ನಡ]] ||
|-
| rowspan="1"|2014|| ''[[ಮುಕ್ಕಂಟಿ]]'' || ಅನ್ಜಲಿ || [[Telugu]] ||
|-
| rowspan="1"|2015|| ''[[ಜನವರಿ ೧ ಬಿಡುಗಡೆ]]'' || ಅನ್ಜಲಿ || [[ಕನ್ನಡ]] ||
|-
| rowspan="6"|2016|| ''[[ತವರಿನ ರುಣ]]'' || ಅನ್ಜಲಿ || [[ಕನ್ನಡ]] ||
|-
| ''ತಿಪ್ಪಜ್ಜಿ ಸರ್ಕಲ್'' || ಅನ್ಜಲಿ || [[ಕನ್ನಡ]] ||
|-
| ''ಖಥೆ ಛಿತ್ರಕತೆ ನಿರ್ದೆಶನ'' || || [[ಕನ್ನಡ]] ||
|-
| ಕಲ್ಯಾಣ ಮಸ್ತು|| || [[ಕನ್ನಡ]] || sanjana
|-
| ''ಆಭಿನೆತ್ರಿ'' || || [[ಕನ್ನಡ]] ||
|-
| ''ದಂಡುಪಾಳ್ಯ ೨'' || || [[ಕನ್ನಡ]] || Filming
|}
==ಉಲ್ಲೇಖಗಳು==
{{reflist}}
[[ವರ್ಗ:ಕನ್ನಡ ಚಲನಚಿತ್ರ ನಟಿಯರು]]
[[ವರ್ಗ:ಚಲನಚಿತ್ರ ನಟಿಯರು]]
[[ವರ್ಗ:ಕನ್ನಡ ಚಲನಚಿತ್ರ ನಾಯಕಿಯರು]]
[[ವರ್ಗ:೧೯೮೩ ಜನನ]]
tcwvc59404v646f34bj4gj5hspcf7de
ಅಲಿಸ್ ಇನ್ ಚೈನ್ಸ್(Alice in Chains )
0
24644
1254289
1232700
2024-11-10T02:24:12Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1254289
wikitext
text/x-wiki
{{Infobox musical artist
| Name = Alice in Chains
| Img = Alice In Chains.jpg
| Img_capt = Alice in Chains in September 2007. From left to right: William DuVall, Sean Kinney, and Jerry Cantrell.
| Img_size = 250
| Landscape = Yes
| Background = group_or_band
| Alias =
| Origin = [[Seattle]], Washington, USA
| Years_active = 1987–2002, 2005–present
| Genre = [[Alternative metal]], [[alternative rock]], [[grunge]], [[Heavy metal music|heavy metal]]
| Label = [[Columbia Records|Columbia]], [[Virgin Records|Virgin]]/[[EMI Records|EMI]]
| Associated_acts = [[Class of '99]], [[Comes with the Fall]], [[Mad Season]], [[Spys4Darwin]], [[Ozzy osbourne|Ozzy Osbourne]], [[Heart (band)|Heart]]
| URL = [http://www.aliceinchains.com/ www.aliceinchains.com]
| Current_members = [[William DuVall]]<br />[[Jerry Cantrell]]<br />[[Mike Inez]]<br />[[Sean Kinney]]
<!-- ATTENTION: Do not add "deceased" or any other notation to any of the band members per the template's guidelines. -->
| Past_members = [[Layne Staley]]<br />[[Mike Starr (musician)|Mike Starr]]
}}
'''ಅಲಿಸ್ ಇನ್ ಚೈನ್ಸ್''' ಎಂಬುದು ಸಿಯಾಟಲ್, ವಾಶಿಂಗ್ಟನ್ ನಲ್ಲಿ ೧೯೮೭ ರಲ್ಲಿ ಗಿಟಾರ್ ವಾದಕ ಜೆರ್ರಿ ಕ್ಯಾಂಟ್ರೆಲ್ ಹಾಗು ಮೂಲ ಪ್ರಧಾನ ಗಾಯಕ ಲಯ್ನೆ ಸ್ಟಾಲಿ ಸ್ಥಾಪಿಸಿದ ಒಂದು ಅಮೆರಿಕನ್ ರಾಕ್ ವಾದ್ಯವೃಂದ. ಇದು ಗ್ರುಂಜ್ ಸಂಗೀತ(೧೯೯೦ ರ ಮಧ್ಯಭಾಗದಲ್ಲಿ ಹುಟ್ಟಿಕೊಂಡ ಪರ್ಯಾಯ ರಾಕ್ನ ಉಪಪ್ರಕಾರ)ಪ್ರಕಾರದೊಂದಿಗೆ ವ್ಯಾಪಕ ಸಂಬಂಧ ಹೊಂದಿದ್ದರೂ, ವಾದ್ಯವೃಂದವು ಹೆವಿ ಮೆಟಲ್ ಹಾಗು ಧ್ವನಿ ತರಂಗದ ಅಂಶಗಳನ್ನು ಒಂದುಗೂಡಿಸಿಕೊಂಡಿದೆ. ತಂಡದ ಸ್ಥಾಪನೆಯಿಂದ ಹಿಡಿದು ಇಲ್ಲಿಯವರೆಗೂ, ಅಲಿಸ್ ಇನ್ ಚೈನ್ಸ್ ನಾಲ್ಕು ಸ್ಟುಡಿಯೋ ಆಲ್ಬಮ್ ಗಳು, ಮೂರು EPಗಳು, ಎರಡು ನೇರ ಪ್ರದರ್ಶನ ಆಲ್ಬಮ್ ಗಳು, ನಾಲ್ಕು ಸಂಕಲನಗಳು, ಹಾಗು ಎರಡು DVDಗಳನ್ನು ಬಿಡುಗಡೆ ಮಾಡಿದೆ. ವಾದ್ಯವೃಂದವು ತನ್ನದೇ ಆದ ವಿಶಿಷ್ಟ ಗಾಯನ ಶೈಲಿಗೆ ಹೆಸರುವಾಸಿಯಾಗಿದೆ. ಇದು ಸಾಮಾನ್ಯವಾಗಿ ಸ್ಟಾಲಿ ಹಾಗು ಕ್ಯಾಂಟ್ರೆಲ್ರ ಸಮರಸದ ಹಾಡುಗಾರಿಕೆಯನ್ನು ಒಳಗೊಂಡಿರುತ್ತದೆ.
ಅಲಿಸ್ ಇನ್ ಚೈನ್ಸ್, ೧೯೯೦ ರ ದಶಕದ ಆರಂಭದ ಗ್ರುಂಜ್ ಚಳವಳಿಯಲ್ಲಿ ಸಿಯಾಟಲ್ ನ ಇತರ ವಾದ್ಯವೃಂದಗಳಾದ ನಿರ್ವಾಣ, [[ಪರ್ಲ್ ಜಾಮ್]] ಹಾಗು ಸೌಂಡ್ ಗಾರ್ಡನ್ ಜೊತೆಯಲ್ಲಿ ಭಾಗವಹಿಸಿ ಅಂತಾರಾಷ್ಟ್ರೀಯ ಖ್ಯಾತಿಯನ್ನು ಪಡೆಯಿತು. ವಾದ್ಯವೃಂದವು ೧೯೯೦ ರ ಯಶಸ್ವಿ ಸಂಗೀತ ಪ್ರದರ್ಶನ ನೀಡಿದ ತಂಡಗಳಲ್ಲಿ ಒಂದೆನಿಸುವುದರ ಜೊತೆಗೆ ವಿಶ್ವವ್ಯಾಪಿಯಾಗಿ ೪೦ ದಶಲಕ್ಷ<ref name="newalbumtitle">{{cite web|url=http://www.roadrunnerrecords.com/blabbermouth.net/news.aspx?mode=Article&newsitemID=140829|title=ALICE IN CHAINS Interviewed By VOICE OF AMERICA|publisher=[[Blabbermouth.net]]|date=2010-05-28|accessdate=2010-06-15|archive-date=2010-05-30|archive-url=https://web.archive.org/web/20100530075734/http://www.roadrunnerrecords.com/blabbermouth.net/news.aspx?mode=Article&newsitemID=140829|url-status=dead}}</ref> ಹಾಗು ಕೇವಲ USನಲ್ಲೇ 16 ದಶಲಕ್ಷ ಆಲ್ಬಮ್ ಗಳನ್ನು ಮಾರಾಟ ಮಾಡಿತು.<ref>{{Cite web |url=http://www.riaa.com/goldandplatinumdata.php?resultpage=3&table=tblTopArt&action= |title=ಆರ್ಕೈವ್ ನಕಲು |access-date=2021-08-24 |archive-date=2013-06-25 |archive-url=https://www.webcitation.org/6HdmUpi0N?url=http://www.riaa.com/goldandplatinumdata.php?resultpage=3 |url-status=dead }}</ref> ವಾದ್ಯವೃಂದವು ''ಬಿಲ್ಬೋರ್ಡ್'' ೨೦೦ ಆಲ್ಬಮ್ ಗಳಲ್ಲಿ ಎರಡು ವಿಭಾಗದಲ್ಲಿ ಅಗ್ರ ಸ್ಥಾನವನ್ನು ಗಳಿಸಿತು (''ಜಾರ್ ಆಫ್ ಫ್ಲೈಸ್'' ಹಾಗು ''ಅಲಿಸ್ ಇನ್ ಚೈನ್ಸ್'' ), ಮೇನ್ ಸ್ಟ್ರೀಮ್ ರಾಕ್ ಟ್ರ್ಯಾಕ್ಸ್ ಪಟ್ಟಿಯಲ್ಲಿ ಅಗ್ರ ಹತ್ತು ಹಾಡುಗಳ ಪೈಕಿ ೧೪ ಹಾಡುಗಳನ್ನು ಇರಿಸುವುದರ ಜೊತೆಗೆ, ಏಳು ಬಾರಿ ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತ್ತು.
ಆದಾಗ್ಯೂ ಅಧಿಕೃತವಾಗಿ ವಾದ್ಯವೃಂದವು ವಿಸರ್ಜನೆಯಾಗದಿದ್ದರೂ, ಮಾದಕದ್ರವ್ಯದ ಬಳಕೆಯಿಂದ ಉಂಟಾದ ವಿಸ್ತರಿತ ನಿಷ್ಕ್ರಿಯತೆಯಿಂದ ವಿಪತ್ತಿಗೆ ಸಿಕ್ಕಿತು. ಇದು ೨೦೦೨ ರಲ್ಲಿ ಲೈನೆ ಸ್ಟಾಲಿ ಸಾವಿನೊಂದಿಗೆ ಅಂತ್ಯಗೊಂಡಿತು. ಅಲಿಸ್ ಇನ್ ಚೈನ್ಸ್ ೨೦೦೫ ರಲ್ಲಿ ತಂಡಕ್ಕೆ ಹೊಸತಾಗಿ ಸೇರ್ಪಡೆಯಾದ ಪ್ರಧಾನ ಗಾಯಕ ವಿಲ್ಲಿಯಮ್ ಡುವಾಲ್ ರೊಂದಿಗೆ ಮತ್ತೆ ಒಂದುಗೂಡಿತು ಹಾಗು ೧೪ ವರ್ಷಗಳಲ್ಲಿ ಮೊದಲ ಬಾರಿಗೆ ತಮ್ಮ ಸ್ಟುಡಿಯೋ ಆಲ್ಬಮ್ ''ಬ್ಲ್ಯಾಕ್ ಗಿವ್ಸ್ ವೇ ಟು ಬ್ಲೂ'' ವನ್ನು ಸೆಪ್ಟೆಂಬರ್ ೨೯, ೨೦೦೯ ರಲ್ಲಿ ಬಿಡುಗಡೆ ಮಾಡಿತು.<ref name="newalbumtitle"/>
== ಇತಿಹಾಸ ==
=== ಸ್ಥಾಪನೆ: ೧೯೮೬–೮೯ ===
[[ಚಿತ್ರ:Staley01.jpg|thumb|left|175px|ಗಾಯಕ ಲಯ್ನೆ ಸ್ಟಾಲಿ . ಸ್ಟಾಲಿ ಗಿಟಾರ್ ವಾದಕ ಜೆರ್ರಿ ಕ್ಯಾಂಟ್ರೆಲ್ ರೊಂದಿಗೆ ಅಲಿಸ್ ಇನ್ ಚೈನ್ಸ್ ವಾದ್ಯವೃಂದವನ್ನು ರೂಪಿಸಿದರು.]]
ಇಸವಿ ೧೯೮೬ ರಲ್ಲಿ ಸ್ಲೀಜ್ ಎಂಬ ತಮ್ಮ ವಾದ್ಯವೃಂದದ ವಿಸರ್ಜನೆಯ ನಂತರ, ಗಾಯಕ ಲಯ್ನೆ ಸ್ಟಾಲಿ ಅಲಿಸ್ N' ಚೈನ್ಸ್ ನ್ನು ರೂಪಿಸಿದರು, ಈ ವಾದ್ಯವೃಂದವನ್ನು ಅವರು "ಹೆಂಗಸರ ದಿರಿಸನ್ನು ತೊಟ್ಟು ಸ್ಪೀಡ್ ಮೆಟಲ್ ನ್ನು ನುಡಿಸುವ ತಂಡ"ವೆಂದು ಹೇಳುತ್ತಾರೆ.<ref name="Music Bank">{{cite album-notes | bandname=Alice in Chains | title=[[Music Bank]]| year=1996 |publisher=[[Columbia Records]] | publisherid=69580}}</ref> ಹೊಸ ವಾದ್ಯವೃಂದವು, ಗಿಟಾರ್ ವಾದಕ ನಿಕ್ ಪೊಲಾಕ್, ಮಂದ್ರವಾದ್ಯ ವಾದಕ ಜಾನಿ ಬಕಾಲಾಸ್, ಹಾಗು ಡ್ರಂ ವಾದಕ ಜೇಮ್ಸ್ ಬರ್ಗ್ ಸ್ಟ್ರಾಂ ರನ್ನು ಒಳಗೊಂಡಿತ್ತು. ತಂಡವು ಸಿಯಾಟಲ್ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ಲಯೇರ್ ಹಾಗು ಆರ್ಮರ್ಡ್ ಸೈಂಟ್ ನ ಧ್ವನಿಮುದ್ರಿತ ಹಾಡುಗಳ ಪ್ರದರ್ಶನ ನೀಡುತ್ತಿತ್ತು.<ref>{{Cite web |url=http://lamestainnorthwest.blogspot.com/2006/09/lip-lock-rock-alice-n-chainz-story_28.html |title=ಲಿಪ್ ಲಾಕ್ ರಾಕ್: ದಿ ಅಲಿಸ್ 'N ಚೈನ್ಸ್ ಸ್ಟೋರಿ |access-date=2010-09-09 |archive-date=2011-07-08 |archive-url=https://web.archive.org/web/20110708045926/http://lamestainnorthwest.blogspot.com/2006/09/lip-lock-rock-alice-n-chainz-story_28.html |url-status=dead }}</ref> ಸ್ಟಾಲಿ ಮ್ಯೂಸಿಕ್ ಬ್ಯಾಂಕ್ ಪೂರ್ವಾಭ್ಯಾಸ ಸ್ಟುಡಿಯೋದಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಗಿಟಾರ್ ವಾದಕ ಜೆರ್ರಿ ಕ್ಯಾಂಟ್ರೆಲ್ ರನ್ನು ಸಂಧಿಸುತ್ತಾರೆ, ಜೀವನೋಪಾಯಕ್ಕಾಗಿ ಕಷ್ಟಪಡುತ್ತಿದ್ದ ಈ ಇಬ್ಬರು ಸಂಗೀತಗಾರರು ಒಂದೇ ಕೋಣೆಯನ್ನು ಹಂಚಿಕೊಳ್ಳುವುದರ ಜೊತೆಗೆ ಅವರು ಪೂರ್ವಾಭ್ಯಾಸ ಮಾಡುತ್ತಿದ್ದ ಸ್ಥಳದಲ್ಲಿ ವಾಸಿಸುತ್ತಾರೆ. ಅಲಿಸ್ N' ಚೈನ್ಸ್ ಶೀಘ್ರದಲ್ಲಿ ವಿಸರ್ಜನೆಯಾಗುತ್ತದೆ ಹಾಗು ಸ್ಟಾಲಿ ಒಂದು ಸರಳ ಭಾವುಕ ಸಂಗೀತ(ಫಂಕ್) ತಂಡಕ್ಕೆ ಸೇರ್ಪಡೆಯಾಗುತ್ತಾರೆ, ಆ ಸಮಯದಲ್ಲಿ ಆ ತಂಡಕ್ಕೆ ಒಂದು ಗಿಟಾರ್ ವಾದಕನ ಅಗತ್ಯವಿರುತ್ತದೆ. ಸ್ಟಾಲಿ, ಕ್ಯಾಂಟ್ರೆಲ್ ರನ್ನು ಒಬ್ಬ ಸೈಡ್ಮೆನ್(ಬಾಡಿಗೆ ಸಂಗೀತಗಾರ)ನಾಗಿ ತಂಡಕ್ಕೆ ಸೇರ್ಪಡೆಯಾಗಲು ಕೇಳಿಕೊಳ್ಳುತ್ತಾರೆ. ಸ್ಟಾಲಿ, ಕ್ಯಾಂಟ್ರೆಲ್ ರ ವಾದ್ಯವೃಂದ ಡೈಮಂಡ್ ಲೈಗೆ ಸೇರ್ಪಡೆಯಾಗಬೇಕೆಂಬ ಷರತ್ತಿನ ಮೇಲೆ ಕ್ಯಾಂಟ್ರೆಲ್ ಇವರ ತಂಡಕ್ಕೆ ಸೇರ್ಪಡೆಯಾಗಲು ಒಪ್ಪಿಕೊಳ್ಳುತ್ತಾರೆ. ಆ ಅವಧಿಯಲ್ಲಿದ್ದ ತಂಡದ ಇತರ ಸದಸ್ಯರೆಂದರೆ ಡ್ರಮ್ ವಾದಕ ಸೀನ್ ಕಿನ್ನೆಯ್ ಹಾಗು ಮಂದ್ರ ವಾದ್ಯ ವಾದಕ ಮೈಕ್ ಸ್ಟಾರ್ರ್. ಅಂತಿಮವಾಗಿ ಸರಳ ಭಾವುಕ ಸಂಗೀತ ತಂಡವು ವಿಸರ್ಜನೆಯಾಯಿತು ಹಾಗು 1987ರಲ್ಲಿ ಸ್ಟಾಲಿ ಕ್ಯಾಂಟ್ರೆಲ್ ತಂಡಕ್ಕೆ ಪೂರ್ಣಕಾಲಿಕ ಆಧಾರದ ಮೇಲೆ ಸೇರ್ಪಡೆಯಾಗುತ್ತಾರೆ. ಡೈಮಂಡ್ ಲೈ ತಂಡವು ವಾಯವ್ಯ ಪೆಸಿಫಿಕ್ನ ಸುತ್ತಮುತ್ತಲ ಕ್ಲಬ್ಗಳಲ್ಲಿ ಪ್ರದರ್ಶನ ನೀಡುತ್ತಿತ್ತು, ಸಾಮಾನ್ಯವಾಗಿ ೧೫ ನಿಮಿಷದ ಹಾಡನ್ನು ೪೫ ನಿಮಿಷಗಳ ಅವಧಿಗೆ ವಿಸ್ತರಿಸಿಕೊಂಡು ಪ್ರದರ್ಶನ ನೀಡುತ್ತಿತ್ತು. ಅಂತಿಮವಾಗಿ ವಾದ್ಯವೃಂದವು ಅಲಿಸ್ ಇನ್ ಚೈನ್ಸ್ ಎಂಬ ಹೆಸರನ್ನು ಇರಿಸಿಕೊಂಡಿತು.<ref name="Music Bank"/><ref name="Link with Brutality">{{cite journal |title=Link With Brutality | author=Kleidermacher, Mordechai |year=1990 |month=July |publisher=''[[Circus Magazine|Circus]]'' magazine}}</ref>
ಸ್ಥಳೀಯ ಪ್ರವರ್ತಕ ರಾಂಡಿ ಹೌಸರ್ ಗೆ ಒಂದು ಸಂಗೀತ ಕಚೇರಿಯ ಸಂದರ್ಭದಲ್ಲಿ ತಂಡದ ಬಗ್ಗೆ ಅರಿವಾಗುತ್ತದೆ, ಜೊತೆಗೆ ಇವರು ಡೆಮೊ(ಉಲ್ಲೇಖಕ್ಕಾಗಿ ಧ್ವನಿಮುದ್ರಿತ ಆವೃತ್ತಿ)ದ ಧ್ವನಿಮುದ್ರಣಗಳಿಗೆ ಹಣ ನೀಡುವ ಪ್ರಸ್ತಾಪವನ್ನು ಮುಂದಿಡುತ್ತಾರೆ. ಆದಾಗ್ಯೂ, ವಾಶಿಂಗ್ಟನ್ ನ ಮ್ಯೂಸಿಕ್ ಬ್ಯಾಂಕ್ ಸ್ಟುಡಿಯೋದಲ್ಲಿ ವಾದ್ಯವೃಂದವು ಧ್ವನಿಮುದ್ರಣ ಮಾಡಬೇಕಿದ್ದ ಒಂದು ದಿನ ಮುಂಚಿತವಾಗಿ, ರಾಷ್ಟ್ರದ ಇತಿಹಾಸದಲ್ಲೇ ಅತ್ಯಂತ ದೊಡ್ದದೆನಿಸಿದ್ದ ಮರಿಜುವಾನಾ ಮಾದಕವಸ್ತು ಜಾಲಗಳ ಮೇಲಿನ ಅನಿರೀಕ್ಷಿತ ದಾಳಿಯ ಸಂದರ್ಭದಲ್ಲಿ ಪೊಲೀಸರು ಸ್ಟುಡಿಯೋವನ್ನು ಮುಚ್ಚಿಸುತ್ತಾರೆ.<ref name="Music Bank"/> ಅಂತಿಮ ಡೆಮೊವನ್ನು ''ದಿ ಟ್ರೀಹೌಸ್ ಟೇಪ್ಸ್'' ಎಂದು ಹೆಸರಿಸಲಾಯಿತು, ಜೊತೆಗೆ ಇದು ಸಂಗೀತ ತಂಡಗಳ ನಿರ್ವಾಹಕರಾದ ಕೆಲ್ಲಿ ಕರ್ಟಿಸ್ ಹಾಗು ಸುಸಾನ್ ಸಿಲ್ವರ್ ರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು, ಇವರಿಬ್ಬರು ಸಿಯಾಟಲ್ ಮೂಲದ ವಾದ್ಯವೃಂದ ಸೌಂಡ್ ಗಾರ್ಡನ್ ತಂಡವನ್ನು ಕೂಡ ನಿರ್ವಹಿಸುತ್ತಿದ್ದರು. ಕರ್ಟಿಸ್ ಹಾಗು ಸಿಲ್ವರ್ ಡೆಮೊವನ್ನು ಕೊಲಂಬಿಯಾ ರೆಕಾರ್ಡ್ಸ್' ನ A&R ಪ್ರತಿನಿಧಿ ನಿಕ್ ಟರ್ಜೊಗೆ ನೀಡಿದರು. ಇವರು ಧ್ವನಿಮುದ್ರಣ ಸಂಸ್ಥೆಯ ಅಧ್ಯಕ್ಷ ಡಾನ್ ಐಯೆನ್ನೆರ್ ರೊಂದಿಗೆ ತಂಡದ ಭೇಟಿಯನ್ನು ಏರ್ಪಡಿಸಿದರು. ''ದಿ ಟ್ರೀಹೌಸ್ ಟೇಪ್ಸ್'' ನ್ನು ಆಧರಿಸಿ (1988ರ ಡೆಮೊ ಧ್ವನಿಮುದ್ರಿಕೆಯನ್ನು ವಾದ್ಯವೃಂದವು ಸಂಗೀತ ಪ್ರದರ್ಶನಗಳಲ್ಲಿ ಮಾರಾಟ ಮಾಡುತ್ತಿತ್ತು), ಐಯೆನ್ನೆರ್ ಕೊಲಂಬಿಯಾ ಪರವಾಗಿ ಅಲಿಸ್ ಇನ್ ಚೈನ್ಸ್ ವಾದ್ಯವೃಂದದೊಂದಿಗೆ ೧೯೮೯ ರಲ್ಲಿ ಒಪ್ಪಂದ ಮಾಡಿಕೊಂಡರು.<ref name="Music Bank"/> ವಾದ್ಯವೃಂದವು, ೧೯೮೯ ರಲ್ಲಿ ಮೂರು ತಿಂಗಳ ಅವಧಿಯಲ್ಲಿ ಹೆಸರಿಸದ ಮತ್ತೊಂದು ಡೆಮೊವನ್ನು ಕೂಡ ಧ್ವನಿಮುದ್ರಣ ಮಾಡಿತು.
ಈ ಧ್ವನಿಮುದ್ರಣವು ನಕಲಿ ಬಿಡುಗಡೆಯಾದ ''ಸ್ವೀಟ್ ಅಲಿಸ್ '' ನಲ್ಲಿ ಕೇಳಿಬರುತ್ತದೆ.<ref>{{Cite web |url=http://www.metal-archives.com/release.php?id=86843 |title=ಸ್ವೀಟ್ ಅಲಿಸ್ |access-date=2010-09-09 |archive-date=2012-01-18 |archive-url=https://web.archive.org/web/20120118095904/http://www.metal-archives.com/release.php?id=86843 |url-status=dead }}</ref>
=== ''ಫೇಸ್ ಲಿಫ್ಟ್'' ಹಾಗು ''ಸ್ಯಾಪ್'' (೧೯೯೦ – ೯೨) ===
{{listen
|filename=Man in the Box - Alice in Chains.ogg
|title="Man in the Box" (1990)
|description=A sample of "[[Man in the Box]]" from ''[[Facelift (album)|Facelift]]'', representing the grunge music style Alice in Chains plays. This is the band's debut single and is considered the song that popularized the band.
|format=[[Ogg]]}}
ಅಲಿಸ್ ಇನ್ ಚೈನ್ಸ್ ವಾದ್ಯವೃಂದವು ಧ್ವನಿಮುದ್ರಣ ಸಂಸ್ಥೆಯ ಮೊದಲ ಆದ್ಯತೆಯಾಯಿತು. ಸಂಸ್ಥೆಯು ವಾದ್ಯವೃಂದದ ಮೊದಲ ಅಧಿಕೃತ ಧ್ವನಿಮುದ್ರಣ ಪ್ರಚಾರದ EP ''ವೀ ಡೈ ಯಂಗ್'' ನ್ನು ಜುಲೈ ೧೯೯೦ ರಲ್ಲಿ ಬಿಡುಗಡೆ ಮಾಡಿತು, EPಯ ಪ್ರಮುಖ ಏಕಗೀತೆ, "ವೀ ಡೈ ಯಂಗ್", ಮೆಟಲ್ ಪ್ರಕಾರದ ಸಂಗೀತದ ರೇಡಿಯೋನಲ್ಲಿ ಜನಪ್ರಿಯವಾಯಿತು. ಇದರ ಯಶಸ್ಸಿನ ನಂತರ, ಧ್ವನಿಮುದ್ರಣ ಸಂಸ್ಥೆಯು ಅಲಿಸ್ ಇನ್ ಚೈನ್ಸ್' ನ ಮೊದಲ ಆಲ್ಬಮ್ ನ್ನು ಡೇವ್ ಜೆರ್ಡನ್ ರ ನಿರ್ಮಾಣದಡಿಯಲ್ಲಿ ಹೊರತಂದಿತು.<ref name="AiC Dirt">{{cite web| url=http://www.aliceinchains.com/discography/dirt.aspx| archiveurl=https://web.archive.org/web/20060703145800/http://www.aliceinchains.com/discography/dirt.aspx| archivedate=2006-07-03 |title=Discography – ''Dirt'' |publisher=Aliceinchains.com |accessdate=2008-02-09}}</ref> ಆಲ್ಬಮ್ ಒಂದು "ಮಂಕುಕವಿದ ವಾತಾವರಣ" ವನ್ನು ಬಿಂಬಿಸುವ ಉದ್ದೇಶವನ್ನು ಹೊಂದಿತ್ತು. ಇದು "ವ್ಯಾಕುಲಿತ ವಾತಾವರಣ ಹಾಗು ಸಿಯಾಟಲ್ ನ ಪ್ರಭಾವದ ನೇರ ಪರಿಣಾಮವಾಗಿತ್ತು" ಎಂದು ಕ್ಯಾಂಟ್ರಲ್ ಹೇಳಿದರು.<ref name="Who is Alice and why is She in Chains?">{{cite journal| author=Moses, Michael |year=1991 |month=September |title=Alice in Chains: Who is Alice and Why is She in Chains? |publisher=''Rockbeat'' magazine}}</ref>
ಇದರ ಪರಿಣಾಮವಾಗಿ ಹೊರಬಿದ್ದ ಆಲ್ಬಮ್, ''ಫೇಸ್ ಲಿಫ್ಟ್'' , ಆಗಸ್ಟ್ ೨೧, ೧೯೯೦ ರಲ್ಲಿ ಬಿಡುಗಡೆಯಾಗುವುದರ ಜೊತೆಗೆ ೧೯೯೧ ರ ಬೇಸಿಗೆಯಲ್ಲಿ ''ಬಿಲ್ಬೋರ್ಡ್ ೨೦೦'' ರ ಪಟ್ಟಿಯಲ್ಲಿ ೪೨ ನೇ ಸ್ಥಾನವನ್ನು ಗಳಿಸಿತು.<ref name="Alice in Chains - Artist chart History">{{cite web|url=http://www.billboard.com/bbcom/retrieve_chart_history.do?model.chartFormatGroupName=Albums&model.vnuArtistId=3943&model.vnuAlbumId=624727|title=Alice in Chains – Artist chart History|publisher=[[Billboard.com]]|accessdate=2007-11-09|archiveurl=https://web.archive.org/web/20071203170947/http://www.billboard.com/bbcom/retrieve_chart_history.do?model.chartFormatGroupName=Albums&model.vnuArtistId=3943&model.vnuAlbumId=624727|archivedate=2007-12-03|url-status=live}}</ref> ''ಫೇಸ್ ಲಿಫ್ಟ್'' ತಕ್ಷಣದ ಯಶಸ್ಸಾಗಿರಲಿಲ್ಲ, MTVಯು "ಮ್ಯಾನ್ ಇನ್ ದಿ ಬಾಕ್ಸ್" ಹಾಡನ್ನು ನಿಯಮಿತ ಹಗಲಿನ ಆವರ್ತನಕ್ಕೆ ಸೇರಿಸುವ ತನಕ ಅದು ಬಿಡುಗಡೆಯಾದ ಮೊದಲ ಆರು ತಿಂಗಳಲ್ಲಿ ೪೦,೦೦೦ ಕ್ಕೂ ಕಡಿಮೆ ಪ್ರತಿಗಳು ಮಾರಾಟವಾಯಿತು.<ref name="Dirt - Guitar World">ಗಿಲ್, ಕ್ರಿಸ್ (ಸೆಪ್ಟೆಂಬರ್ ೧೯೯೯). "ಡರ್ಟ್". ಗಿಟಾರ್ ವಲ್ಡ್.</ref> ಈ ಏಕಗೀತೆಯು ಮೇನ್ ಸ್ಟ್ರೀಮ್ ರಾಕ್ ಚಾರ್ಟ್ಸ್ ನಲ್ಲಿ ೧೮ ನೇ ಸ್ಥಾನವನ್ನು ಗಳಿಸಿತು, ಇದರ ನಂತರ ಬಿಡುಗಡೆಯಾದ ಏಕಗೀತೆ ಸೀ ಆಫ್ ಸಾರೋ, ೨೭ ನೇ ಸ್ಥಾನವನ್ನು ತಲುಪಿತು.<ref name="Alice in Chains - Artist chart History Singles">{{cite web|url=http://www.billboard.com/bbcom/retrieve_chart_history.do?model.chartFormatGroupName=Singles&model.vnuArtistId=3943&model.vnuAlbumId=454488|title=Singles|publisher=[[Billboard.com]]|accessdate=2007-12-20|archiveurl=https://web.archive.org/web/20071224135454/http://www.billboard.com/bbcom/retrieve_chart_history.do?model.chartFormatGroupName=Singles&model.vnuArtistId=3943&model.vnuAlbumId=454488|archivedate=2007-12-24|url-status=live}}</ref> ಹಾಗು ಆರು ವಾರಗಳಲ್ಲಿ ''ಫೇಸ್ ಲಿಫ್ಟ್'' USನಲ್ಲಿ ೪೦೦,೦೦೦ ಪ್ರತಿಗಳನ್ನು ಮಾರಾಟ ಮಾಡಿತು.<ref name="Dirt - Guitar World"/> ಆಲ್ಬಮ್ ನಿರ್ಣಾಯಕ ಯಶಸ್ಸನ್ನು ಗಳಿಸಿತು, ಜೊತೆಗೆ ಆಲ್ ಮ್ಯೂಸಿಕ್ ನ ಸ್ಟೀವ್ ಹುಯೆ ''ಫೇಸ್ ಲಿಫ್ಟ್'' ನ್ನು "ಗ್ರುಂಜ್ ಹಾಗು ಪರ್ಯಾಯ ರಾಕ್ ಶೈಲಿಗಳೆಡೆಗೆ ಪ್ರೇಕ್ಷಕರ ಗಮನ ಸೆಳೆದ ಅತ್ಯಂತ ಪ್ರಮುಖ ಧ್ವನಿಮುದ್ರಣಗಳಲ್ಲಿ ಒಂದೆಂದು" ಉಲ್ಲೇಖಿಸಿದರು.<ref name="AMG Facelift">{{cite web| author=Huey, Steve |url=http://www.allmusic.com/album/facelift-r264 |title=Facelift |publisher=[[Allmusic]] |accessdate=2008-01-01}}</ref>
೧೯೯೦ ರ ಕೊನೆಯ ಭಾಗದಲ್ಲಿ ರೆಕಾರ್ಡಿಂಗ್ ಇಂಡಸ್ಟ್ರಿ ಅಸೋಸಿಯೇಶನ್ ಆಫ್ ಅಮೆರಿಕ ''ಫೇಸ್ ಲಿಫ್ಟ್'' ಗೆ ಗೋಲ್ಡ್ ಎಂದು ಪ್ರಮಾಣೀಕರಿಸಿತು, ಈ ನಡುವೆ ವಾದ್ಯ ವೃಂದವು ಪ್ರೇಕ್ಷಕರನ್ನು ತನ್ನ ಗಾಯನ ಮೋಡಿಯಿಂದ ಮಂತ್ರಮುಗ್ದಗೊಳಿಸಿತು, ಜೊತೆಗೆ ಇಗ್ಗಿ ಪಾಪ್,<ref name="Alice in Chains eNotes Biography">{{cite web |author=Glickman, Simon |url=http://www.enotes.com/contemporary-musicians/alice-chains-biography |title=Enotes – Alice in Chains |publisher=Enotes.com |accessdate=2007-12-28 |archive-date=2009-01-03 |archive-url=https://web.archive.org/web/20090103145155/http://www.enotes.com/contemporary-musicians/alice-chains-biography |url-status=dead }}</ref> ವ್ಯಾನ್ ಹಲೆನ್, ಪಾಯ್ಸನ್,<ref name="Who is Alice and why is She in Chains?"/> ಹಾಗು ಎಕ್ಸ್ಟ್ರೀಮ್ ನಂತಹ ಕಲಾವಿದರನ್ನು ತನ್ನ ತಂಡದ ಮಡಿಲಿಗೆ ಹಾಕಿಕೊಂಡಿತು.<ref name="Dirt - Guitar World"/> ೧೯೯೧ ರ ಆರಂಭದಲ್ಲಿ, ಅಲಿಸ್ ಇನ್ ಚೈನ್ಸ್, ಆಂಥ್ರಾಕ್ಸ್, [[ಮೆಗಾಡೆಟ್|ಮೆಗಾಡೆಟ್]], ಹಾಗು ಸ್ಲಯೇರ್ ವಾದ್ಯವೃಂದಗಳೊಂದಿಗೆ ಕ್ಲಾಶ್ ಆಫ್ ದಿ ಟೈಟನ್ಸ್ ಗೆ ಆರಂಭಿಕ ಸ್ಥಾನವನ್ನು ಒದಗಿಸಿಕೊಡುವುದರ ಜೊತೆಗೆ ವಾದ್ಯವೃಂದವನ್ನು ವ್ಯಾಪಕ ಮೆಟಲ್ ಶೈಲಿಯ ಸಂಗೀತದ ಪ್ರೇಕ್ಷಕರಿಗೆ ಪರಿಚಯಿಸಿತು.<ref>{{cite web |url=http://www.roadrunnerrecords.com/blabbermouth.net/news.aspx?mode=Article&newsitemID=59909 |title=Alice in Chains Guitarist Discusses 1990 Clash of the Titans tour, Touring With Ozzy |publisher=[[Blabbermouth.net]] |date=2007-10-07 |accessdate=2008-02-09 |archive-date=2009-01-08 |archive-url=https://web.archive.org/web/20090108155844/http://www.roadrunnerrecords.com/blabbermouth.net/news.aspx?mode=Article&newsitemID=59909 |url-status=dead }}</ref> "ಮ್ಯಾನ್ ಇನ್ ದಿ ಬಾಕ್ಸ್" ಗಾಗಿ ಅಲಿಸ್ ಇನ್ ಚೈನ್ಸ್ ನ್ನು ಅತ್ಯುತ್ತಮ ಹಾರ್ಡ್ ರಾಕ್ ಪ್ರದರ್ಶನಕ್ಕೆ ನೀಡಲಾಗುವ ಗ್ರ್ಯಾಮಿ ಪ್ರಶಸ್ತಿಗೆ ೧೯೯೨ ರಲ್ಲಿ ನಾಮನಿರ್ದೇಶನ ಮಾಡಲಾಯಿತು, ಆದರೆ ಪ್ರಶಸ್ತಿಯು ೧೯೯೧ ರ ಆಲ್ಬಮ್ ''ಫಾರ್ ಅನ್ಲಾಫುಲ್ ಕಾರ್ನಲ್ ನಾಲೆಡ್ಜ್'' ಗಾಗಿ ವ್ಯಾನ್ ಹಲೆನ್ರ ಪಾಲಾಯಿತು.<ref name="First Grammy">{{cite web| url=http://www.rockonthenet.com/archive/1992/grammys.htm |title=34th Grammy Awards – 1992 |publisher=Rockonthenet.com |accessdate=2007-12-08}}</ref>
[[ಚಿತ್ರ:Jerry Cantrell - Alice in Chains - Roskilde Festival 2010.jpg|left|thumb|150px|ವಾದ್ಯವೃಂದದ ಸಹ ಸಂಸ್ಥಾಪಕ ಗಿಟಾರ್ ವಾದಕ ಜೆರ್ರಿ ಕ್ಯಾಂಟ್ರೆಲ್.ವಾದ್ಯವೃಂದದ ಗಮನಾರ್ಹ ಧ್ವನಿಮುದ್ರಿಕೆಗಳನ್ನು ಸ್ಟಾಲಿ ಜೊತೆಗೂಡಿ ಹೊರತಂದಿರುವ ಕೀರ್ತಿ ಇವರಿಗೂ ಸಲ್ಲುತ್ತದೆ.]]
ಪ್ರವಾಸದ ನಂತರ, ಅಲಿಸ್ ಇನ್ ಚೈನ್ಸ್ ವಾದ್ಯವೃಂದವು ತಮ್ಮ ಮುಂದಿನ ಆಲ್ಬಮ್ ಗಾಗಿ ಡೆಮೊಗಳನ್ನು ಧ್ವನಿಮುದ್ರಣ ಮಾಡಲು ಸ್ಟುಡಿಯೋವನ್ನು ಪ್ರವೇಶಿಸಿತು, ಆದರೆ ಬದಲಿಗೆ ಐದು ಧ್ವನಿ ತರಂಗದ ಸಂಗೀತದ(ಅಕೌಸ್ಟಿಕ್) ಹಾಡುಗಳ ಧ್ವನಿಮುದ್ರಣದಲ್ಲಿ ಕೊನೆಗೊಂಡಿತು.<ref name="Dirt - Guitar World"/> ಸ್ಟುಡಿಯೋದಲ್ಲಿರುವ, ಡ್ರಂ ವಾದಕ ಸೀನ್ ಕಿನ್ನೆಯ್ "''ಸ್ಯಾಪ್'' ಎಂಬ EPಯನ್ನು ಮಾಡುವ" ಕನಸನ್ನು ಹೊತ್ತಿದ್ದರು.<ref name="Alice in Chains eNotes Biography"/> ವಾದ್ಯವೃಂದವು "ವಿಧಿಯೊಂದಿಗೆ ಇರುಸುಮುರುಸಿನ ಸ್ಥಿತಿಗೆ" ಒಳಗಾಗದಿರಲು ನಿರ್ಧರಿಸಿತು ಹಾಗು ಮಾರ್ಚ್ ೨೧, ೧೯೯೨ ರಲ್ಲಿ ಅಲಿಸ್ ಇನ್ ಚೈನ್ಸ್ ತಮ್ಮ ಎರಡನೇ EP ''ಸ್ಯಾಪ್'' ನ್ನು ಬಿಡುಗಡೆ ಮಾಡಿತು. EPಯು ನಿರ್ವಾಣದ ''ನೆವರ್ ಮೈಂಡ್'' ''ಬಿಲ್ಬೋರ್ಡ್'' ೨೦೦ ರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾಗ ಬಿಡುಗಡೆಯಾಯಿತು, ಇದರ ಪರಿಣಾಮವಾಗಿ ಸಿಯಾಟಲ್ ಮೂಲದ ವಾದ್ಯವೃಂದಗಳ ಜನಪ್ರಿಯತೆಯು ಹೆಚ್ಚಾಯಿತು, ಹಾಗು ಗ್ರುಂಜ್ ಸಂಗೀತಕ್ಕೂ ಹೆಚ್ಚಿನ ಜನಪ್ರಿಯತೆ ದೊರೆಯಿತು.<ref name="Dirt - Guitar World"/> ''ಸ್ಯಾಪ್'' ಶೀಘ್ರದಲ್ಲೇ ಚಿನ್ನದ ಪ್ರಮಾಣೀಕರಣ ಪಡೆಯಿತು. EPಯು ಹಾರ್ಟ್ ವಾದ್ಯವೃಂದದ ಆನ್ ವಿಲ್ಸನ್ ರ ಅತಿಥಿ ಗಾಯನವನ್ನು ಒಳಗೊಂಡಿದೆ, ಅವರು ಸ್ಟಾಲಿ ಹಾಗು ಕ್ಯಾಂಟ್ರೆಲ್ ಗೆ "ಬ್ರದರ್", ಆಮ್ ಐ ಇನ್ಸೈಡ್" ಹಾಗು "ಲವ್ ಸಾಂಗ್" ನ ಸಂಗೀತಮೇಳಗಳಲ್ಲಿ ಜತೆಗೂಡಿದರು. EPಯು ಮುಧೋನೆಯ್ ವಾದ್ಯವೃಂದದ ಮಾರ್ಕ್ ಆರ್ಮ್ ಹಾಗು ಸೌಂಡ್ ಗಾರ್ಡನ್ ನ ಕ್ರಿಸ್ ಕಾರ್ನೆಲ್ ರ ಗಾಯನಗಳನ್ನು ಒಳಗೊಂಡಿತ್ತು, ಇವರಿಬ್ಬರು ಅಲಿಸ್ ಮಡ್ ಗಾರ್ಡನ್ ಗೆ ಸಮರ್ಪಿತವಾದ ಮಾಹಿತಿ ಒಳಗೊಂಡ "ರೈಟ್ ಟರ್ನ್" ಹಾಡಿನ ಸಾಲುಗಳನ್ನು ಒಟ್ಟಾಗಿ ಹಾಡಿದ್ದಾರೆ.<ref>{{cite album-notes |bandname=Alice in Chains |title=Right Turn |year=1992 |publisher=[[Columbia Records]] |publisherid=Buttnugget publishing/Jack Lord Music 67059}}</ref> ೧೯೯೨ ರಲ್ಲಿ, ಅಲಿಸ್ ಇನ್ ಚೈನ್ಸ್ ಕ್ಯಾಮೆರೋನ್ ಕ್ರೊವೆಯ ಚಿತ್ರ ''ಸಿಂಗಲ್ಸ್'' ನಲ್ಲಿ ಕಾಣಿಸಿಕೊಂಡು, "ಬಾರ್ ಬ್ಯಾಂಡ್" ಪ್ರದರ್ಶನ ನೀಡಿತು.<ref name="Singles film">{{cite web| url=http://www.aliceinchains.com/discography/st_singles.aspx| archiveurl=https://web.archive.org/web/20061125070118/http://www.aliceinchains.com/discography/st_singles.aspx| archivedate=2006-11-25 |title=Singles – Soundtracks and music scores |publisher=Aliceinchains.com |accessdate=2007-12-28}}</ref> ವಾದ್ಯವೃಂದವು "ವುಡ್?" ಎಂಬ ಹಾಡನ್ನೂ ಚಿತ್ರದ ಧ್ವನಿಪಥಕ್ಕೆ ಕೊಡುಗೆಯಾಗಿ ನೀಡಿತು. ಅದರ ವಿಡಿಯೋ ೧೯೯೩ ರ MTV ವಿಡಿಯೋ ಮ್ಯೂಸಿಕ್ ಅವಾರ್ಡ್ಸ್ ನಲ್ಲಿ ಚಿತ್ರವೊಂದರ ಅತ್ಯುತ್ತಮ ವಿಡಿಯೊಎಂಬ ಪ್ರಶಸ್ತಿಯನ್ನು ಗಳಿಸಿತು.<ref name="MTV AWARD">{{cite web| url=http://www.rockonthenet.com/archive/1993/mtvvmas.htm |title=1993 MTV Video Music Awards |publisher=Rockonthenet.com |accessdate=2007-12-08}}</ref>
=== ''ಡರ್ಟ್'' (1992–93) ===
{{listen
|filename=Would? - Alice in Chains.ogg
|title="Would?" (1992)
|description=A sample of "[[Would?]]" from ''[[Dirt (album)|Dirt]]''. The song originally appeared on the [[Singles (soundtrack)|soundtrack]] to the film ''[[Singles (1992 film)|Singles]]''. "Would?" is one of Alice in Chains' signature songs, appearing at nearly every concert the band has performed since its release.
|format=[[Ogg]]}}
ಫೆಬ್ರವರಿ 1992ರಲ್ಲಿ, ವಾದ್ಯವೃಂದವು ಸ್ಟುಡಿಯೋಕ್ಕೆ ಮರಳಿತು. ಹೊಸ ಹಾಡುಗಳನ್ನು ಮೂಲವಾಗಿ ರಸ್ತೆಯ ಜೀವನದ ಬಗ್ಗೆ ಬರೆಯಲಾಯಿತಾದರೂ, ಹಾಡಿನ ವಸ್ತುವು ''ಫೇಸ್ ಲಿಫ್ಟ್'' ಗಿಂತ ಅಧಿಕ ವಿಷಾದ ಭಾವನೆಯನ್ನು ಹೊಂದಿತ್ತು, ಆಲ್ಬಮಿನ ಹನ್ನೆರಡು ಹಾಡುಗಳಲ್ಲಿ ಆರು ಹಾಡುಗಳು ಮಾದಕದ್ರವ್ಯದ ವ್ಯಸನಕ್ಕೆ ಸಂಬಂಧಿಸಿದ್ದವು.<ref name="Digging Dirt">{{cite journal |year=1993 |month=February |author=Turman, Katherine |title=Digging Dirt |publisher=''RIP'' magazine}}</ref> ಈ ಆಲ್ಬಮಿಗಾಗಿ ನಾವು ಸಾಕಷ್ಟು ಆತ್ಮ ಶೋಧನೆ ಮಾಡಿಕೊಂಡೆವು. ಇದು ಸಾಕಷ್ಟು ತೀವ್ರತರವಾದ ಭಾವನೆಗಳನ್ನು ಒಳಗೊಂಡಿದೆ."<ref name="Digging Dirt"/> "ನಾವು ನಮ್ಮೊಳಗಿನ ನಿತ್ಯದ ಕ್ರೂರತೆಗಳನ್ನು ಸಂಗೀತ ಮೂಲಕ ಎದುರುಗೊಳ್ಳುತ್ತಿದ್ದೇವೆ ಎಂದು ಕ್ಯಾಂಟ್ರೆಲ್ ಹೇಳುತ್ತಾರೆ. ಹಗಲಿನಲ್ಲಿ ನಿರ್ಮಾಣಗೊಳ್ಳುವ ಎಲ್ಲ ವಿಷಕಾರಿ ಪರಿಸ್ಥಿತಿಗಳನ್ನು ಸಂಗೀತ ನುಡಿಸುವುದರ ಮೂಲಕ ಸ್ವಚ್ಛಮಾಡುತ್ತೇವೆ".<ref name="Link with Brutality"/>
ಸೆಪ್ಟೆಂಬರ್ ೨೯, ೧೯೯೨ ರಲ್ಲಿ, ಅಲಿಸ್ ಇನ್ ಚೈನ್ಸ್ ತಮ್ಮ ಎರಡನೇ ಆಲ್ಬಮ್, ''ಡರ್ಟ್'' ನ್ನು ಬಿಡುಗಡೆ ಮಾಡಿತು. ಆಲ್ಬಮ್ ''ಬಿಲ್ಬೋರ್ಡ್'' ೨೦೦ ರಲ್ಲಿ ಆರನೇ ಸ್ಥಾನಕ್ಕೆ ಏರಿತು. ಅದರ ಬಿಡುಗಡೆಯ ನಂತರ ನಾಲ್ಕು ಬಾರಿ ಪ್ಲ್ಯಾಟಿನಮ್ ದರ್ಜೆ ನೀಡಿ RIAA ಪ್ರಮಾಣೀಕರಿಸಿತು, ಇದು ''ಡರ್ಟ್'' ನ್ನು ವಾದ್ಯವೃಂದದ ಅತ್ಯಧಿಕ ಮಾರಾಟಗೊಂಡ ಆಲ್ಬಮ್ ಆಗಿ ಪರಿವರ್ತಿಸಿತು.<ref name="Music Bank"/><ref name="AiC Dirt"/> ಆಲ್ಬಮ್ ನಿರ್ಣಾಯಕ ಯಶಸ್ಸನ್ನು ಗಳಿಸಿತು, ಜೊತೆಗೆ ಆಲ್ ಮ್ಯೂಸಿಕ್ ನ ಸ್ಟೀವ್ ಹುಯೆ ಆಲ್ಬಮ್ ನ್ನು ಒಂದು "ಪ್ರಮುಖ ಕಲಾತ್ಮಕ ಅಭಿವ್ಯಕ್ತಿ ಎಂದೂ ಹಾಗು ಮಾಸ್ಟರ್ಪೀಸ್(ಅತ್ಯುತ್ತಮ ಹಾಡು)ಧ್ವನಿಮುದ್ರಣಕ್ಕೆ ತೀರಾ ಸಮೀಪದಲ್ಲಿದ್ದೆವು ಎಂದು ಪ್ರಶಂಸಿಸಿದರು.<ref name="AMG Dirt">{{cite web |author=Huey, Steve |url=http://www.allmusic.com/album/dirt-r70661 |title=Dirt |publisher=Allmusic |accessdate=2008-01-01}}</ref> ''ಗಿಟಾರ್ ವರ್ಲ್ಡ್'' ನ ಕ್ರಿಸ್ ಗಿಲ್ ''ಡರ್ಟ್'' ನ್ನು "ಅಗಾಧ ಮತ್ತು ಅಶುಭಸೂಚಕವಾದರೂ ವಿಲಕ್ಷಣ ಮತ್ತು ಆತ್ಮೀಯತೆ ಹಾಗೂ ಸಂಪೂರ್ಣ ಕರಾಳ ಮತ್ತು ಪಾಶವೀಯ ಪ್ರಾಮಾಣಿಕತೆ " ಎಂದು ಕರೆದರು.<ref name="Dirt - Guitar World"/> ''ಡರ್ಟ್'' "ರೂಸ್ಟರ್", "ದೆಮ್ ಬೋನ್ಸ್", ಹಾಗು "ಡೌನ್ ಇನ್ ಏ ಹೋಲ್" ಗಳು ಸೇರಿದಂತೆ ಅಗ್ರ ೩೦ ಏಕಗೀತೆಗಳಲ್ಲಿ ಐದನೇ ಸ್ಥಾನಕ್ಕೆ ಏರುವುದರ ಜೊತೆಗೆ ಪಟ್ಟಿಯಲ್ಲಿ ಸ್ಥಾನವನ್ನು ಸುಮಾರು ಒಂದು ವರ್ಷಗಳ ಕಾಲ ಹಾಗೆ ಉಳಿಸಿಕೊಂಡಿತ್ತು.<ref name="Alice in Chains - Artist chart History"/><ref name="Remembering Layne Staley">{{cite web |author=Wiederhorn, Jon |date=2004-04-06 |url=http://www.vh1.com/artists/news/1486206/20040406/alice_in_chains.jhtml |title=Remembering Layne Staley: The Other Great Seattle Musician To Die On April 5 |publisher=[[VH1]] |accessdate=2007-12-22 |archive-date=2008-06-26 |archive-url=https://web.archive.org/web/20080626233125/http://www.vh1.com/artists/news/1486206/20040406/alice_in_chains.jhtml |url-status=dead }}</ref> ಅಲಿಸ್ ಇನ್ ಚೈನ್ಸ್, ಒಜ್ಜಿ ಆಸ್ಬಾರ್ನ್ ರ ''ನೋ ಮೋರ್ ಟಿಯರ್ಸ್'' ನ ಪ್ರವಾಸದಲ್ಲಿ ಆರಂಭಿಕ ಪ್ರದರ್ಶನ ನೀಡಲು ಸೇರ್ಪಡೆಗೊಳಿಸಲಾಯಿತು, ಆದರೆ ಪ್ರವಾಸದ ಕೆಲ ದಿನಗಳ ಮುಂಚೆ, ಲಯ್ನೆ ಸ್ಟಾಲಿ ಒಂದು ATV ಅಪಘಾತದಲ್ಲಿ ತಮ್ಮ ಕಾಲನ್ನು ಮುರಿದುಕೊಂಡರು, ಇದರಿಂದಾಗಿ ಅವರು ಊರುಗೋಲಿನ ಸಹಾಯದಿಂದ ವೇದಿಕೆಯ ಮೇಲೆ ಪ್ರದರ್ಶನ ನೀಡುವಂತಾಯಿತು.<ref name="Dirt - Guitar World" /> ಪ್ರವಾಸದ ಸಂದರ್ಭದಲ್ಲಿ, ಸ್ಟಾರ್ ವಾದ್ಯವೃಂದದಿಂದ ಹೊರಬೀಳುತ್ತಾರೆ, ಹಾಗು ಇವರ ಬದಲಿಗೆ ಒಜ್ಜಿ ಆಸ್ಬಾರ್ನ್ ರ ವಾದ್ಯವೃಂದದಲ್ಲಿದ್ದ ಮಾಜಿ ಮಂದ್ರವಾದ್ಯ ವಾದಕ ಮೈಕ್ ಐನೆಜ್ ಪ್ರದರ್ಶನ ನೀಡುತ್ತಾರೆ.<ref name="Starr leave">{{cite web| url=http://www.aliceinchains.com/biography/default.aspx| archiveurl=https://web.archive.org/web/20060719150353/http://www.aliceinchains.com/biography/default.aspx| archivedate=2006-07-19 |title=2006 band bio – Aliceinchains.com |publisher=Aliceinchains.com |accessdate=2007-12-14}}</ref> ೧೯೯೩ ರಲ್ಲಿ, ವಾದ್ಯವೃಂದವು ಐನೆಜ್ ರೊಂದಿಗೆ ''ಲಾಸ್ಟ್ ಆಕ್ಷನ್ ಹೀರೊ'' ಧ್ವನಿಮುದ್ರಿಕೆಗಾಗಿ "ವಾಟ್ ದಿ ಹೆಲ್ ಹ್ಯಾವ್ ಐ" ಹಾಗು "ಏ ಲಿಟಲ್ ಬಿಟರ್" ಎಂಬ ಎರಡು ಹಾಡುಗಳ ಧ್ವನಿ ಮುದ್ರಣ ಮಾಡುತ್ತದೆ.<ref name="Last Action Hero">{{cite web| url=http://www.aliceinchains.com/discography/st_lastAction.aspx| archiveurl=https://web.archive.org/web/20070308215905/http://www.aliceinchains.com/discography/st_lastAction.aspx| archivedate=2007-03-08 |title=Last Action Hero – Soundtracks and music scores |publisher=Aliceinchains.com |accessdate=2007-11-24}}</ref> ೧೯೯೩ ರ ಬೇಸಿಗೆಯಲ್ಲಿ, ಅಲಿಸ್ ಇನ್ ಚೈನ್ಸ್ ವಾದ್ಯವೃಂದವು ಪರ್ಯಾಯ ಸಂಗೀತ ಉತ್ಸವ ಲೊಲ್ಲಪಲೋಜ ದೊಂದಿಗೆ ಪ್ರವಾಸ ಮಾಡುತ್ತದೆ, ಇದು ಸ್ಟಾಲಿ ರೊಂದಿಗಿನ ಕಡೆಯ ಪ್ರಮುಖ ಪ್ರವಾಸ.<ref name="Staley dead-VH1">{{cite web |author=D'Angelo, Joe |date=2002-04-20 |url=http://www.vh1.com/artists/news/1453520/04202002/alice_in_chains.jhtml |title=Layne Staley, Alice In Chains Singer, Dead At 34 |publisher=[[VH1]] |accessdate=2007-11-25 |archive-date=2007-12-06 |archive-url=https://web.archive.org/web/20071206010338/http://www.vh1.com/artists/news/1453520/04202002/alice_in_chains.jhtml |url-status=dead }}</ref>
=== ''ಜಾರ್ ಆಫ್ ಫ್ಲೈಸ್'' (೧೯೯೩–೯೪) ===
೧೯೯೩ ರಲ್ಲಿ ಅಲಿಸ್ ಇನ್ ಚೈನ್ಸ್'ನ ವ್ಯಾಪಕ ವಿಶ್ವ ಪ್ರವಾಸದ ನಂತರ, ಸ್ಟಾಲಿ, ವಾದ್ಯವೃಂದವು "ಸ್ಟುಡಿಯೋಕ್ಕೆ ತಮ್ಮ ಅಕೌಸ್ಟಿಕ್(ಧ್ವನಿ ತರಂಗದ ಸಂಗೀತ) ಗಿಟಾರ್ಗಳೊಂದಿಗೆ ಹೋಗಿ ಅಲ್ಲಿ ಏನು ನಡೆದಿದೆ ಎಂಬುದನ್ನು ನೋಡಬೇಕು" ಎಂದು ಹೇಳುತ್ತಾರೆ.<ref name="Layne talks Jar of Flies">{{cite journal| author=Andrews, Rob |year=1994 |month=August |title=A Step Beyond Layne's World |publisher=''[[Hit Parader]]''}}</ref>
"ಆ ಸಮಯದಲ್ಲಿ ಬಿಡುಗಡೆಯಾಗಬೇಕಿದ್ದ ಧ್ವನಿಮುದ್ರಣದ ಬಗ್ಗೆ ನಾವು ವಾಸ್ತವವಾಗಿ ಯೋಜಿಸಿರಲಿಲ್ಲ. ಆದರೆ ಧ್ವನಿಮುದ್ರಣ ಸಂಸ್ಥೆಯು ಇದನ್ನು ಕೇಳಿ ಬಹಳ ಇಷ್ಟ ಪಟ್ಟಿತು. ನಮಗೆ, ಇದು ನಾಲ್ಕು ಮಂದಿ ಒಟ್ಟಾಗಿ ಸ್ಟುಡಿಯೋನಲ್ಲಿ ಕಲೆತು ಸಂಗೀತವನ್ನು ಸಂಯೋಜಿಸುವ ಅನುಭವ ಮಾತ್ರ ಆಗಿತ್ತು."<ref name="Layne talks Jar of Flies"/>
ನಾವು ಮೂಲತಃ ಸಾರ್ವಜನಿಕವಾಗಿ ಬಿಡುಗಡೆಗೆ ಎಂದೂ ಉದ್ದೇಶಿಸಿರಲಿಲ್ಲ, ಕೊಲಂಬಿಯಾ ರೆಕಾರ್ಡ್ಸ್, ಅಲಿಸ್ ಇನ್ ಚೈನ್ಸ್'ನ ಎರಡನೇ ಧ್ವನಿತರಂಗ ಆಧಾರಿತ EP ''ಜಾರ್ ಆಫ್ ಫ್ಲೈಸ್'' ನ್ನು ಜನವರಿ ೨೫, ೧೯೯೪ ರಲ್ಲಿ ಬಿಡುಗಡೆ ಮಾಡಿತು. ಒಂದು ವಾರದಲ್ಲಿ ಬರೆದು ಧ್ವನಿಮುದ್ರಣ ಮಾಡಲಾದ,<ref>{{cite web| url=http://aliceinchains.com/discography/JarOfFlies.aspx| archiveurl=https://web.archive.org/web/20061208170925/http://aliceinchains.com/discography/JarOfFlies.aspx| archivedate=2006-12-08 |title=Jar of Flies – Discography |publisher=Aliceinchains.com |accessdate=2007-12-28}}</ref> ''ಜಾರ್ ಆಫ್ ಫ್ಲೈಸ್'' ಮೊದಲ ಬಾರಿಗೆ ''ಬಿಲ್ಬೋರ್ಡ್'' ೨೦೦ ರಲ್ಲಿ ಅಗ್ರ ಸ್ಥಾನವನ್ನು ಗಳಿಸಿತು. ಇದು ಪ್ರಪ್ರಥಮ EP ಹಾಗು ಬಿಡುಗಡೆಯ ನಂತರ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಗಳಿಸಿದ ಮೊದಲ ಅಲಿಸ್ ಇನ್ ಚೈನ್ಸ್ ಬಿಡುಗಡೆ ಎನಿಸಿತು.<ref name="Alice in Chains - Artist chart History"/> ''ರೋಲಿಂಗ್ ಸ್ಟೋನ್'' ನ ಪಾಲ್ ಇವಾನ್ಸ್ EPಯನ್ನು "ಅಸ್ಪಷ್ಟ ಸೌಂದರ್ಯ"ದಿಂದ ಕೂಡಿದೆ ಎಂದು ಹೇಳುತ್ತಾರೆ<ref name="Rolling Stone - Jar of Flies">{{cite web |author=Evans, Paul |url=http://www.rollingstone.com/artists/aliceinchains/albums/album/284284/review/6211567/jar_of_flies |title=Jar of Flies |publisher=''[[Rolling Stone]]'' |accessdate=2008-01-29 |archive-date=2007-02-02 |archive-url=https://web.archive.org/web/20070202044430/http://www.rollingstone.com/artists/aliceinchains/albums/album/284284/review/6211567/jar_of_flies |url-status=dead }}</ref> ಹಾಗು ಸ್ಟೀವ್ ಹುಯೆ "''ಜಾರ್ ಆಫ್ ಫ್ಲೈಸ್'' ಕಡಿಮೆ ತೀವ್ರತೆಯ ಬೆರಗನ್ನು, ಯಾತನಾಪೂರ್ವಕ ವೈಭವತೆಯನ್ನು ಹಾಗು ಘಾಸಿಗೊಳಿಸುವ ವಿಷಾದವನ್ನು ಏಕಕಾಲದಲ್ಲಿ ಉಂಟುಮಾಡುತ್ತದೆಂದು" ಹೇಳುತ್ತಾರೆ.<ref name="AMG Jar of Flies">{{cite web|author=Huey, Steve |url=http://www.allmusic.com/album/jar-of-flies-r191391 |title=Jar of Flies |publisher=Allmusic |accessdate=2008-01-01}}</ref> ''ಜಾರ್ ಆಫ್ ಫ್ಲೈಸ್'' ಮೇನ್ ಸ್ಟ್ರೀಮ್ ರಾಕ್ ಚಾರ್ಟ್ಸ್ ನಲ್ಲಿ ಅಲಿಸ್ ಇನ್ ಚೈನ್ಸ್ನ ಮೊದಲ ಅಗ್ರಸ್ಥಾನದ ಏಕಗೀತೆ "ನೋ ಎಕ್ಸ್ಕ್ಯೂಸಸ್" ಒಳಗೊಂಡಿದೆ. ಎರಡನೇ ಏಕಗೀತೆ, "ಐ ಸ್ಟೇ ಅವೇ" ಮೇನ್ ಸ್ಟ್ರೀಮ್ ರಾಕ್ ಚಾರ್ಟ್ಸ್ ನಲ್ಲಿ ಹತ್ತನೇ ಸ್ಥಾನವನ್ನು ಗಳಿಸಿತು, ಜೊತೆಗೆ ಆಲ್ಬಮ್ ನ ಕಡೆ ಏಕಗೀತೆ "ಡೋಂಟ್ ಫಾಲೋ" ೨೫ ನೇ ಸ್ಥಾನವನ್ನು ಗಳಿಸಿತು.<ref name="Alice in Chains - Artist chart History"/> ''ಜಾರ್ ಆಫ್ ಫ್ಲೈಸ್'' ನ ಬಿಡುಗಡೆಯ ನಂತರ, ಲಯ್ನೆ ಸ್ಟಾಲಿ, ಹೆರೊಯಿನ್ ಮಾದಕ ವ್ಯಸನದ ಚಟದಿಂದಾಗಿ ಪುನಶ್ಚೈತನ್ಯ ಕೇಂದ್ರಕ್ಕೆ ದಾಖಲಾದರು.<ref name="To Hell and Back">{{cite web |author=Wiederhorn, Jon |date=1996-02-08 |url=http://www.rollingstone.com/artists/aliceinchains/articles/story/5934699/to_hell_and_back |title=To Hell and Back |publisher=''Rolling Stone'' |accessdate=2008-01-30 |archive-date=2007-11-13 |archive-url=https://web.archive.org/web/20071113163245/http://www.rollingstone.com/artists/aliceinchains/articles/story/5934699/to_hell_and_back |url-status=dead }}</ref> ವಾದ್ಯವೃಂದವು 1994ರ ಬೇಸಿಗೆಯಲ್ಲಿ ಮೆಟಾಲಿಕ ಹಾಗು ಸ್ಯೂಯಿಸೈಡಲ್ ಟೆನ್ಡೆನ್ಸೀಸ್ ಜೊತೆ ಪ್ರವಾಸದ ಯೋಜನೆಯನ್ನು ಹಮ್ಮಿಕೊಂಡಿತ್ತು. ಆದರೆ ಪ್ರವಾಸಕ್ಕಾಗಿ ಪೂರ್ವಾಭ್ಯಾಸ ತಯಾರಿ ನಡೆಸುವ ಸಂದರ್ಭದಲ್ಲಿ, ಸ್ಟಾಲಿ ಮತ್ತೆ ಹೆರೊಯಿನ್ ಬಳಸಲು ಆರಂಭಿಸಿದರು.<ref name="To Hell and Back"/> ಸ್ಟಾಲಿ ಪರಿಸ್ಥಿತಿಯಿಂದಾಗಿ ವಾದ್ಯವೃಂದದ ಇತರ ಸದಸ್ಯರು ಪ್ರವಾಸ ಹೊರಡುವ ಒಂದು ದಿನಕ್ಕೆ ಮುಂಚಿತವಾಗಿ ತಮ್ಮ ಎಲ್ಲ ಕಾರ್ಯಕ್ರಮಗಳನ್ನು ರದ್ದುಪಡಿಸಿದರು, ಇದು ವಾದ್ಯವೃಂದದ ವಿರಾಮಕ್ಕೆ ಕಾರಣವಾಯಿತು.<ref name="Rolling Stones on Stayley's death">{{cite web |author=Rothman, Robin |date=2002-04-22 |url=http://www.rollingstone.com/artists/aliceinchains/articles/story/5934348/layne_staley_found_dead |title=Layne Staley Found Dead |publisher=''Rolling Stone'' |accessdate=2007-11-24 |archive-date=2007-11-14 |archive-url=https://web.archive.org/web/20071114034706/http://www.rollingstone.com/artists/aliceinchains/articles/story/5934348/layne_staley_found_dead |url-status=dead }}</ref>
=== ''ಅಲಿಸ್ ಇನ್ ಚೈನ್ಸ್ '' (೧೯೯೫–೯೬) ===
ಅಲಿಸ್ ಇನ್ ಚೈನ್ಸ್, ೧೯೯೫ ರ ಅವಧಿಯಲ್ಲಿ ನಿಷ್ಕ್ರಿಯವಾಯಿತು, ಸ್ಟಾಲಿ "ಗ್ರುಂಜ್ ಸೂಪರ್ ಗ್ರೂಪ್" ಮ್ಯಾಡ್ ಸೀಸನ್ ಗೆ ಸೇರ್ಪಡೆಯಾದರು. ತಂಡದಲ್ಲಿ ಪರ್ಲ್ ಜಾಮ್ ನ ಗಿಟಾರ್ ವಾದಕ ಮೈಕ್ ಮ್ಯಾಕ್ ಕ್ರೆಡಿ, ದಿ ವಾಕ್ ಅಬೌಟ್ಸ್ ನ ಜಾನ್ ಬೇಕರ್ ಸಾಂಡರ್ಸ್ ಹಾಗು ಸ್ಕ್ರೀಮಿಂಗ್ ಟ್ರೀಸ್ ನ ಡ್ರಂ ವಾದಕ ಬಾರೆಟ್ ಮಾರ್ಟಿನ್ ಇದ್ದರು. ಮ್ಯಾಡ್ ಸೀಸನ್ ''ಅಬೋವ್'' ಎಂಬ ಆಲ್ಬಮ್ ನ್ನು ಬಿಡುಗಡೆ ಮಾಡಿತು. ಇದರಲ್ಲಿ ಸ್ಟಾಲಿ ಪ್ರಧಾನ ಗಾಯನ ಹಾಗು ಆಲ್ಬಮ್ ನಲ್ಲಿ ಅವರ ಕಲಾತ್ಮಕ ಚಿತ್ರಗೆಲಸವನ್ನು ಒದಗಿಸಿದರು. ಆಲ್ಬಮ್ "ರಿವರ್ ಆಫ್ ಡಿಸೀಟ್ಎಂಬ ಎರಡನೇ ಸ್ಥಾನದ(ನಂಬರ್ ಟು) ಏಕಗೀತೆಯನ್ನು ಕೊಟ್ಟಿತು ಹಾಗು ''ಲೈವ್ ಅಟ್ ದಿ ಮೂರ್'' ನ ಹೋಮ್ ವಿಡಿಯೊ(ಮನೆಗಳ ಮನರಂಜನೆ ವಿಡಿಯೊ) ಬಿಡುಗಡೆ ಮಾಡಿತು.<ref name="Remembering Layne Staley"/> ಏಪ್ರಿಲ್ ೧೯೯೫ ರಲ್ಲಿ, ಅಲಿಸ್ ಇನ್ ಚೈನ್ಸ್ ನಿರ್ಮಾಪಕ ಟೋಬಿ ರೈಟ್ ರೊಂದಿಗೆ ಸಿಯಾಟಲ್ ನ ಬ್ಯಾಡ್ ಅನಿಮಲ್ಸ್ ಸ್ಟುಡಿಯೋ ವನ್ನು ಪ್ರವೇಶಿಸಿತು, ಇವರು ಈ ಮೊದಲು ಕೊರ್ರೋಷನ್ ಆಫ್ ಕಂಫರ್ಮಿಟಿ ಹಾಗು ಸ್ಲೇಯರ್ ವಾದ್ಯವೃಂದಗಳ ಜೊತೆಗೆ ಕೆಲಸ ಮಾಡಿದ್ದರು.<ref name="Toby Wright">{{cite web |url=http://www.roadrunnerrecords.com/blabbermouth.net/news.aspx?mode=Article&newsitemID=51361 |title=Meldrum Working With Producer Toby Wright |publisher=[[Blabbermouth.net]] |date=2006-04-26 |accessdate=2007-12-20 |archive-date=2008-01-23 |archive-url=https://web.archive.org/web/20080123193521/http://www.roadrunnerrecords.com/blabbermouth.net/news.aspx?mode=Article&newsitemID=51361 |url-status=dead }}</ref> ಸ್ಟುಡಿಯೋದಲ್ಲಿ, "ಗ್ರೈಂಡ್" ಹಾಡಿನ ಕೆಳಮಟ್ಟದ ಆವೃತ್ತಿಯು ರೇಡಿಯೋಕ್ಕೆ ಸೋರಿಹೋಯಿತು, ಜೊತೆಗೆ ಹಲವು ಬಾರಿ ಪ್ರಸಾರವಾಯಿತು.<ref>{{cite web |url=http://www.legacyrecordings.com/alice-in-chains.aspx |title=Alice in Chains timeline |publisher=Sonymusic.com |accessdate=2008-02-01 |archive-date=2008-02-22 |archive-url=https://web.archive.org/web/20080222064518/http://www.legacyrecordings.com/Alice-in-chains.aspx |url-status=dead }}</ref> ಅಕ್ಟೋಬರ್ ೬, ೧೯೯೫ ರಲ್ಲಿ, ವಾದ್ಯವೃಂದವು ಉಪಗ್ರಹದ ಅಪ್ ಲಿಂಕ್ ಮೂಲಕ ರೇಡಿಯೋಗೆ ಹಾಡಿನ ಸ್ಟುಡಿಯೋ ರೂಪಾಂತರವನ್ನು ಬಿಡುಗಡೆ ಮಾಡಿತು.
[[ಚಿತ್ರ:Laynemtv.JPG|thumb|175px|left|ಅಲಿಸ್ ಇನ್ ಚೈನ್ಸ್' ವಾದ್ಯವೃಂದವು ೧೯೯೬ ರಲ್ಲಿ ನಡೆಸಿಕೊಟ್ಟ MTV ಅನ್ ಪ್ಲಗ್ಡ್ ಸಂಗೀತ ಕಚೇರಿಯು ಲಯ್ನೆ ಸ್ಟಾಲಿ ರೊಂದಿಗಿನ ವಾದ್ಯವೃಂದದ ಕಡೆಯ ಪ್ರದರ್ಶನವಾಗಿತ್ತು (ಚಿತ್ರೀಕರಿಸಲಾಗಿದೆ).]]
ನವೆಂಬರ್ ೭, ೧೯೯೫ ರಲ್ಲಿ, ಕೊಲಂಬಿಯಾ ರೆಕಾರ್ಡ್ಸ್ ''ಅಲಿಸ್ ಇನ್ ಚೈನ್ಸ್'' ನ ,<ref name="Toby Wright"/> ನಾಮಸೂಚಕ ಧ್ವನಿಮುದ್ರಿಕೆಯನ್ನು ಬಿಡುಗಡೆ ಮಾಡಿತು, ಇದು ''ಬಿಲ್ಬೋರ್ಡ್'' ೨೦೦ ರಲ್ಲಿ ಮೊದಲ ಸ್ಥಾನವನ್ನು ಗಳಿಸಿತು. ಹಾಗು ಅಲ್ಲಿಂದೀಚೆಗೆ ಎರಡು ಬಾರಿ ಪ್ಲ್ಯಾಟಿನಮ್ ದರ್ಜೆಗೆ ಪ್ರಮಾಣೀಕರಿಸಲಾಯಿತು.<ref name="Alice in Chains - Artist chart History"/> ಆಲ್ಬಮ್ ನ ನಾಲ್ಕು ಏಕಗೀತೆಗಳಾದ, "ಗ್ರೈಂಡ್", "ಅಗೈನ್", "ಓವರ್ ನೌ", ಹಾಗು "ಹೆವೆನ್ ಬಿಸೈಡ್ ಯು" ನಲ್ಲಿ ಮೂರು ಏಕಗೀತೆಗಳಿಗೆ ಕ್ಯಾಂಟ್ರೆಲ್ ಪ್ರಮುಖ ಗಾಯಕರಾಗಿದ್ದರು. ''ರೋಲಿಂಗ್ ಸ್ಟೋನ್'' ನ ಜೋನ್ ವಿಯೆಡರ್ಹಾರ್ನ್ ಆಲ್ಬಮ್ ನ್ನು "ವಿಮೋಚನೆ ಹಾಗು ಜ್ಞಾನ ವೃದ್ದಿಗೊಳಿಸುತ್ತದೆ ಹಾಗೂ ಹಾಡುಗಳು ಚಕಿತಗೊಳಿಸುವ, ದಿಗ್ಭ್ರಮೆಗೊಳಿಸುವ ಹಾಗು ಸ್ಪಷ್ಟ ಪರಿಣಾಮವನ್ನು ಉಂಟುಮಾಡುತ್ತವೆ ಎಂದು ಹೇಳಿದರು"<ref>{{cite web |author=Wiederhorn, Jon |date=1995-11-30 |url=http://www.rollingstone.com/reviews/album/179804/review/5943047/aliceinchains |title=Alice in Chains: Alice in Chains review |publisher=''Rolling Stone'' |accessdate=2008-01-01 |archive-date=2009-04-12 |archive-url=https://web.archive.org/web/20090412094807/http://www.rollingstone.com/reviews/album/179804/review/5943047/aliceinchains |url-status=dead }}</ref> "ಗಾಟ್ ಮೀ ರಾಂಗ್" ಹಾಡು ''ಸ್ಯಾಪ್'' EP ಬಿಡುಗಡೆಯಾದ ನಂತರ ಮೂರು ವರ್ಷ ಅನಿರೀಕ್ಷಿತವಾಗಿ ಪಟ್ಟಿಯಲ್ಲಿ ಸ್ಥಾನ ಪಡೆಯಿತು. ಹಾಡನ್ನು ೧೯೯೫ ರಲ್ಲಿ ಸ್ವತಂತ್ರ ಚಲನಚಿತ್ರ ''ಕ್ಲರ್ಕ್ಸ್'' ಗಾಗಿ ಧ್ವನಿಪಥದಲ್ಲಿ ಏಕಗೀತೆಯಾಗಿ ಮರುಬಿಡುಗಡೆ ಮಾಡಲಾಯಿತು. ಇದು ಮೇನ್ ಸ್ಟ್ರೀಮ್ ರಾಕ್ ಟ್ರ್ಯಾಕ್ಸ್ ಪಟ್ಟಿಯಲ್ಲಿ ಏಳನೇ ಸ್ಥಾನವನ್ನು ಗಳಿಸಿತು.<ref>{{cite web| url=http://www.aliceinchains.com/discography/st_clerks.aspx| archiveurl=https://web.archive.org/web/20061116034920/http://www.aliceinchains.com/discography/st_clerks.aspx| archivedate=2006-11-16 |title=Clerks – Soundtracks and movie scores |publisher=Aliceinchains.com |accessdate=2007-12-28}}</ref> ಮಾದಕದ್ರವ್ಯದ ಸೇವನೆಯ ವದಂತಿಗಳ ಹಿನ್ನೆಲೆಯಲ್ಲಿ ವಾದ್ಯವೃಂದವು ''ಅಲಿಸ್ ಇನ್ ಚೈನ್ಸ್'' ಗೆ ಬೆಂಬಲವಾಗಿ ಪ್ರವಾಸ ಮಾಡದಿರಲು ನಿರ್ಧರಿಸಿತು.<ref name="Layne Staley Found Dead">{{cite web |url=http://www.rollingstone.com/artists/aliceinchains/articles/story/5934348/layne_staley_found_dead |title=Layne Staley Found Dead |publisher=''Rolling Stone'' |author=Rothman, Robin A |accessdate=2008-01-30 |archive-date=2007-11-14 |archive-url=https://web.archive.org/web/20071114034706/http://www.rollingstone.com/artists/aliceinchains/articles/story/5934348/layne_staley_found_dead |url-status=dead }}</ref><ref name="Malice in Chains">{{cite web |url=http://www.rollingstone.com/artists/aliceinchains/articles/story/5925470/malice_in_chains |title=Malice in Chains |publisher=''Rolling Stone'' |author=Fischer, Blair R |accessdate=2008-01-30 |archive-date=2007-11-14 |archive-url=https://web.archive.org/web/20071114034701/http://www.rollingstone.com/artists/aliceinchains/articles/story/5925470/malice_in_chains |url-status=dead }}</ref>
ಅಲಿಸ್ ಇನ್ ಚೈನ್ಸ್ ಏಪ್ರಿಲ್ ೧೦,೧೯೯೬ ರಲ್ಲಿ ''MTV ಅನ್ ಪ್ಲಗ್ಡ್'' ಗಾಗಿ ಮೂರು ವರ್ಷದ ಅಂತರದಲ್ಲಿ ತನ್ನ ಮೊದಲ ಸಂಗೀತ ಕಛೇರಿಯನ್ನು ನೀಡಲು ಪುನರುದಯಿಸಿತು, ಈ ಕಾರ್ಯಕ್ರಮವು ಎಲ್ಲ ಧ್ವನಿ ತರಂಗ ವಾದನಗಳ ಪಟ್ಟಿಯನ್ನು ಒಳಗೊಂಡಿತ್ತು.<ref name="Unplugged show">{{cite video | people=Perota, Joe (Director) | date=1996-04-15 | url=http://www.aliceinchains.com/discography/unplugged.aspx | title=Unplugged – Alice in Chains | medium=Television production | location=New York City | publisher=MTV | access-date=2021-07-17 | archive-date=2007-02-17 | archive-url=https://web.archive.org/web/20070217083456/http://www.aliceinchains.com/discography/unplugged.aspx | url-status=bot: unknown }}</ref><ref name="Alice In Chains Concert Chronology">{{cite web| url=http://www.bacus.net/alice/aicshows/960410.htm |title=Alice in Chains Concert Chronology: MTV Unplugged Session |publisher=John Bacus |accessdate=2007-12-12}}</ref> ಪ್ರದರ್ಶನದಲ್ಲಿ ವಾದ್ಯವೃಂದವು ಪಟ್ಟಿಯಲ್ಲಿ ಅಗ್ರ ಸ್ಥಾನ ಗಳಿಸಿದ್ದ ಏಕಗೀತೆಗಳನ್ನು ಒಳಗೊಂಡಿತ್ತು, ಇದರಲ್ಲಿ "ಡೌನ್ ಇನ್ ಏ ಹೋಲ್", "ಹೆವೆನ್ ಬಿಸೈಡ್ ಯು", ಹಾಗು ವುಡ್?, ಹಾಗು ಒಂದು ಹೊಸ ಹಾಡು "ದಿ ಕಿಲ್ಲರ್ ಇಸ್ ಮೀ"ಯನ್ನು ಪರಿಚಯಿಸಿತು.<ref name="Alice in Chains - Artist chart History Singles" /> ಈ ಪ್ರದರ್ಶನದಲ್ಲಿ ಎರಡನೇ ಗಿಟಾರ್ ವಾದಕ ಸ್ಕಾಟ್ ಆಲ್ಸನ್ ರ ಸೇರ್ಪಡೆಯೊಂದಿಗೆ, ಅಲಿಸ್ ಇನ್ ಚೈನ್ಸ್'ನ ಐದು ವಿಧದ ಬ್ಯಾಂಡ್ ಎಂದು ಗುರುತಿಸಲಾಯಿತು.<ref name="Unplugged show" /> ಪ್ರದರ್ಶನದ ನೇರ ಆಲ್ಬಮ್ ನ್ನು ಜುಲೈ ೧೯೯೬ ರಲ್ಲಿ ಬಿಡುಗಡೆ ಮಾಡಲಾಯಿತು, ಇದು ''ಬಿಲ್ಬೋರ್ಡ್'' ೨೦೦ ರಲ್ಲಿ ಮೂರನೇ ಸ್ಥಾನವನ್ನು ಗಳಿಸಿತು ಜೊತೆಗೆ ಹೋಮ್ ವಿಡಿಯೊ(ಮನೆಗಳ ಮನರಂಜನೆಯ ವಿಡಿಯೊ)ಬಿಡುಗಡೆಯನ್ನು ಒಳಗೊಂಡಿತ್ತು, ಈ ಎರಡಕ್ಕೂ RIAA ಪ್ಲ್ಯಾಟಿನಮ್ ದರ್ಜೆ ಪ್ರಮಾಣೀಕರಣ ನೀಡಿತು.<ref name="Alice in Chains - Artist chart History" /> ಪುನರ್ಮಿಲನಗೊಂಡ ಮೂಲ[[ಕಿಸ್ (ಬ್ಯಾಂಡ್)|ಕಿಸ್]] ತಂಡದ ಬೆಂಬಲಾರ್ಥ ೧೯೯೬ ರ ''ಲೊಲ್ಲಪಲೋಜ'' ಪ್ರವಾಸದ ನಂತರ ಅಲಿಸ್ ಇನ್ ಚೈನ್ಸ್ ನಾಲ್ಕು ಪ್ರದರ್ಶನಗಳನ್ನು ನೀಡಿತು, ಜೊತೆಗೆ ಲಯ್ನೆ ಸ್ಟಾಲಿ ಜುಲೈ ೩, ೧೯೯೬ ರಲ್ಲಿ ಮಿಸ್ಸೌರಿಯ ಕಾನ್ಸಾಸ್ ನಗರದಲ್ಲಿ ಅಂತಿಮ ನೇರ ಪ್ರದರ್ಶನವನ್ನು ನೀಡಿದರು.<ref name="Casino Ballroom">{{cite web| url=http://www.casinoballroom.com/event-detail.php?event=94 |title=Alice in Chains – Sold Out |publisher=[[Hampton Beach Casino Ballroom]] |accessdate=2007-11-25}}</ref>
=== ವಾದ್ಯವೃಂದದ ವಿರಾಮ ಹಾಗು ಲಯ್ನೆ ಸ್ಟಾಲಿ ಮರಣ (೧೯೯೬-೨೦೦೨) ===
ಆದಾಗ್ಯೂ ಅಲಿಸ್ ಇನ್ ಚೈನ್ಸ್ ಅಧಿಕೃತವಾಗಿ ಎಂದಿಗೂ ವಿಸರ್ಜನೆಯಾಗಿರದಿದ್ದರೂ, ಸ್ಟಾಲಿ ಬಹಳ ಏಕಾಂಗಿಯಾದರು. ೧೯೯೬ ರಲ್ಲಿ ಅವರ ಮಾಜಿ-ನಿಶ್ಚಿತ ವಧು ಡೆಂರೀ ಪಾರೋಟ್ ರ ನಿಧನದಿಂದಾಗಿ ತಮ್ಮ ಸಿಯಾಟಲ್ ನ ವಾಸದ ಕೋಣೆಯಿಂದ ಅಪರೂಪವಾಗಿ ಹೊರಬರುತ್ತಿದ್ದರು, ಈಕೆ ಬ್ಯಾಕ್ಟಿರಿಯಲ್ ಎಂಡೋಕಾರ್ಡೈಟಿಸ್(ಹೃದಯದ ಒಳಪೊರೆಯ ಊತ)ದಿಂದ ಮರಣ ಹೊಂದಿದ್ದಳು.<ref name="Remembering Layne Staley"/> "ಮಾದಕವಸ್ತುಗಳು ವರ್ಷಾನುಗಟ್ಟಲೆ ನನಗೆ ಸಹಾಯ ಮಾಡಿದವು" ಎಂದು ಸ್ಟಾಲಿ ೧೯೯೬ ರಲ್ಲಿ ''ರೋಲಿಂಗ್ ಸ್ಟೋನ್'' ಗೆ ಹೇಳುತ್ತಾರೆ, "ಹಾಗು ಈಗ ಅದು ನನ್ನ ವಿರುದ್ಧ ತಿರುಗಿಬಿದ್ದಿವೆ. ಈಗ ನಾನು ನರಕಯಾತನೆ ಅನುಭವಿಸುತ್ತಿದ್ದೇನೆ".<ref name="Malice in Chains"/> ಹೊಸ ಅಲಿಸ್ ಇನ್ ಚೈನ್ಸ್ ವಿಷಯವಸ್ತುಗಳೊಂದಿಗೆ ಮುಂದುವರೆಯಲು ಸಾಧ್ಯವಾಗದ ಕಾರಣ, ಕ್ಯಾಂಟ್ರೆಲ್ ತಮ್ಮ ಮೊದಲ ಒಂಟಿ ಆಲ್ಬಮ್ ನ್ನು ೧೯೯೮ ರಲ್ಲಿ ಬಿಡುಗಡೆ ಮಾಡಿದರು, ''ಬೊಗ್ಗಿ ಡಿಪೋ'' ಎಂಬ ಹೆಸರಿನ ಈ ಆಲ್ಬಮ್ ಸೀನ್ ಕಿನ್ನೆಯ್ ಹಾಗು ಮೈಕ್ ಐನೆಜ್ ರನ್ನು ಒಳಗೊಂಡಿತ್ತು.<ref name="Allmusic">{{cite web| url=http://www.allmusic.com/artist/alice-in-chains-p3520 |title=Alice in Chains Biography |publisher=Allmusic |author=Erlewine, Thomas; Prato, Greg |accessdate=2007-11-28}}</ref> ೧೯೯೮ ರಲ್ಲಿ, ಸ್ಟಾಲಿ ಅಲಿಸ್ ಇನ್ ಚೈನ್ಸ್ ವಾದ್ಯವೃಂದದೊಂದಿಗೆ ಮರು ಸೇರ್ಪಡೆಗೊಂಡು ಎರಡು ಹೊಸ ಹಾಡುಗಳ ಧ್ವನಿಮುದ್ರಣ ಮಾಡುತ್ತಾರೆ, "ಗೆಟ್ ಬಾರ್ನ್ ಅಗೈನ್" ಹಾಗು "ಡೈಡ್" ಮೂಲತಃ ಕ್ಯಾಂಟ್ರೆಲ್ ರ ಒಂಟಿ ಆಲ್ಬಮ್ ಗಾಗಿ ಬರೆದ ಹಾಡನ್ನು ೧೯೯೯ ರ ಶರತ್ಕಾಲದಲ್ಲಿ ''ಮ್ಯೂಸಿಕ್ ಬ್ಯಾಂಕ್'' ನ ಬಾಕ್ಸ್ ಸೆಟ್ ನಲ್ಲಿ ಬಿಡುಗಡೆ ಮಾಡಲಾಯಿತು. ಈ ಸಂಕಲನವು ೪೮ ಹಾಡುಗಳನ್ನು ಒಳಗೊಂಡಿದೆ, ಇದರಲ್ಲಿ ಅಪೂರ್ವ ಹಾಡುಗಳು, ಡೆಮೊಗಳು, ಹಾಗು ಹಿಂದಿನ ಆಲ್ಬಮ್ ಹಾಡುಗಳನ್ನು ಒಳಗೊಂಡಿದೆ.<ref name="Music Bank"/> ವಾದ್ಯವೃಂದವು ''[[Nothing Safe: Best of the Box]]'' ಹೆಸರಿನ ೧೫ ಹಾಡುಗಳ ಸಂಕಲನವನ್ನೂ ಸಹ ಬಿಡುಗಡೆ ಮಾಡಿತು, ಇದು ''ಮ್ಯೂಸಿಕ್ ಬ್ಯಾಂಕ್'' ಗೆ ಮಾದರಿ ಯಾಗುವುದರ ಜೊತೆಗೆ ವಾದ್ಯವೃಂದದ ಮೊದಲ ಅತ್ಯುತ್ತಮ ಜನಪ್ರಿಯ ಗೀತೆಗಳ ಸಂಕಲನವಾಗಿತ್ತು. ವಾದ್ಯವೃಂದದ ಕಡೆ ಅಧಿಕೃತ ಬಿಡುಗಡೆಗಳಲ್ಲಿ ''ಲೈವ್'' ಎಂಬ ಒಂದು ನೇರ ಪ್ರದರ್ಶನದ ಆಲ್ಬಮ್ ನ್ನು ಡಿಸೆಂಬರ್ ೫, ೨೦೦೦ ದಲ್ಲಿ ಹಾಗು ಎರಡನೇ ಅತ್ಯುತ್ತಮ ಜನಪ್ರಿಯ ಗೀತೆಗಳ ಸಂಕಲನ ''ಗ್ರೇಟೆಸ್ಟ್ ಹಿಟ್ಸ್'' ನ್ನು ೨೦೦೧ ರಲ್ಲಿ ಬಿಡುಗಡೆ ಮಾಡಿತು.<ref>{{cite web| url=http://www.aliceinchains.com/music.aspx| archiveurl=https://web.archive.org/web/20060628204951/http://www.aliceinchains.com/music.aspx| archivedate=2006-06-28 |title=Alice in Chains.com – Discography |publisher=Aliceinchains.com |accessdate=2007-12-28}}</ref>
೨೦೦೨ ರ ಸುಮಾರಿಗೆ, ಕ್ಯಾಂಟ್ರೆಲ್ ತಮ್ಮ ಎರಡನೇ ಒಂಟಿ ಆಲ್ಬಮ್ ''ಡಿಗ್ರೆಡೆಶನ್ ಟ್ರಿಪ್'' ನ ಧ್ವನಿಮುದ್ರಣಾ ಕಾರ್ಯವನ್ನು ಪೂರ್ಣಗೊಳಿಸಿದರು. ೧೯೯೮ ರಲ್ಲಿ ಬರೆಯಲಾದ ಆಲ್ಬಮ್ ನ ಗೀತೆಗಳ ವಿಷಯವು ಕ್ಯಾಂಟ್ರೆಲ್ ಪರಿಗಣಿಸಿದ ಅಲಿಸ್ ಇನ್ ಚೈನ್ಸ್ನ ಅವಸಾನದ ಬಗ್ಗೆ ಬಹಳವಾಗಿ ಗಮನ ಹರಿಸಿತು. ಆಲ್ಬಮ್ನ ೨೦೦೨ ಜೂನ್ ಬಿಡುಗಡೆ ಸಮೀಪಿಸುತ್ತಿದ್ದಂತೆ ಅದು ಇನ್ನೂ ಸ್ಫುಟವಾಗಿ ಉಳಿಯಿತು. ಆದಾಗ್ಯೂ, ಅದೇ ವರ್ಷ ಮಾರ್ಚ್ನಲ್ಲಿ, ಕ್ಯಾಂಟ್ರೆಲ್ "ನಾವು ಈಗಲೂ ಸಮೀಪದಲ್ಲಿದ್ದೇವೆ, ಹೀಗಾಗಿ ಒಂದು ದಿನ ಏನನ್ನಾದರೂ ಸಾಧಿಸುವ ಸಾಧ್ಯತೆಯಿದೆ [ಅಲಿಸ್ ಇನ್ ಚೈನ್ಸ್], ಹಾಗು ಒಂದು ದಿನ ನಾವು ಸಾಧಿಸುತ್ತೇವೆಂಬ ಸಂಪೂರ್ಣ ಆಶಾವಾದ ಹೊಂದಿರುವುದಾಗಿ ಕ್ಯಾಂಟ್ರೆಲ್ ಪ್ರತಿಕ್ರಿಯಿಸಿದರು.<ref>ವಿಯೆಡೆಹಾರ್ನ್, [http://www.mtv.com/news/articles/1452982/20020319/cantrell_jerry.jhtml ಜಾನ್ ಜೆರ್ರಿ ಕ್ಯಾಂಟ್ರೆಲ್ ಕಂಜ್ಯೂರ್ಸ್ ಘೋಸ್ಟ್ ಆಫ್ ಅಲಿಸ್ ಇನ್ ಚೈನ್ಸ್ ಆನ್ ನ್ಯೂ LP] {{Webarchive|url=https://web.archive.org/web/20100831071830/http://www.mtv.com/news/articles/1452982/20020319/cantrell_jerry.jhtml |date=2010-08-31 }} MTV.com (ಮಾರ್ಚ್ 20, 2002).
6–20–09ರಲ್ಲಿ ಮರು ಸಂಪಾದಿಸಲಾಗಿದೆ.</ref>
ಮಾದಕದ್ರವ್ಯದ ವ್ಯಸನದ ಜತೆ ದಶಕದ ಕಾಲ ಹೋರಾಡಿದ ನಂತರ, ಲಯ್ನೆ ಸ್ಟಾಲಿ ೨೦೦೨ ರ ಏಪ್ರಿಲ್ ೨೦ರಂದು ತಮ್ಮ ಕೋಣೆಯಲ್ಲಿ ಸಾವನ್ನಪ್ಪಿರುವುದು ಕಂಡುಬಂತು <ref name="Cross">{{cite news | first = Charles R | last = Cross | title = "The last days of Layne Staley; Alice in Chains singer dies at thirty-four after long battle with heroin." | date = June 6, 2002 | work = ROLLING STONE no. 897 | accessdate = 2010-05-18}}</ref>. ಅವರ ಖಾತೆಯಿಂದ ಹಣವನ್ನು ಹಿಂತೆಗೆದುಕೊಳ್ಳದ ಬಗ್ಗೆ ಲೆಕ್ಕಿಗರು ಗಮನ ಹರಿಸಿದ್ದರಿಂದ ಅವರ ತಾಯಿ ಹಾಗು ಮಲತಂದೆ ಜಾಗೃತರಾದರು. ಪೋಲೀಸರ ಸಹಾಯದಿಂದ, ಅವರ ಕೋಣೆಯ ಬಾಗಿಲನ್ನು ಮುರಿದಾಗ ಅವನು ಸತ್ತುಬಿದ್ದಿರುವುದು ಗೋಚರಿಸಿತು. ಹೆರೊಯಿನ್ ಹಾಗು ಕೊಕೇನ್ ನ ಮಿಶ್ರಣದಿಂದ ಸ್ಟಾಲಿ ಮರಣ ಹೊಂದಿದ್ದಾರೆಂದು ಶವಪರೀಕ್ಷೆಯು ಬಹಿರಂಗಪಡಿಸಿತು.
ಮಾದಕ ದ್ರವ್ಯದ ವ್ಯಸನದ ಜೊತೆಗೆ ಪ್ರತಿರಕ್ಷಿತ ವ್ಯವಸ್ಥೆಯ ರಾಜಿಯಿಂದ ಅವರ ದೇಹವು ಹೋರಾಟ ಮಾಡಲು ಅಶಕ್ತವಾದ ಕಾಯಿಲೆಗೆ ಗುರಿಯಾಗಿರಬಹುದೆಂದು ಅವನ ಸ್ನೇಹಿತರು ಊಹಿಸುತ್ತಾರೆ. ಅವರ ಸಾವಿನ ಎರಡು ವಾರಗಳ ನಂತರ ದೇಹವನ್ನು ಪತ್ತೆ ಹಚ್ಚಲಾಯಿತು.<ref name="Cross"/> ಅವರ ಸಾವಿನ ಕೆಲವು ತಿಂಗಳ ಹಿಂದೆ ನೀಡಿದ ಕಡೆಯ ಸಂದರ್ಶನದಲ್ಲಿ, ಸ್ಟಾಲಿ "ನನಗೆ ಗೊತ್ತು ನಾನು ಸಾವಿನ ಅಂಚಿನಲ್ಲಿದ್ದೇನೆ, ನಾನು ಕ್ರಾಕ್ ಹಾಗು ಹೆರೊಯಿನ್ ನನ್ನು ವರ್ಷಗಳ ಕಾಲ ಸೇವಿಸಿದ್ದೇನೆ" ಎಂದು ಒಪ್ಪಿಕೊಳ್ಳುತ್ತಾರೆ. ನನಗೆ ಈ ರೀತಿಯಾಗಿ ನನ್ನ ಜೀವನವನ್ನು ಕೊನೆಗೊಳಿಸಿಕೊಳ್ಳಲು ಇಷ್ಟವಿರಲಿಲ್ಲ."<ref name="Staley's last interview">{{cite web |author=Wiederhorn, Jon |date=2003-02-25 |url=http://www.mtv.com/news/articles/1470138/20030225/alice_in_chains.jhtml |title=Late Alice In Chains Singer Layne Staley's Last Interview Revealed In New Book |publisher=MTV |accessdate=2007-12-22 |archive-date=2007-12-17 |archive-url=https://web.archive.org/web/20071217070928/http://www.mtv.com/news/articles/1470138/20030225/alice_in_chains.jhtml |url-status=dead }}</ref> ಕ್ಯಾಂಟ್ರೆಲ್, ಸ್ಟಾಲಿ ರ ಮರಣದ ಎರಡು ತಿಂಗಳ ನಂತರ ಬಿಡುಗಡೆ ಮಾಡಿದ ತಮ್ಮ 2002ರ ಒಂಟಿ ಆಲ್ಬಮ್ ಅವರ ಸ್ಮರಣಾರ್ಥ ಅರ್ಪಿಸಿದರು.<ref name="Roadrunner Cantrell">{{cite web| url=http://www.roadrunnerrecords.co.uk/artists/JerryCantrell/| archiveurl=https://web.archive.org/web/20080119070122/http://www.roadrunnerrecords.co.uk/artists/JerryCantrell/| archivedate=2008-01-19 |title=Well Worth The Trip |date=2002-12-24 |publisher=Roadrunner Records UK |accessdate=2007-12-07}}</ref>
=== ಪುನರ್ಮಿಲನ (2005–08) ===
[[ಚಿತ್ರ:Sean Kinney in 2006 at Starland Ballroom.jpg|thumb|150px|right|2006ರಲ್ಲಿ ಸೀನ್ ಕಿನ್ನೆಯ್ ಅಲಿಸ್ ಇನ್ ಚೈನ್ಸ್'ನ ಆರಂಭದಿಂದಲೂ ತಂಡದಲ್ಲಿ ಡ್ರಂ ವಾದಕರಾಗಿರುವ ಕಿನ್ನೆಯ್.]]
[[ಚಿತ್ರ:MikeInez(by Scott Dudelson).jpg|thumb|150px|right|2009ರಲ್ಲಿ ಮೈಕ್ ಐನೆಜ್]]
2005ರಲ್ಲಿ, ಜೆರ್ರಿ ಕ್ಯಾಂಟ್ರೆಲ್, ಮೈಕ್ ಐನೆಜ್, ಹಾಗು ಸೀನ್ ಕಿನ್ನೆಯ್ ಮತ್ತೆ ಒಂದಾಗಿ ಸಿಯಾಟಲ್ ನಲ್ಲಿ ಒಂದು ಸಹಾಯಾರ್ಥ ಪ್ರದರ್ಶನವನ್ನು ನೀಡುತ್ತಾರೆ. ಇವರು ದಕ್ಷಿಣ ಏಷಿಯಾದಲ್ಲಿ ಸಂಭವಿಸಿದ ಸುನಾಮಿ ದುರ್ಘಟನೆಯ ಸಂತ್ರಸ್ತರಿಗೆ ಸಹಾಯಾರ್ಥ ಪ್ರದರ್ಶನ ನೀಡುತ್ತಾರೆ.<ref name="Benefit concert">{{cite web| author=Hay, Travis |date=2005-02-21 |url=http://www.seattlepi.com/pop/212872_alice21q.html |title=Alice in Chains owns stage in tsunami-relief show full of surprises |publisher=Seattlepi.nwsource.com|accessdate=2007-11-25}}</ref> ವಾದ್ಯವೃಂದವು ಡ್ಯಾಮೇಜ್ ಪ್ಲಾನ್ ನ ಗಾಯಕ ಪ್ಯಾಟ್ ಲಾಚ್ಮನ್ ಜೊತೆಗೆ ಇತರ ಗೌರವ ಅತಿಥಿಗಳಲ್ಲಿ ಟೂಲ್ ನ ಮೇನರ್ಡ್ ಜೇಮ್ಸ್ ಕೀನನ್, ಹಾಗು ಹಾರ್ಟ್ ನ ಆನ್ ವಿಲ್ಸನ್ ರನ್ನು ಒಳಗೊಂಡಿತ್ತು.<ref name="Benefit concert"/><ref name="AIC guests">{{cite web |url=http://www.rollingstone.com/news/story/10518215/latest_news_jayz_the_strokes_r_kelly_and_more |title=Metallica man joins Alice in Chains |publisher=''Rolling Stone'' |date=2006-06-09 |accessdate=2007-11-25 |archive-date=2007-11-20 |archive-url=https://web.archive.org/web/20071120124207/http://www.rollingstone.com/news/story/10518215/latest_news_jayz_the_strokes_r_kelly_and_more |url-status=dead }}</ref> ಮಾರ್ಚ್ 10, 2006ರಲ್ಲಿ ಉಳಿದ ಸದಸ್ಯರು VH1ನ ಡಿಕೇಡ್ಸ್ ರಾಕ್ ಲೈವ್ ಕಾನ್ಸರ್ಟ್ ನಲ್ಲಿ ಪ್ರದರ್ಶನ ನೀಡುವುದರ ಜೊತೆಗೆ ಸಿಯಾಟಲ್ ನ ತಮ್ಮ ಒಡನಾಡಿ ಸಂಗೀತಗಾರರಾದ ಆನ್ ಹಾಗು ಹಾರ್ಟ್ ನ ನ್ಯಾನ್ಸಿ ವಿಲ್ಸನ್ ರಿಗೆ ಗೌರವವನ್ನು ಅರ್ಪಿಸಿದರು. ಅವರು "ವುಡ್?" ಹಾಡನ್ನು ಪಂತೇರ ಮತ್ತು ಡೌನ್ನ ಗಾಯಕ ಫಿಲ್ ಅನ್ಸೆಲ್ಮೋ ಹಾಗು ಗನ್ಸ್ N' ರೋಸಸ್ ಹಾಗೂ ವೆಲ್ವೆಟ್ ರಿವಾಲ್ವರ್ನ ಡಫ್ಫ್ ಮ್ಯಾಕ್ಕಗನ್ ರೊಂದಿಗೆ ಹಾಡಿದರು. ನಂತರ ರೂಸ್ಟರ್ನ್ನು ಕಮ್ಸ್ ವಿಥ್ ದಿ ಫಾಲ್ ನ ಗಾಯಕ ವಿಲ್ಲಿಯಮ್ ಡುವಾಲ್ ನೊಂದಿಗೆ ಹಾಗು ಆನ್ ವಿಲ್ಸನ್ ರೊಂದಿಗೆ ಪ್ರದರ್ಶನ ನೀಡಿದರು.<ref name="AIC guests"/> ವಾದ್ಯವೃಂದವು ಸಂಗೀತ ಕಚೇರಿಯ ನಂತರ ಅಮೆರಿಕ ಸಂಯುಕ್ತ ಸಂಸ್ಥಾನದ ಕ್ಲಬ್ ಕಿರು ಪ್ರವಾಸವನ್ನು ಕೈಗೊಂಡಿತು, ಯುರೋಪ್ ನಲ್ಲಿ ಹಲವರು ಉತ್ಸವಗಳಲ್ಲಿ ಭಾಗವಹಿಸುವುದರ ಜೊತೆಗೆ, ಜಪಾನ್ ಗೆ ಒಂದು ಕಿರು ಪ್ರವಾಸವನ್ನು ಕೈಗೊಂಡಿತು. ವಾದ್ಯವೃಂದದ ಪುನರ್ಮಿಲನಕ್ಕೆ ತಾಳೆಯಾಗುವಂತೆ ಸೋನಿ ಮ್ಯೂಸಿಕ್ ಬಹಳ ದಿನಗಳಿಂದ ಮುಂದೂಡಲಾಗಿದ್ದ ಅಲಿಸ್ ಇನ್ ಚೈನ್ಸ್ ನ ಮೂರನೇ ಸಂಕಲನ, ''ದಿ ಎಸೆನ್ಶಿಯಲ್ ಅಲಿಸ್ ಇನ್ ಚೈನ್ಸ್'' ನ್ನು ಬಿಡುಗಡೆ ಮಾಡಿತು, ಜೋಡಿ ಆಲ್ಬಮ್ನ ಈ ಸಂಕಲನವು 28 ಹಾಡುಗಳನ್ನು ಒಳಗೊಂಡಿತ್ತು.<ref>{{cite web| url=http://www.aliceinchains.com/discography/essentials.aspx| archiveurl=https://web.archive.org/web/20071011024536/http://www.aliceinchains.com/discography/essentials.aspx| archivedate=2007-10-11 |title=The Essential Alice in Chains |publisher=Aliceinchains.com |accessdate=2007-12-28}}</ref>
ವಾದ್ಯವೃಂದದ ಪುರ್ನರ್ಮಿಲನದ ಸಂಗೀತ ಕಛೇರಿಗಳಲ್ಲಿ ಡುವಾಲ್ ಅಲಿಸ್ ಇನ್ ಚೈನ್ಸ್ ನ ಪ್ರಮುಖ ಗಾಯಕರಾಗಿ ತಂಡಕ್ಕೆ ಸೇರ್ಪಡೆಯಾದರು. ವೆಲ್ವೆಟ್ ರಿವಾಲ್ವರ್ ಹಾಗು ಮಾಜಿ-ಗನ್ಸ್ N' ರೋಸಸ್ ನ ಮಂದ್ರವಾದ್ಯ ವಾದಕ ಡಫ್ಫ್ ಮ್ಯಾಕ್ಕಗನ್ ಸಹ ವಾದ್ಯವೃಂದದ ಪುನರ್ಮಿಲನದ ಪ್ರವಾಸದಲ್ಲಿ ತಂಡಕ್ಕೆ ಸೇರ್ಪಡೆಗೊಂಡು ಆಯ್ದ ಹಾಡುಗಳಿಗೆ ರಿದಂ ಗಿಟಾರ್ ನ್ನು ನುಡಿಸಿದರು.<ref name="AIC guests"/> ಪ್ರವಾಸಕ್ಕೆ ಮುಂಚೆ, ಕಿನ್ನೆಯ್ ಒಂದು ಸಂದರ್ಶನದಲ್ಲಿ ಹೊಸ ಹಾಡುಗಳನ್ನು ಬರೆಯುವ ಆಸಕ್ತಿಯನ್ನು ಹೊಂದಿರುವುದಾಗಿ ತಿಳಿಸಿದರು. ಆದರೆ ಅಲಿಸ್ ಇನ್ ಚೈನ್ಸ್ ತಂಡದ ಸದಸ್ಯನಾಗಿ ಅಲ್ಲವೆಂದು ಹೇಳಿದರು.<ref name="MTV reunion article">{{cite web |url=http://www.mtv.com/news/articles/1524813/02232006/alice_in_chains.jhtml |title=Remaining Alice In Chains Members Reuniting For Summer Gigs |publisher=[[MTV|MTV.com]] |author=Harris, Chris |date=2006-02-23 |accessdate=2007-11-24 |archive-date=2007-12-18 |archive-url=https://web.archive.org/web/20071218124026/http://www.mtv.com/news/articles/1524813/02232006/alice_in_chains.jhtml |url-status=dead }}</ref> ಆದಾಗ್ಯೂ, AliceinChains.com ಡುವಾಲ್ ರ ಪ್ರಧಾನ ಗಾಯನದಲ್ಲಿ ವಾದ್ಯವೃಂದವು ಹೊಸ ಹಾಡುಗಳನ್ನು ಬರೆಯಲು ಆರಂಭಿಸಿದೆಯೆಂದು ವರದಿ ಮಾಡಿತು.
=== ''ಬ್ಲ್ಯಾಕ್ ಗಿವ್ಸ್ ವೇ ಟು ಬ್ಲೂ'' (2008–ಇಂದಿನವರೆಗೆ) ===
Blabbermouth.net ಸೆಪ್ಟೆಂಬರ್ 2008ರಲ್ಲಿ ಅಲಿಸ್ ಇನ್ ಚೈನ್ಸ್ ಅದೇ ವರ್ಷದ ಅಕ್ಟೋಬರ್ ನಲ್ಲಿ ಸ್ಟುಡಿಯೋಗೆ ಪ್ರವೇಶಿಸಿ, 2009ರ ಬೇಸಿಗೆಯಲ್ಲಿ ಬಿಡುಗಡೆಮಾಡಲು ತಮ್ಮ ಹೊಸ ಆಲ್ಬಮ್ ನ ಧ್ವನಿ ಮುದ್ರಣದಲ್ಲಿ ತೊಡಗುತ್ತದೆಂದು ಹೇಳಿತು.<ref>{{cite web |url=http://www.roadrunnerrecords.com/blabbermouth.net/news.aspx?mode=Article&newsitemID=104110 |title=Alice in Chains To Enter Studio In October |publisher=[[Blabbermouth.net]] |date=2008-09-05 |accessdate=2008-09-05 |archive-date=2008-09-08 |archive-url=https://web.archive.org/web/20080908001221/http://www.roadrunnerrecords.com/blabbermouth.net/news.aspx?mode=Article&newsitemID=104110 |url-status=dead }}</ref>
ಅಕ್ಟೋಬರ್ 2008ರಲ್ಲಿ, ಅಲಿಸ್ ಇನ್ ಚೈನ್ಸ್ ಲಾಸ್ ಏಂಜಲಿಸ್ ನಲ್ಲಿನ ಫೂ ಫೈಟರ್ಸ್ ಸ್ಟುಡಿಯೋ 606ನಲ್ಲಿ ನಿರ್ಮಾಪಕ ನಿಕ್ ರಸ್ಕುಲಿನೆಕ್ಕ್ಸ್ ಜೊತೆಗೆ ತಮ್ಮ ನಾಲ್ಕನೇ ಸ್ಟುಡಿಯೋ ಆಲ್ಬಮ್ ನ ಧ್ವನಿ ಮುದ್ರಣವನ್ನು ಆರಂಭಿಸಿತು.<ref>{{cite web|url=http://www.roadrunnerrecords.com/blabbermouth.net/news.aspx?mode=Article&newsitemID=107501|title=Alice in Chains Working With Rush/Foo Fighters Producer|publisher=[[Blabbermouth.net]]|date=2008-10-23|accessdate=2008-10-23|archive-date=2009-05-25|archive-url=https://web.archive.org/web/20090525035102/http://www.roadrunnerrecords.com/blabbermouth.net/news.aspx?mode=Article&newsitemID=107501|url-status=dead}}</ref> ರಿವಾಲ್ವರ್ ಗೋಲ್ಡನ್ ಗಾಡ್ ಅವಾರ್ಡ್ಸ್ ನಲ್ಲಿ, ವಾದ್ಯವೃಂದವು ಮಾರ್ಚ್ 2009ರಲ್ಲಿ ಧ್ವನಿಮುದ್ರಣವನ್ನು ಪೂರ್ಣಗೊಳಿಸಿದೆ, ಹಾಗು ಸೆಪ್ಟೆಂಬರ್ ನಲ್ಲಿ ಬಿಡುಗಡೆ ಮಾಡಲು ಸಂಕಲನ ಮಾಡುತ್ತಿರುವುದಾಗಿ ಜೆರಿ ಕ್ಯಾಂಟ್ರಲ್ ತಿಳಿಸಿದರು.<ref>{{cite web| url=http://www.ultimate-guitar.com/news/video_news/alice_in_chains_set_to_release_first_album_in_14_years.html |title=Alice In Chains Set To Release First Album In 14 Years|publisher=Ultimate-Guitar.com |date=2009-04-09 |accessdate=2009-04-09}}</ref> ಏಪ್ರಿಲ್ 2009ರಲ್ಲಿ, ಅಲಿಸ್ ಇನ್ ಚೈನ್ಸ್ ನ ಹೊಸ ಆಲ್ಬಮ್ ನ್ನು ವರ್ಜಿನ್ EMI ಬಿಡುಗಡೆ ಮಾಡುತ್ತದೆಂದು ವರದಿ ಮಾಡಲಾಯಿತು,<ref name="newalbum">{{cite web |url=http://www.roadrunnerrecords.com/blabbermouth.net/news.aspx?mode=Article&newsitemID=118840 |title=Alice In Chains Signs With Virgin/EMI |publisher=[[Blabbermouth.net]] |date=2009-04-25 |accessdate=2009-04-25 |archive-date=2009-04-27 |archive-url=https://web.archive.org/web/20090427112318/http://www.roadrunnerrecords.com/blabbermouth.net/news.aspx?mode=Article&newsitemID=118840 |url-status=dead }}</ref> ಇದು ವಾದ್ಯವೃಂದದ 20 ವರ್ಷದ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಬೇರೆ ಧ್ವನಿ ಮುದ್ರಿಕಾ ಸಂಸ್ಥೆಯೊಂದು ಹೊಸ ಆಲ್ಬಮ್ ಬಿಡುಗಡೆ ಮಾಡಿದ್ದಾಗಿತ್ತು. ಜೂನ್ 11, 2009ರಲ್ಲಿ, Blabbermouth.net ಹೊಸ ಆಲ್ಬಮ್ನ ಶೀರ್ಷಿಕೆಯ ಹೆಸರು ''ಬ್ಲ್ಯಾಕ್ ಗಿವ್ಸ್ ವೇ ಟು ಬ್ಲೂ'' ಎಂದು ವರದಿ ಮಾಡಿತು ಹಾಗೂ ಇದನ್ನು ಅಧಿಕೃತವಾಗಿ ಸೆಪ್ಟೆಂಬರ್ 29, 2009ರಲ್ಲಿ ಬಿಡುಗಡೆ ಮಾಡಲು ಯೋಜಿಸಲಾಯಿತು.<ref name="newalbumtitle"/> ಜೂನ್ 30, 2009ರಲ್ಲಿ ಆಲ್ಬಮ್ ನ ಹಾಡಾದ "ಏ ಲುಕಿಂಗ್ ಇನ್ ವ್ಯೂ" ನ್ನು ಆಲ್ಬಮ್ ನ ಮೊದಲ ಏಕಗೀತೆಯಾಗಿ ಬಿಡುಗಡೆ ಮಾಡಲಾಯಿತು.
ಜುಲೈ ಆರಂಭದವರೆಗೂ ಅಲಿಸ್ ಇನ್ ಚೈನ್ಸ್ ನ ಅಧಿಕೃತ ಅಂತರಜಾಲದ ಮೂಲಕ ಒಂದು ಸೀಮಿತ ಅವಧಿಗೆ ಯಾವುದೇ ಶುಲ್ಕವಿಲ್ಲದೆ ಡೌನ್ ಲೋಡ್ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಯಿತು. ಸಂಗೀತ ವಿಡಿಯೋ "ಏ ಲುಕಿಂಗ್ ಇನ್ ವ್ಯೂ" ಅಲಿಸ್ ಇನ್ ಚೈನ್ಸ್ ನ ಅಧಿಕೃತ ಅಂತರಜಾಲದ ಮೂಲಕ ಜುಲೈ 7, 2009ರಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಂಡಿತು.<ref>{{cite web|url=http://www.idiomag.com/peek/92233/alice_in_chains|title=Alice In Chains: 'A Looking In View' video available|accessdate=2009-07-27|date=2009-07-08|publisher=[[idiomag]]}}</ref> ಎರಡನೇ ಏಕಗೀತೆ "ಚೆಕ್ ಮೈ ಬ್ರೈನ್" ಬಾನುಲಿ ಕೇಂದ್ರಗಳಿಗೆ ಆಗಸ್ಟ್ 14, 2009ರಲ್ಲಿ ಬಿಡುಗಡೆಯಾಯಿತು ಹಾಗು ಆಗಸ್ಟ್ 17, 2009ರಲ್ಲಿ ಖರೀದಿಗಾಗಿ ಲಭ್ಯವಾಯಿತು.<ref>{{cite web|url=http://www.roadrunnerrecords.com/blabbermouth.net/news.aspx?mode=Article&newsitemID=122629|title=Alice In Chains: New Single, Video On The Way|publisher=[[Blabbermouth.net]]|date=2009-06-26|accessdate=2009-06-26|archive-date=2009-06-28|archive-url=https://web.archive.org/web/20090628204749/http://www.roadrunnerrecords.com/blabbermouth.net/news.aspx?mode=Article&newsitemID=122629|url-status=dead}}</ref> ಇದರ ಜೊತೆಯಲ್ಲಿ, ಆಲ್ಬಮ್ ನ ಶೀರ್ಷಿಕೆ ಗೀತೆಯಲ್ಲಿ ಎಲ್ಟನ್ ಜಾನ್ ಕಾಣಿಸಿಕೊಳ್ಳುವರೆಂದು ಪ್ರಕಟಿಸಲಾಯಿತು.<ref>ಮೂಡಿ, ನೆಕೆಸ ಮುಂಬಿ. [http://www.billboard.com/#/news/alice-in-chains-scores-elton-john-for-tribute-1004002061.story "ಅಲಿಸ್ ಇನ್ ಚೈನ್ಸ್ ಸ್ಕೋರ್ಸ್ ಎಲ್ಟನ್ ಜಾನ್ ಫಾರ್ ಟ್ರಿಬ್ಯೂಟ್ ಟ್ರ್ಯಾಕ್"]. ಬಿಲ್ಬೋರ್ಡ್ ಆಗಸ್ಟ್ 11, 2009</ref>
ಸೆಪ್ಟೆಂಬರ್ 2008ರಲ್ಲಿ, ಅಲಿಸ್ ಇನ್ ಚೈನ್ಸ್ 2009ರ ಸೌಂಡ್ ವೇವ್ ಫೆಸ್ಟಿವಲ್ ನಲ್ಲಿ ನೈನ್ ಇಂಚ್ ನೈಲ್ಸ್ ಹಾಗು ಲ್ಯಾಂಬ್ ಆಫ್ ಗಾಡ್ ನ ಜೊತೆಯಲ್ಲಿ ಪ್ರಮುಖವಾಗಿ ಭಾಗವಹಿಸುವುದೆಂದು ಪ್ರಕಟಿಸಲಾಯಿತು.<ref>{{cite web|url=http://www.roadrunnerrecords.com/blabbermouth.net/news.aspx?mode=Article&newsitemID=105404|title=NIN, Alice in Chains, Scars on Broadway, Lamb of God Confirmed For Australia's Soundwave|publisher=[[Blabbermouth.net]]|date=2008-09-23|accessdate=2008-10-23|archive-date=2008-09-30|archive-url=https://web.archive.org/web/20080930212052/http://www.roadrunnerrecords.com/blabbermouth.net/news.aspx?mode=Article&newsitemID=105404|url-status=dead}}</ref> ಫೆಬ್ರವರಿ 2009ರಲ್ಲಿ, ಅಲಿಸ್ ಇನ್ ಚೈನ್ಸ್ ರಾಕ್ ಆನ್ ದಿ ರೇಂಜ್ ನ ಮೂರನೇ ವಾರ್ಷಿಕ ಉತ್ಸವದಲ್ಲಿ ಪ್ರದರ್ಶನ ನೀಡುತ್ತದೆಂದು ಪ್ರಕಟಿಸಲಾಯಿತು.<ref>{{cite web| url=http://aliceinchainsnews.blogspot.com/2009/02/rock-on-range.html |title=Rock on the Range |publisher=AliceInChains.com |date=2009-02-13 |accessdate= 2009-02-16}}</ref> ಆಗಸ್ಟ್ 1, 2009ರಲ್ಲಿ, ಮಸ್ಟೋಡಾನ್, ಅವೆಂಜ್ಡ್ ಸೆವೆನ್ ಫೋಲ್ಡ್, ಹಾಗು ಗ್ಲೈಡರ್ ನ ಜೊತೆಯಲ್ಲಿ ಅಲಿಸ್ ಇನ್ ಚೈನ್ಸ್ ಡಬ್ಲಿನ್ ನ ಮರ್ಲಿ ಪಾರ್ಕ್ ನಲ್ಲಿ ಮೆಟಾಲಿಕಗೆ ನೇರ ಬೆಂಬಲ ನೀಡುವ ಸಲುವಾಗಿ ಪ್ರದರ್ಶನ ನೀಡಿತು. ವಾದ್ಯವೃಂದವು ಲೇಟರ್ ಲೈವ್ ನಲ್ಲಿ ಪ್ರದರ್ಶನವನ್ನು ನೀಡಿತು... ಜೊತೆಗೆ ಜೂಲ್ಸ್ ಹಾಲಂಡ್ 10 ನವೆಂಬರ್ 2009ರಲ್ಲಿ 'ಲೆಸನ್ ಲರ್ನ್ಡ್', 'ಬ್ಲ್ಯಾಕ್ ಗಿವ್ಸ್ ವೇ ಟು ಬ್ಲೂ', ಹಾಗು 'ಚೆಕ್ ಮೈ ಬ್ರೈನ್' ಹಾಡುಗಳನ್ನು ಸಂಚಿಕೆಯ ಅಂತಿಮ ಪ್ರದರ್ಶನವಾಗಿ ಹಾಡಿದರು.
ವಾದ್ಯವೃಂದದ ಯುರೋಪಿಯನ್ ಪ್ರವಾಸಕ್ಕೆ ತಾಳೆಯಾಗುವಂತೆ, ಅಲಿಸ್ ಇನ್ ಚೈನ್ಸ್ ತಮ್ಮ ಮುಂದಿನ ಏಕಗೀತೆ "ಯುವರ್ ಡಿಸಿಶನ್" ನನ್ನು ನವೆಂಬರ್ 16 UKಯಲ್ಲಿ ಹಾಗು ಡಿಸೆಂಬರ್ 1 USನಲ್ಲಿ ಬಿಡುಗಡೆಗೊಳಿಸಿತು.<ref>{{cite web|url=http://www.roadrunnerrecords.com/blabbermouth.net/news.aspx?mode=Article&newsitemID=128577|title=Alice In Chains To Release 'Your Decision' Single|publisher=[[Blabbermouth.net]]|date=2009-10-12|accessdate=2009-10-16|archive-date=2009-10-15|archive-url=https://web.archive.org/web/20091015044748/http://www.roadrunnerrecords.com/blabbermouth.net/news.aspx?mode=Article&newsitemID=128577|url-status=dead}}</ref><ref>http://www.allaccess.com/alternative/future-releases</ref> ಆಲ್ಬಮ್ ನ ನಾಲ್ಕನೇ ಏಕಗೀತೆ "ಲೆಸನ್ ಲರ್ನ್ಡ್" ನ್ನು ರಾಕ್ ರೇಡಿಯೋಗೆ ಜೂನ್ ಮಧ್ಯಭಾಗದಲ್ಲಿ ಬಿಡುಗಡೆ ಮಾಡಲಾಯಿತು.<ref>{{Cite web |url=http://fmqb.com/Article.asp?id=16697 |title=ಆರ್ಕೈವ್ ನಕಲು |access-date=2010-09-09 |archive-date=2011-07-11 |archive-url=https://web.archive.org/web/20110711013858/http://www.fmqb.com/Article.asp?id=16697 |url-status=dead }}</ref> ಮೇ 26, 2010ರಲ್ಲಿ ''ಬ್ಲ್ಯಾಕ್ ಗಿವ್ಸ್ ವೇ ಟು ಬ್ಲೂ'' ಗೆ RIAA ಚಿನ್ನದ ದರ್ಜೆ ನೀಡಿ ಪ್ರಮಾಣೀಕರಿಸಿತು. ಜೊತೆಗೆ 500,000ಕ್ಕೂ ಅಧಿಕ ಪ್ರತಿಗಳನ್ನು ಸಾಗಿಸಲಾಯಿತು.
ಮಸ್ಟೋಡಾನ್ ಹಾಗು ಡೆಫ್ಟೋನ್ಸ್ ನ ಜೊತೆಯಲ್ಲಿ, ಅಲಿಸ್ ಇನ್ ಚೈನ್ಸ್ ಅಮೆರಿಕ ಸಂಯುಕ್ತ ಸಂಸ್ಥಾನ ಹಾಗು ಕೆನಡಾಕ್ಕೆ 2010ರ ಕೊನೆ ಭಾಗದಲ್ಲಿ ಬ್ಲ್ಯಾಕ್ ಡೈಮಂಡ್ ಸ್ಕೈ ಪ್ರವಾಸ ಕೈಗೊಳ್ಳಲಿದೆ. ಇದು ಮೂರು ವಾದ್ಯವೃಂದಗಳ ಇತ್ತೀಚಿನ ಆಲ್ಬಮ್ ಗಳ ಶೀರ್ಷಿಕೆಗಳ (''ಬ್ಲ್ಯಾಕ್ ಗಿವ್ಸ್ ವೇ ಟು ಬ್ಲೂ'' , ''ಡೈಮಂಡ್ ಐಸ್'' , ಹಾಗು ''ಕ್ರ್ಯಾಕ್ ದಿ ಸ್ಕೈ'' ಗಳಿಗೆ) ''ಮಿಶ್ರಪದ'' ವಾಗಿದೆ.
==== ಮುಂಬರುವ ಸಂಭಾವ್ಯ ಆಲ್ಬಮ್ ====
ಏಪ್ರಿಲ್ 2010ರಲ್ಲಿ, ಗಿಟಾರ್ ವಾದಕ ಜೆರ್ರಿ ಕ್ಯಾಂಟ್ರೆಲ್ MTV ನ್ಯೂಸ್ ಗೆ ನೀಡಿದ ಸಂದರ್ಶನದಲ್ಲಿ ಅಲಿಸ್ ಇನ್ ಚೈನ್ಸ್ ಮುಂಬರುವ ದಿನಗಳಲ್ಲಿ ತನ್ನ ಐದನೇ ಸ್ಟುಡಿಯೋ ಆಲ್ಬಮ್ ನ್ನು ಹೊರತರಲು ಪರಿಶೀಲನೆ ಮಾಡುತ್ತಿದೆ ಎಂದು ತಿಳಿಸಿದರು. ಅವರು "ಅದರ ಬಗ್ಗೆ ಚಿಂತನೆಗಳಿವೆ. ನೋಡೋಣ ಎಲ್ಲಿಯವರೆಗೆ ನಾವು ಇದನ್ನು ಸಾಧಿಸಬಲ್ಲೆವು. ಈ ಕ್ಷಣದಲ್ಲಿ ಉಳಿಯುವುದು ಬದುಕುವ ಒಳ್ಳೆಯ ಮಾರ್ಗವಾಗಿದ್ದು, ಇದು ಖಂಡಿತವಾಗಿ ಸಂಭವಿಸುತ್ತದೆಂದು ನಾವು ಆಶಿಸುತ್ತೇವೆ. ಇದು ನಡೆಯದಿರಲು ಯಾವುದೇ ಕಾರಣವು ನನಗೆ ಕಾಣಿಸುತ್ತಿಲ್ಲ."<ref>{{cite web |url=http://www.roadrunnerrecords.com/blabbermouth.Net/news.aspx?mode=Article&newsitemID=138381 |title=Alice in Chains Guitarist Says 'There Are Thoughts' Of A New Album |publisher=[[Blabbermouth.net]] |date=2010-04-13 |accessdate=2010-04-13 |archive-date=2010-04-19 |archive-url=https://web.archive.org/web/20100419122017/http://www.roadrunnerrecords.com/blabbermouth.Net/news.aspx?mode=Article&newsitemID=138381 |url-status=dead }}</ref> ಪ್ರಧಾನ ಗಾಯಕ ವಿಲ್ಲಿಯಮ್ ಡುವಾಲ್ ಸಹ ತಮ್ಮ ಮುಂದಿನ ಆಲ್ಬಮ್ ಬಗ್ಗೆ ಹಾಗು ಅಲಿಸ್ ಇನ್ ಚೈನ್ಸ್ ನ ಭವಿಷ್ಯದ ಬಗ್ಗೆ ಹೇಳಿಕೆ ನೀಡುತ್ತಾರೆ, "ನಾವು ಇದನ್ನು ಸಾಧಿಸುವ ಮುಂಚೆ ನಾವು ಮಾಡಬೇಕಾದ ಕೆಲಸಗಳು ಸಾಕಷ್ಟಿವೆ. ನಾವು ಬಹಳಷ್ಟು ಪ್ರದರ್ಶನಗಳನ್ನು ನೀಡಬೇಕಿದೆ. ಆದರೆ ಸಾಮಾನ್ಯವಾಗಿ ಹೇಳುವುದಾದರೆ, ನಾವು ನಮ್ಮ ಭವಿಷ್ಯದ ಬಗ್ಗೆ ಉತ್ಸುಕರಾಗಿದ್ದೇವೆ. ದೀರ್ಘಕಾಲಿಕ ವಿರಾಮವನ್ನು ನಾನು ನಿರೀಕ್ಷಿಸುವುದಿಲ್ಲ."<ref>{{cite web|url=http://www.theweekender.com/music/Alice_In_Chains_finds_its_voice_04-13-2010.html|title=Alice In Chains finds its voice|publisher=Theweekender.com|date=2010-04-13|accessdate=2010-04-17|archive-date=2010-04-17|archive-url=https://web.archive.org/web/20100417140031/http://www.theweekender.com/music/Alice_In_Chains_finds_its_voice_04-13-2010.html|url-status=dead}}</ref>
== ಸಂಗೀತ ಶೈಲಿ ==
{{listen|filename=Nutshell.ogg
|title="Nutshell"
|description=A sample of "Nutshell" from ''[[Unplugged (Alice in Chains album)|Unplugged]]''. This song originally appeared on ''[[Jar of Flies]]'' and represents the unique acoustic sound Alice in Chains has created.
|format=[[Ogg]]}}
ಆದಾಗ್ಯೂ ಅಲಿಸ್ ಇನ್ ಚೈನ್ಸ್ ಗ್ರುಂಜ್ ಸಂಗೀತ, ಪರ್ಯಾಯ ರಾಕ್, ಹಾಗು ಹಾರ್ಡ್ ರಾಕ್ ಎಂಬ ಹೆಸರನ್ನು ಗಳಿಸಿದ್ದರೂ, ಜೆರ್ರಿ ಕ್ಯಾಂಟ್ರೆಲ್ ವಾದ್ಯವೃಂದವನ್ನು ಪ್ರಾಥಮಿಕವಾಗಿ ಹೆವಿ ಮೆಟಲ್ ಎಂದು ಗುರುತಿಸುತ್ತಾರೆ.
ಅವರು 1996ರಲ್ಲಿ ''ಗಿಟಾರ್ ವರ್ಲ್ಡ್'' ಗೆ; "ನಾವು ಸಾಕಷ್ಟು ವಿಭಿನ್ನವಾದ ಶೈಲಿಯನ್ನು ಹೊಂದಿದ್ದೇವೆ... ನನಗೆ ಯಾವ ಸಂಗೀತ ಶೈಲಿಯ ಮಿಶ್ರಣವೆಂಬುದು ತಿಳಿದಿಲ್ಲ, ಆದರೆ ಇದು ಖಂಡಿತವಾಗಿ ಮೆಟಲ್ ಸಂಗೀತ ಶೈಲಿಯಾಗಿದೆ, ಬ್ಲೂಸ್, ರಾಕ್ ಅಂಡ್ ರೋಲ್, ಬಹುಶಃ ಪಂಕ್ ನ ಸ್ಪರ್ಶವೂ ಸಹ ಸೇರಿರಬಹುದು. ಮೆಟಲ್ ಶೈಲಿಯನ್ನು ನಾವು ತೆಗೆದುಹಾಕುವುದಿಲ್ಲ, ಹಾಗು ಹಾಗಾಗಲು ನಾನು ಎಂದಿಗೂ ಬಯಸುವುದಿಲ್ಲ".<ref>ಗಿಲ್ಬರ್ಟ್, ಜೆಫ್ಫ್ (ಜನವರಿ 1996). "ಗೋ ಆಸ್ಕ್ ಅಲಿಸ್ ". ''ಗಿಟಾರ್ ವಲ್ಡ್'' .</ref>
ಜೆರ್ರಿ ಕ್ಯಾಂಟ್ರೆಲ್ ರ ಗಿಟಾರ್ ಶೈಲಿಯು , ನಿಧಾನವಾಗಿ ಆವರಿಸಿದ ಮಂದ್ರಸ್ಥಾಯಿ ಧ್ವನಿಯನ್ನು ಸೃಷ್ಟಿಸಲು ಪುನರಾವರ್ತಿತ ಗೀತಭಾಗಗಳನ್ನು ಹಾಗೂ ವಿಸ್ತರಿತ ಗಿಟಾರ್ ನಾದಗುಣಗಳನ್ನು ಸಂಯೋಜಿಸುತ್ತದೆ ಎಂದು ಆಲ್ ಮ್ಯೂಸಿಕ್ನ ಸ್ಟೀಫನ್ ಎರ್ಲೆವೈನ್ ಕರೆದಿದ್ದಾರೆ.<ref>{{cite web |url=https://music.yahoo.com/read/review/14253942 |title=Degradation Trip Review |publisher=Allmusic |author=Erlewine, Stephen Thomas |accessdate=2007-12-08 }}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ಕೆಳಶ್ರುತಿಯ ವಿಕೃತ ಗಿಟಾರ್ ಗಳು ಸ್ಟಾಲಿಯವರ ವಿಶಿಷ್ಟ "ಗುರುಗುಟ್ಟುವ, ಕಿರಿಚುವ <ref name="Dirt - Guitar World"/> ಹಾಡಿನೊಂದಿಗೆ ಬೆರೆತು,ಹೆವಿ ಮೆಟಲ್ ಸಂಗೀತ ಶೈಲಿಯ ಅಭಿಮಾನಿಗಳಿಗೆ ಬಹಳ ಮೆಚ್ಚುಗೆಯಾಯಿತು. ವಾದ್ಯವೃಂದವು "ಅತ್ಯುತ್ತಮವಾದ ರಾಗ ವಿನ್ಯಾಸ ಪ್ರಜ್ಞೆಯನ್ನು ಹೊಂದಿತ್ತು" ಇದು ಹೆವಿ ಮೆಟಲ್ ಸಂಗೀತ ಶೈಲಿಯ ಹೊರಗೆ ಅತಿ ವ್ಯಾಪಕ ಪಾಪ್ ಪ್ರೇಕ್ಷಕರನ್ನು ಅಲಿಸ್ ಇನ್ ಚೈನ್ಸ್ಗೆ ಪರಿಚಯಿಸಿತು.<ref name="AMG Facelift"/><ref name="Staley dead-VH1"/>
ವಾದ್ಯವೃಂದವನ್ನು ವಿಮರ್ಶಕರು "ಮೆಟಲ್ ಅಭಿಮಾನಿಗಳಿಗೆ ಅಸಹನೀಯವೆನಿಸಿದರೂ, ಅವರ ಹಾಡಿನ ವಿಶಾದಕರ ವಸ್ತು ವಿಷಯ ಹಾಗು ಒರಟು ಆಕ್ರಮಣವು ಅವರನ್ನು ಸಿಯಾಟಲ್ ಆಧಾರಿತ ಗ್ರುಂಜ್ ವಾದ್ಯವೃಂದಗಳಲ್ಲಿ ಅಗ್ರ ಸ್ಥಾನದಲ್ಲಿ ಇರಿಸಿದೆ".<ref name="Allmusic"/>
ವಾದ್ಯವೃಂದದ ಎಲ್ಲ ಮೂರು ಬಿಡುಗಡೆಗಳು ಧ್ವನಿ ತರಂಗಗಳ ಸಂಗೀತವನ್ನು ಹೊಂದಿತ್ತು, ಹಾಗು ವಾದ್ಯವೃಂದವು ಆರಂಭದಲ್ಲಿ ಈ ಬಿಡುಗಡೆಗಳನ್ನು ಪ್ರತ್ಯೇಕವಾಗಿ ಮಾಡಬೇಕೆಂದು ಯೋಜಿಸಿತ್ತು, ಅಲಿಸ್ ಇನ್ ಚೈನ್ಸ್ ನ ಸ್ವಶೀರ್ಷಿಕೆಯ ಆಲ್ಬಮ್ ಶೈಲಿಗಳನ್ನು ಒಂದುಗೂಡಿಸಿ "ಒಂದು ನಿರಾಶಾದಾಯಕ, ಶೂನ್ಯವಾದದ ಶಬ್ದವನ್ನು ಸೃಷ್ಟಿಸಿತು. ಇದು ಕರ್ಕಶ ರಾಕ್ ಸಂಗೀತದ ಜತೆ ಸೂಕ್ಷ್ಮವಾಗಿ ಸಂಯೋಜಿಸಿದ ಧ್ವನಿ ತರಂಗಗಳ ಸಂಖ್ಯೆಗಳೊಂದಿಗೆ ಸಮತೋಲನ ಹೊಂದಿತ್ತು".<ref name="Allmusic"/>
ಅಲಿಸ್ ಇನ್ ಚೈನ್ಸ್ ಸ್ಟಾಲಿ ಹಾಗು ಕ್ಯಾಂಟ್ರೆಲ್ ರ ವಿಶಿಷ್ಟವಾದ ಹಾಡುಗಾರಿಕೆ ಸಾಮರಸ್ಯಕ್ಕೂ ಸಹ ಹೆಸರಾಗಿದೆ. ಇದು ಒಂದರ ಮೇಲೊಂದು ವ್ಯಾಪಿಸಿದ ಸಾಲುಗಳು ಮತ್ತು ಇಬ್ಬರ ಮುಖ್ಯ ಹಾಡುಗಳನ್ನು ಒಳಗೊಂಡಿದೆ.<ref name="Allmusic"/> ವಾದ್ಯವೃಂದದ ವಿಶಿಷ್ಟ ಸಂಗೀತ ಶೈಲಿಯು "ಸ್ಟಾಲಿಯ ಗಾಯನ ಶೈಲಿ ಹಾಗು ವೈಯಕ್ತಿಕ ಹೋರಾಟಗಳು ಹಾಗು ಮಾದಕದ್ರವ್ಯದ ವ್ಯಸನವನ್ನು ನಿಭಾಯಿಸಿದ ಅವರ ಗೀತೆಗಳಿಂದ ಬಂದಿದೆ" ಎಂದು ಹೇಳುತ್ತಾರೆ.<ref>{{cite web| author=Burrows, Alyssa |date=2002-05-17 |url=http://www.historylink.org/index.cfm?DisplayPage=output.cfm&File_Id=3778 |title=Alice in Chains singer Layne Staley dies on April 5, 2002. |publisher=Historylink.com |accessdate=2007-12-08}}</ref> ಸ್ಟಾಲಿ ರ ಹಾಡುಗಳನ್ನು ಸಾಮಾನ್ಯವಾಗಿ "ವಿಷಾದಕರ"ವೆಂದು ಗುರುತಿಸಲಾಗುತ್ತದೆ,<ref name="Allmusic"/> ಜೊತೆಗೆ ಹಾಡಿನ ವಸ್ತುಗಳು ಮಾದಕದ್ರವ್ಯದ ಸೇವನೆ, ಖಿನ್ನತೆ, ಹಾಗು ಆತ್ಮಹತ್ಯೆಯನ್ನು ಕುರಿತದ್ದಾಗಿರುತ್ತದೆ,<ref name="Remembering Layne Staley"/> ಆದರೆ ಕ್ಯಾಂಟ್ರೆಲ್ ರ ಹಾಡುಗಳು ವೈಯಕ್ತಿಕ ಸಂಬಂಧಗಳ ಬಗ್ಗೆ ಗಮನ ಹರಿಸುತ್ತದೆ.
== ಪರಂಪರೆ ==
[[ಚಿತ್ರ:William DuVall - Alice in Chains - Roskilde Festival 2010.jpg|thumb|right|165px|ಅಲಿಸ್ ಇನ್ ಚೈನ್ಸ್'ನ ಪ್ರಸಕ್ತ ಗಾಯಕ, ವಿಲ್ಲಿಯಮ್ ಡುವಾಲ್ ವಾದ್ಯವೃಂದದೊಂದಿಗಿನ ಪ್ರದರ್ಶನದಲ್ಲಿ.ಸ್ಟಾಲಿ ರ ಮರಣಾನಂತರ ಅಲಿಸ್ ಇನ್ ಚೈನ್ಸ್ ವಾದ್ಯವೃಂದವು ಮರುರೂಪುಗೊಂಡಾಗ ಲಯ್ನೆ ಸ್ಟಾಲಿ ಬದಲಿಗೆ ವಾದ್ಯವೃಂದದ ಗಾಯಕರಾಗಿ ಡುವಾಲ್ ತಮ್ಮ ಪ್ರದರ್ಶನವನ್ನು ಆರಂಭಿಸಿದರು.]]
ಅಲಿಸ್ ಇನ್ ಚೈನ್ಸ್, ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ 14 ದಶಲಕ್ಷಕ್ಕೂ ಅಧಿಕ ಆಲ್ಬಮ್ ಗಳನ್ನು, ಹಾಗು ವಿಶ್ವವ್ಯಾಪಿಯಾಗಿ 35 ದಶಲಕ್ಷ ಆಲ್ಬಮ್ ಗಳನ್ನು ಬಿಡುಗಡೆ ಮಾಡಿತು, ಎರಡು ಅಗ್ರ ಸ್ಥಾನದ ಆಲ್ಬಮ್ ಗಳು ಹಾಗು ಅಗ್ರ 40ರ ಸ್ಥಾನದಲ್ಲಿರುವ 21 ಏಕಗೀತೆಗಳನ್ನು ಬಿಡುಗಡೆ ಮಾಡಿತು ಹಾಗು ಏಳು ಬಾರಿ ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತು. VH1ನ ''ಹಾರ್ಡ್ ರಾಕ್ ನ 100 ಅತ್ಯುತ್ತಮ ಕಲಾವಿದರು'' ಗಳ ಪಟ್ಟಿಯಲ್ಲಿ 34ನೇ ಸ್ಥಾನವನ್ನು ಗಳಿಸಿತು.<ref>{{cite web| year=2000 |url=http://www.rockonthenet.com/archive/2000/vh1hardrock.htm |title=VH1: 100 Greatest Hard Rock Artists |publisher=Rockonthenet.com |accessdate=2008-01-08}}</ref> ಅಲಿಸ್ ಇನ್ ಚೈನ್ಸ್ ನ್ನು ''ಹಿಟ್ ಪೆರೇಡರ್'' 15ನೇ ಅತ್ಯುತ್ತಮ ನೇರ ಪ್ರದರ್ಶನದ ವಾದ್ಯವೃಂದವೆಂದು ಹೆಸರಿಸಿತು,<ref>"ಹಾರ್ಡ್ ರಾಕ್'ಸ್ ಆಲ್ ಟೈಮ್ ಟಾಪ್ 100 ಲೈವ್ ಬ್ಯಾಂಡ್ಸ್". ''ಹಿಟ್ ಪೆರೇಡರ್'' . ಫೆಬ್ರವರಿ 2008.</ref> ಜೊತೆಗೆ ಲಯ್ನೆ ಸ್ಟಾಲಿರನ್ನು ಸಾರ್ವಕಾಲಿಕ 27ನೇ ಅತ್ಯುತ್ತಮ ಗಾಯಕನೆಂಬ ಶ್ರೇಣಿಯನ್ನು ನೀಡಿತು.<ref>"ಹೆವಿ ಮೆಟಲ್'ಸ್ ಆಲ್-ಟೈಮ್ ಟಾಪ್ ೧೦೦ ವೋಕಲಿಸ್ಟ್ಸ್". ''ಹಿಟ್ ಪೆರೇಡರ್'' . ನವೆಂಬರ್ 2006.</ref> ವಾದ್ಯವೃಂದದ ಎರಡನೇ ಆಲ್ಬಮ್, ''ಡರ್ಟ್'' ನ್ನು ''ಕ್ಲೋಸ್-ಅಪ್'' ನಿಯತಕಾಲಿಕವು ಎರಡು ದಶಕಗಳಲ್ಲೇ 5ನೇ ಅತ್ಯುತ್ತಮ ಆಲ್ಬಮ್ ಎಂದು ಹೆಸರಿಸಿತು.<ref>[http://www.ultimate-guitar.com/news/general_music_news/metallica_pantera_top_albums_of_last_17_years.html "ಮೆಟಾಲಿಕ, ಪಂತೇರ: ಟಾಪ್ ಆಲ್ಬಮ್ಸ್ ಆಫ್ ಲಾಸ್ಟ್ 17 ಇಯರ್ಸ್"]. ultimate-guitar.com. ಏಪ್ರಿಲ್ 30, 2008</ref> ಆಗಸ್ಟ್ 2009ರಲ್ಲಿ, ಅಲಿಸ್ ಇನ್ ಚೈನ್ಸ್ ''ಕೆರ್ರಾಂಗ್!'' ಐಕಾನ್ ಪ್ರಶಸ್ತಿಯನ್ನು ಗಳಿಸಿತು.<ref>[http://blog.kerrangawards.com/2009/2009/08/the_2009_kerrang_awards_winner.shtml "ನ್ಯೂಸ್ – ದಿ 2009 ಕೆರ್ರಾಂಗ್!] ಅವಾರ್ಡ್ ವಿನ್ನರ್ಸ್". ಕೆರ್ರಾಂಗ್! ಆಗಸ್ಟ್ 3, 2009.</ref>
ಅಲಿಸ್ ಇನ್ ಚೈನ್ಸ್ ಹಲವು ವಾದ್ಯವೃಂದಗಳ ಮೇಲೆ ತನ್ನ ಪ್ರಭಾವವನ್ನು ಬೀರಿದೆ, ಉದಾಹರಣೆಗೆ ಗಾಡ್ಸ್ಮ್ಯಾಕ್, MTVಯ ಜೋನ್ ವಿಯೇಡರ್ಹಾರ್ನ್ ಅವರ ಪ್ರಕಾರ, "ಈ ವಾದ್ಯವೃಂದವು ಅಲಿಸ್ ಇನ್ ಚೈನ್ಸ್ ನ್ನು ತನ್ನದೇ ಆದ ವಿಶಿಷ್ಟ ಶೈಲಿ ಸೇರಿಸಿಕೊಂಡು ಶಬ್ದಸಮಾನ ವೇಗದಲ್ಲಿ ಅನುಸರಿಸಿದೆ."
ಗಾಡ್ಸ್ಮ್ಯಾಕ್ ನ ಗಾಯಕ ಹಾಗು ಅದರ ಸ್ಥಾಪಕ ಸುಲ್ಲಿ ಎರ್ನ ಸಹ ಲಯ್ನೆ ಸ್ಟಾಲಿ ತಮ್ಮ ಮೇಲೆ ಮೊದಲ ಪ್ರಭಾವ ಬೀರಿದ್ದಾಗಿ ಉದಾಹರಿಸುತ್ತಾರೆ.<ref>{{cite web |url=http://www.mtv.com/news/articles/1453568/20020423/alice_in_chains.jhtml |title=MTV.com – "'He Got Me To Start Singing': Artists Remember Layne Staley" |accessdate=2007-11-08 |author=D'Angelo, Joe; Vineyard, Jennifer; Wiederhorn, Jon |date=2002-04-22 |publisher=[[MTV|MTV.com]] |archive-date=2007-10-01 |archive-url=https://web.archive.org/web/20071001103909/http://www.mtv.com/news/articles/1453568/20020423/alice_in_chains.jhtml |url-status=dead }}</ref>
ಸ್ಟೈಂಡ್ ಅಲಿಸ್ ಇನ್ ಚೈನ್ಸ್ ನ "ನಟ್ ಶೆಲ್" ಹಾಡಿನ ನೇರ ಪ್ರಸಾರವನ್ನು ಚಿತ್ರೀಕರಿಸಿದ್ದಾರೆ, ಇದು ಅವರ ಸಂಕಲನ ''[[The Singles: 1996-2006]]'' ದಲ್ಲಿ ಕೇಳಿಬರುತ್ತದೆ''[[The Singles: 1996-2006]]'' , ಜೊತೆಗೆ "ಲಯ್ನೆ" ಎಂಬ ಶೀರ್ಷಿಕೆಯ ಹಾಡನ್ನು ''14 ಶೆಡ್ಸ್ ಆಫ್ ಗ್ರೇ'' ಹೆಸರಿನ ಆಲ್ಬಮ್ ನಲ್ಲಿ ಸ್ಟಾಲಿ ಸ್ಮರಣಾರ್ಥವಾಗಿ ಬರೆಯುತ್ತಾರೆ.<ref>{{cite web |author=Snierson, Dan |url=http://www.ew.com/ew/article/0,,631523,00.html |title=Layne Staley gets ''Born Again'' |publisher=''[[Entertainment Weekly]]'' |date=2004-05-07 |accessdate=2007-01-06 |archive-date=2008-01-25 |archive-url=https://web.archive.org/web/20080125013128/http://www.ew.com/ew/article/0,,631523,00.html |url-status=dead }}</ref> ತ್ರೀ ಡೇಸ್ ಗ್ರೇಸ್ ರೂಸ್ಟರ್ ರ ಪ್ರಥಮ ಧ್ವನಿ ಮುದ್ರಣವನ್ನೂ ಸಹ ಪ್ರದರ್ಶಿಸುತ್ತದೆ, ಇದನ್ನು ''ಲೈವ್ ಅಟ್ ದಿ ಪ್ಯಾಲೇಸ್'' DVD ಯಲ್ಲಿ ಕಾಣಬಹುದು. ಅಲಿಸ್ ಇನ್ ಚೈನ್ಸ್ ನಿಂದ ಪ್ರಭಾವಿತವಾದ ಇತರ ವಾದ್ಯವೃಂದಗಳಲ್ಲಿ ಕ್ರೀಡ್<ref name="billboard.com">http://www.billboard.com/#/artist/alice-in-chains/bio/3943</ref>, ನಿಕಲ್ ಬ್ಯಾಕ್<ref name="billboard.com"/>, ಟ್ಯಾಪ್ ರೂಟ್, ಪಡಲ್ ಆಫ್ ಮಡ್<ref name="billboard.com"/>, ಗಾಡ್ಸ್ಮ್ಯಾಕ್<ref name="billboard.com"/>, ಸ್ಮೈಲ್ ಎಂಪ್ಟಿ ಸೋಲ್, ಕೋಲ್ಡ್, ಡೇಸ್ ಆಫ್ ದಿ ನ್ಯೂ<ref name="billboard.com"/> ಹಾಗು ತಾಂತ್ರಿಕ್ ಗಳು ಸೇರಿವೆ.<ref name="Remembering Layne Staley"/> ಮೆಟಾಲಿಕ ತಾವು ಯಾವಾಗಲೂ ವಾದ್ಯವೃಂದದೊಂದಿಗೆ ಪ್ರವಾಸ ಮಾಡಲು ಇಚ್ಛಿಸಿದ್ದಾಗಿ ಹೇಳುತ್ತದೆ, ಜೊತೆಗೆ ತಮ್ಮ 2008ರ ಬಿಡುಗಡೆ ''ಡೆತ್ ಮ್ಯಾಗ್ನೆಟಿಕ್'' ಗೆ ಅಲಿಸ್ ಇನ್ ಚೈನ್ಸ್ ಒಂದು ಪ್ರಮುಖ ಸ್ಫೂರ್ತಿಯೆಂದು ಹೇಳುತ್ತದೆ.<ref name="RS1-oct08">{{cite book |title = Metallica: Metal Machines (Louder Faster Stronger) |publisher = ''[[Rolling Stone]]'' |date = October 2008 |pages = 58–67}}</ref> ಮೆಟಾಲಿಕ ಲಯ್ನೆ ಸ್ಟಾಲಿ ಗೌರವಾರ್ಥ "ಶೈನ್" ಹಾಡನ್ನೂ ಸಹ ಧ್ವನಿಮುದ್ರಣ ಮಾಡಿತು, ಆದರೆ ತಯಾರಿಕೆ ನಿರ್ಬಂಧಗಳ ಕಾರಣದಿಂದಾಗಿ ''ಡೆತ್ ಮ್ಯಾಗ್ನೆಟಿಕ್'' ನಿಂದ ಹಾಡನ್ನು ಕೈಬಿಡಲಾಯಿತು.
== ವಾದ್ಯ-ವೃಂದದ ಸದಸ್ಯರು ==
* ವಿಲ್ಲಿಯಮ್ ಡುವಾಲ್ - ಪ್ರಧಾನ ಹಾಗು ಹಿನ್ನೆಲೆ ಗಾಯನ, ರಿದಂ ಗಿಟಾರ್ <small>(2006ರಿಂದ- ಇಂದಿನವರೆಗೂ)</small>
* ಜೆರ್ರಿ ಕ್ಯಾಂಟ್ರೆಲ್ – ಪ್ರಧಾನ ಹಾಗು ಹಿನ್ನೆಲೆ ಗಾಯನ, ಪ್ರಮುಖ ಗಿಟಾರ್ ವಾದಕ <small>(1987–2002, 2005ರಿಂದ-ಇಂದಿನವರೆಗೂ)</small>
* ಮೈಕ್ ಐನೆಜ್ - ಮಂದ್ರವಾದ್ಯ ವಾದನ, ಹಿನ್ನೆಲೆ ಗಾಯನ <small>(1993–2002, 2005ರಿಂದ-ಇಂದಿನವರೆಗೂ)</small>
* ಸೀನ್ ಕಿನ್ನೆಯ್ – ಡ್ರಮ್ಸ್, ಪರ್ಕಷನ್<small>(1987–2002, 2005ರಿಂದ-ಇಂದಿನವರೆಗೂ)</small>
=== ಮಾಜಿ ಸದಸ್ಯರು ===
*ಲಯ್ನೆ ಸ್ಟಾಲಿ - ಪ್ರಧಾನ ಗಾಯನ, ಸಾಂಧರ್ಬಿಕ ರಿದಂ ಗಿಟಾರ್ ವಾದನ <small>(1987–2002)</small>
* ಮೈಕ್ ಸ್ಟಾರ್ರ್ – ಮಂದ್ರವಾದ್ಯ ವಾದನ, ಹಿನ್ನೆಲೆಗಾಯನ <small>(1987–1993)</small>
;ಪ್ರವಾಸಿ ಸಂಗೀತಗಾರರು
* ಸ್ಕಾಟ್ ಆಲ್ಸನ್ – ಅಕೌಸ್ಟಿಕ್(ಧ್ವನಿತರಂಗದ ಸಂಗೀತದ ಗಿಟಾರ್ <small>(1996, ಕೇವಲ ''ಅನ್ ಪ್ಲಗ್ಡ್'' ಪ್ರದರ್ಶನ)</small>
* ಪ್ಯಾಟ್ರಿಕ್ ಲಾಚ್ಮನ್ – ಪ್ರಧಾನ ಗಾಯನ <small>(2005–2006)</small>
* ಡಫ್ಫ್ ಮ್ಯಾಕ್ಕಗನ್ – ರಿದಂ ಗಿಟಾರ್ <small>(2005–2006)</small>
=== ಕಾಲಾನುಕ್ರಮ ===
<div align="center">
ಕಾಲಾನುಕ್ರಮ
ImageSize = width:800 height:auto barincrement:30
ಪ್ಲಾಟ್ಏರಿಯಾ = ಎಡಕ್ಕೆ:100 ಕೆಳಕ್ಕೆ:60 ಮೇಲಕ್ಕೆ:0 ಬಲಕ್ಕೆ:50
Alignbars = justify
DateFormat = mm/dd/yyyy
Period = from:01/01/1987 till:01/01/2010
TimeAxis = orientation:horizontal format:yyyy</div>
Colors =
id:Vocals value:orange legend:Vocals
id:Bass value:red legend:Bass
id:Guitar value:green legend:Guitars
id:Drums value:gray(0.45) legend:Drums
id:lines value:black legend:Studio albums
Legend = orientation:horizontal position:bottom
ScaleMajor = increment:3 start:1987
ScaleMinor = unit:year increment:1 start:1987
LineData =
at:05/03/2001 color:black layer:back
at:05/03/2001 color:black layer:back
at:05/03/2001 color:black layer:back
at:05/03/2001 color:black layer:back
BarData =
bar:Staley text:"ಲಯ್ನೆಸ್ಟಾಲಿ "
bar:DuVall text:"ವಿಲಿಯಂ ಡುವಾಲ್"
bar:Cantrell text:"ಜೆರ್ರಿ ಕ್ಯಾಂಟ್ರೆಲ್"
bar:Starr text:"ಮೈಕ್ ಸ್ಟಾರ್ರ್"
bar:Inez text:"ಮೈಕ್ ಐನೆಜ್"
bar:Kinney text:"ಸೀನ್ ಕಿನ್ನೆಯ್"
PlotData=
width:10 textcolor:black align:left anchor:from shift:(10,-4)
bar:staley from:01/01/1987 till:04/19/2002 color:ಗಾಯನ
bar:DuVall from:01/01/2006 till:end color:ಗಾಯನ
bar:Cantrell from:01/01/1987 till:04/19/2002 color:ಗಿಟಾರ್ ವಾದನ
bar:Cantrellfrom:01/01/2005 till:end color:ಗಿಟಾರ್ ವಾದನ
bar:Starr from:01/01/1987 till:01/01/1993 color:ಮಂದ್ರವಾದ್ಯ ವಾದನ
bar:Inez from:01/01/1993 till:04/19/2002 color:ಮಂದ್ರವಾದ್ಯ ವಾದನ
bar:Inez from:01/01/2005 till:end color:ಮಂದ್ರವಾದ್ಯ ವಾದನ
bar:Kinney from:01/01/1987 till:04/19/2002 color:ಡ್ರಂ ವಾದನ
bar:Kinney from:01/01/2005 till:end color:ಡ್ರಂ ವಾದನ
ಕಾಲನುಕ್ರಮ
* ಗಮನಿಸಿ: ಅಲಿಸ್ ಇನ್ ಚೈನ್ಸ್ ವಾದ್ಯವೃಂದವು 2002ರಿಂದ 2005ರವರೆಗೂ ನಿಷ್ಕ್ರಿಯವಾಗಿತ್ತು.
== ಸಂಗೀತ ಧ್ವನಿಮುದ್ರಿಕೆಗಳ ಅನುಕ್ರಮಣಿಕೆ ==
{{Main|Alice in Chains discography}}
* ''ಫೇಸ್ ಲಿಫ್ಟ್'' (1990)
* ''ಡರ್ಟ್'' (1992)
* ''ಅಲಿಸ್ ಇನ್ ಚೈನ್ಸ್ '' (1995)
* ''ಬ್ಲ್ಯಾಕ್ ಗಿವೆಸ್ ವೇ ಟು ಬ್ಲೂ'' (2009)
== ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು ==
{{Infobox Musician Awards
| name = Alice in Chains
| awards = 1
| nominations = 10
| award1 = [[American Music Award]]s
| award1W = 0
| award1N = 1
| award2 = [[Grammy Award]]s
| award2W = 0
| award2N = 7
| award3 = [[MTV Video Music Awards]]
| award3W = 1
| award3N = 2
}}
ಅಲಿಸ್ ಇನ್ ಚೈನ್ಸ್ ಏಳು ಬಾರಿ ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ. ವಾದ್ಯವೃಂದದ ಮೊದಲ ಗ್ರ್ಯಾಮಿ ನಾಮನಿರ್ದೇಶನವು 1992ರಲ್ಲಿ "ಮ್ಯಾನ್ ಇನ್ ದಿ ಬಾಕ್ಸ್" ಹಾಡು ಅತ್ಯುತ್ತಮ ಹಾರ್ಡ್ ರಾಕ್ ಪ್ರದರ್ಶನಕ್ಕೆ ನಾಮಾಂಕಿತಗೊಂಡಾಗ ಸಂಭವಿಸಿತು. ಅಲಿಸ್ ಇನ್ ಚೈನ್ಸ್, ವಾದ್ಯವೃಂದದ 1992ರ ಆಲ್ಬಮ್ ''ಡರ್ಟ್'' ಗಾಗಿ ಅತ್ಯುತ್ತಮ ಹಾರ್ಡ್ ರಾಕ್ ಪ್ರದರ್ಶನವೆಂದು ಗ್ರ್ಯಾಮಿ ಪ್ರಶಸ್ತಿಗೆ ನಾಮಾಂಕಿತವಾಯಿತು, 1994ರ ''ಜಾರ್ ಆಫ್ ಫ್ಲೈಸ್'' ನ "ಐ ಸ್ಟೇ ಅವೇ", ವಾದ್ಯವೃಂದದ 1995ರ ಸ್ವ-ಶೀರ್ಷಿಕೆಯ ಆಲ್ಬಮ್ನ "ಗ್ರೈಂಡ್" ಹಾಗು "ಅಗೈನ್" ಹಾಗು 1999ರ ಧ್ವನಿ ಮುದ್ರಣ "ಗೆಟ್ ಬಾರ್ನ್ ಅಗೈನ್".
1992ರ ಚಿತ್ರ ''ಸಿಂಗಲ್ಸ್'' ಗಾಗಿ ಅಲಿಸ್ ಇನ್ ಚೈನ್ಸ್' ವಾದ್ಯವೃಂದದ ಕೊಡುಗೆ"ವುಡ್?" ಎಂಬ ಹಾಡಿನ ಸಂಗೀತ ವಿಡಿಯೊ 1993 MTV ವಿಡಿಯೋ ಮ್ಯೂಸಿಕ್ ಅವಾರ್ಡ್ಸ್ ನಲ್ಲಿ ಚಲನಚಿತ್ರದ ಅತ್ಯುತ್ತಮ ವಿಡಿಯೋ ಎಂಬ ಪ್ರಶಸ್ತಿ ಗಳಿಸಿತು.
;ಅಮೆರಿಕನ್ ಸಂಗೀತ ಪ್ರಶಸ್ತಿಗಳು
ದಿ ಅಮೆರಿಕನ್ ಮ್ಯೂಸಿಕ್ ಅವಾರ್ಡ್ ಎಂಬುದು 1973ರಲ್ಲಿ ಡಿಕ್ ಕ್ಲಾರ್ಕ್ ರೂಪಿಸಿದ ವಾರ್ಷಿಕ ಪ್ರಶಸ್ತಿ ಸಮಾರಂಭವಾಗಿದೆ.<ref>{{cite web| url=http://www.rockonthenet.com/archive/1992/amas.htm |title=19th American Music Awards |publisher=Rockonthenet.com |accessdate=2007-12-08}}</ref>
{{awards table}}
|-
| align="center"| {{ama|1992}} || ಅಲಿಸ್ ಇನ್ ಚೈನ್ಸ್ ||ಅಚ್ಚುಮೆಚ್ಚಿನ ನ್ಯೂ ಹೆವಿ ಮೆಟಲ್/ಹಾರ್ಡ್ ರಾಕ್ ಕಲಾವಿದ|| {{nom}}
|-
{{end}}
;ಗ್ರ್ಯಾಮಿ ಪ್ರಶಸ್ತಿಗಳು
ಗ್ರ್ಯಾಮಿ ಪ್ರಶಸ್ತಿಗಳನ್ನು ವಾರ್ಷಿಕವಾಗಿ ನ್ಯಾಷನಲ್ ಅಕ್ಯಾಡೆಮಿ ಆಫ್ ರೆಕಾರ್ಡಿಂಗ್ ಆರ್ಟ್ಸ್ ಅಂಡ್ ಸೈನ್ಸಸ್ ನೀಡುತ್ತದೆ.<ref name="First Grammy"/><ref>{{cite web| url=http://www.rockonthenet.com/archive/1993/grammys.htm |title=35th Grammy Awards – 1993
|publisher=Rockonthenet.com |accessdate=2007-12-08}}</ref><ref>{{cite web| url=http://www.rockonthenet.com/archive/1995/grammys.htm |title=37th Grammy Awards – 1995
|publisher=Rockonthenet.com |accessdate=2007-12-08}}</ref><ref>{{cite web| url=http://www.rockonthenet.com/archive/1996/grammys.htm |title=38th Grammy Awards – 1996
|publisher=Rockonthenet.com |accessdate=2007-12-08}}</ref><ref>{{cite web| url=http://www.rockonthenet.com/archive/1997/grammys.htm |title=39th Grammy Awards – 1997
|publisher=Rockonthenet.com |accessdate=2007-12-08}}</ref><ref>{{cite web| url=http://www.rockonthenet.com/archive/2000/grammys.htm |title=42nd Grammy Awards – 2000 |publisher=Rockonthenet.com |accessdate=2007-12-08}}</ref>
{{awards table}}
|-
| align="center"| 1992 || "ಮ್ಯಾನ್ ಇನ್ ದಿ ಬಾಕ್ಸ್" || ಅತ್ಯುತ್ತಮ ಹಾರ್ಡ್ ರಾಕ್ ಪ್ರದರ್ಶನ || {{nom}}
|-
| align="center"| 1993 || ''ಡರ್ಟ್'' || ಅತ್ಯುತ್ತಮ ಹಾರ್ಡ್ ರಾಕ್ ಪ್ರದರ್ಶನ|| {{nom}}
|-
| align="center"| 1995 || "ಐ ಸ್ಟೇ ಅವೇ" ||ಅತ್ಯುತ್ತಮ ಹಾರ್ಡ್ ರಾಕ್ ಪ್ರದರ್ಶನ|| {{nom}}
|-
| align="center"| 1996 || "ಗ್ರೈಂಡ್" ||ಅತ್ಯುತ್ತಮ ಹಾರ್ಡ್ ರಾಕ್ ಪ್ರದರ್ಶನ|| {{nom}}
|-
| align="center"| 1997 || "ಅಗೈನ್" ||ಅತ್ಯುತ್ತಮ ಹಾರ್ಡ್ ರಾಕ್ ಪ್ರದರ್ಶನ|| {{nom}}
|-
| align="center"| 2000 || "ಗೆಟ್ ಬಾರ್ನ್ ಅಗೈನ್" ||ಬೆಸ್ಟ್ ಹಾರ್ಡ್ ರಾಕ್ ಪ್ರದರ್ಶನ || {{nom}}
|-
| align="center"| 2010 || "ಚೆಕ್ ಮೈ ಬ್ರೈನ್" ||ಅತ್ಯುತ್ತಮ ಹಾರ್ಡ್ ರಾಕ್ ಪ್ರದರ್ಶನ|| {{nom}}
{{end}}
;MTV ವಿಡಿಯೋ ಸಂಗೀತ ಪ್ರಶಸ್ತಿಗಳು
MTV ವಿಡಿಯೋ ಮ್ಯೂಸಿಕ್ ಅವಾರ್ಡ್ಸ್ ಎಂಬುದು 1984ರಲ್ಲಿ MTV ಸ್ಥಾಪಿಸಿದ ವಾರ್ಷಿಕ ಪ್ರಶಸ್ತಿ ಸಮಾರಂಭ.<ref name="MTV AWARD"/><ref>{{cite web| url=http://www.rockonthenet.com/archive/1991/mtvvmas.htm |title=1991 MTV Video Music awards |publisher=Rockonthenet.com |accessdate=2007-12-08}}</ref><ref>{{cite web| url=http://www.rockonthenet.com/archive/1996/mtvvmas.htm |title=1996 MTV Video Music Awards |publisher=Rockonthenet.com |accessdate=2007-12-08}}</ref>
{{awards table}}
|-
| align="center"| {{mtvvma|1991}} || "ಮ್ಯಾನ್ ಇನ್ ದಿ ಬಾಕ್ಸ್" || ಅತ್ಯುತ್ತಮ ಹೆವಿ ಮೆಟಲ್/ಹಾರ್ಡ್ ರಾಕ್ ವಿಡಿಯೋ || {{nom}}
|-
| align="center"| {{mtvvma|1993}} || "ವುಡ್?"
''ಸಿಂಗಲ್ಸ್'' ನಿಂದ || ಚಲನಚಿತ್ರದಿಂದ ಅತ್ಯುತ್ತಮ ವಿಡಿಯೋ || {{won}}
|-
| align="center"| {{mtvvma|1996}} || "ಅಗೈನ್" || ಅತ್ಯುತ್ತಮ ಹಾರ್ಡ್ ರಾಕ್ ವಿಡಿಯೋ|| {{nom}}
|-
{{end}}
== ಉಲ್ಲೇಖಗಳು ==
{{Reflist|colwidth=30em}}
== ಬಾಹ್ಯ ಕೊಂಡಿಗಳು ==
{{Wikipedia-Books}}
{{commonscat|Alice in Chains}}
* {{Official|http://www.aliceinchains.com}}
* [http://www.dailymusicguide.com/Reviews/alice-in-chains-your-decision-single-review-21112009-0023.aspx ರಿವ್ಯೂ ಆಫ್ 'ಯುವರ್ ಡಿಸಿಶನ್' ಆನ್ ದಿ ಡೈಲಿ ಮ್ಯೂಸಿಕ್ ಗೈಡ್ ]
* [http://www.velvethammer.net/band_list2.php?band_id=13 ಅಲಿಸ್ ಇನ್ ಚೈನ್ಸ್ ಆನ್ ವೆಲ್ವೆಟ್ ಹ್ಯಾಮರ್ ಸೈಟ್ ]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}
* [http://itunes.apple.com/WebObjects/MZStore.woa/wa/browserRedirect?url=itms%253A%252F%252Fitunes.apple.com%252FWebObjects%252FMZStore.woa%252Fwa%252FviewVideo%253Fid%253D342176682%2526cc%253Dus ವಿಡಿಯೋ ಫಾರ್ 'ಯುವರ್ ಡಿಸಿಶನ್']
{{-}}
{{DEFAULTSORT:Alice in Chains}}
[[ವರ್ಗ:1980ರ ದಶಕದ ಸಂಗೀತ ತಂಡಗಳು]]
[[ವರ್ಗ:1990ರ ದಶಕದ ಸಂಗೀತ ತಂಡಗಳು]]
[[ವರ್ಗ:2000ರ ದಶಕದ ಸಂಗೀತ ತಂಡಗಳು]]
[[ವರ್ಗ:2010ರ ದಶಕದ ಸಂಗೀತ ತಂಡಗಳು]]
[[ವರ್ಗ:ಅಲಿಸ್ ಇನ್ ಚೈನ್ಸ್]]
[[ವರ್ಗ:ಅಮೆರಿಕನ್ ಪರ್ಯಾಯ ಮೆಟಲ್ ಶೈಲಿಯ ಸಂಗೀತ ತಂಡಗಳು]]
[[ವರ್ಗ:ಕೊಲಂಬಿಯಾ ರೆಕಾರ್ಡ್ಸ್ ಕಲಾವಿದರು]]
[[ವರ್ಗ:ಗ್ರುಂಜ್ ಸಂಗೀತ ತಂಡಗಳು]]
[[ವರ್ಗ:1987ರಲ್ಲಿ ರಚನೆಯಾದ ಸಂಗೀತ ತಂಡಗಳು]]
[[ವರ್ಗ:2002ರಲ್ಲಿ ಸ್ಥಾನಚ್ಯುತಗೊಂಡ ಸಂಗೀತ ತಂಡಗಳು]]
[[ವರ್ಗ:2005ರಲ್ಲಿ ಮರುಸ್ಥಾಪನೆಯಾದ ಸಂಗೀತ ತಂಡಗಳು]]
[[ವರ್ಗ:ವಾಷಿಂಗ್ಟನ್ನ ಸಿಯಾಟಲ್ನಿಂದ ಸಂಗೀತ ತಂಡಗಳು]]
[[ವರ್ಗ:ನಾಲ್ವರು ಗಾಯಕರು ಅಥವಾ ವಾದ್ಯಗಾರರಿಗೆ ಸಂಯೋಜಿಸಲಾದ ಸಂಗೀತ ರಚನೆ]]
[[ವರ್ಗ:ವಾಶಿಂಗ್ಟನ್(U.S. ರಾಜ್ಯ)ನ ಹೆವಿ ಮೆಟಲ್ ಶೈಲಿಯ ಸಂಗೀತ ತಂಡಗಳು]]
[[ವರ್ಗ:ಕೆರ್ರಾಂಗ್! ಪ್ರಶಸ್ತಿ ವಿಜೇತರು]]
[[ವರ್ಗ:MTV ವಿಡಿಯೋ ಸಂಗೀತ ಪ್ರಶಸ್ತಿಗಳ ವಿಜೇತರು]]
[[ವರ್ಗ:ವಾಶಿಂಗ್ಟನ್ (U.S. ರಾಜ್ಯ)ನ ಸಂಗೀತ ತಂಡಗಳು]]
bharnxcivr2nxhd7v3lzy4qlvm2u62f
ತಿಪ್ಪಸಂದ್ರ
0
29256
1254287
1250850
2024-11-10T01:27:06Z
2401:4900:901B:68DC:DD77:D05:EBD6:20C9
ತಿಪ್ಪಸಂದ್ರ ಮಾಹಿತಿಯ ಸೇರ್ಪಡೆ
1254287
wikitext
text/x-wiki
'''ತಿಪ್ಪಸಂದ್ರ'''ವು [[ರಾಮನಗರ]] ಜಿಲ್ಲೆಯ ಮಾಗಡಿ ತಾಲ್ಲೂಕಿನ ಒಂದು ದೊಡ್ಡ ಗ್ರಾಮ ಮತ್ತು ಹೋಬಳಿ. ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದ್ದು ಗ್ರಾಮ ಪಂಚಾಯ್ತಿಯೂ ಆಗಿರುವ ತಿಪ್ಪಸಂದ್ರದಲ್ಲಿ ಸರ್ಕಾರಿ ಆಸ್ಪತ್ರೆ, ಶಾಲೆಗಳು, ಪದವಿ ಪೂರ್ವಕಾಲೇಜು ಮತ್ತು ಸ್ಟೇಟ್ ಬ್ಯಾಂಕ್ ಆಫ್[[ಮೈಸೂರು| ಮೈಸೂರಿ]]ನ ಶಾಖೆ ಸೇರಿದಂತೆ ಎಲ್ಲ ಸೌಲಭ್ಯಗಳೂ ಇವೆ. ಇಲ್ಲಿರುವ ದೊಡ್ಡ ಕೆರೆಗೆ ಪಕ್ಕದಲ್ಲಿರುವ ಬಿಳಿಗುಡ್ಡದಿಂದ ಮಳೆಯ ನೀರು ಹರಿದುಬರುತ್ತದೆ. ತುಂಬಿದ ನೀರು ಕೋಡಿಯ ಮೂಲಕ ತಾಳೆಕೆರೆ ಕೆರೆ ಸೇರಿ ನಂತರ ಕುಣಿಗಲ್ ಕೆರೆಗೆ ಸೇರುತ್ತದೆ. [[ಬೆಂಗಳೂರು]]-[[ಹಾಸನ]] ರೈಲುಮಾರ್ಗ ತಿಪ್ಪಸಂದ್ರ ಕೆರೆಯ ಮಧ್ಯದಿಂದ ಹಾದು ಹೋಗುತ್ತಿದೆ. ತಿಪ್ಪಸಂದ್ರ ಅಭಿವೃದ್ಧಿಯಾಗಲು ಮುಖ್ಯ ಕಾರಣಕರ್ತರು ಶ್ರೀ ಟಿ ಪಿ ರಾಮಯ್ಯನವರು<ref>{{Cite book|title=...|last=....|first=....|publisher=....|year=....|isbn=.....|location=.....|pages=.....}}</ref>
''ತಿಪ್ಪಸಂದ್ರ''ಹೆಸರಿನ ಮತ್ತೊಂದು ಪ್ರದೇಶ ಬೆಂಗಳೂರಿನ ಉತ್ತರದಲ್ಲಿರುವ ಹೆಚ್.ಎ.ಎಲ್ ಬಳಿ ಇದೆ.
== ಉಲ್ಲೇಖಗಳು ==
{{ಉಲ್ಲೇಖಗಳು}}
{{ಚುಟುಕು}}
[[ವರ್ಗ:ಬೆಂಗಳೂರಿನ ರಸ್ತೆಗಳು ಮತ್ತು ಬಡಾವಣೆಗಳು]]
4kajowz4wk4d6o2727yu2sf0g1514qd
1254290
1254287
2024-11-10T03:28:36Z
Pavanaja
5
1254290
wikitext
text/x-wiki
'''ತಿಪ್ಪಸಂದ್ರ'''ವು [[ರಾಮನಗರ]] ಜಿಲ್ಲೆಯ ಮಾಗಡಿ ತಾಲ್ಲೂಕಿನ ಒಂದು ದೊಡ್ಡ ಗ್ರಾಮ ಮತ್ತು ಹೋಬಳಿ. ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದ್ದು ಗ್ರಾಮ ಪಂಚಾಯ್ತಿಯೂ ಆಗಿರುವ ತಿಪ್ಪಸಂದ್ರದಲ್ಲಿ ಸರ್ಕಾರಿ ಆಸ್ಪತ್ರೆ, ಶಾಲೆಗಳು, ಪದವಿ ಪೂರ್ವಕಾಲೇಜು ಮತ್ತು ಸ್ಟೇಟ್ ಬ್ಯಾಂಕ್ ಆಫ್[[ಮೈಸೂರು| ಮೈಸೂರಿ]]ನ ಶಾಖೆ ಸೇರಿದಂತೆ ಎಲ್ಲ ಸೌಲಭ್ಯಗಳೂ ಇವೆ. ಇಲ್ಲಿರುವ ದೊಡ್ಡ ಕೆರೆಗೆ ಪಕ್ಕದಲ್ಲಿರುವ ಬಿಳಿಗುಡ್ಡದಿಂದ ಮಳೆಯ ನೀರು ಹರಿದುಬರುತ್ತದೆ. ತುಂಬಿದ ನೀರು ಕೋಡಿಯ ಮೂಲಕ ತಾಳೆಕೆರೆ ಕೆರೆ ಸೇರಿ ನಂತರ ಕುಣಿಗಲ್ ಕೆರೆಗೆ ಸೇರುತ್ತದೆ. [[ಬೆಂಗಳೂರು]]-[[ಹಾಸನ]] ರೈಲುಮಾರ್ಗ ತಿಪ್ಪಸಂದ್ರ ಕೆರೆಯ ಮಧ್ಯದಿಂದ ಹಾದು ಹೋಗುತ್ತಿದೆ.
''ತಿಪ್ಪಸಂದ್ರ''ಹೆಸರಿನ ಮತ್ತೊಂದು ಪ್ರದೇಶ ಬೆಂಗಳೂರಿನ ಉತ್ತರದಲ್ಲಿರುವ ಹೆಚ್.ಎ.ಎಲ್ ಬಳಿ ಇದೆ.
== ಉಲ್ಲೇಖಗಳು ==
{{ಉಲ್ಲೇಖಗಳು}}
{{ಚುಟುಕು}}
[[ವರ್ಗ:ಬೆಂಗಳೂರಿನ ರಸ್ತೆಗಳು ಮತ್ತು ಬಡಾವಣೆಗಳು]]
639ns0fbe783a6gxpy4qdtd6ye0lexn
ರೋಹನ್ ಬೋಪಣ್ಣ
0
34195
1254273
853539
2024-11-10T01:06:53Z
Dostojewskij
21814
ವರ್ಗ:ಬೆಂಗಳೂರಿನವರು
1254273
wikitext
text/x-wiki
{{ಉಲ್ಲೇಖ}}
{{infobox person
| name = ರೋಹನ್ ಬೋಪಣ್ಣ
| Full name =
| image = Bopanna RG13 (3) (9415842989).jpg
| imagesize = 150 px
| caption = ರೋಹನ್ ಬೋಪಣ್ಣ.
| birth_date = ೪ ಮಾರ್ಚ್ ೧೯೮೦
| birth_place = [[ಬೆಂಗಳೂರು]], [[ಕರ್ನಾಟಕ]]
| occupation = [[ಟೆನಿಸ್ ಆಟಗಾರ]]
| nationality = ಭಾರತೀಯ
| ethnicity =
| citizenship = ಭಾರತೀಯ
| education =
| alma_mater =
| spouse(s) =
| father = ಮಚ್ಚಂಡ ಜಿ ಬೋಪಣ್ಣ
| mother = ಮಚ್ಚಂಡ ಮಲ್ಲಿಕಾ ಬೋಪಣ್ಣ
|}}
'''ರೋಹನ್ ಬೋಪಣ್ಣ''' (ಜನನ: ೪ ಮಾರ್ಚ್ ೧೯೮೦) ಇವರು ಭಾರತೀಯ ವೃತ್ತಿಪರ [[ಟೆನಿಸ್]] ಆಟಗಾರರು. ಸಿಂಗಲ್ಸ್’ನಲ್ಲಿ ಅವರ ಶ್ರೇಣಿ ೨೦೦೭ರಲ್ಲಿ ೨೧೩ರಲ್ಲಿತ್ತು. ಇತ್ತೀಚೆಗೆ ಅವರ ವೃತ್ತಿಪರ ಸ್ಪರ್ಧೆಗಳೆಲ್ಲ ಡಬ್ಲ್ಸ್ ಪಂದ್ಯಗಳಲ್ಲಿವೆ. ೨೦೦೨ರಿಂದ ಭಾರತೀಯ ಡೇವಿಸ್ ಕಪ್ ಟೀಮಿನ ಸದಸ್ಯರಾಗಿದ್ದಾರೆ. ೨೦೧೦ರಲ್ಲಿ ಯು ಎಸ್ ಓಪನ್ ಡಬ್ಲ್ಸ್ ಸ್ಪರ್ಧೆಯಲ್ಲಿ ರನ್ನರ್ಸ್-ಅಪ್ ಸ್ಥಾನಕ್ಕೇರಿದರು. ಅವರ ಜತೆಯಾಟಗಾರ ಐಸಮ್-ಉಲ್-ಹಕ್ ಕುರೆಶಿ ಆಗಿದ್ದರು.
==ಜನನ, ಬಾಲ್ಯ ಮತ್ತು ವಿದ್ಯಾಭ್ಯಾಸ==
[[ಕೊಡಗು|ಕೊಡಗಿ]]ನಲ್ಲಿ ಕಾಫಿ ಬೆಳೆಗಾರರಾದ ಮಚ್ಚಂಡ ಮನೆತನದ ಶ್ರೀ ಜಿ ಬೋಪಣ್ಣ ಮತ್ತು ಮಲ್ಲಿಕಾರವರ ಮಗನಾಗಿ ರೋಹನ್ ೪ನೆ ಮಾರ್ಚ್ ೧೯೮೦ರಲ್ಲಿ [[ಬೆಂಗಳೂರು|ಬೆಂಗಳೂರಿ]]ನಲ್ಲಿ ಜನಿಸಿದರು. ಬೋಪಣ್ಣನವರಿಗೆ ತಮ್ಮ ಮಗ ಒಂದು ವೈಯಕ್ತಿಕ ಕ್ರೀಡೆಯಲ್ಲೇ ಸಾಧಿಸಬೇಕೆಂಬ ಅಭಿಪ್ರಾಯವಿದ್ದದರಿಂದ ರೋಹನ್ ಅವರನ್ನು ಹನ್ನೊಂದನೇ ವಯಸ್ಸಿನಲ್ಲಿಯೇ ಟೆನಿಸ್ನಲ್ಲಿ ತೊಡಗಿಸಿದರು. ಫುಟ್ ಬಾಲ್ ಮತ್ತು ಕೊಡಗಿನವರ ಜನ್ಮಾಗತ ಕ್ರೀಡೆಯಂತಿರುವ [[ಹಾಕಿ]]ಯಲ್ಲಿ ರೋಹನ್ ಅವರಿಗೆ ಅಭಿರುಚಿ ಇದ್ದರೂ, ೧೯ ವರ್ಷ ಪ್ರಾಯವಾಗುವ ಹೊತ್ತಿಗೆ ಟೆನಿಸ್ ಅವರ ಜೀವನೋದ್ದೇಶವಾಗಿ ಬಿಟ್ಟಿತ್ತು.
==ಪ್ರಾರಂಭಿಕ ದಿನಗಳು==
ಸ್ಟೀಫನ್ ಎಡ್ಬರ್ಗರಿಂದ ಪ್ರಭಾವಿತರಾದ ರೋಹನ್ ಭಾರತದ ಪರವಾಗಿ ಡೇವಿಸ್ ಕಪ್ ಪಂದ್ಯಗಳಲ್ಲಿ ೨೦೦೨ರ ಸೆಪ್ಟೆಂಬರ್ನಲ್ಲಿ ಆಸ್ಟ್ರೇಲಿಯಾದ ವಿರುದ್ಧ ಪ್ರಥಮ ಪದಾರ್ಪಣ ಮಾಡಿದರು. ೨೦೦೩ರಲ್ಲಿ ವೃತ್ತಿಪರ ಆಟಗಾರರಾದರು.
==ಪ್ರಮುಖ ಅವಧಿ==
*<big>೨೦೦೭</big>ರ ಹಾಪ್ಮನ್ ಕಪ್ ಪಂದ್ಯದಲ್ಲಿ ರೋಹನ್ ಭಾರತದ ಉತ್ಕೃಷ್ಟ ಡಬ್ಲ್ಸ್ ಆಟಗಾರರಲ್ಲಿ ಒಬ್ಬರೆಂದು ಗುರುತಿಸಲ್ಪಟ್ಟರು. ಅವರ ಮೊದಲ ಸಿಂಗ್ಲ್ಸ್ ಸ್ಪರ್ಧೆಯಲ್ಲಿ ಪರಾಭವ ಹೊಂದಿದರೂ, ಜೆಕ್ ರಿಪಬ್ಲಿಕ್ನ ವಿರುದ್ಧ ಸಾನಿಯಾ ಮಿರ್ಜಾರವರೊಡನಿನ ಸಮ್ಮಿಶ್ರ ಡಬ್ಲ್ಸಿನ ಅಂತಿಮ ಮತ್ತು ನಿರ್ಣಾಯಕ ಆಟದಲ್ಲಿ ೨-೧ರ ವಿಜಯವನ್ನು ಪಡೆಯಲು ನೆರವಾದರು. ಕ್ರೋಸಿಯಾದ ವಿರುದ್ಧದ ಎರಡನೇ ಸೆಣಸಾಟದ ಸಿಂಗ್ಲ್ಸ್ನಲ್ಲಿ ಪುನಃ ರೋಹನ್ ಸೋತರು; ಸಾನಿಯಾ ಗೆದ್ದರು. ಆದರೆ ಕ್ರೋಸಿಯಾದ ವಿರುದ್ಧ ಆಡಿದ ಮೂರು ಡಬ್ಲ್ಸ್ ಪಂದ್ಯಗಳಲ್ಲಿ ಗೆದ್ದು ನಾಲ್ಕು ಅಂಕಗಳನ್ನು ಪಡೆದರು. ಸ್ಪೈನಿನ ವಿರುದ್ಧ ಸಾನಿಯಾ ಮತ್ತು ರೋಹನ್ ಇಬ್ಬರೂ ಸಿಂಗ್ಲ್ಸ್ ಆಟದಲ್ಲಿ ಸೋತರು. ಆದರೆ ಡಬ್ಲ್ಸ್ನಲ್ಲಿ ಗೆದ್ದು, ಗ್ರೂಪ್ ಬಿಯಲ್ಲಿ ರನ್ನರ್ಸ್-ಅಪ್ ಸ್ಥಾನವನ್ನು ಪಡೆದರು.
*<big>೨೦೦೮</big>ರಲ್ಲಿ ಅಮೆರಿಕದ ಲಾಸ್ ಏಂಜಲೀಸ್ನಲ್ಲಿ ಎರಿಕ್ ಬ್ಯುಟೊರೆಕ್ ಜತೆ ಆಡಿದ ಪುರುಷರ ಡಬ್ಲ್ಸ್ನಲ್ಲಿ ಜಯಗಳಿಸಿ, ೨೦೦೮ ಕಂಟ್ರಿವೈಡ್ ಕ್ಲಾಸಿಕ್ ಬಿರುದನ್ನು ಪಡೆದರು.
*<big>೨೦೦೯</big>ರಲ್ಲಿ ಚೆನ್ನೈ ಓಪನ್ ಪಂದ್ಯಾವಳಿಗೆ ಅರ್ಹತೆಯನ್ನು ಪಡೆದರೂ ರೋಹನ್ ಮೊದಲ ಸುತ್ತಿನ ಮುಖ್ಯ ಆಯ್ಕೆ(ಡ್ರಾ)ಯಲ್ಲಿ ಸೋತರು. ಫೆಬ್ರವರಿಯಲ್ಲಿ ಅಮೇರಿಕಾ ಸಂಯುಕ್ತ ರಾಜ್ಯಗಳ ಕ್ಯಾಲಿಫೋರ್ನಿಯಾ ರಾಜ್ಯದ ಸ್ಯಾನ್ ಹೋಸೇ (San Jose) ಯಲ್ಲಿ ನಡೆಯುವ SAP Open ಪಂದ್ಯಾವಳಿಯ ಅಂತಿಮ ಸ್ಪರ್ಧೆಯನ್ನು ಫಿನ್ಲ್ಯಾಂಡಿನ ಯಾರ್ಕೊ ನೈಮಿನನ್ (Jarkko Nieminen) ಜತೆ ಆಡಿ ತಲುಪಿದರು.
*<big>೨೦೧೦</big>ರಲ್ಲಿ ಚೆನ್ನೈ ಒಪನ್ ಪಂದ್ಯಾವಳಿಯಲ್ಲಿ ಮಹೇಶ್ ಭೂಪತಿಯವರ ಜತೆ ಆಡಿ ಕ್ವಾರ್ಟರ್ ಫೈನಲನ್ನು ತಲುಪಿದರು. ಫೆಬ್ರವರಿಯಲ್ಲಿ ಪಾಕಿಸ್ತಾನದ ಐಸಾಮ್-ಉಲ್-ಹಕ್ ಕುರೇಶಿಯವರೊಡನೆ ಎಟಿಪಿ ಡಬ್ಲ್ಸ್ ಟೈಟ್ಲನ್ನು ಗೆದ್ದರು. ರೋಹನ್ರಿಗೆ ಇದು ಎರಡನೇ ಬಾರಿ, ಆದರೆ ಕುರೇಶಿಯೊಡನೆ ಮೊದಲ ಬಾರಿಯ ಗೆಲುವಾಗಿತ್ತು. ಇದು ಜೊಹಾನ್ಸ್ಬರ್ಗ್ ಓಪನಿನ ಆಟದಲ್ಲಿ ಕರೋಲ್ ಬೆಕ್ ಮತ್ತು ಹರೆಲ್ ಲೆವಿಯರ ವಿರುದ್ಧ ಆಡಿ ೨-೬, ೬-೩, ೧೦-೫ ಅಂಕಗಳಲ್ಲಿ ಗಳಿಸಿದ ಜಯವಾಗಿತ್ತು. ಮೊರೊಕ್ಕೊದ ಕ್ಯಾಸಮ್ ಬ್ಲಾಂಕದಲ್ಲಿ ನಡೆದ ಗ್ರಾನ್ ಪ್ರಿ ಹಸನ್ -೨ರ (Grand Prix Hassan II) ಸ್ಪರ್ಧೆಯಲ್ಲಿ ರೋಹನ್-ಕುರೇಶಿ ಜೋಡಿ ಫೈನಲ್ಸನ್ನು ತಲುಪಿದರು. ಇಂಡೋ-ಪಾಕ್ ಎಕ್ಸ್ಪ್ರೆಸ್ ಎಂದು ಕರೆಯಲ್ಪಡುವ ಈ ಜೋಡಿ ನೈಸ್ ಓಪನ್ (Nice Open) ಪಂದ್ಯದಲ್ಲಿ ಅಂತಿಮ ಸ್ಪರ್ಧೆಯಲ್ಲಿ ಬ್ರೆಸಿಲಿನ ಜೋಡಿ ಮಾರ್ಸೆಲೊ ಮೆಲೊ ಮತ್ತು ಬ್ರೂನೊ ಸೋರ್ಸ್ ಎದುರು ಆಡಿ ಸೋತರು.
*<big>೨೦೧೧</big>ರ ಜೂನ್ನಲ್ಲಿ ವಿಂಬ್ಲ್ಡನ್ ಚಾಂಪಿಯನ್ಶಿಪ್ಸ್ ಪಂದ್ಯಾವಳಿಯಲ್ಲಿ ರೋಹನ್-ಕುರೇಶಿ ಜೋಡಿ ಗ್ರ್ಯಾಂಡ್ ಸ್ಲ್ಯಾಮ್ನಲ್ಲಿ ಕ್ವಾರ್ಟರ್ ಫೈನಲ್ಸನ್ನು ತಲುಪಿದರು. ಬಳಿಕ ಈ ಜೋಡಿ ಅಟ್ಲಾಂಟ ಓಪನ್ ಪಂದ್ಯದಲ್ಲಿ ಅಂತಿಮ ಮಟ್ಟವನ್ನು ಸೇರಿದರು.
*<big>೨೦೧೨</big>ರಲ್ಲಿ ಮಹೇಶ್ ಭೂಪತಿಯವರೊಡನೆ ೨೦೧೨ರ ಆಸ್ಟ್ರೇಲಿಯನ್ ಓಪನ್ ಆಡಿ ನಾಲ್ಕನೆಯ ಸ್ಥಾನ ಪಡೆದರೂ ಮೂರನೇ ಸುತ್ತಿನವರೆಗೆ ಮಾತ್ರ ತಲುಪಿದರು. [[ಮಹೇಶ್ ಭೂಪತಿ]]ಯವರೊಡನೆ ೨೦೧೨ರ ಲಂಡನ್ ಒಲಿಂಪಿಕ್ಸ್ನಲ್ಲಿ ಪುರುಷರ ಡಬ್ಲ್ಸ್ ಆಡಲು ಆಯ್ಕೆಗೊಂಡಿದ್ದಾರೆ.
==ಪ್ರಶಸ್ತಿಗಳು==
*ಕರ್ನಾಟಕ ಸರಕಾರವು ೨೦೦೫ರಲ್ಲಿ <big>ಏಕಲವ್ಯ ಪ್ರಶಸ್ತಿ</big> ನೀಡಿದೆ.
*ಕ್ರೀಡೆಗಳ ಮೂಲಕ ರಾಜಕೀಯ ಸೌಹಾರ್ದತೆಯನ್ನು ತರಲು ಅವರ ನಿರಂತರ ಪ್ರಯತ್ನಗಳಿಗಾಗಿ ಮೊನಾಕೊ ಅಸ್ತಿತ್ವದ ಸಂಸ್ಥೆಯು ಶಾಂತಿ-ಸಮರ್ಥ (Champion of Peace) ಎಂಬ ಬಿರುದಿಗೆ ನಾಮಾಂಕಿತಗೊಳಿಸಿದೆ.
*"ಯುದ್ಧ ನಿಲ್ಲಿಸಿ; ಟೆನಿಸ್ ಆರಂಭಿಸಿ" ಎಂಬ ಜಾಗತಿಕ ಕಾರ್ಯಾಚರಣೆಯನ್ನು ಕುರೇಶಿಯೊಡನೆ ನಡೆಸಿರುವದನ್ನು ಗುರುತಿಸಿ ರೋಹನ್ಗೆ ೨೦೧೦ರ ಆರ್ತರ್ ಏಶ್ ಹ್ಯುಮ್ಯಾನಿಟೇರಿಯನ್ ಪ್ರಶಸ್ತಿಯನ್ನು ನೀಡಲಾಗಿದೆ.
==ದಾನ ಕಾರ್ಯಗಳು==
*ರೋಹನ್ ತಮ್ಮ "ಯುದ್ಧ ನಿಲ್ಲಿಸಿ; ಟೆನಿಸ್ ಆರಂಭಿಸಿ" ಕಾರ್ಯಕ್ರಮದಡಿಯಲ್ಲಿ ಮಾಡುವ ಸಾಮಗ್ರಿಗಳ ಮಾರಾಟದಿಂದ ಬರುವ ಲಾಭಾಂಶವನ್ನು GoSports Foundation ಎಂಬ non-profit ಸಂಸ್ಥೆಗೆ ದಾನ ಮಾಡುತ್ತಾರೆ. ಈ ಸಂಸ್ಥೆಯು ಭಾರತದಲ್ಲಿ ಕ್ರೀಡಾರಂಗದಲ್ಲಿ ಉತ್ಕೃಷ್ಟತೆಯನ್ನು ಸಾಧಿಸುವ ನಿಟ್ಟಿನಲ್ಲಿ ದುಡಿಯುತ್ತಲಿದೆ.
*ತಮ್ಮ ತಾಯ್ನೆಲ ಕೊಡಗಿನಲ್ಲಿ ದೈಹಿಕ ವೈಶಿಷ್ಟ್ಯವುಳ್ಳ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸದಾವಕಾಶ ಶಾಲೆ (Opportunity School)ಯೊಂದನ್ನು ತೆರೆಯಲು ಆರ್ಥಿಕ ಸಂಗ್ರಹಕ್ಕಾಗಿ ದುಡಿಯುತ್ತಿದ್ದಾರೆ. ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸಲೂ ಕೊಡಗಿನ ಸಂಸ್ಥೆಗಳಿಗೆ ದಾತೃಗಳಾಗಿದ್ದಾರೆ.
==ಉಲ್ಲೇಖ==
{{Reflist}}
[[ವರ್ಗ:ಕೊಡವರು]]
[[ವರ್ಗ:೧೯೮೦ ಜನನ]]
[[ವರ್ಗ:ಟೆನ್ನಿಸ್_ಕ್ರೀಡಾಪಟುಗಳು]]
[[ವರ್ಗ:ಕ್ರೀಡಾಪಟುಗಳು]]
[[ವರ್ಗ:ಬೆಂಗಳೂರಿನವರು]]
q934phwb6vxjjn3cfpu2e0ktwmg8ow1
ಹೈದರಾಬಾದ್ ಮೆಟ್ರೊ ರೈಲು
0
34888
1254205
1233802
2024-11-09T15:38:43Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1254205
wikitext
text/x-wiki
{{Infobox ಸಾರ್ವಜನಿಕ ಸಾಗಣೆ
| name = ಹೈದರಾಬಾದ್ ಮೆಟ್ರೋ ರೈಲು
| image = Hyderabad Metro Engine.JPG
| imagesize = 250px
| locale = [[ಹೈದರಾಬಾದ್, ಆಂಧ್ರ ಪ್ರದೇಶ|ಹೈದರಾಬಾದ್]], [[ತೆಲಂಗಾಣ]]
| transit_type = [[ಕ್ಷಿಪ್ರ ಸಾರಿಗೆ]]
| system_length = {{convert|೭೧.೧೬|km|mi}}<ref>{{cite web|url=http://www.thehindubusinessline.com/2010/07/15/stories/2010071553620100.htm|title=L&T set to bag Rs 12,132-cr Hyderabad metro rail project|publisher=The Hindu |date= 2010-07-14 |accessdate=2010-05-17}}</ref> (Phase I)
| headquarters = Metro Bhawan, [[Saifabad]], [[Hyderabad, India|Hyderabad]]
| chief_executive = NVS Reddy, <small>MD</small><ref>{{cite news | url=http://articles.economictimes.indiatimes.com/2011-12-18/news/30529109_1_hyderabad-metro-metro-rail-chennai-metro | work=The Times Of India | title=Metro rail projects: Four new metromen and their challenges | date=2011-12-18 | access-date=2013-02-08 | archive-date=2016-08-25 | archive-url=https://web.archive.org/web/20160825124210/http://articles.economictimes.indiatimes.com/2011-12-18/news/30529109_1_hyderabad-metro-metro-rail-chennai-metro | url-status=dead }}</ref>
| ಹಾದಿ = ೩ (ಹಂತ ೧)
| ನಿಲ್ದಾಣಗಳು = ೬೬ (ಹಂತ ೧)
| ಹಳಿ_gauge = [[Standard gauge]]
| el = 25kV,50Hz AC [[overhead catenary]]
| ಕಾರ್ಯಾರಂಭ = ೨೦೧೪
| operator = Hyderabad Metro Rail Ltd. (HMRL)
| website = http://hyderabadmetrorail.in/
| map = [[File:Hyderabadmetromap.png|300px]]
| map_state = collapsed
}}
'''ಹೈದರಾಬಾದ್ ಮೆಟ್ರೊ ರೈಲು''' [[ಹೈದರಾಬಾದ್, ತೆಲಂಗಾಣ|ಹೈದರಾಬಾದ್]] ನಗರದ ಸಮೂಹಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆಯಲ್ಲೊಂದು. ಸಾರ್ವಜನಿಕ-ಖಾಸಗಿ ಸಹ ಭಾಗಿತ್ವದ ಅಡಿಯಲ್ಲಿ ನಿರ್ಮಿಸಲಾಗುತ್ತಿರುವ ಪ್ರಪಂಚದಲ್ಲೇ ಅತಿ ಹೆಚ್ಚು ವೆಚ್ಚದ ಮೆಟ್ರೋ ರೈಲು ಇದಾಗಿದೆ.
ಮೊದಲನೇ ಹಂತದಲ್ಲಿ ೩ ಹಾದಿಗಳಲ್ಲಿ ೭೧ ಕಿಲೋಮೀಟರಗಳ ಸಂಚಾರ ವ್ಯವಸ್ಥೆ ಕಲ್ಪಿಸಲಾಗುವುದು. ನಾಗೋಲಿನಿಂದ ಮೆಟ್ಟುಗುಡ್ಡದ ೮ ಕಿಲೋಮೀಟರ್ ಮತ್ತು ಮಿಯಾಪುರದಿಂದ ಅಮೀರಪೇಟೆಯ ೧೨ ಕಿಲೋಮೀಟರಿನ ಸಾರಿಗೆ ವ್ಯವಸ್ಥೆ ಡಿಸೆಂಬರ ೨೦೧೪ರ ಒಳಗೆ ಪ್ರಾರಂಭಿಸಲು ಯೋಜಿಸಲಾಗಿದೆ.
==ಇತಿಹಾಸ==
ಮೊದಲನೇ ಹಂತವನ್ನು ಕೇಂದ್ರ ಸರ್ಕಾರ ಏಪ್ರಿಲ್ ೨೦೦೮ರಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣಮಾಡಲು ಯೋಜಿಸಲಾಗಿತ್ತು.
ಮೇಟಾಸ್
ಎಲ್ & ಟಿ
==ಖರ್ಚು==
ಅಂದಾಜು ವೆಚ್ಚ ೧೪,೧೩೨ ಕೋಟಿ ರೂಪಾಯಿಗಳು. ಕೇಂದ್ರ ಸರ್ಕಾರ ಶೇಕಡ ೧೦ ರಷ್ಟು ಭರಿಸಲಿದ್ದು ಉಳಿದ ಶೇಕಡ ೯೦ ರಷ್ಟನ್ನು ಎಲ್ & ಟಿ ಸಂಸ್ಥೆಯು ಭರಿಸಲಿದೆ. ಕಾಮಗಾರಿಯು ೩ನೇ ಮಾರ್ಚ್ ೨೦೧೧ ರಂದು ಪ್ರಾರಂಭಿಸಬೇಕಾಗಿದ್ದು ಒಂದು ವರ್ಷ ತಡವಾಗಿ ಪ್ರಾರಂಭವಾಗಿದ್ದರಿಂದ ೧,೮೨೫ ಕೋಟಿ ರೂಪಾಯಿಗಳಷ್ಟು ಹೆಚ್ಚುವರಿ ಬಡ್ಡಿ ದರ ಈ ಯೋಜನೆಗೆ ಸೇರ್ಪಡೆಯಾಗಿ ಪ್ರಸ್ತುತ ಖರ್ಚು ವೆಚ್ಚ (ಮಾರ್ಚ್ ೨೦೧೨ ರಂತೆ) ೧೫,೯೫೭ ಕೋಟಿ ರೂಪಾಯಿಯೆಂದು ಅಂದಾಜಿಸಲಾಗಿದೆ.
==ನಿರ್ಮಾಣ==
ಹಂತ ೧
ಹಂತ ೨
==ದರ ==
{| class="wikitable"
|-
! ದೂರ (ಕಿ.ಮೀ)
! ದರ (ರೂ.)
|-
| ೦-೨
| align="center"|೧೦
|-
| ೨ - ೪
| align="center"|೧೫
|-
| ೪ - ೬
| align="center"|೨೫
|-
| ೬ - ೮
| align="center"|೩೦
|-
| ೮ - ೧೦
| align="center"|೩೫
|-
| ೧೦ - ೧೪
| align="center"|೪೦
|-
| ೧೪ - ೧೮
| align="center"|೪೫
|-
| ೧೮ - ೨೨
| align="center"|೫೦
|-
| ೨೨ - ೨೬
| align="center"|೫೫
|-
| > ೨೬
| align="center"|೬೦
|}
==ಹಾದಿಗಳು==
[[File:Hyderabad Metro Rail.png|900px|ಹೈದರಾಬಾದ್ ಮೆಟ್ರೋ ರೈಲಿನ ನಕ್ಷೆ]]
===<span style="color:red;">ಕೆಂಪು ಹಳಿ </span>: ಮಿಯಾಪುರ – ಲಾಲ್ಬಹದ್ದೂರ್ ಶಾಸ್ತ್ರಿ ನಗರ===
'''ಹಳಿಯ ಉದ್ದ''' - ೨೯.೮೭ ಕಿಲೋಮೀಟರ್
'''ನಿಲ್ದಾಣಗಳ ಸಂಖ್ಯೆ''' - ೨೭ (ಮಹಡಿಯಲ್ಲಿ)
'''ಇತರೆ ಹಾದಿಗಳೊಂದಿಗೆ ಸಂಪರ್ಕ:'''
*ಅಮೀರಪೇಟೆ - ಹಾದಿ ೧ ಮತ್ತು ೩ ರೊಂದಿಗೆ
*ಮಹಾತ್ಮಗಾಂಧಿ ಬಸ್ ನಿಲ್ದಾಣ - ಹಾದಿ ೧ ಮತ್ತು ೨ ರೊಂದಿಗೆ
{| class="wikitable"
|-
! ಸಂಖ್ಯೆ !! ನಿಲ್ದಾಣ !! ನಿಲ್ದಾಣಗಳ ನಡುವಿನ ಅಂತರ (ಕಿ.ಮೀ.) !! ಮಿಯಾಪುರ ನಿಲ್ದಾಣದಿಂದ ಅಂತರ (ಕಿ.ಮೀ.)
|-
| ೧ || ಮಿಯಾಪುರ || ೦.೦೦೦ || ೦.೦೦೦
|-
| ೨ || ಜವಹರಲಾಲ್ ನೆಹರು ತಾಂತ್ರಿಕ ವಿದ್ಯಾಲಯ || ೧.೪೫೦ || ೧.೪೫೦
|-
| ೩ || ಕುಕ್ಕಟಪಲ್ಲಿ ಗೃಹ ಮಂಡಳಿ ಕಾಲೋನಿ || ೧.೩೨೦ || ೨.೭೭೦
|-
| ೪ || [[ಕುಕ್ಕಟಪಲ್ಲಿ]] || ೧.೫೪೦ || ೪.೩೧೦
|-
| ೫ || ಬಾಲ ನಗರ || ೧.೪೯೦ || ೫.೮೦೦
|-
| ೬ || ಮೂಸಾಪೇಟೆ || ೦.೭೨೦ || ೬.೫೨೦
|-
| ೭ || ಭರತ್ ನಗರ || ೧.೦೮೦ || ೭.೬೦೦
|-
| ೮ || ಎರ್ರಗುಡ್ಡ || ೦.೭೮೦ || ೮.೩೮೦
|-
| ೯ || ಇ ಎಸ್ ಐ ಆಸ್ಪತ್ರೆ || ೦.೯೪೦ || ೯.೩೨೦
|-
| ೧೦ || ಎಸ್ ಆರ್ ನಗರ || ೧.೦೪೦ || ೧೦.೩೬೦
|-
| ೧೧ || ಅಮೀರ ಪೇಟೆ || ೦.೯೯೦ || ೧೧.೩೫೦
|-
| ೧೨ || ಪಂಜಗುಟ್ಟೆ || ೦.೯೬೦ || ೧೨.೩೧೦
|-
| ೧೩ || ಯರ್ರ ಮಂಜಿಲ್ || ೦.೭೫೦ || ೧೩.೦೬೦
|-
| ೧೪ || ಖೈರತಾಬಾದ್ || ೧.೦೬೦ || ೧೪.೧೨೦
|-
| ೧೫ || ಲಕಡೀ ಕಾ ಪೂಲ್ || ೧.೩೨೦ || ೧೫.೪೪೦
|-
| ೧೬ || ವಿಧಾನಸಭೆ || ೧.೪೬೦ || ೧೬.೯೦೦
|-
| ೧೭ || ನಾಂಪಲ್ಲಿ || ೧.೦೬೦ || ೧೭.೯೬೦
|-
| ೧೮ || ಗಾಂಧಿ ಭವನ || ೦.೭೯೦ || ೧೮.೭೫೦
|-
| ೧೯ || ಮೆಡಿಕಲ್ ಕಾಲೇಜ್ || ೧.೦೮೦ || ೧೯.೮೩೦
|-
| ೨೦ || ಮಹಾತ್ಮಗಾಂಧಿ ಬಸ್ ನಿಲ್ದಾಣ || ೦.೬೨೦ || ೨೦.೪೫೦
|-
| ೨೧ || ಮಲಕ ಪೇಟೆ || ೦.೮೮೦ || ೨೧.೩೩೦
|-
| ೨೨ || ಹೊಸ ಮಾರುಕಟ್ಟೆ || ೧.೦೯೦ || ೨೨.೪೨೦
|-
| ೨೩ || ಮುಸಾರಾಂ ಭಾಗ್ || ೦.೯೮೦ || ೨೩.೪೦೦
|-
| ೨೪ || ದಿಲ್ಸುಖ್ ನಗರ || ೧.೪೬೦ || ೨೪.೮೬೦
|-
| ೨೫ || ಚೈತನ್ಯಪುರಿ || ೦.೭೦೪ || ೨೫.೫೬೪
|-
| ೨೬ || ವಿಕ್ಟರಿ ಸ್ಮಾರಕ || ೧.೦೩೩ || ೨೬.೫೯೭
|-
| ೨೭ || ಲಾಲ್ಬಹದ್ದೂರ್ ಶಾಸ್ತ್ರಿ ನಗರ || ೨.೫೭೩ || ೨೯.೧೭೦
|}
[[File:Hyderabad Metro at Kukkatpally.JPG|thumb|ಮೆಟ್ರೋ ರೈಲಿನ ಕಾಮಗಾರಿ [[ಕುಕ್ಕಟಪಲ್ಲಿ]]ಯಲ್ಲಿ ಕಂಡಂತೆ]]
===<span style="color:blue;">ನೀಲಿ ಹಳಿ</span>: ನಾಗೋಲ್ – ರಾಯದುರ್ಗ===
'''ಹಳಿಯ ಉದ್ದ''' - ೨೬.೫೧ ಕಿಲೋಮೀಟರ್
'''ನಿಲ್ದಾಣಗಳ ಸಂಖ್ಯೆ''' - ೨೩ (ಮಹಡಿಯಲ್ಲಿ)
'''ಇತರೆ ಹಾದಿಗಳೊಂದಿಗೆ ಸಂಪರ್ಕ:'''
*ಅಮೀರಪೇಟೆ - ಹಾದಿ ೧ ಮತ್ತು ೩ ರೊಂದಿಗೆ
*ಪೆರೇಡ್ ಮೈದಾನ - ಹಾದಿ ೨ ಮತ್ತು ೩ ರೊಂದಿಗೆ
{| class="wikitable"
|-
! ಸಂಖ್ಯೆ !! ನಿಲ್ದಾಣ !! ನಿಲ್ದಾಣಗಳ ನಡುವಿನ ಅಂತರ (ಕಿ.ಮೀ.) !! ನಾಗೋಲ್ ನಿಲ್ದಾಣದಿಂದ ಅಂತರ (ಕಿ.ಮೀ.)
|-
| ೧ || ನಾಗೋಲ್ || ೦.೦೦೦ || ೦.೦೦೦
|-
| ೨ || ಉಪ್ಪಲ್ || ೧.೩೩೮ || ೧.೩೩೮
|-
| ೩ || ಎನ್.ಜಿ.ಆರ್.ಐ || ೧.೧೮೦ || ೨.೫೧೮
|-
| ೪ || ಹಬ್ಸಿಗುಡ್ಡ || ೧.೮೯೨ || ೪.೪೧೦
|-
| ೫ || ತಾರ್ನಾಕ || ೦.೮೬೭ || ೫.೨೭೭
|-
| ೬ || ಲಾಲಗುಡ್ಡ || ೦.೮೮೩ || ೬.೧೬೦
|-
| ೭ || ಮೆಟ್ಟುಗುಡ್ಡ || ೦.೫೭೩ || ೬.೭೩೩
|-
| ೮ || ಸಿಕಂದರಾಬಾದ್ || ೧.೭೫೨ || ೮.೪೮೫
|-
| ೯ || ಪೆರೇಡ್ ಮೈದಾನ || ೧.೬೭೩ || ೧೦.೧೫೮
|-
| ೧೦ || ಪ್ಯಾರಡೈಸ್ || ೦.೯೮೩ || ೧೧.೧೪೧
|-
| ೧೧ || ರಸೂಲ್ಪುರ || ೧.೨೬೫ || ೧೨.೪೦೬
|-
| ೧೨ || ಪ್ರಕಾಶ್ ನಗರ || ೧.೧೧೧ || ೧೩.೫೧೭
|-
| ೧೩ || ಬೇಗಂಪೇಟೆ || ೧.೩೮೫ || ೧೪.೯೦೨
|-
| ೧೪ || ಅಮೀರ ಪೇಟೆ || ೧.೬೪೫ || ೧೬.೫೪೭
|-
| ೧೫ || ಮಧುರ ನಗರ || ೦.೬೮೩ || ೧೭.೨೩೦
|-
| ೧೬ || ಯೂಸುಫ್ ಗುಡ್ಡ || ೧.೦೪೩ || ೧೮.೨೭೩
|-
| ೧೭ || ಜ್ಯೂಬ್ಲಿ ಹಿಲ್ಸ್ ಬೀದಿ || ೧.೧೯೮ || ೧೯.೪೭೧
|-
| ೧೮ || ಜ್ಯೂಬ್ಲಿ ಹಿಲ್ಸ್ ಚೆಕ್ಪೋಸ್ಟ್ || ೦.೮೦೪ || ೨೦.೨೭೫
|-
| ೧೯ || ಪೆದ್ದಮ್ಮ ಗುಡಿ || ೧.೦೮೭ || ೨೧.೩೬೨
|-
| ೨೦ ||[[ಮಾಧಾಪುರ]] ಪೋಲೀಸ್ ಠಾಣೆ || ೧.೧೮೯ || ೨೨.೫೫೧
|-
| ೨೧ || ಸಿ. ಓ. ಡಿ. || ೧.೫೭೪ || ೨೪.೧೨೫
|-
| ೨೨ || ಹೈಟೆಕ್ ಸಿಟಿ || ೦.೮೫೭ || ೨೪.೯೮೨
|-
| ೨೩ || ಶಿಲ್ಪಾರಾಮ || ೦.೮೮೦ || ೨೫.೮೬೨
|-
| ೨೪ || ರಾಯದುರ್ಗ || ೧.೦೦೦ || ೨೬.೮೬೨
|}
===<span style="color:green;">ಹಸಿರು ಹಳಿ</span>: ಜ್ಯೂಬ್ಲಿ ಬಸ್ ನಿಲ್ದಾಣ – ಫಲಕ್===ನುಮ===
'''ಹಳಿಯ ಉದ್ದ''' - ೧೪.೭೮ ಕಿಲೋಮೀಟರ್
'''ನಿಲ್ದಾಣಗಳ ಸಂಖ್ಯೆ''' - ೧೬ (ಮಹಡಿಯಲ್ಲಿ)
'''ಇತರೆ ಹಾದಿಗಳೊಂದಿಗೆ ಸಂಪರ್ಕ:'''
*ಪೆರೇಡ್ ಮೈದಾನ - ಹಾದಿ ೨ ಮತ್ತು ೩ ರೊಂದಿಗೆ
*ಮಹಾತ್ಮಗಾಂಧಿ ಬಸ್ ನಿಲ್ದಾಣ - ಹಾದಿ ೧ ಮತ್ತು ೨ ರೊಂದಿಗೆ
{| class="wikitable"
|-
! ಸಂಖ್ಯೆ !! ನಿಲ್ದಾಣ !! ನಿಲ್ದಾಣಗಳ ನಡುವಿನ ಅಂತರ (ಕಿ.ಮೀ.) !! ಜ್ಯೂಬ್ಲಿ ಬಸ್ ನಿಲ್ದಾಣದಿಂದ ಅಂತರ (ಕಿ.ಮೀ.)
|-
| ೧ || ಜ್ಯೂಬ್ಲಿ ಬಸ್ ನಿಲ್ದಾಣ || ೦.೦೦೦ || ೦.೦೦೦
|-
| ೨ || ಪೆರೇಡ್ ಮೈದಾನ || ೦.೭೦೦ || ೦.೭೦೦
|-
| ೩ || ಸಿಕಂದ್ರಬಾದ್ || ೧.೦೦೦ || ೧.೭೦೦
|-
| ೪ || ಮಹಾತ್ಮಗಾಂಧಿ ಆಸ್ಪತ್ರೆ || ೧.೨೪೬ || ೨.೯೪೬
|-
| ೫ || ಮುಷೀರಾಬಾದ್ || ೦.೬೪೧ || ೩.೫೮೭
|-
| ೬ || ಆರ್.ಟಿ.ಸಿ ತಿರುವು ರಸ್ತೆಗಳು || ೧.೩೩೦ || ೪.೯೧೭
|-
| ೭ || ಚಿಕ್ಕಡಪಲ್ಲಿ || ೦.೬೫೩ || ೫.೫೭೦
|-
| ೮ || ನಾರಾಯಣ ಗುಡ್ಡ || ೧.೦೧೦ || ೬.೫೮೦
|-
| ೯ || ಸುಲ್ತಾನ್ ಬಜಾರ್ || ೦.೭೭೯ || ೭.೩೫೯
|-
| ೧೦ || ಮಹಾತ್ಮಗಾಂಧಿ ಬಸ್ ನಿಲ್ದಾಣ || ೦.೮೨೬ || ೮.೧೮೫
|-
| ೧೧ || ಸಾಲಾರ್ ಝಂಗ್ ವಸ್ತು ಸಂಗ್ರಹಾಲಯ || ೧.೩೯೦ || ೯.೫೭೫
|-
| ೧೨ || ಚಾರ್ಮಿನಾರ್ || ೧.೫೪೦ || ೧೧.೧೧೫
|-
| ೧೩ || ಷಾ ಆಲಿ ಬಂಡೆ || ೦.೭೧೭ || ೧೧.೮೩೨
|-
| ೧೪ || ಷಂಷೇರ್ ಘಂಜ್ || ೦.೯೫೧ || ೧೨.೭೮೩
|-
| ೧೫ || ಜಂಘಮೆಟ್ || ೦.೯೨೬ || ೧೩.೭೦೯
|-
| ೧೬ || ಫಲಕ್ನುಮ || ೦.೪೭೪ || ೧೪.೧೮೩
|}
==ಆರು ಹಂತಗಳ ನಿರ್ಮಾಣ ಕಾರ್ಯಕ್ರಮ==
{| class="wikitable"
|-
! ಹಂತ
! ವಿಭಾಗ
! ಅಂತರ (ಕಿ.ಮೀ.)
! ಹಾದಿ
|-
| ೧||ನಾಗೋಲ್ ಇಂದ ಮೆಟ್ಟುಗುಡ್ಡ||೮|| ೩
|-
| ೨||ಮಿಯಾಪುರ ಇಂದ ಅಮೀರಪೇಟೆ||೧೧|| ೧
|-
| ೩||ಮೆಟ್ಟುಗುಡ್ಡ ಇಂದ ಅಮೀರಪೇಟೆ ||೧೦|| ೩
|-
| ೪||ಅಮೀರಪೇಟೆ ಇಂದ ರಾಯದುರ್ಗ ||೯.೫೧|| ೩
|-
| ೫||ಅಮೀರಪೇಟೆ ಇಂದ ಲಾಲ್ಬಹದ್ದೂರ್ಶಾಸ್ತ್ರಿ ನಗರ||೧೭.೮೭|| ೧
|-
| ೬||ಜೂಬ್ಲಿ ಬಸ್ ನಿಲ್ದಾಣ ಇಂದ ಫಲಕ್ನುಮ||೧೪.೭೮||೨
|}
ರೈಲಿನ ಹಳಿಗಳನ್ನು ಪೂರೈಸಲು ಫ್ರಾನ್ಸ್ ಮೂಲದ ಟಾಟಾ ಕೋರಸ್ ಸಂಸ್ಥೆಗೆ ಕಾಂಟ್ರಾಕ್ಟ್ ನೀಡಲಾಗಿದೆ <ref>http://www.thehindubusinessline.com/companies/lt-hyderabad-metro-awards-steel-rail-supply-contract-to-tata-corus/article4328070.ece</ref>
==ಪ್ರಯಾಣ ದರ (೨೦೧೪)==
{| class="wikitable"
|-
! ಅಂತರ (ಕಿ.ಮೀ.)
! ದರ (ರೂ.)
|-
| ೦ - ೨
| ೮.೦೦
|-
| ೨ - ೬
| ೧೦.೦೦
|-
| ೬ - ೧೦
| ೧೨.೦೦
|-
| ೧೦ - ೧೪
| ೧೪.೦೦
|-
| ೧೪ - ೧೮
| ೧೬.೦೦
|-
| ೧೨ - ೧೫
| ೧೭.೦೦
|-
| > ೧೮
| ೧೯.೦೦
|}
==ಬಾಹ್ಯ ಕೊಂಡಿಗಳು==
{{commons category|Hyderabad Metro Rail}}
*[http://hyderabadmetrorail.in/ ಹೈದರಾಬಾದ್ ಮೆಟ್ರೋ ರೈಲಿನ ಅಧಿಕೃತ ಅಂತರಜಾಲ ತಾಣ] {{Webarchive|url=https://web.archive.org/web/20130127053933/http://hyderabadmetrorail.in/ |date=2013-01-27 }}
==ಹಿರಿಮೆ==
==ಉಲ್ಲೇಖಗಳು==
{{Reflist}}
{{ಹೈದರಾಬಾದ್|left}}
[[ವರ್ಗ:ಮೆಟ್ರೋ ರೈಲು ಸಾರಿಗೆ]]
[[ವರ್ಗ:ಸಾಮೂಹಿಕ ಕ್ಷಿಪ್ರ ಸಾರಿಗೆ]]
5n2x9w2f5z8pmff2gkejf4h3za8l9e1
ಆಯ್ಕಕ್ಕಿ ಮಾರಯ್ಯ
0
35438
1254360
1225968
2024-11-10T10:41:36Z
2401:4900:4BC8:7C03:763A:28D8:9ECE:FDE3
Bshbshsbahnsjd
1254360
wikitext
text/x-wiki
{{Infobox vachanakaara
| name = ಆಯ್ಕಕ್ಕಿ ಮಾರಯ್ಯ
| birth_date = ೧೧೬0
| birth_place = ರಾಯಚೂರು
}}
ಆಯ್ಕಕ್ಕಿ ಮಾರಯ್ಯ: - 12ನೇ ಶತಮಾನದಲ್ಲಿ ಬಸವಣ್ಣನವರ ಸಮಕಾಲೀನನಾಗಿ ಕಲ್ಯಾಣದಲ್ಲಿದ್ದ ಒಬ್ಬ ಶರಣ. ಅನುಭವ ಮಂಟಪದ ಅನುಭಾವಿಗಳಲ್ಲಿ ಒಬ್ಬ. ಬಸವಣ್ಣನವರ ಮಹಾಮನೆಯ ಮುಂದೆ ಚೆಲ್ಲಿದ ಅಕ್ಕಿಯನ್ನು ಆಯುವುದು ಆತನ ಕಾಯಕ. ಆದುದರಿಂದಲೇ ಆಯ್ದಕ್ಕಿ ಮಾರಯ್ಯನೆಂದು ಪ್ರಸಿದ್ಧನಾಗಿದ್ದಾನೆ.
೧೨ನೇ ಶತಮಾನದ ಶರಣರಲ್ಲಿ ಆಯ್ದಕ್ಕಿ ಮಾರಯ್ಯನು ಒಬ್ಬ ಶಿವಶರಣ. ಮಹಾರಾಷ್ಟ್ರದಲ್ಲಿದ್ದ ಈ ದಲಿತ ದಂಪತಿಗಳು ಬಸವಣ್ಣನವರ ಸಿದ್ಧಾಂತಗಳಿಂದ ಪ್ರಭಾವಿತರಾಗಿ, ಕಲ್ಯಾಣಕ್ಕೆ ಬಂದರೆಂದು ಹೇಳಲಾಗಿದೆ. ಇವರ ಪತ್ನೀ ಆಯ್ದಕ್ಕಿ ಲಕ್ಕಮ್ಮ. ಇವರ ವಚನಗಳ ಅಂಕಿತ ಅಮರೇಶ್ವರ ಲಿಂಗ. ಇವರು ಅಕ್ಕಿ ಆಯುವ ಕಾಯಕ ಕೈಗೊಂಡಿದ್ದರು. ಒಂದು ಸಲ ಇವರು ಬೇಕಾಗಿದ್ದಕ್ಕಿಂತ ಹೆಚ್ಚಿನ [[ಅಕ್ಕಿ]]ಯನ್ನು ತೆಗೆದುಕೊಂಡು ಬಂದಾಗ ಇವರ ಧರ್ಮಪತ್ನಿ ಲಕ್ಕಮ್ಮ "ಈಸಕ್ಕಿಯಾಸೆ ನಿಮಗ್ಯಾಕೆ" ಎಂದು ಪ್ರಶ್ನಿಸಿ ಹೆಚ್ಚಿನ ಅಕ್ಕಿಯನ್ನು ಹಿಂದಕ್ಕೆ ತೆಗೆದುಕೊಳ್ಳಲು ತಿಳಿಸುತ್ತಾಳೆ.
ಮನಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ<br />
ಚಿತ್ತಶುದ್ಧದಲ್ಲಿ ಕಾಯಕವ ಮಾಡುವಲ್ಲಿ<br />
ಸದ್ಭಕ್ತಂಗೆ ಎತ್ತ ನೋಡಿದತ್ತ ಲಕ್ಷ್ಮಿ ತಾನಾಗಿಪ್ಪಳು<br />
ಮಾರಯ್ಯಪ್ರಿಯ ಅಮರೇಶ್ವರ ಲಿಂಗದ<br />
ಸೇವೆಯುಳ್ಳನ್ನಕ್ಕರ<br />
ಎಂದು ಆಯ್ದಕ್ಕಿ ಲಕ್ಕಮ್ಮ ಆತ್ಮವಿಶ್ವಾಸ ವ್ಯಕ್ತಪಡಿಸುತ್ತಾಳೆ.
ಒಮ್ಮೆ ಅನುಭವ ಮಂಟಪದಲ್ಲಿ ಕಾಯಕವನ್ನು ಕುರಿತು ಆತ ಎತ್ತಿದ ಸಂದೇಹವನ್ನೂ ಅದಕ್ಕೆ ಅಲ್ಲಮಪ್ರಭು ಕೊಟ್ಟ ಉತ್ತರವನ್ನೂ ಶೂನ್ಯ ಸಂಪಾದನೆ ಬಹಳ ಅರ್ಥವತ್ತಾಗಿ ಚಿತ್ರಿಸಿದೆ: ಕಾಯಕದಲ್ಲಿ ನಿರತನಾದರೆ ಗುರುದರ್ಶನವಾದರೂ ಮರೆಯಬೇಕು; ಲಿಂಗಪುಜೆಯಾದರೂ ಮರೆಯಬೇಕು; ಜಂಗಮ ಮುಂದಿದ್ದರೂ ಹಂಗು ಹರಿಯಬೇಕು. ಕಾಯಕವೇ ಕೈಲಾಸವಾದ ಕಾರಣ ಅಮರೇಶ್ವರ ಲಿಂಗವಾಯಿತ್ತಾದರೂ ಕಾಯಕದೊಳಗು. ಅವನ ಈ ಮಾತು ಕಾಯಕನಿಷ್ಠೆಯನ್ನು ತೋರಿಸುತ್ತದೆ. ನಿಜ ಆದರೆ ಅಲ್ಲಿ ಇನ್ನೊಂದು ಧ್ವನಿಯಿದೆ. ಕಾಯಕವೇ ಕೈಲಾಸವಾದುದರಿಂದ ಗುರು ಲಿಂಗ ಜಂಗಮ ಈ ತ್ರಿವಿಧದಾಸೋಹದ ಹಂಗಾದರೂ ಏತಕ್ಕೆ ಎಂಬ ಪ್ರಶ್ನೆಗೆ ಅಲ್ಲಮ ಸರಿಯಾದ ಉತ್ತರ ಕೊಡುತ್ತಾನೆ. ಹೊಟ್ಟೆಪಾಡಿನ ಉದ್ಯೋಗ ಕಾಯಕವಾಗಬೇಕಾದರೆ ತ್ರಿವಿಧದಾಸೋಹ ದಿಂದ ಮಾತ್ರ ಸಾಧ್ಯ. ಮಾಡುವ ಮಾಟದಿಂದವೆ ಬೇರೊಂದನರಿಯಬೇಕು; ಅರಿವಿಂಗೆ ನೆಮ್ಮುಗೆ ಒಡಗೂಡಬೇಕು. ಇದಕ್ಕೆ ತ್ರಿವಿಧದಾಸೋಹವೇ ಸಾಧನವೆಂದು ಅಲ್ಲಮಪ್ರಭು ಕಾಯಕದ ರಹಸ್ಯವನ್ನು ಬಿತ್ತರಿಸುವುದಕ್ಕೆ ಈತನೆತ್ತಿದ ಸಂದೇಹ ನೆಪಮಾತ್ರವಾಗುತ್ತದೆ. ವಾಸ್ತವವಾಗಿ ಕಾಯಕದ ಪುರ್ಣಸ್ವರೂಪವನ್ನು ನಿತ್ಯಜೀವನದ ಆಚರಣೆಯಲ್ಲಿ ಸಾಧಿಸಿ ತೋರಿಸುತ್ತಿದ್ದವ ಮಾರಯ್ಯ. ಆತನ ಪತ್ನಿ ಲಕ್ಕಮ್ಮನಂತೂ ಕಾಯಕನಿಷ್ಠೆಯೇ ಮೈವೆತ್ತ ಮೂರ್ತಿ. ಒಮ್ಮೆ ಮಾರಯ್ಯ ಅಗತ್ಯವಾದುದಕ್ಕಿಂತ ಹೆಚ್ಚಿನ ಅಕ್ಕಿಯನ್ನು ಆಯ್ದು ತಂದಾಗ ಈ ಅಕ್ಕಿಯ ಆಶೆ ನಿಮಗೇಕೆ, ಈಶ್ವರನೊಪ್ಪ ಎಂದು ಹೆಚ್ಚಾದ ಅಕ್ಕಿಯನ್ನು ಮತ್ತೆ ಹಿಂದಕ್ಕೆ ಸುರಿಸಿದ ದಿಟ್ಟತನ ಆಕೆಯದು. ಅಂದಂದಿನ ಕಾಯಕವನ್ನು ಅಂದಂದು ಮಾಡಿ ಶುದ್ಧರಾಗಬೇಕು ಎಂಬ ನಿಸ್ಪೃಹ ನಿಷ್ಠೆಯಿಂದ ತಮ್ಮ ಸಾಧನೆಯ ಫಲವನ್ನು ಲೋಕಕ್ಕೆ ವಿನಿಯೋಗಿಸಿದ ಈ ದಂಪತಿಗಳು ವಚನಕಾರರೂ ಹೌದು. ಅಮರೇಶ್ವರ ಲಿಂಗ ಎಂಬ ಅಂಕಿತದಿಂದ ಮಾರಯ್ಯ ವಚನಗಳನ್ನು ಬರೆದು ಶರಣರಲ್ಲಿ ಒಂದು ಪ್ರಮುಖ ಸ್ಥಾನವನ್ನು ಪಡೆದಿದ್ದಾನೆ.
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆಯ್ದಕ್ಕಿ ಮಾರಯ್ಯ}}
[[ವರ್ಗ:ವಚನಕಾರರು]]
[[ವರ್ಗ: ಲಿಂಗಾಯತ]]
[[ವರ್ಗ:ವಚನ_ಸಾಹಿತ್ಯ]]
[[ವರ್ಗ:ವಚನಸಂಚಯ ಯೋಜನೆ]]
7ixu8yam98akylk1jtpxfjrr13ns4zv
ಶಕುಂತಲಾ ದೇವಿ
0
37971
1254274
1241451
2024-11-10T01:08:19Z
Dostojewskij
21814
ವರ್ಗ:ಬೆಂಗಳೂರಿನವರು
1254274
wikitext
text/x-wiki
{{Infobox person
| name = ಶಕುಂತಲಾ ದೇವಿ
| image =Shakuntala Devi - Human Computer.jpg
|size = 250px
| other names = ಮಾನವ ಕಂಪ್ಯೂಟರ್
| birth_date = ನವೆಂಬರ್ 4, 1929
| birth_place = [[ಬೆಂಗಳೂರು]], [[ಭಾರತ]]
| death_date = ಏಪ್ರಿಲ್ 21, 2013 (ವಯಸ್ಸು - 89)
| death_place = [[ಬೆಂಗಳೂರು]], [[ಕರ್ನಾಟಕ]], [[ಭಾರತ]]
| death_cause = [[ಹೃದಯಾಘಾತ]]
| nationality = ಭಾರತೀಯ
| occupation = ಗಣಿತ ಶಾಸ್ತ್ರಜ್ಞೆ, ಜ್ಯೋತಿಷ ಶಾಸ್ತ್ರಜ್ಞೆ, ವ್ಯಕ್ತಿತ್ವ ವಿಕಸನ ತಜ್ಞೆ
| awards = ಗಿನ್ನಿಸ್ ವಿಶ್ವದಾಖಲೆಗಳಲ್ಲಿ ವಿಶ್ವದ ಅತ್ಯಂತ ವೇಗದ ಮಾನವ ಕಂಪ್ಯೂಟರ್
}}
'''ಶಕುಂತಲಾ ದೇವಿ'''<ref>[https://books.google.co.in/books?id=Alg8RQt3LF0C&pg=PA126&lpg=PA126&dq=bbc+interview+shakuntala+devi,+of+india&source=bl&ots=qH2PHcA392&sig=LEoM9neSpGixEzqpeABWyqWakhs&hl=en&sa=X&ei=4yV2UYrPKIGHrAeA7YDYBw#v=onepage&q=bbc%20interview%20shakuntala%20devi%2C%20of%20india&f=false Shakuntala Devi : India : Human Computer]</ref> (ನವೆಂಬರ್ ೪, ೧೯೨೯ - ಏಪ್ರಿಲ್ ೨೧, ೨೦೧೩) '''ಮಾನವ ಕಂಪ್ಯೂಟರ್''' ಎಂದೇ ಖ್ಯಾತಿ ಗಳಿಸಿದ್ದ ವಿಶ್ವವಿಖ್ಯಾತ ಭಾರತೀಯ ಗಣಿತಶಾಸ್ತ್ರಜ್ಞೆ. ಬಾಲಪ್ರತಿಭೆಯಾಗಿ ಬೆಳಕಿಗೆ ಬಂದ ಇವರು ಜ್ಯೋತಿಷ್ಯಶಾಸ್ತ್ರದಲ್ಲೂ ವಿದ್ವಾಂಸರಾಗಿದ್ದರು.
==ಜೀವನ ==
'''ಶಕುಂತಲಾ ದೇವಿ''',<ref>{{Cite web |url=http://kannadaloka.com/?p=2157 |title=www.kannadaloka.com, ನಮ್ಮ ಹೆಮ್ಮೆಯ ಕನ್ನಡತಿ–ಶಕುಂತಲ ದೇವಿ |access-date=2016-01-31 |archive-date=2016-03-31 |archive-url=https://web.archive.org/web/20160331121239/http://kannadaloka.com/?p=2157 |url-status=dead }}</ref> ಕ್ರಿ.ಶ.೧೯೨೯ರ ನವೆಂಬರ್, ೪ ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರ ತಂದೆ, 'ಸಿ.ವಿ.ಎಸ್.ರಾಜಾರಾವ್', ಹಾಗೂ ತಾಯಿ,'ಸುಂದರಮ್ಮ'. (ಶಕುಂತಲಾ ದೇವಿಯವರ ಜನನದ ತಾರೀಖು ವಿವಾದಾಸ್ಪದವಾಗಿದೆ. ಕೆಲವು ಪತ್ರಿಕೆಗಳು ೧೯೨೯ ಮತ್ತು ೧೯೩೯ ಎಂದು ದಾಖಲಿಸಿರುತ್ತಾರೆ) ಅವರ ತಂದೆ ಪುರೋಹಿತರಾಗಿದ್ದರು. ಕೆಲವು ಸಮಯ ಅವರು, ಸರ್ಕಸ್ ನಲ್ಲೂ ಕೆಲಸದಲ್ಲಿದ್ದರು. ಶಕುಂತಲಾದೇವಿಯವರು, ಚಿಕ್ಕ ಪ್ರಾಯದಲ್ಲೇ ಗಣಿತದಲ್ಲಿ ಅತ್ಯಾಸಕ್ತರಾಗಿದ್ದರು.ಅತ್ಯಂತ ಪ್ರತಿಭಾನ್ವಿತರಾಗಿದ್ದರು. ಹಲವಾರು ಗಣಿತದ ಸಮಸ್ಯೆಗಳನ್ನು ಬಿಡಿಸುವಲ್ಲಿ ಯಶಸ್ವಿಯಾಗಿದ್ದರು.<ref>[http://www.vijaykarnatakaepaper.com/Details.aspx?id=5185&boxid=14741347 ಶಾಲೆ ಮೆಟ್ಟಲು ಹತ್ತದ ಬಾಲಕಿ ಕಂಪ್ಯೂಟರ್ಗೇ ಸವಾಲೆಸೆದಳು], ವಿಜಯಕರ್ನಾಟಕ, ಜನವರಿ ೨೨, ೨೦೧೩</ref> ಬಾಲ್ಯದಿಂದಲೇ ಶಕುಂತಲಾದೇವಿಯವರ ಪ್ರತಿಭೆ,ಸಾಮಾನ್ಯ ಜನರಿಗೂ ಅರ್ಥವಾಗುವಷ್ಟು ಜನಜನಿತವಾಗಿತ್ತು.
==ಪೌರೋಹಿತ್ಯ ಬೇಡವಾಗಿತ್ತು==
*ಮನೆತನದ ಪೌರೋಹಿತ್ಯ ವೃತ್ತಿಯನ್ನು ಮಾಡಲು ಒಪ್ಪದೆ, ಇವರ ತಂದೆ ದೇವಸ್ಥಾನದಲ್ಲಿ ಪೂಜಾರಿಯಾಗುವುದನ್ನು ವಿರೋಧಿಸಿ,ಸರ್ಕಸ್ ಕಂಪೆನಿಯೊಂದರಲ್ಲಿ ಕೆಲಸಕ್ಕೆ ಸೇರಿದರು. ಮಗಳಿಗೆ 'ಇಸ್ಪೀಟ್ ಎಲೆ'ಗಳಲ್ಲಿ ಮಾಡುವ ಕೆಲವು ಕೈಚಳಕಗಳ ಬಗ್ಗೆ ತರಬೇತು ನೀಡಿದರು. ತಂದೆಯ ಈ ಪ್ರತಿಭೆ, ಪುಟ್ಟ ಬಾಲಕಿ ಶಕುಂತಲಾರ ಮೇಲೆ ಅದ್ಭುತ ಪರಿಣಾಮ ಬೀರಿತು.
* ಇದಾದ ತರುವಾಯ, ಆ ಚಿಕ್ಕ ವಯಸ್ಸಿನಲ್ಲಿಯೇ ಮಗಳ ಪ್ರತಿಭೆಯೆನೂ ಮನಗಂಡ ತಂದೆ, ತಮ್ಮ ಹೆಚ್ಚು ಸಮಯವನ್ನು ಮಗಳ ಇಷ್ಟದ ವಿಷಯಗಳ ಬಗ್ಗೆ ತರಬೇತಿ ಕೊಡುವುದರಲ್ಲೇ ಕಳೆದರು. ಐದು ವರ್ಷ ತುಂಬುವ ವೇಳೆಗೆ ಅಂಕೆಗಳ ಜೊತೆ ಆಟವಾಡುವ ಮಗಳ ಸಾಮರ್ಥ್ಯ ಅರಿತ ತಂದೆ ಸರ್ಕಸ್ ಕಂಪೆನಿ ತೊರೆದು ಮಗಳ ಗಣಿತದ ಜ್ಞಾನ ಪ್ರದರ್ಶನದ ಮೇಳ ಏರ್ಪಡಿಸಲು ಆರಂಭಿಸಿದರು.
*ಮೈಸೂರು ವಿಶ್ವವಿದ್ಯಾಲಯದಲ್ಲಿ ಬಹುದೊಡ್ಡ ಪ್ರದರ್ಶನ ನಡೆಸಿದಾಗ ಈ `ಮಾನವ ಕಂಪ್ಯೂಟರ್'ಗೆ ಕೇವಲ ಆರರ ಹರೆಯ. ಅಂಕೆಗಳೊಂದಿಗೆ ಸರಸ ಆಡುವುದೆಂದರೆ ಅವರಿಗೆ ನೀರು ಕುಡಿದಷ್ಟು ಸುಲಭವಾಗಿತ್ತು.
===ಅಂಕೆಗಳೆಂದರೆ ಬಲು ಆಸಕ್ತಿ===
*ಅಂಕೆಗಳು ಶಕುಂತಲರಿಗೆ ಬಹಳ ಮುದಕೊಡುತ್ತಿತ್ತು. ಲೀಲಾ ಜಾಲವಾಗಿ ಅಂಕೆ-ಸಂಖ್ಯೆಗಳ ಒಡನೆ ಆಟವಾಡುತ್ತಿದ್ದ ಅವರು, ತಮ್ಮ ೬ ನೆಯ ವಯಸ್ಸಿನಲ್ಲೇ 'ಮೈಸೂರ್ ವಿಶ್ವವಿದ್ಯಾಲಯದ ಸಭಾಂಗಣ'ದಲ್ಲಿ ಒಂದು ಚಿಕ್ಕ ಪ್ರದರ್ಶನ ನೀಡಿದರು. ೧೩ ರಿಂದ ೨೦೦ ರ ವರೆಗಿನ ಸಂಖ್ಯೆಗಳನ್ನಿಟ್ಟುಕೊಂಡು ಗುಣಾಕಾರ, ಭಾಗಾಕಾರ, ವರ್ಗಮೂಲ,ಘನಮೂಲ ಮೊದಲಾದ ಯಾವುದೇ ಗಣಿತದ ಸಮಸ್ಯೆಗಳನ್ನು ಅತ್ಯಂತ ಸರಳವಾಗಿ ಬಿಡಿಸುತ್ತಿದ್ದದ್ದು ಅವರ ವಿಶೇಷಗುಣವಾಗಿತ್ತು.
*ಇಷ್ಟು ಚಿಕ್ಕವಯಸ್ಸಿನ ಬಾಲಕಿಯ ಪಾಂಡಿತ್ಯವನ್ನು ಕಂಡ ಜನ ಬೆರಗಾದರು. ಹೀಗೆ ಕಾಲಕ್ರಮದಲ್ಲಿ ಬೆಳೆಯುತ್ತಾ ಹೋದ ಬಾಲಕಿಯ ಗಣಿತ ಶಾಸ್ತ್ರದ ಕ್ಷಮತೆ ಮುಗಿಲೆತ್ತರಕ್ಕೆ ಏರಿತು. ಶಕುಂತಲಾರವರು ತಮ್ಮ ೧೫ ರ ವಯಸ್ಸಿನಲ್ಲಿ, ಲಂಡನ್ ನಗರದಲ್ಲಿ ಒಂದು 'ಷೋ' ಕೊಟ್ಟು ಅಲ್ಲಿನ ವಿದ್ವತ್ ಜನರಿಂದ 'ಸೈ' ಎನ್ನಿಸಿಕೊಂಡರು. ಈ ಪ್ರದರ್ಶನ ಅವರ ಜೀವನದಲ್ಲಿ ಅತಿ ಮಹತ್ವದ್ದಾಗಿತ್ತು. ತಕ್ಷಣವೇ ಅವರು ವಿಶ್ವವಿಖ್ಯಾತರಾದರು.
===ಶಾಲೆಯ ಕಲಿಕೆ ಅವರಿಗೆ ಒಗ್ಗಲಿಲ್ಲ===
*ತಮ್ಮ ಮೂರನೆಯ ವಯಸ್ಸಿನಲ್ಲೇ ತಂದೆಯವರ ಜೊತೆ ಸರ್ಕಸ್ ಮೊದಲಾದ ಹವ್ಯಾಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಶಕುಂತಲಾರಿಗೆ ಶಾಲಾ ಕಾಲೇಜಿಗೆ ಹೋಗುವ ಬಗ್ಗೆ ತೀವ್ರತೆ ಇರಲಿಲ್ಲ. ಹಲವಾರು ಪದವಿಗಳನ್ನು ಗಳಿಸಿದ ಪಂಡಿತರೂ ಶಕುಂತಲಾರವರ ಮುಂದೆ ತಮ್ಮ ಕುಬ್ಜತೆಯನ್ನು ಒಪ್ಪಿಕೊಂಡರು.
*ಸನ್.೧೯೭೭ ರಲ್ಲಿ ವಿಶ್ವದ ದೊಡ್ಡ ವೇದಿಕೆಯೊಂದರಲ್ಲಿ ಪ್ರತಿಷ್ಥಿತ ಗಣಿತಜ್ಞರ ಸಮ್ಮುಖದಲ್ಲಿ ಶಕುಂತಲಾದೇವಿಯವರು, ಒಂದು ಪ್ರದರ್ಶನ ನೀಡಿದಾಗ, ಅದು ಒಂದು 'ಐತಿಹಾಸಿಕ ಪ್ರದರ್ಶನ'ವಾಗಿ, ಅವರಿಗೆ ಬಹಳ ಮನ್ನಣೆ, ಗೌರವಗಳನ್ನು ತಂದುಕೊಟ್ಟಿತು. ೨೦೧ ಸಂಖ್ಯೆಗಳ ಅಂಕೆಯೊಂದರ ೨೩ ನೆ ವರ್ಗಮೂಲವನ್ನು ಚಿಟಿಕೆ ಹೊಡೆಯುವುದರಲ್ಲಿ ಕಂಡು ಹಿಡಿದು, ಕಪ್ಪು ಹಲಿಗೆಯ ಮೇಲೆ ಬರೆದರು.
*ಅವರು ತೆಗೆದುಕೊಂದ ಸಮಯ ಕೇವಲ ೫೦ ಸೆಕೆಂಡುಗಳು. ಆ ಸಮಯದಲ್ಲಿ ಬಳಕೆಯಲ್ಲಿದ್ದ 'ಪ್ರಬಲ ಕಂಪ್ಯೂಟರ್' ಇದೇ ಕೆಲಸಕ್ಕೆ ೬೨ ಸೆಕೆಂಡ್ ಕಾಲ ತೆಗೆದುಕೊಂಡಿತ್ತು. ಕಂಪ್ಯೂಟರಿಗಿಂತಾ ವೇಗವಾಗಿ ಲೆಕ್ಕ ಮಾಡಬಲ್ಲ ವ್ಯಕ್ತಿಯೆಂಬ ಹೆಗ್ಗಳಿಕೆ ಅವರಿಗೆ ಒದಗಿ ಬಂತು.ಅಂದಿನಿಂದ ವಿಶ್ವದಲ್ಲಿ ಅವರನ್ನು 'ಮಾನವ ಕಂಪ್ಯೂಟರ್ ಎಂದೇ, ಇಂದಿಗೂ ಸಂಬೋಧಿಸಲಾಗುತ್ತಿದೆ.
*ವರ್ಷಾನುಗಟ್ಟಲೆ ಈ ಹವ್ಯಾಸವನ್ನು ಜಾರಿಯಲ್ಲಿಟ್ಟುಕೊಂಡು ಇನ್ನು ಹೆಚ್ಚು ಪ್ರಬಲವಾಗಿ ತಮ್ಮ ಕೌಶಲವನ್ನು ವೃದ್ಧಿಸಿಕೊಂಡು, ತಮ್ಮ 'ಆತ್ಮ ವಿಶ್ವಾಸ'ವನ್ನು ಧೃಢಪಡಿಸಿಕೊಂಡು, ಅವರು ಮುನ್ನುಗ್ಗಿದರು. ವಿಶ್ವದ ಹಲವಾರು ದೇಶಗಳ ವಿಶ್ವವಿದ್ಯಾಲಯಗಳಲ್ಲಿ ಅವರು ಆಹ್ವಾನಿಸಲ್ಪಟ್ಟರು. ಹೀಗೆ ಶಕುಂತಲಾ, ತಮ್ಮ ಪ್ರದರ್ಶನಗಳನ್ನು ಕೊಡುತ್ತಾ ಸಾಗಿದರು.
*'ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್' ನಲ್ಲಿ ಅವರು ತಮ್ಮ ದಾಖಲೆಯೊಂದನ್ನು ಸಾಧಿಸಿ, ದಾಖಲಿಸಿದರು. ವಿಶ್ವದ ಹಲವಾರು ಹೆಸರಾದ ವಿಶ್ವವಿದ್ಯಾಲಯಗಳಲ್ಲಿ ಅವರ ಪ್ರದರ್ಶನಗಳು ಸತತವಾಗಿ ನಡೆದವು. ಬಾಲ್ಯದಲ್ಲಿ ಬೆಂಗಳೂರಿನ ಗವಿಪುರಂ ಗುಟ್ಟಹಳ್ಳಿಯ ಕೊಳಚೆ ಪ್ರದೇಶದಲ್ಲಿ ವಾಸಿಸುತ್ತಿದ್ದ ಅವರ ಬಡ ಪರಿವಾರ, ಹಲವಾರು ಕಷ್ಟ-ನಷ್ಟಗಳನ್ನು ಅನುಭವಿಸಿತು.
*ಕೆಲವು ವರ್ಷಗಳ ಹಿಂದೆ '''ಟೈಮ್ಸ್ ಆಫ್ ಇಂಡಿಯ' ಪತ್ರಿಗೆ ಕೊಟ್ಟ ಸಂದರ್ಶನದಲ್ಲಿ ಶಕುಂತಲಾ ದೇವಿಯವರು, ಹೇಳಿದ ಮಾತುಗಳು :''' " ೧೦ ನೆಯ ವಯಸ್ಸಿನವರಾಗಿದ್ದಾಗ ಹೇಗೋ ತಂದೆಯವರು, ಶಕುಂತಲಾರನ್ನು, ಚಾಮರಾಜ ಪೇಟೆಯಲ್ಲಿದ್ದ 'ಸೇಂಟ್ ತೆರೇಸಾ ಕಾನ್ವೆಂಟ್ ಸ್ಕೂಲ್' ನಲ್ಲಿ ಒಂದನೆಯ ತರಗತಿಗೆ ಸೇರಿಸಿದರು.
*ಪ್ರತಿ ತಿಂಗಳೂ ೨ ರೂಪಾಯಿ ಫೀಸ್ ಕೊಡಲು ಸಾಧ್ಯವಾಗದೆ, ೩ ತಿಂಗಳ ನಂತರ ಶಾಲೆಯಿಂದ ಹೊರಗೆ ಹಾಕಲ್ಪಟ್ಟರು"ಹಾಗಾಗಿ ಶಕುಂತಲಾದೇವಿಯವರಿಗೆ ಬಡ-ಮಕ್ಕಳ ಬಗ್ಗೆ ಅಪಾರ ಅನುಕಂಪವಿತ್ತು. ತಮ್ಮ ಕೈಲಾದ ಸಹಾಯ ಮಾಡಲು ಅವರು ಸದಾ ಸಿದ್ಧರಿದ್ದರು. ಹೀಗೆ ಬಡತನದ ಬೇಗೆಯನ್ನು ಬಾಲ್ಯದಲ್ಲಿ ಅನುಭವಿಸಿದ ಶಕುಂತಲಾದೇವಿ, ಹಾಗೂ ಪರಿವಾರ ಈಗ ಹಣಕಾಸಿನ ಬಗ್ಗೆ ಸಂತೃಪ್ತಿಯನ್ನು ಹೊಂದಿದೆ.
===ಜ್ಯೋತಿಷದಲ್ಲಿ ಆಸಕ್ತಿ===
ಜ್ಯೋತಿಷ ಶಾಸ್ತ್ರ ಅವರಿಗೆ ಬಹಳ ಪ್ರಿಯವಾದ ಮತ್ತೊಂದು ವಿಷಯವಾಗಿತ್ತು. ಗಣಿತ, ಜ್ಯೋತಿಷ ಶಾಸ್ತ್ರಗಳ ಒಡನಾಟದ ಜೊತೆ ಜೊತೆಗೆ, ಅಡುಗೆಯನ್ನು ಅವರು ಬಹಳವಾಗಿ ಪ್ರೀತಿಸುತ್ತಿದ್ದರು. ಅಡುಗೆ ವಿಷಯಗಳ ಬಗ್ಗೆ ಹಲವಾರು ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ.ಹಲವಾರು ಹೊಸ ಉಪಯುಕ್ತ ಮಾಹಿತಿಗಳನ್ನು ಅವರು ತಮ್ಮ ಅಡುಗೆ ಪುಸ್ತಕಗಳಲ್ಲಿ ದಾಖಲಿಸಿದ್ದಾರೆ. ಇದಲ್ಲದೆ ಅವರು ಕೆಲವು ಉಪನ್ಯಾಸಗಳನ್ನೂ ಕೊಟ್ಟಿದ್ದಾರೆ.ಅವುಗಳಲ್ಲಿ ಪ್ರಮುಖವಾದವುಗಳು :
* 'ವ್ಯಕ್ತಿತ್ವ ವಿಕಸನ',
* 'ಮಕ್ಕಳ ಬುದ್ಧಿ ಬೆಳವಣಿಗೆ',ಮೊದಲಾದವುಗಳು.
==ಸಾಧನೆಗಳು==
* ೧೯೭೭ ರಲ್ಲಿ [[ಡಲ್ಲಾಸ್|ಡಲ್ಲಾಸ್ನಲ್ಲಿ]] 188132517 ವರ್ಗಮೂಲವನ್ನು ವೇಗವಾಗಿ ಕಂಡುಹಿಡಿಯುವ ಸ್ಪರ್ಧೆಯಲ್ಲಿ ಕಂಪ್ಯೂಟರ್ನೊಂದಿಗೆ ಸೆಣಸಿ ಗೆದ್ದರು.
ಮತ್ತೊಮ್ಮೆ, ಅಮೇರಿಕಾದ ವಿಶ್ವವಿದ್ಯಾಲಯದಲ್ಲಿ ಅವರಿಗೆ *Find value of x ('''√x<sup>23</sup>''' = ..) x<sup>23</sup> =
*91674867692003915809866092758538016248310668014430862240712651642793465704086709659 3279205767480806790022783016354924852380335745316935111903596577547340075681688305 620821016129132845564805780158806771 ದ 23ನೇ ವರ್ಗಮೂಲ ಕಂಡುಹಿಡಿಯುವಂತೆ ಹೇಳಲಾಯಿತು. ಇದಕ್ಕೆ ಅವರು ೫೦ ಸೆಕೆಂಡುಗಳಲ್ಲಿ ಉತ್ತರಿಸಿದರು. ಅವರ ಉತ್ತರ 546372891(x=546372891) ಅನ್ನು ಧೃಡಪಡಿಸಲು UNIVAC 1108 ಕಂಪ್ಯೂಟರ್ ಒಂದು ನಿಮಿಷ ಕಾಲಾವಕಾಶ ತೆಗೆದುಕೊಂಡಿತು(ಶಕುಂತಲಾ ದೇವಿಯವರಿಗಿಂತ ೧೦(10)ಸೆಕೆಂಡು ಹೆಚ್ಚು) ಅದೂ ೧೨೦೦೦ ಇನ್ಸ್ಟ್ರಷನ್ನುಗಳನ್ನು ಅದಕ್ಕೆ ಫೀಡ್ ಮಾಡಿದನಂತರ] <ref name="Mathematician extraordinaire">{{cite news|title=Mathematician extraordinaire|url=http://www.hindu.com/thehindu/mp/2002/08/26/stories/2002082600610300.htm|publisher=The Hindu (Newspaper)|accessdate=April 12, 2012|date=August 26, 2002|archive-date=ಏಪ್ರಿಲ್ 30, 2012|archive-url=https://web.archive.org/web/20120430081926/http://www.hindu.com/thehindu/mp/2002/08/26/stories/2002082600610300.htm|url-status=dead}}</ref>
* ೧೯೮೦ರ ಜೂನ್ ೧೮ರಂದು, ಲಂಡನ್ನಿನ ಇಂಪೀರಿಯಲ್ ಕಾಲೇಜಿನಲ್ಲಿ 7,686,369,774,870 ಸಂಖ್ಯೆಯಿಂದ 2,465,099,745, 779 ಸಂಖ್ಯೆಯನ್ನು ಗುಣಿಸುವಂತೆ ಸವಾಲು ಎಸೆಯಲಾಯಿತು. ಇದಕ್ಕೆ ೨೮ ಸೆಕೆಂಡುಗಳಲ್ಲಿ 18,947,668,177,995,426,462,773,730 ಎಂದು ಶಕುಂತಲಾದೇವಿ ಉತ್ತರಿಸಿದ್ದರು. ಈ ಸಂದರ್ಭವನ್ನು [[ಗಿನ್ನೀಸ್ ಬುಕ್ ಆಫ್ ರೆಕಾರ್ಡ್ಸ್|ಗಿನ್ನೀಸ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ]] ೧೯೯೫ರಲ್ಲಿ ನಮೂದಿಸಲಾಗಿದೆ.<ref>{{Cite web |url=http://www.ndtv.com/article/india/mathematician-human-computer-shakuntala-devi-dies-356980?pfrom=home-lateststories |title=ಆರ್ಕೈವ್ ನಕಲು |access-date=2013-04-22 |archive-date=2013-04-24 |archive-url=https://web.archive.org/web/20130424003807/http://www.ndtv.com/article/india/mathematician-human-computer-shakuntala-devi-dies-356980?pfrom=home-lateststories |url-status=dead }}</ref>
==ಖಾಸಗಿ ಬದುಕು==
*ಶಕುಂತಲಾ ದೇವಿಯವರು ಜ್ಯೋತಿಶಾಸ್ತ್ರಜ್ಞೆಯಾಗಿದ್ದರು, ಜನ್ಮದಿನ ಮತ್ತು ಹುಟ್ಟಿದ ಸಮಯ ಹಾಗೂ ಸ್ಥಳದ ಮಾಹಿತಿ ಪಡೆದು ಜ್ಯೋತಿಷದ ಸಲಹೆಗಳನ್ನು ನೀಡುತ್ತಿದ್ದರು. (ಕೆಳಗೆ ನೀಡಿರುವ Astrology for You ದ ಕೊಂಡಿಯನ್ನು ನೋಡಿ). ಖಗೋಳಶಾಸ್ತ್ರದಲ್ಲೂ ಅವರಲ್ಲಿ ಸಿದ್ಧಿ ಇತ್ತು. ಸ್ವಾದಿಷ್ಟವಾದ ಖಾದ್ಯ ತಯಾರಿಸುವುದು ಅವರ ನೆಚ್ಚಿನ ಹವ್ಯಾಸವಾಗಿತ್ತು.
*ಶಕುಂತಲಾ ದೇವಿಯವರು ೧೯೪೪ರಲ್ಲಿ ೧೫ ವರ್ಷದವರಾಗಿದ್ದಾಗ ಲಂಡನ್ ಗೆ ತಂದೆಯ ಜೊತೆಯಲ್ಲಿ ಹೋದರು . ೧೯೬೦ ರಲ್ಲಿ ಭಾರತಕ್ಕೆ ವಾಪಾಸಾದರು. ಅÀವರು ಕಲ್ಕತ್ತಾದ ಐ.ಎ.ಎಸ್. ಆಫೀಸರಾದ ಪರಿತೋಷ ಬ್ಯಾನರ್ಜಿಯವರನ್ನು ೧೯೬೦ ರಲ್ಲಿ ಮದುವೆಯಾದರು. ಆದರೆ ೧೯೭೯ ರಲ್ಲಿ ವಿವಾಹ ವಿಶ್ಛೇದನ ಪಡೆದು ಬೆಂಗಳೂರಿಗೆ ಮರಳಿದರು. ಬೆಂಗಳೂರಿನಲ್ಲಿ ಅವರು ಜನರಿಗೆ ಮತ್ತು ಗಣ್ಯರಿಗೆ ಜ್ಯೋತಿಷದ ಸಲೆಹೆಗಾರರಾಗಿ ಉದ್ಯೋಗ ಆರಂಬಿಸಿದರು.
*ಅವರ ಅನುಪಮಾ ಎಂಬ ಮಗಳು ತಂದೆಯವರ ಸಂಸ್ಥೆಯಲ್ಲಿ (ನಿರ್ದೆಶಕರು) ಡೈರೆಕ್ಟರಾಗಿದ್ದಾರೆ. ಶಕುಂತಲಾ ಅವರ ಪತಿ ಪರಿತೋಷ ಬ್ಯಾನರ್ಜಿಯವರು ಕಲ್ಕತ್ತಾದಲ್ಲಿ ೨೦೧೦ ರಲ್ಲಿ ತೀರಿಕೊಂಡರು. ಶಕುಂತಲಾದೇವಿಯವರು ಖಗೋಲ ಶಾಸ್ತ್ರ, ಜ್ಯೋತಿಷ ಶಾಸ್ತ್ರ , ಗಣಿತ ಇವುಗಳವುಗಳ ಪ್ರಸಾರಕ್ಕಾಗಿ ವಿದ್ಯಾಫೌಂಡೇಶನ್ ಟ್ರಸ್ಟ್ ನ್ನು ಸ್ಥಾಪಿಸಿದ್ದಾರೆ. ಅವರಿಗೆ ಜೀವಮಾನದ ಸಾಧನೆಗಾಗಿ ಇದೇ೨೦೧೩ ರ ಮಾರ್ಚಿಯಲ್ಲಿ ಮುಂಬಯಿಯಲ್ಲಿ ಸನ್ಮಾ ಮಾಡಲಾಯಿತು.
==ಸ್ಥಾಪಿಸಿದ ಸಂಸ್ಥೆಗಳು==
* ಎಸ್.ಐ.ಐ.ಎಮ್.ಎಸ್ ಅಂಡ್ ಪಿಯು ಕಾಲೇಜ್ ಸ್ಥಾಪನೆ: ಬೆಂಗಳೂರಿನ ಎಚ್.ಎಸ್.ಆರ್.ಲೇಔಟ್'ನಲ್ಲಿ, 'ಶಕುಂತಲಾ ದೇವಿ ಇಂಟರ್ನಾಷನಲ್ ಇನ್ ಸ್ಟಿ ಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸೈನ್ಸ್ ಮತ್ತು ಪಿಯು ಕಾಲೇಜ್' ಎಂಬ ಪ್ರತಿಷ್ಠಿತ ವಿದ್ಯಾ ಸಂಸ್ಥೆಯನ್ನು ಸ್ಥಾಪಿಸಿ ನಡೆಸುತ್ತಿದ್ದರು. ಈ ಸಂಸ್ಥೆ ಕೆಲವು ವಿಶೇಷ ಭಾರತೀಯ ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡುವುದರಲ್ಲಿ ಕೆಲಸಮಾಡುತ್ತಿದೆ. ಇಲ್ಲಿ 'ವೇದಿಕ್ ಮ್ಯಾಥೆಮ್ಯಾಟಿಕ್ಸ್' ಎನ್ನುವ ವಿಷಯದ ಬಗ್ಗೆ ಸಾಕಷ್ಟು ಉತ್ತಮ ಕೆಲಸ ನಡೆದಿದೆ.
==ಪ್ರಶಸ್ತಿ ಪುರಸ್ಕಾರಗಳು==
* ಸನ್.೧೯೬೯ ರಲ್ಲಿ, 'ಆ ವರ್ಷದ ಅತಿ ಮಹತ್ವದ ಮಹಿಳೆ' ಎಂಬ ಪ್ರಶಸ್ತಿಯನ್ನು 'ಫಿಲಿಪೈನ್ಸ್ ವಿಶ್ವವಿದ್ಯಾಲಯ'ಪ್ರದಾನಮಾಡಿತು. ಇದರ ಜೊತೆಗೆ ಬಂಗಾರದ ಪದಕ ಸಹಿತ.
* 'ರಾಮಾನುಜಮ್ ಮ್ಯಾಥೆಮೆಟಿಕಲ್ ಜೀನಿಯಸ್ ಪ್ರಶಸ್ತಿ'ಯನ್ನು ಅಮೆರಿಕದ ವಾಶಿಂಗ್ಟನ್ ಡಿ.ಸಿ.ಯಲ್ಲಿ ಪ್ರದಾನಮಾಡಲಾಯಿತು. ಈ ಪ್ರಶಸ್ತಿ ಹಾಗೂ ಸ್ವರ್ಣ ಪದಕಗಳನ್ನು ಸನ್. ೧೯೮೮ ರಲ್ಲಿ ಆಗ 'ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿದ್ದವರ ಹಸ್ತದಿಂದ ವಿತರಿಸಲಾಯಿತು '.
==ನಿಧನ==
೮ ವರ್ಷಗಳ ಹಿಂದೆ (೨೦೦೫ರಲ್ಲಿ) ಎದೆನೋವು ಕಾಣಿಸಿಕೊಂಡು 'ಹೃದಯದ ಶಸ್ತ್ರಚಿಕಿತ್ಸೆ' ಮಾಡಿಸಿಕೊಂಡಿದ್ದರು.<ref>http://www.bangaloremirror.com/bangalore/cover-story/Bitter-feud-over-Shakuntala-Devis-Rs-50-cr-worth-properties/articleshow/25333569.cms</ref> ಆಪರೇಶನ್ ಆದ ನಂತರ, ವೈದ್ಯರ ಸಲಹೆಯ ಮೇರೆಗೆ, ಪರ್ಯಟನೆ ಕಡಿಮೆ ಮಾಡಿದ್ದರು. 'ಮಾನವ ಕಂಪ್ಯೂಟರ್' ಎಂದೇ ವಿಶ್ವಪ್ರಸಿದ್ಧರಾಗಿದ್ದ ಶಕುಂತಲಾದೇವಿಯವರು, ಏಪ್ರಿಲ್ ೨೧, ೨೦೧೩ ರ ರವಿವಾರ ಬೆಳಿಗ್ಯೆ, ೮-೧೫ ಕ್ಕೆ ಹೃದಯಾಘಾತದಿಂದ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ನಿಧನರಾದರು.ಅವರ ಪಾರ್ಥಿವ ಶರೀರವನ್ನು ಬಸವನಗುಡಿಯ ಅವರ ನಿವಾಸಕ್ಕೆ ತಂದು, ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಅದೇ ದಿನದ ಸಾಯಂಕಾಲ ೫-೩೦ ರ ಸುಮಾರಿಗೆ 'ಬನಶಂಕರಿಯ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ' ಜರುಗಿತು.ಮೃತರಿಗೆ, ೮೩ (೭೩) ವರ್ಷ ವಯಸ್ಸಾಗಿತ್ತು. ಓರ್ವ ಪುತ್ರಿ, ಅಳಿಯ. ಇಬ್ಬರು ಮೊಮ್ಮಕ್ಕಳು(ಹೆಣ್ಣುಮಕ್ಕಳು) ಸೇರಿದಂತೆ, ಅಪಾರ ಬಂಧು-ಬಳಗ, ಹಾಗೂ ಶಿಷ್ಯ ವೃಂದವನ್ನು ಅವರು ಅಗಲಿ ತೆರಳಿದ್ದಾರೆ.<ref>[http://www.prajavani.net/article/%E0%B2%AE%E0%B2%BE%E0%B2%A8%E0%B2%B5-%E0%B2%95%E0%B2%82%E0%B2%AA%E0%B3%8D%E0%B2%AF%E0%B3%82%E0%B2%9F%E0%B2%B0%E0%B3%8D-%E0%B2%87%E0%B2%A8%E0%B3%8D%E0%B2%A8%E0%B2%BF%E0%B2%B2%E0%B3%8D%E0%B2%B2 ಶಕುಂತಲಾ ದೇವಿಯವರು ನಿಧನರಾದರು.]</ref>
==ಪುಸ್ತಕಗಳು==
ಮತ್ತೊಂದಿಷ್ಟು ಪುಸ್ತಕಗಳ ಪಟ್ಟಿ:
*''Puzzles to Puzzle You'' (New Delhi: Orient, 2005). ISBN 978-81-222-0014-0
*''More Puzzles to Puzzle You'' (New Delhi: Orient, 2006). ISBN 978-81-222-0048-5
*''Book of Numbers'' (New Delhi: Orient, 2006). ISBN 978-81-222-0006-5
*''Perfect Murder'' (New Delhi: Orient, 1976), {{OCLC|3432320}}
*''Figuring: The Joy of Numbers'' (New York: Harper & Row, 1977), ISBN 978-0-06-011069-7, {{OCLC|4228589}}
*''The World of Homosexuals'' (New Delhi: Vikas Publications, 1977), ISBN 0706904788, ISBN 978-0706904789
*''In the Wonderland of Numbers'' (New Delhi: Orient, 2006). ISBN 978-81-222-0399-8
*''Super Memory: It Can Be Yours'' (New Delhi: Orient, 2011). ISBN 978-81-222-0507-7; (Sydney: New Holland, 2012). ISBN 978-1-74257-240-6, {{OCLC|781171515}}
* ''Mathability : Awaken the Math Genius in Your Child''<ref>[http://www.ebay.in/itm/161753764658?aff_source=Sok-Goog Mathability: Awaken the Math Genius by Shakuntala Devi (Paperback) 3 Jun 2002]{{Dead link|date=ಫೆಬ್ರವರಿ 2024 |bot=InternetArchiveBot |fix-attempted=yes }}</ref>
*''Astrology for You''<ref>{{Cite journal | url = https://books.google.com/books?id=eRxOAAAACAAJ&dq=isbn:8122200672 | title = Astrology for You | isbn = 978-81-222-0067-6 | author1 = Devi | first1 = Shakuntala | date = March 1, 2005}}</ref> (New Delhi: Orient, 2005). ISBN 978-81-222-0067-6
* 'ಮ್ಯಾಥೆಮೆಟಿಕಲ್ ಮೆರ್ರಿ ಗೋ ಅರೌಂಡ್'
* 'ಸೋಷಿಯಲ್ ಪ್ಲಾನಿಂಗ್ ಇನ್ ಇಂಡಿಯ'
* 'ಸಿಸ್ಟಮ್ಸ್ ಆಫ್ ಎಜುಕೇಷನ್'
* 'ಟ್ರೆಡಿಷನ್ಸ್ ಅಂಡ್ ಮಾಡರ್ನಿಟಿ ಅಮಾಂಗ್ ಇಂಡಿಯನ್ ವಿಮೆನ್'
* 'ಕ್ಯಾಸ್ಟ್ ಸಿಸ್ಟಮ್ ಇನ್ ಇಂಡಿಯ'
* 'ಪರಿಸರ ಎನ್ವಿರಾನ್ಮೆಂಟ್ ರೂರಲ್ ಡೆವ್ಲಪ್ಮೆಂಟ್'
* 'ಬ್ಲೆಸ್ಡ್ ಫಿಶರ್ ಮೆನ್ ಅಂಡ್ ಅದರ್ ಸ್ಟೋರೀಸ್-ಕಥಾ ಸಂಗ್ರಹ'
==ಆಸ್ತಿಯ ಬಗ್ಗೆ ವಿವಾದಗಳು==
*ಶಕುಂತಲಾದೇವಿಯವರ ಚಿರ ಆಸ್ತಿಯ ಬಗ್ಗೆ ಬಹಳ ವಿವಾದಗಳು ಆಗಿವೆ. ಅವರ ಮಗಳಿಗೂ ಮತ್ತು ಟ್ರಸ್ಟ್ ಗೂ, ಒಮ್ಮತವಿಲ್ಲ. ೪೨ ವರ್ಷದ ಅನುಪಮ ಬ್ಯಾನರ್ಜಿ, ಶಕುಂತಲರವರ ಆಸ್ತಿಗೆ ದಿಕ್ಕಾಗಿರುವ ಒಬ್ಬ ಮಗಳು. ವಾಸ್ತವವಾಗಿ ತಾಯಿಯ ಎಲ್ಲಾ ಆಸ್ತಿಯೂ ಅವರಿಗೆ ಸಿಗಬೇಕೆಂದು ಅವರು ಬಯಸಿದ್ದಾರೆ. ಶಕುಂತಲಾ ದೇವಿಯವರು ನಿರ್ಮಿಮಿಸ, ಶಕುಂತಲಾದೇವಿ ಎಜುಕೇಶನ್ ಫೌಂಡೇಶನ್ ಒಂದು ಸಾರ್ವಜನಿಕ ಸಂಸ್ಥೆಯಾಗಿದೆ.
*ಇದರ ಟ್ರಸ್ಟ್ ನ ಸೆಕ್ರೆಟರಿಯಾಗಿ ಡಿ. ಎನ್. ರಾಮಮೂರ್ತಿಯವರು ಬಹಳ ವರ್ಷಗಳಿಂದ ಕೆಲಸಮಾಡುತ್ತಿದ್ದಾರೆ. ಅವರ ಹೇಳಿಕೆಯ ಮೇರೆಗೆ, ಶಕುಂತಲರವರು ರಾಮಮೂರ್ತಿಯವರ ಹೆಸರಿಗೆ, ಒಂದು ವಿಲ್ ಬರೆದಿಟ್ಟು, ಅದನ್ನು ಚಾಮರಾಜಪೇಟ್ ನ, ಸಬ್ ರೆಜಿಸ್ಟ್ರಾರ್ ಆಫೀಸಿನಲ್ಲಿ ೨೦೧೨ ರ ಮೇ ೯ ರಂದು ರೆಜಿಸ್ಟರ್ ಮಾಡಲಾಗಿತ್ತು ಎಂದು ವಾದಿಸುತ್ತಾರೆ.
*೬೫ ವರ್ಷ ಪ್ರಾಯದ ರಾಮಮೂರ್ತಿ, ಚಾಮರಾಜಪೇಟೆಯ ನಿವಾಸಿ. ಶಕುಂತಲಾದೇವಿಯವರ ೨೦೧೨ ರ ಮೇ ೮ ರಂದು ಬರೆದಿಟ್ಟ ವಿಲ್ ನಲ್ಲಿ ಹೆಸರನ್ನು ನೊಂದಾಯಿಸಲಾಗಿರುವ ಏಕೈಕ ವ್ಯಕ್ತಿಯಾಗಿದ್ದಾರೆ. (ಸಾಯುವ ೧೧ ತಿಂಗಳ ಮೊದಲು ಬರೆದಿಟ್ಟ ವಿಲ್) ವಕೀಲರು ಮೌಲ್ಯಮಾಪನ ಮಾಡಿರುವ ಪ್ರಕಾರ, ಸುಮಾರು, ೫೦ ಕೋಟಿ ರೂಪಾಯಿಗಳ ಮೌಲ್ಯದ ಆಸ್ತಿಯನ್ನು ಬೆಂಗಳೂರು, ನ್ಯುಯಾರ್ಕ್, ಮತ್ತು ಲಂಡನ್ ನಲ್ಲಿ ದೇವಿಯವರು ಬಿಟ್ಟುಹೋಗಿದ್ದಾರೆ.
*ಅನುಪಮ, ತಿರುಪತಿ ರಸ್ತೆಯಲ್ಲಿ ರುವ ವ್ಹೈಟ್ ಫಿಲ್ಡ್ ನ, ವೈಟ್ ಎಕರ್ಸ್ ನ ನಿವಾಸಿಯಾಗಿದ್ದಾರೆ. ಅನುಪಮ, ತಮ್ಮ ತಾಯಿ ಸಾಯುವ ಮುನ್ನ ವಿಲ್ ಬರೆದಿರಲಿಲ್ಲ. ಮಗಳಲ್ಲದೆ ಬೇರೆಯಾರು ಆಸ್ತಿಗೆ ದಿಕ್ಕು ಆಗಲು ಸಾದ್ಯವಿಲ್ಲ. ಎಸ್ಟೇಟ್, ಮತ್ತಿತರ ಎಲ್ಲ ಆಸ್ತಿಗಳೂ ಕಾನೂನು ರೀತಿಯಾಗಿ ಮಗಳಿಗೇ ಸೇರಬೇಕು. ಹಾಗೆ ಅದನ್ನು ತಮ್ಮ ಹೆಸರಿಗೆ ಮಾಡಲು ಸಿಟಿ ಸಿವಿಲ್ ಕೋರ್ಟ್ ಗೆ ಅರ್ಜಿ ಹಾಕಿ, 'ಲೆಟರ್ ಆಫ್ ಅಮಿನಿಸ್ಟ್ರೇಶನ್ ತಮಗೆ ಸಿಗಬೇಕೆಂದು ಕೋರಿಕೆ ಸಲ್ಲಿಸಿದ್ದಾರೆ.
*ಅವರು, ಪಾರಿತೊಷ್ ಬ್ಯಾನರ್ಜಿಯವರನ್ನು ವಿವಾಹವಾಗಿದ್ದರು. ೧೯೭೯ ರಲ್ಲಿ ಅವರು ಪತಿಯಿಂದ ಬೇರೆಯಾದರು. ಅನುಪಮ ಬ್ಯಾನರ್ಜಿ, ಹಾಗೂ ರಾಮಮೂರ್ತಿಗಳ ವ್ಯಾಜ್ಯ ಪರಿಹಾರವಾಗಿಲ್ಲ. ಅನುಪಮ ಅದನ್ನು ಬೇಗ ಬಗೆಹರಿಸಲು ಕೋರ್ಟ್ ಗೆ, ಅಪಿಲ್ ಮಾಡಿದ್ದಾರೆ. ಆದರೆ ರಾಮಮೂರ್ತಿ ಅದಕ್ಕೆ ತಮ್ಮ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ.<ref>https://www.nytimes.com/2013/04/24/world/asia/shakuntala-devi-human-computer-dies-in-india-at-83.html?_r=0</ref>
==ಉಲ್ಲೇಖಗಳು==
<references />
==ಬಾಹ್ಯಕೊಂಡಿಗಳು==
*[http://www1.timesofindia.indiatimes.com/articleshow/19707497.cms Chips no match to grey cells: Shakuntala Devi Times of India] {{Webarchive|url=https://archive.is/20130103120012/http://www1.timesofindia.indiatimes.com/articleshow/19707497.cms |date=2013-01-03 }}
*[http://orinam.net/r-i-p-shakuntala-devi-math-evangelist-and-ally-of-the-queer-community/ "R.I.P. Shakuntala Devi, math-evangelist and ally of the queer community"]
*Indian 'human computer' Shakuntala Devi no more :-by ;coolage.in -reporter
* [http://www.iloveindia.com/indian-heroes/shakuntala-devi.html I Love India, Shakuntala devi]
==ಸಂವಾದಗಳು==
*[http://knowyourstar.com/the-human-computer-shakuntala-devi/ Interview with Know Your Star]
[[ವರ್ಗ:ಮಾನವ ಕಂಪ್ಯೂಟರ್]]
[[ವರ್ಗ:ಗಣಿತಜ್ಞರು]]
[[ವರ್ಗ:ಗಣಿತಶಾಸ್ತ್ರಜ್ಞೆ]]
[[ವರ್ಗ:ಬಾಲಪ್ರತಿಭೆ]]
[[ವರ್ಗ:ಬೆಂಗಳೂರಿನ ಜನ]]
[[ವರ್ಗ:ಜ್ಯೋತಿಶಾಸ್ತ್ರಜ್ಞೆ]]
[[ವರ್ಗ:೧೯೨೯ ಜನನ]]
[[ವರ್ಗ:೨೦೧೩ ನಿಧನ]]
[[ವರ್ಗ:ಭಾರತದ ಗಣಿತಜ್ಞರು]]
[[ವರ್ಗ:ಭಾರತದ ಪ್ರಸಿದ್ಧ ವ್ಯಕ್ತಿಗಳು]]
[[ವರ್ಗ:ಕರ್ಣಾಟಕದ ಪ್ರಸಿದ್ಧ ವ್ಯಕ್ತಿಗಳು]]
[[ವರ್ಗ:ಬೆಂಗಳೂರಿನವರು]]
7e2byisebwhkzwvjhqntspshqg1ayxj
ನಂದನ್ ನಿಲೇಕಣಿ
0
38553
1254280
1230165
2024-11-10T01:16:06Z
Dostojewskij
21814
ವರ್ಗ:ಬೆಂಗಳೂರಿನವರು
1254280
wikitext
text/x-wiki
{{Infobox person
| name = ನಂದನ್ ಮನೋಹರ್ ನಿಲೇಕಣಿ
| image = Nandan M. Nilekani.jpg
| image_size =
| caption = ನಂದನ್ ನಿಲೇಕಣಿ ಅವರು ೨೦೦೭ರ ವರ್ಷದಲ್ಲಿ ದಾವೋಸ್ನಲ್ಲಿ ಜರುಗಿದ ವರ್ಲ್ಡ್ ಎಕನಾಮಿಕ್ ಫೋರಮ್ಮಿನಲ್ಲಿ
| birth_date = ಜೂನ್ ೨, ೧೯೫೫
| birth_place = ಬೆಂಗಳೂರು
| residence = ಬೆಂಗಳೂರು
| nationality = ಭಾರತೀಯರು
| religion =
| occupation =ಮಾಜಿ ಅಧ್ಯಕ್ಷರು, ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (ಯು.ಐ.ಡಿ. ಎ. ಐ)
| political party = ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
| alma_mater = ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮುಂಬಯಿ
}}
'''ನಂದನ್ ನಿಲೇಕಣಿ''' (1955 ರ ಜೂನ್ 2 ರಂದು ಜನಿಸಿದರು) ಒಬ್ಬ ಭಾರತೀಯ ಉದ್ಯಮಿ, ರಾಜಕಾರಣಿಯಾಗಿದ್ದಾರೆ. ಅವರು [[ಭಾರತ]]ದ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಅಧ್ಯಕ್ಷರಾಗಿದ್ದರು. ಇನ್ಫೋಸಿಸ್ನ ಯಶಸ್ವಿ ವೃತ್ತಿಜೀವನದ ನಂತರ, ಅವರು ಭಾರತದ [[ತಂತ್ರಜ್ಞಾನ]] ಸಮಿತಿ [[m:en:TAGUP|TAGUP]]ನ ಮುಖ್ಯಸ್ಥರಾಗಿರುತ್ತಾರೆ.ಅವರು ಭಾರತೀಯ ರಾಷ್ಟ್ರೀಯ [[ಕಾಂಗ್ರೆಸ್]] ಸದಸ್ಯರಾಗಿದ್ದಾರೆ.<ref>[[http://www.thehindu.com/news/national/Finance-Ministry-sets-up-technology-advisory-group/article16241721.ece ಹಣಕಾಸು ಸಚಿವಾಲಯ ತಂತ್ರಜ್ಞಾನ ಸಲಹಾ ಸಮಿತಿ]]</ref><ref>{{Cite web |url=https://www.infosys.com/newsroom/press-releases/Pages/nandan-chairperson-UIDAI.aspx |title=ನಂದನ್ ಎಂ ನಿಲೇಕಣಿ ಭಾರತದ ವಿಶಿಷ್ಟ ಗುರುತು ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕ |access-date=2016-12-09 |archive-date=2017-03-02 |archive-url=https://web.archive.org/web/20170302020910/https://www.infosys.com/newsroom/press-releases/Pages/nandan-chairperson-UIDAI.aspx |url-status=dead }}</ref>
==ಜೀವನ==
ಭಾರತದ ಉದ್ಯಮಿಗಳಲ್ಲಿ ಪ್ರಮುಖ ಹೆಸರಾಗಿರುವ ನಂದನ್ ನಿಲೇಕಣಿ ಅವರ ಜನ್ಮದಿನ ದಿನಾಂಕ ಜೂನ್ 2, 1955. ನಂದನ್ ಜನಿಸಿದ್ದು ಬೆಂಗಳೂರು. ಧಾರವಾಡದಲ್ಲಿ ಹೈಸ್ಕೂಲು ವಿದ್ಯಾಭ್ಯಾಸ ನಡೆಸಿದ ನಂದನ್ ಮುಂದೆ ಮುಂಬಯಿ ಐ ಐ ಟಿ ಪದವೀಧರರಾದರು. ಮುಂಬಯಿ ಮೂಲದ 'ಪಟ್ನಿ ಕಂಪ್ಯೂಟರ್ಸ್' ಸಂಸ್ಥೆಯಲ್ಲಿ ನಾರಾಯಣ ಮೂರ್ತಿಗಳಿಂದ ಆಯ್ಕೆಗೊಂಡ ನಂದನ್ ಮುಂದೆ ನಾರಾಯಣ ಮೂರ್ತಿಗಳೊಂದಿಗೆ ಇನ್ಫೋಸಿಸ್ ಸಂಸ್ಥೆಗೂ ಜೊತೆಗೂಡಿದರು.
==ಇನ್ಫೋಸಿಸ್ ಸಂಸ್ಥೆಯಲ್ಲಿ ==
ಪ್ರಾರಂಭದಿಂದಲೂ ನಾರಾಯಣ ಮೂರ್ತಿಗಳ ಒಡನಾಡಿಯಾದ ನಂದನ್, ಹಿಂದೆ ನಾರಾಯಣ ಮೂರ್ತಿಗಳು ನಿವೃತ್ತಿ ತಲುಪಿದಾಗ ಇನ್ಫ್ಪೋಸಿಸ್ ಸಂಸ್ಥೆಯ ಸಾರಥ್ಯವಹಿಸಿದರು.
==ಪ್ರತಿಷ್ಟಿತ ಸ್ಥಾನಗಳು==
ಮುಂದೆ ನಂದನ್ ನಿಲೇಕಣಿ ಅವರು ಪ್ರಧಾನಿ ಮನಮೋಹನ್ ಸಿಂಗ್ ಅವರ ಆಹ್ವಾನದ ಮೇರೆಗೆ ಆಧಾರ್ ಗುರುತಿನ ಚೀಟಿ ವ್ಯವಸ್ಥೆಯ ಮುಖ್ಯಸ್ಥರಾಗಲು ಒಪ್ಪಿ ತಮ್ಮ ಪ್ರತಿಷ್ಠಿತ ಇನ್ಫೋಸಿಸ್ ಹುದ್ದೆಯಿಂದ ಹೊರಬಂದರು. ಹೀಗಾಗಿ ಅವರು ಪ್ರಸಕ್ತದಲ್ಲಿ ಕೇಂದ್ರಸರ್ಕಾರದಲ್ಲಿ ಕ್ಯಾಬಿನೆಟ್ ದರ್ಜೆ ಸಚಿವರ ಸ್ಥಾನಮಾನಕ್ಕೆ ಸಮನಾದ Unique Identification Authority of India (UIDAI)ದ ಮುಖ್ಯಸ್ಥರು.
ಜೊತೆಗೆ ಭಾರತ ಸರ್ಕಾರದ ತಂತ್ರಜ್ಞಾನ ಸಲಹಾ ಸಮಿತಿಯ ಮುಖ್ಯಸ್ಥರು ಕೂಡಾ ಹೌದು.
ಪ್ರತಿಷ್ಠಿತ National Association of Software and Service Companies (NASSCOM) ಮತ್ತು The Indus Entrepreneurs (TiE)ನ ಬೆಂಗಳೂರು ಚಾಪ್ಟರ್ ಸ್ಥಾಪನೆಯಲ್ಲಿ ನಂದನ್ ಅವರ ಪ್ರಧಾನ ಪಾತ್ರವಿದೆ. ಥಾಮಸ್ ಫ್ರೀಡ್ ಮನ್ ಅವರ ಪ್ರಸಿದ್ಧ ಕೃತಿ The World is Flat ಪುಸ್ತಕದಲ್ಲಿ ಗಣನೀಯವಾಗಿ ಉಲ್ಲೇಖಗೊಂಡಿರುವ ನಂದನ್ ನಿಲೇಕಣಿ, ವಿಶ್ವದಾದ್ಯಂತ ಹಲವಾರು ಪ್ರತಿಷ್ಠಿತ ವೇದಿಕೆಗಳಲ್ಲಿ ಭಾರತದ ಪ್ರತಿಷ್ಠೆಯನ್ನು ಬೆಳಗಿದ್ದಾರೆ.
==ಭಾರತದ ಕುರಿತಾದ ಚಿಂತನ==
ಅವರು ಬರೆದಿರುವ ಬೃಹತ್ ಪುಸ್ತಕ ‘Imagining India’ ಇಪ್ಪತ್ತನೆಯ ಶತಮಾನದ ಭಾರತೀಯ ಸ್ಥಿತಿಗತಿಗಳ ಅವಲೋಕನವಾಗಿಯೂ, ಇಪ್ಪತ್ತೊಂದನೆಯ ಶತಮಾನದ ಭಾರತೀಯ ಕನಸುಗಾರಿಕೆಗಳಿಗೊಂದು ದಿಕ್ಸೂಚಿಯಂತೆಯೂ ಗಮನ ಸೆಳೆದಿದೆ ಎಂಬುದು ಮಹತ್ವದ ಅಂಶ.
ಭಾರತದ ಚರಿತ್ರೆಯ ಬಗೆಗೆ, ಕಳೆದುರುಳಿರುವ ಸ್ವಾತಂತ್ರ್ಯಾನಂತರದ ದಶಕಗಳ ಬಗೆಗೆ, ಭಾರತದಲ್ಲಿ ಮೂಡಿದ ಆರ್ಥಿಕ ಪ್ರಗತಿಗಳ ಕಾರಣೀಭೂತ ನೆಲೆಗಳು, ಹಿಂದಿನ ಸಮಾಜವಾದೀ ಚಿಂತನೆಗಳು, ಭಾರತೀಯ ಜನಸಮುದಾಯ, ಮಾಹಿತಿ ತಂತ್ರಜ್ಞಾನ, ಜಾತಿಪದ್ಧತಿ, ಕಾರ್ಮಿಕ ಸುಧಾರಣೆ, ಮೂಲಭೂತ ಸೌಕರ್ಯಗಳು, ಶಿಕ್ಷಣ ವ್ಯವಸ್ಥೆ, ಇಂಗ್ಲಿಷ್ ಭಾಷೆ, ಭಾರತಕ್ಕಿರುವ ವಿದ್ಯಾವಂತ ಜನಸಂಖ್ಯಾ ಗತಿಯಲ್ಲಿರುವ ಹೆಚ್ಚಳದಿಂದ ವಿಶ್ವ ಮಾರುಕಟ್ಟೆಯಲ್ಲಿ ಇರುವ ಅನುಕೂಲಗಳು, ಹಲವು ವಿಧದಲ್ಲಿ ಇನ್ನೂ ಮನ್ನಡೆಯುತ್ತಿರುವ ಹಿನ್ನೆಡೆಗಳು, ಹೀಗೆ ಭಾರತದ ಸಮಗ್ರ ಅಧ್ಯಯನದ ಬಗೆಗೆ ಗಮನ ಹರಿಸಿರುವ ಅವರ ‘Imagining India’ ಒಂದು ಗಮನಾರ್ಹ ಕೊಡುಗೆಯೆಎನಿಸಿದೆ.
==ಪ್ರಶಸ್ತಿ ಗೌರವಗಳು==
World Economic Forumನ ಪ್ರಶಸ್ತಿಗೆ ಆಯ್ಕೆಗೊಂಡ ಪ್ರಮುಖ ಇಪ್ಪತ್ತು ಕಿರಿಯ ಗೌರವಾನ್ವಿತರಲ್ಲಿ ಒಬ್ಬರೆನಿಸಿರುವ ನಂದನ್ ನಿಲೇಕಣಿ ಫೋರ್ಬ್ಸ್ ನಿರ್ಣಯಿಸಿದ ಉತ್ಕೃಷ್ಟ ಏಷ್ಯಾ ಖಂಡದ ಉದ್ಯಮಿಗೆ ಸಲ್ಲುವ ಪ್ರಶಸ್ತಿ ಪಡೆಯುವುದರ ಜೊತೆಗೆ ಫೈನಾನ್ಸಿಯಲ್ ಟೈಮ್ಸ್ ಮತ್ತು ಪ್ರೈಸ್ ವಾಟರ್ ಹೌಸ್ ಕೂಪರ್ಸ್ ನಡೆಸಿದ ಸಮೀಕ್ಷೆಯಲ್ಲಿನ ವಿಶ್ವದ ಗೌರವಾನ್ವಿತರ ಸಾಲಿನಲ್ಲಿ ಅಲಂಕೃತರಾಗಿದ್ದವರು.
ಅವರಿಗೆ ವಿಶ್ವದೆಲ್ಲೆಡೆ ಸಂದಿರುವ ಹಲವು ಗೌರವಗಳ ಜೊತೆಗೆ [[ಭಾರತ]] ಸರ್ಕಾರದ ಪದ್ಮಭೂಷಣ ಪ್ರಶಸ್ತಿಯ ಗರಿಮೆ ಕೂಡಾ ಜೊತೆಗೂಡಿದೆ.
==ಉಲ್ಲೇಖಗಳು==
{{reflist}}
{{Commons category|Nandan Nilekani}}
[[ವರ್ಗ:ಉದ್ಯಮಿಗಳು]]
[[ವರ್ಗ:ಬೆಂಗಳೂರಿನವರು]]
07x898ss1lk20otbpe2ocw49jdvciil
ಅಶ್ವಿನಿ ಪೊನ್ನಪ್ಪ
0
40593
1254282
1080982
2024-11-10T01:16:39Z
Dostojewskij
21814
ವರ್ಗ:ಬೆಂಗಳೂರಿನವರು
1254282
wikitext
text/x-wiki
{{Infobox badminton player
| name = ಅಶ್ವಿನಿ ಪೊನ್ನಪ್ಪ
| image =
| caption =
| birth_name = ಅಶ್ವಿನಿ ಪೊನ್ನಪ್ಪ
| birth_date = {{Birth date and age|df=yes|1989|09|18}}
| birth_place = [[ಬೆಂಗಳೂರು]], [[ಕರ್ನಾಟಕ]]
| height = {{height|ft=5|in=5}}
| weight =
| residence = [[ಬೆಂಗಳೂರು]], [[ಹೈದರಾಬಾದ್]],[[ಭಾರತ]]
| event = ಮಹಿಳೆಯರ ಸಿಂಗಲ್ಸ್
| highest_ranking = ೧೩
| date_of_highest_ranking = ೨೫ ಜೂನ್ ೨೦೧೦
| current_ranking = ೨೯
| date_of_current_ranking = ೦೨ ಜೂಲೈ ೨೦೧೫
| country = ಭಾರತ
| coach = [[ದಿಪಾಂಕರ್ ಭಟ್ಟಾಚಾರ್ಯ]]
| handedness = ಬಲಗೈ
| medal_templates =
{{MedalCountry|{{IND}}}}
{{MedalSport |ಮಹಿಳೆಯರ [[ಬ್ಯಾಡ್ಮಿಂಟನ್]]}}
{{MedalCompetition|[[BWF World Championships|ವಿಶ್ವ ಚಾಂಪಿಯನ್ ಶಿಪ್]]}}
{{MedalBronze |[[2011 BWF World Championships|2011ಲಂಡನ್]]|[[2011 BWF World Championships –Women's doubles|ಮಹಿಳೆಯರ ಡಬಲ್ಸ್]]}}
{{MedalCompetition|[[ಕಾಮನ್ವೆಲ್ತ್ ಕ್ರೀಡಾಕೂಟ]]}}
{{MedalGold | [[2010 ಕಾಮನ್ವೆಲ್ತ್ ಕ್ರೀಡಾಕೂಟ]] | [[Badminton at the 2010 Commonwealth Games|ಮಹಿಳೆಯರ ಡಬಲ್ಸ್]]}}
{{MedalSilver | 2010 ದೆಹಲಿ | [[ 2010 ರ ಕಾಮನ್ವೆಲ್ತ್ ಕ್ರೀಡಾಕೂಟ|ಮಿಶ್ರ ತಂಡ]]}}
| bwf_id =F3875CB7-E471-43E6-85AB-E5491472A119
}}
ಅಶ್ವಿನಿ ಪೊನ್ನಪ್ಪ [[ಕರ್ನಾಟಕ]] ರಾಜ್ಯದ [[ಕೊಡಗು ಜಿಲ್ಲೆ]] ಮೂಲದ ಅಂತರರಾಷ್ಟ್ರೀಯ ಖ್ಯಾತಿಯ ಬ್ಯಾಡ್ಮಿಂಟನ್ ಆಟಗಾರ್ತಿ <ref>http://results.cwgdelhi2010.org/en/ Participant.mvc/ParticipantInfo/aef40fe9-5c6a-4fb1-97a9-bc18d7594702</ref><ref>http://www.sportskeeda.com/2010/09/16/commonwealth-games-badminton-interview-with-ashwini-ponnappa/</ref><ref>{{Cite web |url=http://www.badmintonindia.org/frmPlProfileDet.aspx?pId=2 |title=ಆರ್ಕೈವ್ ನಕಲು |access-date=2013-09-06 |archive-date=2011-08-29 |archive-url=https://web.archive.org/web/20110829022255/http://www.badmintonindia.org/frmPlProfileDet.aspx?pId=2 |url-status=dead }}</ref>
. ಎಂ.ಎ.ಪೊನ್ನಪ್ಪ ಮತ್ತು ಕಾವೇರಿ ಪೊನ್ನಪ್ಪ ದಂಪತಿಗಳ ಮಗಳಾಗಿ ಈಕೆ ಹುಟ್ಟಿದ್ದು [[ಬೆಂಗಳೂರು]] ನಗರದಲ್ಲಿ (ಸೆಪ್ಟೆಂಬರ್ ೧೮ ರ ೧೯೮೯ ನೆಯ ಇಸವಿ) . ತಂದೆ [[ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ]] ದಲ್ಲಿ ವ್ಯವಸ್ಥಾಪಕರಾಗಿ ಮತ್ತು ತಾಯಿ ನ್ಯೂ ಇಂಡಿಯಾ ಅಸ್ಯೂರೆನ್ಸ್ ಕಂಪೆನಿಯಲ್ಲಿ ಕೆಲಸ ಮಾಡುತ್ತಾರೆ. ಈಕೆಗೆ ಒಬ್ಬ ತಮ್ಮನೂ ಇದ್ದಾನೆ.<ref>[[http://www.veethi.com/india-people/ashwini_ponnappa-profile-669-15.htm Biography_Ashwini Ponnappa]]</ref>
== ವೃತ್ತಿ ಪೂರ್ವ ಜೀವನ ==
ಅಶ್ವಿನಿಯ ಪ್ರಾಥಮಿಕ ಶಿಕ್ಷಣ ಬೆಂಗಳೂರಿನಲ್ಲಿಯೇ ನೆಡೆಯಿತು. ಬೆಂಗಳೂರಿನ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಗರ್ಲ್ಸ್ ಹೈ ಸ್ಕೂಲ್ ನಲ್ಲಿ ತಮ್ಮ ಶಾಲಾ ಶಿಕ್ಷಣ ಪೂರ್ಣಗೊಳಿಸಿದರು. ತಂದೆಯ ಕೆಲಸದ ನಿಮಿತ್ತ ಸಂಸಾರವು [[ಹೈದರಾಬಾದ್]] ನಗರಕ್ಕೆ ಸ್ಥಳಾಂತರವಾಯಿತು. ಹೈದರಾಬಾದಿನಲ್ಲೇ ಅಶ್ವಿನಿಯು ತಮ್ಮ ಪದವಿ ಶಿಕ್ಷಣವನ್ನು ಮುಗಿಸಿದರು. ಸದ್ಯ ಈಕೆ ಪ್ರತಿಷ್ಠಿತ ಓ.ಎನ್.ಜಿ.ಸಿ ಕಂಪೆನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶಾಲಾ ಕಾಲೇಜು ದಿನಗಳಲ್ಲೇ ಬ್ಯಾಡ್ಮಿಂಟನ್ ಕಡೆಗೆ ಆಸಕ್ತಿ ಬೆಳಸಿಕೊಂಡ ಇವರು ೨೦೦೧ ನೆಯ ಇಸವಿಯಿಂದ ಅಧಿಕೃತವಾಗಿ ಸ್ಪರ್ಧೆಯಲ್ಲಿ ತೊಡಗಿಕೊಂಡರು.<ref>[[http://www.veethi.com/india-people/ashwini_ponnappa-profile-669-15.htm Pre_Proffessional sports Life]]</ref>
==ತರಬೇತಿ==
ದೀಪಾಂಕರ್ ಭಟ್ಟಾಚಾರ್ಯ ಅವರು ಅಶ್ವಿನಿಯ ಮುಖ್ಯ ತರಬೇತುದಾರರು. ಇವರ ಮಾರ್ಗದರ್ಶನದಲ್ಲಿ ಅಶ್ವಿನಿಯು ವೃತ್ತಿ ಜೀವನದಲ್ಲಿ ಉತ್ತಮವೆನಿಸಿದ ೧೯ ಅಕ್ಟೋಬರ್ ೧೫, ೨೦೧೦) ನೆಯ ಕ್ರಮಾಂಕವನ್ನು ತಲುಪಿದರು. ಇದಕ್ಕೆ ಬೆನ್ನೆಲುಬಾಗಿ ನಿಂತವರು ಈಕೆಯ ಡಬಲ್ಸ್ ಜೋಡಿ [[ಜ್ವಾಲಾ ಗುಟ್ಟ]] ಅವರು. ಕೆಲವು ಕಾಲ ಈಕೆ ಎಡ್ವಿನ್ ಇರೈವನ್ ಮತ್ತು ಎಸ್.ಎಂ. ಆರೀಫ್ ಅವರುಗಳಿಂದಲೂ ಮಾರ್ಗದರ್ಶನ/ತರಬೇತಿಯನ್ನು ಪಡೆದುಕೊಂಡರು.<ref>[[http://www.veethi.com/india-people/ashwini_ponnappa-profile-669-15.htm Coaching and Guidence]</ref>
==ಕ್ರೀಡಾ ವೃತ್ತಿ ಜೀವನ==
[[File:Ashwini Ponnappa.jpg|thumb|ಅಶ್ವಿನಿ ಪೊನ್ನಪ್ಪ]]
2001 ರಲ್ಲಿ ಅಶ್ವಿನಿ ಪೊನ್ನಪ್ಪ ಭಾರತೀಯ ಜೂನಿಯರ್ ಚಾಂಪಿಯನ್ಶಿಪ್ ವಿಜೇತರಾದರು . 2006 ರಲ್ಲಿ ನಡೆದ [[ ದಕ್ಷಿಣ ಏಷ್ಯನ್ ಕ್ರೀಡಾಕೂಟ]] ದಲ್ಲಿ ಚಿನ್ನದ ಪದಕವನ್ನು ಗೆದ್ದರು. 2010 ರ [[ಕಾಮನ್ವೆಲ್ತ್ ಕ್ರೀಡಾಕೂಟ]] ದಲ್ಲಿ ಅವರು [[ಜ್ವಾಲಾ ಗುಟ್ಟ]] ಜೊತೆಗೂಡಿ ಮಹಿಳೆಯರ ಡಬಲ್ಸ್ ನಲ್ಲಿ ಚಿನ್ನದ ಪದಕ ಗೆದ್ದರು<ref>{{cite news|last=Rao|first=Rakesh|title=Saina wins singles gold|url=http://www.thehindu.com/sport/article830304.ece|accessdate=15 October 2010|newspaper=[[ದಿ ಹಿಂದೂ]]|date=14 October 2010}}</ref>. ಲಂಡನ್ ಒಲಿಂಪಿಕ್ಸ್ನಲ್ಲಿ [[ಜ್ವಾಲಾ ಗುಟ್ಟ]] ಜೊತೆಗೂಡಿ ಆರಂಭಿಕ ಮ್ಯಾಚ್ ಅನ್ನು ಜಪಾನೀ ಜೋಡಿ Reika Kakiiwa ಮತ್ತು ಮಿಝುಕಿಯ ಫುಜಿ ವಿರುದ್ಧ ಆಡಿ ಸೋತರು. ಆದರೆ ಮುಂದಿನ ಪಂದ್ಯದಲ್ಲಿ ಮೂರು ಸೆಟ್ಗಳಲ್ಲಿ ಚೈನಾ ತೈಪೆಯ ಜೋಡಿ ಚೆಂಗ್ ಮತ್ತು ಚೈನ್ ಆಫ್ ವಿರುದ್ಧ 25-23, 14-21, 21-18 ರಲ್ಲಿ ಗೆಲುವು ಸಾಧಿಸಿದರು<ref>{{cite news| url= Jwala Gutta-Ashwini Ponappa lose Olympic opener|title= Jwala Gutta-Ashwini Ponappa lose Olympic opener| date= 29 July 2012| url=http:// blogs.bettor.com /2012-London-Olympics-A-severe-blow-for-Jwala-Gutta,-Ashwini-Ponnappa-in-group-stage-a175561}}</ref>. ಮುಂದಿನ ಪಂದ್ಯಗಳಲ್ಲಿ ಗಮನಾರ್ಹ ಸಾಧನೆ ತೋರಿದರೂ ಸಹ ಪದಕ ಗೆಲ್ಲುವಲ್ಲಿ ವಿಫಲರಾದರು. ೨೦೧೧ ರಲ್ಲಿ ನೆಡೆದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕವನ್ನು ಗೆದ್ದು ಸಾಧನೆಗೈದರು. ೨೦೧೫ರ ಜೂನ್ ೨೯ರಂದು ಕೆನಡಾ ಓಪನ್ ಮಹಿಳೆಯರ ಡಬಲ್ಸ್ ಟೂರ್ನಿಯನ್ನು ಡಚ್ ಜೋಡಿಗಳಾದ ಈಫ್ಜೆ ಮಸ್ಕೇನ್ಸ್ ಮತ್ತು ಸಲೇನಾ ಪಿಕ್ರನ್ನು 21-19 21-16 ಗೇಮ್‘ಗಳಿಂದ ಮಣಿಸುವ ಮೂಲಕ ಗೆದ್ದು ಕೊಂಡರು.<ref>{{Cite web |url=http://www.suvarnanews.tv/sports/article/13049_Jwala-Gutta-and-Ashwini-Ponnappa--win-Canada-Open |title=ಆರ್ಕೈವ್ ನಕಲು |access-date=2015-07-02 |archive-date=2015-07-02 |archive-url=https://web.archive.org/web/20150702192814/http://www.suvarnanews.tv/sports/article/13049_Jwala-Gutta-and-Ashwini-Ponnappa--win-Canada-Open |url-status=dead }}</ref>
*'''ರಿಯೊ ಒಲಿಂಪಿಕ್ಸ್''': ಬ್ಯಾಡ್ಮಿಂಟನ್ನ ಡಬಲ್ಸ್ ವಿಭಾಗದಲ್ಲಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿರುವ ಕರ್ನಾಟಕದ ಅಶ್ವಿನಿ ಪೊನ್ನಪ್ಪ ರಿಯೊ ಒಲಿಂಪಿಕ್ಸ್ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಫೋಟೋ+ :[[http://www.prajavani.net/article/%E0%B2%A4%E0%B2%BE%E0%B2%B0%E0%B2%A4%E0%B2%AE%E0%B3%8D%E0%B2%AF%E0%B2%A6-%E0%B2%92%E0%B2%A1%E0%B2%95%E0%B3%81-%E0%B2%AA%E0%B2%A6%E0%B2%95%E0%B2%A6-%E0%B2%95%E0%B2%A8%E0%B2%B8%E0%B3%81]]
==ಆಯ್ದ ಎದುರಾಳಿಗಳು ವಿರುದ್ಧದ ದಾಖಲೆಗಳು ==
[[ಜ್ವಾಲಾ ಗುಟ್ಟ]] ಜೊತೆಗೂಡಿ ಸೂಪರ್ ಸೀರೀಸ್ ಫೈನಲ್, ವಿಶ್ವ ಚಾಂಪಿಯನ್ ಶಿಪ್ ಫೈನಲ್, ಮತ್ತು ಒಲಿಂಪಿಕ್ ಕ್ವಾರ್ಟರ್ ಫೈನಲ್ ತಲುಪಿದವರ ವಿರುಧ್ಧ ಆಡಿದ ಪಂದ್ಯಗಳ ಫಲಿತಾಂಶಗಳು.
<ref>http://www.tournamentsoftware.com/profile/selectheadtohead.aspx?id=F3875CB7-E471-43E6-85AB-E5491472A119</ref>
ಎದುರಾಳಿ ದೇಶ------ಎದುರಾಳಿ ತಂಡ------ಗೆಲುವಿನ ಅಂತರ
* ಚೀನಾ----[[Du Jing]] & [[Yu Yang (badminton)|Yu Yang]]---- 0–1
* ಚೀನಾ----[[Tang Jinhua]] & [[Xia Huan]]---- 0–1
* ಚೀನಾ----[[Ma Jin]] & [[Wang Xiaoli]] ----0–2
* ಚೀನಾ---- [[Tian Qing]] & [[Zhao Yunlei]] ----0–5
* ಚೀನಾ---- [[Wang Xiaoli]] & [[Yu Yang (badminton)|Yu Yang]]---- 0–2
* ಚೀನಾ---- [[Yang Wei (badminton)|Yang Wei]] & [[Zhang Jiewen]]---- 0–1
* ತೈಪೆ---- [[Cheng Wen-hsing]] & [[Chien Yu-chin]]---- 2–2
* ಡೆನ್ಮಾರ್ಕ್---- [[Christinna Pedersen]] & [[Kamilla Rytter Juhl]] ----0–2
* ಹಾಂಕಾಂಗ್----[[Poon Lok Yan]] & [[Tse Ying Suet]] -----1–1
* ಇಂಡೋನೇಷ್ಯಾ---- [[Vita Marissa]] & [[Nadya Melati]]---- 1–0
* ಜಪಾನ್---- [[Mizuki Fujii]] & [[Reika Kakiiwa]] ----1–3
* ಜಪಾನ್---- [[Miyuki Maeda]] & [[Satoko Suetsuna]] ----1–4
* ಜಪಾನ್---- [[Shizuka Matsuo]] & [[Mami Naito]]---- 0–2
* ಕೊರಿಯಾ---- [[Ha Jung-eun]] & [[Kim Min-jung]]---- 0–3
* ಕೊರಿಯಾ---- [[Lee Hyo-jung]] & [[Kim Min-jung]]---- 0–1
* ಕೊರಿಯಾ---- [[Jung Kyung-eun]] & [[Kim Ha-na]]---- 1–1
* ಮಲೇಷ್ಯಾ---- [[Chin Eei Hui]] & [[Wong Pei Tty]]---- 0–4
* ಸಿಂಗಾಪುರ---- [[Shinta Mulia Sari]] & [[Lei Yao]] ----1–3
* ಥಾಯಿಲ್ಯಾಂಡ್---- [[Duanganong Aroonkesorn]] & [[Kunchala Voravichitchaikul]]---- 1–0
==ಉಲ್ಲೇಖನಗಳು==
{{Reflist}}
[[ವರ್ಗ: ಕ್ರೀಡೆ]]
[[ವರ್ಗ:ಬ್ಯಾಡ್ಮಿಂಟನ್]]
[[ವರ್ಗ:ಕ್ರೀಡಾಪಟುಗಳು]]
[[ವರ್ಗ:ಬೆಂಗಳೂರಿನವರು]]
21rp1tbmbi7r3lyaf7ci7tuodhtdu7h
ತುಮಕೂರು ವಿಶ್ವವಿದ್ಯಾಲಯ, ತುಮಕೂರು
0
50454
1254183
1254029
2024-11-09T14:19:20Z
Pallaviv123
75945
1254183
wikitext
text/x-wiki
{{under construction}}
{{Infobox university
| name = ತುಮಕೂರು ವಿಶ್ವವಿದ್ಯಾಲಯ
| image = Tumkur University logo.jpg
| image_size = 150px
| motto = ಜ್ಞಾನವೇ ಅನಂತ
| established = {{start date and age|2004|02|21}}
| type = [[:en:Public university|ಪಬ್ಲಿಕ್]]
| chancellor = [[:en:Governor of Karnataka|ಕರ್ನಾಟಕದ ರಾಜ್ಯಪಾಲರು]]<ref>{{cite web | url=http://www.tumkuruniversity.ac.in/index.php?/chancellor | title=ತುಮಕೂರು ವಿಶ್ವವಿದ್ಯಾನಿಲಯ {{!}} Tumkur University {{!}} Tumkur Tumkur University {{!}} Tumkur {{!}} Chancellor | archive-url=https://web.archive.org/web/20240721153114/http://www.tumkuruniversity.ac.in/index.php?/chancellor | archive-date=21 July 2024}}</ref>
| vice_chancellor = ಎಂ.ವೆಂಕಟೇಶ್ವರಲು<ref>{{cite web | url=http://www.tumkuruniversity.ac.in/index.php?/vice_chancellor | title=ತುಮಕೂರು ವಿಶ್ವವಿದ್ಯಾನಿಲಯ {{!}} Tumkur University {{!}} Tumkur Tumkur University {{!}} Tumkur {{!}} Vice Chancellor | archive-url=https://web.archive.org/web/20240519212109/http://tumkuruniversity.ac.in/index.php?/vice_chancellor | archive-date=19 May 2024}}</ref>
| head_label = ರಿಜಿಸ್ಟ್ರಾರ್
| head = ನಹಿದಾ ಝಮ್ ಝಮ್, [[:en:Karnataka Administrative Service |ಕೆಎಎಸ್]]<ref>{{cite web | url=http://www.tumkuruniversity.ac.in/index.php?/registrar | title=ತುಮಕೂರು ವಿಶ್ವವಿದ್ಯಾನಿಲಯ {{!}} Tumkur University {{!}} Tumkur Tumkur University {{!}} Tumkur {{!}} Registrar | archive-url=https://web.archive.org/web/20240519211514/http://tumkuruniversity.ac.in/index.php?/registrar | archive-date=19 May 2024}}</ref>
| academic_staff = ೭೭
| administrative_staff = ೩೪
| students = ೧೩೮೮<ref>{{cite web | url=https://assessmentonline.naac.gov.in/public/index.php/iiqa_report/eyJpdiI6IkJVN1Jqd3J6OS9nTmxjcEJ5NGJXMEE9PSIsInZhbHVlIjoiYTVhd2hhK0sxdGRyUDBXU2RtNUVlQT09IiwibWFjIjoiMjc5MWNhZjVhYjJkNmIyOTk3ZWNjMTMyYTEzYzA1ZTJiYzMxMjE2Y2NhMmUwNDZhMDNmOWZmODAyNDMwZWQwNiIsInRhZyI6IiJ9 | title=eyJpdiI6IkJVN1Jqd3J6OS9nTmxjcEJ5NGJXMEE9PSIsInZhbHVlIjoiYTVhd2hhK0sxdGRyUDBXU2RtNUVlQT09IiwibWFjIjoiMjc5MWNhZjVhYjJkNmIyOTk3ZWNjMTMyYTEzYzA1ZTJiYzMxMjE2Y2NhMmUwNDZhMDNmOWZmODAyNDMwZWQwNiIsInRhZyI6IiJ9}}</ref>
| city = [[ತುಮಕೂರು]], [[ಕರ್ನಾಟಕ]], [[ಭಾರತ]]
| country =
| coor = {{coord|13|20|16|N|77|7|13|E|type:edu_region:IN|display=inline,title}}
| campus = [[:en:Urban areas|ನಗರ]]
| website = {{URL|tumkuruniversity.ac.in}}
| mottoeng = ಜ್ಞಾನವು ಶಾಶ್ವತ
}}
'''ತುಮಕೂರು ವಿಶ್ವವಿದ್ಯಾಲಯವನ್ನು''' ೨೦೦೪ ರಲ್ಲಿ, [[ಕರ್ನಾಟಕ|ಕರ್ನಾಟಕದ]] [[ತುಮಕೂರು|ತುಮಕೂರಿನಲ್ಲಿ]] ಸ್ಥಾಪಿಸಲಾಯಿತು. ತುಮಕೂರು ಜಿಲ್ಲೆಯ ವಿದ್ಯಾರ್ಥಿಗಳ ಅಗತ್ಯಗಳನ್ನು ಪೂರೈಸಲು [[ಬೆಂಗಳೂರು ವಿಶ್ವವಿದ್ಯಾಲಯ|ಬೆಂಗಳೂರು ವಿಶ್ವವಿದ್ಯಾಲಯದಿಂದ]] ಇದನ್ನು ರಚಿಸಲಾಯಿತು. ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆ, ೨೦೦೦ ರ ಅಡಿಯಲ್ಲಿ ಬಹು-ಬೋಧಕ ವಿಶ್ವವಿದ್ಯಾಲಯವಾಗಿ ಸ್ಥಾಪಿಸಲ್ಪಟ್ಟ ಇದು ೧೨ ಸ್ನಾತಕೋತ್ತರ ವಿಭಾಗಗಳು, ೨ ಘಟಕ ಕಾಲೇಜುಗಳು ಮತ್ತು ೯೪ ಸಂಯೋಜಿತ ಕಾಲೇಜುಗಳನ್ನು ಹೊಂದಿದೆ. ಇದು ಸುಧಾರಿತ ಬಹು-ಶಿಸ್ತಿನ ಸಂಶೋಧನೆ ಮತ್ತು ಶೈಕ್ಷಣಿಕ ಸಹಯೋಗಗಳನ್ನು ಉತ್ತೇಜಿಸಲು ೨೯ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಿತು. ೨೦೧೨ ರಲ್ಲಿ, ಯುಜಿಸಿ ಕಾಯ್ದೆ, ೧೯೫೬ ರ ಸೆಕ್ಷನ್ ೧೨ (ಬಿ) ಅಡಿಯಲ್ಲಿ ವಿಶ್ವವಿದ್ಯಾಲಯವನ್ನು ಗುರುತಿಸಲಾಯಿತು. ಅದೇ ವರ್ಷದಲ್ಲಿ, ಯುಜಿಸಿಯ ಅಂತರ-ವಿಶ್ವವಿದ್ಯಾಲಯ ಮಂಡಳಿಯಾದ ನ್ಯಾಷನಲ್ ಅಸೆಸ್ಮೆಂಟ್ ಆಂಡ್ ಅಕ್ರೆಡಿಟೇಷನ್ ಕೌಂಸಿಲ್ (ಎನ್ಎಎಸಿ) ವಿಶ್ವವಿದ್ಯಾಲಯಕ್ಕೆ ಮೂರು-ದರ್ಜೆಯ ರೇಟಿಂಗ್ ಸ್ಕೇಲ್ನಲ್ಲಿ "ಬಿ" ಗ್ರೇಡ್ ಮಾನ್ಯತೆ ನೀಡಿತು.
==ಬೋಧಕವರ್ಗಗಳು==
ಶೈಕ್ಷಣಿಕ ರಚನೆಯನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ:
*'''ವಾಣಿಜ್ಯ ವಿಭಾಗ'''
** [[ವಾಣಿಜ್ಯ(ವ್ಯಾಪಾರ)|ವಾಣಿಜ್ಯ]] ಅಧ್ಯಯನ ಮತ್ತು [[ಸಂಶೋಧನೆ|ಸಂಶೋಧನಾ]] ವಿಭಾಗ
*'''ಕಲಾ ವಿಭಾಗ'''
** ಸಮಾಜ ಕಾರ್ಯದಲ್ಲಿ ಅಧ್ಯಯನ ಮತ್ತು ಸಂಶೋಧನಾ ವಿಭಾಗ
ಸಮಾಜಶಾಸ್ತ್ರದಲ್ಲಿ ಅಧ್ಯಯನ ಮತ್ತು ಸಂಶೋಧನಾ ವಿಭಾಗ
ಅರ್ಥಶಾಸ್ತ್ರದಲ್ಲಿ ಅಧ್ಯಯನ ಮತ್ತು ಸಂಶೋಧನಾ ವಿಭಾಗ
ರಾಜ್ಯಶಾಸ್ತ್ರದಲ್ಲಿ ಅಧ್ಯಯನ ಮತ್ತು ಸಂಶೋಧನಾ ವಿಭಾಗ
ಇತಿಹಾಸ ಅಧ್ಯಯನ ಮತ್ತು ಸಂಶೋಧನಾ ವಿಭಾಗ
ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಅಧ್ಯಯನ ಮತ್ತು ಸಂಶೋಧನಾ ವಿಭಾಗ
'''ವಿಜ್ಞಾನ ಮತ್ತು ತಂತ್ರಜ್ಞಾನ ಬೋಧಕವರ್ಗ'''
ಗಣಿತಶಾಸ್ತ್ರದಲ್ಲಿ ಅಧ್ಯಯನ ಮತ್ತು ಸಂಶೋಧನಾ ವಿಭಾಗ
ಭೌತಶಾಸ್ತ್ರದಲ್ಲಿ ಅಧ್ಯಯನ ಮತ್ತು ಸಂಶೋಧನಾ ವಿಭಾಗ
ರಸಾಯನಶಾಸ್ತ್ರದಲ್ಲಿ ಅಧ್ಯಯನ ಮತ್ತು ಸಂಶೋಧನಾ ವಿಭಾಗ
ಸಸ್ಯಶಾಸ್ತ್ರದಲ್ಲಿ ಅಧ್ಯಯನ ಮತ್ತು ಸಂಶೋಧನಾ ವಿಭಾಗ
ಪ್ರಾಣಿಶಾಸ್ತ್ರದಲ್ಲಿ ಅಧ್ಯಯನ ಮತ್ತು ಸಂಶೋಧನಾ ವಿಭಾಗ
ಪರಿಸರ ಅಧ್ಯಯನ ಮತ್ತು ಸಂಶೋಧನಾ ವಿಭಾಗ
ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದಲ್ಲಿ ಅಧ್ಯಯನ ಮತ್ತು ಸಂಶೋಧನೆ ವಿಭಾಗ
ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಇಲಾಖೆ 2005 ರಲ್ಲಿ ಪ್ರಾರಂಭವಾಯಿತು. ವಿಭಾಗದಲ್ಲಿ ಐದು ಬೋಧಕ ಸಿಬ್ಬಂದಿ ಇದ್ದಾರೆ: ಡಾ.ಬಿ.ಟಿ.ಸಂಪತ್ ಕುಮಾರ್. ಡಾ.ಕೇಶವ, ಡಾ.ರೂಪೇಶ್ ಕುಮಾರ್, ಡಾ.ಹೇಮಾವತಿ ಬಿ.ಎನ್., ಡಾ.ರಾಜೇಂದ್ರ ಬಾಬು
==ಯೂನಿವರ್ಸಿಟಿ ಕಾಲೇಜ್ ಆಫ್ ಸೈನ್ಸ್==
ಯೂನಿವರ್ಸಿಟಿ ಕಾಲೇಜ್ ಆಫ್ ಸೈನ್ಸ್ (ಹಿಂದಿನ ಸರ್ಕಾರಿ ವಿಜ್ಞಾನ ಕಾಲೇಜು) ಅನ್ನು 1940 ರಲ್ಲಿ ಸ್ಥಾಪಿಸಲಾಯಿತು. ಇಂಟರ್ ಮೀಡಿಯೇಟ್ ಕಾಲೇಜಾಗಿ ಪ್ರಾರಂಭವಾದ ಇದನ್ನು ನೈಸರ್ಗಿಕ ವಿಜ್ಞಾನದ ವಿಭಾಗಗಳಲ್ಲಿ ಬ್ಯಾಚುಲರ್ ಕೋರ್ಸ್ ಗಳೊಂದಿಗೆ ಪೂರ್ಣ ಪ್ರಮಾಣದ ಪ್ರಥಮ ದರ್ಜೆ ಕಾಲೇಜಾಗಿ ಮೇಲ್ದರ್ಜೆಗೇರಿಸಲಾಯಿತು. ವಾಣಿಜ್ಯ ವಿಷಯಗಳಲ್ಲಿ ವಿಭಾಗಗಳನ್ನು ೧೯೭೦ ರಲ್ಲಿ ಪರಿಚಯಿಸಲಾಯಿತು.
ಹಿಂದಿನ ಸರ್ಕಾರಿ ವಿಜ್ಞಾನ ಕಾಲೇಜನ್ನು 1966 ರ ಆಗಸ್ಟ್ 11 ರಂದು ಮೈಸೂರು ರಾಜ್ಯಪಾಲರಾದ ಗೌರವಾನ್ವಿತ ಶ್ರೀ ವಿ.ವಿ.ಗಿರಿ ಅವರು ಉದ್ಘಾಟಿಸಿದರು. 1973 ರಲ್ಲಿ ಇದನ್ನು ವಿಜ್ಞಾನ ಮತ್ತು ಕಲಾ ಕಾಲೇಜುಗಳಾಗಿ ವಿಭಜಿಸಲಾಯಿತು.
2000-2001 ರಲ್ಲಿ, ಕಂಪ್ಯೂಟರ್ ಸೈನ್ಸ್, ಮೈಕ್ರೋಬಯಾಲಜಿ, ಎಲೆಕ್ಟ್ರಾನಿಕ್ಸ್ ಮತ್ತು ಬಯೋಕೆಮಿಸ್ಟ್ರಿಯಂತಹ ಹೊಸ ವಿಷಯಗಳನ್ನು ಪರಿಚಯಿಸಲಾಯಿತು. 2007-2008 ರಲ್ಲಿ, ಜೈವಿಕ ತಂತ್ರಜ್ಞಾನವನ್ನು ಪರಿಚಯಿಸಲಾಯಿತು. 2008 ರಲ್ಲಿ, ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಪರಿಸರ ವಿಜ್ಞಾನದಲ್ಲಿ ಸ್ನಾತಕೋತ್ತರ ಕೋರ್ಸ್ಗಳನ್ನು ಪರಿಚಯಿಸಲಾಯಿತು. 2000 ರಲ್ಲಿ, ಕಾಲೇಜಿನ ವಿದ್ಯಾರ್ಥಿಗಳ ಸಂಖ್ಯೆ 1,040 ಆಗಿತ್ತು; 2005 ರಲ್ಲಿ ಇದು 1,300 ಆಗಿತ್ತು; ಮತ್ತು 2007-2008 ರಲ್ಲಿ, ಇದು 1,323 ಆಗಿತ್ತು.
ಕಾಲೇಜು 90 ಎಕರೆ ಪ್ರದೇಶವನ್ನು ಹೊಂದಿದೆ ಮತ್ತು ಮೂಲಸೌಕರ್ಯವು ಸುಮಾರು 98,800 ಚದರ ಅಡಿಯಾಗಿದೆ. 2009 ರಲ್ಲಿ, ಸರ್ಕಾರಿ ವಿಜ್ಞಾನ ಕಾಲೇಜನ್ನು ತುಮಕೂರು ವಿಶ್ವವಿದ್ಯಾಲಯಕ್ಕೆ ಹಸ್ತಾಂತರಿಸಲಾಯಿತು, ನಂತರ ಅದನ್ನು ಯೂನಿವರ್ಸಿಟಿ ಕಾಲೇಜ್ ಆಫ್ ಸೈನ್ಸ್ ಎಂದು ಮರುನಾಮಕರಣ ಮಾಡಲಾಯಿತು. ಪ್ರಸ್ತುತ, ಇದು ತುಮಕೂರು ವಿಶ್ವವಿದ್ಯಾಲಯದ ಎರಡು ಘಟಕ ಕಾಲೇಜುಗಳಲ್ಲಿ ಒಂದಾಗಿದೆ.
==ಯೂನಿವರ್ಸಿಟಿ ಕಾಲೇಜ್ ಆಫ್ ಆರ್ಟ್ಸ್ ಅಂಡ್ ಕಾಮರ್ಸ್==
1974 ರಲ್ಲಿ ಸರ್ಕಾರಿ ವಿಜ್ಞಾನ ಕಾಲೇಜನ್ನು ಸರ್ಕಾರಿ ಕಲಾ ಕಾಲೇಜು ಮತ್ತು ಸರ್ಕಾರಿ ವಿಜ್ಞಾನ ಕಾಲೇಜು ಎಂದು ವಿಭಜಿಸಲಾಯಿತು. ೨೦೦೯ ರಲ್ಲಿ, ತುಮಕೂರು ವಿಶ್ವವಿದ್ಯಾಲಯವು ಕಾಲೇಜನ್ನು ವಿಶ್ವವಿದ್ಯಾಲಯದ ಘಟಕ ಕಾಲೇಜಾಗಿ ಗುರುತಿಸಿತು ಮತ್ತು ಅದನ್ನು ಯೂನಿವರ್ಸಿಟಿ ಕಾಲೇಜ್ ಆಫ್ ಆರ್ಟ್ಸ್ ಎಂದು ಮರುನಾಮಕರಣ ಮಾಡಿತು.
ವರ್ಷಗಳಿಂದ, ಸಂಸ್ಥೆಯು ಕಲೆ ಮತ್ತು ವಾಣಿಜ್ಯದಲ್ಲಿ ಕೋರ್ಸ್ ಗಳನ್ನು ನೀಡುತ್ತಿದೆ. ಪ್ರಸ್ತುತ, ಕಾಲೇಜಿನಲ್ಲಿ 42 ಬೋಧಕ ಮತ್ತು 20 ಬೋಧಕೇತರ ಸಿಬ್ಬಂದಿ ಇದ್ದಾರೆ. ಕಲಾ ಮತ್ತು ವಾಣಿಜ್ಯ ವಿಭಾಗಗಳಲ್ಲಿ ಸುಮಾರು 3000 ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ವಿಶಾಲವಾದ 25 ಎಕರೆ ಪ್ರದೇಶದಲ್ಲಿ ನೆಲೆಗೊಂಡಿರುವ ಈ ಕಾಲೇಜು 25 ವಿಶಾಲವಾದ ಉಪನ್ಯಾಸ ಸಭಾಂಗಣಗಳು, 50,000 ಕ್ಕೂ ಹೆಚ್ಚು ಶೀರ್ಷಿಕೆಗಳು ಮತ್ತು ವಿವಿಧ ವಿಭಾಗಗಳ 55,000 ಸಂಪುಟಗಳ ಪುಸ್ತಕಗಳನ್ನು ಹೊಂದಿರುವ ಗ್ರಂಥಾಲಯ, ನಿಯತಕಾಲಿಕೆಗಳು, ನಿಯತಕಾಲಿಕೆಗಳು, ಪತ್ರಿಕೆಗಳು ಮತ್ತು ಓದುವ ಮತ್ತು ಉಲ್ಲೇಖ ವಿಭಾಗವನ್ನು ಹೊಂದಿದೆ. ಕಾಲೇಜು ಕರ್ನಾಟಕ ಸರ್ಕಾರದ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯಿಂದ ನಿರ್ವಹಿಸಲ್ಪಡುವ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣಗಳನ್ನು ಸಹ ಹೊಂದಿದೆ. ಇದು ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಘಟಕವನ್ನು ಸಹ ಹೊಂದಿದೆ.
==ವಿಶ್ವವಿದ್ಯಾಲಯವು ಪ್ರಕಟಿಸಿದ ನಿಯತಕಾಲಿಕಗಳು==
===''ಇಂಟರ್ನ್ಯಾಷನಲ್ ಜರ್ನಲ್ ಆಫ್ ಸೈನ್ಸ್ ರಿಸರ್ಚ್''===
ಇಂಟರ್ನ್ಯಾಷನಲ್ ಜರ್ನಲ್ ಆಫ್ ಸೈನ್ಸ್ ರಿಸರ್ಚ್ (ಐಜೆಎಸ್ಆರ್) ವಿಜ್ಞಾನದ ಮೂಲಭೂತ ಮತ್ತು ಅನ್ವಯಿಕ ಕ್ಷೇತ್ರಗಳಲ್ಲಿ ಮೂಲ ಸಂಶೋಧನಾ ಕೊಡುಗೆಗಳ ಪ್ರಕಟಣೆಯ ಬಗ್ಗೆ ವರದಿ ಮಾಡುತ್ತದೆ. ಐಜೆಎಸ್ಆರ್ ತುಮಕೂರು ವಿಶ್ವವಿದ್ಯಾಲಯದ ತ್ರೈಮಾಸಿಕ ಪ್ರಮುಖ ನಿಯತಕಾಲಿಕವಾಗಿದೆ.
===''ಇಂಟರ್ನ್ಯಾಷನಲ್ ಜರ್ನಲ್ ಆಫ್ ಸೋಷಿಯಲ್ ಸೈನ್ಸಸ್ ಅಂಡ್ ಹ್ಯುಮಾನಿಟೀಸ್''===
ಇಂಟರ್ನ್ಯಾಷನಲ್ ಜರ್ನಲ್ ಆಫ್ ಸೋಷಿಯಲ್ ಸೈನ್ಸಸ್ ಅಂಡ್ ಹ್ಯುಮಾನಿಟೀಸ್ ತುಮಕೂರು ವಿಶ್ವವಿದ್ಯಾಲಯವು ಪ್ರಕಟಿಸುವ ವಿದ್ವಾಂಸ ವೃತ್ತಿಪರ ದ್ವಿವಾರ್ಷಿಕ ನಿಯತಕಾಲಿಕವಾಗಿದೆ. ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಇತಿಹಾಸ, ಪುರಾತತ್ವಶಾಸ್ತ್ರ, ಸಮಾಜ ಕಾರ್ಯ, ಭೂಗೋಳಶಾಸ್ತ್ರ, ಅಂತರರಾಷ್ಟ್ರೀಯ ಅಧ್ಯಯನಗಳು, ಮಹಿಳಾ ಅಧ್ಯಯನಗಳು, ಮಕ್ಕಳ ಕಲಿಕೆ ಮತ್ತು ಆರೋಗ್ಯ, ಅರ್ಥಶಾಸ್ತ್ರ, ವ್ಯವಹಾರ ನೈತಿಕತೆ, ನಗರಗಳು, ಬೌದ್ಧಿಕ ಆಸ್ತಿ ಹಕ್ಕುಗಳು, ಭಾಷಾ ಸ್ವಾಧೀನ, ಗೌಪ್ಯತೆ, ವಯಸ್ಸಾದ ಜನಸಂಖ್ಯೆ, ಜೀವನದ ಗುಣಮಟ್ಟ, ಮೂಲನಿವಾಸಿ ಸಮುದಾಯಗಳಲ್ಲಿನ ತಂತ್ರಜ್ಞಾನ, ಮಾಹಿತಿ ಸಂವಹನ ತಂತ್ರಜ್ಞಾನ ಸೇರಿದಂತೆ ವಿಶಾಲ ಶ್ರೇಣಿಯ ವಿಷಯಗಳಿಗೆ ಸಂಬಂಧಿಸಿದ ಜ್ಞಾನವನ್ನು ಹಂಚಿಕೊಳ್ಳಲು ವೇದಿಕೆಯನ್ನು ಒದಗಿಸುವುದು ಇದರ ಉದ್ದೇಶವಾಗಿದೆ. ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನಗಳು, ವಿವಾದ ಪರಿಹಾರ, ಪರಿಸರ, ಸುಸ್ಥಿರ ಅಭಿವೃದ್ಧಿ ಮತ್ತು ವಾಣಿಜ್ಯ ಮತ್ತು ನಿರ್ವಹಣೆಗೆ ಸಂಬಂಧಿಸಿದ ವಿಷಯಗಳು.
===''ಲೋಕಜ್ಞಾನ''===
ಲೋಕಜ್ಞಾನವು ಕನ್ನಡದಲ್ಲಿ ಪ್ರಕಟವಾಗುವ ತ್ರೈಮಾಸಿಕ ಸಂಶೋಧನಾ ನಿಯತಕಾಲಿಕವಾಗಿದೆ. ಇದು ಮೂಲ ಮತ್ತು ಅನುವಾದಿತ ಸಂಶೋಧನಾ ಪ್ರಬಂಧಗಳನ್ನು ಒಳಗೊಂಡಿದೆ.
==ಗೌರವಾನ್ವಿತ ಗೌರವಾನ್ವಿತ ಪ್ರಾಧ್ಯಾಪಕರು==
ವಿಶ್ವವಿದ್ಯಾನಿಲಯದ ಗೌರವ ಗೌರವಾನ್ವಿತ ಪ್ರಾಧ್ಯಾಪಕರಾಗಿ ನೇಮಕಗೊಂಡ ಗಣ್ಯ ವ್ಯಕ್ತಿಗಳೆಂದರೆ:
ರಿಚರ್ಡ್ ಆರ್. ಅರ್ನ್ಸ್ಟ್, ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ವಿಜೇತರು (1991), ಸ್ವಿಸ್ ಫೆಡರಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಇಟಿಎಚ್) ಜ್ಯೂರಿಚ್, ಜ್ಯೂರಿಚ್, ಸ್ವಿಟ್ಜರ್ಲೆಂಡ್
ಪ್ರೊಫೆಸರ್ ಆಂಥೋನಿ ಚೀಥಮ್, ಎಫ್ಆರ್ಎಸ್, ಗೋಲ್ಡ್ಸ್ಮಿತ್ಸ್ ಪ್ರೊಫೆಸರ್ ಆಫ್ ಮೆಟೀರಿಯಲ್ಸ್ ಸೈನ್ಸ್, ಕೇಂಬ್ರಿಡ್ಜ್ ವಿಶ್ವವಿದ್ಯಾಲಯ, ಯುಕೆ
ಪ್ರೊಫೆಸರ್ ಕರ್ಟ್ ವುಥ್ರಿಚ್, ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ (2002), ಸೆಸಿಲ್ ಎಚ್ ಮತ್ತು ಐಡಾ ಎಂ. ಗ್ರೀನ್ ರಚನಾತ್ಮಕ ಜೀವಶಾಸ್ತ್ರದ ಪ್ರಾಧ್ಯಾಪಕರು, ಸ್ಕ್ರಿಪ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್, ಲಾ ಜೊಲ್ಲಾ, ಯುಎಸ್ಎ, ಕ್ಯಾಲಿಫೋರ್ನಿಯಾ, ಯುಎಸ್ಎ ಮತ್ತು ಬಯೋಫಿಸಿಕ್ಸ್ ಪ್ರಾಧ್ಯಾಪಕರು, ಇಟಿಎಚ್ ಜುರಿಚ್, ಜುರಿಚ್, ಜುರಿಚ್, ಸ್ವಿಟ್ಜರ್ಲೆಂಡ್
ಸುಧಾಮೂರ್ತಿ, ಅಧ್ಯಕ್ಷರು, ಇನ್ಫೋಸಿಸ್ ಫೌಂಡೇಶನ್, ಬೆಂಗಳೂರು
ರುಡಾಲ್ಫ್ ಮಾರ್ಕಸ್, ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ವಿಜೇತ (1992), ಆರ್ಥರ್ ಅಮೋಸ್ ನೊಯೆಸ್ ರಸಾಯನಶಾಸ್ತ್ರದ ಪ್ರಾಧ್ಯಾಪಕ, ರಸಾಯನಶಾಸ್ತ್ರ ಮತ್ತು ರಾಸಾಯನಿಕ ಎಂಜಿನಿಯರಿಂಗ್ ವಿಭಾಗ, ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಯುಎಸ್ಎ
14ನೇ ದಲೈ ಲಾಮಾ
ಪ್ರೊಫೆಸರ್ ಎರಿಕ್ ಎಸ್. ಮಾಸ್ಕಿನ್, ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ವಿಜೇತರು (2007), ಆಡಮ್ಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಹಾರ್ವರ್ಡ್ ವಿಶ್ವವಿದ್ಯಾಲಯ, ಕೇಂಬ್ರಿಡ್ಜ್, ಮ್ಯಾಸಚೂಸೆಟ್ಸ್, ಯುಎಸ್ಎ
==ತುಮಕೂರು ವಿಶ್ವವಿದ್ಯಾಲಯದ ಕುಲಪತಿಗಳ ಕಾಲಾನುಕ್ರಮ ಪಟ್ಟಿ==
{| class="wikitable" border="2"
|+
|-
| align="center" | SL.NO || align="center" | Name || align="center" | Qualification || align="center" | Term || align="center" | Department
|-
| 01 || align="center" | '''Prof. O.Anantha Ramaiah''' || align="center" | M.A., M.Phill., Ph.D. || align="center" | 24-03-2004 to 23-03-2009 || align="center" | History
|-
| 02 || align="center" | '''Dr. M.Hemalatha''' || align="center" | M.A., M.Ed., M.Phill., Ph.D || align="center" | 23-03-2009 to 04-05-2009 (Acting Vice Chancellor) || align="center" | English
|-
| 03 || align="center" | '''Dr. S.C.Sharma''' || align="center" | M.E., Ph.D., D.Eng., D.Sc. || align="center" | 06-05-2009 to 03-05-2013 || align="center" | Mechanical Engineering
|-
| 04 || align="center" | '''Dr. D.Shivalingaiah''' || align="center" | M.A., M.LISc., Ph.D. || align="center" | 04-05-2013 to 26-07-2013 (Acting Vice Chancellor) || align="center" | Library and Information Science
|-
| 05 || align="center" | '''Prof.A.H.Rajasab''' || align="center" | M.Sc., Ph.D. || align="center" | 26-07-2013 to 25-07-2017 || align="center" | Botany
|-
| 06 || align="center" | '''Dr. Jayasheela''' || align="center" | M.A., Ph.D. || align="center" | 26-07-2017 to 23-03-2018 (Acting Vice Chancellor) || align="center" | Economics
|-
| 07 || align="center" | '''Prof. P.Paramashivaiah''' || align="center" | M.Com., M.Ed., M.Phill., Ph.D. || align="center" | 23-03-2018 to 26-03-2018 || align="center" | Commerce and Management
|-
| 08 || align="center" | '''Col. (Prof). Y.S.Siddegowda''' || align="center" | M.SW., Ph.D. || align="center" | 26-03-2018 to 26-03-2022 || align="center" | Social Work
|-
| 09 || align="center" | '''Prof. G.Sudarshana Reddy''' || align="center" | M.Com., M.BA., M.FM., Ph.D. || align="center" | 27-03-2022 to 13-04-2022 (Acting Vice Chancellor) || align="center" |C ommerce and Management
|-
| 10 || align="center" | '''Prof. Keshava''' || align="center" | M.A., M.LISc., PGDLAN., Ph.D || align="center" | 13-04-2022–20-07-2022 (Acting Vice Chancellor) || align="center" | Library and Information Science
|-
| 11 || align="center" | '''Prof. M.Venkateshwarlu''' || align="center" | M.Sc., Ph.D || align="center" | 20-07-2022—Incumbent || align="center" | Zoology
|}
==ಉಲ್ಲೇಖಗಳು==
{{ಉಲ್ಲೇಖಗಳು}}
==ಬಾಹ್ಯ ಕೊಂಡಿಗಳು==
*{{Official website|www.tumkuruniversity.ac.in}}
*[http://164.100.133.129:81/tutresult/ Tumkur University Results]
t5z2taf43u03xabaitdndekq38t7lzz
1254190
1254183
2024-11-09T14:38:04Z
Pallaviv123
75945
1254190
wikitext
text/x-wiki
{{under construction}}
{{Infobox university
| name = ತುಮಕೂರು ವಿಶ್ವವಿದ್ಯಾಲಯ
| image = Tumkur University logo.jpg
| image_size = 150px
| motto = ಜ್ಞಾನವೇ ಅನಂತ
| established = {{start date and age|2004|02|21}}
| type = [[:en:Public university|ಪಬ್ಲಿಕ್]]
| chancellor = [[:en:Governor of Karnataka|ಕರ್ನಾಟಕದ ರಾಜ್ಯಪಾಲರು]]<ref>{{cite web | url=http://www.tumkuruniversity.ac.in/index.php?/chancellor | title=ತುಮಕೂರು ವಿಶ್ವವಿದ್ಯಾನಿಲಯ {{!}} Tumkur University {{!}} Tumkur Tumkur University {{!}} Tumkur {{!}} Chancellor | archive-url=https://web.archive.org/web/20240721153114/http://www.tumkuruniversity.ac.in/index.php?/chancellor | archive-date=21 July 2024}}</ref>
| vice_chancellor = ಎಂ.ವೆಂಕಟೇಶ್ವರಲು<ref>{{cite web | url=http://www.tumkuruniversity.ac.in/index.php?/vice_chancellor | title=ತುಮಕೂರು ವಿಶ್ವವಿದ್ಯಾನಿಲಯ {{!}} Tumkur University {{!}} Tumkur Tumkur University {{!}} Tumkur {{!}} Vice Chancellor | archive-url=https://web.archive.org/web/20240519212109/http://tumkuruniversity.ac.in/index.php?/vice_chancellor | archive-date=19 May 2024}}</ref>
| head_label = ರಿಜಿಸ್ಟ್ರಾರ್
| head = ನಹಿದಾ ಝಮ್ ಝಮ್, [[:en:Karnataka Administrative Service |ಕೆಎಎಸ್]]<ref>{{cite web | url=http://www.tumkuruniversity.ac.in/index.php?/registrar | title=ತುಮಕೂರು ವಿಶ್ವವಿದ್ಯಾನಿಲಯ {{!}} Tumkur University {{!}} Tumkur Tumkur University {{!}} Tumkur {{!}} Registrar | archive-url=https://web.archive.org/web/20240519211514/http://tumkuruniversity.ac.in/index.php?/registrar | archive-date=19 May 2024}}</ref>
| academic_staff = ೭೭
| administrative_staff = ೩೪
| students = ೧೩೮೮<ref>{{cite web | url=https://assessmentonline.naac.gov.in/public/index.php/iiqa_report/eyJpdiI6IkJVN1Jqd3J6OS9nTmxjcEJ5NGJXMEE9PSIsInZhbHVlIjoiYTVhd2hhK0sxdGRyUDBXU2RtNUVlQT09IiwibWFjIjoiMjc5MWNhZjVhYjJkNmIyOTk3ZWNjMTMyYTEzYzA1ZTJiYzMxMjE2Y2NhMmUwNDZhMDNmOWZmODAyNDMwZWQwNiIsInRhZyI6IiJ9 | title=eyJpdiI6IkJVN1Jqd3J6OS9nTmxjcEJ5NGJXMEE9PSIsInZhbHVlIjoiYTVhd2hhK0sxdGRyUDBXU2RtNUVlQT09IiwibWFjIjoiMjc5MWNhZjVhYjJkNmIyOTk3ZWNjMTMyYTEzYzA1ZTJiYzMxMjE2Y2NhMmUwNDZhMDNmOWZmODAyNDMwZWQwNiIsInRhZyI6IiJ9}}</ref>
| city = [[ತುಮಕೂರು]], [[ಕರ್ನಾಟಕ]], [[ಭಾರತ]]
| country =
| coor = {{coord|13|20|16|N|77|7|13|E|type:edu_region:IN|display=inline,title}}
| campus = [[:en:Urban areas|ನಗರ]]
| website = {{URL|tumkuruniversity.ac.in}}
| mottoeng = ಜ್ಞಾನವು ಶಾಶ್ವತ
}}
'''ತುಮಕೂರು ವಿಶ್ವವಿದ್ಯಾಲಯವನ್ನು''' ೨೦೦೪ ರಲ್ಲಿ, [[ಕರ್ನಾಟಕ|ಕರ್ನಾಟಕದ]] [[ತುಮಕೂರು|ತುಮಕೂರಿನಲ್ಲಿ]] ಸ್ಥಾಪಿಸಲಾಯಿತು. ತುಮಕೂರು ಜಿಲ್ಲೆಯ ವಿದ್ಯಾರ್ಥಿಗಳ ಅಗತ್ಯಗಳನ್ನು ಪೂರೈಸಲು [[ಬೆಂಗಳೂರು ವಿಶ್ವವಿದ್ಯಾಲಯ|ಬೆಂಗಳೂರು ವಿಶ್ವವಿದ್ಯಾಲಯದಿಂದ]] ಇದನ್ನು ರಚಿಸಲಾಯಿತು. ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆ, ೨೦೦೦ ರ ಅಡಿಯಲ್ಲಿ ಬಹು-ಬೋಧಕ ವಿಶ್ವವಿದ್ಯಾಲಯವಾಗಿ ಸ್ಥಾಪಿಸಲ್ಪಟ್ಟ ಇದು ೧೨ ಸ್ನಾತಕೋತ್ತರ ವಿಭಾಗಗಳು, ೨ ಘಟಕ ಕಾಲೇಜುಗಳು ಮತ್ತು ೯೪ ಸಂಯೋಜಿತ ಕಾಲೇಜುಗಳನ್ನು ಹೊಂದಿದೆ. ಇದು ಸುಧಾರಿತ ಬಹು-ಶಿಸ್ತಿನ ಸಂಶೋಧನೆ ಮತ್ತು ಶೈಕ್ಷಣಿಕ ಸಹಯೋಗಗಳನ್ನು ಉತ್ತೇಜಿಸಲು ೨೯ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಿತು. ೨೦೧೨ ರಲ್ಲಿ, ಯುಜಿಸಿ ಕಾಯ್ದೆ, ೧೯೫೬ ರ ಸೆಕ್ಷನ್ ೧೨ (ಬಿ) ಅಡಿಯಲ್ಲಿ ವಿಶ್ವವಿದ್ಯಾಲಯವನ್ನು ಗುರುತಿಸಲಾಯಿತು. ಅದೇ ವರ್ಷದಲ್ಲಿ, ಯುಜಿಸಿಯ ಅಂತರ-ವಿಶ್ವವಿದ್ಯಾಲಯ ಮಂಡಳಿಯಾದ ನ್ಯಾಷನಲ್ ಅಸೆಸ್ಮೆಂಟ್ ಆಂಡ್ ಅಕ್ರೆಡಿಟೇಷನ್ ಕೌಂಸಿಲ್ (ಎನ್ಎಎಸಿ) ವಿಶ್ವವಿದ್ಯಾಲಯಕ್ಕೆ ಮೂರು-ದರ್ಜೆಯ ರೇಟಿಂಗ್ ಸ್ಕೇಲ್ನಲ್ಲಿ "ಬಿ" ಗ್ರೇಡ್ ಮಾನ್ಯತೆ ನೀಡಿತು.
==ಬೋಧಕವರ್ಗಗಳು==
ಶೈಕ್ಷಣಿಕ ರಚನೆಯನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ:
*'''ವಾಣಿಜ್ಯ ವಿಭಾಗ'''
** [[ವಾಣಿಜ್ಯ(ವ್ಯಾಪಾರ)|ವಾಣಿಜ್ಯ]] ಅಧ್ಯಯನ ಮತ್ತು [[ಸಂಶೋಧನೆ|ಸಂಶೋಧನಾ]] ವಿಭಾಗ
*'''ಕಲಾ ವಿಭಾಗ'''
** ಸಮಾಜ ಕಾರ್ಯದಲ್ಲಿ ಅಧ್ಯಯನ ಮತ್ತು ಸಂಶೋಧನಾ ವಿಭಾಗ
**[[ಸಮಾಜಶಾಸ್ತ್ರ|ಸಮಾಜಶಾಸ್ತ್ರದಲ್ಲಿ]] ಅಧ್ಯಯನ ಮತ್ತು ಸಂಶೋಧನಾ ವಿಭಾಗ
**[[ಅರ್ಥಶಾಸ್ತ್ರ|ಅರ್ಥಶಾಸ್ತ್ರದಲ್ಲಿ]] ಅಧ್ಯಯನ ಮತ್ತು ಸಂಶೋಧನಾ ವಿಭಾಗ
**[[ರಾಜ್ಯಶಾಸ್ತ್ರ|ರಾಜ್ಯಶಾಸ್ತ್ರದಲ್ಲಿ]] ಅಧ್ಯಯನ ಮತ್ತು ಸಂಶೋಧನಾ ವಿಭಾಗ
**[[ಇತಿಹಾಸ]] ಅಧ್ಯಯನ ಮತ್ತು ಸಂಶೋಧನಾ ವಿಭಾಗ
**ಸಮೂಹ ಸಂವಹನ ಮತ್ತು [[ಪತ್ರಿಕೋದ್ಯಮ|ಪತ್ರಿಕೋದ್ಯಮದಲ್ಲಿ]] ಅಧ್ಯಯನ ಮತ್ತು ಸಂಶೋಧನಾ ವಿಭಾಗ
*'''ವಿಜ್ಞಾನ ಮತ್ತು ತಂತ್ರಜ್ಞಾನ ಬೋಧಕವರ್ಗ'''
**[[ಗಣಿತಶಾಸ್ತ್ರ|ಗಣಿತಶಾಸ್ತ್ರದಲ್ಲಿ]] ಅಧ್ಯಯನ ಮತ್ತು ಸಂಶೋಧನಾ ವಿಭಾಗ
**[[ಭೌತಶಾಸ್ತ್ರ|ಭೌತಶಾಸ್ತ್ರದಲ್ಲಿ]] ಅಧ್ಯಯನ ಮತ್ತು ಸಂಶೋಧನಾ ವಿಭಾಗ
**[[ರಸಾಯನಶಾಸ್ತ್ರ|ರಸಾಯನಶಾಸ್ತ್ರದಲ್ಲಿ]] ಅಧ್ಯಯನ ಮತ್ತು ಸಂಶೋಧನಾ ವಿಭಾಗ
**[[ಸಸ್ಯಶಾಸ್ತ್ರ|ಸಸ್ಯಶಾಸ್ತ್ರದಲ್ಲಿ]] ಅಧ್ಯಯನ ಮತ್ತು ಸಂಶೋಧನಾ ವಿಭಾಗ
**[[ಪ್ರಾಣಿಶಾಸ್ತ್ರ|ಪ್ರಾಣಿಶಾಸ್ತ್ರದಲ್ಲಿ]] ಅಧ್ಯಯನ ಮತ್ತು ಸಂಶೋಧನಾ ವಿಭಾಗ
**[[ಪರಿಸರ ಅಧ್ಯಯನ (ಪುಸ್ತಕ)|ಪರಿಸರ ಅಧ್ಯಯನ]] ಮತ್ತು ಸಂಶೋಧನಾ ವಿಭಾಗ
**[[ಗ್ರಂಥಾಲಯಗಳು|ಗ್ರಂಥಾಲಯ]] ಮತ್ತು ಮಾಹಿತಿ ವಿಜ್ಞಾನದಲ್ಲಿ ಅಧ್ಯಯನ ಮತ್ತು ಸಂಶೋಧನೆ ವಿಭಾಗ
**ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಇಲಾಖೆ ೨೦೦೫ ರಲ್ಲಿ ಪ್ರಾರಂಭವಾಯಿತು. ಈ ವಿಭಾಗದಲ್ಲಿ ಐದು ಬೋಧಕ ಸಿಬ್ಬಂದಿ ಇದ್ದಾರೆ: ಡಾ.ಬಿ.ಟಿ.ಸಂಪತ್ ಕುಮಾರ್, ಡಾ.ಕೇಶವ, ಡಾ.ರೂಪೇಶ್ ಕುಮಾರ್, ಡಾ.ಹೇಮಾವತಿ ಬಿ.ಎನ್., ಡಾ.ರಾಜೇಂದ್ರ ಬಾಬು.
==ಯೂನಿವರ್ಸಿಟಿ ಕಾಲೇಜ್ ಆಫ್ ಸೈನ್ಸ್==
ಯೂನಿವರ್ಸಿಟಿ ಕಾಲೇಜ್ ಆಫ್ ಸೈನ್ಸ್ (ಹಿಂದಿನ ಸರ್ಕಾರಿ ವಿಜ್ಞಾನ ಕಾಲೇಜು) ಅನ್ನು ೧೯೪೦ ರಲ್ಲಿ, ಸ್ಥಾಪಿಸಲಾಯಿತು. ಇಂಟರ್ ಮೀಡಿಯೇಟ್ ಕಾಲೇಜಾಗಿ ಪ್ರಾರಂಭವಾದ ಇದನ್ನು ನೈಸರ್ಗಿಕ [[ವಿಜ್ಞಾನ|ವಿಜ್ಞಾನದ]] ವಿಭಾಗಗಳಲ್ಲಿ ಬ್ಯಾಚುಲರ್ ಕೋರ್ಸ್ಗಳೊಂದಿಗೆ ಪೂರ್ಣ ಪ್ರಮಾಣದ ಪ್ರಥಮ ದರ್ಜೆ ಕಾಲೇಜಾಗಿ ಮೇಲ್ದರ್ಜೆಗೇರಿಸಲಾಯಿತು. [[ವಾಣಿಜ್ಯ(ವ್ಯಾಪಾರ)|ವಾಣಿಜ್ಯ]] ವಿಷಯಗಳಲ್ಲಿ ವಿಭಾಗಗಳನ್ನು ೧೯೭೦ ರಲ್ಲಿ, ಪರಿಚಯಿಸಲಾಯಿತು.<ref>https://ucst.ac.in/</ref>
ಹಿಂದಿನ ಸರ್ಕಾರಿ ವಿಜ್ಞಾನ ಕಾಲೇಜನ್ನು ೧೯೬೬ ರ ಆಗಸ್ಟ್ ೧೧ ರಂದು ಮೈಸೂರು ರಾಜ್ಯಪಾಲರಾದ ಗೌರವಾನ್ವಿತ [[ವರಾಹಗಿರಿ ವೆಂಕಟ ಗಿರಿ|ಶ್ರೀ ವಿ.ವಿ.ಗಿರಿ]] ಅವರು ಉದ್ಘಾಟಿಸಿದರು. ೧೯೭೩ ರಲ್ಲಿ, ಇದನ್ನು [[ವಿಜ್ಞಾನ]] ಮತ್ತು ಕಲಾ ಕಾಲೇಜುಗಳಾಗಿ ವಿಭಜಿಸಲಾಯಿತು.
೨೦೦೦-೨೦೦೧ ರಲ್ಲಿ, [[ಕಂಪ್ಯೂಟರ್]] ಸೈನ್ಸ್, ಮೈಕ್ರೋಬಯಾಲಜಿ, [[ಎಲೆಕ್ಟ್ರಾನಿಕ್ಸ್]] ಮತ್ತು ಬಯೋಕೆಮಿಸ್ಟ್ರಿಯಂತಹ ಹೊಸ ವಿಷಯಗಳನ್ನು ಪರಿಚಯಿಸಲಾಯಿತು. ೨೦೦೭-೨೦೦೮ ರಲ್ಲಿ, [[ಜೈವಿಕತಂತ್ರಜ್ಞಾನ|ಜೈವಿಕ ತಂತ್ರಜ್ಞಾನವನ್ನು]] ಪರಿಚಯಿಸಲಾಯಿತು. ೨೦೦೮ ರಲ್ಲಿ, [[ಭೌತಶಾಸ್ತ್ರ]], [[ರಸಾಯನಶಾಸ್ತ್ರ]] ಮತ್ತು [[ಪರಿಸರ ವಿಜ್ಞಾನ|ಪರಿಸರ ವಿಜ್ಞಾನದಲ್ಲಿ]] ಸ್ನಾತಕೋತ್ತರ ಕೋರ್ಸ್ಗಳನ್ನು ಪರಿಚಯಿಸಲಾಯಿತು. ೨೦೦೦ ರಲ್ಲಿ, ಕಾಲೇಜಿನ ವಿದ್ಯಾರ್ಥಿಗಳ ಸಂಖ್ಯೆ ೧,೦೪೦ ಹಾಗೂ ೨೦೦೫ ರಲ್ಲಿ, ೧,೩೦೦ ಆಗಿತ್ತು ಮತ್ತು ೨೦೦೭-೨೦೦೮ ರಲ್ಲಿ, ೧,೩೨೩ ಆಗಿತ್ತು.
ಕಾಲೇಜು ೯೦ ಎಕರೆ ಪ್ರದೇಶವನ್ನು ಹೊಂದಿದೆ ಮತ್ತು ಮೂಲಸೌಕರ್ಯವು ಸುಮಾರು ೯೮,೮೦೦ ಚದರ ಅಡಿಯಾಗಿದೆ. ೨೦೦೯ ರಲ್ಲಿ, ಸರ್ಕಾರಿ ವಿಜ್ಞಾನ ಕಾಲೇಜನ್ನು ತುಮಕೂರು ವಿಶ್ವವಿದ್ಯಾಲಯಕ್ಕೆ ಹಸ್ತಾಂತರಿಸಲಾಯಿತು. ನಂತರ, ಅದನ್ನು ಯೂನಿವರ್ಸಿಟಿ ಕಾಲೇಜ್ ಆಫ್ ಸೈನ್ಸ್ ಎಂದು ಮರುನಾಮಕರಣ ಮಾಡಲಾಯಿತು. ಪ್ರಸ್ತುತ, ಇದು ತುಮಕೂರು ವಿಶ್ವವಿದ್ಯಾಲಯದ ಎರಡು ಘಟಕ ಕಾಲೇಜುಗಳಲ್ಲಿ ಒಂದಾಗಿದೆ.<ref>https://collegedunia.com/college/16986-university-college-of-science-tumkur-university-tumkur/courses-fees</ref>
==ಯೂನಿವರ್ಸಿಟಿ ಕಾಲೇಜ್ ಆಫ್ ಆರ್ಟ್ಸ್ ಅಂಡ್ ಕಾಮರ್ಸ್==
1974 ರಲ್ಲಿ ಸರ್ಕಾರಿ ವಿಜ್ಞಾನ ಕಾಲೇಜನ್ನು ಸರ್ಕಾರಿ ಕಲಾ ಕಾಲೇಜು ಮತ್ತು ಸರ್ಕಾರಿ ವಿಜ್ಞಾನ ಕಾಲೇಜು ಎಂದು ವಿಭಜಿಸಲಾಯಿತು. ೨೦೦೯ ರಲ್ಲಿ, ತುಮಕೂರು ವಿಶ್ವವಿದ್ಯಾಲಯವು ಕಾಲೇಜನ್ನು ವಿಶ್ವವಿದ್ಯಾಲಯದ ಘಟಕ ಕಾಲೇಜಾಗಿ ಗುರುತಿಸಿತು ಮತ್ತು ಅದನ್ನು ಯೂನಿವರ್ಸಿಟಿ ಕಾಲೇಜ್ ಆಫ್ ಆರ್ಟ್ಸ್ ಎಂದು ಮರುನಾಮಕರಣ ಮಾಡಿತು.
ವರ್ಷಗಳಿಂದ, ಸಂಸ್ಥೆಯು ಕಲೆ ಮತ್ತು ವಾಣಿಜ್ಯದಲ್ಲಿ ಕೋರ್ಸ್ ಗಳನ್ನು ನೀಡುತ್ತಿದೆ. ಪ್ರಸ್ತುತ, ಕಾಲೇಜಿನಲ್ಲಿ 42 ಬೋಧಕ ಮತ್ತು 20 ಬೋಧಕೇತರ ಸಿಬ್ಬಂದಿ ಇದ್ದಾರೆ. ಕಲಾ ಮತ್ತು ವಾಣಿಜ್ಯ ವಿಭಾಗಗಳಲ್ಲಿ ಸುಮಾರು 3000 ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ವಿಶಾಲವಾದ 25 ಎಕರೆ ಪ್ರದೇಶದಲ್ಲಿ ನೆಲೆಗೊಂಡಿರುವ ಈ ಕಾಲೇಜು 25 ವಿಶಾಲವಾದ ಉಪನ್ಯಾಸ ಸಭಾಂಗಣಗಳು, 50,000 ಕ್ಕೂ ಹೆಚ್ಚು ಶೀರ್ಷಿಕೆಗಳು ಮತ್ತು ವಿವಿಧ ವಿಭಾಗಗಳ 55,000 ಸಂಪುಟಗಳ ಪುಸ್ತಕಗಳನ್ನು ಹೊಂದಿರುವ ಗ್ರಂಥಾಲಯ, ನಿಯತಕಾಲಿಕೆಗಳು, ನಿಯತಕಾಲಿಕೆಗಳು, ಪತ್ರಿಕೆಗಳು ಮತ್ತು ಓದುವ ಮತ್ತು ಉಲ್ಲೇಖ ವಿಭಾಗವನ್ನು ಹೊಂದಿದೆ. ಕಾಲೇಜು ಕರ್ನಾಟಕ ಸರ್ಕಾರದ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯಿಂದ ನಿರ್ವಹಿಸಲ್ಪಡುವ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣಗಳನ್ನು ಸಹ ಹೊಂದಿದೆ. ಇದು ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಘಟಕವನ್ನು ಸಹ ಹೊಂದಿದೆ.
==ವಿಶ್ವವಿದ್ಯಾಲಯವು ಪ್ರಕಟಿಸಿದ ನಿಯತಕಾಲಿಕಗಳು==
===''ಇಂಟರ್ನ್ಯಾಷನಲ್ ಜರ್ನಲ್ ಆಫ್ ಸೈನ್ಸ್ ರಿಸರ್ಚ್''===
ಇಂಟರ್ನ್ಯಾಷನಲ್ ಜರ್ನಲ್ ಆಫ್ ಸೈನ್ಸ್ ರಿಸರ್ಚ್ (ಐಜೆಎಸ್ಆರ್) ವಿಜ್ಞಾನದ ಮೂಲಭೂತ ಮತ್ತು ಅನ್ವಯಿಕ ಕ್ಷೇತ್ರಗಳಲ್ಲಿ ಮೂಲ ಸಂಶೋಧನಾ ಕೊಡುಗೆಗಳ ಪ್ರಕಟಣೆಯ ಬಗ್ಗೆ ವರದಿ ಮಾಡುತ್ತದೆ. ಐಜೆಎಸ್ಆರ್ ತುಮಕೂರು ವಿಶ್ವವಿದ್ಯಾಲಯದ ತ್ರೈಮಾಸಿಕ ಪ್ರಮುಖ ನಿಯತಕಾಲಿಕವಾಗಿದೆ.
===''ಇಂಟರ್ನ್ಯಾಷನಲ್ ಜರ್ನಲ್ ಆಫ್ ಸೋಷಿಯಲ್ ಸೈನ್ಸಸ್ ಅಂಡ್ ಹ್ಯುಮಾನಿಟೀಸ್''===
ಇಂಟರ್ನ್ಯಾಷನಲ್ ಜರ್ನಲ್ ಆಫ್ ಸೋಷಿಯಲ್ ಸೈನ್ಸಸ್ ಅಂಡ್ ಹ್ಯುಮಾನಿಟೀಸ್ ತುಮಕೂರು ವಿಶ್ವವಿದ್ಯಾಲಯವು ಪ್ರಕಟಿಸುವ ವಿದ್ವಾಂಸ ವೃತ್ತಿಪರ ದ್ವಿವಾರ್ಷಿಕ ನಿಯತಕಾಲಿಕವಾಗಿದೆ. ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಇತಿಹಾಸ, ಪುರಾತತ್ವಶಾಸ್ತ್ರ, ಸಮಾಜ ಕಾರ್ಯ, ಭೂಗೋಳಶಾಸ್ತ್ರ, ಅಂತರರಾಷ್ಟ್ರೀಯ ಅಧ್ಯಯನಗಳು, ಮಹಿಳಾ ಅಧ್ಯಯನಗಳು, ಮಕ್ಕಳ ಕಲಿಕೆ ಮತ್ತು ಆರೋಗ್ಯ, ಅರ್ಥಶಾಸ್ತ್ರ, ವ್ಯವಹಾರ ನೈತಿಕತೆ, ನಗರಗಳು, ಬೌದ್ಧಿಕ ಆಸ್ತಿ ಹಕ್ಕುಗಳು, ಭಾಷಾ ಸ್ವಾಧೀನ, ಗೌಪ್ಯತೆ, ವಯಸ್ಸಾದ ಜನಸಂಖ್ಯೆ, ಜೀವನದ ಗುಣಮಟ್ಟ, ಮೂಲನಿವಾಸಿ ಸಮುದಾಯಗಳಲ್ಲಿನ ತಂತ್ರಜ್ಞಾನ, ಮಾಹಿತಿ ಸಂವಹನ ತಂತ್ರಜ್ಞಾನ ಸೇರಿದಂತೆ ವಿಶಾಲ ಶ್ರೇಣಿಯ ವಿಷಯಗಳಿಗೆ ಸಂಬಂಧಿಸಿದ ಜ್ಞಾನವನ್ನು ಹಂಚಿಕೊಳ್ಳಲು ವೇದಿಕೆಯನ್ನು ಒದಗಿಸುವುದು ಇದರ ಉದ್ದೇಶವಾಗಿದೆ. ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನಗಳು, ವಿವಾದ ಪರಿಹಾರ, ಪರಿಸರ, ಸುಸ್ಥಿರ ಅಭಿವೃದ್ಧಿ ಮತ್ತು ವಾಣಿಜ್ಯ ಮತ್ತು ನಿರ್ವಹಣೆಗೆ ಸಂಬಂಧಿಸಿದ ವಿಷಯಗಳು.
===''ಲೋಕಜ್ಞಾನ''===
ಲೋಕಜ್ಞಾನವು ಕನ್ನಡದಲ್ಲಿ ಪ್ರಕಟವಾಗುವ ತ್ರೈಮಾಸಿಕ ಸಂಶೋಧನಾ ನಿಯತಕಾಲಿಕವಾಗಿದೆ. ಇದು ಮೂಲ ಮತ್ತು ಅನುವಾದಿತ ಸಂಶೋಧನಾ ಪ್ರಬಂಧಗಳನ್ನು ಒಳಗೊಂಡಿದೆ.
==ಗೌರವಾನ್ವಿತ ಗೌರವಾನ್ವಿತ ಪ್ರಾಧ್ಯಾಪಕರು==
ವಿಶ್ವವಿದ್ಯಾನಿಲಯದ ಗೌರವ ಗೌರವಾನ್ವಿತ ಪ್ರಾಧ್ಯಾಪಕರಾಗಿ ನೇಮಕಗೊಂಡ ಗಣ್ಯ ವ್ಯಕ್ತಿಗಳೆಂದರೆ:
ರಿಚರ್ಡ್ ಆರ್. ಅರ್ನ್ಸ್ಟ್, ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ವಿಜೇತರು (1991), ಸ್ವಿಸ್ ಫೆಡರಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಇಟಿಎಚ್) ಜ್ಯೂರಿಚ್, ಜ್ಯೂರಿಚ್, ಸ್ವಿಟ್ಜರ್ಲೆಂಡ್
ಪ್ರೊಫೆಸರ್ ಆಂಥೋನಿ ಚೀಥಮ್, ಎಫ್ಆರ್ಎಸ್, ಗೋಲ್ಡ್ಸ್ಮಿತ್ಸ್ ಪ್ರೊಫೆಸರ್ ಆಫ್ ಮೆಟೀರಿಯಲ್ಸ್ ಸೈನ್ಸ್, ಕೇಂಬ್ರಿಡ್ಜ್ ವಿಶ್ವವಿದ್ಯಾಲಯ, ಯುಕೆ
ಪ್ರೊಫೆಸರ್ ಕರ್ಟ್ ವುಥ್ರಿಚ್, ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ (2002), ಸೆಸಿಲ್ ಎಚ್ ಮತ್ತು ಐಡಾ ಎಂ. ಗ್ರೀನ್ ರಚನಾತ್ಮಕ ಜೀವಶಾಸ್ತ್ರದ ಪ್ರಾಧ್ಯಾಪಕರು, ಸ್ಕ್ರಿಪ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್, ಲಾ ಜೊಲ್ಲಾ, ಯುಎಸ್ಎ, ಕ್ಯಾಲಿಫೋರ್ನಿಯಾ, ಯುಎಸ್ಎ ಮತ್ತು ಬಯೋಫಿಸಿಕ್ಸ್ ಪ್ರಾಧ್ಯಾಪಕರು, ಇಟಿಎಚ್ ಜುರಿಚ್, ಜುರಿಚ್, ಜುರಿಚ್, ಸ್ವಿಟ್ಜರ್ಲೆಂಡ್
ಸುಧಾಮೂರ್ತಿ, ಅಧ್ಯಕ್ಷರು, ಇನ್ಫೋಸಿಸ್ ಫೌಂಡೇಶನ್, ಬೆಂಗಳೂರು
ರುಡಾಲ್ಫ್ ಮಾರ್ಕಸ್, ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ವಿಜೇತ (1992), ಆರ್ಥರ್ ಅಮೋಸ್ ನೊಯೆಸ್ ರಸಾಯನಶಾಸ್ತ್ರದ ಪ್ರಾಧ್ಯಾಪಕ, ರಸಾಯನಶಾಸ್ತ್ರ ಮತ್ತು ರಾಸಾಯನಿಕ ಎಂಜಿನಿಯರಿಂಗ್ ವಿಭಾಗ, ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಯುಎಸ್ಎ
14ನೇ ದಲೈ ಲಾಮಾ
ಪ್ರೊಫೆಸರ್ ಎರಿಕ್ ಎಸ್. ಮಾಸ್ಕಿನ್, ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ವಿಜೇತರು (2007), ಆಡಮ್ಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಹಾರ್ವರ್ಡ್ ವಿಶ್ವವಿದ್ಯಾಲಯ, ಕೇಂಬ್ರಿಡ್ಜ್, ಮ್ಯಾಸಚೂಸೆಟ್ಸ್, ಯುಎಸ್ಎ
==ತುಮಕೂರು ವಿಶ್ವವಿದ್ಯಾಲಯದ ಕುಲಪತಿಗಳ ಕಾಲಾನುಕ್ರಮ ಪಟ್ಟಿ==
{| class="wikitable" border="2"
|+
|-
| align="center" | SL.NO || align="center" | Name || align="center" | Qualification || align="center" | Term || align="center" | Department
|-
| 01 || align="center" | '''Prof. O.Anantha Ramaiah''' || align="center" | M.A., M.Phill., Ph.D. || align="center" | 24-03-2004 to 23-03-2009 || align="center" | History
|-
| 02 || align="center" | '''Dr. M.Hemalatha''' || align="center" | M.A., M.Ed., M.Phill., Ph.D || align="center" | 23-03-2009 to 04-05-2009 (Acting Vice Chancellor) || align="center" | English
|-
| 03 || align="center" | '''Dr. S.C.Sharma''' || align="center" | M.E., Ph.D., D.Eng., D.Sc. || align="center" | 06-05-2009 to 03-05-2013 || align="center" | Mechanical Engineering
|-
| 04 || align="center" | '''Dr. D.Shivalingaiah''' || align="center" | M.A., M.LISc., Ph.D. || align="center" | 04-05-2013 to 26-07-2013 (Acting Vice Chancellor) || align="center" | Library and Information Science
|-
| 05 || align="center" | '''Prof.A.H.Rajasab''' || align="center" | M.Sc., Ph.D. || align="center" | 26-07-2013 to 25-07-2017 || align="center" | Botany
|-
| 06 || align="center" | '''Dr. Jayasheela''' || align="center" | M.A., Ph.D. || align="center" | 26-07-2017 to 23-03-2018 (Acting Vice Chancellor) || align="center" | Economics
|-
| 07 || align="center" | '''Prof. P.Paramashivaiah''' || align="center" | M.Com., M.Ed., M.Phill., Ph.D. || align="center" | 23-03-2018 to 26-03-2018 || align="center" | Commerce and Management
|-
| 08 || align="center" | '''Col. (Prof). Y.S.Siddegowda''' || align="center" | M.SW., Ph.D. || align="center" | 26-03-2018 to 26-03-2022 || align="center" | Social Work
|-
| 09 || align="center" | '''Prof. G.Sudarshana Reddy''' || align="center" | M.Com., M.BA., M.FM., Ph.D. || align="center" | 27-03-2022 to 13-04-2022 (Acting Vice Chancellor) || align="center" |C ommerce and Management
|-
| 10 || align="center" | '''Prof. Keshava''' || align="center" | M.A., M.LISc., PGDLAN., Ph.D || align="center" | 13-04-2022–20-07-2022 (Acting Vice Chancellor) || align="center" | Library and Information Science
|-
| 11 || align="center" | '''Prof. M.Venkateshwarlu''' || align="center" | M.Sc., Ph.D || align="center" | 20-07-2022—Incumbent || align="center" | Zoology
|}
==ಉಲ್ಲೇಖಗಳು==
{{ಉಲ್ಲೇಖಗಳು}}
==ಬಾಹ್ಯ ಕೊಂಡಿಗಳು==
*{{Official website|www.tumkuruniversity.ac.in}}
*[http://164.100.133.129:81/tutresult/ Tumkur University Results]
5r1qxnlub4a36j63h7t9307uvnfpb34
1254193
1254190
2024-11-09T14:40:40Z
Pallaviv123
75945
1254193
wikitext
text/x-wiki
{{under construction}}
{{Infobox university
| name = ತುಮಕೂರು ವಿಶ್ವವಿದ್ಯಾಲಯ
| image = Tumkur University logo.jpg
| image_size = 150px
| motto = ಜ್ಞಾನವೇ ಅನಂತ
| established = {{start date and age|2004|02|21}}
| type = [[:en:Public university|ಪಬ್ಲಿಕ್]]
| chancellor = [[:en:Governor of Karnataka|ಕರ್ನಾಟಕದ ರಾಜ್ಯಪಾಲರು]]<ref>{{cite web | url=http://www.tumkuruniversity.ac.in/index.php?/chancellor | title=ತುಮಕೂರು ವಿಶ್ವವಿದ್ಯಾನಿಲಯ {{!}} Tumkur University {{!}} Tumkur Tumkur University {{!}} Tumkur {{!}} Chancellor | archive-url=https://web.archive.org/web/20240721153114/http://www.tumkuruniversity.ac.in/index.php?/chancellor | archive-date=21 July 2024}}</ref>
| vice_chancellor = ಎಂ.ವೆಂಕಟೇಶ್ವರಲು<ref>{{cite web | url=http://www.tumkuruniversity.ac.in/index.php?/vice_chancellor | title=ತುಮಕೂರು ವಿಶ್ವವಿದ್ಯಾನಿಲಯ {{!}} Tumkur University {{!}} Tumkur Tumkur University {{!}} Tumkur {{!}} Vice Chancellor | archive-url=https://web.archive.org/web/20240519212109/http://tumkuruniversity.ac.in/index.php?/vice_chancellor | archive-date=19 May 2024}}</ref>
| head_label = ರಿಜಿಸ್ಟ್ರಾರ್
| head = ನಹಿದಾ ಝಮ್ ಝಮ್, [[:en:Karnataka Administrative Service |ಕೆಎಎಸ್]]<ref>{{cite web | url=http://www.tumkuruniversity.ac.in/index.php?/registrar | title=ತುಮಕೂರು ವಿಶ್ವವಿದ್ಯಾನಿಲಯ {{!}} Tumkur University {{!}} Tumkur Tumkur University {{!}} Tumkur {{!}} Registrar | archive-url=https://web.archive.org/web/20240519211514/http://tumkuruniversity.ac.in/index.php?/registrar | archive-date=19 May 2024}}</ref>
| academic_staff = ೭೭
| administrative_staff = ೩೪
| students = ೧೩೮೮<ref>{{cite web | url=https://assessmentonline.naac.gov.in/public/index.php/iiqa_report/eyJpdiI6IkJVN1Jqd3J6OS9nTmxjcEJ5NGJXMEE9PSIsInZhbHVlIjoiYTVhd2hhK0sxdGRyUDBXU2RtNUVlQT09IiwibWFjIjoiMjc5MWNhZjVhYjJkNmIyOTk3ZWNjMTMyYTEzYzA1ZTJiYzMxMjE2Y2NhMmUwNDZhMDNmOWZmODAyNDMwZWQwNiIsInRhZyI6IiJ9 | title=eyJpdiI6IkJVN1Jqd3J6OS9nTmxjcEJ5NGJXMEE9PSIsInZhbHVlIjoiYTVhd2hhK0sxdGRyUDBXU2RtNUVlQT09IiwibWFjIjoiMjc5MWNhZjVhYjJkNmIyOTk3ZWNjMTMyYTEzYzA1ZTJiYzMxMjE2Y2NhMmUwNDZhMDNmOWZmODAyNDMwZWQwNiIsInRhZyI6IiJ9}}</ref>
| city = [[ತುಮಕೂರು]], [[ಕರ್ನಾಟಕ]], [[ಭಾರತ]]
| country =
| coor = {{coord|13|20|16|N|77|7|13|E|type:edu_region:IN|display=inline,title}}
| campus = [[:en:Urban areas|ನಗರ]]
| website = {{URL|tumkuruniversity.ac.in}}
| mottoeng = ಜ್ಞಾನವು ಶಾಶ್ವತ
}}
'''ತುಮಕೂರು ವಿಶ್ವವಿದ್ಯಾಲಯವನ್ನು''' ೨೦೦೪ ರಲ್ಲಿ, [[ಕರ್ನಾಟಕ|ಕರ್ನಾಟಕದ]] [[ತುಮಕೂರು|ತುಮಕೂರಿನಲ್ಲಿ]] ಸ್ಥಾಪಿಸಲಾಯಿತು. ತುಮಕೂರು ಜಿಲ್ಲೆಯ ವಿದ್ಯಾರ್ಥಿಗಳ ಅಗತ್ಯಗಳನ್ನು ಪೂರೈಸಲು [[ಬೆಂಗಳೂರು ವಿಶ್ವವಿದ್ಯಾಲಯ|ಬೆಂಗಳೂರು ವಿಶ್ವವಿದ್ಯಾಲಯದಿಂದ]] ಇದನ್ನು ರಚಿಸಲಾಯಿತು. ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆ, ೨೦೦೦ ರ ಅಡಿಯಲ್ಲಿ ಬಹು-ಬೋಧಕ ವಿಶ್ವವಿದ್ಯಾಲಯವಾಗಿ ಸ್ಥಾಪಿಸಲ್ಪಟ್ಟ ಇದು ೧೨ ಸ್ನಾತಕೋತ್ತರ ವಿಭಾಗಗಳು, ೨ ಘಟಕ ಕಾಲೇಜುಗಳು ಮತ್ತು ೯೪ ಸಂಯೋಜಿತ ಕಾಲೇಜುಗಳನ್ನು ಹೊಂದಿದೆ.<ref>{{cite web|title=UGC Act-1956|url=http://mhrd.gov.in/sites/upload_files/mhrd/files/upload_document/ugc_act.pdf|website=mhrd.gov.in/|publisher=Secretary, University Grants Commission|access-date=1 February 2016}}</ref> ಇದು ಸುಧಾರಿತ ಬಹು-ಶಿಸ್ತಿನ ಸಂಶೋಧನೆ ಮತ್ತು ಶೈಕ್ಷಣಿಕ ಸಹಯೋಗಗಳನ್ನು ಉತ್ತೇಜಿಸಲು ೨೯ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಿತು. ೨೦೧೨ ರಲ್ಲಿ, ಯುಜಿಸಿ ಕಾಯ್ದೆ, ೧೯೫೬ ರ ಸೆಕ್ಷನ್ ೧೨ (ಬಿ) ಅಡಿಯಲ್ಲಿ ವಿಶ್ವವಿದ್ಯಾಲಯವನ್ನು ಗುರುತಿಸಲಾಯಿತು. ಅದೇ ವರ್ಷದಲ್ಲಿ, ಯುಜಿಸಿಯ ಅಂತರ-ವಿಶ್ವವಿದ್ಯಾಲಯ ಮಂಡಳಿಯಾದ ನ್ಯಾಷನಲ್ ಅಸೆಸ್ಮೆಂಟ್ ಆಂಡ್ ಅಕ್ರೆಡಿಟೇಷನ್ ಕೌಂಸಿಲ್ (ಎನ್ಎಎಸಿ) ವಿಶ್ವವಿದ್ಯಾಲಯಕ್ಕೆ ಮೂರು-ದರ್ಜೆಯ ರೇಟಿಂಗ್ ಸ್ಕೇಲ್ನಲ್ಲಿ "ಬಿ" ಗ್ರೇಡ್ ಮಾನ್ಯತೆ ನೀಡಿತು.
==ಬೋಧಕವರ್ಗಗಳು==
ಶೈಕ್ಷಣಿಕ ರಚನೆಯನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ:
*'''ವಾಣಿಜ್ಯ ವಿಭಾಗ'''
** [[ವಾಣಿಜ್ಯ(ವ್ಯಾಪಾರ)|ವಾಣಿಜ್ಯ]] ಅಧ್ಯಯನ ಮತ್ತು [[ಸಂಶೋಧನೆ|ಸಂಶೋಧನಾ]] ವಿಭಾಗ
*'''ಕಲಾ ವಿಭಾಗ'''
** ಸಮಾಜ ಕಾರ್ಯದಲ್ಲಿ ಅಧ್ಯಯನ ಮತ್ತು ಸಂಶೋಧನಾ ವಿಭಾಗ
**[[ಸಮಾಜಶಾಸ್ತ್ರ|ಸಮಾಜಶಾಸ್ತ್ರದಲ್ಲಿ]] ಅಧ್ಯಯನ ಮತ್ತು ಸಂಶೋಧನಾ ವಿಭಾಗ
**[[ಅರ್ಥಶಾಸ್ತ್ರ|ಅರ್ಥಶಾಸ್ತ್ರದಲ್ಲಿ]] ಅಧ್ಯಯನ ಮತ್ತು ಸಂಶೋಧನಾ ವಿಭಾಗ
**[[ರಾಜ್ಯಶಾಸ್ತ್ರ|ರಾಜ್ಯಶಾಸ್ತ್ರದಲ್ಲಿ]] ಅಧ್ಯಯನ ಮತ್ತು ಸಂಶೋಧನಾ ವಿಭಾಗ
**[[ಇತಿಹಾಸ]] ಅಧ್ಯಯನ ಮತ್ತು ಸಂಶೋಧನಾ ವಿಭಾಗ
**ಸಮೂಹ ಸಂವಹನ ಮತ್ತು [[ಪತ್ರಿಕೋದ್ಯಮ|ಪತ್ರಿಕೋದ್ಯಮದಲ್ಲಿ]] ಅಧ್ಯಯನ ಮತ್ತು ಸಂಶೋಧನಾ ವಿಭಾಗ
*'''ವಿಜ್ಞಾನ ಮತ್ತು ತಂತ್ರಜ್ಞಾನ ಬೋಧಕವರ್ಗ'''
**[[ಗಣಿತಶಾಸ್ತ್ರ|ಗಣಿತಶಾಸ್ತ್ರದಲ್ಲಿ]] ಅಧ್ಯಯನ ಮತ್ತು ಸಂಶೋಧನಾ ವಿಭಾಗ
**[[ಭೌತಶಾಸ್ತ್ರ|ಭೌತಶಾಸ್ತ್ರದಲ್ಲಿ]] ಅಧ್ಯಯನ ಮತ್ತು ಸಂಶೋಧನಾ ವಿಭಾಗ
**[[ರಸಾಯನಶಾಸ್ತ್ರ|ರಸಾಯನಶಾಸ್ತ್ರದಲ್ಲಿ]] ಅಧ್ಯಯನ ಮತ್ತು ಸಂಶೋಧನಾ ವಿಭಾಗ
**[[ಸಸ್ಯಶಾಸ್ತ್ರ|ಸಸ್ಯಶಾಸ್ತ್ರದಲ್ಲಿ]] ಅಧ್ಯಯನ ಮತ್ತು ಸಂಶೋಧನಾ ವಿಭಾಗ
**[[ಪ್ರಾಣಿಶಾಸ್ತ್ರ|ಪ್ರಾಣಿಶಾಸ್ತ್ರದಲ್ಲಿ]] ಅಧ್ಯಯನ ಮತ್ತು ಸಂಶೋಧನಾ ವಿಭಾಗ
**[[ಪರಿಸರ ಅಧ್ಯಯನ (ಪುಸ್ತಕ)|ಪರಿಸರ ಅಧ್ಯಯನ]] ಮತ್ತು ಸಂಶೋಧನಾ ವಿಭಾಗ
**[[ಗ್ರಂಥಾಲಯಗಳು|ಗ್ರಂಥಾಲಯ]] ಮತ್ತು ಮಾಹಿತಿ ವಿಜ್ಞಾನದಲ್ಲಿ ಅಧ್ಯಯನ ಮತ್ತು ಸಂಶೋಧನೆ ವಿಭಾಗ
**ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಇಲಾಖೆ ೨೦೦೫ ರಲ್ಲಿ ಪ್ರಾರಂಭವಾಯಿತು. ಈ ವಿಭಾಗದಲ್ಲಿ ಐದು ಬೋಧಕ ಸಿಬ್ಬಂದಿ ಇದ್ದಾರೆ: ಡಾ.ಬಿ.ಟಿ.ಸಂಪತ್ ಕುಮಾರ್, ಡಾ.ಕೇಶವ, ಡಾ.ರೂಪೇಶ್ ಕುಮಾರ್, ಡಾ.ಹೇಮಾವತಿ ಬಿ.ಎನ್., ಡಾ.ರಾಜೇಂದ್ರ ಬಾಬು.
==ಯೂನಿವರ್ಸಿಟಿ ಕಾಲೇಜ್ ಆಫ್ ಸೈನ್ಸ್==
ಯೂನಿವರ್ಸಿಟಿ ಕಾಲೇಜ್ ಆಫ್ ಸೈನ್ಸ್ (ಹಿಂದಿನ ಸರ್ಕಾರಿ ವಿಜ್ಞಾನ ಕಾಲೇಜು) ಅನ್ನು ೧೯೪೦ ರಲ್ಲಿ, ಸ್ಥಾಪಿಸಲಾಯಿತು. ಇಂಟರ್ ಮೀಡಿಯೇಟ್ ಕಾಲೇಜಾಗಿ ಪ್ರಾರಂಭವಾದ ಇದನ್ನು ನೈಸರ್ಗಿಕ [[ವಿಜ್ಞಾನ|ವಿಜ್ಞಾನದ]] ವಿಭಾಗಗಳಲ್ಲಿ ಬ್ಯಾಚುಲರ್ ಕೋರ್ಸ್ಗಳೊಂದಿಗೆ ಪೂರ್ಣ ಪ್ರಮಾಣದ ಪ್ರಥಮ ದರ್ಜೆ ಕಾಲೇಜಾಗಿ ಮೇಲ್ದರ್ಜೆಗೇರಿಸಲಾಯಿತು. [[ವಾಣಿಜ್ಯ(ವ್ಯಾಪಾರ)|ವಾಣಿಜ್ಯ]] ವಿಷಯಗಳಲ್ಲಿ ವಿಭಾಗಗಳನ್ನು ೧೯೭೦ ರಲ್ಲಿ, ಪರಿಚಯಿಸಲಾಯಿತು.<ref>https://ucst.ac.in/</ref>
ಹಿಂದಿನ ಸರ್ಕಾರಿ ವಿಜ್ಞಾನ ಕಾಲೇಜನ್ನು ೧೯೬೬ ರ ಆಗಸ್ಟ್ ೧೧ ರಂದು ಮೈಸೂರು ರಾಜ್ಯಪಾಲರಾದ ಗೌರವಾನ್ವಿತ [[ವರಾಹಗಿರಿ ವೆಂಕಟ ಗಿರಿ|ಶ್ರೀ ವಿ.ವಿ.ಗಿರಿ]] ಅವರು ಉದ್ಘಾಟಿಸಿದರು. ೧೯೭೩ ರಲ್ಲಿ, ಇದನ್ನು [[ವಿಜ್ಞಾನ]] ಮತ್ತು ಕಲಾ ಕಾಲೇಜುಗಳಾಗಿ ವಿಭಜಿಸಲಾಯಿತು.
೨೦೦೦-೨೦೦೧ ರಲ್ಲಿ, [[ಕಂಪ್ಯೂಟರ್]] ಸೈನ್ಸ್, ಮೈಕ್ರೋಬಯಾಲಜಿ, [[ಎಲೆಕ್ಟ್ರಾನಿಕ್ಸ್]] ಮತ್ತು ಬಯೋಕೆಮಿಸ್ಟ್ರಿಯಂತಹ ಹೊಸ ವಿಷಯಗಳನ್ನು ಪರಿಚಯಿಸಲಾಯಿತು. ೨೦೦೭-೨೦೦೮ ರಲ್ಲಿ, [[ಜೈವಿಕತಂತ್ರಜ್ಞಾನ|ಜೈವಿಕ ತಂತ್ರಜ್ಞಾನವನ್ನು]] ಪರಿಚಯಿಸಲಾಯಿತು. ೨೦೦೮ ರಲ್ಲಿ, [[ಭೌತಶಾಸ್ತ್ರ]], [[ರಸಾಯನಶಾಸ್ತ್ರ]] ಮತ್ತು [[ಪರಿಸರ ವಿಜ್ಞಾನ|ಪರಿಸರ ವಿಜ್ಞಾನದಲ್ಲಿ]] ಸ್ನಾತಕೋತ್ತರ ಕೋರ್ಸ್ಗಳನ್ನು ಪರಿಚಯಿಸಲಾಯಿತು. ೨೦೦೦ ರಲ್ಲಿ, ಕಾಲೇಜಿನ ವಿದ್ಯಾರ್ಥಿಗಳ ಸಂಖ್ಯೆ ೧,೦೪೦ ಹಾಗೂ ೨೦೦೫ ರಲ್ಲಿ, ೧,೩೦೦ ಆಗಿತ್ತು ಮತ್ತು ೨೦೦೭-೨೦೦೮ ರಲ್ಲಿ, ೧,೩೨೩ ಆಗಿತ್ತು.
ಕಾಲೇಜು ೯೦ ಎಕರೆ ಪ್ರದೇಶವನ್ನು ಹೊಂದಿದೆ ಮತ್ತು ಮೂಲಸೌಕರ್ಯವು ಸುಮಾರು ೯೮,೮೦೦ ಚದರ ಅಡಿಯಾಗಿದೆ. ೨೦೦೯ ರಲ್ಲಿ, ಸರ್ಕಾರಿ ವಿಜ್ಞಾನ ಕಾಲೇಜನ್ನು ತುಮಕೂರು ವಿಶ್ವವಿದ್ಯಾಲಯಕ್ಕೆ ಹಸ್ತಾಂತರಿಸಲಾಯಿತು. ನಂತರ, ಅದನ್ನು ಯೂನಿವರ್ಸಿಟಿ ಕಾಲೇಜ್ ಆಫ್ ಸೈನ್ಸ್ ಎಂದು ಮರುನಾಮಕರಣ ಮಾಡಲಾಯಿತು. ಪ್ರಸ್ತುತ, ಇದು ತುಮಕೂರು ವಿಶ್ವವಿದ್ಯಾಲಯದ ಎರಡು ಘಟಕ ಕಾಲೇಜುಗಳಲ್ಲಿ ಒಂದಾಗಿದೆ.<ref>https://collegedunia.com/college/16986-university-college-of-science-tumkur-university-tumkur/courses-fees</ref>
==ಯೂನಿವರ್ಸಿಟಿ ಕಾಲೇಜ್ ಆಫ್ ಆರ್ಟ್ಸ್ ಅಂಡ್ ಕಾಮರ್ಸ್==
1974 ರಲ್ಲಿ ಸರ್ಕಾರಿ ವಿಜ್ಞಾನ ಕಾಲೇಜನ್ನು ಸರ್ಕಾರಿ ಕಲಾ ಕಾಲೇಜು ಮತ್ತು ಸರ್ಕಾರಿ ವಿಜ್ಞಾನ ಕಾಲೇಜು ಎಂದು ವಿಭಜಿಸಲಾಯಿತು. ೨೦೦೯ ರಲ್ಲಿ, ತುಮಕೂರು ವಿಶ್ವವಿದ್ಯಾಲಯವು ಕಾಲೇಜನ್ನು ವಿಶ್ವವಿದ್ಯಾಲಯದ ಘಟಕ ಕಾಲೇಜಾಗಿ ಗುರುತಿಸಿತು ಮತ್ತು ಅದನ್ನು ಯೂನಿವರ್ಸಿಟಿ ಕಾಲೇಜ್ ಆಫ್ ಆರ್ಟ್ಸ್ ಎಂದು ಮರುನಾಮಕರಣ ಮಾಡಿತು.
ವರ್ಷಗಳಿಂದ, ಸಂಸ್ಥೆಯು ಕಲೆ ಮತ್ತು ವಾಣಿಜ್ಯದಲ್ಲಿ ಕೋರ್ಸ್ ಗಳನ್ನು ನೀಡುತ್ತಿದೆ. ಪ್ರಸ್ತುತ, ಕಾಲೇಜಿನಲ್ಲಿ 42 ಬೋಧಕ ಮತ್ತು 20 ಬೋಧಕೇತರ ಸಿಬ್ಬಂದಿ ಇದ್ದಾರೆ. ಕಲಾ ಮತ್ತು ವಾಣಿಜ್ಯ ವಿಭಾಗಗಳಲ್ಲಿ ಸುಮಾರು 3000 ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ವಿಶಾಲವಾದ 25 ಎಕರೆ ಪ್ರದೇಶದಲ್ಲಿ ನೆಲೆಗೊಂಡಿರುವ ಈ ಕಾಲೇಜು 25 ವಿಶಾಲವಾದ ಉಪನ್ಯಾಸ ಸಭಾಂಗಣಗಳು, 50,000 ಕ್ಕೂ ಹೆಚ್ಚು ಶೀರ್ಷಿಕೆಗಳು ಮತ್ತು ವಿವಿಧ ವಿಭಾಗಗಳ 55,000 ಸಂಪುಟಗಳ ಪುಸ್ತಕಗಳನ್ನು ಹೊಂದಿರುವ ಗ್ರಂಥಾಲಯ, ನಿಯತಕಾಲಿಕೆಗಳು, ನಿಯತಕಾಲಿಕೆಗಳು, ಪತ್ರಿಕೆಗಳು ಮತ್ತು ಓದುವ ಮತ್ತು ಉಲ್ಲೇಖ ವಿಭಾಗವನ್ನು ಹೊಂದಿದೆ. ಕಾಲೇಜು ಕರ್ನಾಟಕ ಸರ್ಕಾರದ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯಿಂದ ನಿರ್ವಹಿಸಲ್ಪಡುವ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣಗಳನ್ನು ಸಹ ಹೊಂದಿದೆ. ಇದು ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಘಟಕವನ್ನು ಸಹ ಹೊಂದಿದೆ.
==ವಿಶ್ವವಿದ್ಯಾಲಯವು ಪ್ರಕಟಿಸಿದ ನಿಯತಕಾಲಿಕಗಳು==
===''ಇಂಟರ್ನ್ಯಾಷನಲ್ ಜರ್ನಲ್ ಆಫ್ ಸೈನ್ಸ್ ರಿಸರ್ಚ್''===
ಇಂಟರ್ನ್ಯಾಷನಲ್ ಜರ್ನಲ್ ಆಫ್ ಸೈನ್ಸ್ ರಿಸರ್ಚ್ (ಐಜೆಎಸ್ಆರ್) ವಿಜ್ಞಾನದ ಮೂಲಭೂತ ಮತ್ತು ಅನ್ವಯಿಕ ಕ್ಷೇತ್ರಗಳಲ್ಲಿ ಮೂಲ ಸಂಶೋಧನಾ ಕೊಡುಗೆಗಳ ಪ್ರಕಟಣೆಯ ಬಗ್ಗೆ ವರದಿ ಮಾಡುತ್ತದೆ. ಐಜೆಎಸ್ಆರ್ ತುಮಕೂರು ವಿಶ್ವವಿದ್ಯಾಲಯದ ತ್ರೈಮಾಸಿಕ ಪ್ರಮುಖ ನಿಯತಕಾಲಿಕವಾಗಿದೆ.
===''ಇಂಟರ್ನ್ಯಾಷನಲ್ ಜರ್ನಲ್ ಆಫ್ ಸೋಷಿಯಲ್ ಸೈನ್ಸಸ್ ಅಂಡ್ ಹ್ಯುಮಾನಿಟೀಸ್''===
ಇಂಟರ್ನ್ಯಾಷನಲ್ ಜರ್ನಲ್ ಆಫ್ ಸೋಷಿಯಲ್ ಸೈನ್ಸಸ್ ಅಂಡ್ ಹ್ಯುಮಾನಿಟೀಸ್ ತುಮಕೂರು ವಿಶ್ವವಿದ್ಯಾಲಯವು ಪ್ರಕಟಿಸುವ ವಿದ್ವಾಂಸ ವೃತ್ತಿಪರ ದ್ವಿವಾರ್ಷಿಕ ನಿಯತಕಾಲಿಕವಾಗಿದೆ. ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಇತಿಹಾಸ, ಪುರಾತತ್ವಶಾಸ್ತ್ರ, ಸಮಾಜ ಕಾರ್ಯ, ಭೂಗೋಳಶಾಸ್ತ್ರ, ಅಂತರರಾಷ್ಟ್ರೀಯ ಅಧ್ಯಯನಗಳು, ಮಹಿಳಾ ಅಧ್ಯಯನಗಳು, ಮಕ್ಕಳ ಕಲಿಕೆ ಮತ್ತು ಆರೋಗ್ಯ, ಅರ್ಥಶಾಸ್ತ್ರ, ವ್ಯವಹಾರ ನೈತಿಕತೆ, ನಗರಗಳು, ಬೌದ್ಧಿಕ ಆಸ್ತಿ ಹಕ್ಕುಗಳು, ಭಾಷಾ ಸ್ವಾಧೀನ, ಗೌಪ್ಯತೆ, ವಯಸ್ಸಾದ ಜನಸಂಖ್ಯೆ, ಜೀವನದ ಗುಣಮಟ್ಟ, ಮೂಲನಿವಾಸಿ ಸಮುದಾಯಗಳಲ್ಲಿನ ತಂತ್ರಜ್ಞಾನ, ಮಾಹಿತಿ ಸಂವಹನ ತಂತ್ರಜ್ಞಾನ ಸೇರಿದಂತೆ ವಿಶಾಲ ಶ್ರೇಣಿಯ ವಿಷಯಗಳಿಗೆ ಸಂಬಂಧಿಸಿದ ಜ್ಞಾನವನ್ನು ಹಂಚಿಕೊಳ್ಳಲು ವೇದಿಕೆಯನ್ನು ಒದಗಿಸುವುದು ಇದರ ಉದ್ದೇಶವಾಗಿದೆ. ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನಗಳು, ವಿವಾದ ಪರಿಹಾರ, ಪರಿಸರ, ಸುಸ್ಥಿರ ಅಭಿವೃದ್ಧಿ ಮತ್ತು ವಾಣಿಜ್ಯ ಮತ್ತು ನಿರ್ವಹಣೆಗೆ ಸಂಬಂಧಿಸಿದ ವಿಷಯಗಳು.
===''ಲೋಕಜ್ಞಾನ''===
ಲೋಕಜ್ಞಾನವು ಕನ್ನಡದಲ್ಲಿ ಪ್ರಕಟವಾಗುವ ತ್ರೈಮಾಸಿಕ ಸಂಶೋಧನಾ ನಿಯತಕಾಲಿಕವಾಗಿದೆ. ಇದು ಮೂಲ ಮತ್ತು ಅನುವಾದಿತ ಸಂಶೋಧನಾ ಪ್ರಬಂಧಗಳನ್ನು ಒಳಗೊಂಡಿದೆ.
==ಗೌರವಾನ್ವಿತ ಗೌರವಾನ್ವಿತ ಪ್ರಾಧ್ಯಾಪಕರು==
ವಿಶ್ವವಿದ್ಯಾನಿಲಯದ ಗೌರವ ಗೌರವಾನ್ವಿತ ಪ್ರಾಧ್ಯಾಪಕರಾಗಿ ನೇಮಕಗೊಂಡ ಗಣ್ಯ ವ್ಯಕ್ತಿಗಳೆಂದರೆ:
ರಿಚರ್ಡ್ ಆರ್. ಅರ್ನ್ಸ್ಟ್, ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ವಿಜೇತರು (1991), ಸ್ವಿಸ್ ಫೆಡರಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಇಟಿಎಚ್) ಜ್ಯೂರಿಚ್, ಜ್ಯೂರಿಚ್, ಸ್ವಿಟ್ಜರ್ಲೆಂಡ್
ಪ್ರೊಫೆಸರ್ ಆಂಥೋನಿ ಚೀಥಮ್, ಎಫ್ಆರ್ಎಸ್, ಗೋಲ್ಡ್ಸ್ಮಿತ್ಸ್ ಪ್ರೊಫೆಸರ್ ಆಫ್ ಮೆಟೀರಿಯಲ್ಸ್ ಸೈನ್ಸ್, ಕೇಂಬ್ರಿಡ್ಜ್ ವಿಶ್ವವಿದ್ಯಾಲಯ, ಯುಕೆ
ಪ್ರೊಫೆಸರ್ ಕರ್ಟ್ ವುಥ್ರಿಚ್, ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ (2002), ಸೆಸಿಲ್ ಎಚ್ ಮತ್ತು ಐಡಾ ಎಂ. ಗ್ರೀನ್ ರಚನಾತ್ಮಕ ಜೀವಶಾಸ್ತ್ರದ ಪ್ರಾಧ್ಯಾಪಕರು, ಸ್ಕ್ರಿಪ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್, ಲಾ ಜೊಲ್ಲಾ, ಯುಎಸ್ಎ, ಕ್ಯಾಲಿಫೋರ್ನಿಯಾ, ಯುಎಸ್ಎ ಮತ್ತು ಬಯೋಫಿಸಿಕ್ಸ್ ಪ್ರಾಧ್ಯಾಪಕರು, ಇಟಿಎಚ್ ಜುರಿಚ್, ಜುರಿಚ್, ಜುರಿಚ್, ಸ್ವಿಟ್ಜರ್ಲೆಂಡ್
ಸುಧಾಮೂರ್ತಿ, ಅಧ್ಯಕ್ಷರು, ಇನ್ಫೋಸಿಸ್ ಫೌಂಡೇಶನ್, ಬೆಂಗಳೂರು
ರುಡಾಲ್ಫ್ ಮಾರ್ಕಸ್, ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ವಿಜೇತ (1992), ಆರ್ಥರ್ ಅಮೋಸ್ ನೊಯೆಸ್ ರಸಾಯನಶಾಸ್ತ್ರದ ಪ್ರಾಧ್ಯಾಪಕ, ರಸಾಯನಶಾಸ್ತ್ರ ಮತ್ತು ರಾಸಾಯನಿಕ ಎಂಜಿನಿಯರಿಂಗ್ ವಿಭಾಗ, ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಯುಎಸ್ಎ
14ನೇ ದಲೈ ಲಾಮಾ
ಪ್ರೊಫೆಸರ್ ಎರಿಕ್ ಎಸ್. ಮಾಸ್ಕಿನ್, ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ವಿಜೇತರು (2007), ಆಡಮ್ಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಹಾರ್ವರ್ಡ್ ವಿಶ್ವವಿದ್ಯಾಲಯ, ಕೇಂಬ್ರಿಡ್ಜ್, ಮ್ಯಾಸಚೂಸೆಟ್ಸ್, ಯುಎಸ್ಎ
==ತುಮಕೂರು ವಿಶ್ವವಿದ್ಯಾಲಯದ ಕುಲಪತಿಗಳ ಕಾಲಾನುಕ್ರಮ ಪಟ್ಟಿ==
{| class="wikitable" border="2"
|+
|-
| align="center" | SL.NO || align="center" | Name || align="center" | Qualification || align="center" | Term || align="center" | Department
|-
| 01 || align="center" | '''Prof. O.Anantha Ramaiah''' || align="center" | M.A., M.Phill., Ph.D. || align="center" | 24-03-2004 to 23-03-2009 || align="center" | History
|-
| 02 || align="center" | '''Dr. M.Hemalatha''' || align="center" | M.A., M.Ed., M.Phill., Ph.D || align="center" | 23-03-2009 to 04-05-2009 (Acting Vice Chancellor) || align="center" | English
|-
| 03 || align="center" | '''Dr. S.C.Sharma''' || align="center" | M.E., Ph.D., D.Eng., D.Sc. || align="center" | 06-05-2009 to 03-05-2013 || align="center" | Mechanical Engineering
|-
| 04 || align="center" | '''Dr. D.Shivalingaiah''' || align="center" | M.A., M.LISc., Ph.D. || align="center" | 04-05-2013 to 26-07-2013 (Acting Vice Chancellor) || align="center" | Library and Information Science
|-
| 05 || align="center" | '''Prof.A.H.Rajasab''' || align="center" | M.Sc., Ph.D. || align="center" | 26-07-2013 to 25-07-2017 || align="center" | Botany
|-
| 06 || align="center" | '''Dr. Jayasheela''' || align="center" | M.A., Ph.D. || align="center" | 26-07-2017 to 23-03-2018 (Acting Vice Chancellor) || align="center" | Economics
|-
| 07 || align="center" | '''Prof. P.Paramashivaiah''' || align="center" | M.Com., M.Ed., M.Phill., Ph.D. || align="center" | 23-03-2018 to 26-03-2018 || align="center" | Commerce and Management
|-
| 08 || align="center" | '''Col. (Prof). Y.S.Siddegowda''' || align="center" | M.SW., Ph.D. || align="center" | 26-03-2018 to 26-03-2022 || align="center" | Social Work
|-
| 09 || align="center" | '''Prof. G.Sudarshana Reddy''' || align="center" | M.Com., M.BA., M.FM., Ph.D. || align="center" | 27-03-2022 to 13-04-2022 (Acting Vice Chancellor) || align="center" |C ommerce and Management
|-
| 10 || align="center" | '''Prof. Keshava''' || align="center" | M.A., M.LISc., PGDLAN., Ph.D || align="center" | 13-04-2022–20-07-2022 (Acting Vice Chancellor) || align="center" | Library and Information Science
|-
| 11 || align="center" | '''Prof. M.Venkateshwarlu''' || align="center" | M.Sc., Ph.D || align="center" | 20-07-2022—Incumbent || align="center" | Zoology
|}
==ಉಲ್ಲೇಖಗಳು==
{{ಉಲ್ಲೇಖಗಳು}}
==ಬಾಹ್ಯ ಕೊಂಡಿಗಳು==
*{{Official website|www.tumkuruniversity.ac.in}}
*[http://164.100.133.129:81/tutresult/ Tumkur University Results]
0n199ic3yrcj8chys7qga36ugrasx53
1254363
1254193
2024-11-10T11:35:37Z
Pallaviv123
75945
1254363
wikitext
text/x-wiki
{{under construction}}
{{Infobox university
| name = ತುಮಕೂರು ವಿಶ್ವವಿದ್ಯಾಲಯ
| image = Tumkur University logo.jpg
| image_size = 150px
| motto = ಜ್ಞಾನವೇ ಅನಂತ
| established = {{start date and age|2004|02|21}}
| type = [[:en:Public university|ಪಬ್ಲಿಕ್]]
| chancellor = [[:en:Governor of Karnataka|ಕರ್ನಾಟಕದ ರಾಜ್ಯಪಾಲರು]]<ref>{{cite web | url=http://www.tumkuruniversity.ac.in/index.php?/chancellor | title=ತುಮಕೂರು ವಿಶ್ವವಿದ್ಯಾನಿಲಯ {{!}} Tumkur University {{!}} Tumkur Tumkur University {{!}} Tumkur {{!}} Chancellor | archive-url=https://web.archive.org/web/20240721153114/http://www.tumkuruniversity.ac.in/index.php?/chancellor | archive-date=21 July 2024}}</ref>
| vice_chancellor = ಎಂ.ವೆಂಕಟೇಶ್ವರಲು<ref>{{cite web | url=http://www.tumkuruniversity.ac.in/index.php?/vice_chancellor | title=ತುಮಕೂರು ವಿಶ್ವವಿದ್ಯಾನಿಲಯ {{!}} Tumkur University {{!}} Tumkur Tumkur University {{!}} Tumkur {{!}} Vice Chancellor | archive-url=https://web.archive.org/web/20240519212109/http://tumkuruniversity.ac.in/index.php?/vice_chancellor | archive-date=19 May 2024}}</ref>
| head_label = ರಿಜಿಸ್ಟ್ರಾರ್
| head = ನಹಿದಾ ಝಮ್ ಝಮ್, [[:en:Karnataka Administrative Service |ಕೆಎಎಸ್]]<ref>{{cite web | url=http://www.tumkuruniversity.ac.in/index.php?/registrar | title=ತುಮಕೂರು ವಿಶ್ವವಿದ್ಯಾನಿಲಯ {{!}} Tumkur University {{!}} Tumkur Tumkur University {{!}} Tumkur {{!}} Registrar | archive-url=https://web.archive.org/web/20240519211514/http://tumkuruniversity.ac.in/index.php?/registrar | archive-date=19 May 2024}}</ref>
| academic_staff = ೭೭
| administrative_staff = ೩೪
| students = ೧೩೮೮<ref>{{cite web | url=https://assessmentonline.naac.gov.in/public/index.php/iiqa_report/eyJpdiI6IkJVN1Jqd3J6OS9nTmxjcEJ5NGJXMEE9PSIsInZhbHVlIjoiYTVhd2hhK0sxdGRyUDBXU2RtNUVlQT09IiwibWFjIjoiMjc5MWNhZjVhYjJkNmIyOTk3ZWNjMTMyYTEzYzA1ZTJiYzMxMjE2Y2NhMmUwNDZhMDNmOWZmODAyNDMwZWQwNiIsInRhZyI6IiJ9 | title=eyJpdiI6IkJVN1Jqd3J6OS9nTmxjcEJ5NGJXMEE9PSIsInZhbHVlIjoiYTVhd2hhK0sxdGRyUDBXU2RtNUVlQT09IiwibWFjIjoiMjc5MWNhZjVhYjJkNmIyOTk3ZWNjMTMyYTEzYzA1ZTJiYzMxMjE2Y2NhMmUwNDZhMDNmOWZmODAyNDMwZWQwNiIsInRhZyI6IiJ9}}</ref>
| city = [[ತುಮಕೂರು]], [[ಕರ್ನಾಟಕ]], [[ಭಾರತ]]
| country =
| coor = {{coord|13|20|16|N|77|7|13|E|type:edu_region:IN|display=inline,title}}
| campus = [[:en:Urban areas|ನಗರ]]
| website = {{URL|tumkuruniversity.ac.in}}
| mottoeng = ಜ್ಞಾನವು ಶಾಶ್ವತ
}}
'''ತುಮಕೂರು ವಿಶ್ವವಿದ್ಯಾಲಯವನ್ನು''' ೨೦೦೪ ರಲ್ಲಿ, [[ಕರ್ನಾಟಕ|ಕರ್ನಾಟಕದ]] [[ತುಮಕೂರು|ತುಮಕೂರಿನಲ್ಲಿ]] ಸ್ಥಾಪಿಸಲಾಯಿತು. ತುಮಕೂರು ಜಿಲ್ಲೆಯ ವಿದ್ಯಾರ್ಥಿಗಳ ಅಗತ್ಯಗಳನ್ನು ಪೂರೈಸಲು [[ಬೆಂಗಳೂರು ವಿಶ್ವವಿದ್ಯಾಲಯ|ಬೆಂಗಳೂರು ವಿಶ್ವವಿದ್ಯಾಲಯದಿಂದ]] ಇದನ್ನು ರಚಿಸಲಾಯಿತು. ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆ, ೨೦೦೦ ರ ಅಡಿಯಲ್ಲಿ ಬಹು-ಬೋಧಕ ವಿಶ್ವವಿದ್ಯಾಲಯವಾಗಿ ಸ್ಥಾಪಿಸಲ್ಪಟ್ಟ ಇದು ೧೨ ಸ್ನಾತಕೋತ್ತರ ವಿಭಾಗಗಳು, ೨ ಘಟಕ ಕಾಲೇಜುಗಳು ಮತ್ತು ೯೪ ಸಂಯೋಜಿತ ಕಾಲೇಜುಗಳನ್ನು ಹೊಂದಿದೆ.<ref>{{cite web|title=UGC Act-1956|url=http://mhrd.gov.in/sites/upload_files/mhrd/files/upload_document/ugc_act.pdf|website=mhrd.gov.in/|publisher=Secretary, University Grants Commission|access-date=1 February 2016}}</ref> ಇದು ಸುಧಾರಿತ ಬಹು-ಶಿಸ್ತಿನ ಸಂಶೋಧನೆ ಮತ್ತು ಶೈಕ್ಷಣಿಕ ಸಹಯೋಗಗಳನ್ನು ಉತ್ತೇಜಿಸಲು ೨೯ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಿತು. ೨೦೧೨ ರಲ್ಲಿ, ಯುಜಿಸಿ ಕಾಯ್ದೆ, ೧೯೫೬ ರ ಸೆಕ್ಷನ್ ೧೨ (ಬಿ) ಅಡಿಯಲ್ಲಿ ವಿಶ್ವವಿದ್ಯಾಲಯವನ್ನು ಗುರುತಿಸಲಾಯಿತು. ಅದೇ ವರ್ಷದಲ್ಲಿ, ಯುಜಿಸಿಯ ಅಂತರ-ವಿಶ್ವವಿದ್ಯಾಲಯ ಮಂಡಳಿಯಾದ ನ್ಯಾಷನಲ್ ಅಸೆಸ್ಮೆಂಟ್ ಆಂಡ್ ಅಕ್ರೆಡಿಟೇಷನ್ ಕೌಂಸಿಲ್ (ಎನ್ಎಎಸಿ) ವಿಶ್ವವಿದ್ಯಾಲಯಕ್ಕೆ ಮೂರು-ದರ್ಜೆಯ ರೇಟಿಂಗ್ ಸ್ಕೇಲ್ನಲ್ಲಿ "ಬಿ" ಗ್ರೇಡ್ ಮಾನ್ಯತೆ ನೀಡಿತು.
==ಬೋಧಕವರ್ಗಗಳು==
ಶೈಕ್ಷಣಿಕ ರಚನೆಯನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ:
*'''ವಾಣಿಜ್ಯ ವಿಭಾಗ'''
** [[ವಾಣಿಜ್ಯ(ವ್ಯಾಪಾರ)|ವಾಣಿಜ್ಯ]] ಅಧ್ಯಯನ ಮತ್ತು [[ಸಂಶೋಧನೆ|ಸಂಶೋಧನಾ]] ವಿಭಾಗ
*'''ಕಲಾ ವಿಭಾಗ'''
** ಸಮಾಜ ಕಾರ್ಯದಲ್ಲಿ ಅಧ್ಯಯನ ಮತ್ತು ಸಂಶೋಧನಾ ವಿಭಾಗ
**[[ಸಮಾಜಶಾಸ್ತ್ರ|ಸಮಾಜಶಾಸ್ತ್ರದಲ್ಲಿ]] ಅಧ್ಯಯನ ಮತ್ತು ಸಂಶೋಧನಾ ವಿಭಾಗ
**[[ಅರ್ಥಶಾಸ್ತ್ರ|ಅರ್ಥಶಾಸ್ತ್ರದಲ್ಲಿ]] ಅಧ್ಯಯನ ಮತ್ತು ಸಂಶೋಧನಾ ವಿಭಾಗ
**[[ರಾಜ್ಯಶಾಸ್ತ್ರ|ರಾಜ್ಯಶಾಸ್ತ್ರದಲ್ಲಿ]] ಅಧ್ಯಯನ ಮತ್ತು ಸಂಶೋಧನಾ ವಿಭಾಗ
**[[ಇತಿಹಾಸ]] ಅಧ್ಯಯನ ಮತ್ತು ಸಂಶೋಧನಾ ವಿಭಾಗ
**ಸಮೂಹ ಸಂವಹನ ಮತ್ತು [[ಪತ್ರಿಕೋದ್ಯಮ|ಪತ್ರಿಕೋದ್ಯಮದಲ್ಲಿ]] ಅಧ್ಯಯನ ಮತ್ತು ಸಂಶೋಧನಾ ವಿಭಾಗ
*'''ವಿಜ್ಞಾನ ಮತ್ತು ತಂತ್ರಜ್ಞಾನ ಬೋಧಕವರ್ಗ'''
**[[ಗಣಿತಶಾಸ್ತ್ರ|ಗಣಿತಶಾಸ್ತ್ರದಲ್ಲಿ]] ಅಧ್ಯಯನ ಮತ್ತು ಸಂಶೋಧನಾ ವಿಭಾಗ
**[[ಭೌತಶಾಸ್ತ್ರ|ಭೌತಶಾಸ್ತ್ರದಲ್ಲಿ]] ಅಧ್ಯಯನ ಮತ್ತು ಸಂಶೋಧನಾ ವಿಭಾಗ
**[[ರಸಾಯನಶಾಸ್ತ್ರ|ರಸಾಯನಶಾಸ್ತ್ರದಲ್ಲಿ]] ಅಧ್ಯಯನ ಮತ್ತು ಸಂಶೋಧನಾ ವಿಭಾಗ
**[[ಸಸ್ಯಶಾಸ್ತ್ರ|ಸಸ್ಯಶಾಸ್ತ್ರದಲ್ಲಿ]] ಅಧ್ಯಯನ ಮತ್ತು ಸಂಶೋಧನಾ ವಿಭಾಗ
**[[ಪ್ರಾಣಿಶಾಸ್ತ್ರ|ಪ್ರಾಣಿಶಾಸ್ತ್ರದಲ್ಲಿ]] ಅಧ್ಯಯನ ಮತ್ತು ಸಂಶೋಧನಾ ವಿಭಾಗ
**[[ಪರಿಸರ ಅಧ್ಯಯನ (ಪುಸ್ತಕ)|ಪರಿಸರ ಅಧ್ಯಯನ]] ಮತ್ತು ಸಂಶೋಧನಾ ವಿಭಾಗ
**[[ಗ್ರಂಥಾಲಯಗಳು|ಗ್ರಂಥಾಲಯ]] ಮತ್ತು ಮಾಹಿತಿ ವಿಜ್ಞಾನದಲ್ಲಿ ಅಧ್ಯಯನ ಮತ್ತು ಸಂಶೋಧನೆ ವಿಭಾಗ
**ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಇಲಾಖೆ ೨೦೦೫ ರಲ್ಲಿ ಪ್ರಾರಂಭವಾಯಿತು. ಈ ವಿಭಾಗದಲ್ಲಿ ಐದು ಬೋಧಕ ಸಿಬ್ಬಂದಿ ಇದ್ದಾರೆ: ಡಾ.ಬಿ.ಟಿ.ಸಂಪತ್ ಕುಮಾರ್, ಡಾ.ಕೇಶವ, ಡಾ.ರೂಪೇಶ್ ಕುಮಾರ್, ಡಾ.ಹೇಮಾವತಿ ಬಿ.ಎನ್., ಡಾ.ರಾಜೇಂದ್ರ ಬಾಬು.
==ಯೂನಿವರ್ಸಿಟಿ ಕಾಲೇಜ್ ಆಫ್ ಸೈನ್ಸ್==
ಯೂನಿವರ್ಸಿಟಿ ಕಾಲೇಜ್ ಆಫ್ ಸೈನ್ಸ್ (ಹಿಂದಿನ ಸರ್ಕಾರಿ ವಿಜ್ಞಾನ ಕಾಲೇಜು) ಅನ್ನು ೧೯೪೦ ರಲ್ಲಿ, ಸ್ಥಾಪಿಸಲಾಯಿತು. ಇಂಟರ್ ಮೀಡಿಯೇಟ್ ಕಾಲೇಜಾಗಿ ಪ್ರಾರಂಭವಾದ ಇದನ್ನು ನೈಸರ್ಗಿಕ [[ವಿಜ್ಞಾನ|ವಿಜ್ಞಾನದ]] ವಿಭಾಗಗಳಲ್ಲಿ ಬ್ಯಾಚುಲರ್ ಕೋರ್ಸ್ಗಳೊಂದಿಗೆ ಪೂರ್ಣ ಪ್ರಮಾಣದ ಪ್ರಥಮ ದರ್ಜೆ ಕಾಲೇಜಾಗಿ ಮೇಲ್ದರ್ಜೆಗೇರಿಸಲಾಯಿತು. [[ವಾಣಿಜ್ಯ(ವ್ಯಾಪಾರ)|ವಾಣಿಜ್ಯ]] ವಿಷಯಗಳಲ್ಲಿ ವಿಭಾಗಗಳನ್ನು ೧೯೭೦ ರಲ್ಲಿ, ಪರಿಚಯಿಸಲಾಯಿತು.<ref>https://ucst.ac.in/</ref>
ಹಿಂದಿನ ಸರ್ಕಾರಿ ವಿಜ್ಞಾನ ಕಾಲೇಜನ್ನು ೧೯೬೬ ರ ಆಗಸ್ಟ್ ೧೧ ರಂದು ಮೈಸೂರು ರಾಜ್ಯಪಾಲರಾದ ಗೌರವಾನ್ವಿತ [[ವರಾಹಗಿರಿ ವೆಂಕಟ ಗಿರಿ|ಶ್ರೀ ವಿ.ವಿ.ಗಿರಿ]] ಅವರು ಉದ್ಘಾಟಿಸಿದರು. ೧೯೭೩ ರಲ್ಲಿ, ಇದನ್ನು [[ವಿಜ್ಞಾನ]] ಮತ್ತು ಕಲಾ ಕಾಲೇಜುಗಳಾಗಿ ವಿಭಜಿಸಲಾಯಿತು.
೨೦೦೦-೨೦೦೧ ರಲ್ಲಿ, [[ಕಂಪ್ಯೂಟರ್]] ಸೈನ್ಸ್, ಮೈಕ್ರೋಬಯಾಲಜಿ, [[ಎಲೆಕ್ಟ್ರಾನಿಕ್ಸ್]] ಮತ್ತು ಬಯೋಕೆಮಿಸ್ಟ್ರಿಯಂತಹ ಹೊಸ ವಿಷಯಗಳನ್ನು ಪರಿಚಯಿಸಲಾಯಿತು. ೨೦೦೭-೨೦೦೮ ರಲ್ಲಿ, [[ಜೈವಿಕತಂತ್ರಜ್ಞಾನ|ಜೈವಿಕ ತಂತ್ರಜ್ಞಾನವನ್ನು]] ಪರಿಚಯಿಸಲಾಯಿತು. ೨೦೦೮ ರಲ್ಲಿ, [[ಭೌತಶಾಸ್ತ್ರ]], [[ರಸಾಯನಶಾಸ್ತ್ರ]] ಮತ್ತು [[ಪರಿಸರ ವಿಜ್ಞಾನ|ಪರಿಸರ ವಿಜ್ಞಾನದಲ್ಲಿ]] ಸ್ನಾತಕೋತ್ತರ ಕೋರ್ಸ್ಗಳನ್ನು ಪರಿಚಯಿಸಲಾಯಿತು. ೨೦೦೦ ರಲ್ಲಿ, ಕಾಲೇಜಿನ ವಿದ್ಯಾರ್ಥಿಗಳ ಸಂಖ್ಯೆ ೧,೦೪೦ ಹಾಗೂ ೨೦೦೫ ರಲ್ಲಿ, ೧,೩೦೦ ಆಗಿತ್ತು ಮತ್ತು ೨೦೦೭-೨೦೦೮ ರಲ್ಲಿ, ೧,೩೨೩ ಆಗಿತ್ತು.
ಕಾಲೇಜು ೯೦ ಎಕರೆ ಪ್ರದೇಶವನ್ನು ಹೊಂದಿದೆ ಮತ್ತು ಮೂಲಸೌಕರ್ಯವು ಸುಮಾರು ೯೮,೮೦೦ ಚದರ ಅಡಿಯಾಗಿದೆ. ೨೦೦೯ ರಲ್ಲಿ, ಸರ್ಕಾರಿ ವಿಜ್ಞಾನ ಕಾಲೇಜನ್ನು ತುಮಕೂರು ವಿಶ್ವವಿದ್ಯಾಲಯಕ್ಕೆ ಹಸ್ತಾಂತರಿಸಲಾಯಿತು. ನಂತರ, ಅದನ್ನು ಯೂನಿವರ್ಸಿಟಿ ಕಾಲೇಜ್ ಆಫ್ ಸೈನ್ಸ್ ಎಂದು ಮರುನಾಮಕರಣ ಮಾಡಲಾಯಿತು. ಪ್ರಸ್ತುತ, ಇದು ತುಮಕೂರು ವಿಶ್ವವಿದ್ಯಾಲಯದ ಎರಡು ಘಟಕ ಕಾಲೇಜುಗಳಲ್ಲಿ ಒಂದಾಗಿದೆ.<ref>https://collegedunia.com/college/16986-university-college-of-science-tumkur-university-tumkur/courses-fees</ref>
==ಯೂನಿವರ್ಸಿಟಿ ಕಾಲೇಜ್ ಆಫ್ ಆರ್ಟ್ಸ್ ಆಂಡ್ ಕಾಮರ್ಸ್==
೧೯೭೪ ರಲ್ಲಿ, ಸರ್ಕಾರಿ ವಿಜ್ಞಾನ ಕಾಲೇಜನ್ನು ಸರ್ಕಾರಿ ಕಲಾ ಕಾಲೇಜು ಮತ್ತು ಸರ್ಕಾರಿ ವಿಜ್ಞಾನ ಕಾಲೇಜು ಎಂದು ವಿಭಜಿಸಲಾಯಿತು. ೨೦೦೯ ರಲ್ಲಿ, ತುಮಕೂರು ವಿಶ್ವವಿದ್ಯಾಲಯವು ಕಾಲೇಜನ್ನು ವಿಶ್ವವಿದ್ಯಾಲಯದ ಘಟಕ ಕಾಲೇಜಾಗಿ ಗುರುತಿಸಿತು ಮತ್ತು ಅದನ್ನು ಯೂನಿವರ್ಸಿಟಿ ಕಾಲೇಜ್ ಆಫ್ ಆರ್ಟ್ಸ್ ಎಂದು ಮರುನಾಮಕರಣ ಮಾಡಿತು.
ವರ್ಷಗಳಿಂದ, ಸಂಸ್ಥೆಯು [[ಕಲೆ]] ಮತ್ತು ವಾಣಿಜ್ಯದಲ್ಲಿ ಕೋರ್ಸ್ಗಳನ್ನು ನೀಡುತ್ತಿದೆ. ಪ್ರಸ್ತುತ, ಕಾಲೇಜಿನಲ್ಲಿ ೪೨ ಬೋಧಕ ಮತ್ತು ೨೦ ಬೋಧಕೇತರ ಸಿಬ್ಬಂದಿ ಇದ್ದಾರೆ. ಕಲಾ ಮತ್ತು ವಾಣಿಜ್ಯ ವಿಭಾಗಗಳಲ್ಲಿ ಸುಮಾರು ೩೦೦೦ ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯುತ್ತಿದ್ದಾರೆ. ವಿಶಾಲವಾದ ೨೫ ಎಕರೆ ಪ್ರದೇಶದಲ್ಲಿ ನೆಲೆಗೊಂಡಿರುವ ಈ ಕಾಲೇಜು ೨೫ ವಿಶಾಲವಾದ ಉಪನ್ಯಾಸ [[ಸಭಾಂಗಣ|ಸಭಾಂಗಣಗಳು]], ೫೦,೦೦೦ ಕ್ಕೂ ಹೆಚ್ಚು ಶೀರ್ಷಿಕೆಗಳು ಮತ್ತು ವಿವಿಧ ವಿಭಾಗಗಳ ೫೫,೦೦೦ ಸಂಪುಟಗಳ ಪುಸ್ತಕಗಳನ್ನು ಹೊಂದಿರುವ [[ಗ್ರಂಥಾಲಯಗಳು|ಗ್ರಂಥಾಲಯ]], [[ನಿಯತಕಾಲಿಕ|ನಿಯತಕಾಲಿಕೆಗಳು]], ಪತ್ರಿಕೆಗಳು, ಓದುವ ಮತ್ತು ಉಲ್ಲೇಖ ವಿಭಾಗವನ್ನು ಹೊಂದಿದೆ. ಕಾಲೇಜು ಕರ್ನಾಟಕ ಸರ್ಕಾರದ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯಿಂದ ನಿರ್ವಹಿಸಲ್ಪಡುವ [[ಒಳಾಂಗಣ ಆಟಗಳು ಮತ್ತು ಕ್ರೀಡೆಗಳು|ಒಳಾಂಗಣ]] ಮತ್ತು [[ಹೊರಾಂಗಣ ಆಟಗಳು|ಹೊರಾಂಗಣ]] ಕ್ರೀಡಾಂಗಣಗಳನ್ನು ಸಹ ಹೊಂದಿದೆ. ಇದು [[National Cadet Corps|ನ್ಯಾಷನಲ್ ಕೆಡೆಟ್ ಕಾರ್ಪ್ಸ್]] ಮತ್ತು [[ರಾಷ್ಟ್ರೀಯ ಸೇವಾ ಯೋಜನೆ|ರಾಷ್ಟ್ರೀಯ ಸೇವಾ ಯೋಜನೆಯ]] ಘಟಕವನ್ನು ಸಹ ಹೊಂದಿದೆ.
==ವಿಶ್ವವಿದ್ಯಾಲಯವು ಪ್ರಕಟಿಸಿದ ನಿಯತಕಾಲಿಕಗಳು==
===''ಇಂಟರ್ನ್ಯಾಷನಲ್ ಜರ್ನಲ್ ಆಫ್ ಸೈನ್ಸ್ ರಿಸರ್ಚ್''===
''ಇಂಟರ್ನ್ಯಾಷನಲ್ ಜರ್ನಲ್ ಆಫ್ ಸೈನ್ಸ್ ರಿಸರ್ಚ್'' (ಐಜೆಎಸ್ಆರ್) ವಿಜ್ಞಾನದ ಮೂಲಭೂತ ಮತ್ತು ಅನ್ವಯಿಕ ಕ್ಷೇತ್ರಗಳಲ್ಲಿ ಮೂಲ ಸಂಶೋಧನಾ ಕೊಡುಗೆಗಳ ಪ್ರಕಟಣೆಯ ಬಗ್ಗೆ ವರದಿ ಮಾಡುತ್ತದೆ. ಐಜೆಎಸ್ಆರ್ ತುಮಕೂರು ವಿಶ್ವವಿದ್ಯಾಲಯದ ತ್ರೈಮಾಸಿಕ ಪ್ರಮುಖ ನಿಯತಕಾಲಿಕವಾಗಿದೆ.
===''ಇಂಟರ್ನ್ಯಾಷನಲ್ ಜರ್ನಲ್ ಆಫ್ ಸೋಷಿಯಲ್ ಸೈನ್ಸಸ್ ಅಂಡ್ ಹ್ಯುಮಾನಿಟೀಸ್''===
''ಇಂಟರ್ನ್ಯಾಷನಲ್ ಜರ್ನಲ್ ಆಫ್ ಸೋಷಿಯಲ್ ಸೈನ್ಸಸ್ ಅಂಡ್ ಹ್ಯುಮಾನಿಟೀಸ್'' ತುಮಕೂರು ವಿಶ್ವವಿದ್ಯಾಲಯವು ಪ್ರಕಟಿಸುವ [[ವಿದ್ವಾಂಸ]] ವೃತ್ತಿಪರ ದ್ವಿವಾರ್ಷಿಕ ನಿಯತಕಾಲಿಕವಾಗಿದೆ. [[ರಾಜ್ಯಶಾಸ್ತ್ರ]], [[ಸಮಾಜಶಾಸ್ತ್ರ]], [[ಇತಿಹಾಸ]], ಪುರಾತತ್ವಶಾಸ್ತ್ರ, ಸಮಾಜ ಕಾರ್ಯ, [[ಭೂಗೋಳ ಶಾಸ್ತ್ರ|ಭೂಗೋಳಶಾಸ್ತ್ರ]], ಅಂತರರಾಷ್ಟ್ರೀಯ ಅಧ್ಯಯನಗಳು, ಮಹಿಳಾ ಅಧ್ಯಯನಗಳು, ಮಕ್ಕಳ ಕಲಿಕೆ ಮತ್ತು ಆರೋಗ್ಯ, ಅರ್ಥಶಾಸ್ತ್ರ, ವ್ಯವಹಾರ ನೈತಿಕತೆ, ನಗರಗಳು, ಬೌದ್ಧಿಕ ಆಸ್ತಿ ಹಕ್ಕುಗಳು, ಭಾಷಾ ಸ್ವಾಧೀನ, ಗೌಪ್ಯತೆ, ವಯಸ್ಸಾದ ಜನಸಂಖ್ಯೆ, ಜೀವನದ ಗುಣಮಟ್ಟ, ಮೂಲನಿವಾಸಿ ಸಮುದಾಯಗಳಲ್ಲಿನ [[ತಂತ್ರಜ್ಞಾನ]], ಮಾಹಿತಿ ಸಂವಹನ ತಂತ್ರಜ್ಞಾನ ಸೇರಿದಂತೆ ವಿಶಾಲ ಶ್ರೇಣಿಯ ವಿಷಯಗಳಿಗೆ ಸಂಬಂಧಿಸಿದ ಜ್ಞಾನವನ್ನು ಹಂಚಿಕೊಳ್ಳಲು ವೇದಿಕೆಯನ್ನು ಒದಗಿಸುವುದು ಇದರ ಉದ್ದೇಶವಾಗಿದೆ. ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನಗಳು, ವಿವಾದ ಪರಿಹಾರ, [[ಪರಿಸರ ಶಿಕ್ಷಣ|ಪರಿಸರ]], ಸುಸ್ಥಿರ ಅಭಿವೃದ್ಧಿ, ವಾಣಿಜ್ಯ ಮತ್ತು ನಿರ್ವಹಣೆಗೆ ಸಂಬಂಧಿಸಿದ ವಿಷಯಗಳು ಒಳಗೊಂಡಿವೆ.
===''ಲೋಕಜ್ಞಾನ''===
ಲೋಕಜ್ಞಾನವು ಕನ್ನಡದಲ್ಲಿ ಪ್ರಕಟವಾಗುವ ತ್ರೈಮಾಸಿಕ ಸಂಶೋಧನಾ ನಿಯತಕಾಲಿಕವಾಗಿದೆ. ಇದು ಮೂಲ ಮತ್ತು ಅನುವಾದಿತ ಸಂಶೋಧನಾ ಪ್ರಬಂಧಗಳನ್ನು ಒಳಗೊಂಡಿದೆ.
==ಗೌರವಾನ್ವಿತ ಗೌರವಾನ್ವಿತ ಪ್ರಾಧ್ಯಾಪಕರು==
ವಿಶ್ವವಿದ್ಯಾನಿಲಯದ ಗೌರವ ಗೌರವಾನ್ವಿತ ಪ್ರಾಧ್ಯಾಪಕರಾಗಿ ನೇಮಕಗೊಂಡ ಗಣ್ಯ ವ್ಯಕ್ತಿಗಳೆಂದರೆ:
* ಪ್ರೊಫೆಸರ್. [[ರಿಚರ್ಡ್ ಆರ್.ಅರ್ನ್ಸ್ಟ್]] ಇವರು [[ರಸಾಯನಶಾಸ್ತ್ರ|ರಸಾಯನಶಾಸ್ತ್ರದಲ್ಲಿ]] ನೊಬೆಲ್ ಪ್ರಶಸ್ತಿ ವಿಜೇತರು (೧೯೯೧), ಸ್ವಿಸ್ ಫೆಡರಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಇಟಿಎಚ್) ಜ್ಯೂರಿಚ್, ಸ್ವಿಟ್ಜರ್ಲೆಂಡ್.
*ಪ್ರೊಫೆಸರ್. [[ Anthony Cheetham|ಆಂಥೋನಿ ಚೀಥಮ್]], ಎಫ್ಆರ್ಎಸ್, ಗೋಲ್ಡ್ಸ್ಮಿತ್ಸ್ ಪ್ರೊಫೆಸರ್ ಆಫ್ ಮೆಟೀರಿಯಲ್ಸ್ ಸೈನ್ಸ್, ಕೇಂಬ್ರಿಡ್ಜ್ ವಿಶ್ವವಿದ್ಯಾಲಯ, ಯುಕೆ.
*ಪ್ರೊಫೆಸರ್. [[ Kurt Wüthrich|ಕರ್ಟ್ ವುಥ್ರಿಚ್]], ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ (೨೦೦೨), ಸೆಸಿಲ್ ಎಚ್ ಮತ್ತು ಐಡಾ ಎಂ. ಗ್ರೀನ್ ರಚನಾತ್ಮಕ ಜೀವಶಾಸ್ತ್ರದ ಪ್ರಾಧ್ಯಾಪಕರು, ಸ್ಕ್ರಿಪ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್, ಲಾ ಜೊಲ್ಲಾ, ಯುಎಸ್ಎ, ಕ್ಯಾಲಿಫೋರ್ನಿಯಾ, ಯುಎಸ್ಎ ಮತ್ತು ಬಯೋಫಿಸಿಕ್ಸ್ ಪ್ರಾಧ್ಯಾಪಕರು, ಇಟಿಎಚ್ ಜುರಿಚ್, ಜುರಿಚ್, ಸ್ವಿಟ್ಜರ್ಲೆಂಡ್.
*[[ಸುಧಾ ಮೂರ್ತಿ|ಸುಧಾಮೂರ್ತಿ]], ಅಧ್ಯಕ್ಷರು, [[ಇನ್ಫೋಸಿಸ್ |ಇನ್ಫೋಸಿಸ್ ಫೌಂಡೇಶನ್]], ಬೆಂಗಳೂರು.
*ಪ್ರೊಫೆಸರ್.[[Rudolph Marcus|ರುಡಾಲ್ಫ್ ಮಾರ್ಕಸ್]], ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ವಿಜೇತ (೧೯೯೨), ಆರ್ಥರ್ ಅಮೋಸ್ ನೊಯೆಸ್ ರಸಾಯನಶಾಸ್ತ್ರದ ಪ್ರಾಧ್ಯಾಪಕ, ರಸಾಯನಶಾಸ್ತ್ರ ಮತ್ತು ರಾಸಾಯನಿಕ ಎಂಜಿನಿಯರಿಂಗ್ ವಿಭಾಗ, ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಯುಎಸ್ಎ.
*[[ 14th Dalai Lama|೧೪ನೇ ದಲೈ ಲಾಮಾ]]
* ಪ್ರೊಫೆಸರ್. [[ Eric S. Maskin|ಎರಿಕ್ ಎಸ್. ಮಾಸ್ಕಿನ್]], ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ವಿಜೇತರು (೨೦೦೭), ಆಡಮ್ಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಹಾರ್ವರ್ಡ್ ವಿಶ್ವವಿದ್ಯಾಲಯ, ಕೇಂಬ್ರಿಡ್ಜ್, ಮ್ಯಾಸಚೂಸೆಟ್ಸ್, ಯುಎಸ್ಎ.
==ತುಮಕೂರು ವಿಶ್ವವಿದ್ಯಾಲಯದ ಕುಲಪತಿಗಳ ಕಾಲಾನುಕ್ರಮ ಪಟ್ಟಿ==
{| class="wikitable" border="2"
|+
|-
| align="center" | ಕ್ರ.ಸಂ.|| align="center" | ಹೆಸರು || align="center" | ಅರ್ಹತೆ || align="center" | ಅವಧಿ || align="center" | ಇಲಾಖೆ
|-
| ೦೧ || align="center" | '''ಪ್ರೊ.ಓ.ಅನಂತ ರಾಮಯ್ಯ''' || align="center" | ಎಮ್.ಎ., ಎಮ್.ಫಿಲ್., ಪಿಎಚ್.ಡಿ. || align="center" | ೨೪-೦೩-೨೦೦೪ ರಿಂದ ೨೩-೦೩-೨೦೦೯ || align="center" | ಇತಿಹಾಸ
|-
| ೦೨ || align="center" | '''ಡಾ.ಎಂ.ಹೇಮಲತಾ''' || align="center" | ಎಮ್.ಎ., ಎಮ್.ಎಡ್.,ಎಮ್.ಫಿಲ್., ಪಿಎಚ್.ಡಿ. || align="center" | ೨೩-೦೩-೨೦೦೯ ರಿಂದ ೦೪-೦೫-೨೦೦೯ (ಹಂಗಾಮಿ ಉಪಕುಲಪತಿ) || align="center" | ಇಂಗ್ಲೀಷ್
|-
| 03 || align="center" | '''Dr. S.C.Sharma''' || align="center" | M.E., Ph.D., D.Eng., D.Sc. || align="center" | 06-05-2009 to 03-05-2013 || align="center" | Mechanical Engineering
|-
| 04 || align="center" | '''Dr. D.Shivalingaiah''' || align="center" | M.A., M.LISc., Ph.D. || align="center" | 04-05-2013 to 26-07-2013 (Acting Vice Chancellor) || align="center" | Library and Information Science
|-
| 05 || align="center" | '''Prof.A.H.Rajasab''' || align="center" | M.Sc., Ph.D. || align="center" | 26-07-2013 to 25-07-2017 || align="center" | Botany
|-
| 06 || align="center" | '''Dr. Jayasheela''' || align="center" | M.A., Ph.D. || align="center" | 26-07-2017 to 23-03-2018 (Acting Vice Chancellor) || align="center" | Economics
|-
| 07 || align="center" | '''Prof. P.Paramashivaiah''' || align="center" | M.Com., M.Ed., M.Phill., Ph.D. || align="center" | 23-03-2018 to 26-03-2018 || align="center" | Commerce and Management
|-
| 08 || align="center" | '''Col. (Prof). Y.S.Siddegowda''' || align="center" | M.SW., Ph.D. || align="center" | 26-03-2018 to 26-03-2022 || align="center" | Social Work
|-
| 09 || align="center" | '''Prof. G.Sudarshana Reddy''' || align="center" | M.Com., M.BA., M.FM., Ph.D. || align="center" | 27-03-2022 to 13-04-2022 (Acting Vice Chancellor) || align="center" |C ommerce and Management
|-
| 10 || align="center" | '''Prof. Keshava''' || align="center" | M.A., M.LISc., PGDLAN., Ph.D || align="center" | 13-04-2022–20-07-2022 (Acting Vice Chancellor) || align="center" | Library and Information Science
|-
| 11 || align="center" | '''Prof. M.Venkateshwarlu''' || align="center" | M.Sc., Ph.D || align="center" | 20-07-2022—Incumbent || align="center" | Zoology
|}
==ಉಲ್ಲೇಖಗಳು==
{{ಉಲ್ಲೇಖಗಳು}}
==ಬಾಹ್ಯ ಕೊಂಡಿಗಳು==
*{{Official website|www.tumkuruniversity.ac.in}}
*[http://164.100.133.129:81/tutresult/ Tumkur University Results]
t4p5nox9iciqrzf6cyj1toch0hvpui3
1254372
1254363
2024-11-10T11:53:23Z
Pallaviv123
75945
1254372
wikitext
text/x-wiki
{{under construction}}
{{Infobox university
| name = ತುಮಕೂರು ವಿಶ್ವವಿದ್ಯಾಲಯ
| image = Tumkur University logo.jpg
| image_size = 150px
| motto = ಜ್ಞಾನವೇ ಅನಂತ
| established = {{start date and age|2004|02|21}}
| type = [[:en:Public university|ಪಬ್ಲಿಕ್]]
| chancellor = [[:en:Governor of Karnataka|ಕರ್ನಾಟಕದ ರಾಜ್ಯಪಾಲರು]]<ref>{{cite web | url=http://www.tumkuruniversity.ac.in/index.php?/chancellor | title=ತುಮಕೂರು ವಿಶ್ವವಿದ್ಯಾನಿಲಯ {{!}} Tumkur University {{!}} Tumkur Tumkur University {{!}} Tumkur {{!}} Chancellor | archive-url=https://web.archive.org/web/20240721153114/http://www.tumkuruniversity.ac.in/index.php?/chancellor | archive-date=21 July 2024}}</ref>
| vice_chancellor = ಎಂ.ವೆಂಕಟೇಶ್ವರಲು<ref>{{cite web | url=http://www.tumkuruniversity.ac.in/index.php?/vice_chancellor | title=ತುಮಕೂರು ವಿಶ್ವವಿದ್ಯಾನಿಲಯ {{!}} Tumkur University {{!}} Tumkur Tumkur University {{!}} Tumkur {{!}} Vice Chancellor | archive-url=https://web.archive.org/web/20240519212109/http://tumkuruniversity.ac.in/index.php?/vice_chancellor | archive-date=19 May 2024}}</ref>
| head_label = ರಿಜಿಸ್ಟ್ರಾರ್
| head = ನಹಿದಾ ಝಮ್ ಝಮ್, [[:en:Karnataka Administrative Service |ಕೆಎಎಸ್]]<ref>{{cite web | url=http://www.tumkuruniversity.ac.in/index.php?/registrar | title=ತುಮಕೂರು ವಿಶ್ವವಿದ್ಯಾನಿಲಯ {{!}} Tumkur University {{!}} Tumkur Tumkur University {{!}} Tumkur {{!}} Registrar | archive-url=https://web.archive.org/web/20240519211514/http://tumkuruniversity.ac.in/index.php?/registrar | archive-date=19 May 2024}}</ref>
| academic_staff = ೭೭
| administrative_staff = ೩೪
| students = ೧೩೮೮<ref>{{cite web | url=https://assessmentonline.naac.gov.in/public/index.php/iiqa_report/eyJpdiI6IkJVN1Jqd3J6OS9nTmxjcEJ5NGJXMEE9PSIsInZhbHVlIjoiYTVhd2hhK0sxdGRyUDBXU2RtNUVlQT09IiwibWFjIjoiMjc5MWNhZjVhYjJkNmIyOTk3ZWNjMTMyYTEzYzA1ZTJiYzMxMjE2Y2NhMmUwNDZhMDNmOWZmODAyNDMwZWQwNiIsInRhZyI6IiJ9 | title=eyJpdiI6IkJVN1Jqd3J6OS9nTmxjcEJ5NGJXMEE9PSIsInZhbHVlIjoiYTVhd2hhK0sxdGRyUDBXU2RtNUVlQT09IiwibWFjIjoiMjc5MWNhZjVhYjJkNmIyOTk3ZWNjMTMyYTEzYzA1ZTJiYzMxMjE2Y2NhMmUwNDZhMDNmOWZmODAyNDMwZWQwNiIsInRhZyI6IiJ9}}</ref>
| city = [[ತುಮಕೂರು]], [[ಕರ್ನಾಟಕ]], [[ಭಾರತ]]
| country =
| coor = {{coord|13|20|16|N|77|7|13|E|type:edu_region:IN|display=inline,title}}
| campus = [[:en:Urban areas|ನಗರ]]
| website = {{URL|tumkuruniversity.ac.in}}
| mottoeng = ಜ್ಞಾನವು ಶಾಶ್ವತ
}}
'''ತುಮಕೂರು ವಿಶ್ವವಿದ್ಯಾಲಯವನ್ನು''' ೨೦೦೪ ರಲ್ಲಿ, [[ಕರ್ನಾಟಕ|ಕರ್ನಾಟಕದ]] [[ತುಮಕೂರು|ತುಮಕೂರಿನಲ್ಲಿ]] ಸ್ಥಾಪಿಸಲಾಯಿತು. ತುಮಕೂರು ಜಿಲ್ಲೆಯ ವಿದ್ಯಾರ್ಥಿಗಳ ಅಗತ್ಯಗಳನ್ನು ಪೂರೈಸಲು [[ಬೆಂಗಳೂರು ವಿಶ್ವವಿದ್ಯಾಲಯ|ಬೆಂಗಳೂರು ವಿಶ್ವವಿದ್ಯಾಲಯದಿಂದ]] ಇದನ್ನು ರಚಿಸಲಾಯಿತು. ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆ, ೨೦೦೦ ರ ಅಡಿಯಲ್ಲಿ ಬಹು-ಬೋಧಕ ವಿಶ್ವವಿದ್ಯಾಲಯವಾಗಿ ಸ್ಥಾಪಿಸಲ್ಪಟ್ಟ ಇದು ೧೨ ಸ್ನಾತಕೋತ್ತರ ವಿಭಾಗಗಳು, ೨ ಘಟಕ ಕಾಲೇಜುಗಳು ಮತ್ತು ೯೪ ಸಂಯೋಜಿತ ಕಾಲೇಜುಗಳನ್ನು ಹೊಂದಿದೆ.<ref>{{cite web|title=UGC Act-1956|url=http://mhrd.gov.in/sites/upload_files/mhrd/files/upload_document/ugc_act.pdf|website=mhrd.gov.in/|publisher=Secretary, University Grants Commission|access-date=1 February 2016}}</ref> ಇದು ಸುಧಾರಿತ ಬಹು-ಶಿಸ್ತಿನ ಸಂಶೋಧನೆ ಮತ್ತು ಶೈಕ್ಷಣಿಕ ಸಹಯೋಗಗಳನ್ನು ಉತ್ತೇಜಿಸಲು ೨೯ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಿತು. ೨೦೧೨ ರಲ್ಲಿ, ಯುಜಿಸಿ ಕಾಯ್ದೆ, ೧೯೫೬ ರ ಸೆಕ್ಷನ್ ೧೨ (ಬಿ) ಅಡಿಯಲ್ಲಿ ವಿಶ್ವವಿದ್ಯಾಲಯವನ್ನು ಗುರುತಿಸಲಾಯಿತು. ಅದೇ ವರ್ಷದಲ್ಲಿ, ಯುಜಿಸಿಯ ಅಂತರ-ವಿಶ್ವವಿದ್ಯಾಲಯ ಮಂಡಳಿಯಾದ ನ್ಯಾಷನಲ್ ಅಸೆಸ್ಮೆಂಟ್ ಆಂಡ್ ಅಕ್ರೆಡಿಟೇಷನ್ ಕೌಂಸಿಲ್ (ಎನ್ಎಎಸಿ) ವಿಶ್ವವಿದ್ಯಾಲಯಕ್ಕೆ ಮೂರು-ದರ್ಜೆಯ ರೇಟಿಂಗ್ ಸ್ಕೇಲ್ನಲ್ಲಿ "ಬಿ" ಗ್ರೇಡ್ ಮಾನ್ಯತೆ ನೀಡಿತು.
==ಬೋಧಕವರ್ಗಗಳು==
ಶೈಕ್ಷಣಿಕ ರಚನೆಯನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ:
*'''ವಾಣಿಜ್ಯ ವಿಭಾಗ'''
** [[ವಾಣಿಜ್ಯ(ವ್ಯಾಪಾರ)|ವಾಣಿಜ್ಯ]] ಅಧ್ಯಯನ ಮತ್ತು [[ಸಂಶೋಧನೆ|ಸಂಶೋಧನಾ]] ವಿಭಾಗ
*'''ಕಲಾ ವಿಭಾಗ'''
** ಸಮಾಜ ಕಾರ್ಯದಲ್ಲಿ ಅಧ್ಯಯನ ಮತ್ತು ಸಂಶೋಧನಾ ವಿಭಾಗ
**[[ಸಮಾಜಶಾಸ್ತ್ರ|ಸಮಾಜಶಾಸ್ತ್ರದಲ್ಲಿ]] ಅಧ್ಯಯನ ಮತ್ತು ಸಂಶೋಧನಾ ವಿಭಾಗ
**[[ಅರ್ಥಶಾಸ್ತ್ರ|ಅರ್ಥಶಾಸ್ತ್ರದಲ್ಲಿ]] ಅಧ್ಯಯನ ಮತ್ತು ಸಂಶೋಧನಾ ವಿಭಾಗ
**[[ರಾಜ್ಯಶಾಸ್ತ್ರ|ರಾಜ್ಯಶಾಸ್ತ್ರದಲ್ಲಿ]] ಅಧ್ಯಯನ ಮತ್ತು ಸಂಶೋಧನಾ ವಿಭಾಗ
**[[ಇತಿಹಾಸ]] ಅಧ್ಯಯನ ಮತ್ತು ಸಂಶೋಧನಾ ವಿಭಾಗ
**ಸಮೂಹ ಸಂವಹನ ಮತ್ತು [[ಪತ್ರಿಕೋದ್ಯಮ|ಪತ್ರಿಕೋದ್ಯಮದಲ್ಲಿ]] ಅಧ್ಯಯನ ಮತ್ತು ಸಂಶೋಧನಾ ವಿಭಾಗ
*'''ವಿಜ್ಞಾನ ಮತ್ತು ತಂತ್ರಜ್ಞಾನ ಬೋಧಕವರ್ಗ'''
**[[ಗಣಿತಶಾಸ್ತ್ರ|ಗಣಿತಶಾಸ್ತ್ರದಲ್ಲಿ]] ಅಧ್ಯಯನ ಮತ್ತು ಸಂಶೋಧನಾ ವಿಭಾಗ
**[[ಭೌತಶಾಸ್ತ್ರ|ಭೌತಶಾಸ್ತ್ರದಲ್ಲಿ]] ಅಧ್ಯಯನ ಮತ್ತು ಸಂಶೋಧನಾ ವಿಭಾಗ
**[[ರಸಾಯನಶಾಸ್ತ್ರ|ರಸಾಯನಶಾಸ್ತ್ರದಲ್ಲಿ]] ಅಧ್ಯಯನ ಮತ್ತು ಸಂಶೋಧನಾ ವಿಭಾಗ
**[[ಸಸ್ಯಶಾಸ್ತ್ರ|ಸಸ್ಯಶಾಸ್ತ್ರದಲ್ಲಿ]] ಅಧ್ಯಯನ ಮತ್ತು ಸಂಶೋಧನಾ ವಿಭಾಗ
**[[ಪ್ರಾಣಿಶಾಸ್ತ್ರ|ಪ್ರಾಣಿಶಾಸ್ತ್ರದಲ್ಲಿ]] ಅಧ್ಯಯನ ಮತ್ತು ಸಂಶೋಧನಾ ವಿಭಾಗ
**[[ಪರಿಸರ ಅಧ್ಯಯನ (ಪುಸ್ತಕ)|ಪರಿಸರ ಅಧ್ಯಯನ]] ಮತ್ತು ಸಂಶೋಧನಾ ವಿಭಾಗ
**[[ಗ್ರಂಥಾಲಯಗಳು|ಗ್ರಂಥಾಲಯ]] ಮತ್ತು ಮಾಹಿತಿ ವಿಜ್ಞಾನದಲ್ಲಿ ಅಧ್ಯಯನ ಮತ್ತು ಸಂಶೋಧನೆ ವಿಭಾಗ
**ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಇಲಾಖೆ ೨೦೦೫ ರಲ್ಲಿ ಪ್ರಾರಂಭವಾಯಿತು. ಈ ವಿಭಾಗದಲ್ಲಿ ಐದು ಬೋಧಕ ಸಿಬ್ಬಂದಿ ಇದ್ದಾರೆ: ಡಾ.ಬಿ.ಟಿ.ಸಂಪತ್ ಕುಮಾರ್, ಡಾ.ಕೇಶವ, ಡಾ.ರೂಪೇಶ್ ಕುಮಾರ್, ಡಾ.ಹೇಮಾವತಿ ಬಿ.ಎನ್., ಡಾ.ರಾಜೇಂದ್ರ ಬಾಬು.
==ಯೂನಿವರ್ಸಿಟಿ ಕಾಲೇಜ್ ಆಫ್ ಸೈನ್ಸ್==
ಯೂನಿವರ್ಸಿಟಿ ಕಾಲೇಜ್ ಆಫ್ ಸೈನ್ಸ್ (ಹಿಂದಿನ ಸರ್ಕಾರಿ ವಿಜ್ಞಾನ ಕಾಲೇಜು) ಅನ್ನು ೧೯೪೦ ರಲ್ಲಿ, ಸ್ಥಾಪಿಸಲಾಯಿತು. ಇಂಟರ್ ಮೀಡಿಯೇಟ್ ಕಾಲೇಜಾಗಿ ಪ್ರಾರಂಭವಾದ ಇದನ್ನು ನೈಸರ್ಗಿಕ [[ವಿಜ್ಞಾನ|ವಿಜ್ಞಾನದ]] ವಿಭಾಗಗಳಲ್ಲಿ ಬ್ಯಾಚುಲರ್ ಕೋರ್ಸ್ಗಳೊಂದಿಗೆ ಪೂರ್ಣ ಪ್ರಮಾಣದ ಪ್ರಥಮ ದರ್ಜೆ ಕಾಲೇಜಾಗಿ ಮೇಲ್ದರ್ಜೆಗೇರಿಸಲಾಯಿತು. [[ವಾಣಿಜ್ಯ(ವ್ಯಾಪಾರ)|ವಾಣಿಜ್ಯ]] ವಿಷಯಗಳಲ್ಲಿ ವಿಭಾಗಗಳನ್ನು ೧೯೭೦ ರಲ್ಲಿ, ಪರಿಚಯಿಸಲಾಯಿತು.<ref>https://ucst.ac.in/</ref>
ಹಿಂದಿನ ಸರ್ಕಾರಿ ವಿಜ್ಞಾನ ಕಾಲೇಜನ್ನು ೧೯೬೬ ರ ಆಗಸ್ಟ್ ೧೧ ರಂದು ಮೈಸೂರು ರಾಜ್ಯಪಾಲರಾದ ಗೌರವಾನ್ವಿತ [[ವರಾಹಗಿರಿ ವೆಂಕಟ ಗಿರಿ|ಶ್ರೀ ವಿ.ವಿ.ಗಿರಿ]] ಅವರು ಉದ್ಘಾಟಿಸಿದರು. ೧೯೭೩ ರಲ್ಲಿ, ಇದನ್ನು [[ವಿಜ್ಞಾನ]] ಮತ್ತು ಕಲಾ ಕಾಲೇಜುಗಳಾಗಿ ವಿಭಜಿಸಲಾಯಿತು.
೨೦೦೦-೨೦೦೧ ರಲ್ಲಿ, [[ಕಂಪ್ಯೂಟರ್]] ಸೈನ್ಸ್, ಮೈಕ್ರೋಬಯಾಲಜಿ, [[ಎಲೆಕ್ಟ್ರಾನಿಕ್ಸ್]] ಮತ್ತು ಬಯೋಕೆಮಿಸ್ಟ್ರಿಯಂತಹ ಹೊಸ ವಿಷಯಗಳನ್ನು ಪರಿಚಯಿಸಲಾಯಿತು. ೨೦೦೭-೨೦೦೮ ರಲ್ಲಿ, [[ಜೈವಿಕತಂತ್ರಜ್ಞಾನ|ಜೈವಿಕ ತಂತ್ರಜ್ಞಾನವನ್ನು]] ಪರಿಚಯಿಸಲಾಯಿತು. ೨೦೦೮ ರಲ್ಲಿ, [[ಭೌತಶಾಸ್ತ್ರ]], [[ರಸಾಯನಶಾಸ್ತ್ರ]] ಮತ್ತು [[ಪರಿಸರ ವಿಜ್ಞಾನ|ಪರಿಸರ ವಿಜ್ಞಾನದಲ್ಲಿ]] ಸ್ನಾತಕೋತ್ತರ ಕೋರ್ಸ್ಗಳನ್ನು ಪರಿಚಯಿಸಲಾಯಿತು. ೨೦೦೦ ರಲ್ಲಿ, ಕಾಲೇಜಿನ ವಿದ್ಯಾರ್ಥಿಗಳ ಸಂಖ್ಯೆ ೧,೦೪೦ ಹಾಗೂ ೨೦೦೫ ರಲ್ಲಿ, ೧,೩೦೦ ಆಗಿತ್ತು ಮತ್ತು ೨೦೦೭-೨೦೦೮ ರಲ್ಲಿ, ೧,೩೨೩ ಆಗಿತ್ತು.
ಕಾಲೇಜು ೯೦ ಎಕರೆ ಪ್ರದೇಶವನ್ನು ಹೊಂದಿದೆ ಮತ್ತು ಮೂಲಸೌಕರ್ಯವು ಸುಮಾರು ೯೮,೮೦೦ ಚದರ ಅಡಿಯಾಗಿದೆ. ೨೦೦೯ ರಲ್ಲಿ, ಸರ್ಕಾರಿ ವಿಜ್ಞಾನ ಕಾಲೇಜನ್ನು ತುಮಕೂರು ವಿಶ್ವವಿದ್ಯಾಲಯಕ್ಕೆ ಹಸ್ತಾಂತರಿಸಲಾಯಿತು. ನಂತರ, ಅದನ್ನು ಯೂನಿವರ್ಸಿಟಿ ಕಾಲೇಜ್ ಆಫ್ ಸೈನ್ಸ್ ಎಂದು ಮರುನಾಮಕರಣ ಮಾಡಲಾಯಿತು. ಪ್ರಸ್ತುತ, ಇದು ತುಮಕೂರು ವಿಶ್ವವಿದ್ಯಾಲಯದ ಎರಡು ಘಟಕ ಕಾಲೇಜುಗಳಲ್ಲಿ ಒಂದಾಗಿದೆ.<ref>https://collegedunia.com/college/16986-university-college-of-science-tumkur-university-tumkur/courses-fees</ref>
==ಯೂನಿವರ್ಸಿಟಿ ಕಾಲೇಜ್ ಆಫ್ ಆರ್ಟ್ಸ್ ಆಂಡ್ ಕಾಮರ್ಸ್==
೧೯೭೪ ರಲ್ಲಿ, ಸರ್ಕಾರಿ ವಿಜ್ಞಾನ ಕಾಲೇಜನ್ನು ಸರ್ಕಾರಿ ಕಲಾ ಕಾಲೇಜು ಮತ್ತು ಸರ್ಕಾರಿ ವಿಜ್ಞಾನ ಕಾಲೇಜು ಎಂದು ವಿಭಜಿಸಲಾಯಿತು. ೨೦೦೯ ರಲ್ಲಿ, ತುಮಕೂರು ವಿಶ್ವವಿದ್ಯಾಲಯವು ಕಾಲೇಜನ್ನು ವಿಶ್ವವಿದ್ಯಾಲಯದ ಘಟಕ ಕಾಲೇಜಾಗಿ ಗುರುತಿಸಿತು ಮತ್ತು ಅದನ್ನು ಯೂನಿವರ್ಸಿಟಿ ಕಾಲೇಜ್ ಆಫ್ ಆರ್ಟ್ಸ್ ಎಂದು ಮರುನಾಮಕರಣ ಮಾಡಿತು.
ವರ್ಷಗಳಿಂದ, ಸಂಸ್ಥೆಯು [[ಕಲೆ]] ಮತ್ತು ವಾಣಿಜ್ಯದಲ್ಲಿ ಕೋರ್ಸ್ಗಳನ್ನು ನೀಡುತ್ತಿದೆ. ಪ್ರಸ್ತುತ, ಕಾಲೇಜಿನಲ್ಲಿ ೪೨ ಬೋಧಕ ಮತ್ತು ೨೦ ಬೋಧಕೇತರ ಸಿಬ್ಬಂದಿ ಇದ್ದಾರೆ. ಕಲಾ ಮತ್ತು ವಾಣಿಜ್ಯ ವಿಭಾಗಗಳಲ್ಲಿ ಸುಮಾರು ೩೦೦೦ ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯುತ್ತಿದ್ದಾರೆ. ವಿಶಾಲವಾದ ೨೫ ಎಕರೆ ಪ್ರದೇಶದಲ್ಲಿ ನೆಲೆಗೊಂಡಿರುವ ಈ ಕಾಲೇಜು ೨೫ ವಿಶಾಲವಾದ ಉಪನ್ಯಾಸ [[ಸಭಾಂಗಣ|ಸಭಾಂಗಣಗಳು]], ೫೦,೦೦೦ ಕ್ಕೂ ಹೆಚ್ಚು ಶೀರ್ಷಿಕೆಗಳು ಮತ್ತು ವಿವಿಧ ವಿಭಾಗಗಳ ೫೫,೦೦೦ ಸಂಪುಟಗಳ ಪುಸ್ತಕಗಳನ್ನು ಹೊಂದಿರುವ [[ಗ್ರಂಥಾಲಯಗಳು|ಗ್ರಂಥಾಲಯ]], [[ನಿಯತಕಾಲಿಕ|ನಿಯತಕಾಲಿಕೆಗಳು]], ಪತ್ರಿಕೆಗಳು, ಓದುವ ಮತ್ತು ಉಲ್ಲೇಖ ವಿಭಾಗವನ್ನು ಹೊಂದಿದೆ. ಕಾಲೇಜು ಕರ್ನಾಟಕ ಸರ್ಕಾರದ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯಿಂದ ನಿರ್ವಹಿಸಲ್ಪಡುವ [[ಒಳಾಂಗಣ ಆಟಗಳು ಮತ್ತು ಕ್ರೀಡೆಗಳು|ಒಳಾಂಗಣ]] ಮತ್ತು [[ಹೊರಾಂಗಣ ಆಟಗಳು|ಹೊರಾಂಗಣ]] ಕ್ರೀಡಾಂಗಣಗಳನ್ನು ಸಹ ಹೊಂದಿದೆ. ಇದು [[:en:National Cadet Corps|ನ್ಯಾಷನಲ್ ಕೆಡೆಟ್ ಕಾರ್ಪ್ಸ್]] ಮತ್ತು [[ರಾಷ್ಟ್ರೀಯ ಸೇವಾ ಯೋಜನೆ|ರಾಷ್ಟ್ರೀಯ ಸೇವಾ ಯೋಜನೆಯ]] ಘಟಕವನ್ನು ಸಹ ಹೊಂದಿದೆ.
==ವಿಶ್ವವಿದ್ಯಾಲಯವು ಪ್ರಕಟಿಸಿದ ನಿಯತಕಾಲಿಕಗಳು==
===''ಇಂಟರ್ನ್ಯಾಷನಲ್ ಜರ್ನಲ್ ಆಫ್ ಸೈನ್ಸ್ ರಿಸರ್ಚ್''===
''ಇಂಟರ್ನ್ಯಾಷನಲ್ ಜರ್ನಲ್ ಆಫ್ ಸೈನ್ಸ್ ರಿಸರ್ಚ್'' (ಐಜೆಎಸ್ಆರ್) ವಿಜ್ಞಾನದ ಮೂಲಭೂತ ಮತ್ತು ಅನ್ವಯಿಕ ಕ್ಷೇತ್ರಗಳಲ್ಲಿ ಮೂಲ ಸಂಶೋಧನಾ ಕೊಡುಗೆಗಳ ಪ್ರಕಟಣೆಯ ಬಗ್ಗೆ ವರದಿ ಮಾಡುತ್ತದೆ. ಐಜೆಎಸ್ಆರ್ ತುಮಕೂರು ವಿಶ್ವವಿದ್ಯಾಲಯದ ತ್ರೈಮಾಸಿಕ ಪ್ರಮುಖ ನಿಯತಕಾಲಿಕವಾಗಿದೆ.
===''ಇಂಟರ್ನ್ಯಾಷನಲ್ ಜರ್ನಲ್ ಆಫ್ ಸೋಷಿಯಲ್ ಸೈನ್ಸಸ್ ಅಂಡ್ ಹ್ಯುಮಾನಿಟೀಸ್''===
''ಇಂಟರ್ನ್ಯಾಷನಲ್ ಜರ್ನಲ್ ಆಫ್ ಸೋಷಿಯಲ್ ಸೈನ್ಸಸ್ ಅಂಡ್ ಹ್ಯುಮಾನಿಟೀಸ್'' ತುಮಕೂರು ವಿಶ್ವವಿದ್ಯಾಲಯವು ಪ್ರಕಟಿಸುವ [[ವಿದ್ವಾಂಸ]] ವೃತ್ತಿಪರ ದ್ವಿವಾರ್ಷಿಕ ನಿಯತಕಾಲಿಕವಾಗಿದೆ. [[ರಾಜ್ಯಶಾಸ್ತ್ರ]], [[ಸಮಾಜಶಾಸ್ತ್ರ]], [[ಇತಿಹಾಸ]], ಪುರಾತತ್ವಶಾಸ್ತ್ರ, ಸಮಾಜ ಕಾರ್ಯ, [[ಭೂಗೋಳ ಶಾಸ್ತ್ರ|ಭೂಗೋಳಶಾಸ್ತ್ರ]], ಅಂತರರಾಷ್ಟ್ರೀಯ ಅಧ್ಯಯನಗಳು, ಮಹಿಳಾ ಅಧ್ಯಯನಗಳು, ಮಕ್ಕಳ ಕಲಿಕೆ ಮತ್ತು ಆರೋಗ್ಯ, ಅರ್ಥಶಾಸ್ತ್ರ, ವ್ಯವಹಾರ ನೈತಿಕತೆ, ನಗರಗಳು, ಬೌದ್ಧಿಕ ಆಸ್ತಿ ಹಕ್ಕುಗಳು, ಭಾಷಾ ಸ್ವಾಧೀನ, ಗೌಪ್ಯತೆ, ವಯಸ್ಸಾದ ಜನಸಂಖ್ಯೆ, ಜೀವನದ ಗುಣಮಟ್ಟ, ಮೂಲನಿವಾಸಿ ಸಮುದಾಯಗಳಲ್ಲಿನ [[ತಂತ್ರಜ್ಞಾನ]], ಮಾಹಿತಿ ಸಂವಹನ ತಂತ್ರಜ್ಞಾನ ಸೇರಿದಂತೆ ವಿಶಾಲ ಶ್ರೇಣಿಯ ವಿಷಯಗಳಿಗೆ ಸಂಬಂಧಿಸಿದ ಜ್ಞಾನವನ್ನು ಹಂಚಿಕೊಳ್ಳಲು ವೇದಿಕೆಯನ್ನು ಒದಗಿಸುವುದು ಇದರ ಉದ್ದೇಶವಾಗಿದೆ. ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನಗಳು, ವಿವಾದ ಪರಿಹಾರ, [[ಪರಿಸರ ಶಿಕ್ಷಣ|ಪರಿಸರ]], ಸುಸ್ಥಿರ ಅಭಿವೃದ್ಧಿ, ವಾಣಿಜ್ಯ ಮತ್ತು ನಿರ್ವಹಣೆಗೆ ಸಂಬಂಧಿಸಿದ ವಿಷಯಗಳು ಒಳಗೊಂಡಿವೆ.
===''ಲೋಕಜ್ಞಾನ''===
ಲೋಕಜ್ಞಾನವು ಕನ್ನಡದಲ್ಲಿ ಪ್ರಕಟವಾಗುವ ತ್ರೈಮಾಸಿಕ ಸಂಶೋಧನಾ ನಿಯತಕಾಲಿಕವಾಗಿದೆ. ಇದು ಮೂಲ ಮತ್ತು ಅನುವಾದಿತ ಸಂಶೋಧನಾ ಪ್ರಬಂಧಗಳನ್ನು ಒಳಗೊಂಡಿದೆ.
==ಗೌರವಾನ್ವಿತ ಗೌರವಾನ್ವಿತ ಪ್ರಾಧ್ಯಾಪಕರು==
ವಿಶ್ವವಿದ್ಯಾನಿಲಯದ ಗೌರವ ಗೌರವಾನ್ವಿತ ಪ್ರಾಧ್ಯಾಪಕರಾಗಿ ನೇಮಕಗೊಂಡ ಗಣ್ಯ ವ್ಯಕ್ತಿಗಳೆಂದರೆ:
* ಪ್ರೊ. [[ರಿಚರ್ಡ್ ಆರ್.ಅರ್ನ್ಸ್ಟ್]] ಇವರು [[ರಸಾಯನಶಾಸ್ತ್ರ|ರಸಾಯನಶಾಸ್ತ್ರದಲ್ಲಿ]] ನೊಬೆಲ್ ಪ್ರಶಸ್ತಿ ವಿಜೇತರು (೧೯೯೧), ಸ್ವಿಸ್ ಫೆಡರಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಇಟಿಎಚ್) ಜ್ಯೂರಿಚ್, ಸ್ವಿಟ್ಜರ್ಲೆಂಡ್.
*ಪ್ರೊ. [[:en: Anthony Cheetham|ಆಂಥೋನಿ ಚೀಥಮ್]], ಎಫ್ಆರ್ಎಸ್, ಗೋಲ್ಡ್ಸ್ಮಿತ್ಸ್ ಪ್ರೊಫೆಸರ್ ಆಫ್ ಮೆಟೀರಿಯಲ್ಸ್ ಸೈನ್ಸ್, ಕೇಂಬ್ರಿಡ್ಜ್ ವಿಶ್ವವಿದ್ಯಾಲಯ, ಯುಕೆ.
*ಪ್ರೊ. [[:en: Kurt Wüthrich|ಕರ್ಟ್ ವುಥ್ರಿಚ್]], ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ (೨೦೦೨), ಸೆಸಿಲ್ ಎಚ್ ಮತ್ತು ಐಡಾ ಎಂ. ಗ್ರೀನ್ ರಚನಾತ್ಮಕ ಜೀವಶಾಸ್ತ್ರದ ಪ್ರಾಧ್ಯಾಪಕರು, ಸ್ಕ್ರಿಪ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್, ಲಾ ಜೊಲ್ಲಾ, ಯುಎಸ್ಎ, ಕ್ಯಾಲಿಫೋರ್ನಿಯಾ, ಯುಎಸ್ಎ ಮತ್ತು ಬಯೋಫಿಸಿಕ್ಸ್ ಪ್ರಾಧ್ಯಾಪಕರು, ಇಟಿಎಚ್ ಜುರಿಚ್, ಜುರಿಚ್, ಸ್ವಿಟ್ಜರ್ಲೆಂಡ್.
*[[ಸುಧಾ ಮೂರ್ತಿ|ಸುಧಾಮೂರ್ತಿ]], ಅಧ್ಯಕ್ಷರು, [[ಇನ್ಫೋಸಿಸ್ |ಇನ್ಫೋಸಿಸ್ ಫೌಂಡೇಶನ್]], ಬೆಂಗಳೂರು.
*ಪ್ರೊ.[[:en:Rudolph Marcus|ರುಡಾಲ್ಫ್ ಮಾರ್ಕಸ್]], ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ವಿಜೇತ (೧೯೯೨), ಆರ್ಥರ್ ಅಮೋಸ್ ನೊಯೆಸ್ ರಸಾಯನಶಾಸ್ತ್ರದ ಪ್ರಾಧ್ಯಾಪಕ, ರಸಾಯನಶಾಸ್ತ್ರ ಮತ್ತು ರಾಸಾಯನಿಕ ಎಂಜಿನಿಯರಿಂಗ್ ವಿಭಾಗ, ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಯುಎಸ್ಎ.
*[[:en: 14th Dalai Lama|೧೪ನೇ ದಲೈ ಲಾಮಾ]]
* ಪ್ರೊ. [[ :en:Eric S. Maskin|ಎರಿಕ್ ಎಸ್. ಮಾಸ್ಕಿನ್]], ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ವಿಜೇತರು (೨೦೦೭), ಆಡಮ್ಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಹಾರ್ವರ್ಡ್ ವಿಶ್ವವಿದ್ಯಾಲಯ, ಕೇಂಬ್ರಿಡ್ಜ್, ಮ್ಯಾಸಚೂಸೆಟ್ಸ್, ಯುಎಸ್ಎ.
==ತುಮಕೂರು ವಿಶ್ವವಿದ್ಯಾಲಯದ ಕುಲಪತಿಗಳ ಕಾಲಾನುಕ್ರಮ ಪಟ್ಟಿ==
{| class="wikitable" border="2"
|+
|-
| align="center" | ಕ್ರ.ಸಂ.|| align="center" | ಹೆಸರು || align="center" | ಅರ್ಹತೆ || align="center" | ಅವಧಿ || align="center" | ಇಲಾಖೆ
|-
| ೦೧ || align="center" | '''ಪ್ರೊ.ಓ.ಅನಂತ ರಾಮಯ್ಯ''' || align="center" | ಎಮ್.ಎ., ಎಮ್.ಫಿಲ್., ಪಿಎಚ್.ಡಿ. || align="center" | ೨೪-೦೩-೨೦೦೪ ರಿಂದ ೨೩-೦೩-೨೦೦೯ || align="center" | ಇತಿಹಾಸ
|-
| ೦೨ || align="center" | '''ಡಾ.ಎಂ.ಹೇಮಲತಾ''' || align="center" | ಎಮ್.ಎ., ಎಮ್.ಎಡ್.,ಎಮ್.ಫಿಲ್., ಪಿಎಚ್.ಡಿ. || align="center" | ೨೩-೦೩-೨೦೦೯ ರಿಂದ ೦೪-೦೫-೨೦೦೯ (ಹಂಗಾಮಿ ಉಪಕುಲಪತಿ) || align="center" | ಇಂಗ್ಲೀಷ್
|-
| ೦೩ || align="center" | '''ಡಾ.ಎಸ್.ಸಿ.ಶರ್ಮಾ''' || align="center" | ಎಮ್.ಇ., ಪಿಎಚ್.ಡಿ., ಡಿ.ಇಎನ್ಜಿ., ಡಿ.ಎಸ್ಸಿ. || align="center" | ೦೬-೦೫-೨೦೦೯ ರಿಂದ ೦೩-೦೫-೨೦೧೩ || align="center" | ಮೆಕ್ಯಾನಿಕಲ್ ಇಂಜಿನಿಯರಿಂಗ್
|-
| ೦೪ || align="center" | '''ಡಾ.ಡಿ.ಶಿವಲಿಂಗಯ್ಯ''' || align="center" | ಎಮ್.ಎ., ಎಮ್.ಎಲ್ಐಎಸ್ಸಿ., ಪಿಎಚ್.ಡಿ. || align="center" | ೦೪-೦೫-೨೦೧೩ ರಿಂದ ೨೬-೦೭-೨೦೧೩ (ಹಂಗಾಮಿ ಉಪಕುಲಪತಿ) || align="center" | ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ
|-
| ೦೫ || align="center" | '''ಪ್ರೊ.ಎ.ಎಚ್.ರಾಜಾಸಾಬ್''' || align="center" | ಎಮ್.ಎಸ್ಸಿ., ಪಿಎಚ್.ಡಿ. || align="center" | ೨೬-೦೭-೨೦೧೩ ರಿಂದ ೨೫-೦೭-೨೦೧೭ || align="center" | ಸಸ್ಯಶಾಸ್ತ್ರ
|-
| ೦೬ || align="center" | '''ಡಾ.ಜಯಶೀಲ''' || align="center" | ಎಮ್.ಎ., ಪಿಎಚ್.ಡಿ. || align="center" | ೨೬-೦೭-೨೦೧೭ ರಿಂದ ೨೩-೦೩-೨೦೧೮ (ಹಂಗಾಮಿ ಉಪಕುಲಪತಿ) || align="center" | ಅರ್ಥಶಾಸ್ತ್ರ
|-
| ೦೭ || align="center" | '''ಪ್ರೊ.ಪಿ.ಪರಮಶಿವಯ್ಯ''' || align="center" | ಎಮ್.ಕಾಮ್., ಎಮ್.ಎಡ್., ಎಮ್.ಫಿಲ್., ಪಿಎಚ್.ಡಿ. || align="center" | ೨೩-೦೩-೨೦೧೮ ರಿಂದ ೨೬-೦೩-೨೦೧೮ || align="center" | ವಾಣಿಜ್ಯ ಮತ್ತು ನಿರ್ವಹಣೆ
|-
| ೦೮ || align="center" | '''ಕರ್ನಲ್ (ಪ್ರೊ.). ವೈ.ಎಸ್.ಸಿದ್ದೇಗೌಡ''' || align="center" | ಎಮ್.ಎಸ್ಡಬ್ಲೂ., ಪಿಎಚ್.ಡಿ. || align="center" | ೨೬-೦೩-೨೦೧೮ ರಿಂದ ೨೬-೦೩-೨೦೨೨ || align="center" | ಸಮಾಜ ಕಾರ್ಯ
|-
| ೦೯ || align="center" | '''ಪ್ರೊ.ಜಿ.ಸುದರ್ಶನ ರೆಡ್ಡಿ''' || align="center" | ಎಮ್.ಕಾಮ್., ಎಮ್.ಬಿಎ., ಎಮ್.ಎಫ್ಎಮ್., ಪಿಎಚ್.ಡಿ. || align="center" | ೨೭-೦೩-೨೦೨೨ ರಿಂದ ೧೩-೦೪-೨೦೨೨ (ಹಂಗಾಮಿ ಉಪಕುಲಪತಿ) || align="center" |ವಾಣಿಜ್ಯ ಮತ್ತು ನಿರ್ವಹಣೆ
|-
| ೧೦ || align="center" | '''ಪ್ರೊ. ಕೇಶವ''' || align="center" | ಎಮ್.ಎ., ಎಮ್.ಎಲ್ಐಎಸ್ಸಿ., ಪಿಜಿಡಿಎಲ್ಎಎನ್., ಪಿಎಚ್.ಡಿ. || align="center" | ೧೩-೦೪-೨೦೨೨ ರಿಂದ ೨೦-೦೭-೨೦೨೨ (ಹಂಗಾಮಿ ಉಪಕುಲಪತಿ) || align="center" | ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ
|-
| ೧೧ || align="center" | '''ಪ್ರೊ.ಎಂ.ವೆಂಕಟೇಶ್ವರಲು''' || align="center" | ಎಮ್.ಎಸ್ಸಿ., ಪಿಎಚ್.ಡಿ. || align="center" | ೨೦-೦೭-೨೦೨೨—ಪದಾಧಿಕಾರಿ || align="center" | ಪ್ರಾಣಿಶಾಸ್ತ್ರ
|}
==ಉಲ್ಲೇಖಗಳು==
{{ಉಲ್ಲೇಖಗಳು}}
==ಬಾಹ್ಯ ಕೊಂಡಿಗಳು==
*{{Official website|www.tumkuruniversity.ac.in}}
*[http://164.100.133.129:81/tutresult/ Tumkur University Results]
2b1j83xbdz3nd7uq9oj27out0hnntdm
1254373
1254372
2024-11-10T11:54:08Z
Pallaviv123
75945
1254373
wikitext
text/x-wiki
{{Infobox university
| name = ತುಮಕೂರು ವಿಶ್ವವಿದ್ಯಾಲಯ
| image = Tumkur University logo.jpg
| image_size = 150px
| motto = ಜ್ಞಾನವೇ ಅನಂತ
| established = {{start date and age|2004|02|21}}
| type = [[:en:Public university|ಪಬ್ಲಿಕ್]]
| chancellor = [[:en:Governor of Karnataka|ಕರ್ನಾಟಕದ ರಾಜ್ಯಪಾಲರು]]<ref>{{cite web | url=http://www.tumkuruniversity.ac.in/index.php?/chancellor | title=ತುಮಕೂರು ವಿಶ್ವವಿದ್ಯಾನಿಲಯ {{!}} Tumkur University {{!}} Tumkur Tumkur University {{!}} Tumkur {{!}} Chancellor | archive-url=https://web.archive.org/web/20240721153114/http://www.tumkuruniversity.ac.in/index.php?/chancellor | archive-date=21 July 2024}}</ref>
| vice_chancellor = ಎಂ.ವೆಂಕಟೇಶ್ವರಲು<ref>{{cite web | url=http://www.tumkuruniversity.ac.in/index.php?/vice_chancellor | title=ತುಮಕೂರು ವಿಶ್ವವಿದ್ಯಾನಿಲಯ {{!}} Tumkur University {{!}} Tumkur Tumkur University {{!}} Tumkur {{!}} Vice Chancellor | archive-url=https://web.archive.org/web/20240519212109/http://tumkuruniversity.ac.in/index.php?/vice_chancellor | archive-date=19 May 2024}}</ref>
| head_label = ರಿಜಿಸ್ಟ್ರಾರ್
| head = ನಹಿದಾ ಝಮ್ ಝಮ್, [[:en:Karnataka Administrative Service |ಕೆಎಎಸ್]]<ref>{{cite web | url=http://www.tumkuruniversity.ac.in/index.php?/registrar | title=ತುಮಕೂರು ವಿಶ್ವವಿದ್ಯಾನಿಲಯ {{!}} Tumkur University {{!}} Tumkur Tumkur University {{!}} Tumkur {{!}} Registrar | archive-url=https://web.archive.org/web/20240519211514/http://tumkuruniversity.ac.in/index.php?/registrar | archive-date=19 May 2024}}</ref>
| academic_staff = ೭೭
| administrative_staff = ೩೪
| students = ೧೩೮೮<ref>{{cite web | url=https://assessmentonline.naac.gov.in/public/index.php/iiqa_report/eyJpdiI6IkJVN1Jqd3J6OS9nTmxjcEJ5NGJXMEE9PSIsInZhbHVlIjoiYTVhd2hhK0sxdGRyUDBXU2RtNUVlQT09IiwibWFjIjoiMjc5MWNhZjVhYjJkNmIyOTk3ZWNjMTMyYTEzYzA1ZTJiYzMxMjE2Y2NhMmUwNDZhMDNmOWZmODAyNDMwZWQwNiIsInRhZyI6IiJ9 | title=eyJpdiI6IkJVN1Jqd3J6OS9nTmxjcEJ5NGJXMEE9PSIsInZhbHVlIjoiYTVhd2hhK0sxdGRyUDBXU2RtNUVlQT09IiwibWFjIjoiMjc5MWNhZjVhYjJkNmIyOTk3ZWNjMTMyYTEzYzA1ZTJiYzMxMjE2Y2NhMmUwNDZhMDNmOWZmODAyNDMwZWQwNiIsInRhZyI6IiJ9}}</ref>
| city = [[ತುಮಕೂರು]], [[ಕರ್ನಾಟಕ]], [[ಭಾರತ]]
| country =
| coor = {{coord|13|20|16|N|77|7|13|E|type:edu_region:IN|display=inline,title}}
| campus = [[:en:Urban areas|ನಗರ]]
| website = {{URL|tumkuruniversity.ac.in}}
| mottoeng = ಜ್ಞಾನವು ಶಾಶ್ವತ
}}
'''ತುಮಕೂರು ವಿಶ್ವವಿದ್ಯಾಲಯವನ್ನು''' ೨೦೦೪ ರಲ್ಲಿ, [[ಕರ್ನಾಟಕ|ಕರ್ನಾಟಕದ]] [[ತುಮಕೂರು|ತುಮಕೂರಿನಲ್ಲಿ]] ಸ್ಥಾಪಿಸಲಾಯಿತು. ತುಮಕೂರು ಜಿಲ್ಲೆಯ ವಿದ್ಯಾರ್ಥಿಗಳ ಅಗತ್ಯಗಳನ್ನು ಪೂರೈಸಲು [[ಬೆಂಗಳೂರು ವಿಶ್ವವಿದ್ಯಾಲಯ|ಬೆಂಗಳೂರು ವಿಶ್ವವಿದ್ಯಾಲಯದಿಂದ]] ಇದನ್ನು ರಚಿಸಲಾಯಿತು. ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆ, ೨೦೦೦ ರ ಅಡಿಯಲ್ಲಿ ಬಹು-ಬೋಧಕ ವಿಶ್ವವಿದ್ಯಾಲಯವಾಗಿ ಸ್ಥಾಪಿಸಲ್ಪಟ್ಟ ಇದು ೧೨ ಸ್ನಾತಕೋತ್ತರ ವಿಭಾಗಗಳು, ೨ ಘಟಕ ಕಾಲೇಜುಗಳು ಮತ್ತು ೯೪ ಸಂಯೋಜಿತ ಕಾಲೇಜುಗಳನ್ನು ಹೊಂದಿದೆ.<ref>{{cite web|title=UGC Act-1956|url=http://mhrd.gov.in/sites/upload_files/mhrd/files/upload_document/ugc_act.pdf|website=mhrd.gov.in/|publisher=Secretary, University Grants Commission|access-date=1 February 2016}}</ref> ಇದು ಸುಧಾರಿತ ಬಹು-ಶಿಸ್ತಿನ ಸಂಶೋಧನೆ ಮತ್ತು ಶೈಕ್ಷಣಿಕ ಸಹಯೋಗಗಳನ್ನು ಉತ್ತೇಜಿಸಲು ೨೯ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಿತು. ೨೦೧೨ ರಲ್ಲಿ, ಯುಜಿಸಿ ಕಾಯ್ದೆ, ೧೯೫೬ ರ ಸೆಕ್ಷನ್ ೧೨ (ಬಿ) ಅಡಿಯಲ್ಲಿ ವಿಶ್ವವಿದ್ಯಾಲಯವನ್ನು ಗುರುತಿಸಲಾಯಿತು. ಅದೇ ವರ್ಷದಲ್ಲಿ, ಯುಜಿಸಿಯ ಅಂತರ-ವಿಶ್ವವಿದ್ಯಾಲಯ ಮಂಡಳಿಯಾದ ನ್ಯಾಷನಲ್ ಅಸೆಸ್ಮೆಂಟ್ ಆಂಡ್ ಅಕ್ರೆಡಿಟೇಷನ್ ಕೌಂಸಿಲ್ (ಎನ್ಎಎಸಿ) ವಿಶ್ವವಿದ್ಯಾಲಯಕ್ಕೆ ಮೂರು-ದರ್ಜೆಯ ರೇಟಿಂಗ್ ಸ್ಕೇಲ್ನಲ್ಲಿ "ಬಿ" ಗ್ರೇಡ್ ಮಾನ್ಯತೆ ನೀಡಿತು.
==ಬೋಧಕವರ್ಗಗಳು==
ಶೈಕ್ಷಣಿಕ ರಚನೆಯನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ:
*'''ವಾಣಿಜ್ಯ ವಿಭಾಗ'''
** [[ವಾಣಿಜ್ಯ(ವ್ಯಾಪಾರ)|ವಾಣಿಜ್ಯ]] ಅಧ್ಯಯನ ಮತ್ತು [[ಸಂಶೋಧನೆ|ಸಂಶೋಧನಾ]] ವಿಭಾಗ
*'''ಕಲಾ ವಿಭಾಗ'''
** ಸಮಾಜ ಕಾರ್ಯದಲ್ಲಿ ಅಧ್ಯಯನ ಮತ್ತು ಸಂಶೋಧನಾ ವಿಭಾಗ
**[[ಸಮಾಜಶಾಸ್ತ್ರ|ಸಮಾಜಶಾಸ್ತ್ರದಲ್ಲಿ]] ಅಧ್ಯಯನ ಮತ್ತು ಸಂಶೋಧನಾ ವಿಭಾಗ
**[[ಅರ್ಥಶಾಸ್ತ್ರ|ಅರ್ಥಶಾಸ್ತ್ರದಲ್ಲಿ]] ಅಧ್ಯಯನ ಮತ್ತು ಸಂಶೋಧನಾ ವಿಭಾಗ
**[[ರಾಜ್ಯಶಾಸ್ತ್ರ|ರಾಜ್ಯಶಾಸ್ತ್ರದಲ್ಲಿ]] ಅಧ್ಯಯನ ಮತ್ತು ಸಂಶೋಧನಾ ವಿಭಾಗ
**[[ಇತಿಹಾಸ]] ಅಧ್ಯಯನ ಮತ್ತು ಸಂಶೋಧನಾ ವಿಭಾಗ
**ಸಮೂಹ ಸಂವಹನ ಮತ್ತು [[ಪತ್ರಿಕೋದ್ಯಮ|ಪತ್ರಿಕೋದ್ಯಮದಲ್ಲಿ]] ಅಧ್ಯಯನ ಮತ್ತು ಸಂಶೋಧನಾ ವಿಭಾಗ
*'''ವಿಜ್ಞಾನ ಮತ್ತು ತಂತ್ರಜ್ಞಾನ ಬೋಧಕವರ್ಗ'''
**[[ಗಣಿತಶಾಸ್ತ್ರ|ಗಣಿತಶಾಸ್ತ್ರದಲ್ಲಿ]] ಅಧ್ಯಯನ ಮತ್ತು ಸಂಶೋಧನಾ ವಿಭಾಗ
**[[ಭೌತಶಾಸ್ತ್ರ|ಭೌತಶಾಸ್ತ್ರದಲ್ಲಿ]] ಅಧ್ಯಯನ ಮತ್ತು ಸಂಶೋಧನಾ ವಿಭಾಗ
**[[ರಸಾಯನಶಾಸ್ತ್ರ|ರಸಾಯನಶಾಸ್ತ್ರದಲ್ಲಿ]] ಅಧ್ಯಯನ ಮತ್ತು ಸಂಶೋಧನಾ ವಿಭಾಗ
**[[ಸಸ್ಯಶಾಸ್ತ್ರ|ಸಸ್ಯಶಾಸ್ತ್ರದಲ್ಲಿ]] ಅಧ್ಯಯನ ಮತ್ತು ಸಂಶೋಧನಾ ವಿಭಾಗ
**[[ಪ್ರಾಣಿಶಾಸ್ತ್ರ|ಪ್ರಾಣಿಶಾಸ್ತ್ರದಲ್ಲಿ]] ಅಧ್ಯಯನ ಮತ್ತು ಸಂಶೋಧನಾ ವಿಭಾಗ
**[[ಪರಿಸರ ಅಧ್ಯಯನ (ಪುಸ್ತಕ)|ಪರಿಸರ ಅಧ್ಯಯನ]] ಮತ್ತು ಸಂಶೋಧನಾ ವಿಭಾಗ
**[[ಗ್ರಂಥಾಲಯಗಳು|ಗ್ರಂಥಾಲಯ]] ಮತ್ತು ಮಾಹಿತಿ ವಿಜ್ಞಾನದಲ್ಲಿ ಅಧ್ಯಯನ ಮತ್ತು ಸಂಶೋಧನೆ ವಿಭಾಗ
**ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಇಲಾಖೆ ೨೦೦೫ ರಲ್ಲಿ ಪ್ರಾರಂಭವಾಯಿತು. ಈ ವಿಭಾಗದಲ್ಲಿ ಐದು ಬೋಧಕ ಸಿಬ್ಬಂದಿ ಇದ್ದಾರೆ: ಡಾ.ಬಿ.ಟಿ.ಸಂಪತ್ ಕುಮಾರ್, ಡಾ.ಕೇಶವ, ಡಾ.ರೂಪೇಶ್ ಕುಮಾರ್, ಡಾ.ಹೇಮಾವತಿ ಬಿ.ಎನ್., ಡಾ.ರಾಜೇಂದ್ರ ಬಾಬು.
==ಯೂನಿವರ್ಸಿಟಿ ಕಾಲೇಜ್ ಆಫ್ ಸೈನ್ಸ್==
ಯೂನಿವರ್ಸಿಟಿ ಕಾಲೇಜ್ ಆಫ್ ಸೈನ್ಸ್ (ಹಿಂದಿನ ಸರ್ಕಾರಿ ವಿಜ್ಞಾನ ಕಾಲೇಜು) ಅನ್ನು ೧೯೪೦ ರಲ್ಲಿ, ಸ್ಥಾಪಿಸಲಾಯಿತು. ಇಂಟರ್ ಮೀಡಿಯೇಟ್ ಕಾಲೇಜಾಗಿ ಪ್ರಾರಂಭವಾದ ಇದನ್ನು ನೈಸರ್ಗಿಕ [[ವಿಜ್ಞಾನ|ವಿಜ್ಞಾನದ]] ವಿಭಾಗಗಳಲ್ಲಿ ಬ್ಯಾಚುಲರ್ ಕೋರ್ಸ್ಗಳೊಂದಿಗೆ ಪೂರ್ಣ ಪ್ರಮಾಣದ ಪ್ರಥಮ ದರ್ಜೆ ಕಾಲೇಜಾಗಿ ಮೇಲ್ದರ್ಜೆಗೇರಿಸಲಾಯಿತು. [[ವಾಣಿಜ್ಯ(ವ್ಯಾಪಾರ)|ವಾಣಿಜ್ಯ]] ವಿಷಯಗಳಲ್ಲಿ ವಿಭಾಗಗಳನ್ನು ೧೯೭೦ ರಲ್ಲಿ, ಪರಿಚಯಿಸಲಾಯಿತು.<ref>https://ucst.ac.in/</ref>
ಹಿಂದಿನ ಸರ್ಕಾರಿ ವಿಜ್ಞಾನ ಕಾಲೇಜನ್ನು ೧೯೬೬ ರ ಆಗಸ್ಟ್ ೧೧ ರಂದು ಮೈಸೂರು ರಾಜ್ಯಪಾಲರಾದ ಗೌರವಾನ್ವಿತ [[ವರಾಹಗಿರಿ ವೆಂಕಟ ಗಿರಿ|ಶ್ರೀ ವಿ.ವಿ.ಗಿರಿ]] ಅವರು ಉದ್ಘಾಟಿಸಿದರು. ೧೯೭೩ ರಲ್ಲಿ, ಇದನ್ನು [[ವಿಜ್ಞಾನ]] ಮತ್ತು ಕಲಾ ಕಾಲೇಜುಗಳಾಗಿ ವಿಭಜಿಸಲಾಯಿತು.
೨೦೦೦-೨೦೦೧ ರಲ್ಲಿ, [[ಕಂಪ್ಯೂಟರ್]] ಸೈನ್ಸ್, ಮೈಕ್ರೋಬಯಾಲಜಿ, [[ಎಲೆಕ್ಟ್ರಾನಿಕ್ಸ್]] ಮತ್ತು ಬಯೋಕೆಮಿಸ್ಟ್ರಿಯಂತಹ ಹೊಸ ವಿಷಯಗಳನ್ನು ಪರಿಚಯಿಸಲಾಯಿತು. ೨೦೦೭-೨೦೦೮ ರಲ್ಲಿ, [[ಜೈವಿಕತಂತ್ರಜ್ಞಾನ|ಜೈವಿಕ ತಂತ್ರಜ್ಞಾನವನ್ನು]] ಪರಿಚಯಿಸಲಾಯಿತು. ೨೦೦೮ ರಲ್ಲಿ, [[ಭೌತಶಾಸ್ತ್ರ]], [[ರಸಾಯನಶಾಸ್ತ್ರ]] ಮತ್ತು [[ಪರಿಸರ ವಿಜ್ಞಾನ|ಪರಿಸರ ವಿಜ್ಞಾನದಲ್ಲಿ]] ಸ್ನಾತಕೋತ್ತರ ಕೋರ್ಸ್ಗಳನ್ನು ಪರಿಚಯಿಸಲಾಯಿತು. ೨೦೦೦ ರಲ್ಲಿ, ಕಾಲೇಜಿನ ವಿದ್ಯಾರ್ಥಿಗಳ ಸಂಖ್ಯೆ ೧,೦೪೦ ಹಾಗೂ ೨೦೦೫ ರಲ್ಲಿ, ೧,೩೦೦ ಆಗಿತ್ತು ಮತ್ತು ೨೦೦೭-೨೦೦೮ ರಲ್ಲಿ, ೧,೩೨೩ ಆಗಿತ್ತು.
ಕಾಲೇಜು ೯೦ ಎಕರೆ ಪ್ರದೇಶವನ್ನು ಹೊಂದಿದೆ ಮತ್ತು ಮೂಲಸೌಕರ್ಯವು ಸುಮಾರು ೯೮,೮೦೦ ಚದರ ಅಡಿಯಾಗಿದೆ. ೨೦೦೯ ರಲ್ಲಿ, ಸರ್ಕಾರಿ ವಿಜ್ಞಾನ ಕಾಲೇಜನ್ನು ತುಮಕೂರು ವಿಶ್ವವಿದ್ಯಾಲಯಕ್ಕೆ ಹಸ್ತಾಂತರಿಸಲಾಯಿತು. ನಂತರ, ಅದನ್ನು ಯೂನಿವರ್ಸಿಟಿ ಕಾಲೇಜ್ ಆಫ್ ಸೈನ್ಸ್ ಎಂದು ಮರುನಾಮಕರಣ ಮಾಡಲಾಯಿತು. ಪ್ರಸ್ತುತ, ಇದು ತುಮಕೂರು ವಿಶ್ವವಿದ್ಯಾಲಯದ ಎರಡು ಘಟಕ ಕಾಲೇಜುಗಳಲ್ಲಿ ಒಂದಾಗಿದೆ.<ref>https://collegedunia.com/college/16986-university-college-of-science-tumkur-university-tumkur/courses-fees</ref>
==ಯೂನಿವರ್ಸಿಟಿ ಕಾಲೇಜ್ ಆಫ್ ಆರ್ಟ್ಸ್ ಆಂಡ್ ಕಾಮರ್ಸ್==
೧೯೭೪ ರಲ್ಲಿ, ಸರ್ಕಾರಿ ವಿಜ್ಞಾನ ಕಾಲೇಜನ್ನು ಸರ್ಕಾರಿ ಕಲಾ ಕಾಲೇಜು ಮತ್ತು ಸರ್ಕಾರಿ ವಿಜ್ಞಾನ ಕಾಲೇಜು ಎಂದು ವಿಭಜಿಸಲಾಯಿತು. ೨೦೦೯ ರಲ್ಲಿ, ತುಮಕೂರು ವಿಶ್ವವಿದ್ಯಾಲಯವು ಕಾಲೇಜನ್ನು ವಿಶ್ವವಿದ್ಯಾಲಯದ ಘಟಕ ಕಾಲೇಜಾಗಿ ಗುರುತಿಸಿತು ಮತ್ತು ಅದನ್ನು ಯೂನಿವರ್ಸಿಟಿ ಕಾಲೇಜ್ ಆಫ್ ಆರ್ಟ್ಸ್ ಎಂದು ಮರುನಾಮಕರಣ ಮಾಡಿತು.
ವರ್ಷಗಳಿಂದ, ಸಂಸ್ಥೆಯು [[ಕಲೆ]] ಮತ್ತು ವಾಣಿಜ್ಯದಲ್ಲಿ ಕೋರ್ಸ್ಗಳನ್ನು ನೀಡುತ್ತಿದೆ. ಪ್ರಸ್ತುತ, ಕಾಲೇಜಿನಲ್ಲಿ ೪೨ ಬೋಧಕ ಮತ್ತು ೨೦ ಬೋಧಕೇತರ ಸಿಬ್ಬಂದಿ ಇದ್ದಾರೆ. ಕಲಾ ಮತ್ತು ವಾಣಿಜ್ಯ ವಿಭಾಗಗಳಲ್ಲಿ ಸುಮಾರು ೩೦೦೦ ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯುತ್ತಿದ್ದಾರೆ. ವಿಶಾಲವಾದ ೨೫ ಎಕರೆ ಪ್ರದೇಶದಲ್ಲಿ ನೆಲೆಗೊಂಡಿರುವ ಈ ಕಾಲೇಜು ೨೫ ವಿಶಾಲವಾದ ಉಪನ್ಯಾಸ [[ಸಭಾಂಗಣ|ಸಭಾಂಗಣಗಳು]], ೫೦,೦೦೦ ಕ್ಕೂ ಹೆಚ್ಚು ಶೀರ್ಷಿಕೆಗಳು ಮತ್ತು ವಿವಿಧ ವಿಭಾಗಗಳ ೫೫,೦೦೦ ಸಂಪುಟಗಳ ಪುಸ್ತಕಗಳನ್ನು ಹೊಂದಿರುವ [[ಗ್ರಂಥಾಲಯಗಳು|ಗ್ರಂಥಾಲಯ]], [[ನಿಯತಕಾಲಿಕ|ನಿಯತಕಾಲಿಕೆಗಳು]], ಪತ್ರಿಕೆಗಳು, ಓದುವ ಮತ್ತು ಉಲ್ಲೇಖ ವಿಭಾಗವನ್ನು ಹೊಂದಿದೆ. ಕಾಲೇಜು ಕರ್ನಾಟಕ ಸರ್ಕಾರದ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯಿಂದ ನಿರ್ವಹಿಸಲ್ಪಡುವ [[ಒಳಾಂಗಣ ಆಟಗಳು ಮತ್ತು ಕ್ರೀಡೆಗಳು|ಒಳಾಂಗಣ]] ಮತ್ತು [[ಹೊರಾಂಗಣ ಆಟಗಳು|ಹೊರಾಂಗಣ]] ಕ್ರೀಡಾಂಗಣಗಳನ್ನು ಸಹ ಹೊಂದಿದೆ. ಇದು [[:en:National Cadet Corps|ನ್ಯಾಷನಲ್ ಕೆಡೆಟ್ ಕಾರ್ಪ್ಸ್]] ಮತ್ತು [[ರಾಷ್ಟ್ರೀಯ ಸೇವಾ ಯೋಜನೆ|ರಾಷ್ಟ್ರೀಯ ಸೇವಾ ಯೋಜನೆಯ]] ಘಟಕವನ್ನು ಸಹ ಹೊಂದಿದೆ.
==ವಿಶ್ವವಿದ್ಯಾಲಯವು ಪ್ರಕಟಿಸಿದ ನಿಯತಕಾಲಿಕಗಳು==
===''ಇಂಟರ್ನ್ಯಾಷನಲ್ ಜರ್ನಲ್ ಆಫ್ ಸೈನ್ಸ್ ರಿಸರ್ಚ್''===
''ಇಂಟರ್ನ್ಯಾಷನಲ್ ಜರ್ನಲ್ ಆಫ್ ಸೈನ್ಸ್ ರಿಸರ್ಚ್'' (ಐಜೆಎಸ್ಆರ್) ವಿಜ್ಞಾನದ ಮೂಲಭೂತ ಮತ್ತು ಅನ್ವಯಿಕ ಕ್ಷೇತ್ರಗಳಲ್ಲಿ ಮೂಲ ಸಂಶೋಧನಾ ಕೊಡುಗೆಗಳ ಪ್ರಕಟಣೆಯ ಬಗ್ಗೆ ವರದಿ ಮಾಡುತ್ತದೆ. ಐಜೆಎಸ್ಆರ್ ತುಮಕೂರು ವಿಶ್ವವಿದ್ಯಾಲಯದ ತ್ರೈಮಾಸಿಕ ಪ್ರಮುಖ ನಿಯತಕಾಲಿಕವಾಗಿದೆ.
===''ಇಂಟರ್ನ್ಯಾಷನಲ್ ಜರ್ನಲ್ ಆಫ್ ಸೋಷಿಯಲ್ ಸೈನ್ಸಸ್ ಅಂಡ್ ಹ್ಯುಮಾನಿಟೀಸ್''===
''ಇಂಟರ್ನ್ಯಾಷನಲ್ ಜರ್ನಲ್ ಆಫ್ ಸೋಷಿಯಲ್ ಸೈನ್ಸಸ್ ಅಂಡ್ ಹ್ಯುಮಾನಿಟೀಸ್'' ತುಮಕೂರು ವಿಶ್ವವಿದ್ಯಾಲಯವು ಪ್ರಕಟಿಸುವ [[ವಿದ್ವಾಂಸ]] ವೃತ್ತಿಪರ ದ್ವಿವಾರ್ಷಿಕ ನಿಯತಕಾಲಿಕವಾಗಿದೆ. [[ರಾಜ್ಯಶಾಸ್ತ್ರ]], [[ಸಮಾಜಶಾಸ್ತ್ರ]], [[ಇತಿಹಾಸ]], ಪುರಾತತ್ವಶಾಸ್ತ್ರ, ಸಮಾಜ ಕಾರ್ಯ, [[ಭೂಗೋಳ ಶಾಸ್ತ್ರ|ಭೂಗೋಳಶಾಸ್ತ್ರ]], ಅಂತರರಾಷ್ಟ್ರೀಯ ಅಧ್ಯಯನಗಳು, ಮಹಿಳಾ ಅಧ್ಯಯನಗಳು, ಮಕ್ಕಳ ಕಲಿಕೆ ಮತ್ತು ಆರೋಗ್ಯ, ಅರ್ಥಶಾಸ್ತ್ರ, ವ್ಯವಹಾರ ನೈತಿಕತೆ, ನಗರಗಳು, ಬೌದ್ಧಿಕ ಆಸ್ತಿ ಹಕ್ಕುಗಳು, ಭಾಷಾ ಸ್ವಾಧೀನ, ಗೌಪ್ಯತೆ, ವಯಸ್ಸಾದ ಜನಸಂಖ್ಯೆ, ಜೀವನದ ಗುಣಮಟ್ಟ, ಮೂಲನಿವಾಸಿ ಸಮುದಾಯಗಳಲ್ಲಿನ [[ತಂತ್ರಜ್ಞಾನ]], ಮಾಹಿತಿ ಸಂವಹನ ತಂತ್ರಜ್ಞಾನ ಸೇರಿದಂತೆ ವಿಶಾಲ ಶ್ರೇಣಿಯ ವಿಷಯಗಳಿಗೆ ಸಂಬಂಧಿಸಿದ ಜ್ಞಾನವನ್ನು ಹಂಚಿಕೊಳ್ಳಲು ವೇದಿಕೆಯನ್ನು ಒದಗಿಸುವುದು ಇದರ ಉದ್ದೇಶವಾಗಿದೆ. ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನಗಳು, ವಿವಾದ ಪರಿಹಾರ, [[ಪರಿಸರ ಶಿಕ್ಷಣ|ಪರಿಸರ]], ಸುಸ್ಥಿರ ಅಭಿವೃದ್ಧಿ, ವಾಣಿಜ್ಯ ಮತ್ತು ನಿರ್ವಹಣೆಗೆ ಸಂಬಂಧಿಸಿದ ವಿಷಯಗಳು ಒಳಗೊಂಡಿವೆ.
===''ಲೋಕಜ್ಞಾನ''===
ಲೋಕಜ್ಞಾನವು ಕನ್ನಡದಲ್ಲಿ ಪ್ರಕಟವಾಗುವ ತ್ರೈಮಾಸಿಕ ಸಂಶೋಧನಾ ನಿಯತಕಾಲಿಕವಾಗಿದೆ. ಇದು ಮೂಲ ಮತ್ತು ಅನುವಾದಿತ ಸಂಶೋಧನಾ ಪ್ರಬಂಧಗಳನ್ನು ಒಳಗೊಂಡಿದೆ.
==ಗೌರವಾನ್ವಿತ ಗೌರವಾನ್ವಿತ ಪ್ರಾಧ್ಯಾಪಕರು==
ವಿಶ್ವವಿದ್ಯಾನಿಲಯದ ಗೌರವ ಗೌರವಾನ್ವಿತ ಪ್ರಾಧ್ಯಾಪಕರಾಗಿ ನೇಮಕಗೊಂಡ ಗಣ್ಯ ವ್ಯಕ್ತಿಗಳೆಂದರೆ:
* ಪ್ರೊ. [[ರಿಚರ್ಡ್ ಆರ್.ಅರ್ನ್ಸ್ಟ್]] ಇವರು [[ರಸಾಯನಶಾಸ್ತ್ರ|ರಸಾಯನಶಾಸ್ತ್ರದಲ್ಲಿ]] ನೊಬೆಲ್ ಪ್ರಶಸ್ತಿ ವಿಜೇತರು (೧೯೯೧), ಸ್ವಿಸ್ ಫೆಡರಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಇಟಿಎಚ್) ಜ್ಯೂರಿಚ್, ಸ್ವಿಟ್ಜರ್ಲೆಂಡ್.
*ಪ್ರೊ. [[:en: Anthony Cheetham|ಆಂಥೋನಿ ಚೀಥಮ್]], ಎಫ್ಆರ್ಎಸ್, ಗೋಲ್ಡ್ಸ್ಮಿತ್ಸ್ ಪ್ರೊಫೆಸರ್ ಆಫ್ ಮೆಟೀರಿಯಲ್ಸ್ ಸೈನ್ಸ್, ಕೇಂಬ್ರಿಡ್ಜ್ ವಿಶ್ವವಿದ್ಯಾಲಯ, ಯುಕೆ.
*ಪ್ರೊ. [[:en: Kurt Wüthrich|ಕರ್ಟ್ ವುಥ್ರಿಚ್]], ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ (೨೦೦೨), ಸೆಸಿಲ್ ಎಚ್ ಮತ್ತು ಐಡಾ ಎಂ. ಗ್ರೀನ್ ರಚನಾತ್ಮಕ ಜೀವಶಾಸ್ತ್ರದ ಪ್ರಾಧ್ಯಾಪಕರು, ಸ್ಕ್ರಿಪ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್, ಲಾ ಜೊಲ್ಲಾ, ಯುಎಸ್ಎ, ಕ್ಯಾಲಿಫೋರ್ನಿಯಾ, ಯುಎಸ್ಎ ಮತ್ತು ಬಯೋಫಿಸಿಕ್ಸ್ ಪ್ರಾಧ್ಯಾಪಕರು, ಇಟಿಎಚ್ ಜುರಿಚ್, ಜುರಿಚ್, ಸ್ವಿಟ್ಜರ್ಲೆಂಡ್.
*[[ಸುಧಾ ಮೂರ್ತಿ|ಸುಧಾಮೂರ್ತಿ]], ಅಧ್ಯಕ್ಷರು, [[ಇನ್ಫೋಸಿಸ್ |ಇನ್ಫೋಸಿಸ್ ಫೌಂಡೇಶನ್]], ಬೆಂಗಳೂರು.
*ಪ್ರೊ.[[:en:Rudolph Marcus|ರುಡಾಲ್ಫ್ ಮಾರ್ಕಸ್]], ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ವಿಜೇತ (೧೯೯೨), ಆರ್ಥರ್ ಅಮೋಸ್ ನೊಯೆಸ್ ರಸಾಯನಶಾಸ್ತ್ರದ ಪ್ರಾಧ್ಯಾಪಕ, ರಸಾಯನಶಾಸ್ತ್ರ ಮತ್ತು ರಾಸಾಯನಿಕ ಎಂಜಿನಿಯರಿಂಗ್ ವಿಭಾಗ, ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಯುಎಸ್ಎ.
*[[:en: 14th Dalai Lama|೧೪ನೇ ದಲೈ ಲಾಮಾ]]
* ಪ್ರೊ. [[ :en:Eric S. Maskin|ಎರಿಕ್ ಎಸ್. ಮಾಸ್ಕಿನ್]], ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ವಿಜೇತರು (೨೦೦೭), ಆಡಮ್ಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಹಾರ್ವರ್ಡ್ ವಿಶ್ವವಿದ್ಯಾಲಯ, ಕೇಂಬ್ರಿಡ್ಜ್, ಮ್ಯಾಸಚೂಸೆಟ್ಸ್, ಯುಎಸ್ಎ.
==ತುಮಕೂರು ವಿಶ್ವವಿದ್ಯಾಲಯದ ಕುಲಪತಿಗಳ ಕಾಲಾನುಕ್ರಮ ಪಟ್ಟಿ==
{| class="wikitable" border="2"
|+
|-
| align="center" | ಕ್ರ.ಸಂ.|| align="center" | ಹೆಸರು || align="center" | ಅರ್ಹತೆ || align="center" | ಅವಧಿ || align="center" | ಇಲಾಖೆ
|-
| ೦೧ || align="center" | '''ಪ್ರೊ.ಓ.ಅನಂತ ರಾಮಯ್ಯ''' || align="center" | ಎಮ್.ಎ., ಎಮ್.ಫಿಲ್., ಪಿಎಚ್.ಡಿ. || align="center" | ೨೪-೦೩-೨೦೦೪ ರಿಂದ ೨೩-೦೩-೨೦೦೯ || align="center" | ಇತಿಹಾಸ
|-
| ೦೨ || align="center" | '''ಡಾ.ಎಂ.ಹೇಮಲತಾ''' || align="center" | ಎಮ್.ಎ., ಎಮ್.ಎಡ್.,ಎಮ್.ಫಿಲ್., ಪಿಎಚ್.ಡಿ. || align="center" | ೨೩-೦೩-೨೦೦೯ ರಿಂದ ೦೪-೦೫-೨೦೦೯ (ಹಂಗಾಮಿ ಉಪಕುಲಪತಿ) || align="center" | ಇಂಗ್ಲೀಷ್
|-
| ೦೩ || align="center" | '''ಡಾ.ಎಸ್.ಸಿ.ಶರ್ಮಾ''' || align="center" | ಎಮ್.ಇ., ಪಿಎಚ್.ಡಿ., ಡಿ.ಇಎನ್ಜಿ., ಡಿ.ಎಸ್ಸಿ. || align="center" | ೦೬-೦೫-೨೦೦೯ ರಿಂದ ೦೩-೦೫-೨೦೧೩ || align="center" | ಮೆಕ್ಯಾನಿಕಲ್ ಇಂಜಿನಿಯರಿಂಗ್
|-
| ೦೪ || align="center" | '''ಡಾ.ಡಿ.ಶಿವಲಿಂಗಯ್ಯ''' || align="center" | ಎಮ್.ಎ., ಎಮ್.ಎಲ್ಐಎಸ್ಸಿ., ಪಿಎಚ್.ಡಿ. || align="center" | ೦೪-೦೫-೨೦೧೩ ರಿಂದ ೨೬-೦೭-೨೦೧೩ (ಹಂಗಾಮಿ ಉಪಕುಲಪತಿ) || align="center" | ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ
|-
| ೦೫ || align="center" | '''ಪ್ರೊ.ಎ.ಎಚ್.ರಾಜಾಸಾಬ್''' || align="center" | ಎಮ್.ಎಸ್ಸಿ., ಪಿಎಚ್.ಡಿ. || align="center" | ೨೬-೦೭-೨೦೧೩ ರಿಂದ ೨೫-೦೭-೨೦೧೭ || align="center" | ಸಸ್ಯಶಾಸ್ತ್ರ
|-
| ೦೬ || align="center" | '''ಡಾ.ಜಯಶೀಲ''' || align="center" | ಎಮ್.ಎ., ಪಿಎಚ್.ಡಿ. || align="center" | ೨೬-೦೭-೨೦೧೭ ರಿಂದ ೨೩-೦೩-೨೦೧೮ (ಹಂಗಾಮಿ ಉಪಕುಲಪತಿ) || align="center" | ಅರ್ಥಶಾಸ್ತ್ರ
|-
| ೦೭ || align="center" | '''ಪ್ರೊ.ಪಿ.ಪರಮಶಿವಯ್ಯ''' || align="center" | ಎಮ್.ಕಾಮ್., ಎಮ್.ಎಡ್., ಎಮ್.ಫಿಲ್., ಪಿಎಚ್.ಡಿ. || align="center" | ೨೩-೦೩-೨೦೧೮ ರಿಂದ ೨೬-೦೩-೨೦೧೮ || align="center" | ವಾಣಿಜ್ಯ ಮತ್ತು ನಿರ್ವಹಣೆ
|-
| ೦೮ || align="center" | '''ಕರ್ನಲ್ (ಪ್ರೊ.). ವೈ.ಎಸ್.ಸಿದ್ದೇಗೌಡ''' || align="center" | ಎಮ್.ಎಸ್ಡಬ್ಲೂ., ಪಿಎಚ್.ಡಿ. || align="center" | ೨೬-೦೩-೨೦೧೮ ರಿಂದ ೨೬-೦೩-೨೦೨೨ || align="center" | ಸಮಾಜ ಕಾರ್ಯ
|-
| ೦೯ || align="center" | '''ಪ್ರೊ.ಜಿ.ಸುದರ್ಶನ ರೆಡ್ಡಿ''' || align="center" | ಎಮ್.ಕಾಮ್., ಎಮ್.ಬಿಎ., ಎಮ್.ಎಫ್ಎಮ್., ಪಿಎಚ್.ಡಿ. || align="center" | ೨೭-೦೩-೨೦೨೨ ರಿಂದ ೧೩-೦೪-೨೦೨೨ (ಹಂಗಾಮಿ ಉಪಕುಲಪತಿ) || align="center" |ವಾಣಿಜ್ಯ ಮತ್ತು ನಿರ್ವಹಣೆ
|-
| ೧೦ || align="center" | '''ಪ್ರೊ. ಕೇಶವ''' || align="center" | ಎಮ್.ಎ., ಎಮ್.ಎಲ್ಐಎಸ್ಸಿ., ಪಿಜಿಡಿಎಲ್ಎಎನ್., ಪಿಎಚ್.ಡಿ. || align="center" | ೧೩-೦೪-೨೦೨೨ ರಿಂದ ೨೦-೦೭-೨೦೨೨ (ಹಂಗಾಮಿ ಉಪಕುಲಪತಿ) || align="center" | ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ
|-
| ೧೧ || align="center" | '''ಪ್ರೊ.ಎಂ.ವೆಂಕಟೇಶ್ವರಲು''' || align="center" | ಎಮ್.ಎಸ್ಸಿ., ಪಿಎಚ್.ಡಿ. || align="center" | ೨೦-೦೭-೨೦೨೨—ಪದಾಧಿಕಾರಿ || align="center" | ಪ್ರಾಣಿಶಾಸ್ತ್ರ
|}
==ಉಲ್ಲೇಖಗಳು==
{{ಉಲ್ಲೇಖಗಳು}}
==ಬಾಹ್ಯ ಕೊಂಡಿಗಳು==
*{{Official website|www.tumkuruniversity.ac.in}}
*[http://164.100.133.129:81/tutresult/ Tumkur University Results]
n558fd3u4sjm20chvfu608bnjoaiidy
1254374
1254373
2024-11-10T11:54:39Z
Pallaviv123
75945
added [[Category:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ]] using [[Help:Gadget-HotCat|HotCat]]
1254374
wikitext
text/x-wiki
{{Infobox university
| name = ತುಮಕೂರು ವಿಶ್ವವಿದ್ಯಾಲಯ
| image = Tumkur University logo.jpg
| image_size = 150px
| motto = ಜ್ಞಾನವೇ ಅನಂತ
| established = {{start date and age|2004|02|21}}
| type = [[:en:Public university|ಪಬ್ಲಿಕ್]]
| chancellor = [[:en:Governor of Karnataka|ಕರ್ನಾಟಕದ ರಾಜ್ಯಪಾಲರು]]<ref>{{cite web | url=http://www.tumkuruniversity.ac.in/index.php?/chancellor | title=ತುಮಕೂರು ವಿಶ್ವವಿದ್ಯಾನಿಲಯ {{!}} Tumkur University {{!}} Tumkur Tumkur University {{!}} Tumkur {{!}} Chancellor | archive-url=https://web.archive.org/web/20240721153114/http://www.tumkuruniversity.ac.in/index.php?/chancellor | archive-date=21 July 2024}}</ref>
| vice_chancellor = ಎಂ.ವೆಂಕಟೇಶ್ವರಲು<ref>{{cite web | url=http://www.tumkuruniversity.ac.in/index.php?/vice_chancellor | title=ತುಮಕೂರು ವಿಶ್ವವಿದ್ಯಾನಿಲಯ {{!}} Tumkur University {{!}} Tumkur Tumkur University {{!}} Tumkur {{!}} Vice Chancellor | archive-url=https://web.archive.org/web/20240519212109/http://tumkuruniversity.ac.in/index.php?/vice_chancellor | archive-date=19 May 2024}}</ref>
| head_label = ರಿಜಿಸ್ಟ್ರಾರ್
| head = ನಹಿದಾ ಝಮ್ ಝಮ್, [[:en:Karnataka Administrative Service |ಕೆಎಎಸ್]]<ref>{{cite web | url=http://www.tumkuruniversity.ac.in/index.php?/registrar | title=ತುಮಕೂರು ವಿಶ್ವವಿದ್ಯಾನಿಲಯ {{!}} Tumkur University {{!}} Tumkur Tumkur University {{!}} Tumkur {{!}} Registrar | archive-url=https://web.archive.org/web/20240519211514/http://tumkuruniversity.ac.in/index.php?/registrar | archive-date=19 May 2024}}</ref>
| academic_staff = ೭೭
| administrative_staff = ೩೪
| students = ೧೩೮೮<ref>{{cite web | url=https://assessmentonline.naac.gov.in/public/index.php/iiqa_report/eyJpdiI6IkJVN1Jqd3J6OS9nTmxjcEJ5NGJXMEE9PSIsInZhbHVlIjoiYTVhd2hhK0sxdGRyUDBXU2RtNUVlQT09IiwibWFjIjoiMjc5MWNhZjVhYjJkNmIyOTk3ZWNjMTMyYTEzYzA1ZTJiYzMxMjE2Y2NhMmUwNDZhMDNmOWZmODAyNDMwZWQwNiIsInRhZyI6IiJ9 | title=eyJpdiI6IkJVN1Jqd3J6OS9nTmxjcEJ5NGJXMEE9PSIsInZhbHVlIjoiYTVhd2hhK0sxdGRyUDBXU2RtNUVlQT09IiwibWFjIjoiMjc5MWNhZjVhYjJkNmIyOTk3ZWNjMTMyYTEzYzA1ZTJiYzMxMjE2Y2NhMmUwNDZhMDNmOWZmODAyNDMwZWQwNiIsInRhZyI6IiJ9}}</ref>
| city = [[ತುಮಕೂರು]], [[ಕರ್ನಾಟಕ]], [[ಭಾರತ]]
| country =
| coor = {{coord|13|20|16|N|77|7|13|E|type:edu_region:IN|display=inline,title}}
| campus = [[:en:Urban areas|ನಗರ]]
| website = {{URL|tumkuruniversity.ac.in}}
| mottoeng = ಜ್ಞಾನವು ಶಾಶ್ವತ
}}
'''ತುಮಕೂರು ವಿಶ್ವವಿದ್ಯಾಲಯವನ್ನು''' ೨೦೦೪ ರಲ್ಲಿ, [[ಕರ್ನಾಟಕ|ಕರ್ನಾಟಕದ]] [[ತುಮಕೂರು|ತುಮಕೂರಿನಲ್ಲಿ]] ಸ್ಥಾಪಿಸಲಾಯಿತು. ತುಮಕೂರು ಜಿಲ್ಲೆಯ ವಿದ್ಯಾರ್ಥಿಗಳ ಅಗತ್ಯಗಳನ್ನು ಪೂರೈಸಲು [[ಬೆಂಗಳೂರು ವಿಶ್ವವಿದ್ಯಾಲಯ|ಬೆಂಗಳೂರು ವಿಶ್ವವಿದ್ಯಾಲಯದಿಂದ]] ಇದನ್ನು ರಚಿಸಲಾಯಿತು. ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆ, ೨೦೦೦ ರ ಅಡಿಯಲ್ಲಿ ಬಹು-ಬೋಧಕ ವಿಶ್ವವಿದ್ಯಾಲಯವಾಗಿ ಸ್ಥಾಪಿಸಲ್ಪಟ್ಟ ಇದು ೧೨ ಸ್ನಾತಕೋತ್ತರ ವಿಭಾಗಗಳು, ೨ ಘಟಕ ಕಾಲೇಜುಗಳು ಮತ್ತು ೯೪ ಸಂಯೋಜಿತ ಕಾಲೇಜುಗಳನ್ನು ಹೊಂದಿದೆ.<ref>{{cite web|title=UGC Act-1956|url=http://mhrd.gov.in/sites/upload_files/mhrd/files/upload_document/ugc_act.pdf|website=mhrd.gov.in/|publisher=Secretary, University Grants Commission|access-date=1 February 2016}}</ref> ಇದು ಸುಧಾರಿತ ಬಹು-ಶಿಸ್ತಿನ ಸಂಶೋಧನೆ ಮತ್ತು ಶೈಕ್ಷಣಿಕ ಸಹಯೋಗಗಳನ್ನು ಉತ್ತೇಜಿಸಲು ೨೯ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಿತು. ೨೦೧೨ ರಲ್ಲಿ, ಯುಜಿಸಿ ಕಾಯ್ದೆ, ೧೯೫೬ ರ ಸೆಕ್ಷನ್ ೧೨ (ಬಿ) ಅಡಿಯಲ್ಲಿ ವಿಶ್ವವಿದ್ಯಾಲಯವನ್ನು ಗುರುತಿಸಲಾಯಿತು. ಅದೇ ವರ್ಷದಲ್ಲಿ, ಯುಜಿಸಿಯ ಅಂತರ-ವಿಶ್ವವಿದ್ಯಾಲಯ ಮಂಡಳಿಯಾದ ನ್ಯಾಷನಲ್ ಅಸೆಸ್ಮೆಂಟ್ ಆಂಡ್ ಅಕ್ರೆಡಿಟೇಷನ್ ಕೌಂಸಿಲ್ (ಎನ್ಎಎಸಿ) ವಿಶ್ವವಿದ್ಯಾಲಯಕ್ಕೆ ಮೂರು-ದರ್ಜೆಯ ರೇಟಿಂಗ್ ಸ್ಕೇಲ್ನಲ್ಲಿ "ಬಿ" ಗ್ರೇಡ್ ಮಾನ್ಯತೆ ನೀಡಿತು.
==ಬೋಧಕವರ್ಗಗಳು==
ಶೈಕ್ಷಣಿಕ ರಚನೆಯನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ:
*'''ವಾಣಿಜ್ಯ ವಿಭಾಗ'''
** [[ವಾಣಿಜ್ಯ(ವ್ಯಾಪಾರ)|ವಾಣಿಜ್ಯ]] ಅಧ್ಯಯನ ಮತ್ತು [[ಸಂಶೋಧನೆ|ಸಂಶೋಧನಾ]] ವಿಭಾಗ
*'''ಕಲಾ ವಿಭಾಗ'''
** ಸಮಾಜ ಕಾರ್ಯದಲ್ಲಿ ಅಧ್ಯಯನ ಮತ್ತು ಸಂಶೋಧನಾ ವಿಭಾಗ
**[[ಸಮಾಜಶಾಸ್ತ್ರ|ಸಮಾಜಶಾಸ್ತ್ರದಲ್ಲಿ]] ಅಧ್ಯಯನ ಮತ್ತು ಸಂಶೋಧನಾ ವಿಭಾಗ
**[[ಅರ್ಥಶಾಸ್ತ್ರ|ಅರ್ಥಶಾಸ್ತ್ರದಲ್ಲಿ]] ಅಧ್ಯಯನ ಮತ್ತು ಸಂಶೋಧನಾ ವಿಭಾಗ
**[[ರಾಜ್ಯಶಾಸ್ತ್ರ|ರಾಜ್ಯಶಾಸ್ತ್ರದಲ್ಲಿ]] ಅಧ್ಯಯನ ಮತ್ತು ಸಂಶೋಧನಾ ವಿಭಾಗ
**[[ಇತಿಹಾಸ]] ಅಧ್ಯಯನ ಮತ್ತು ಸಂಶೋಧನಾ ವಿಭಾಗ
**ಸಮೂಹ ಸಂವಹನ ಮತ್ತು [[ಪತ್ರಿಕೋದ್ಯಮ|ಪತ್ರಿಕೋದ್ಯಮದಲ್ಲಿ]] ಅಧ್ಯಯನ ಮತ್ತು ಸಂಶೋಧನಾ ವಿಭಾಗ
*'''ವಿಜ್ಞಾನ ಮತ್ತು ತಂತ್ರಜ್ಞಾನ ಬೋಧಕವರ್ಗ'''
**[[ಗಣಿತಶಾಸ್ತ್ರ|ಗಣಿತಶಾಸ್ತ್ರದಲ್ಲಿ]] ಅಧ್ಯಯನ ಮತ್ತು ಸಂಶೋಧನಾ ವಿಭಾಗ
**[[ಭೌತಶಾಸ್ತ್ರ|ಭೌತಶಾಸ್ತ್ರದಲ್ಲಿ]] ಅಧ್ಯಯನ ಮತ್ತು ಸಂಶೋಧನಾ ವಿಭಾಗ
**[[ರಸಾಯನಶಾಸ್ತ್ರ|ರಸಾಯನಶಾಸ್ತ್ರದಲ್ಲಿ]] ಅಧ್ಯಯನ ಮತ್ತು ಸಂಶೋಧನಾ ವಿಭಾಗ
**[[ಸಸ್ಯಶಾಸ್ತ್ರ|ಸಸ್ಯಶಾಸ್ತ್ರದಲ್ಲಿ]] ಅಧ್ಯಯನ ಮತ್ತು ಸಂಶೋಧನಾ ವಿಭಾಗ
**[[ಪ್ರಾಣಿಶಾಸ್ತ್ರ|ಪ್ರಾಣಿಶಾಸ್ತ್ರದಲ್ಲಿ]] ಅಧ್ಯಯನ ಮತ್ತು ಸಂಶೋಧನಾ ವಿಭಾಗ
**[[ಪರಿಸರ ಅಧ್ಯಯನ (ಪುಸ್ತಕ)|ಪರಿಸರ ಅಧ್ಯಯನ]] ಮತ್ತು ಸಂಶೋಧನಾ ವಿಭಾಗ
**[[ಗ್ರಂಥಾಲಯಗಳು|ಗ್ರಂಥಾಲಯ]] ಮತ್ತು ಮಾಹಿತಿ ವಿಜ್ಞಾನದಲ್ಲಿ ಅಧ್ಯಯನ ಮತ್ತು ಸಂಶೋಧನೆ ವಿಭಾಗ
**ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಇಲಾಖೆ ೨೦೦೫ ರಲ್ಲಿ ಪ್ರಾರಂಭವಾಯಿತು. ಈ ವಿಭಾಗದಲ್ಲಿ ಐದು ಬೋಧಕ ಸಿಬ್ಬಂದಿ ಇದ್ದಾರೆ: ಡಾ.ಬಿ.ಟಿ.ಸಂಪತ್ ಕುಮಾರ್, ಡಾ.ಕೇಶವ, ಡಾ.ರೂಪೇಶ್ ಕುಮಾರ್, ಡಾ.ಹೇಮಾವತಿ ಬಿ.ಎನ್., ಡಾ.ರಾಜೇಂದ್ರ ಬಾಬು.
==ಯೂನಿವರ್ಸಿಟಿ ಕಾಲೇಜ್ ಆಫ್ ಸೈನ್ಸ್==
ಯೂನಿವರ್ಸಿಟಿ ಕಾಲೇಜ್ ಆಫ್ ಸೈನ್ಸ್ (ಹಿಂದಿನ ಸರ್ಕಾರಿ ವಿಜ್ಞಾನ ಕಾಲೇಜು) ಅನ್ನು ೧೯೪೦ ರಲ್ಲಿ, ಸ್ಥಾಪಿಸಲಾಯಿತು. ಇಂಟರ್ ಮೀಡಿಯೇಟ್ ಕಾಲೇಜಾಗಿ ಪ್ರಾರಂಭವಾದ ಇದನ್ನು ನೈಸರ್ಗಿಕ [[ವಿಜ್ಞಾನ|ವಿಜ್ಞಾನದ]] ವಿಭಾಗಗಳಲ್ಲಿ ಬ್ಯಾಚುಲರ್ ಕೋರ್ಸ್ಗಳೊಂದಿಗೆ ಪೂರ್ಣ ಪ್ರಮಾಣದ ಪ್ರಥಮ ದರ್ಜೆ ಕಾಲೇಜಾಗಿ ಮೇಲ್ದರ್ಜೆಗೇರಿಸಲಾಯಿತು. [[ವಾಣಿಜ್ಯ(ವ್ಯಾಪಾರ)|ವಾಣಿಜ್ಯ]] ವಿಷಯಗಳಲ್ಲಿ ವಿಭಾಗಗಳನ್ನು ೧೯೭೦ ರಲ್ಲಿ, ಪರಿಚಯಿಸಲಾಯಿತು.<ref>https://ucst.ac.in/</ref>
ಹಿಂದಿನ ಸರ್ಕಾರಿ ವಿಜ್ಞಾನ ಕಾಲೇಜನ್ನು ೧೯೬೬ ರ ಆಗಸ್ಟ್ ೧೧ ರಂದು ಮೈಸೂರು ರಾಜ್ಯಪಾಲರಾದ ಗೌರವಾನ್ವಿತ [[ವರಾಹಗಿರಿ ವೆಂಕಟ ಗಿರಿ|ಶ್ರೀ ವಿ.ವಿ.ಗಿರಿ]] ಅವರು ಉದ್ಘಾಟಿಸಿದರು. ೧೯೭೩ ರಲ್ಲಿ, ಇದನ್ನು [[ವಿಜ್ಞಾನ]] ಮತ್ತು ಕಲಾ ಕಾಲೇಜುಗಳಾಗಿ ವಿಭಜಿಸಲಾಯಿತು.
೨೦೦೦-೨೦೦೧ ರಲ್ಲಿ, [[ಕಂಪ್ಯೂಟರ್]] ಸೈನ್ಸ್, ಮೈಕ್ರೋಬಯಾಲಜಿ, [[ಎಲೆಕ್ಟ್ರಾನಿಕ್ಸ್]] ಮತ್ತು ಬಯೋಕೆಮಿಸ್ಟ್ರಿಯಂತಹ ಹೊಸ ವಿಷಯಗಳನ್ನು ಪರಿಚಯಿಸಲಾಯಿತು. ೨೦೦೭-೨೦೦೮ ರಲ್ಲಿ, [[ಜೈವಿಕತಂತ್ರಜ್ಞಾನ|ಜೈವಿಕ ತಂತ್ರಜ್ಞಾನವನ್ನು]] ಪರಿಚಯಿಸಲಾಯಿತು. ೨೦೦೮ ರಲ್ಲಿ, [[ಭೌತಶಾಸ್ತ್ರ]], [[ರಸಾಯನಶಾಸ್ತ್ರ]] ಮತ್ತು [[ಪರಿಸರ ವಿಜ್ಞಾನ|ಪರಿಸರ ವಿಜ್ಞಾನದಲ್ಲಿ]] ಸ್ನಾತಕೋತ್ತರ ಕೋರ್ಸ್ಗಳನ್ನು ಪರಿಚಯಿಸಲಾಯಿತು. ೨೦೦೦ ರಲ್ಲಿ, ಕಾಲೇಜಿನ ವಿದ್ಯಾರ್ಥಿಗಳ ಸಂಖ್ಯೆ ೧,೦೪೦ ಹಾಗೂ ೨೦೦೫ ರಲ್ಲಿ, ೧,೩೦೦ ಆಗಿತ್ತು ಮತ್ತು ೨೦೦೭-೨೦೦೮ ರಲ್ಲಿ, ೧,೩೨೩ ಆಗಿತ್ತು.
ಕಾಲೇಜು ೯೦ ಎಕರೆ ಪ್ರದೇಶವನ್ನು ಹೊಂದಿದೆ ಮತ್ತು ಮೂಲಸೌಕರ್ಯವು ಸುಮಾರು ೯೮,೮೦೦ ಚದರ ಅಡಿಯಾಗಿದೆ. ೨೦೦೯ ರಲ್ಲಿ, ಸರ್ಕಾರಿ ವಿಜ್ಞಾನ ಕಾಲೇಜನ್ನು ತುಮಕೂರು ವಿಶ್ವವಿದ್ಯಾಲಯಕ್ಕೆ ಹಸ್ತಾಂತರಿಸಲಾಯಿತು. ನಂತರ, ಅದನ್ನು ಯೂನಿವರ್ಸಿಟಿ ಕಾಲೇಜ್ ಆಫ್ ಸೈನ್ಸ್ ಎಂದು ಮರುನಾಮಕರಣ ಮಾಡಲಾಯಿತು. ಪ್ರಸ್ತುತ, ಇದು ತುಮಕೂರು ವಿಶ್ವವಿದ್ಯಾಲಯದ ಎರಡು ಘಟಕ ಕಾಲೇಜುಗಳಲ್ಲಿ ಒಂದಾಗಿದೆ.<ref>https://collegedunia.com/college/16986-university-college-of-science-tumkur-university-tumkur/courses-fees</ref>
==ಯೂನಿವರ್ಸಿಟಿ ಕಾಲೇಜ್ ಆಫ್ ಆರ್ಟ್ಸ್ ಆಂಡ್ ಕಾಮರ್ಸ್==
೧೯೭೪ ರಲ್ಲಿ, ಸರ್ಕಾರಿ ವಿಜ್ಞಾನ ಕಾಲೇಜನ್ನು ಸರ್ಕಾರಿ ಕಲಾ ಕಾಲೇಜು ಮತ್ತು ಸರ್ಕಾರಿ ವಿಜ್ಞಾನ ಕಾಲೇಜು ಎಂದು ವಿಭಜಿಸಲಾಯಿತು. ೨೦೦೯ ರಲ್ಲಿ, ತುಮಕೂರು ವಿಶ್ವವಿದ್ಯಾಲಯವು ಕಾಲೇಜನ್ನು ವಿಶ್ವವಿದ್ಯಾಲಯದ ಘಟಕ ಕಾಲೇಜಾಗಿ ಗುರುತಿಸಿತು ಮತ್ತು ಅದನ್ನು ಯೂನಿವರ್ಸಿಟಿ ಕಾಲೇಜ್ ಆಫ್ ಆರ್ಟ್ಸ್ ಎಂದು ಮರುನಾಮಕರಣ ಮಾಡಿತು.
ವರ್ಷಗಳಿಂದ, ಸಂಸ್ಥೆಯು [[ಕಲೆ]] ಮತ್ತು ವಾಣಿಜ್ಯದಲ್ಲಿ ಕೋರ್ಸ್ಗಳನ್ನು ನೀಡುತ್ತಿದೆ. ಪ್ರಸ್ತುತ, ಕಾಲೇಜಿನಲ್ಲಿ ೪೨ ಬೋಧಕ ಮತ್ತು ೨೦ ಬೋಧಕೇತರ ಸಿಬ್ಬಂದಿ ಇದ್ದಾರೆ. ಕಲಾ ಮತ್ತು ವಾಣಿಜ್ಯ ವಿಭಾಗಗಳಲ್ಲಿ ಸುಮಾರು ೩೦೦೦ ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯುತ್ತಿದ್ದಾರೆ. ವಿಶಾಲವಾದ ೨೫ ಎಕರೆ ಪ್ರದೇಶದಲ್ಲಿ ನೆಲೆಗೊಂಡಿರುವ ಈ ಕಾಲೇಜು ೨೫ ವಿಶಾಲವಾದ ಉಪನ್ಯಾಸ [[ಸಭಾಂಗಣ|ಸಭಾಂಗಣಗಳು]], ೫೦,೦೦೦ ಕ್ಕೂ ಹೆಚ್ಚು ಶೀರ್ಷಿಕೆಗಳು ಮತ್ತು ವಿವಿಧ ವಿಭಾಗಗಳ ೫೫,೦೦೦ ಸಂಪುಟಗಳ ಪುಸ್ತಕಗಳನ್ನು ಹೊಂದಿರುವ [[ಗ್ರಂಥಾಲಯಗಳು|ಗ್ರಂಥಾಲಯ]], [[ನಿಯತಕಾಲಿಕ|ನಿಯತಕಾಲಿಕೆಗಳು]], ಪತ್ರಿಕೆಗಳು, ಓದುವ ಮತ್ತು ಉಲ್ಲೇಖ ವಿಭಾಗವನ್ನು ಹೊಂದಿದೆ. ಕಾಲೇಜು ಕರ್ನಾಟಕ ಸರ್ಕಾರದ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯಿಂದ ನಿರ್ವಹಿಸಲ್ಪಡುವ [[ಒಳಾಂಗಣ ಆಟಗಳು ಮತ್ತು ಕ್ರೀಡೆಗಳು|ಒಳಾಂಗಣ]] ಮತ್ತು [[ಹೊರಾಂಗಣ ಆಟಗಳು|ಹೊರಾಂಗಣ]] ಕ್ರೀಡಾಂಗಣಗಳನ್ನು ಸಹ ಹೊಂದಿದೆ. ಇದು [[:en:National Cadet Corps|ನ್ಯಾಷನಲ್ ಕೆಡೆಟ್ ಕಾರ್ಪ್ಸ್]] ಮತ್ತು [[ರಾಷ್ಟ್ರೀಯ ಸೇವಾ ಯೋಜನೆ|ರಾಷ್ಟ್ರೀಯ ಸೇವಾ ಯೋಜನೆಯ]] ಘಟಕವನ್ನು ಸಹ ಹೊಂದಿದೆ.
==ವಿಶ್ವವಿದ್ಯಾಲಯವು ಪ್ರಕಟಿಸಿದ ನಿಯತಕಾಲಿಕಗಳು==
===''ಇಂಟರ್ನ್ಯಾಷನಲ್ ಜರ್ನಲ್ ಆಫ್ ಸೈನ್ಸ್ ರಿಸರ್ಚ್''===
''ಇಂಟರ್ನ್ಯಾಷನಲ್ ಜರ್ನಲ್ ಆಫ್ ಸೈನ್ಸ್ ರಿಸರ್ಚ್'' (ಐಜೆಎಸ್ಆರ್) ವಿಜ್ಞಾನದ ಮೂಲಭೂತ ಮತ್ತು ಅನ್ವಯಿಕ ಕ್ಷೇತ್ರಗಳಲ್ಲಿ ಮೂಲ ಸಂಶೋಧನಾ ಕೊಡುಗೆಗಳ ಪ್ರಕಟಣೆಯ ಬಗ್ಗೆ ವರದಿ ಮಾಡುತ್ತದೆ. ಐಜೆಎಸ್ಆರ್ ತುಮಕೂರು ವಿಶ್ವವಿದ್ಯಾಲಯದ ತ್ರೈಮಾಸಿಕ ಪ್ರಮುಖ ನಿಯತಕಾಲಿಕವಾಗಿದೆ.
===''ಇಂಟರ್ನ್ಯಾಷನಲ್ ಜರ್ನಲ್ ಆಫ್ ಸೋಷಿಯಲ್ ಸೈನ್ಸಸ್ ಅಂಡ್ ಹ್ಯುಮಾನಿಟೀಸ್''===
''ಇಂಟರ್ನ್ಯಾಷನಲ್ ಜರ್ನಲ್ ಆಫ್ ಸೋಷಿಯಲ್ ಸೈನ್ಸಸ್ ಅಂಡ್ ಹ್ಯುಮಾನಿಟೀಸ್'' ತುಮಕೂರು ವಿಶ್ವವಿದ್ಯಾಲಯವು ಪ್ರಕಟಿಸುವ [[ವಿದ್ವಾಂಸ]] ವೃತ್ತಿಪರ ದ್ವಿವಾರ್ಷಿಕ ನಿಯತಕಾಲಿಕವಾಗಿದೆ. [[ರಾಜ್ಯಶಾಸ್ತ್ರ]], [[ಸಮಾಜಶಾಸ್ತ್ರ]], [[ಇತಿಹಾಸ]], ಪುರಾತತ್ವಶಾಸ್ತ್ರ, ಸಮಾಜ ಕಾರ್ಯ, [[ಭೂಗೋಳ ಶಾಸ್ತ್ರ|ಭೂಗೋಳಶಾಸ್ತ್ರ]], ಅಂತರರಾಷ್ಟ್ರೀಯ ಅಧ್ಯಯನಗಳು, ಮಹಿಳಾ ಅಧ್ಯಯನಗಳು, ಮಕ್ಕಳ ಕಲಿಕೆ ಮತ್ತು ಆರೋಗ್ಯ, ಅರ್ಥಶಾಸ್ತ್ರ, ವ್ಯವಹಾರ ನೈತಿಕತೆ, ನಗರಗಳು, ಬೌದ್ಧಿಕ ಆಸ್ತಿ ಹಕ್ಕುಗಳು, ಭಾಷಾ ಸ್ವಾಧೀನ, ಗೌಪ್ಯತೆ, ವಯಸ್ಸಾದ ಜನಸಂಖ್ಯೆ, ಜೀವನದ ಗುಣಮಟ್ಟ, ಮೂಲನಿವಾಸಿ ಸಮುದಾಯಗಳಲ್ಲಿನ [[ತಂತ್ರಜ್ಞಾನ]], ಮಾಹಿತಿ ಸಂವಹನ ತಂತ್ರಜ್ಞಾನ ಸೇರಿದಂತೆ ವಿಶಾಲ ಶ್ರೇಣಿಯ ವಿಷಯಗಳಿಗೆ ಸಂಬಂಧಿಸಿದ ಜ್ಞಾನವನ್ನು ಹಂಚಿಕೊಳ್ಳಲು ವೇದಿಕೆಯನ್ನು ಒದಗಿಸುವುದು ಇದರ ಉದ್ದೇಶವಾಗಿದೆ. ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನಗಳು, ವಿವಾದ ಪರಿಹಾರ, [[ಪರಿಸರ ಶಿಕ್ಷಣ|ಪರಿಸರ]], ಸುಸ್ಥಿರ ಅಭಿವೃದ್ಧಿ, ವಾಣಿಜ್ಯ ಮತ್ತು ನಿರ್ವಹಣೆಗೆ ಸಂಬಂಧಿಸಿದ ವಿಷಯಗಳು ಒಳಗೊಂಡಿವೆ.
===''ಲೋಕಜ್ಞಾನ''===
ಲೋಕಜ್ಞಾನವು ಕನ್ನಡದಲ್ಲಿ ಪ್ರಕಟವಾಗುವ ತ್ರೈಮಾಸಿಕ ಸಂಶೋಧನಾ ನಿಯತಕಾಲಿಕವಾಗಿದೆ. ಇದು ಮೂಲ ಮತ್ತು ಅನುವಾದಿತ ಸಂಶೋಧನಾ ಪ್ರಬಂಧಗಳನ್ನು ಒಳಗೊಂಡಿದೆ.
==ಗೌರವಾನ್ವಿತ ಗೌರವಾನ್ವಿತ ಪ್ರಾಧ್ಯಾಪಕರು==
ವಿಶ್ವವಿದ್ಯಾನಿಲಯದ ಗೌರವ ಗೌರವಾನ್ವಿತ ಪ್ರಾಧ್ಯಾಪಕರಾಗಿ ನೇಮಕಗೊಂಡ ಗಣ್ಯ ವ್ಯಕ್ತಿಗಳೆಂದರೆ:
* ಪ್ರೊ. [[ರಿಚರ್ಡ್ ಆರ್.ಅರ್ನ್ಸ್ಟ್]] ಇವರು [[ರಸಾಯನಶಾಸ್ತ್ರ|ರಸಾಯನಶಾಸ್ತ್ರದಲ್ಲಿ]] ನೊಬೆಲ್ ಪ್ರಶಸ್ತಿ ವಿಜೇತರು (೧೯೯೧), ಸ್ವಿಸ್ ಫೆಡರಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಇಟಿಎಚ್) ಜ್ಯೂರಿಚ್, ಸ್ವಿಟ್ಜರ್ಲೆಂಡ್.
*ಪ್ರೊ. [[:en: Anthony Cheetham|ಆಂಥೋನಿ ಚೀಥಮ್]], ಎಫ್ಆರ್ಎಸ್, ಗೋಲ್ಡ್ಸ್ಮಿತ್ಸ್ ಪ್ರೊಫೆಸರ್ ಆಫ್ ಮೆಟೀರಿಯಲ್ಸ್ ಸೈನ್ಸ್, ಕೇಂಬ್ರಿಡ್ಜ್ ವಿಶ್ವವಿದ್ಯಾಲಯ, ಯುಕೆ.
*ಪ್ರೊ. [[:en: Kurt Wüthrich|ಕರ್ಟ್ ವುಥ್ರಿಚ್]], ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ (೨೦೦೨), ಸೆಸಿಲ್ ಎಚ್ ಮತ್ತು ಐಡಾ ಎಂ. ಗ್ರೀನ್ ರಚನಾತ್ಮಕ ಜೀವಶಾಸ್ತ್ರದ ಪ್ರಾಧ್ಯಾಪಕರು, ಸ್ಕ್ರಿಪ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್, ಲಾ ಜೊಲ್ಲಾ, ಯುಎಸ್ಎ, ಕ್ಯಾಲಿಫೋರ್ನಿಯಾ, ಯುಎಸ್ಎ ಮತ್ತು ಬಯೋಫಿಸಿಕ್ಸ್ ಪ್ರಾಧ್ಯಾಪಕರು, ಇಟಿಎಚ್ ಜುರಿಚ್, ಜುರಿಚ್, ಸ್ವಿಟ್ಜರ್ಲೆಂಡ್.
*[[ಸುಧಾ ಮೂರ್ತಿ|ಸುಧಾಮೂರ್ತಿ]], ಅಧ್ಯಕ್ಷರು, [[ಇನ್ಫೋಸಿಸ್ |ಇನ್ಫೋಸಿಸ್ ಫೌಂಡೇಶನ್]], ಬೆಂಗಳೂರು.
*ಪ್ರೊ.[[:en:Rudolph Marcus|ರುಡಾಲ್ಫ್ ಮಾರ್ಕಸ್]], ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ವಿಜೇತ (೧೯೯೨), ಆರ್ಥರ್ ಅಮೋಸ್ ನೊಯೆಸ್ ರಸಾಯನಶಾಸ್ತ್ರದ ಪ್ರಾಧ್ಯಾಪಕ, ರಸಾಯನಶಾಸ್ತ್ರ ಮತ್ತು ರಾಸಾಯನಿಕ ಎಂಜಿನಿಯರಿಂಗ್ ವಿಭಾಗ, ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಯುಎಸ್ಎ.
*[[:en: 14th Dalai Lama|೧೪ನೇ ದಲೈ ಲಾಮಾ]]
* ಪ್ರೊ. [[ :en:Eric S. Maskin|ಎರಿಕ್ ಎಸ್. ಮಾಸ್ಕಿನ್]], ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ವಿಜೇತರು (೨೦೦೭), ಆಡಮ್ಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಹಾರ್ವರ್ಡ್ ವಿಶ್ವವಿದ್ಯಾಲಯ, ಕೇಂಬ್ರಿಡ್ಜ್, ಮ್ಯಾಸಚೂಸೆಟ್ಸ್, ಯುಎಸ್ಎ.
==ತುಮಕೂರು ವಿಶ್ವವಿದ್ಯಾಲಯದ ಕುಲಪತಿಗಳ ಕಾಲಾನುಕ್ರಮ ಪಟ್ಟಿ==
{| class="wikitable" border="2"
|+
|-
| align="center" | ಕ್ರ.ಸಂ.|| align="center" | ಹೆಸರು || align="center" | ಅರ್ಹತೆ || align="center" | ಅವಧಿ || align="center" | ಇಲಾಖೆ
|-
| ೦೧ || align="center" | '''ಪ್ರೊ.ಓ.ಅನಂತ ರಾಮಯ್ಯ''' || align="center" | ಎಮ್.ಎ., ಎಮ್.ಫಿಲ್., ಪಿಎಚ್.ಡಿ. || align="center" | ೨೪-೦೩-೨೦೦೪ ರಿಂದ ೨೩-೦೩-೨೦೦೯ || align="center" | ಇತಿಹಾಸ
|-
| ೦೨ || align="center" | '''ಡಾ.ಎಂ.ಹೇಮಲತಾ''' || align="center" | ಎಮ್.ಎ., ಎಮ್.ಎಡ್.,ಎಮ್.ಫಿಲ್., ಪಿಎಚ್.ಡಿ. || align="center" | ೨೩-೦೩-೨೦೦೯ ರಿಂದ ೦೪-೦೫-೨೦೦೯ (ಹಂಗಾಮಿ ಉಪಕುಲಪತಿ) || align="center" | ಇಂಗ್ಲೀಷ್
|-
| ೦೩ || align="center" | '''ಡಾ.ಎಸ್.ಸಿ.ಶರ್ಮಾ''' || align="center" | ಎಮ್.ಇ., ಪಿಎಚ್.ಡಿ., ಡಿ.ಇಎನ್ಜಿ., ಡಿ.ಎಸ್ಸಿ. || align="center" | ೦೬-೦೫-೨೦೦೯ ರಿಂದ ೦೩-೦೫-೨೦೧೩ || align="center" | ಮೆಕ್ಯಾನಿಕಲ್ ಇಂಜಿನಿಯರಿಂಗ್
|-
| ೦೪ || align="center" | '''ಡಾ.ಡಿ.ಶಿವಲಿಂಗಯ್ಯ''' || align="center" | ಎಮ್.ಎ., ಎಮ್.ಎಲ್ಐಎಸ್ಸಿ., ಪಿಎಚ್.ಡಿ. || align="center" | ೦೪-೦೫-೨೦೧೩ ರಿಂದ ೨೬-೦೭-೨೦೧೩ (ಹಂಗಾಮಿ ಉಪಕುಲಪತಿ) || align="center" | ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ
|-
| ೦೫ || align="center" | '''ಪ್ರೊ.ಎ.ಎಚ್.ರಾಜಾಸಾಬ್''' || align="center" | ಎಮ್.ಎಸ್ಸಿ., ಪಿಎಚ್.ಡಿ. || align="center" | ೨೬-೦೭-೨೦೧೩ ರಿಂದ ೨೫-೦೭-೨೦೧೭ || align="center" | ಸಸ್ಯಶಾಸ್ತ್ರ
|-
| ೦೬ || align="center" | '''ಡಾ.ಜಯಶೀಲ''' || align="center" | ಎಮ್.ಎ., ಪಿಎಚ್.ಡಿ. || align="center" | ೨೬-೦೭-೨೦೧೭ ರಿಂದ ೨೩-೦೩-೨೦೧೮ (ಹಂಗಾಮಿ ಉಪಕುಲಪತಿ) || align="center" | ಅರ್ಥಶಾಸ್ತ್ರ
|-
| ೦೭ || align="center" | '''ಪ್ರೊ.ಪಿ.ಪರಮಶಿವಯ್ಯ''' || align="center" | ಎಮ್.ಕಾಮ್., ಎಮ್.ಎಡ್., ಎಮ್.ಫಿಲ್., ಪಿಎಚ್.ಡಿ. || align="center" | ೨೩-೦೩-೨೦೧೮ ರಿಂದ ೨೬-೦೩-೨೦೧೮ || align="center" | ವಾಣಿಜ್ಯ ಮತ್ತು ನಿರ್ವಹಣೆ
|-
| ೦೮ || align="center" | '''ಕರ್ನಲ್ (ಪ್ರೊ.). ವೈ.ಎಸ್.ಸಿದ್ದೇಗೌಡ''' || align="center" | ಎಮ್.ಎಸ್ಡಬ್ಲೂ., ಪಿಎಚ್.ಡಿ. || align="center" | ೨೬-೦೩-೨೦೧೮ ರಿಂದ ೨೬-೦೩-೨೦೨೨ || align="center" | ಸಮಾಜ ಕಾರ್ಯ
|-
| ೦೯ || align="center" | '''ಪ್ರೊ.ಜಿ.ಸುದರ್ಶನ ರೆಡ್ಡಿ''' || align="center" | ಎಮ್.ಕಾಮ್., ಎಮ್.ಬಿಎ., ಎಮ್.ಎಫ್ಎಮ್., ಪಿಎಚ್.ಡಿ. || align="center" | ೨೭-೦೩-೨೦೨೨ ರಿಂದ ೧೩-೦೪-೨೦೨೨ (ಹಂಗಾಮಿ ಉಪಕುಲಪತಿ) || align="center" |ವಾಣಿಜ್ಯ ಮತ್ತು ನಿರ್ವಹಣೆ
|-
| ೧೦ || align="center" | '''ಪ್ರೊ. ಕೇಶವ''' || align="center" | ಎಮ್.ಎ., ಎಮ್.ಎಲ್ಐಎಸ್ಸಿ., ಪಿಜಿಡಿಎಲ್ಎಎನ್., ಪಿಎಚ್.ಡಿ. || align="center" | ೧೩-೦೪-೨೦೨೨ ರಿಂದ ೨೦-೦೭-೨೦೨೨ (ಹಂಗಾಮಿ ಉಪಕುಲಪತಿ) || align="center" | ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ
|-
| ೧೧ || align="center" | '''ಪ್ರೊ.ಎಂ.ವೆಂಕಟೇಶ್ವರಲು''' || align="center" | ಎಮ್.ಎಸ್ಸಿ., ಪಿಎಚ್.ಡಿ. || align="center" | ೨೦-೦೭-೨೦೨೨—ಪದಾಧಿಕಾರಿ || align="center" | ಪ್ರಾಣಿಶಾಸ್ತ್ರ
|}
==ಉಲ್ಲೇಖಗಳು==
{{ಉಲ್ಲೇಖಗಳು}}
==ಬಾಹ್ಯ ಕೊಂಡಿಗಳು==
*{{Official website|www.tumkuruniversity.ac.in}}
*[http://164.100.133.129:81/tutresult/ Tumkur University Results]
[[ವರ್ಗ:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ]]
3tvasf7ihtqluzm1opewebwun8bm9he
ಸದಸ್ಯ:Santhu Mahadev/sandbox
2
52594
1254302
536753
2024-11-10T04:58:28Z
Prajna gopal
75944
1254302
wikitext
text/x-wiki
{{Infobox cricketer
| name = ಹರ್ಷಲ್ ಗಿಬ್ಸ್
| image = Herschelle Gibbs.jpg
| caption = ೨೦೦೯ ರಲ್ಲಿ ಗಿಬ್ಸ್
| country = ದಕ್ಷಿಣ ಆಫ್ರಿಕಾ
| fullname = ಹರ್ಷಲ್ ಹರ್ಮನ್ ಗಿಬ್ಸ್
| nickname = ಸ್ಕೂಟರ್
| birth_date = {{Birth date and age|1974|2|23|df=yes}}
| birth_place = ಕೇಪ್ ಟೌನ್, ವೆಸ್ಟರ್ನ್ ಕೇಪ್, ದಕ್ಷಿಣ ಆಫ್ರಿಕಾ
| heightft = ೫
| heightinch = ೯
| batting = ಬಲಗೈ
| bowling = ಬಲಗೈ -ಮಧ್ಯಮ ವೇಗ
| role = ಆರಂಭಿಕ ಬ್ಯಾಟ್ಸ್ಮನ್
| international = ನಿಜ
| internationalspan = ೧೯೯೬-೨೦೧೦
| testdebutdate = ೨೭ ನವೆಂಬರ್
| testdebutyear = ೧೯೯೬
| testdebutagainst = ಭಾರತ
| testcap = ೨೬೪
| lasttestdate = ೧೦ ಜನವರಿ
| lasttestyear = ೨೦೦೮
| lasttestagainst =ವೆಸ್ಟ್ ಇಂಡೀಸ್
| odidebutdate = ೩ ಅಕ್ಟೋಬರ್
| odidebutyear = ೧೯೯೬
| odidebutagainst = ಕೀನ್ಯ
| odicap = ೪೨
| lastodidate = ೨೭ ಫೆಬ್ರವರಿ
| lastodiyear = ೨೦೧೦
| lastodiagainst = ಭಾರತ
| T20Idebutdate = ೨೧ ಅಕ್ಟೋಬರ್
| T20Idebutyear = ೨೦೦೫
| T20Idebutagainst =ನ್ಯೂಜಿಲ್ಯಾಂಡ್
| T20Icap = ೩
| lastT20Idate = ೧೦ ಮೇ
| lastT20Iyear = ೨೦೧೦
| lastT20Iagainst = ಪಾಕಿಸ್ತಾನ
| club1 = ವೆಸ್ಟರ್ನ್ ಪ್ರೊವಿನ್ಸ್
| year1 = {{nowrap|1990/91–2003/04}}
| club2 = ಕೇಪ್ ಕೋಬ್ರಾಸ್
| year2 = {{nowrap|2005/06–2011/12}}
| club3 = ಡೆಕ್ಕನ್ ಚಾರ್ಜರ್ಸ್
| year3 = ೨೦೦೮-೨೦೧೦
| club4 = ಗ್ಲಾಮಾರ್ಗನ್
| year4 = ೨೦೦೮-೨೦೦೯
| club5 = ಯೋರ್ಕ್ಶೈರ್
| year5 = ೨೦೧೦
| club7 = ಉತ್ತರದ ಜಿಲ್ಲೆಗಳು
| year7 = ೨೦೧೦/೧೧
| club8 = ಪೆರ್ತ್ ಸ್ಕಾರ್ಚರ್ಸ್
| year8 = ೨೦೧೧/೧೨-೨೦೧೨/೧೩
| club9 = ಖೂಲ್ನಾ ರಾಯಲ್ ಬೆಂಗಾಲ್ಸ್
| year9 = ೨೦೧೨
| club10 = ಮುಂಬೈ ಇಂಡಿಯನ್ಸ್
| year10 = ೨೦೧೨
| club11 = ಡರ್ಹಾಮ್
| year11 = ೨೦೧೨
| club12 = ಟೈಟಾನ್ಸ್
| year12 = ೨೦೧೨/೧೩
| club13 = ಸೇಂಟ್ ಲೂಸಿಯಾ ಝೌಕ್ಸ್
| year13 = ೨೦೧೩
| columns = ೩
| column1 = ಏಕದಿನ
| matches1 = ೯೦
| runs1 = ೬,೧೬೭
| bat avg1 = ೪೧.೯೫
| 100s/50s1 = ೧೪/೨೬
| top score1 = ೨೨೮
| hidedeliveries = ನಿಜ
| catches/stumpings1 = ೯೪/–
| column2 = ಒಡಿಐ
| matches2 = ೨೪೮
| runs2 = ೮,೦೯೪
| bat avg2 = ೩೬.೧೩
| 100s/50s2 = ೨೧/೩೭
| top score2 = ೧೭೫
| catches/stumpings2 = ೧೦೮/–
| column3 = ಟಿ೨೦ಐ
| matches3 = ೨೩
| runs3 =೪೦೦
| bat avg3 = ೧೮.೧೮
| 100s/50s3 = ೦/೩
| top score3 = ೯೦[[not out|*]]
| catches/stumpings3 = ೮/–
| date = ೪ ಅಗಸ್ಟ್
| year = ೨೦೧೭
| source = http://espncricinfo.com/southafrica/content/player/45224.html ESPNcricinfo
| module = {{Infobox medal templates | titlestyle = background-color: lightsteelblue; | expand=yes
| medals = {{MedalCountry| {{RSA}}}}
{{MedalSport|Men's [[Cricket]]}}
{{MedalCompetition|[[Commonwealth Games]]}}
{{MedalGold|[[1998 Commonwealth Games|1998 Kuala Lumpur]]|[[Cricket at the 1998 Commonwealth Games|List-A cricket]]}}
}}
}}
''' ಹರ್ಷಲ್ ಗಿಬ್ಸ್ ಹರ್ಮನ್ ''' ( 23 ಫೆಬ್ರವರಿ 1974 ರಂದು ಜನನ) ಒಂದು [[ ದಕ್ಷಿಣ ಆಫ್ರಿಕಾದ ] ] , [[ಕ್ರಿಕೆಟರ್] ] ಹೆಚ್ಚು ನಿರ್ದಿಷ್ಟವಾಗಿ ಒಂದು [ [ ಬ್ಯಾಟ್ಸ್ಮನ್ ] ] ಎಂದು ಕರೆಯಲಾಗುತ್ತದೆ .
ಗಿಬ್ಸ್ [ [ರೊಂಡೆಬೋಸ್ಚ್] ] ರಲ್ಲಿ [ [ ಡಿಯೋಸೆಸ್ಯಾನ್ ಕಾಲೇಜ್ ] ] ನಂತರ ಸೇಂಟ್ ಜೋಸೆಫ್ ಮಾರಿಸ್ಟ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮತ್ತು ಮಾಡಲಾಯಿತು. ಗಿಬ್ಸ್ ಪ್ರಾಂತೀಯ ರಗ್ಬಿ, ಕ್ರಿಕೆಟ್ ಮತ್ತು ಸಾಕರ್ ಆಟದ ಮತ್ತು ಎಲ್ಲಾ ಮೂರು ಕ್ರೀಡೆಗಳಿಗೆ ಎಸ್ಎ ಶಾಲೆಗಳು ತಂಡಗಳು ಒಳಗೊಂಡ ಶಾಲೆಯಲ್ಲಿ ಪ್ರತಿಭಾನ್ವಿತ ಕ್ರೀಡಾಪಟು .
ಹಿಂದುಳಿದ ಹಂತದಲ್ಲಿ, ಅವರು ತೋರಿಸುವ 2005 ರ [ [ ಕ್ರಿಸಿನ್ಫೊ ] ] ಸಿದ್ಧಪಡಿಸಿದ ವರದಿಯ ಜೊತೆ , ಸ್ಟಂಪ್ ಹೊಡೆಯಲು ತನ್ನ ಸಾಮರ್ಥ್ಯವನ್ನು ಮುಂದಿನ [ [ ಜಾಂಟಿ ರೋಡ್ಸ್ ] ] ಎಂದು ಕೆಲವರು ಆ ನಂತರ [ [ 1999 ಕ್ರಿಕೆಟ್ ವಿಶ್ವಕಪ್ ] ] , ಅವರು ಹತ್ತನೇ ಅತಿ ಯಶಸ್ಸಿನ ಪ್ರಮಾಣ , ಯಾವುದೇ ಕ್ಷೇತ್ರಪಾಲಕರಿಗೆ ODI ಕ್ರಿಕೆಟ್ ರನೌಟ್ ಎಂಟನೇ ಅತ್ಯಧಿಕ ಕಬಳಿಸಿದ ಎಂದು ಶೀರ್ಷಿಕೆ = ಅಂಕಿಅಂಶ - ಏಕದಿನ ರನ್ ಔಟ್ | ದಿನಾಂಕ = 8 ನವೆಂಬರ್ 2005 | ಪ್ರಕಾಶಕ = [[ ಕ್ರಿಸಿನ್ಫೊ ]]}} </ ನೋಡಿ> ಗಿಬ್ಸ್ ವಿರಳವಾಗಿ [ [ ಕ್ರಿಕೆಟ್ ನೆಟ್ನಲ್ಲಿ ಅಭ್ಯಾಸ ಹೇಳಲಾಗುತ್ತದೆ | ಪರದೆಗಳು ] ] ಒಂದು ಪಂದ್ಯದಲ್ಲಿ ಮೊದಲು . ಅವರು ಈ ಸಂದರ್ಭದಲ್ಲಿ ಇನ್ಸ್ಟಿಂಕ್ಟ್ ಆಡಲು ಆದ್ಯತೆ ಹೇಳಲಾಗುತ್ತದೆ .
ಅವರು ವಿರುದ್ಧ ಹಾಗೆ , [ [ ಏಕದಿನ ಅಂತಾರಾಷ್ಟ್ರೀಯ ] ] ಕ್ರಿಕೆಟ್ನಲ್ಲಿ ಒಂದು ಓವರ್ನಲ್ಲಿ ಆರು ಸಿಕ್ಸ್ ಮೇಲೆ ಹಿಟ್ ಮೊದಲ ಆಟಗಾರನಾದ [ [ ಡಚ್ ಕ್ರಿಕೆಟ್ ತಂಡ | ನೆದರ್ಲ್ಯಾಂಡ್ಸ್ ] ] [ [ 2007 ರ ವಿಶ್ವಕಪ್ ] ] ರಲ್ಲಿ . 8 ಜೂನ್ 2007 ರಲ್ಲಿ ಅವರು ತೆನಿಎಲ್ಲೆ ಪೂವೀ ಗೆ ಸೇಂಟ್ ಕಿಟ್ಸ್ ] ] ವಿವಾಹವಾದರು ,ಆದರೆ ನಂತರ ಶೀಘ್ರದಲ್ಲೇ ವಿಚ್ಛೇದನ .
ಅವರು ಸಹಿ ಐದನೇ ಅಂತಾರಾಷ್ಟ್ರೀಯ ಫ್ರ್ಯಾಂಚೈಸ್ ಆಟಗಾರ [ [ ಕೆರಿಬಿಯನ್ ಪ್ರೀಮಿಯರ್ ಲೀಗ್ ] ] ಮತ್ತು ಹೊಸ ಹೆಸರನ್ನು ಮೊದಲ ದಕ್ಷಿಣ ಆಫ್ರಿಕಾದ ಆಟಗಾರ [ [ ಟ್ವೆಂಟಿ 20 ] ]
== ವೃತ್ತಿಜೀವನ ==
ಗಿಬ್ಸ್ ತಮ್ಮ ಟೆಸ್ಟ್ ವೃತ್ತಿ , ಎರಡೂ ವ್ಯತಿರಿಕ್ತ ಇನ್ನಿಂಗ್ಸ್ನಲ್ಲಿ ಎರಡು ಡಬಲ್ ಶತಮಾನಗಳ ಗಳಿಸಿದ್ದಾರೆ . ಅವರ ಮೊದಲ 1999 ರಲ್ಲಿ ಜೇಡ್ ಸ್ಟೇಡಿಯಂ ನ್ಯೂಜಿಲ್ಯಾಂಡ್ ವಿರುದ್ಧ 211 ಇನ್ನಿಂಗ್ಸ್ ಆಗಿತ್ತು . ತನ್ನ ಎರಡನೇ ದ್ವಿಶತಕ , ಪಾಕಿಸ್ತಾನದ ವಿರುದ್ಧ 228 ಕೇವಲ 240 ಎಸೆತಗಳಲ್ಲಿ ಸಂದರ್ಭದಲ್ಲಿ ಅವರ ಇನ್ನಿಂಗ್ಸ್ 468 ಬಾಲ್ ತೆಗೆದುಕೊಂಡು . ನ್ಯೂಲ್ಯಾಂಡ್ಸ್ ಆ ಇನ್ನಿಂಗ್ಸ್ನಲ್ಲಿ ಅವನು [ [ ಗ್ರೇಮ್ ಸ್ಮಿತ್ ] ] ಜೊತೆ 368 ರಾಷ್ಟ್ರೀಯ ದಾಖಲೆ ಜೊತೆಯಾಟ ತಲುಪಿತು . ಅವರು ಇನ್ನೂ ಎರಡು 300 ರನ್ ಗಳಿಸಿ ಮೇಲೆ ಮೂರು ಸಂದರ್ಭಗಳಲ್ಲಿ 300 ಮುರಿಯಲು ಅವುಗಳನ್ನು ಟೆಸ್ಟ್ ಇತಿಹಾಸದಲ್ಲಿ ಜೋಡಿ ಮಾಡುವ , ತನ್ನ ನಾಯಕ ನಿಂತಿದೆ . ಅವರು ದಕ್ಷಿಣ ಆಫ್ರಿಕಾದ ಎರಡನೇ ವಿಕೆಟ್ ದಾಖಲೆ , [ [ ಜಾಕ್ ಕಾಲಿಸ್ ] ] ಜೊತೆ 315 ರ ಸಹಭಾಗಿತ್ವದಲ್ಲಿ * ಹೊಂದಿದೆ .
ಅವರು ಅದನ್ನು ಸಂಪೂರ್ಣ ನಿಯಂತ್ರಣ ಮೊದಲು ಆಚರಿಸಲು ಗಾಳಿಯಲ್ಲಿ ಚೆಂಡನ್ನು ಎಸೆಯಲು ಪ್ರಯತ್ನ ಗಿಬ್ಸ್ ಭರ್ಜರಿಯಾಗಿ , 1999 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ವಿಶ್ವ ಕಪ್ ಪಂದ್ಯದಲ್ಲಿ ಕ್ಯಾಚ್ ಕೈಬಿಡಲಾಯಿತು . ಅವರು ಕೈಬಿಡಲಾಯಿತು ಆಟಗಾರ , [ [ ಸ್ಟೀವ್ ವಾ ] ] , ಒಂದು ಶತಮಾನದ ಮಾಡಲು ಮತ್ತು ಆಸ್ಟ್ರೇಲಿಯಾ , ಆಸ್ಟ್ರೇಲಿಯನ್ ಬಲಭಾಗದ ಅವರು ಹೋಗಿ ಪಂದ್ಯಾವಳಿ ಗೆದ್ದ ಬೇಕಾದ ರಭಸವನ್ನು ನೀಡಿತು ವಿಜಯ ಆಟ
ಗೆದ್ದುಕೊಂಡರು . ಇದು '' [ ] [ ಆತ್ಮಚರಿತ್ರೆ ] ತಕ್ಷಣವೇ ಇಳಿಕೆಯಾಗಿರುವುದನ್ನು ಕ್ಯಾಚ್ ನಂತರ , ವಾ ಹೇಳಿಕೆ , "ನೀವು ಕೇವಲ ವಿಶ್ವಕಪ್ ಕೈಬಿಡಲಾಯಿತು ನೀವು " ಜೊತೆ ಗಿಬ್ಸ್ "ಚ್ " ಎಂದು , ಸಮಯದಲ್ಲಿ ಹಕ್ಕು, ಆದರೆ , ತನ್ನ ರಲ್ಲಿ [ [ ಔಟ್ ನನ್ನ ಕಂಫರ್ಟ್ ಜೋನ್ ]]'' , ವಾ ಈ ತಿರಸ್ಕರಿಸುತ್ತಾನೆ . ವಾ , ಆದರೆ, ಆ ತಂಡದ [ [ ಶೇನ್ ವಾರ್ನ್ ] ] ಗಿಬ್ಸ್ ಅಕಾಲಿಕವಾಗಿ ಅವರು ಕ್ಯಾಚ್ ಸಂಭವಿಸಿದ ತುಂಬಾ ವೇಗವಾಗಿ ಕ್ರೀಸ್ ಬಿಡಲು ಅವರ ಸಹೋದ್ಯೋಗಿಗಳು ಕ್ಯಾಚ್ಗಳು ತೆಗೆದುಕೊಂಡು ಸೂಚನೆ ನಂತರ ಗಾಳಿಯಲ್ಲಿ ಚೆಂಡನ್ನು ಎಸೆಯುವುದು ಒಂದು ಅಭ್ಯಾಸವನ್ನು ಮಾಡಿಕೊಂಡರು ಎಂದು ರಾಜ್ಯದ ಗಮನಿಸಿದರು ಮಾಡಲಿಲ್ಲ ಗಿಬ್ಸ್ , ಕೇವಲ ಸಂದರ್ಭದಲ್ಲಿ ವಾ ಸಂಭವಿಸಿದ ಪರಿಸ್ಥಿತಿ ವಾಸ್ತವವಾಗಿ ನಡೆಯಬೇಕೆಂಬುದನ್ನು .
ಗಿಬ್ಸ್ ಸತತ ಮೂರು ಇನ್ನಿಂಗ್ಸ್ನಲ್ಲಿ ನೂರಾರು ಗಳಿಸಲು ಏಕದಿನ ಕೇವಲ ಮೂರು ಬ್ಯಾಟ್ಸ್ಮನ್ಗಳು ಒಂದಾಗಿದೆ , ಇತರರು [ [ ಜಹೀರ್ ಅಬ್ಬಾಸ್ ] ] ಹಾಗೂ [ [ ಸಯೀದ್ ಅನ್ವರ್ ] ] ಎರಡೂ ಪಾಕಿಸ್ತಾನ ಶೀರ್ಷಿಕೆ = ಏಕದಿನ - ಹೆಚ್ಚಿನ ಅನುಕ್ರಮ ಇನ್ನಿಂಗ್ಸ್ಗಳಲ್ಲಿ 100 | ಪ್ರಕಾಶಕ = [[ ಕ್ರಿಸಿನ್ಫೊ ]] 3 ಅಕ್ಟೋಬರ್ 2002 , ರಲ್ಲಿ ರಂದು [ [ ಪಾಚೆಫ್ಟ್ರೂಮ್ , ನಾರ್ತ್ ವೆಸ್ಟ್ | ಪಾಚೆಫ್ಟ್ರೂಮ್ ] ] [ | ಬಾಂಗ್ಲಾ ] [ ಬಾಂಗ್ಲಾದೇಶ ರಾಷ್ಟ್ರೀಯ ಕ್ರಿಕೆಟ್ ತಂಡ ] , ನಿರ್ಣಾಯಕವಾಗಿ ಸೋಲಪ್ಪಿತು ಯಾರು , ತನ್ನ 153 ವಿರುದ್ಧ ಎಂಟು 301 ಒಟ್ಟು ಒಟ್ಟಾರೆಯಾಗಿ ಮಾಡಿದ ಅವರ ತಂಡದ ಉಳಿದ ಹೆಚ್ಚು. ಅಕ್ಟೊಬರ್ 6 ಸರಣಿಯ 2 ನೇ ಏಕದಿನ , ಗಿಬ್ಸ್ ಸಾಲಾಗಿ ನಾಲ್ಕು ನೂರಾರು ಬಾರಿಸಿದ ಏಕೈಕ ಬ್ಯಾಟ್ಸ್ಮನ್ ಆಗಲು ಅವಕಾಶ ಹೊಂದಿದ್ದರು. ದಕ್ಷಿಣ ಆಫ್ರಿಕಾ ವಿಜಯ 155 ರ ಗುರಿಯನ್ನು , ಮತ್ತು ಗಿಬ್ಸ್ 97 ರನ್ ಗಳಿಸಿ ಅಜೇಯರಾಗಿ ಮುಟ್ಟಿ ಕೇವಲ ಮೂರು ರನ್ ಅಂತರದಲ್ಲಿ ವಿಫಲರಾದರು. ವಿಜಯ ಅಗತ್ಯವಿದೆ ಕೇವಲ ಆರು ರನ್ ಆತ 96 ರಂದು ಮುಷ್ಕರ , ಆದರೆ [ [ ಅಲೋಕ್ ಕಪಾಲಿ ] ] ನಾಲ್ಕು ಹೋದರು ಮತ್ತು ತನ್ನ ಕೆಲಸವನ್ನು ಅಸಾಧ್ಯವಾಗಿದೆ ಮಾಡಿದ ಒಂದು ಲೆಗ್ಸೈಡ್ ವೈಡ್ . ಶೀರ್ಷಿಕೆ = ಸ್ಕೋರ್ಕಾರ್ಡ್ ದಕ್ಷಿಣ ಆಫ್ರಿಕಾ ಬಾಂಗ್ಲಾದೇಶ 2002-03 V | ದಿನಾಂಕ = 2002 ಅಕ್ಟೋಬರ್ 6 | ಪ್ರಕಾಶಕ = [[ ಕ್ರಿಸಿನ್ಫೊ ]]
ನಂತರ ಗ್ರೇಮ್ ಸ್ಮಿತ್ ಬ್ಯಾಟಿಂಗ್ ವಿಕ್ಟರೀ. ಅವರು ದಕ್ಷಿಣ ಆಫ್ರಿಕಾ ಪ್ರಮುಖ ಕೇವಲ 111 ಎಸೆತಗಳಲ್ಲಿ 175 ಮಾಡಲಾಯಿತು ಗಳಿಸಿ | 12 ಮಾರ್ಚ್ 2006 ರಂದು , ಗಿಬ್ಸ್ [ ಆಸ್ಟ್ರೇಲಿಯಾ ] ವಿರುದ್ಧ 5 ನೇ ಏಕದಿನ ದಕ್ಷಿಣ ಆಫ್ರಿಕಾ [ ಆಸ್ಟ್ರೇಲಿಯಾ , 5 ನೇ ಏಕದಿನ , 2006 ] ಒಂದು ಸ್ಮಾರಕ ಇನ್ನಿಂಗ್ಸ್ ಆಡಿದ ಬೋಟ ಡಿಪ್ಪೇನಆರ್ 1 ( 3 ) ನಾಥನ್ ಬ್ರ್ಯಾಕೆನ್ ಬೌಲ್ ಮೇಲೆ ಸಿಕ್ಕಿತು. ಈ ಇತಿಹಾಸದಲ್ಲಿ ಒಂದು ದಿನದ ಅಂತರರಾಷ್ಟ್ರೀಯ ಪಂದ್ಯದಲ್ಲಿ ಅತಿ ಹೆಚ್ಚು ಅಂಕ ಮತ್ತು ತನ್ನ ಇನ್ನಿಂಗ್ಸ್ ಹಲವಾರು ಬ್ಯಾಟಿಂಗ್ ದಾಖಲೆಗಳನ್ನು ಮುರಿಯಿತು . ಇದು [ [ ರಾಬಿನ್ ಸ್ಮಿತ್ ( ಕ್ರಿಕೆಟಿಗ ) | ರಾಬಿನ್ ಸ್ಮಿತ್ ] ] ಸೋಲಿಸಿ , ಇದುವರೆಗೆ ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯದಲ್ಲಿ ಮಾಡಿದ ಅತ್ಯುನ್ನತ ಸ್ಕೋರ್ ಆಗಿತ್ತು 1993 ರಲ್ಲಿ 'ರು ಪ್ರಯತ್ನ . ತನ್ನ ಆಫ್ ನೂರು ಕೇವಲ 79 ಚೆಂಡುಗಳನ್ನು ಅಪ್ ತರುವ ಮೂಲಕ, ಅವರು ಸಮಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅತೀ ವೇಗದ ಶತಕವಾಗಿತ್ತು ಎಂಬುದನ್ನು ಬೆಳೆದರು . ದಾಖಲೆ [ [ ಮಾರ್ಕ್ ಬೌಚರ್ ] ] ನಂತರ ವರ್ಷದಲ್ಲಿ ಮುರಿದು ಆದಾಗ್ಯೂ ಹೆಚ್ಚು ಮುಖ್ಯವಾಗಿ ಆದಾಗ್ಯೂ, ಇದು , ಯಾವುದೇ ವಿರುದ್ಧ ದಕ್ಷಿಣ ಆಫ್ರಿಕಾದ ಬ್ಯಾಟ್ಸ್ಮನ್ ಮೂಲಕ ನೂರು ವೇಗವಾಗಿ ಆಗಿತ್ತುಶೀರ್ಷಿಕೆ = ಫಾಸ್ಟೆಸ್ಟ್ ಶತಕಗಳು ಮತ್ತು ಅರ್ಧ ಶತಕಗಳು | ಪ್ರಕಾಶಕ = [[ ಕ್ರಿಸಿನ್ಫೊ ]] ಇದು ಬ್ಯಾಟ್ಸ್ಮನ್ ಸ್ಕೋರ್ ಅತ್ಯುನ್ನತ ದಕ್ಷಿಣ ಆಫ್ರಿಕಾದಲ್ಲಿ . ಅವರು ಗಡಿ ರಲ್ಲಿ 126 ರನ್ಗಳು , ಅತ್ಯಂತ ಇದುವರೆಗೆ ಬ್ಯಾಟ್ಸ್ಮನ್ ಗಳಿಸಿದ . ಶೀರ್ಷಿಕೆ = ಏಕದಿನ - ಒಂದು ಇನ್ನಿಂಗ್ಸ್ ನಲ್ಲಿ ಬೌಂಡರೀಸ್ ಅತಿ ಹೆಚ್ಚು ರನ್ಗಳು | ಪ್ರಕಾಶಕ = [[ ಕ್ರಿಸಿನ್ಫೊ ]] ಈ ರೆಕಾರ್ಡ್ [ [ ಶೇನ್ ವ್ಯಾಟ್ಸನ್ ] ] ಬಾಂಗ್ಲಾದೇಶ ವಿರುದ್ಧ ಗಡಿ 150 ರನ್ಗಳು ಹೊಡೆದಾಗ 11 ಏಪ್ರಿಲ್ 2011 , ರವರೆಗೆ ನಿಂತಿದ್ದರು.
ಸಾಮಾಜಿಕ ವ್ಯಾಪಾರ [ 1 ] ಆನ್ಲೈನ್ ಖರೀದಿ ಮತ್ತು ಉತ್ಪನ್ನಗಳು ಮತ್ತು ಸೇವೆಗಳನ್ನು ಮಾರಾಟ ಸಹಾಯ ಮಾಡಲು ಸಾಮಾಜಿಕ ಮಾಧ್ಯಮ ಒಳಗೊಂಡಿರುತ್ತದೆ ಇಲೆಕ್ಟ್ರಾನಿಕ್ ಆನ್ಲೈನ್ ಮಾಧ್ಯಮ ಸಾಮಾಜಿಕ ಪರಸ್ಪರ ಬೆಂಬಲಿಸುವ , ಮತ್ತು ಕಾಣಿಕೆಗಳು ಉಪವಿಭಾಗ .
ಹೆಚ್ಚು ಸಂಗ್ರಹವಾಗಿ , ಸಾಮಾಜಿಕ ವಾಣಿಜ್ಯ ಇ-ವಾಣಿಜ್ಯ ವ್ಯವಹಾರಕ್ಕೆ ಸನ್ನಿವೇಶದಲ್ಲಿ ಸಾಮಾಜಿಕ ನೆಟ್ವರ್ಕ್ ( ರು ) ಬಳಕೆ.
ಪದ ಸಾಮಾಜಿಕ ವಾಣಿಜ್ಯ ನವೆಂಬರ್ 2005 ರಲ್ಲಿ ಯಾಹೂ ಪರಿಚಯಿಸಿದರು [2] ಇಂತಹ ಹಂಚಿಕೆಯ ಪಿಕ್ ಪಟ್ಟಿಗಳನ್ನು , ಬಳಕೆದಾರ ರೇಟಿಂಗ್ ಮತ್ತು ಆನ್ಲೈನ್ ಉತ್ಪನ್ನ ಮಾಹಿತಿ ಮತ್ತು ಸಲಹೆ ಇತರ ಬಳಕೆದಾರ ರಚಿಸಿದ ವಿಷಯವನ್ನು -ಹಂಚಿಕೆಯಂಥ ಆನ್ಲೈನ್ ಸಹಯೋಗದ ಶಾಪಿಂಗ್ ಉಪಕರಣಗಳು ಒಂದು ವಿವರಿಸುತ್ತದೆ .
ಸಮಾಜ ವಾಣಿಜ್ಯ ಪರಿಕಲ್ಪನೆಯನ್ನು [3] ಮತ್ತು ಸ್ಟೀವ್ ರುಬೆಲ್ ಮೂಲಕ [4] ವಿಶ್ವಾಸಾರ್ಹ ವ್ಯಕ್ತಿಗಳ ಸಲಹೆ ಪಡೆಯಲು " ಶಾಪರ್ಸ್ ಶಕ್ತಗೊಳಿಸಲು ಸಹಯೋಗದ ಕಾಮರ್ಸ್ ಸಾಧನಗಳ , ಇ-ವಾಣಿಜ್ಯ ಸೈಟ್ಗಳಲ್ಲಿ ಬಳಕೆದಾರ ರಚಿಸಿದ Advertorial ವಿಷಯ ಸೂಚಿಸಲು ಡೇವಿಡ್ Beisel ಅಭಿವೃದ್ಧಿಪಡಿಸಿದರು , " ಸರಕು ಮತ್ತು ಸೇವೆಗಳ ಹುಡುಕಲು ಮತ್ತು ನಂತರ ಅವುಗಳನ್ನು ಖರೀದಿಸಬಹುದು . ಈ ಸಲಹೆ ಹರಡಲು ಸಾಮಾಜಿಕ ಜಾಲಗಳ [5] ಯಾವುದಾದರೂ ಒಂದು ಚಿಲ್ಲರೆ ಗ್ರಾಹಕರ ನಂಬಿಕೆಯನ್ನು ಹೆಚ್ಚಿಸಲು ಕಂಡುಬಂದಿವೆ .
ಸಾಮಾಜಿಕ ವ್ಯಾಪಾರ ಕೆಳಗಿನ ಉದ್ದೇಶಗಳಿಗಾಗಿ ಸಾಧಿಸಲು ಕಂಪನಿಗಳು ಸಹಾಯ ಗುರಿ. ಮೊದಲನೆಯದಾಗಿ , ಸಾಮಾಜಿಕ ವಾಣಿಜ್ಯ ಕಂಪನಿಗಳು ಗ್ರಾಹಕರ ಸಾಮಾಜಿಕ ಸ್ವಭಾವಗಳಲ್ಲಿ ಪ್ರಕಾರ ತಮ್ಮ ಬ್ರ್ಯಾಂಡ್ ಗ್ರಾಹಕರಿಗೆ ತೊಡಗಿಸಿಕೊಳ್ಳಲು ಸಹಾಯ . ಗ್ರಾಹಕರು ತಮ್ಮ ವೆಬ್ಸೈಟ್ ಮರಳಲು ಎರಡನೆಯದಾಗಿ , ಇದು ಪ್ರೋತ್ಸಾಹ ನೀಡುತ್ತದೆ . ಮೂರನೆಯದಾಗಿ , ಇದು ತಮ್ಮ ವೆಬ್ಸೈಟ್ನಲ್ಲಿ ತಮ್ಮ ಬ್ರಾಂಡ್ ಬಗ್ಗೆ ಮಾತನಾಡಲು ಒಂದು ವೇದಿಕೆ ಗ್ರಾಹಕರಿಗೆ ಒದಗಿಸುತ್ತದೆ. ನಾಲ್ಕನೆಯದಾಗಿ, ಇದು ಹೀಗೆ ಇತರರು ನಿಮ್ಮಿಂದ ಮತ್ತು ಖರೀದಿ , ಗ್ರಾಹಕರು ನಿಮ್ಮ ಪ್ರತಿಸ್ಪರ್ಧಿ ಮೇಲೆ ನೀವು ಆಯ್ಕೆ ಅಂತಿಮವಾಗಿ , ಸಂಶೋಧನೆ ಹೋಲಿಸಿ , ಮತ್ತು ಅಗತ್ಯವಿದೆ ಎಲ್ಲಾ ಮಾಹಿತಿಯನ್ನು ಒದಗಿಸುತ್ತದೆ . [6]
ಇಂದು , ಸಾಮಾಜಿಕ ವಾಣಿಜ್ಯ ವ್ಯಾಪ್ತಿಯನ್ನು ವಿಶೇಷವಾಗಿ ಫ್ಯಾಷನ್ ಉದ್ಯಮದಲ್ಲಿ , ಇ-ವಾಣಿಜ್ಯ ದೃಷ್ಟಿಯಿಂದ ಬಳಸಲಾಗಿದೆ ಸಾಮಾಜಿಕ ಮಾಧ್ಯಮ ಉಪಕರಣಗಳು ಮತ್ತು ವಿಷಯ ಸೇರಿಸಲು ವಿಸ್ತರಿಸಲಾಗಿದೆ . ಸಮಾಜ ವಾಣಿಜ್ಯ ಉದಾಹರಣೆಗಳು ಗ್ರಾಹಕ ವಿಮರ್ಶೆಗಳನ್ನೂ , ಬಳಕೆದಾರ ಶಿಫಾರಸುಗಳನ್ನು ಮತ್ತು ಉಲ್ಲೇಖಗಳು , ಸಾಮಾಜಿಕ ಶಾಪಿಂಗ್ ಉಪಕರಣಗಳು ( ಶಾಪಿಂಗ್ ಕ್ರಿಯೆಗೆ ಹಂಚಿಕೆ ) , ವೇದಿಕೆಗಳು ಮತ್ತು ಸಮುದಾಯಗಳು , ಸಾಮಾಜಿಕ ಮಾಧ್ಯಮ ಆಪ್ಟಿಮೈಸೇಶನ್ , ಸಾಮಾಜಿಕ ಅಪ್ಲಿಕೇಶನ್ಗಳು ಮತ್ತು ಸಾಮಾಜಿಕ ಜಾಹೀರಾತು. [7] ಇಂತಹ ವಿಸ್ತರಿಸಿದ ರಿಯಾಲಿಟಿ ಎಂದು ಟೆಕ್ನಾಲಜೀಸ್ ಹೊಂದಿವೆ ಸಹ ವ್ಯಾಪಾರಿಗಳು ತಮ್ಮನ್ನು ಉಡುಪು ಐಟಂಗಳನ್ನು ದೃಶ್ಯೀಕರಿಸುವುದು ಮತ್ತು ಸಾಮಾಜಿಕ ಮಾಧ್ಯಮ ಉಪಕರಣಗಳು ಮೂಲಕ ಪ್ರತಿಕ್ರಿಯೆ ಮನವಿ ಅವಕಾಶ , ಸಾಮಾಜಿಕ ವಾಣಿಜ್ಯ ಅಂತರ್ಗತವಾಗಿರುತ್ತದೆ . [8]
ಕೆಲವು ತಜ್ಞರು [9] ಆನ್ಲೈನ್ ಮಾರಾಟಗಾರರು ಸಹಕಾರಿ ಜಾಲಗಳು ಎಂದು ಕರೆಯಲಾಗುತ್ತದೆ ಮಾಜಿ ಜೀವಿಯು " ಸಾಮಾಜಿಕ ಶಾಪಿಂಗ್ " ನಿಂದ " ಸಾಮಾಜಿಕ ವಾಣಿಜ್ಯ " , ವ್ಯತ್ಯಾಸ ಬಯಸಿದ್ದಾರೆ; ನಂತರದ , ಆನ್ಲೈನ್ ಅಂಗಡಿಯವರು ಸಹಯೋಗದ ಚಟುವಟಿಕೆ .
eii87jm6cxd9myctwznyc05iorwnx2z
1254304
1254302
2024-11-10T05:03:30Z
Prajna gopal
75944
1254304
wikitext
text/x-wiki
{{Infobox cricketer
| name = ಹರ್ಷಲ್ ಗಿಬ್ಸ್
| image = Herschelle Gibbs.jpg
| caption = ೨೦೦೯ ರಲ್ಲಿ ಗಿಬ್ಸ್
| country = ದಕ್ಷಿಣ ಆಫ್ರಿಕಾ
| fullname = ಹರ್ಷಲ್ ಹರ್ಮನ್ ಗಿಬ್ಸ್
| nickname = ಸ್ಕೂಟರ್
| birth_date = {{Birth date and age|1974|2|23|df=yes}}
| birth_place = ಕೇಪ್ ಟೌನ್, ವೆಸ್ಟರ್ನ್ ಕೇಪ್, ದಕ್ಷಿಣ ಆಫ್ರಿಕಾ
| heightft = 5
| heightinch = 6
| batting = ಬಲಗೈ
| bowling = ಬಲಗೈ -ಮಧ್ಯಮ ವೇಗ
| role = ಆರಂಭಿಕ ಬ್ಯಾಟ್ಸ್ಮನ್
| international = ನಿಜ
| internationalspan = ೧೯೯೬-೨೦೧೦
| testdebutdate = ೨೭ ನವೆಂಬರ್
| testdebutyear = ೧೯೯೬
| testdebutagainst = ಭಾರತ
| testcap = ೨೬೪
| lasttestdate = ೧೦ ಜನವರಿ
| lasttestyear = ೨೦೦೮
| lasttestagainst =ವೆಸ್ಟ್ ಇಂಡೀಸ್
| odidebutdate = ೩ ಅಕ್ಟೋಬರ್
| odidebutyear = ೧೯೯೬
| odidebutagainst = ಕೀನ್ಯ
| odicap = ೪೨
| lastodidate = ೨೭ ಫೆಬ್ರವರಿ
| lastodiyear = ೨೦೧೦
| lastodiagainst = ಭಾರತ
| T20Idebutdate = ೨೧ ಅಕ್ಟೋಬರ್
| T20Idebutyear = ೨೦೦೫
| T20Idebutagainst =ನ್ಯೂಜಿಲ್ಯಾಂಡ್
| T20Icap = ೩
| lastT20Idate = ೧೦ ಮೇ
| lastT20Iyear = ೨೦೧೦
| lastT20Iagainst = ಪಾಕಿಸ್ತಾನ
| club1 = ವೆಸ್ಟರ್ನ್ ಪ್ರೊವಿನ್ಸ್
| year1 = {{nowrap|೧೯೯೦/೯೧–೨೦೦೩/೦೪}}
| club2 = ಕೇಪ್ ಕೋಬ್ರಾಸ್
| year2 = {{nowrap|೨೦೦೫/೦೬-೨೦೧೧/೧೨}}
| club3 = ಡೆಕ್ಕನ್ ಚಾರ್ಜರ್ಸ್
| year3 = ೨೦೦೮-೨೦೧೦
| club4 = ಗ್ಲಾಮಾರ್ಗನ್
| year4 = ೨೦೦೮-೨೦೦೯
| club5 = ಯೋರ್ಕ್ಶೈರ್
| year5 = ೨೦೧೦
| club7 = ಉತ್ತರದ ಜಿಲ್ಲೆಗಳು
| year7 = ೨೦೧೦/೧೧
| club8 = ಪೆರ್ತ್ ಸ್ಕಾರ್ಚರ್ಸ್
| year8 = ೨೦೧೧/೧೨-೨೦೧೨/೧೩
| club9 = ಖೂಲ್ನಾ ರಾಯಲ್ ಬೆಂಗಾಲ್ಸ್
| year9 = ೨೦೧೨
| club10 = ಮುಂಬೈ ಇಂಡಿಯನ್ಸ್
| year10 = ೨೦೧೨
| club11 = ಡರ್ಹಾಮ್
| year11 = ೨೦೧೨
| club12 = ಟೈಟಾನ್ಸ್
| year12 = ೨೦೧೨/೧೩
| club13 = ಸೇಂಟ್ ಲೂಸಿಯಾ ಝೌಕ್ಸ್
}}
''' ಹರ್ಷಲ್ ಗಿಬ್ಸ್ ಹರ್ಮನ್ ''' ( 23 ಫೆಬ್ರವರಿ 1974 ರಂದು ಜನನ) ಒಂದು [[ ದಕ್ಷಿಣ ಆಫ್ರಿಕಾದ ] ] , [[ಕ್ರಿಕೆಟರ್] ] ಹೆಚ್ಚು ನಿರ್ದಿಷ್ಟವಾಗಿ ಒಂದು [ [ ಬ್ಯಾಟ್ಸ್ಮನ್ ] ] ಎಂದು ಕರೆಯಲಾಗುತ್ತದೆ .
ಗಿಬ್ಸ್ [ [ರೊಂಡೆಬೋಸ್ಚ್] ] ರಲ್ಲಿ [ [ ಡಿಯೋಸೆಸ್ಯಾನ್ ಕಾಲೇಜ್ ] ] ನಂತರ ಸೇಂಟ್ ಜೋಸೆಫ್ ಮಾರಿಸ್ಟ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮತ್ತು ಮಾಡಲಾಯಿತು. ಗಿಬ್ಸ್ ಪ್ರಾಂತೀಯ ರಗ್ಬಿ, ಕ್ರಿಕೆಟ್ ಮತ್ತು ಸಾಕರ್ ಆಟದ ಮತ್ತು ಎಲ್ಲಾ ಮೂರು ಕ್ರೀಡೆಗಳಿಗೆ ಎಸ್ಎ ಶಾಲೆಗಳು ತಂಡಗಳು ಒಳಗೊಂಡ ಶಾಲೆಯಲ್ಲಿ ಪ್ರತಿಭಾನ್ವಿತ ಕ್ರೀಡಾಪಟು .
ಹಿಂದುಳಿದ ಹಂತದಲ್ಲಿ, ಅವರು ತೋರಿಸುವ 2005 ರ [ [ ಕ್ರಿಸಿನ್ಫೊ ] ] ಸಿದ್ಧಪಡಿಸಿದ ವರದಿಯ ಜೊತೆ , ಸ್ಟಂಪ್ ಹೊಡೆಯಲು ತನ್ನ ಸಾಮರ್ಥ್ಯವನ್ನು ಮುಂದಿನ [ [ ಜಾಂಟಿ ರೋಡ್ಸ್ ] ] ಎಂದು ಕೆಲವರು ಆ ನಂತರ [ [ 1999 ಕ್ರಿಕೆಟ್ ವಿಶ್ವಕಪ್ ] ] , ಅವರು ಹತ್ತನೇ ಅತಿ ಯಶಸ್ಸಿನ ಪ್ರಮಾಣ , ಯಾವುದೇ ಕ್ಷೇತ್ರಪಾಲಕರಿಗೆ ODI ಕ್ರಿಕೆಟ್ ರನೌಟ್ ಎಂಟನೇ ಅತ್ಯಧಿಕ ಕಬಳಿಸಿದ ಎಂದು ಶೀರ್ಷಿಕೆ = ಅಂಕಿಅಂಶ - ಏಕದಿನ ರನ್ ಔಟ್ | ದಿನಾಂಕ = 8 ನವೆಂಬರ್ 2005 | ಪ್ರಕಾಶಕ = [[ ಕ್ರಿಸಿನ್ಫೊ ]]}} </ ನೋಡಿ> ಗಿಬ್ಸ್ ವಿರಳವಾಗಿ [ [ ಕ್ರಿಕೆಟ್ ನೆಟ್ನಲ್ಲಿ ಅಭ್ಯಾಸ ಹೇಳಲಾಗುತ್ತದೆ | ಪರದೆಗಳು ] ] ಒಂದು ಪಂದ್ಯದಲ್ಲಿ ಮೊದಲು . ಅವರು ಈ ಸಂದರ್ಭದಲ್ಲಿ ಇನ್ಸ್ಟಿಂಕ್ಟ್ ಆಡಲು ಆದ್ಯತೆ ಹೇಳಲಾಗುತ್ತದೆ .
ಅವರು ವಿರುದ್ಧ ಹಾಗೆ , [ [ ಏಕದಿನ ಅಂತಾರಾಷ್ಟ್ರೀಯ ] ] ಕ್ರಿಕೆಟ್ನಲ್ಲಿ ಒಂದು ಓವರ್ನಲ್ಲಿ ಆರು ಸಿಕ್ಸ್ ಮೇಲೆ ಹಿಟ್ ಮೊದಲ ಆಟಗಾರನಾದ [ [ ಡಚ್ ಕ್ರಿಕೆಟ್ ತಂಡ | ನೆದರ್ಲ್ಯಾಂಡ್ಸ್ ] ] [ [ 2007 ರ ವಿಶ್ವಕಪ್ ] ] ರಲ್ಲಿ . 8 ಜೂನ್ 2007 ರಲ್ಲಿ ಅವರು ತೆನಿಎಲ್ಲೆ ಪೂವೀ ಗೆ ಸೇಂಟ್ ಕಿಟ್ಸ್ ] ] ವಿವಾಹವಾದರು ,ಆದರೆ ನಂತರ ಶೀಘ್ರದಲ್ಲೇ ವಿಚ್ಛೇದನ .
ಅವರು ಸಹಿ ಐದನೇ ಅಂತಾರಾಷ್ಟ್ರೀಯ ಫ್ರ್ಯಾಂಚೈಸ್ ಆಟಗಾರ [ [ ಕೆರಿಬಿಯನ್ ಪ್ರೀಮಿಯರ್ ಲೀಗ್ ] ] ಮತ್ತು ಹೊಸ ಹೆಸರನ್ನು ಮೊದಲ ದಕ್ಷಿಣ ಆಫ್ರಿಕಾದ ಆಟಗಾರ [ [ ಟ್ವೆಂಟಿ 20 ] ]
== ವೃತ್ತಿಜೀವನ ==
ಗಿಬ್ಸ್ ತಮ್ಮ ಟೆಸ್ಟ್ ವೃತ್ತಿ , ಎರಡೂ ವ್ಯತಿರಿಕ್ತ ಇನ್ನಿಂಗ್ಸ್ನಲ್ಲಿ ಎರಡು ಡಬಲ್ ಶತಮಾನಗಳ ಗಳಿಸಿದ್ದಾರೆ . ಅವರ ಮೊದಲ 1999 ರಲ್ಲಿ ಜೇಡ್ ಸ್ಟೇಡಿಯಂ ನ್ಯೂಜಿಲ್ಯಾಂಡ್ ವಿರುದ್ಧ 211 ಇನ್ನಿಂಗ್ಸ್ ಆಗಿತ್ತು . ತನ್ನ ಎರಡನೇ ದ್ವಿಶತಕ , ಪಾಕಿಸ್ತಾನದ ವಿರುದ್ಧ 228 ಕೇವಲ 240 ಎಸೆತಗಳಲ್ಲಿ ಸಂದರ್ಭದಲ್ಲಿ ಅವರ ಇನ್ನಿಂಗ್ಸ್ 468 ಬಾಲ್ ತೆಗೆದುಕೊಂಡು . ನ್ಯೂಲ್ಯಾಂಡ್ಸ್ ಆ ಇನ್ನಿಂಗ್ಸ್ನಲ್ಲಿ ಅವನು [ [ ಗ್ರೇಮ್ ಸ್ಮಿತ್ ] ] ಜೊತೆ 368 ರಾಷ್ಟ್ರೀಯ ದಾಖಲೆ ಜೊತೆಯಾಟ ತಲುಪಿತು . ಅವರು ಇನ್ನೂ ಎರಡು 300 ರನ್ ಗಳಿಸಿ ಮೇಲೆ ಮೂರು ಸಂದರ್ಭಗಳಲ್ಲಿ 300 ಮುರಿಯಲು ಅವುಗಳನ್ನು ಟೆಸ್ಟ್ ಇತಿಹಾಸದಲ್ಲಿ ಜೋಡಿ ಮಾಡುವ , ತನ್ನ ನಾಯಕ ನಿಂತಿದೆ . ಅವರು ದಕ್ಷಿಣ ಆಫ್ರಿಕಾದ ಎರಡನೇ ವಿಕೆಟ್ ದಾಖಲೆ , [ [ ಜಾಕ್ ಕಾಲಿಸ್ ] ] ಜೊತೆ 315 ರ ಸಹಭಾಗಿತ್ವದಲ್ಲಿ * ಹೊಂದಿದೆ .
ಅವರು ಅದನ್ನು ಸಂಪೂರ್ಣ ನಿಯಂತ್ರಣ ಮೊದಲು ಆಚರಿಸಲು ಗಾಳಿಯಲ್ಲಿ ಚೆಂಡನ್ನು ಎಸೆಯಲು ಪ್ರಯತ್ನ ಗಿಬ್ಸ್ ಭರ್ಜರಿಯಾಗಿ , 1999 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ವಿಶ್ವ ಕಪ್ ಪಂದ್ಯದಲ್ಲಿ ಕ್ಯಾಚ್ ಕೈಬಿಡಲಾಯಿತು . ಅವರು ಕೈಬಿಡಲಾಯಿತು ಆಟಗಾರ , [ [ ಸ್ಟೀವ್ ವಾ ] ] , ಒಂದು ಶತಮಾನದ ಮಾಡಲು ಮತ್ತು ಆಸ್ಟ್ರೇಲಿಯಾ , ಆಸ್ಟ್ರೇಲಿಯನ್ ಬಲಭಾಗದ ಅವರು ಹೋಗಿ ಪಂದ್ಯಾವಳಿ ಗೆದ್ದ ಬೇಕಾದ ರಭಸವನ್ನು ನೀಡಿತು ವಿಜಯ ಆಟ
ಗೆದ್ದುಕೊಂಡರು . ಇದು '' [ ] [ ಆತ್ಮಚರಿತ್ರೆ ] ತಕ್ಷಣವೇ ಇಳಿಕೆಯಾಗಿರುವುದನ್ನು ಕ್ಯಾಚ್ ನಂತರ , ವಾ ಹೇಳಿಕೆ , "ನೀವು ಕೇವಲ ವಿಶ್ವಕಪ್ ಕೈಬಿಡಲಾಯಿತು ನೀವು " ಜೊತೆ ಗಿಬ್ಸ್ "ಚ್ " ಎಂದು , ಸಮಯದಲ್ಲಿ ಹಕ್ಕು, ಆದರೆ , ತನ್ನ ರಲ್ಲಿ [ [ ಔಟ್ ನನ್ನ ಕಂಫರ್ಟ್ ಜೋನ್ ]]'' , ವಾ ಈ ತಿರಸ್ಕರಿಸುತ್ತಾನೆ . ವಾ , ಆದರೆ, ಆ ತಂಡದ [ [ ಶೇನ್ ವಾರ್ನ್ ] ] ಗಿಬ್ಸ್ ಅಕಾಲಿಕವಾಗಿ ಅವರು ಕ್ಯಾಚ್ ಸಂಭವಿಸಿದ ತುಂಬಾ ವೇಗವಾಗಿ ಕ್ರೀಸ್ ಬಿಡಲು ಅವರ ಸಹೋದ್ಯೋಗಿಗಳು ಕ್ಯಾಚ್ಗಳು ತೆಗೆದುಕೊಂಡು ಸೂಚನೆ ನಂತರ ಗಾಳಿಯಲ್ಲಿ ಚೆಂಡನ್ನು ಎಸೆಯುವುದು ಒಂದು ಅಭ್ಯಾಸವನ್ನು ಮಾಡಿಕೊಂಡರು ಎಂದು ರಾಜ್ಯದ ಗಮನಿಸಿದರು ಮಾಡಲಿಲ್ಲ ಗಿಬ್ಸ್ , ಕೇವಲ ಸಂದರ್ಭದಲ್ಲಿ ವಾ ಸಂಭವಿಸಿದ ಪರಿಸ್ಥಿತಿ ವಾಸ್ತವವಾಗಿ ನಡೆಯಬೇಕೆಂಬುದನ್ನು .
ಗಿಬ್ಸ್ ಸತತ ಮೂರು ಇನ್ನಿಂಗ್ಸ್ನಲ್ಲಿ ನೂರಾರು ಗಳಿಸಲು ಏಕದಿನ ಕೇವಲ ಮೂರು ಬ್ಯಾಟ್ಸ್ಮನ್ಗಳು ಒಂದಾಗಿದೆ , ಇತರರು [ [ ಜಹೀರ್ ಅಬ್ಬಾಸ್ ] ] ಹಾಗೂ [ [ ಸಯೀದ್ ಅನ್ವರ್ ] ] ಎರಡೂ ಪಾಕಿಸ್ತಾನ ಶೀರ್ಷಿಕೆ = ಏಕದಿನ - ಹೆಚ್ಚಿನ ಅನುಕ್ರಮ ಇನ್ನಿಂಗ್ಸ್ಗಳಲ್ಲಿ 100 | ಪ್ರಕಾಶಕ = [[ ಕ್ರಿಸಿನ್ಫೊ ]] 3 ಅಕ್ಟೋಬರ್ 2002 , ರಲ್ಲಿ ರಂದು [ [ ಪಾಚೆಫ್ಟ್ರೂಮ್ , ನಾರ್ತ್ ವೆಸ್ಟ್ | ಪಾಚೆಫ್ಟ್ರೂಮ್ ] ] [ | ಬಾಂಗ್ಲಾ ] [ ಬಾಂಗ್ಲಾದೇಶ ರಾಷ್ಟ್ರೀಯ ಕ್ರಿಕೆಟ್ ತಂಡ ] , ನಿರ್ಣಾಯಕವಾಗಿ ಸೋಲಪ್ಪಿತು ಯಾರು , ತನ್ನ 153 ವಿರುದ್ಧ ಎಂಟು 301 ಒಟ್ಟು ಒಟ್ಟಾರೆಯಾಗಿ ಮಾಡಿದ ಅವರ ತಂಡದ ಉಳಿದ ಹೆಚ್ಚು. ಅಕ್ಟೊಬರ್ 6 ಸರಣಿಯ 2 ನೇ ಏಕದಿನ , ಗಿಬ್ಸ್ ಸಾಲಾಗಿ ನಾಲ್ಕು ನೂರಾರು ಬಾರಿಸಿದ ಏಕೈಕ ಬ್ಯಾಟ್ಸ್ಮನ್ ಆಗಲು ಅವಕಾಶ ಹೊಂದಿದ್ದರು. ದಕ್ಷಿಣ ಆಫ್ರಿಕಾ ವಿಜಯ 155 ರ ಗುರಿಯನ್ನು , ಮತ್ತು ಗಿಬ್ಸ್ 97 ರನ್ ಗಳಿಸಿ ಅಜೇಯರಾಗಿ ಮುಟ್ಟಿ ಕೇವಲ ಮೂರು ರನ್ ಅಂತರದಲ್ಲಿ ವಿಫಲರಾದರು. ವಿಜಯ ಅಗತ್ಯವಿದೆ ಕೇವಲ ಆರು ರನ್ ಆತ 96 ರಂದು ಮುಷ್ಕರ , ಆದರೆ [ [ ಅಲೋಕ್ ಕಪಾಲಿ ] ] ನಾಲ್ಕು ಹೋದರು ಮತ್ತು ತನ್ನ ಕೆಲಸವನ್ನು ಅಸಾಧ್ಯವಾಗಿದೆ ಮಾಡಿದ ಒಂದು ಲೆಗ್ಸೈಡ್ ವೈಡ್ . ಶೀರ್ಷಿಕೆ = ಸ್ಕೋರ್ಕಾರ್ಡ್ ದಕ್ಷಿಣ ಆಫ್ರಿಕಾ ಬಾಂಗ್ಲಾದೇಶ 2002-03 V | ದಿನಾಂಕ = 2002 ಅಕ್ಟೋಬರ್ 6 | ಪ್ರಕಾಶಕ = [[ ಕ್ರಿಸಿನ್ಫೊ ]]
ನಂತರ ಗ್ರೇಮ್ ಸ್ಮಿತ್ ಬ್ಯಾಟಿಂಗ್ ವಿಕ್ಟರೀ. ಅವರು ದಕ್ಷಿಣ ಆಫ್ರಿಕಾ ಪ್ರಮುಖ ಕೇವಲ 111 ಎಸೆತಗಳಲ್ಲಿ 175 ಮಾಡಲಾಯಿತು ಗಳಿಸಿ | 12 ಮಾರ್ಚ್ 2006 ರಂದು , ಗಿಬ್ಸ್ [ ಆಸ್ಟ್ರೇಲಿಯಾ ] ವಿರುದ್ಧ 5 ನೇ ಏಕದಿನ ದಕ್ಷಿಣ ಆಫ್ರಿಕಾ [ ಆಸ್ಟ್ರೇಲಿಯಾ , 5 ನೇ ಏಕದಿನ , 2006 ] ಒಂದು ಸ್ಮಾರಕ ಇನ್ನಿಂಗ್ಸ್ ಆಡಿದ ಬೋಟ ಡಿಪ್ಪೇನಆರ್ 1 ( 3 ) ನಾಥನ್ ಬ್ರ್ಯಾಕೆನ್ ಬೌಲ್ ಮೇಲೆ ಸಿಕ್ಕಿತು. ಈ ಇತಿಹಾಸದಲ್ಲಿ ಒಂದು ದಿನದ ಅಂತರರಾಷ್ಟ್ರೀಯ ಪಂದ್ಯದಲ್ಲಿ ಅತಿ ಹೆಚ್ಚು ಅಂಕ ಮತ್ತು ತನ್ನ ಇನ್ನಿಂಗ್ಸ್ ಹಲವಾರು ಬ್ಯಾಟಿಂಗ್ ದಾಖಲೆಗಳನ್ನು ಮುರಿಯಿತು . ಇದು [ [ ರಾಬಿನ್ ಸ್ಮಿತ್ ( ಕ್ರಿಕೆಟಿಗ ) | ರಾಬಿನ್ ಸ್ಮಿತ್ ] ] ಸೋಲಿಸಿ , ಇದುವರೆಗೆ ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯದಲ್ಲಿ ಮಾಡಿದ ಅತ್ಯುನ್ನತ ಸ್ಕೋರ್ ಆಗಿತ್ತು 1993 ರಲ್ಲಿ 'ರು ಪ್ರಯತ್ನ . ತನ್ನ ಆಫ್ ನೂರು ಕೇವಲ 79 ಚೆಂಡುಗಳನ್ನು ಅಪ್ ತರುವ ಮೂಲಕ, ಅವರು ಸಮಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅತೀ ವೇಗದ ಶತಕವಾಗಿತ್ತು ಎಂಬುದನ್ನು ಬೆಳೆದರು . ದಾಖಲೆ [ [ ಮಾರ್ಕ್ ಬೌಚರ್ ] ] ನಂತರ ವರ್ಷದಲ್ಲಿ ಮುರಿದು ಆದಾಗ್ಯೂ ಹೆಚ್ಚು ಮುಖ್ಯವಾಗಿ ಆದಾಗ್ಯೂ, ಇದು , ಯಾವುದೇ ವಿರುದ್ಧ ದಕ್ಷಿಣ ಆಫ್ರಿಕಾದ ಬ್ಯಾಟ್ಸ್ಮನ್ ಮೂಲಕ ನೂರು ವೇಗವಾಗಿ ಆಗಿತ್ತುಶೀರ್ಷಿಕೆ = ಫಾಸ್ಟೆಸ್ಟ್ ಶತಕಗಳು ಮತ್ತು ಅರ್ಧ ಶತಕಗಳು | ಪ್ರಕಾಶಕ = [[ ಕ್ರಿಸಿನ್ಫೊ ]] ಇದು ಬ್ಯಾಟ್ಸ್ಮನ್ ಸ್ಕೋರ್ ಅತ್ಯುನ್ನತ ದಕ್ಷಿಣ ಆಫ್ರಿಕಾದಲ್ಲಿ . ಅವರು ಗಡಿ ರಲ್ಲಿ 126 ರನ್ಗಳು , ಅತ್ಯಂತ ಇದುವರೆಗೆ ಬ್ಯಾಟ್ಸ್ಮನ್ ಗಳಿಸಿದ . ಶೀರ್ಷಿಕೆ = ಏಕದಿನ - ಒಂದು ಇನ್ನಿಂಗ್ಸ್ ನಲ್ಲಿ ಬೌಂಡರೀಸ್ ಅತಿ ಹೆಚ್ಚು ರನ್ಗಳು | ಪ್ರಕಾಶಕ = [[ ಕ್ರಿಸಿನ್ಫೊ ]] ಈ ರೆಕಾರ್ಡ್ [ [ ಶೇನ್ ವ್ಯಾಟ್ಸನ್ ] ] ಬಾಂಗ್ಲಾದೇಶ ವಿರುದ್ಧ ಗಡಿ 150 ರನ್ಗಳು ಹೊಡೆದಾಗ 11 ಏಪ್ರಿಲ್ 2011 , ರವರೆಗೆ ನಿಂತಿದ್ದರು.
ಸಾಮಾಜಿಕ ವ್ಯಾಪಾರ [ 1 ] ಆನ್ಲೈನ್ ಖರೀದಿ ಮತ್ತು ಉತ್ಪನ್ನಗಳು ಮತ್ತು ಸೇವೆಗಳನ್ನು ಮಾರಾಟ ಸಹಾಯ ಮಾಡಲು ಸಾಮಾಜಿಕ ಮಾಧ್ಯಮ ಒಳಗೊಂಡಿರುತ್ತದೆ ಇಲೆಕ್ಟ್ರಾನಿಕ್ ಆನ್ಲೈನ್ ಮಾಧ್ಯಮ ಸಾಮಾಜಿಕ ಪರಸ್ಪರ ಬೆಂಬಲಿಸುವ , ಮತ್ತು ಕಾಣಿಕೆಗಳು ಉಪವಿಭಾಗ .
ಹೆಚ್ಚು ಸಂಗ್ರಹವಾಗಿ , ಸಾಮಾಜಿಕ ವಾಣಿಜ್ಯ ಇ-ವಾಣಿಜ್ಯ ವ್ಯವಹಾರಕ್ಕೆ ಸನ್ನಿವೇಶದಲ್ಲಿ ಸಾಮಾಜಿಕ ನೆಟ್ವರ್ಕ್ ( ರು ) ಬಳಕೆ.
ಪದ ಸಾಮಾಜಿಕ ವಾಣಿಜ್ಯ ನವೆಂಬರ್ 2005 ರಲ್ಲಿ ಯಾಹೂ ಪರಿಚಯಿಸಿದರು [2] ಇಂತಹ ಹಂಚಿಕೆಯ ಪಿಕ್ ಪಟ್ಟಿಗಳನ್ನು , ಬಳಕೆದಾರ ರೇಟಿಂಗ್ ಮತ್ತು ಆನ್ಲೈನ್ ಉತ್ಪನ್ನ ಮಾಹಿತಿ ಮತ್ತು ಸಲಹೆ ಇತರ ಬಳಕೆದಾರ ರಚಿಸಿದ ವಿಷಯವನ್ನು -ಹಂಚಿಕೆಯಂಥ ಆನ್ಲೈನ್ ಸಹಯೋಗದ ಶಾಪಿಂಗ್ ಉಪಕರಣಗಳು ಒಂದು ವಿವರಿಸುತ್ತದೆ .
ಸಮಾಜ ವಾಣಿಜ್ಯ ಪರಿಕಲ್ಪನೆಯನ್ನು [3] ಮತ್ತು ಸ್ಟೀವ್ ರುಬೆಲ್ ಮೂಲಕ [4] ವಿಶ್ವಾಸಾರ್ಹ ವ್ಯಕ್ತಿಗಳ ಸಲಹೆ ಪಡೆಯಲು " ಶಾಪರ್ಸ್ ಶಕ್ತಗೊಳಿಸಲು ಸಹಯೋಗದ ಕಾಮರ್ಸ್ ಸಾಧನಗಳ , ಇ-ವಾಣಿಜ್ಯ ಸೈಟ್ಗಳಲ್ಲಿ ಬಳಕೆದಾರ ರಚಿಸಿದ Advertorial ವಿಷಯ ಸೂಚಿಸಲು ಡೇವಿಡ್ Beisel ಅಭಿವೃದ್ಧಿಪಡಿಸಿದರು , " ಸರಕು ಮತ್ತು ಸೇವೆಗಳ ಹುಡುಕಲು ಮತ್ತು ನಂತರ ಅವುಗಳನ್ನು ಖರೀದಿಸಬಹುದು . ಈ ಸಲಹೆ ಹರಡಲು ಸಾಮಾಜಿಕ ಜಾಲಗಳ [5] ಯಾವುದಾದರೂ ಒಂದು ಚಿಲ್ಲರೆ ಗ್ರಾಹಕರ ನಂಬಿಕೆಯನ್ನು ಹೆಚ್ಚಿಸಲು ಕಂಡುಬಂದಿವೆ .
ಸಾಮಾಜಿಕ ವ್ಯಾಪಾರ ಕೆಳಗಿನ ಉದ್ದೇಶಗಳಿಗಾಗಿ ಸಾಧಿಸಲು ಕಂಪನಿಗಳು ಸಹಾಯ ಗುರಿ. ಮೊದಲನೆಯದಾಗಿ , ಸಾಮಾಜಿಕ ವಾಣಿಜ್ಯ ಕಂಪನಿಗಳು ಗ್ರಾಹಕರ ಸಾಮಾಜಿಕ ಸ್ವಭಾವಗಳಲ್ಲಿ ಪ್ರಕಾರ ತಮ್ಮ ಬ್ರ್ಯಾಂಡ್ ಗ್ರಾಹಕರಿಗೆ ತೊಡಗಿಸಿಕೊಳ್ಳಲು ಸಹಾಯ . ಗ್ರಾಹಕರು ತಮ್ಮ ವೆಬ್ಸೈಟ್ ಮರಳಲು ಎರಡನೆಯದಾಗಿ , ಇದು ಪ್ರೋತ್ಸಾಹ ನೀಡುತ್ತದೆ . ಮೂರನೆಯದಾಗಿ , ಇದು ತಮ್ಮ ವೆಬ್ಸೈಟ್ನಲ್ಲಿ ತಮ್ಮ ಬ್ರಾಂಡ್ ಬಗ್ಗೆ ಮಾತನಾಡಲು ಒಂದು ವೇದಿಕೆ ಗ್ರಾಹಕರಿಗೆ ಒದಗಿಸುತ್ತದೆ. ನಾಲ್ಕನೆಯದಾಗಿ, ಇದು ಹೀಗೆ ಇತರರು ನಿಮ್ಮಿಂದ ಮತ್ತು ಖರೀದಿ , ಗ್ರಾಹಕರು ನಿಮ್ಮ ಪ್ರತಿಸ್ಪರ್ಧಿ ಮೇಲೆ ನೀವು ಆಯ್ಕೆ ಅಂತಿಮವಾಗಿ , ಸಂಶೋಧನೆ ಹೋಲಿಸಿ , ಮತ್ತು ಅಗತ್ಯವಿದೆ ಎಲ್ಲಾ ಮಾಹಿತಿಯನ್ನು ಒದಗಿಸುತ್ತದೆ . [6]
ಇಂದು , ಸಾಮಾಜಿಕ ವಾಣಿಜ್ಯ ವ್ಯಾಪ್ತಿಯನ್ನು ವಿಶೇಷವಾಗಿ ಫ್ಯಾಷನ್ ಉದ್ಯಮದಲ್ಲಿ , ಇ-ವಾಣಿಜ್ಯ ದೃಷ್ಟಿಯಿಂದ ಬಳಸಲಾಗಿದೆ ಸಾಮಾಜಿಕ ಮಾಧ್ಯಮ ಉಪಕರಣಗಳು ಮತ್ತು ವಿಷಯ ಸೇರಿಸಲು ವಿಸ್ತರಿಸಲಾಗಿದೆ . ಸಮಾಜ ವಾಣಿಜ್ಯ ಉದಾಹರಣೆಗಳು ಗ್ರಾಹಕ ವಿಮರ್ಶೆಗಳನ್ನೂ , ಬಳಕೆದಾರ ಶಿಫಾರಸುಗಳನ್ನು ಮತ್ತು ಉಲ್ಲೇಖಗಳು , ಸಾಮಾಜಿಕ ಶಾಪಿಂಗ್ ಉಪಕರಣಗಳು ( ಶಾಪಿಂಗ್ ಕ್ರಿಯೆಗೆ ಹಂಚಿಕೆ ) , ವೇದಿಕೆಗಳು ಮತ್ತು ಸಮುದಾಯಗಳು , ಸಾಮಾಜಿಕ ಮಾಧ್ಯಮ ಆಪ್ಟಿಮೈಸೇಶನ್ , ಸಾಮಾಜಿಕ ಅಪ್ಲಿಕೇಶನ್ಗಳು ಮತ್ತು ಸಾಮಾಜಿಕ ಜಾಹೀರಾತು. [7] ಇಂತಹ ವಿಸ್ತರಿಸಿದ ರಿಯಾಲಿಟಿ ಎಂದು ಟೆಕ್ನಾಲಜೀಸ್ ಹೊಂದಿವೆ ಸಹ ವ್ಯಾಪಾರಿಗಳು ತಮ್ಮನ್ನು ಉಡುಪು ಐಟಂಗಳನ್ನು ದೃಶ್ಯೀಕರಿಸುವುದು ಮತ್ತು ಸಾಮಾಜಿಕ ಮಾಧ್ಯಮ ಉಪಕರಣಗಳು ಮೂಲಕ ಪ್ರತಿಕ್ರಿಯೆ ಮನವಿ ಅವಕಾಶ , ಸಾಮಾಜಿಕ ವಾಣಿಜ್ಯ ಅಂತರ್ಗತವಾಗಿರುತ್ತದೆ . [8]
ಕೆಲವು ತಜ್ಞರು [9] ಆನ್ಲೈನ್ ಮಾರಾಟಗಾರರು ಸಹಕಾರಿ ಜಾಲಗಳು ಎಂದು ಕರೆಯಲಾಗುತ್ತದೆ ಮಾಜಿ ಜೀವಿಯು " ಸಾಮಾಜಿಕ ಶಾಪಿಂಗ್ " ನಿಂದ " ಸಾಮಾಜಿಕ ವಾಣಿಜ್ಯ " , ವ್ಯತ್ಯಾಸ ಬಯಸಿದ್ದಾರೆ; ನಂತರದ , ಆನ್ಲೈನ್ ಅಂಗಡಿಯವರು ಸಹಯೋಗದ ಚಟುವಟಿಕೆ .
o1ger94vdcb2diykhhpphjb04dpsnu4
1254305
1254304
2024-11-10T05:07:46Z
Prajna gopal
75944
1254305
wikitext
text/x-wiki
{{Infobox cricketer
| name = ಹರ್ಷಲ್ ಗಿಬ್ಸ್
| image = Herschelle Gibbs.jpg
| caption = ೨೦೦೯ ರಲ್ಲಿ ಗಿಬ್ಸ್
| country = ದಕ್ಷಿಣ ಆಫ್ರಿಕಾ
| fullname = ಹರ್ಷಲ್ ಹರ್ಮನ್ ಗಿಬ್ಸ್
| nickname = ಸ್ಕೂಟರ್
| birth_date = {{Birth date and age|1974|2|23|df=yes}}
| birth_place = ಕೇಪ್ ಟೌನ್, ವೆಸ್ಟರ್ನ್ ಕೇಪ್, ದಕ್ಷಿಣ ಆಫ್ರಿಕಾ
| heightft = 5
| heightinch = 6
| batting = ಬಲಗೈ
| bowling = ಬಲಗೈ -ಮಧ್ಯಮ ವೇಗ
| role = ಆರಂಭಿಕ ಬ್ಯಾಟ್ಸ್ಮನ್
| international = ನಿಜ
| internationalspan = ೧೯೯೬-೨೦೧೦
| testdebutdate = ೨೭ ನವೆಂಬರ್
| testdebutyear = ೧೯೯೬
| testdebutagainst = ಭಾರತ
| testcap = ೨೬೪
| lasttestdate = ೧೦ ಜನವರಿ
| lasttestyear = ೨೦೦೮
| lasttestagainst =ವೆಸ್ಟ್ ಇಂಡೀಸ್
| odidebutdate = ೩ ಅಕ್ಟೋಬರ್
| odidebutyear = ೧೯೯೬
| odidebutagainst = ಕೀನ್ಯ
| odicap = ೪೨
| lastodidate = ೨೭ ಫೆಬ್ರವರಿ
| lastodiyear = ೨೦೧೦
| lastodiagainst = ಭಾರತ
| T20Idebutdate = ೨೧ ಅಕ್ಟೋಬರ್
| T20Idebutyear = ೨೦೦೫
| T20Idebutagainst =ನ್ಯೂಜಿಲ್ಯಾಂಡ್
| T20Icap = ೩
| lastT20Idate = ೧೦ ಮೇ
| lastT20Iyear = ೨೦೧೦
| lastT20Iagainst = ಪಾಕಿಸ್ತಾನ
| club1 = ವೆಸ್ಟರ್ನ್ ಪ್ರೊವಿನ್ಸ್
| year1 = {{nowrap|೧೯೯೦/೯೧–೨೦೦೩/೦೪}}
| club2 = ಕೇಪ್ ಕೋಬ್ರಾಸ್
| year2 = {{nowrap|೨೦೦೫/೦೬-೨೦೧೧/೧೨}}
| club3 = ಡೆಕ್ಕನ್ ಚಾರ್ಜರ್ಸ್
| year3 = ೨೦೦೮-೨೦೧೦
| club4 = ಗ್ಲಾಮಾರ್ಗನ್
| year4 = ೨೦೦೮-೨೦೦೯
| club5 = ಯೋರ್ಕ್ಶೈರ್
| year5 = ೨೦೧೦
| club7 = ಉತ್ತರದ ಜಿಲ್ಲೆಗಳು
| year7 = ೨೦೧೦/೧೧
| club8 = ಪೆರ್ತ್ ಸ್ಕಾರ್ಚರ್ಸ್
| year8 = ೨೦೧೧/೧೨-೨೦೧೨/೧೩
| club9 = ಖೂಲ್ನಾ ರಾಯಲ್ ಬೆಂಗಾಲ್ಸ್
| year9 = ೨೦೧೨
| club10 = ಮುಂಬೈ ಇಂಡಿಯನ್ಸ್
| year10 = ೨೦೧೨
| club11 = ಡರ್ಹಾಮ್
| year11 = ೨೦೧೨
| club12 = ಟೈಟಾನ್ಸ್
| year12 = ೨೦೧೨/೧೩
| club13 = ಸೇಂಟ್ ಲೂಸಿಯಾ ಝೌಕ್ಸ್
}}
'''ಹರ್ಷಲ್ ಹರ್ಮನ್ ಗಿಬ್ಸ್''' (ಜನನ ೨೩ ಫೆಬ್ರವರಿ ೧೯೭೪) ದಕ್ಷಿಣ ಆಫ್ರಿಕಾದ ಕ್ರಿಕೆಟ್ ತರಬೇತುದಾರ ಮತ್ತು ಮಾಜಿ ಕ್ರಿಕೆಟಿಗ. ಬಲಗೈ ಬ್ಯಾಟ್ಸ್ಮನ್ ಗಿಬ್ಸ್ ೨೦೦೭ರ ವಿಶ್ವಕಪ್ನಲ್ಲಿ ನೆದರ್ಲೆಂಡ್ಸ್ ವಿರುದ್ಧ ಏಕದಿನ ಕ್ರಿಕೆಟ್ನಲ್ಲಿ ಒಂದೇ ಓವರ್ನಲ್ಲಿ ಸತತ ಆರು ಸಿಕ್ಸರ್ಗಳನ್ನು ಬಾರಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
== ವೃತ್ತಿಜೀವನ ==
ಗಿಬ್ಸ್ ತಮ್ಮ ಟೆಸ್ಟ್ ವೃತ್ತಿ , ಎರಡೂ ವ್ಯತಿರಿಕ್ತ ಇನ್ನಿಂಗ್ಸ್ನಲ್ಲಿ ಎರಡು ಡಬಲ್ ಶತಮಾನಗಳ ಗಳಿಸಿದ್ದಾರೆ . ಅವರ ಮೊದಲ 1999 ರಲ್ಲಿ ಜೇಡ್ ಸ್ಟೇಡಿಯಂ ನ್ಯೂಜಿಲ್ಯಾಂಡ್ ವಿರುದ್ಧ 211 ಇನ್ನಿಂಗ್ಸ್ ಆಗಿತ್ತು . ತನ್ನ ಎರಡನೇ ದ್ವಿಶತಕ , ಪಾಕಿಸ್ತಾನದ ವಿರುದ್ಧ 228 ಕೇವಲ 240 ಎಸೆತಗಳಲ್ಲಿ ಸಂದರ್ಭದಲ್ಲಿ ಅವರ ಇನ್ನಿಂಗ್ಸ್ 468 ಬಾಲ್ ತೆಗೆದುಕೊಂಡು . ನ್ಯೂಲ್ಯಾಂಡ್ಸ್ ಆ ಇನ್ನಿಂಗ್ಸ್ನಲ್ಲಿ ಅವನು [ [ ಗ್ರೇಮ್ ಸ್ಮಿತ್ ] ] ಜೊತೆ 368 ರಾಷ್ಟ್ರೀಯ ದಾಖಲೆ ಜೊತೆಯಾಟ ತಲುಪಿತು . ಅವರು ಇನ್ನೂ ಎರಡು 300 ರನ್ ಗಳಿಸಿ ಮೇಲೆ ಮೂರು ಸಂದರ್ಭಗಳಲ್ಲಿ 300 ಮುರಿಯಲು ಅವುಗಳನ್ನು ಟೆಸ್ಟ್ ಇತಿಹಾಸದಲ್ಲಿ ಜೋಡಿ ಮಾಡುವ , ತನ್ನ ನಾಯಕ ನಿಂತಿದೆ . ಅವರು ದಕ್ಷಿಣ ಆಫ್ರಿಕಾದ ಎರಡನೇ ವಿಕೆಟ್ ದಾಖಲೆ , [ [ ಜಾಕ್ ಕಾಲಿಸ್ ] ] ಜೊತೆ 315 ರ ಸಹಭಾಗಿತ್ವದಲ್ಲಿ * ಹೊಂದಿದೆ .
ಅವರು ಅದನ್ನು ಸಂಪೂರ್ಣ ನಿಯಂತ್ರಣ ಮೊದಲು ಆಚರಿಸಲು ಗಾಳಿಯಲ್ಲಿ ಚೆಂಡನ್ನು ಎಸೆಯಲು ಪ್ರಯತ್ನ ಗಿಬ್ಸ್ ಭರ್ಜರಿಯಾಗಿ , 1999 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ವಿಶ್ವ ಕಪ್ ಪಂದ್ಯದಲ್ಲಿ ಕ್ಯಾಚ್ ಕೈಬಿಡಲಾಯಿತು . ಅವರು ಕೈಬಿಡಲಾಯಿತು ಆಟಗಾರ , [ [ ಸ್ಟೀವ್ ವಾ ] ] , ಒಂದು ಶತಮಾನದ ಮಾಡಲು ಮತ್ತು ಆಸ್ಟ್ರೇಲಿಯಾ , ಆಸ್ಟ್ರೇಲಿಯನ್ ಬಲಭಾಗದ ಅವರು ಹೋಗಿ ಪಂದ್ಯಾವಳಿ ಗೆದ್ದ ಬೇಕಾದ ರಭಸವನ್ನು ನೀಡಿತು ವಿಜಯ ಆಟ
ಗೆದ್ದುಕೊಂಡರು . ಇದು '' [ ] [ ಆತ್ಮಚರಿತ್ರೆ ] ತಕ್ಷಣವೇ ಇಳಿಕೆಯಾಗಿರುವುದನ್ನು ಕ್ಯಾಚ್ ನಂತರ , ವಾ ಹೇಳಿಕೆ , "ನೀವು ಕೇವಲ ವಿಶ್ವಕಪ್ ಕೈಬಿಡಲಾಯಿತು ನೀವು " ಜೊತೆ ಗಿಬ್ಸ್ "ಚ್ " ಎಂದು , ಸಮಯದಲ್ಲಿ ಹಕ್ಕು, ಆದರೆ , ತನ್ನ ರಲ್ಲಿ [ [ ಔಟ್ ನನ್ನ ಕಂಫರ್ಟ್ ಜೋನ್ ]]'' , ವಾ ಈ ತಿರಸ್ಕರಿಸುತ್ತಾನೆ . ವಾ , ಆದರೆ, ಆ ತಂಡದ [ [ ಶೇನ್ ವಾರ್ನ್ ] ] ಗಿಬ್ಸ್ ಅಕಾಲಿಕವಾಗಿ ಅವರು ಕ್ಯಾಚ್ ಸಂಭವಿಸಿದ ತುಂಬಾ ವೇಗವಾಗಿ ಕ್ರೀಸ್ ಬಿಡಲು ಅವರ ಸಹೋದ್ಯೋಗಿಗಳು ಕ್ಯಾಚ್ಗಳು ತೆಗೆದುಕೊಂಡು ಸೂಚನೆ ನಂತರ ಗಾಳಿಯಲ್ಲಿ ಚೆಂಡನ್ನು ಎಸೆಯುವುದು ಒಂದು ಅಭ್ಯಾಸವನ್ನು ಮಾಡಿಕೊಂಡರು ಎಂದು ರಾಜ್ಯದ ಗಮನಿಸಿದರು ಮಾಡಲಿಲ್ಲ ಗಿಬ್ಸ್ , ಕೇವಲ ಸಂದರ್ಭದಲ್ಲಿ ವಾ ಸಂಭವಿಸಿದ ಪರಿಸ್ಥಿತಿ ವಾಸ್ತವವಾಗಿ ನಡೆಯಬೇಕೆಂಬುದನ್ನು .
ಗಿಬ್ಸ್ ಸತತ ಮೂರು ಇನ್ನಿಂಗ್ಸ್ನಲ್ಲಿ ನೂರಾರು ಗಳಿಸಲು ಏಕದಿನ ಕೇವಲ ಮೂರು ಬ್ಯಾಟ್ಸ್ಮನ್ಗಳು ಒಂದಾಗಿದೆ , ಇತರರು [ [ ಜಹೀರ್ ಅಬ್ಬಾಸ್ ] ] ಹಾಗೂ [ [ ಸಯೀದ್ ಅನ್ವರ್ ] ] ಎರಡೂ ಪಾಕಿಸ್ತಾನ ಶೀರ್ಷಿಕೆ = ಏಕದಿನ - ಹೆಚ್ಚಿನ ಅನುಕ್ರಮ ಇನ್ನಿಂಗ್ಸ್ಗಳಲ್ಲಿ 100 | ಪ್ರಕಾಶಕ = [[ ಕ್ರಿಸಿನ್ಫೊ ]] 3 ಅಕ್ಟೋಬರ್ 2002 , ರಲ್ಲಿ ರಂದು [ [ ಪಾಚೆಫ್ಟ್ರೂಮ್ , ನಾರ್ತ್ ವೆಸ್ಟ್ | ಪಾಚೆಫ್ಟ್ರೂಮ್ ] ] [ | ಬಾಂಗ್ಲಾ ] [ ಬಾಂಗ್ಲಾದೇಶ ರಾಷ್ಟ್ರೀಯ ಕ್ರಿಕೆಟ್ ತಂಡ ] , ನಿರ್ಣಾಯಕವಾಗಿ ಸೋಲಪ್ಪಿತು ಯಾರು , ತನ್ನ 153 ವಿರುದ್ಧ ಎಂಟು 301 ಒಟ್ಟು ಒಟ್ಟಾರೆಯಾಗಿ ಮಾಡಿದ ಅವರ ತಂಡದ ಉಳಿದ ಹೆಚ್ಚು. ಅಕ್ಟೊಬರ್ 6 ಸರಣಿಯ 2 ನೇ ಏಕದಿನ , ಗಿಬ್ಸ್ ಸಾಲಾಗಿ ನಾಲ್ಕು ನೂರಾರು ಬಾರಿಸಿದ ಏಕೈಕ ಬ್ಯಾಟ್ಸ್ಮನ್ ಆಗಲು ಅವಕಾಶ ಹೊಂದಿದ್ದರು. ದಕ್ಷಿಣ ಆಫ್ರಿಕಾ ವಿಜಯ 155 ರ ಗುರಿಯನ್ನು , ಮತ್ತು ಗಿಬ್ಸ್ 97 ರನ್ ಗಳಿಸಿ ಅಜೇಯರಾಗಿ ಮುಟ್ಟಿ ಕೇವಲ ಮೂರು ರನ್ ಅಂತರದಲ್ಲಿ ವಿಫಲರಾದರು. ವಿಜಯ ಅಗತ್ಯವಿದೆ ಕೇವಲ ಆರು ರನ್ ಆತ 96 ರಂದು ಮುಷ್ಕರ , ಆದರೆ [ [ ಅಲೋಕ್ ಕಪಾಲಿ ] ] ನಾಲ್ಕು ಹೋದರು ಮತ್ತು ತನ್ನ ಕೆಲಸವನ್ನು ಅಸಾಧ್ಯವಾಗಿದೆ ಮಾಡಿದ ಒಂದು ಲೆಗ್ಸೈಡ್ ವೈಡ್ . ಶೀರ್ಷಿಕೆ = ಸ್ಕೋರ್ಕಾರ್ಡ್ ದಕ್ಷಿಣ ಆಫ್ರಿಕಾ ಬಾಂಗ್ಲಾದೇಶ 2002-03 V | ದಿನಾಂಕ = 2002 ಅಕ್ಟೋಬರ್ 6 | ಪ್ರಕಾಶಕ = [[ ಕ್ರಿಸಿನ್ಫೊ ]]
ನಂತರ ಗ್ರೇಮ್ ಸ್ಮಿತ್ ಬ್ಯಾಟಿಂಗ್ ವಿಕ್ಟರೀ. ಅವರು ದಕ್ಷಿಣ ಆಫ್ರಿಕಾ ಪ್ರಮುಖ ಕೇವಲ 111 ಎಸೆತಗಳಲ್ಲಿ 175 ಮಾಡಲಾಯಿತು ಗಳಿಸಿ | 12 ಮಾರ್ಚ್ 2006 ರಂದು , ಗಿಬ್ಸ್ [ ಆಸ್ಟ್ರೇಲಿಯಾ ] ವಿರುದ್ಧ 5 ನೇ ಏಕದಿನ ದಕ್ಷಿಣ ಆಫ್ರಿಕಾ [ ಆಸ್ಟ್ರೇಲಿಯಾ , 5 ನೇ ಏಕದಿನ , 2006 ] ಒಂದು ಸ್ಮಾರಕ ಇನ್ನಿಂಗ್ಸ್ ಆಡಿದ ಬೋಟ ಡಿಪ್ಪೇನಆರ್ 1 ( 3 ) ನಾಥನ್ ಬ್ರ್ಯಾಕೆನ್ ಬೌಲ್ ಮೇಲೆ ಸಿಕ್ಕಿತು. ಈ ಇತಿಹಾಸದಲ್ಲಿ ಒಂದು ದಿನದ ಅಂತರರಾಷ್ಟ್ರೀಯ ಪಂದ್ಯದಲ್ಲಿ ಅತಿ ಹೆಚ್ಚು ಅಂಕ ಮತ್ತು ತನ್ನ ಇನ್ನಿಂಗ್ಸ್ ಹಲವಾರು ಬ್ಯಾಟಿಂಗ್ ದಾಖಲೆಗಳನ್ನು ಮುರಿಯಿತು . ಇದು [ [ ರಾಬಿನ್ ಸ್ಮಿತ್ ( ಕ್ರಿಕೆಟಿಗ ) | ರಾಬಿನ್ ಸ್ಮಿತ್ ] ] ಸೋಲಿಸಿ , ಇದುವರೆಗೆ ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯದಲ್ಲಿ ಮಾಡಿದ ಅತ್ಯುನ್ನತ ಸ್ಕೋರ್ ಆಗಿತ್ತು 1993 ರಲ್ಲಿ 'ರು ಪ್ರಯತ್ನ . ತನ್ನ ಆಫ್ ನೂರು ಕೇವಲ 79 ಚೆಂಡುಗಳನ್ನು ಅಪ್ ತರುವ ಮೂಲಕ, ಅವರು ಸಮಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅತೀ ವೇಗದ ಶತಕವಾಗಿತ್ತು ಎಂಬುದನ್ನು ಬೆಳೆದರು . ದಾಖಲೆ [ [ ಮಾರ್ಕ್ ಬೌಚರ್ ] ] ನಂತರ ವರ್ಷದಲ್ಲಿ ಮುರಿದು ಆದಾಗ್ಯೂ ಹೆಚ್ಚು ಮುಖ್ಯವಾಗಿ ಆದಾಗ್ಯೂ, ಇದು , ಯಾವುದೇ ವಿರುದ್ಧ ದಕ್ಷಿಣ ಆಫ್ರಿಕಾದ ಬ್ಯಾಟ್ಸ್ಮನ್ ಮೂಲಕ ನೂರು ವೇಗವಾಗಿ ಆಗಿತ್ತುಶೀರ್ಷಿಕೆ = ಫಾಸ್ಟೆಸ್ಟ್ ಶತಕಗಳು ಮತ್ತು ಅರ್ಧ ಶತಕಗಳು | ಪ್ರಕಾಶಕ = [[ ಕ್ರಿಸಿನ್ಫೊ ]] ಇದು ಬ್ಯಾಟ್ಸ್ಮನ್ ಸ್ಕೋರ್ ಅತ್ಯುನ್ನತ ದಕ್ಷಿಣ ಆಫ್ರಿಕಾದಲ್ಲಿ . ಅವರು ಗಡಿ ರಲ್ಲಿ 126 ರನ್ಗಳು , ಅತ್ಯಂತ ಇದುವರೆಗೆ ಬ್ಯಾಟ್ಸ್ಮನ್ ಗಳಿಸಿದ . ಶೀರ್ಷಿಕೆ = ಏಕದಿನ - ಒಂದು ಇನ್ನಿಂಗ್ಸ್ ನಲ್ಲಿ ಬೌಂಡರೀಸ್ ಅತಿ ಹೆಚ್ಚು ರನ್ಗಳು | ಪ್ರಕಾಶಕ = [[ ಕ್ರಿಸಿನ್ಫೊ ]] ಈ ರೆಕಾರ್ಡ್ [ [ ಶೇನ್ ವ್ಯಾಟ್ಸನ್ ] ] ಬಾಂಗ್ಲಾದೇಶ ವಿರುದ್ಧ ಗಡಿ 150 ರನ್ಗಳು ಹೊಡೆದಾಗ 11 ಏಪ್ರಿಲ್ 2011 , ರವರೆಗೆ ನಿಂತಿದ್ದರು.
ಸಾಮಾಜಿಕ ವ್ಯಾಪಾರ [ 1 ] ಆನ್ಲೈನ್ ಖರೀದಿ ಮತ್ತು ಉತ್ಪನ್ನಗಳು ಮತ್ತು ಸೇವೆಗಳನ್ನು ಮಾರಾಟ ಸಹಾಯ ಮಾಡಲು ಸಾಮಾಜಿಕ ಮಾಧ್ಯಮ ಒಳಗೊಂಡಿರುತ್ತದೆ ಇಲೆಕ್ಟ್ರಾನಿಕ್ ಆನ್ಲೈನ್ ಮಾಧ್ಯಮ ಸಾಮಾಜಿಕ ಪರಸ್ಪರ ಬೆಂಬಲಿಸುವ , ಮತ್ತು ಕಾಣಿಕೆಗಳು ಉಪವಿಭಾಗ .
ಹೆಚ್ಚು ಸಂಗ್ರಹವಾಗಿ , ಸಾಮಾಜಿಕ ವಾಣಿಜ್ಯ ಇ-ವಾಣಿಜ್ಯ ವ್ಯವಹಾರಕ್ಕೆ ಸನ್ನಿವೇಶದಲ್ಲಿ ಸಾಮಾಜಿಕ ನೆಟ್ವರ್ಕ್ ( ರು ) ಬಳಕೆ.
ಪದ ಸಾಮಾಜಿಕ ವಾಣಿಜ್ಯ ನವೆಂಬರ್ 2005 ರಲ್ಲಿ ಯಾಹೂ ಪರಿಚಯಿಸಿದರು [2] ಇಂತಹ ಹಂಚಿಕೆಯ ಪಿಕ್ ಪಟ್ಟಿಗಳನ್ನು , ಬಳಕೆದಾರ ರೇಟಿಂಗ್ ಮತ್ತು ಆನ್ಲೈನ್ ಉತ್ಪನ್ನ ಮಾಹಿತಿ ಮತ್ತು ಸಲಹೆ ಇತರ ಬಳಕೆದಾರ ರಚಿಸಿದ ವಿಷಯವನ್ನು -ಹಂಚಿಕೆಯಂಥ ಆನ್ಲೈನ್ ಸಹಯೋಗದ ಶಾಪಿಂಗ್ ಉಪಕರಣಗಳು ಒಂದು ವಿವರಿಸುತ್ತದೆ .
ಸಮಾಜ ವಾಣಿಜ್ಯ ಪರಿಕಲ್ಪನೆಯನ್ನು [3] ಮತ್ತು ಸ್ಟೀವ್ ರುಬೆಲ್ ಮೂಲಕ [4] ವಿಶ್ವಾಸಾರ್ಹ ವ್ಯಕ್ತಿಗಳ ಸಲಹೆ ಪಡೆಯಲು " ಶಾಪರ್ಸ್ ಶಕ್ತಗೊಳಿಸಲು ಸಹಯೋಗದ ಕಾಮರ್ಸ್ ಸಾಧನಗಳ , ಇ-ವಾಣಿಜ್ಯ ಸೈಟ್ಗಳಲ್ಲಿ ಬಳಕೆದಾರ ರಚಿಸಿದ Advertorial ವಿಷಯ ಸೂಚಿಸಲು ಡೇವಿಡ್ Beisel ಅಭಿವೃದ್ಧಿಪಡಿಸಿದರು , " ಸರಕು ಮತ್ತು ಸೇವೆಗಳ ಹುಡುಕಲು ಮತ್ತು ನಂತರ ಅವುಗಳನ್ನು ಖರೀದಿಸಬಹುದು . ಈ ಸಲಹೆ ಹರಡಲು ಸಾಮಾಜಿಕ ಜಾಲಗಳ [5] ಯಾವುದಾದರೂ ಒಂದು ಚಿಲ್ಲರೆ ಗ್ರಾಹಕರ ನಂಬಿಕೆಯನ್ನು ಹೆಚ್ಚಿಸಲು ಕಂಡುಬಂದಿವೆ .
ಸಾಮಾಜಿಕ ವ್ಯಾಪಾರ ಕೆಳಗಿನ ಉದ್ದೇಶಗಳಿಗಾಗಿ ಸಾಧಿಸಲು ಕಂಪನಿಗಳು ಸಹಾಯ ಗುರಿ. ಮೊದಲನೆಯದಾಗಿ , ಸಾಮಾಜಿಕ ವಾಣಿಜ್ಯ ಕಂಪನಿಗಳು ಗ್ರಾಹಕರ ಸಾಮಾಜಿಕ ಸ್ವಭಾವಗಳಲ್ಲಿ ಪ್ರಕಾರ ತಮ್ಮ ಬ್ರ್ಯಾಂಡ್ ಗ್ರಾಹಕರಿಗೆ ತೊಡಗಿಸಿಕೊಳ್ಳಲು ಸಹಾಯ . ಗ್ರಾಹಕರು ತಮ್ಮ ವೆಬ್ಸೈಟ್ ಮರಳಲು ಎರಡನೆಯದಾಗಿ , ಇದು ಪ್ರೋತ್ಸಾಹ ನೀಡುತ್ತದೆ . ಮೂರನೆಯದಾಗಿ , ಇದು ತಮ್ಮ ವೆಬ್ಸೈಟ್ನಲ್ಲಿ ತಮ್ಮ ಬ್ರಾಂಡ್ ಬಗ್ಗೆ ಮಾತನಾಡಲು ಒಂದು ವೇದಿಕೆ ಗ್ರಾಹಕರಿಗೆ ಒದಗಿಸುತ್ತದೆ. ನಾಲ್ಕನೆಯದಾಗಿ, ಇದು ಹೀಗೆ ಇತರರು ನಿಮ್ಮಿಂದ ಮತ್ತು ಖರೀದಿ , ಗ್ರಾಹಕರು ನಿಮ್ಮ ಪ್ರತಿಸ್ಪರ್ಧಿ ಮೇಲೆ ನೀವು ಆಯ್ಕೆ ಅಂತಿಮವಾಗಿ , ಸಂಶೋಧನೆ ಹೋಲಿಸಿ , ಮತ್ತು ಅಗತ್ಯವಿದೆ ಎಲ್ಲಾ ಮಾಹಿತಿಯನ್ನು ಒದಗಿಸುತ್ತದೆ . [6]
ಇಂದು , ಸಾಮಾಜಿಕ ವಾಣಿಜ್ಯ ವ್ಯಾಪ್ತಿಯನ್ನು ವಿಶೇಷವಾಗಿ ಫ್ಯಾಷನ್ ಉದ್ಯಮದಲ್ಲಿ , ಇ-ವಾಣಿಜ್ಯ ದೃಷ್ಟಿಯಿಂದ ಬಳಸಲಾಗಿದೆ ಸಾಮಾಜಿಕ ಮಾಧ್ಯಮ ಉಪಕರಣಗಳು ಮತ್ತು ವಿಷಯ ಸೇರಿಸಲು ವಿಸ್ತರಿಸಲಾಗಿದೆ . ಸಮಾಜ ವಾಣಿಜ್ಯ ಉದಾಹರಣೆಗಳು ಗ್ರಾಹಕ ವಿಮರ್ಶೆಗಳನ್ನೂ , ಬಳಕೆದಾರ ಶಿಫಾರಸುಗಳನ್ನು ಮತ್ತು ಉಲ್ಲೇಖಗಳು , ಸಾಮಾಜಿಕ ಶಾಪಿಂಗ್ ಉಪಕರಣಗಳು ( ಶಾಪಿಂಗ್ ಕ್ರಿಯೆಗೆ ಹಂಚಿಕೆ ) , ವೇದಿಕೆಗಳು ಮತ್ತು ಸಮುದಾಯಗಳು , ಸಾಮಾಜಿಕ ಮಾಧ್ಯಮ ಆಪ್ಟಿಮೈಸೇಶನ್ , ಸಾಮಾಜಿಕ ಅಪ್ಲಿಕೇಶನ್ಗಳು ಮತ್ತು ಸಾಮಾಜಿಕ ಜಾಹೀರಾತು. [7] ಇಂತಹ ವಿಸ್ತರಿಸಿದ ರಿಯಾಲಿಟಿ ಎಂದು ಟೆಕ್ನಾಲಜೀಸ್ ಹೊಂದಿವೆ ಸಹ ವ್ಯಾಪಾರಿಗಳು ತಮ್ಮನ್ನು ಉಡುಪು ಐಟಂಗಳನ್ನು ದೃಶ್ಯೀಕರಿಸುವುದು ಮತ್ತು ಸಾಮಾಜಿಕ ಮಾಧ್ಯಮ ಉಪಕರಣಗಳು ಮೂಲಕ ಪ್ರತಿಕ್ರಿಯೆ ಮನವಿ ಅವಕಾಶ , ಸಾಮಾಜಿಕ ವಾಣಿಜ್ಯ ಅಂತರ್ಗತವಾಗಿರುತ್ತದೆ . [8]
ಕೆಲವು ತಜ್ಞರು [9] ಆನ್ಲೈನ್ ಮಾರಾಟಗಾರರು ಸಹಕಾರಿ ಜಾಲಗಳು ಎಂದು ಕರೆಯಲಾಗುತ್ತದೆ ಮಾಜಿ ಜೀವಿಯು " ಸಾಮಾಜಿಕ ಶಾಪಿಂಗ್ " ನಿಂದ " ಸಾಮಾಜಿಕ ವಾಣಿಜ್ಯ " , ವ್ಯತ್ಯಾಸ ಬಯಸಿದ್ದಾರೆ; ನಂತರದ , ಆನ್ಲೈನ್ ಅಂಗಡಿಯವರು ಸಹಯೋಗದ ಚಟುವಟಿಕೆ .
m99whpbc55xcstmht8mkltr0ad6pko0
1254311
1254305
2024-11-10T05:17:22Z
Prajna gopal
75944
1254311
wikitext
text/x-wiki
{{Infobox cricketer
| name = ಹರ್ಷಲ್ ಗಿಬ್ಸ್
| image = Herschelle Gibbs.jpg
| caption = ೨೦೦೯ ರಲ್ಲಿ ಗಿಬ್ಸ್
| country = ದಕ್ಷಿಣ ಆಫ್ರಿಕಾ
| fullname = ಹರ್ಷಲ್ ಹರ್ಮನ್ ಗಿಬ್ಸ್
| nickname = ಸ್ಕೂಟರ್
| birth_date = {{Birth date and age|1974|2|23|df=yes}}
| birth_place = ಕೇಪ್ ಟೌನ್, ವೆಸ್ಟರ್ನ್ ಕೇಪ್, ದಕ್ಷಿಣ ಆಫ್ರಿಕಾ
| heightft = 5
| heightinch = 6
| batting = ಬಲಗೈ
| bowling = ಬಲಗೈ -ಮಧ್ಯಮ ವೇಗ
| role = ಆರಂಭಿಕ ಬ್ಯಾಟ್ಸ್ಮನ್
| international = ನಿಜ
| internationalspan = ೧೯೯೬-೨೦೧೦
| testdebutdate = ೨೭ ನವೆಂಬರ್
| testdebutyear = ೧೯೯೬
| testdebutagainst = ಭಾರತ
| testcap = ೨೬೪
| lasttestdate = ೧೦ ಜನವರಿ
| lasttestyear = ೨೦೦೮
| lasttestagainst =ವೆಸ್ಟ್ ಇಂಡೀಸ್
| odidebutdate = ೩ ಅಕ್ಟೋಬರ್
| odidebutyear = ೧೯೯೬
| odidebutagainst = ಕೀನ್ಯ
| odicap = ೪೨
| lastodidate = ೨೭ ಫೆಬ್ರವರಿ
| lastodiyear = ೨೦೧೦
| lastodiagainst = ಭಾರತ
| T20Idebutdate = ೨೧ ಅಕ್ಟೋಬರ್
| T20Idebutyear = ೨೦೦೫
| T20Idebutagainst =ನ್ಯೂಜಿಲ್ಯಾಂಡ್
| T20Icap = ೩
| lastT20Idate = ೧೦ ಮೇ
| lastT20Iyear = ೨೦೧೦
| lastT20Iagainst = ಪಾಕಿಸ್ತಾನ
| club1 = ವೆಸ್ಟರ್ನ್ ಪ್ರೊವಿನ್ಸ್
| year1 = {{nowrap|೧೯೯೦/೯೧–೨೦೦೩/೦೪}}
| club2 = ಕೇಪ್ ಕೋಬ್ರಾಸ್
| year2 = {{nowrap|೨೦೦೫/೦೬-೨೦೧೧/೧೨}}
| club3 = ಡೆಕ್ಕನ್ ಚಾರ್ಜರ್ಸ್
| year3 = ೨೦೦೮-೨೦೧೦
| club4 = ಗ್ಲಾಮಾರ್ಗನ್
| year4 = ೨೦೦೮-೨೦೦೯
| club5 = ಯೋರ್ಕ್ಶೈರ್
| year5 = ೨೦೧೦
| club7 = ಉತ್ತರದ ಜಿಲ್ಲೆಗಳು
| year7 = ೨೦೧೦/೧೧
| club8 = ಪೆರ್ತ್ ಸ್ಕಾರ್ಚರ್ಸ್
| year8 = ೨೦೧೧/೧೨-೨೦೧೨/೧೩
| club9 = ಖೂಲ್ನಾ ರಾಯಲ್ ಬೆಂಗಾಲ್ಸ್
| year9 = ೨೦೧೨
| club10 = ಮುಂಬೈ ಇಂಡಿಯನ್ಸ್
| year10 = ೨೦೧೨
| club11 = ಡರ್ಹಾಮ್
| year11 = ೨೦೧೨
| club12 = ಟೈಟಾನ್ಸ್
| year12 = ೨೦೧೨/೧೩
| club13 = ಸೇಂಟ್ ಲೂಸಿಯಾ ಝೌಕ್ಸ್
}}
'''ಹರ್ಷಲ್ ಹರ್ಮನ್ ಗಿಬ್ಸ್''' (ಜನನ ೨೩ ಫೆಬ್ರವರಿ ೧೯೭೪) ದಕ್ಷಿಣ ಆಫ್ರಿಕಾದ ಕ್ರಿಕೆಟ್ ತರಬೇತುದಾರ ಮತ್ತು ಮಾಜಿ ಕ್ರಿಕೆಟಿಗ. ಬಲಗೈ ಬ್ಯಾಟ್ಸ್ಮನ್ ಗಿಬ್ಸ್ ೨೦೦೭ರ ವಿಶ್ವಕಪ್ನಲ್ಲಿ ನೆದರ್ಲೆಂಡ್ಸ್ ವಿರುದ್ಧ ಏಕದಿನ ಕ್ರಿಕೆಟ್ನಲ್ಲಿ ಒಂದೇ ಓವರ್ನಲ್ಲಿ ಸತತ ಆರು ಸಿಕ್ಸರ್ಗಳನ್ನು ಬಾರಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ದಕ್ಷಿಣ ಆಫ್ರಿಕಾ ಇದುವರೆಗೆ ಹೊಂದಿದ್ದ ಅತ್ಯಂತ ಪ್ರತಿಭಾವಂತ ಕ್ರಿಕೆಟಿಗರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಗಿಬ್ಸ್ ತನ್ನ ಸಹವರ್ತಿ ಜಾಂಟಿ ರೋಡ್ಸ್ ಅವರಂತೆ ಅತ್ಯುತ್ತಮ ಫೀಲ್ಡರ್ ಎಂದೂ ಕರೆಯಲ್ಪಡುತ್ತಿದ್ದರು. ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ತಮ್ಮ ಅಭಿಪ್ರಾಯದಲ್ಲಿ ಸ್ಟಂಪ್ ಗಳನ್ನು ಹೊಡೆಯುವ ಸಾಮರ್ಥ್ಯದಲ್ಲಿ ರೋಡ್ಸ್ ಗಿಂತ ಗಿಬ್ಸ್ ಉತ್ತಮ ಎಂದು ಗಮನಿಸಿದ್ದಾರೆ, ೨೦೦೫ ರ ಕೊನೆಯಲ್ಲಿ ಇಎಸ್ಪಿಎನ್ ಕ್ರಿಕ್ಇನ್ಫೋ ಸಿದ್ಧಪಡಿಸಿದ ವರದಿಯು ೧೯೯೯ ರ ಕ್ರಿಕೆಟ್ ವಿಶ್ವಕಪ್ ನಂತರ, ಅವರು ಏಕದಿನ ಕ್ರಿಕೆಟ್ನಲ್ಲಿ ಯಾವುದೇ ಫೀಲ್ಡ್ಮ್ಯಾನ್ಗಿಂತ ಎಂಟನೇ ಅತಿ ಹೆಚ್ಚು ರನ್-ಔಟ್ಗಳನ್ನು ಮಾಡಿದ್ದರು. ಹತ್ತನೇ ಅತಿ ಹೆಚ್ಚು ಯಶಸ್ಸಿನ ಪ್ರಮಾಣವನ್ನು ಹೊಂದಿದ್ದರು.
== ವೃತ್ತಿಜೀವನ ==
ಗಿಬ್ಸ್ ತಮ್ಮ ಟೆಸ್ಟ್ ವೃತ್ತಿ , ಎರಡೂ ವ್ಯತಿರಿಕ್ತ ಇನ್ನಿಂಗ್ಸ್ನಲ್ಲಿ ಎರಡು ಡಬಲ್ ಶತಮಾನಗಳ ಗಳಿಸಿದ್ದಾರೆ . ಅವರ ಮೊದಲ 1999 ರಲ್ಲಿ ಜೇಡ್ ಸ್ಟೇಡಿಯಂ ನ್ಯೂಜಿಲ್ಯಾಂಡ್ ವಿರುದ್ಧ 211 ಇನ್ನಿಂಗ್ಸ್ ಆಗಿತ್ತು . ತನ್ನ ಎರಡನೇ ದ್ವಿಶತಕ , ಪಾಕಿಸ್ತಾನದ ವಿರುದ್ಧ 228 ಕೇವಲ 240 ಎಸೆತಗಳಲ್ಲಿ ಸಂದರ್ಭದಲ್ಲಿ ಅವರ ಇನ್ನಿಂಗ್ಸ್ 468 ಬಾಲ್ ತೆಗೆದುಕೊಂಡು . ನ್ಯೂಲ್ಯಾಂಡ್ಸ್ ಆ ಇನ್ನಿಂಗ್ಸ್ನಲ್ಲಿ ಅವನು [ [ ಗ್ರೇಮ್ ಸ್ಮಿತ್ ] ] ಜೊತೆ 368 ರಾಷ್ಟ್ರೀಯ ದಾಖಲೆ ಜೊತೆಯಾಟ ತಲುಪಿತು . ಅವರು ಇನ್ನೂ ಎರಡು 300 ರನ್ ಗಳಿಸಿ ಮೇಲೆ ಮೂರು ಸಂದರ್ಭಗಳಲ್ಲಿ 300 ಮುರಿಯಲು ಅವುಗಳನ್ನು ಟೆಸ್ಟ್ ಇತಿಹಾಸದಲ್ಲಿ ಜೋಡಿ ಮಾಡುವ , ತನ್ನ ನಾಯಕ ನಿಂತಿದೆ . ಅವರು ದಕ್ಷಿಣ ಆಫ್ರಿಕಾದ ಎರಡನೇ ವಿಕೆಟ್ ದಾಖಲೆ , [ [ ಜಾಕ್ ಕಾಲಿಸ್ ] ] ಜೊತೆ 315 ರ ಸಹಭಾಗಿತ್ವದಲ್ಲಿ * ಹೊಂದಿದೆ .
ಅವರು ಅದನ್ನು ಸಂಪೂರ್ಣ ನಿಯಂತ್ರಣ ಮೊದಲು ಆಚರಿಸಲು ಗಾಳಿಯಲ್ಲಿ ಚೆಂಡನ್ನು ಎಸೆಯಲು ಪ್ರಯತ್ನ ಗಿಬ್ಸ್ ಭರ್ಜರಿಯಾಗಿ , 1999 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ವಿಶ್ವ ಕಪ್ ಪಂದ್ಯದಲ್ಲಿ ಕ್ಯಾಚ್ ಕೈಬಿಡಲಾಯಿತು . ಅವರು ಕೈಬಿಡಲಾಯಿತು ಆಟಗಾರ , [ [ ಸ್ಟೀವ್ ವಾ ] ] , ಒಂದು ಶತಮಾನದ ಮಾಡಲು ಮತ್ತು ಆಸ್ಟ್ರೇಲಿಯಾ , ಆಸ್ಟ್ರೇಲಿಯನ್ ಬಲಭಾಗದ ಅವರು ಹೋಗಿ ಪಂದ್ಯಾವಳಿ ಗೆದ್ದ ಬೇಕಾದ ರಭಸವನ್ನು ನೀಡಿತು ವಿಜಯ ಆಟ
ಗೆದ್ದುಕೊಂಡರು . ಇದು '' [ ] [ ಆತ್ಮಚರಿತ್ರೆ ] ತಕ್ಷಣವೇ ಇಳಿಕೆಯಾಗಿರುವುದನ್ನು ಕ್ಯಾಚ್ ನಂತರ , ವಾ ಹೇಳಿಕೆ , "ನೀವು ಕೇವಲ ವಿಶ್ವಕಪ್ ಕೈಬಿಡಲಾಯಿತು ನೀವು " ಜೊತೆ ಗಿಬ್ಸ್ "ಚ್ " ಎಂದು , ಸಮಯದಲ್ಲಿ ಹಕ್ಕು, ಆದರೆ , ತನ್ನ ರಲ್ಲಿ [ [ ಔಟ್ ನನ್ನ ಕಂಫರ್ಟ್ ಜೋನ್ ]]'' , ವಾ ಈ ತಿರಸ್ಕರಿಸುತ್ತಾನೆ . ವಾ , ಆದರೆ, ಆ ತಂಡದ [ [ ಶೇನ್ ವಾರ್ನ್ ] ] ಗಿಬ್ಸ್ ಅಕಾಲಿಕವಾಗಿ ಅವರು ಕ್ಯಾಚ್ ಸಂಭವಿಸಿದ ತುಂಬಾ ವೇಗವಾಗಿ ಕ್ರೀಸ್ ಬಿಡಲು ಅವರ ಸಹೋದ್ಯೋಗಿಗಳು ಕ್ಯಾಚ್ಗಳು ತೆಗೆದುಕೊಂಡು ಸೂಚನೆ ನಂತರ ಗಾಳಿಯಲ್ಲಿ ಚೆಂಡನ್ನು ಎಸೆಯುವುದು ಒಂದು ಅಭ್ಯಾಸವನ್ನು ಮಾಡಿಕೊಂಡರು ಎಂದು ರಾಜ್ಯದ ಗಮನಿಸಿದರು ಮಾಡಲಿಲ್ಲ ಗಿಬ್ಸ್ , ಕೇವಲ ಸಂದರ್ಭದಲ್ಲಿ ವಾ ಸಂಭವಿಸಿದ ಪರಿಸ್ಥಿತಿ ವಾಸ್ತವವಾಗಿ ನಡೆಯಬೇಕೆಂಬುದನ್ನು .
ಗಿಬ್ಸ್ ಸತತ ಮೂರು ಇನ್ನಿಂಗ್ಸ್ನಲ್ಲಿ ನೂರಾರು ಗಳಿಸಲು ಏಕದಿನ ಕೇವಲ ಮೂರು ಬ್ಯಾಟ್ಸ್ಮನ್ಗಳು ಒಂದಾಗಿದೆ , ಇತರರು [ [ ಜಹೀರ್ ಅಬ್ಬಾಸ್ ] ] ಹಾಗೂ [ [ ಸಯೀದ್ ಅನ್ವರ್ ] ] ಎರಡೂ ಪಾಕಿಸ್ತಾನ ಶೀರ್ಷಿಕೆ = ಏಕದಿನ - ಹೆಚ್ಚಿನ ಅನುಕ್ರಮ ಇನ್ನಿಂಗ್ಸ್ಗಳಲ್ಲಿ 100 | ಪ್ರಕಾಶಕ = [[ ಕ್ರಿಸಿನ್ಫೊ ]] 3 ಅಕ್ಟೋಬರ್ 2002 , ರಲ್ಲಿ ರಂದು [ [ ಪಾಚೆಫ್ಟ್ರೂಮ್ , ನಾರ್ತ್ ವೆಸ್ಟ್ | ಪಾಚೆಫ್ಟ್ರೂಮ್ ] ] [ | ಬಾಂಗ್ಲಾ ] [ ಬಾಂಗ್ಲಾದೇಶ ರಾಷ್ಟ್ರೀಯ ಕ್ರಿಕೆಟ್ ತಂಡ ] , ನಿರ್ಣಾಯಕವಾಗಿ ಸೋಲಪ್ಪಿತು ಯಾರು , ತನ್ನ 153 ವಿರುದ್ಧ ಎಂಟು 301 ಒಟ್ಟು ಒಟ್ಟಾರೆಯಾಗಿ ಮಾಡಿದ ಅವರ ತಂಡದ ಉಳಿದ ಹೆಚ್ಚು. ಅಕ್ಟೊಬರ್ 6 ಸರಣಿಯ 2 ನೇ ಏಕದಿನ , ಗಿಬ್ಸ್ ಸಾಲಾಗಿ ನಾಲ್ಕು ನೂರಾರು ಬಾರಿಸಿದ ಏಕೈಕ ಬ್ಯಾಟ್ಸ್ಮನ್ ಆಗಲು ಅವಕಾಶ ಹೊಂದಿದ್ದರು. ದಕ್ಷಿಣ ಆಫ್ರಿಕಾ ವಿಜಯ 155 ರ ಗುರಿಯನ್ನು , ಮತ್ತು ಗಿಬ್ಸ್ 97 ರನ್ ಗಳಿಸಿ ಅಜೇಯರಾಗಿ ಮುಟ್ಟಿ ಕೇವಲ ಮೂರು ರನ್ ಅಂತರದಲ್ಲಿ ವಿಫಲರಾದರು. ವಿಜಯ ಅಗತ್ಯವಿದೆ ಕೇವಲ ಆರು ರನ್ ಆತ 96 ರಂದು ಮುಷ್ಕರ , ಆದರೆ [ [ ಅಲೋಕ್ ಕಪಾಲಿ ] ] ನಾಲ್ಕು ಹೋದರು ಮತ್ತು ತನ್ನ ಕೆಲಸವನ್ನು ಅಸಾಧ್ಯವಾಗಿದೆ ಮಾಡಿದ ಒಂದು ಲೆಗ್ಸೈಡ್ ವೈಡ್ . ಶೀರ್ಷಿಕೆ = ಸ್ಕೋರ್ಕಾರ್ಡ್ ದಕ್ಷಿಣ ಆಫ್ರಿಕಾ ಬಾಂಗ್ಲಾದೇಶ 2002-03 V | ದಿನಾಂಕ = 2002 ಅಕ್ಟೋಬರ್ 6 | ಪ್ರಕಾಶಕ = [[ ಕ್ರಿಸಿನ್ಫೊ ]]
ನಂತರ ಗ್ರೇಮ್ ಸ್ಮಿತ್ ಬ್ಯಾಟಿಂಗ್ ವಿಕ್ಟರೀ. ಅವರು ದಕ್ಷಿಣ ಆಫ್ರಿಕಾ ಪ್ರಮುಖ ಕೇವಲ 111 ಎಸೆತಗಳಲ್ಲಿ 175 ಮಾಡಲಾಯಿತು ಗಳಿಸಿ | 12 ಮಾರ್ಚ್ 2006 ರಂದು , ಗಿಬ್ಸ್ [ ಆಸ್ಟ್ರೇಲಿಯಾ ] ವಿರುದ್ಧ 5 ನೇ ಏಕದಿನ ದಕ್ಷಿಣ ಆಫ್ರಿಕಾ [ ಆಸ್ಟ್ರೇಲಿಯಾ , 5 ನೇ ಏಕದಿನ , 2006 ] ಒಂದು ಸ್ಮಾರಕ ಇನ್ನಿಂಗ್ಸ್ ಆಡಿದ ಬೋಟ ಡಿಪ್ಪೇನಆರ್ 1 ( 3 ) ನಾಥನ್ ಬ್ರ್ಯಾಕೆನ್ ಬೌಲ್ ಮೇಲೆ ಸಿಕ್ಕಿತು. ಈ ಇತಿಹಾಸದಲ್ಲಿ ಒಂದು ದಿನದ ಅಂತರರಾಷ್ಟ್ರೀಯ ಪಂದ್ಯದಲ್ಲಿ ಅತಿ ಹೆಚ್ಚು ಅಂಕ ಮತ್ತು ತನ್ನ ಇನ್ನಿಂಗ್ಸ್ ಹಲವಾರು ಬ್ಯಾಟಿಂಗ್ ದಾಖಲೆಗಳನ್ನು ಮುರಿಯಿತು . ಇದು [ [ ರಾಬಿನ್ ಸ್ಮಿತ್ ( ಕ್ರಿಕೆಟಿಗ ) | ರಾಬಿನ್ ಸ್ಮಿತ್ ] ] ಸೋಲಿಸಿ , ಇದುವರೆಗೆ ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯದಲ್ಲಿ ಮಾಡಿದ ಅತ್ಯುನ್ನತ ಸ್ಕೋರ್ ಆಗಿತ್ತು 1993 ರಲ್ಲಿ 'ರು ಪ್ರಯತ್ನ . ತನ್ನ ಆಫ್ ನೂರು ಕೇವಲ 79 ಚೆಂಡುಗಳನ್ನು ಅಪ್ ತರುವ ಮೂಲಕ, ಅವರು ಸಮಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅತೀ ವೇಗದ ಶತಕವಾಗಿತ್ತು ಎಂಬುದನ್ನು ಬೆಳೆದರು . ದಾಖಲೆ [ [ ಮಾರ್ಕ್ ಬೌಚರ್ ] ] ನಂತರ ವರ್ಷದಲ್ಲಿ ಮುರಿದು ಆದಾಗ್ಯೂ ಹೆಚ್ಚು ಮುಖ್ಯವಾಗಿ ಆದಾಗ್ಯೂ, ಇದು , ಯಾವುದೇ ವಿರುದ್ಧ ದಕ್ಷಿಣ ಆಫ್ರಿಕಾದ ಬ್ಯಾಟ್ಸ್ಮನ್ ಮೂಲಕ ನೂರು ವೇಗವಾಗಿ ಆಗಿತ್ತುಶೀರ್ಷಿಕೆ = ಫಾಸ್ಟೆಸ್ಟ್ ಶತಕಗಳು ಮತ್ತು ಅರ್ಧ ಶತಕಗಳು | ಪ್ರಕಾಶಕ = [[ ಕ್ರಿಸಿನ್ಫೊ ]] ಇದು ಬ್ಯಾಟ್ಸ್ಮನ್ ಸ್ಕೋರ್ ಅತ್ಯುನ್ನತ ದಕ್ಷಿಣ ಆಫ್ರಿಕಾದಲ್ಲಿ . ಅವರು ಗಡಿ ರಲ್ಲಿ 126 ರನ್ಗಳು , ಅತ್ಯಂತ ಇದುವರೆಗೆ ಬ್ಯಾಟ್ಸ್ಮನ್ ಗಳಿಸಿದ . ಶೀರ್ಷಿಕೆ = ಏಕದಿನ - ಒಂದು ಇನ್ನಿಂಗ್ಸ್ ನಲ್ಲಿ ಬೌಂಡರೀಸ್ ಅತಿ ಹೆಚ್ಚು ರನ್ಗಳು | ಪ್ರಕಾಶಕ = [[ ಕ್ರಿಸಿನ್ಫೊ ]] ಈ ರೆಕಾರ್ಡ್ [ [ ಶೇನ್ ವ್ಯಾಟ್ಸನ್ ] ] ಬಾಂಗ್ಲಾದೇಶ ವಿರುದ್ಧ ಗಡಿ 150 ರನ್ಗಳು ಹೊಡೆದಾಗ 11 ಏಪ್ರಿಲ್ 2011 , ರವರೆಗೆ ನಿಂತಿದ್ದರು.
ಸಾಮಾಜಿಕ ವ್ಯಾಪಾರ [ 1 ] ಆನ್ಲೈನ್ ಖರೀದಿ ಮತ್ತು ಉತ್ಪನ್ನಗಳು ಮತ್ತು ಸೇವೆಗಳನ್ನು ಮಾರಾಟ ಸಹಾಯ ಮಾಡಲು ಸಾಮಾಜಿಕ ಮಾಧ್ಯಮ ಒಳಗೊಂಡಿರುತ್ತದೆ ಇಲೆಕ್ಟ್ರಾನಿಕ್ ಆನ್ಲೈನ್ ಮಾಧ್ಯಮ ಸಾಮಾಜಿಕ ಪರಸ್ಪರ ಬೆಂಬಲಿಸುವ , ಮತ್ತು ಕಾಣಿಕೆಗಳು ಉಪವಿಭಾಗ .
ಹೆಚ್ಚು ಸಂಗ್ರಹವಾಗಿ , ಸಾಮಾಜಿಕ ವಾಣಿಜ್ಯ ಇ-ವಾಣಿಜ್ಯ ವ್ಯವಹಾರಕ್ಕೆ ಸನ್ನಿವೇಶದಲ್ಲಿ ಸಾಮಾಜಿಕ ನೆಟ್ವರ್ಕ್ ( ರು ) ಬಳಕೆ.
ಪದ ಸಾಮಾಜಿಕ ವಾಣಿಜ್ಯ ನವೆಂಬರ್ 2005 ರಲ್ಲಿ ಯಾಹೂ ಪರಿಚಯಿಸಿದರು [2] ಇಂತಹ ಹಂಚಿಕೆಯ ಪಿಕ್ ಪಟ್ಟಿಗಳನ್ನು , ಬಳಕೆದಾರ ರೇಟಿಂಗ್ ಮತ್ತು ಆನ್ಲೈನ್ ಉತ್ಪನ್ನ ಮಾಹಿತಿ ಮತ್ತು ಸಲಹೆ ಇತರ ಬಳಕೆದಾರ ರಚಿಸಿದ ವಿಷಯವನ್ನು -ಹಂಚಿಕೆಯಂಥ ಆನ್ಲೈನ್ ಸಹಯೋಗದ ಶಾಪಿಂಗ್ ಉಪಕರಣಗಳು ಒಂದು ವಿವರಿಸುತ್ತದೆ .
ಸಮಾಜ ವಾಣಿಜ್ಯ ಪರಿಕಲ್ಪನೆಯನ್ನು [3] ಮತ್ತು ಸ್ಟೀವ್ ರುಬೆಲ್ ಮೂಲಕ [4] ವಿಶ್ವಾಸಾರ್ಹ ವ್ಯಕ್ತಿಗಳ ಸಲಹೆ ಪಡೆಯಲು " ಶಾಪರ್ಸ್ ಶಕ್ತಗೊಳಿಸಲು ಸಹಯೋಗದ ಕಾಮರ್ಸ್ ಸಾಧನಗಳ , ಇ-ವಾಣಿಜ್ಯ ಸೈಟ್ಗಳಲ್ಲಿ ಬಳಕೆದಾರ ರಚಿಸಿದ Advertorial ವಿಷಯ ಸೂಚಿಸಲು ಡೇವಿಡ್ Beisel ಅಭಿವೃದ್ಧಿಪಡಿಸಿದರು , " ಸರಕು ಮತ್ತು ಸೇವೆಗಳ ಹುಡುಕಲು ಮತ್ತು ನಂತರ ಅವುಗಳನ್ನು ಖರೀದಿಸಬಹುದು . ಈ ಸಲಹೆ ಹರಡಲು ಸಾಮಾಜಿಕ ಜಾಲಗಳ [5] ಯಾವುದಾದರೂ ಒಂದು ಚಿಲ್ಲರೆ ಗ್ರಾಹಕರ ನಂಬಿಕೆಯನ್ನು ಹೆಚ್ಚಿಸಲು ಕಂಡುಬಂದಿವೆ .
ಸಾಮಾಜಿಕ ವ್ಯಾಪಾರ ಕೆಳಗಿನ ಉದ್ದೇಶಗಳಿಗಾಗಿ ಸಾಧಿಸಲು ಕಂಪನಿಗಳು ಸಹಾಯ ಗುರಿ. ಮೊದಲನೆಯದಾಗಿ , ಸಾಮಾಜಿಕ ವಾಣಿಜ್ಯ ಕಂಪನಿಗಳು ಗ್ರಾಹಕರ ಸಾಮಾಜಿಕ ಸ್ವಭಾವಗಳಲ್ಲಿ ಪ್ರಕಾರ ತಮ್ಮ ಬ್ರ್ಯಾಂಡ್ ಗ್ರಾಹಕರಿಗೆ ತೊಡಗಿಸಿಕೊಳ್ಳಲು ಸಹಾಯ . ಗ್ರಾಹಕರು ತಮ್ಮ ವೆಬ್ಸೈಟ್ ಮರಳಲು ಎರಡನೆಯದಾಗಿ , ಇದು ಪ್ರೋತ್ಸಾಹ ನೀಡುತ್ತದೆ . ಮೂರನೆಯದಾಗಿ , ಇದು ತಮ್ಮ ವೆಬ್ಸೈಟ್ನಲ್ಲಿ ತಮ್ಮ ಬ್ರಾಂಡ್ ಬಗ್ಗೆ ಮಾತನಾಡಲು ಒಂದು ವೇದಿಕೆ ಗ್ರಾಹಕರಿಗೆ ಒದಗಿಸುತ್ತದೆ. ನಾಲ್ಕನೆಯದಾಗಿ, ಇದು ಹೀಗೆ ಇತರರು ನಿಮ್ಮಿಂದ ಮತ್ತು ಖರೀದಿ , ಗ್ರಾಹಕರು ನಿಮ್ಮ ಪ್ರತಿಸ್ಪರ್ಧಿ ಮೇಲೆ ನೀವು ಆಯ್ಕೆ ಅಂತಿಮವಾಗಿ , ಸಂಶೋಧನೆ ಹೋಲಿಸಿ , ಮತ್ತು ಅಗತ್ಯವಿದೆ ಎಲ್ಲಾ ಮಾಹಿತಿಯನ್ನು ಒದಗಿಸುತ್ತದೆ . [6]
ಇಂದು , ಸಾಮಾಜಿಕ ವಾಣಿಜ್ಯ ವ್ಯಾಪ್ತಿಯನ್ನು ವಿಶೇಷವಾಗಿ ಫ್ಯಾಷನ್ ಉದ್ಯಮದಲ್ಲಿ , ಇ-ವಾಣಿಜ್ಯ ದೃಷ್ಟಿಯಿಂದ ಬಳಸಲಾಗಿದೆ ಸಾಮಾಜಿಕ ಮಾಧ್ಯಮ ಉಪಕರಣಗಳು ಮತ್ತು ವಿಷಯ ಸೇರಿಸಲು ವಿಸ್ತರಿಸಲಾಗಿದೆ . ಸಮಾಜ ವಾಣಿಜ್ಯ ಉದಾಹರಣೆಗಳು ಗ್ರಾಹಕ ವಿಮರ್ಶೆಗಳನ್ನೂ , ಬಳಕೆದಾರ ಶಿಫಾರಸುಗಳನ್ನು ಮತ್ತು ಉಲ್ಲೇಖಗಳು , ಸಾಮಾಜಿಕ ಶಾಪಿಂಗ್ ಉಪಕರಣಗಳು ( ಶಾಪಿಂಗ್ ಕ್ರಿಯೆಗೆ ಹಂಚಿಕೆ ) , ವೇದಿಕೆಗಳು ಮತ್ತು ಸಮುದಾಯಗಳು , ಸಾಮಾಜಿಕ ಮಾಧ್ಯಮ ಆಪ್ಟಿಮೈಸೇಶನ್ , ಸಾಮಾಜಿಕ ಅಪ್ಲಿಕೇಶನ್ಗಳು ಮತ್ತು ಸಾಮಾಜಿಕ ಜಾಹೀರಾತು. [7] ಇಂತಹ ವಿಸ್ತರಿಸಿದ ರಿಯಾಲಿಟಿ ಎಂದು ಟೆಕ್ನಾಲಜೀಸ್ ಹೊಂದಿವೆ ಸಹ ವ್ಯಾಪಾರಿಗಳು ತಮ್ಮನ್ನು ಉಡುಪು ಐಟಂಗಳನ್ನು ದೃಶ್ಯೀಕರಿಸುವುದು ಮತ್ತು ಸಾಮಾಜಿಕ ಮಾಧ್ಯಮ ಉಪಕರಣಗಳು ಮೂಲಕ ಪ್ರತಿಕ್ರಿಯೆ ಮನವಿ ಅವಕಾಶ , ಸಾಮಾಜಿಕ ವಾಣಿಜ್ಯ ಅಂತರ್ಗತವಾಗಿರುತ್ತದೆ . [8]
ಕೆಲವು ತಜ್ಞರು [9] ಆನ್ಲೈನ್ ಮಾರಾಟಗಾರರು ಸಹಕಾರಿ ಜಾಲಗಳು ಎಂದು ಕರೆಯಲಾಗುತ್ತದೆ ಮಾಜಿ ಜೀವಿಯು " ಸಾಮಾಜಿಕ ಶಾಪಿಂಗ್ " ನಿಂದ " ಸಾಮಾಜಿಕ ವಾಣಿಜ್ಯ " , ವ್ಯತ್ಯಾಸ ಬಯಸಿದ್ದಾರೆ; ನಂತರದ , ಆನ್ಲೈನ್ ಅಂಗಡಿಯವರು ಸಹಯೋಗದ ಚಟುವಟಿಕೆ .
p4pxa2baa38u1a0b9tjrr2jrhyi7lla
1254313
1254311
2024-11-10T05:21:41Z
Prajna gopal
75944
1254313
wikitext
text/x-wiki
{{Infobox cricketer
| name = ಹರ್ಷಲ್ ಗಿಬ್ಸ್
| image = Herschelle Gibbs.jpg
| caption = ೨೦೦೯ ರಲ್ಲಿ ಗಿಬ್ಸ್
| country = ದಕ್ಷಿಣ ಆಫ್ರಿಕಾ
| fullname = ಹರ್ಷಲ್ ಹರ್ಮನ್ ಗಿಬ್ಸ್
| nickname = ಸ್ಕೂಟರ್
| birth_date = {{Birth date and age|1974|2|23|df=yes}}
| birth_place = ಕೇಪ್ ಟೌನ್, ವೆಸ್ಟರ್ನ್ ಕೇಪ್, ದಕ್ಷಿಣ ಆಫ್ರಿಕಾ
| heightft = 5
| heightinch = 6
| batting = ಬಲಗೈ
| bowling = ಬಲಗೈ -ಮಧ್ಯಮ ವೇಗ
| role = ಆರಂಭಿಕ ಬ್ಯಾಟ್ಸ್ಮನ್
| international = ನಿಜ
| internationalspan = ೧೯೯೬-೨೦೧೦
| testdebutdate = ೨೭ ನವೆಂಬರ್
| testdebutyear = ೧೯೯೬
| testdebutagainst = ಭಾರತ
| testcap = ೨೬೪
| lasttestdate = ೧೦ ಜನವರಿ
| lasttestyear = ೨೦೦೮
| lasttestagainst =ವೆಸ್ಟ್ ಇಂಡೀಸ್
| odidebutdate = ೩ ಅಕ್ಟೋಬರ್
| odidebutyear = ೧೯೯೬
| odidebutagainst = ಕೀನ್ಯ
| odicap = ೪೨
| lastodidate = ೨೭ ಫೆಬ್ರವರಿ
| lastodiyear = ೨೦೧೦
| lastodiagainst = ಭಾರತ
| T20Idebutdate = ೨೧ ಅಕ್ಟೋಬರ್
| T20Idebutyear = ೨೦೦೫
| T20Idebutagainst =ನ್ಯೂಜಿಲ್ಯಾಂಡ್
| T20Icap = ೩
| lastT20Idate = ೧೦ ಮೇ
| lastT20Iyear = ೨೦೧೦
| lastT20Iagainst = ಪಾಕಿಸ್ತಾನ
| club1 = ವೆಸ್ಟರ್ನ್ ಪ್ರೊವಿನ್ಸ್
| year1 = {{nowrap|೧೯೯೦/೯೧–೨೦೦೩/೦೪}}
| club2 = ಕೇಪ್ ಕೋಬ್ರಾಸ್
| year2 = {{nowrap|೨೦೦೫/೦೬-೨೦೧೧/೧೨}}
| club3 = ಡೆಕ್ಕನ್ ಚಾರ್ಜರ್ಸ್
| year3 = ೨೦೦೮-೨೦೧೦
| club4 = ಗ್ಲಾಮಾರ್ಗನ್
| year4 = ೨೦೦೮-೨೦೦೯
| club5 = ಯೋರ್ಕ್ಶೈರ್
| year5 = ೨೦೧೦
| club7 = ಉತ್ತರದ ಜಿಲ್ಲೆಗಳು
| year7 = ೨೦೧೦/೧೧
| club8 = ಪೆರ್ತ್ ಸ್ಕಾರ್ಚರ್ಸ್
| year8 = ೨೦೧೧/೧೨-೨೦೧೨/೧೩
| club9 = ಖೂಲ್ನಾ ರಾಯಲ್ ಬೆಂಗಾಲ್ಸ್
| year9 = ೨೦೧೨
| club10 = ಮುಂಬೈ ಇಂಡಿಯನ್ಸ್
| year10 = ೨೦೧೨
| club11 = ಡರ್ಹಾಮ್
| year11 = ೨೦೧೨
| club12 = ಟೈಟಾನ್ಸ್
| year12 = ೨೦೧೨/೧೩
| club13 = ಸೇಂಟ್ ಲೂಸಿಯಾ ಝೌಕ್ಸ್
}}
'''ಹರ್ಷಲ್ ಹರ್ಮನ್ ಗಿಬ್ಸ್''' (ಜನನ ೨೩ ಫೆಬ್ರವರಿ ೧೯೭೪) ದಕ್ಷಿಣ ಆಫ್ರಿಕಾದ ಕ್ರಿಕೆಟ್ ತರಬೇತುದಾರ ಮತ್ತು ಮಾಜಿ ಕ್ರಿಕೆಟಿಗ. ಬಲಗೈ ಬ್ಯಾಟ್ಸ್ಮನ್ ಗಿಬ್ಸ್ ೨೦೦೭ರ ವಿಶ್ವಕಪ್ನಲ್ಲಿ ನೆದರ್ಲೆಂಡ್ಸ್ ವಿರುದ್ಧ ಏಕದಿನ ಕ್ರಿಕೆಟ್ನಲ್ಲಿ ಒಂದೇ ಓವರ್ನಲ್ಲಿ ಸತತ ಆರು ಸಿಕ್ಸರ್ಗಳನ್ನು ಬಾರಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ದಕ್ಷಿಣ ಆಫ್ರಿಕಾ ಇದುವರೆಗೆ ಹೊಂದಿದ್ದ ಅತ್ಯಂತ ಪ್ರತಿಭಾವಂತ ಕ್ರಿಕೆಟಿಗರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಗಿಬ್ಸ್ ತನ್ನ ಸಹವರ್ತಿ ಜಾಂಟಿ ರೋಡ್ಸ್ ಅವರಂತೆ ಅತ್ಯುತ್ತಮ ಫೀಲ್ಡರ್ ಎಂದೂ ಕರೆಯಲ್ಪಡುತ್ತಿದ್ದರು. ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ತಮ್ಮ ಅಭಿಪ್ರಾಯದಲ್ಲಿ ಸ್ಟಂಪ್ ಗಳನ್ನು ಹೊಡೆಯುವ ಸಾಮರ್ಥ್ಯದಲ್ಲಿ ರೋಡ್ಸ್ ಗಿಂತ ಗಿಬ್ಸ್ ಉತ್ತಮ ಎಂದು ಗಮನಿಸಿದ್ದಾರೆ, ೨೦೦೫ ರ ಕೊನೆಯಲ್ಲಿ ಇಎಸ್ಪಿಎನ್ ಕ್ರಿಕ್ಇನ್ಫೋ ಸಿದ್ಧಪಡಿಸಿದ ವರದಿಯು ೧೯೯೯ ರ ಕ್ರಿಕೆಟ್ ವಿಶ್ವಕಪ್ ನಂತರ, ಅವರು ಏಕದಿನ ಕ್ರಿಕೆಟ್ನಲ್ಲಿ ಯಾವುದೇ ಫೀಲ್ಡ್ಮ್ಯಾನ್ಗಿಂತ ಎಂಟನೇ ಅತಿ ಹೆಚ್ಚು ರನ್-ಔಟ್ಗಳನ್ನು ಮಾಡಿದ್ದರು. ಹತ್ತನೇ ಅತಿ ಹೆಚ್ಚು ಯಶಸ್ಸಿನ ಪ್ರಮಾಣವನ್ನು ಹೊಂದಿದ್ದರು.
==ವೈಯಕ್ತಿಕ ಜೀವನ==
ಗಿಬ್ಸ್, ಸೇಂಟ್ ಜೋಸೆಫ್ ಮಾರಿಸ್ಟ್ ಕಾಲೇಜಿನಲ್ಲಿ ಮತ್ತು ನಂತರ ರೊಂಡೆಬಾಶ್ನ ಡಯೋಸೆಸನ್ ಕಾಲೇಜಿನಲ್ಲಿ ಶಿಕ್ಷಣ ಪಡೆದರು. ಗಿಬ್ಸ್ ಶಾಲೆಯಲ್ಲಿ ಪ್ರತಿಭಾನ್ವಿತ ಕ್ರೀಡಾಪಟುವಾಗಿದ್ದು, ರಗ್ಬಿ, ಕ್ರಿಕೆಟ್ ಮತ್ತು ಸಾಕರ್ನಲ್ಲಿ ಎಸ್ಎ ಸ್ಕೂಲ್ಸ್ ತಂಡಗಳಲ್ಲಿ ಕಾಣಿಸಿಕೊಂಡರು.
ಡಯೋಸೆಸನ್ ಕಾಲೇಜಿನಲ್ಲಿ ಗಿಬ್ಸ್ ತಮ್ಮ ಮೊದಲ ರಗ್ಬಿ XV ಗಾಗಿ ರಾಬಿ ಫ್ಲೆಕ್, ಸೆಲ್ಬೋರ್ನ್ ಬೂಮ್ ಮತ್ತು ಡೇವ್ ವಾನ್ ಹೋಸ್ಲಿನ್ ಅವರೊಂದಿಗೆ ಅದೇ ತಂಡದಲ್ಲಿ ಆಡಿದರು. ಗಿಬ್ಸ್ ೧೯೯೨ ರ ಕ್ರಾವೆನ್ ವೀಕ್ ನಲ್ಲಿ ವೆಸ್ಟರ್ನ್ ಪ್ರಾವಿನ್ಸ್ ಗಾಗಿ ಸ್ಪ್ರಿಂಗ್ ಬಕ್ಸ್ ತಾರೆ ಪರ್ಸಿ ಮಾಂಟ್ಗೊಮೆರಿ ಅವರೊಂದಿಗೆ ಆಡಿದರು.
ಗಿಬ್ಸ್ ೧೯೯೬ ರಲ್ಲಿ ಗಿಬ್ಸ್ ಅವರಿಗೆ ಲಿಸೆಲ್ ಫುಲ್ಲರ್ ಅವರೊಂದಿಗೆ ಮಗು ಹುಟ್ಟಿತು. ಜೂನ್ ೨೦೦೭ ರಲ್ಲಿ, ಗಿಬ್ಸ್ ಸೇಂಟ್ ಕಿಟ್ಸ್ನಲ್ಲಿ ಟೆನಿಯೆಲ್ ಪೊವೆಯನ್ನು ವಿವಾಹವಾದರು. ಆದರೆ ಶೀಘ್ರದಲ್ಲೇ ವಿಚ್ಛೇದನ ಪಡೆದರು. ೨೦೧೯ ರಲ್ಲಿ, ನ್ಯಾಯಾಲಯವು ಅವರಿಗೆ ಸೇರಿದ ಮಗುವಿನ ಮತ್ತು ಅವನೊಂದಿಗೆ ಸಂಬಂಧ ಹೊಂದಿದ್ದ ಮಹಿಳೆಯ ಮಕ್ಕಳ ಆರೈಕೆಗಾಗಿ ತಿಂಗಳಿಗೆ ೪೫೦೦೦ ರ್ಯಾಂಡ್ಗಳನ್ನು ಪಾವತಿಸಲು ಆದೇಶಿಸಿತು. ಅವರು ಜೂನ್ ೨೦೨೩ ರಲ್ಲಿ ಡಾನಾ ನೆಮೆತ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು.
== ವೃತ್ತಿಜೀವನ ==
ಗಿಬ್ಸ್ ತಮ್ಮ ಟೆಸ್ಟ್ ವೃತ್ತಿ , ಎರಡೂ ವ್ಯತಿರಿಕ್ತ ಇನ್ನಿಂಗ್ಸ್ನಲ್ಲಿ ಎರಡು ಡಬಲ್ ಶತಮಾನಗಳ ಗಳಿಸಿದ್ದಾರೆ . ಅವರ ಮೊದಲ 1999 ರಲ್ಲಿ ಜೇಡ್ ಸ್ಟೇಡಿಯಂ ನ್ಯೂಜಿಲ್ಯಾಂಡ್ ವಿರುದ್ಧ 211 ಇನ್ನಿಂಗ್ಸ್ ಆಗಿತ್ತು . ತನ್ನ ಎರಡನೇ ದ್ವಿಶತಕ , ಪಾಕಿಸ್ತಾನದ ವಿರುದ್ಧ 228 ಕೇವಲ 240 ಎಸೆತಗಳಲ್ಲಿ ಸಂದರ್ಭದಲ್ಲಿ ಅವರ ಇನ್ನಿಂಗ್ಸ್ 468 ಬಾಲ್ ತೆಗೆದುಕೊಂಡು . ನ್ಯೂಲ್ಯಾಂಡ್ಸ್ ಆ ಇನ್ನಿಂಗ್ಸ್ನಲ್ಲಿ ಅವನು [ [ ಗ್ರೇಮ್ ಸ್ಮಿತ್ ] ] ಜೊತೆ 368 ರಾಷ್ಟ್ರೀಯ ದಾಖಲೆ ಜೊತೆಯಾಟ ತಲುಪಿತು . ಅವರು ಇನ್ನೂ ಎರಡು 300 ರನ್ ಗಳಿಸಿ ಮೇಲೆ ಮೂರು ಸಂದರ್ಭಗಳಲ್ಲಿ 300 ಮುರಿಯಲು ಅವುಗಳನ್ನು ಟೆಸ್ಟ್ ಇತಿಹಾಸದಲ್ಲಿ ಜೋಡಿ ಮಾಡುವ , ತನ್ನ ನಾಯಕ ನಿಂತಿದೆ . ಅವರು ದಕ್ಷಿಣ ಆಫ್ರಿಕಾದ ಎರಡನೇ ವಿಕೆಟ್ ದಾಖಲೆ , [ [ ಜಾಕ್ ಕಾಲಿಸ್ ] ] ಜೊತೆ 315 ರ ಸಹಭಾಗಿತ್ವದಲ್ಲಿ * ಹೊಂದಿದೆ .
ಅವರು ಅದನ್ನು ಸಂಪೂರ್ಣ ನಿಯಂತ್ರಣ ಮೊದಲು ಆಚರಿಸಲು ಗಾಳಿಯಲ್ಲಿ ಚೆಂಡನ್ನು ಎಸೆಯಲು ಪ್ರಯತ್ನ ಗಿಬ್ಸ್ ಭರ್ಜರಿಯಾಗಿ , 1999 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ವಿಶ್ವ ಕಪ್ ಪಂದ್ಯದಲ್ಲಿ ಕ್ಯಾಚ್ ಕೈಬಿಡಲಾಯಿತು . ಅವರು ಕೈಬಿಡಲಾಯಿತು ಆಟಗಾರ , [ [ ಸ್ಟೀವ್ ವಾ ] ] , ಒಂದು ಶತಮಾನದ ಮಾಡಲು ಮತ್ತು ಆಸ್ಟ್ರೇಲಿಯಾ , ಆಸ್ಟ್ರೇಲಿಯನ್ ಬಲಭಾಗದ ಅವರು ಹೋಗಿ ಪಂದ್ಯಾವಳಿ ಗೆದ್ದ ಬೇಕಾದ ರಭಸವನ್ನು ನೀಡಿತು ವಿಜಯ ಆಟ
ಗೆದ್ದುಕೊಂಡರು . ಇದು '' [ ] [ ಆತ್ಮಚರಿತ್ರೆ ] ತಕ್ಷಣವೇ ಇಳಿಕೆಯಾಗಿರುವುದನ್ನು ಕ್ಯಾಚ್ ನಂತರ , ವಾ ಹೇಳಿಕೆ , "ನೀವು ಕೇವಲ ವಿಶ್ವಕಪ್ ಕೈಬಿಡಲಾಯಿತು ನೀವು " ಜೊತೆ ಗಿಬ್ಸ್ "ಚ್ " ಎಂದು , ಸಮಯದಲ್ಲಿ ಹಕ್ಕು, ಆದರೆ , ತನ್ನ ರಲ್ಲಿ [ [ ಔಟ್ ನನ್ನ ಕಂಫರ್ಟ್ ಜೋನ್ ]]'' , ವಾ ಈ ತಿರಸ್ಕರಿಸುತ್ತಾನೆ . ವಾ , ಆದರೆ, ಆ ತಂಡದ [ [ ಶೇನ್ ವಾರ್ನ್ ] ] ಗಿಬ್ಸ್ ಅಕಾಲಿಕವಾಗಿ ಅವರು ಕ್ಯಾಚ್ ಸಂಭವಿಸಿದ ತುಂಬಾ ವೇಗವಾಗಿ ಕ್ರೀಸ್ ಬಿಡಲು ಅವರ ಸಹೋದ್ಯೋಗಿಗಳು ಕ್ಯಾಚ್ಗಳು ತೆಗೆದುಕೊಂಡು ಸೂಚನೆ ನಂತರ ಗಾಳಿಯಲ್ಲಿ ಚೆಂಡನ್ನು ಎಸೆಯುವುದು ಒಂದು ಅಭ್ಯಾಸವನ್ನು ಮಾಡಿಕೊಂಡರು ಎಂದು ರಾಜ್ಯದ ಗಮನಿಸಿದರು ಮಾಡಲಿಲ್ಲ ಗಿಬ್ಸ್ , ಕೇವಲ ಸಂದರ್ಭದಲ್ಲಿ ವಾ ಸಂಭವಿಸಿದ ಪರಿಸ್ಥಿತಿ ವಾಸ್ತವವಾಗಿ ನಡೆಯಬೇಕೆಂಬುದನ್ನು .
ಗಿಬ್ಸ್ ಸತತ ಮೂರು ಇನ್ನಿಂಗ್ಸ್ನಲ್ಲಿ ನೂರಾರು ಗಳಿಸಲು ಏಕದಿನ ಕೇವಲ ಮೂರು ಬ್ಯಾಟ್ಸ್ಮನ್ಗಳು ಒಂದಾಗಿದೆ , ಇತರರು [ [ ಜಹೀರ್ ಅಬ್ಬಾಸ್ ] ] ಹಾಗೂ [ [ ಸಯೀದ್ ಅನ್ವರ್ ] ] ಎರಡೂ ಪಾಕಿಸ್ತಾನ ಶೀರ್ಷಿಕೆ = ಏಕದಿನ - ಹೆಚ್ಚಿನ ಅನುಕ್ರಮ ಇನ್ನಿಂಗ್ಸ್ಗಳಲ್ಲಿ 100 | ಪ್ರಕಾಶಕ = [[ ಕ್ರಿಸಿನ್ಫೊ ]] 3 ಅಕ್ಟೋಬರ್ 2002 , ರಲ್ಲಿ ರಂದು [ [ ಪಾಚೆಫ್ಟ್ರೂಮ್ , ನಾರ್ತ್ ವೆಸ್ಟ್ | ಪಾಚೆಫ್ಟ್ರೂಮ್ ] ] [ | ಬಾಂಗ್ಲಾ ] [ ಬಾಂಗ್ಲಾದೇಶ ರಾಷ್ಟ್ರೀಯ ಕ್ರಿಕೆಟ್ ತಂಡ ] , ನಿರ್ಣಾಯಕವಾಗಿ ಸೋಲಪ್ಪಿತು ಯಾರು , ತನ್ನ 153 ವಿರುದ್ಧ ಎಂಟು 301 ಒಟ್ಟು ಒಟ್ಟಾರೆಯಾಗಿ ಮಾಡಿದ ಅವರ ತಂಡದ ಉಳಿದ ಹೆಚ್ಚು. ಅಕ್ಟೊಬರ್ 6 ಸರಣಿಯ 2 ನೇ ಏಕದಿನ , ಗಿಬ್ಸ್ ಸಾಲಾಗಿ ನಾಲ್ಕು ನೂರಾರು ಬಾರಿಸಿದ ಏಕೈಕ ಬ್ಯಾಟ್ಸ್ಮನ್ ಆಗಲು ಅವಕಾಶ ಹೊಂದಿದ್ದರು. ದಕ್ಷಿಣ ಆಫ್ರಿಕಾ ವಿಜಯ 155 ರ ಗುರಿಯನ್ನು , ಮತ್ತು ಗಿಬ್ಸ್ 97 ರನ್ ಗಳಿಸಿ ಅಜೇಯರಾಗಿ ಮುಟ್ಟಿ ಕೇವಲ ಮೂರು ರನ್ ಅಂತರದಲ್ಲಿ ವಿಫಲರಾದರು. ವಿಜಯ ಅಗತ್ಯವಿದೆ ಕೇವಲ ಆರು ರನ್ ಆತ 96 ರಂದು ಮುಷ್ಕರ , ಆದರೆ [ [ ಅಲೋಕ್ ಕಪಾಲಿ ] ] ನಾಲ್ಕು ಹೋದರು ಮತ್ತು ತನ್ನ ಕೆಲಸವನ್ನು ಅಸಾಧ್ಯವಾಗಿದೆ ಮಾಡಿದ ಒಂದು ಲೆಗ್ಸೈಡ್ ವೈಡ್ . ಶೀರ್ಷಿಕೆ = ಸ್ಕೋರ್ಕಾರ್ಡ್ ದಕ್ಷಿಣ ಆಫ್ರಿಕಾ ಬಾಂಗ್ಲಾದೇಶ 2002-03 V | ದಿನಾಂಕ = 2002 ಅಕ್ಟೋಬರ್ 6 | ಪ್ರಕಾಶಕ = [[ ಕ್ರಿಸಿನ್ಫೊ ]]
ನಂತರ ಗ್ರೇಮ್ ಸ್ಮಿತ್ ಬ್ಯಾಟಿಂಗ್ ವಿಕ್ಟರೀ. ಅವರು ದಕ್ಷಿಣ ಆಫ್ರಿಕಾ ಪ್ರಮುಖ ಕೇವಲ 111 ಎಸೆತಗಳಲ್ಲಿ 175 ಮಾಡಲಾಯಿತು ಗಳಿಸಿ | 12 ಮಾರ್ಚ್ 2006 ರಂದು , ಗಿಬ್ಸ್ [ ಆಸ್ಟ್ರೇಲಿಯಾ ] ವಿರುದ್ಧ 5 ನೇ ಏಕದಿನ ದಕ್ಷಿಣ ಆಫ್ರಿಕಾ [ ಆಸ್ಟ್ರೇಲಿಯಾ , 5 ನೇ ಏಕದಿನ , 2006 ] ಒಂದು ಸ್ಮಾರಕ ಇನ್ನಿಂಗ್ಸ್ ಆಡಿದ ಬೋಟ ಡಿಪ್ಪೇನಆರ್ 1 ( 3 ) ನಾಥನ್ ಬ್ರ್ಯಾಕೆನ್ ಬೌಲ್ ಮೇಲೆ ಸಿಕ್ಕಿತು. ಈ ಇತಿಹಾಸದಲ್ಲಿ ಒಂದು ದಿನದ ಅಂತರರಾಷ್ಟ್ರೀಯ ಪಂದ್ಯದಲ್ಲಿ ಅತಿ ಹೆಚ್ಚು ಅಂಕ ಮತ್ತು ತನ್ನ ಇನ್ನಿಂಗ್ಸ್ ಹಲವಾರು ಬ್ಯಾಟಿಂಗ್ ದಾಖಲೆಗಳನ್ನು ಮುರಿಯಿತು . ಇದು [ [ ರಾಬಿನ್ ಸ್ಮಿತ್ ( ಕ್ರಿಕೆಟಿಗ ) | ರಾಬಿನ್ ಸ್ಮಿತ್ ] ] ಸೋಲಿಸಿ , ಇದುವರೆಗೆ ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯದಲ್ಲಿ ಮಾಡಿದ ಅತ್ಯುನ್ನತ ಸ್ಕೋರ್ ಆಗಿತ್ತು 1993 ರಲ್ಲಿ 'ರು ಪ್ರಯತ್ನ . ತನ್ನ ಆಫ್ ನೂರು ಕೇವಲ 79 ಚೆಂಡುಗಳನ್ನು ಅಪ್ ತರುವ ಮೂಲಕ, ಅವರು ಸಮಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅತೀ ವೇಗದ ಶತಕವಾಗಿತ್ತು ಎಂಬುದನ್ನು ಬೆಳೆದರು . ದಾಖಲೆ [ [ ಮಾರ್ಕ್ ಬೌಚರ್ ] ] ನಂತರ ವರ್ಷದಲ್ಲಿ ಮುರಿದು ಆದಾಗ್ಯೂ ಹೆಚ್ಚು ಮುಖ್ಯವಾಗಿ ಆದಾಗ್ಯೂ, ಇದು , ಯಾವುದೇ ವಿರುದ್ಧ ದಕ್ಷಿಣ ಆಫ್ರಿಕಾದ ಬ್ಯಾಟ್ಸ್ಮನ್ ಮೂಲಕ ನೂರು ವೇಗವಾಗಿ ಆಗಿತ್ತುಶೀರ್ಷಿಕೆ = ಫಾಸ್ಟೆಸ್ಟ್ ಶತಕಗಳು ಮತ್ತು ಅರ್ಧ ಶತಕಗಳು | ಪ್ರಕಾಶಕ = [[ ಕ್ರಿಸಿನ್ಫೊ ]] ಇದು ಬ್ಯಾಟ್ಸ್ಮನ್ ಸ್ಕೋರ್ ಅತ್ಯುನ್ನತ ದಕ್ಷಿಣ ಆಫ್ರಿಕಾದಲ್ಲಿ . ಅವರು ಗಡಿ ರಲ್ಲಿ 126 ರನ್ಗಳು , ಅತ್ಯಂತ ಇದುವರೆಗೆ ಬ್ಯಾಟ್ಸ್ಮನ್ ಗಳಿಸಿದ . ಶೀರ್ಷಿಕೆ = ಏಕದಿನ - ಒಂದು ಇನ್ನಿಂಗ್ಸ್ ನಲ್ಲಿ ಬೌಂಡರೀಸ್ ಅತಿ ಹೆಚ್ಚು ರನ್ಗಳು | ಪ್ರಕಾಶಕ = [[ ಕ್ರಿಸಿನ್ಫೊ ]] ಈ ರೆಕಾರ್ಡ್ [ [ ಶೇನ್ ವ್ಯಾಟ್ಸನ್ ] ] ಬಾಂಗ್ಲಾದೇಶ ವಿರುದ್ಧ ಗಡಿ 150 ರನ್ಗಳು ಹೊಡೆದಾಗ 11 ಏಪ್ರಿಲ್ 2011 , ರವರೆಗೆ ನಿಂತಿದ್ದರು.
ಸಾಮಾಜಿಕ ವ್ಯಾಪಾರ [ 1 ] ಆನ್ಲೈನ್ ಖರೀದಿ ಮತ್ತು ಉತ್ಪನ್ನಗಳು ಮತ್ತು ಸೇವೆಗಳನ್ನು ಮಾರಾಟ ಸಹಾಯ ಮಾಡಲು ಸಾಮಾಜಿಕ ಮಾಧ್ಯಮ ಒಳಗೊಂಡಿರುತ್ತದೆ ಇಲೆಕ್ಟ್ರಾನಿಕ್ ಆನ್ಲೈನ್ ಮಾಧ್ಯಮ ಸಾಮಾಜಿಕ ಪರಸ್ಪರ ಬೆಂಬಲಿಸುವ , ಮತ್ತು ಕಾಣಿಕೆಗಳು ಉಪವಿಭಾಗ .
ಹೆಚ್ಚು ಸಂಗ್ರಹವಾಗಿ , ಸಾಮಾಜಿಕ ವಾಣಿಜ್ಯ ಇ-ವಾಣಿಜ್ಯ ವ್ಯವಹಾರಕ್ಕೆ ಸನ್ನಿವೇಶದಲ್ಲಿ ಸಾಮಾಜಿಕ ನೆಟ್ವರ್ಕ್ ( ರು ) ಬಳಕೆ.
ಪದ ಸಾಮಾಜಿಕ ವಾಣಿಜ್ಯ ನವೆಂಬರ್ 2005 ರಲ್ಲಿ ಯಾಹೂ ಪರಿಚಯಿಸಿದರು [2] ಇಂತಹ ಹಂಚಿಕೆಯ ಪಿಕ್ ಪಟ್ಟಿಗಳನ್ನು , ಬಳಕೆದಾರ ರೇಟಿಂಗ್ ಮತ್ತು ಆನ್ಲೈನ್ ಉತ್ಪನ್ನ ಮಾಹಿತಿ ಮತ್ತು ಸಲಹೆ ಇತರ ಬಳಕೆದಾರ ರಚಿಸಿದ ವಿಷಯವನ್ನು -ಹಂಚಿಕೆಯಂಥ ಆನ್ಲೈನ್ ಸಹಯೋಗದ ಶಾಪಿಂಗ್ ಉಪಕರಣಗಳು ಒಂದು ವಿವರಿಸುತ್ತದೆ .
ಸಮಾಜ ವಾಣಿಜ್ಯ ಪರಿಕಲ್ಪನೆಯನ್ನು [3] ಮತ್ತು ಸ್ಟೀವ್ ರುಬೆಲ್ ಮೂಲಕ [4] ವಿಶ್ವಾಸಾರ್ಹ ವ್ಯಕ್ತಿಗಳ ಸಲಹೆ ಪಡೆಯಲು " ಶಾಪರ್ಸ್ ಶಕ್ತಗೊಳಿಸಲು ಸಹಯೋಗದ ಕಾಮರ್ಸ್ ಸಾಧನಗಳ , ಇ-ವಾಣಿಜ್ಯ ಸೈಟ್ಗಳಲ್ಲಿ ಬಳಕೆದಾರ ರಚಿಸಿದ Advertorial ವಿಷಯ ಸೂಚಿಸಲು ಡೇವಿಡ್ Beisel ಅಭಿವೃದ್ಧಿಪಡಿಸಿದರು , " ಸರಕು ಮತ್ತು ಸೇವೆಗಳ ಹುಡುಕಲು ಮತ್ತು ನಂತರ ಅವುಗಳನ್ನು ಖರೀದಿಸಬಹುದು . ಈ ಸಲಹೆ ಹರಡಲು ಸಾಮಾಜಿಕ ಜಾಲಗಳ [5] ಯಾವುದಾದರೂ ಒಂದು ಚಿಲ್ಲರೆ ಗ್ರಾಹಕರ ನಂಬಿಕೆಯನ್ನು ಹೆಚ್ಚಿಸಲು ಕಂಡುಬಂದಿವೆ .
ಸಾಮಾಜಿಕ ವ್ಯಾಪಾರ ಕೆಳಗಿನ ಉದ್ದೇಶಗಳಿಗಾಗಿ ಸಾಧಿಸಲು ಕಂಪನಿಗಳು ಸಹಾಯ ಗುರಿ. ಮೊದಲನೆಯದಾಗಿ , ಸಾಮಾಜಿಕ ವಾಣಿಜ್ಯ ಕಂಪನಿಗಳು ಗ್ರಾಹಕರ ಸಾಮಾಜಿಕ ಸ್ವಭಾವಗಳಲ್ಲಿ ಪ್ರಕಾರ ತಮ್ಮ ಬ್ರ್ಯಾಂಡ್ ಗ್ರಾಹಕರಿಗೆ ತೊಡಗಿಸಿಕೊಳ್ಳಲು ಸಹಾಯ . ಗ್ರಾಹಕರು ತಮ್ಮ ವೆಬ್ಸೈಟ್ ಮರಳಲು ಎರಡನೆಯದಾಗಿ , ಇದು ಪ್ರೋತ್ಸಾಹ ನೀಡುತ್ತದೆ . ಮೂರನೆಯದಾಗಿ , ಇದು ತಮ್ಮ ವೆಬ್ಸೈಟ್ನಲ್ಲಿ ತಮ್ಮ ಬ್ರಾಂಡ್ ಬಗ್ಗೆ ಮಾತನಾಡಲು ಒಂದು ವೇದಿಕೆ ಗ್ರಾಹಕರಿಗೆ ಒದಗಿಸುತ್ತದೆ. ನಾಲ್ಕನೆಯದಾಗಿ, ಇದು ಹೀಗೆ ಇತರರು ನಿಮ್ಮಿಂದ ಮತ್ತು ಖರೀದಿ , ಗ್ರಾಹಕರು ನಿಮ್ಮ ಪ್ರತಿಸ್ಪರ್ಧಿ ಮೇಲೆ ನೀವು ಆಯ್ಕೆ ಅಂತಿಮವಾಗಿ , ಸಂಶೋಧನೆ ಹೋಲಿಸಿ , ಮತ್ತು ಅಗತ್ಯವಿದೆ ಎಲ್ಲಾ ಮಾಹಿತಿಯನ್ನು ಒದಗಿಸುತ್ತದೆ . [6]
ಇಂದು , ಸಾಮಾಜಿಕ ವಾಣಿಜ್ಯ ವ್ಯಾಪ್ತಿಯನ್ನು ವಿಶೇಷವಾಗಿ ಫ್ಯಾಷನ್ ಉದ್ಯಮದಲ್ಲಿ , ಇ-ವಾಣಿಜ್ಯ ದೃಷ್ಟಿಯಿಂದ ಬಳಸಲಾಗಿದೆ ಸಾಮಾಜಿಕ ಮಾಧ್ಯಮ ಉಪಕರಣಗಳು ಮತ್ತು ವಿಷಯ ಸೇರಿಸಲು ವಿಸ್ತರಿಸಲಾಗಿದೆ . ಸಮಾಜ ವಾಣಿಜ್ಯ ಉದಾಹರಣೆಗಳು ಗ್ರಾಹಕ ವಿಮರ್ಶೆಗಳನ್ನೂ , ಬಳಕೆದಾರ ಶಿಫಾರಸುಗಳನ್ನು ಮತ್ತು ಉಲ್ಲೇಖಗಳು , ಸಾಮಾಜಿಕ ಶಾಪಿಂಗ್ ಉಪಕರಣಗಳು ( ಶಾಪಿಂಗ್ ಕ್ರಿಯೆಗೆ ಹಂಚಿಕೆ ) , ವೇದಿಕೆಗಳು ಮತ್ತು ಸಮುದಾಯಗಳು , ಸಾಮಾಜಿಕ ಮಾಧ್ಯಮ ಆಪ್ಟಿಮೈಸೇಶನ್ , ಸಾಮಾಜಿಕ ಅಪ್ಲಿಕೇಶನ್ಗಳು ಮತ್ತು ಸಾಮಾಜಿಕ ಜಾಹೀರಾತು. [7] ಇಂತಹ ವಿಸ್ತರಿಸಿದ ರಿಯಾಲಿಟಿ ಎಂದು ಟೆಕ್ನಾಲಜೀಸ್ ಹೊಂದಿವೆ ಸಹ ವ್ಯಾಪಾರಿಗಳು ತಮ್ಮನ್ನು ಉಡುಪು ಐಟಂಗಳನ್ನು ದೃಶ್ಯೀಕರಿಸುವುದು ಮತ್ತು ಸಾಮಾಜಿಕ ಮಾಧ್ಯಮ ಉಪಕರಣಗಳು ಮೂಲಕ ಪ್ರತಿಕ್ರಿಯೆ ಮನವಿ ಅವಕಾಶ , ಸಾಮಾಜಿಕ ವಾಣಿಜ್ಯ ಅಂತರ್ಗತವಾಗಿರುತ್ತದೆ . [8]
ಕೆಲವು ತಜ್ಞರು [9] ಆನ್ಲೈನ್ ಮಾರಾಟಗಾರರು ಸಹಕಾರಿ ಜಾಲಗಳು ಎಂದು ಕರೆಯಲಾಗುತ್ತದೆ ಮಾಜಿ ಜೀವಿಯು " ಸಾಮಾಜಿಕ ಶಾಪಿಂಗ್ " ನಿಂದ " ಸಾಮಾಜಿಕ ವಾಣಿಜ್ಯ " , ವ್ಯತ್ಯಾಸ ಬಯಸಿದ್ದಾರೆ; ನಂತರದ , ಆನ್ಲೈನ್ ಅಂಗಡಿಯವರು ಸಹಯೋಗದ ಚಟುವಟಿಕೆ .
9762bk8z41at1ofrgnczgvlfy2fblov
1254315
1254313
2024-11-10T05:24:47Z
Prajna gopal
75944
/* ವೃತ್ತಿಜೀವನ */
1254315
wikitext
text/x-wiki
{{Infobox cricketer
| name = ಹರ್ಷಲ್ ಗಿಬ್ಸ್
| image = Herschelle Gibbs.jpg
| caption = ೨೦೦೯ ರಲ್ಲಿ ಗಿಬ್ಸ್
| country = ದಕ್ಷಿಣ ಆಫ್ರಿಕಾ
| fullname = ಹರ್ಷಲ್ ಹರ್ಮನ್ ಗಿಬ್ಸ್
| nickname = ಸ್ಕೂಟರ್
| birth_date = {{Birth date and age|1974|2|23|df=yes}}
| birth_place = ಕೇಪ್ ಟೌನ್, ವೆಸ್ಟರ್ನ್ ಕೇಪ್, ದಕ್ಷಿಣ ಆಫ್ರಿಕಾ
| heightft = 5
| heightinch = 6
| batting = ಬಲಗೈ
| bowling = ಬಲಗೈ -ಮಧ್ಯಮ ವೇಗ
| role = ಆರಂಭಿಕ ಬ್ಯಾಟ್ಸ್ಮನ್
| international = ನಿಜ
| internationalspan = ೧೯೯೬-೨೦೧೦
| testdebutdate = ೨೭ ನವೆಂಬರ್
| testdebutyear = ೧೯೯೬
| testdebutagainst = ಭಾರತ
| testcap = ೨೬೪
| lasttestdate = ೧೦ ಜನವರಿ
| lasttestyear = ೨೦೦೮
| lasttestagainst =ವೆಸ್ಟ್ ಇಂಡೀಸ್
| odidebutdate = ೩ ಅಕ್ಟೋಬರ್
| odidebutyear = ೧೯೯೬
| odidebutagainst = ಕೀನ್ಯ
| odicap = ೪೨
| lastodidate = ೨೭ ಫೆಬ್ರವರಿ
| lastodiyear = ೨೦೧೦
| lastodiagainst = ಭಾರತ
| T20Idebutdate = ೨೧ ಅಕ್ಟೋಬರ್
| T20Idebutyear = ೨೦೦೫
| T20Idebutagainst =ನ್ಯೂಜಿಲ್ಯಾಂಡ್
| T20Icap = ೩
| lastT20Idate = ೧೦ ಮೇ
| lastT20Iyear = ೨೦೧೦
| lastT20Iagainst = ಪಾಕಿಸ್ತಾನ
| club1 = ವೆಸ್ಟರ್ನ್ ಪ್ರೊವಿನ್ಸ್
| year1 = {{nowrap|೧೯೯೦/೯೧–೨೦೦೩/೦೪}}
| club2 = ಕೇಪ್ ಕೋಬ್ರಾಸ್
| year2 = {{nowrap|೨೦೦೫/೦೬-೨೦೧೧/೧೨}}
| club3 = ಡೆಕ್ಕನ್ ಚಾರ್ಜರ್ಸ್
| year3 = ೨೦೦೮-೨೦೧೦
| club4 = ಗ್ಲಾಮಾರ್ಗನ್
| year4 = ೨೦೦೮-೨೦೦೯
| club5 = ಯೋರ್ಕ್ಶೈರ್
| year5 = ೨೦೧೦
| club7 = ಉತ್ತರದ ಜಿಲ್ಲೆಗಳು
| year7 = ೨೦೧೦/೧೧
| club8 = ಪೆರ್ತ್ ಸ್ಕಾರ್ಚರ್ಸ್
| year8 = ೨೦೧೧/೧೨-೨೦೧೨/೧೩
| club9 = ಖೂಲ್ನಾ ರಾಯಲ್ ಬೆಂಗಾಲ್ಸ್
| year9 = ೨೦೧೨
| club10 = ಮುಂಬೈ ಇಂಡಿಯನ್ಸ್
| year10 = ೨೦೧೨
| club11 = ಡರ್ಹಾಮ್
| year11 = ೨೦೧೨
| club12 = ಟೈಟಾನ್ಸ್
| year12 = ೨೦೧೨/೧೩
| club13 = ಸೇಂಟ್ ಲೂಸಿಯಾ ಝೌಕ್ಸ್
}}
'''ಹರ್ಷಲ್ ಹರ್ಮನ್ ಗಿಬ್ಸ್''' (ಜನನ ೨೩ ಫೆಬ್ರವರಿ ೧೯೭೪) ದಕ್ಷಿಣ ಆಫ್ರಿಕಾದ ಕ್ರಿಕೆಟ್ ತರಬೇತುದಾರ ಮತ್ತು ಮಾಜಿ ಕ್ರಿಕೆಟಿಗ. ಬಲಗೈ ಬ್ಯಾಟ್ಸ್ಮನ್ ಗಿಬ್ಸ್ ೨೦೦೭ರ ವಿಶ್ವಕಪ್ನಲ್ಲಿ ನೆದರ್ಲೆಂಡ್ಸ್ ವಿರುದ್ಧ ಏಕದಿನ ಕ್ರಿಕೆಟ್ನಲ್ಲಿ ಒಂದೇ ಓವರ್ನಲ್ಲಿ ಸತತ ಆರು ಸಿಕ್ಸರ್ಗಳನ್ನು ಬಾರಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ದಕ್ಷಿಣ ಆಫ್ರಿಕಾ ಇದುವರೆಗೆ ಹೊಂದಿದ್ದ ಅತ್ಯಂತ ಪ್ರತಿಭಾವಂತ ಕ್ರಿಕೆಟಿಗರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಗಿಬ್ಸ್ ತನ್ನ ಸಹವರ್ತಿ ಜಾಂಟಿ ರೋಡ್ಸ್ ಅವರಂತೆ ಅತ್ಯುತ್ತಮ ಫೀಲ್ಡರ್ ಎಂದೂ ಕರೆಯಲ್ಪಡುತ್ತಿದ್ದರು. ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ತಮ್ಮ ಅಭಿಪ್ರಾಯದಲ್ಲಿ ಸ್ಟಂಪ್ ಗಳನ್ನು ಹೊಡೆಯುವ ಸಾಮರ್ಥ್ಯದಲ್ಲಿ ರೋಡ್ಸ್ ಗಿಂತ ಗಿಬ್ಸ್ ಉತ್ತಮ ಎಂದು ಗಮನಿಸಿದ್ದಾರೆ, ೨೦೦೫ ರ ಕೊನೆಯಲ್ಲಿ ಇಎಸ್ಪಿಎನ್ ಕ್ರಿಕ್ಇನ್ಫೋ ಸಿದ್ಧಪಡಿಸಿದ ವರದಿಯು ೧೯೯೯ ರ ಕ್ರಿಕೆಟ್ ವಿಶ್ವಕಪ್ ನಂತರ, ಅವರು ಏಕದಿನ ಕ್ರಿಕೆಟ್ನಲ್ಲಿ ಯಾವುದೇ ಫೀಲ್ಡ್ಮ್ಯಾನ್ಗಿಂತ ಎಂಟನೇ ಅತಿ ಹೆಚ್ಚು ರನ್-ಔಟ್ಗಳನ್ನು ಮಾಡಿದ್ದರು. ಹತ್ತನೇ ಅತಿ ಹೆಚ್ಚು ಯಶಸ್ಸಿನ ಪ್ರಮಾಣವನ್ನು ಹೊಂದಿದ್ದರು.
==ವೈಯಕ್ತಿಕ ಜೀವನ==
ಗಿಬ್ಸ್, ಸೇಂಟ್ ಜೋಸೆಫ್ ಮಾರಿಸ್ಟ್ ಕಾಲೇಜಿನಲ್ಲಿ ಮತ್ತು ನಂತರ ರೊಂಡೆಬಾಶ್ನ ಡಯೋಸೆಸನ್ ಕಾಲೇಜಿನಲ್ಲಿ ಶಿಕ್ಷಣ ಪಡೆದರು. ಗಿಬ್ಸ್ ಶಾಲೆಯಲ್ಲಿ ಪ್ರತಿಭಾನ್ವಿತ ಕ್ರೀಡಾಪಟುವಾಗಿದ್ದು, ರಗ್ಬಿ, ಕ್ರಿಕೆಟ್ ಮತ್ತು ಸಾಕರ್ನಲ್ಲಿ ಎಸ್ಎ ಸ್ಕೂಲ್ಸ್ ತಂಡಗಳಲ್ಲಿ ಕಾಣಿಸಿಕೊಂಡರು.
ಡಯೋಸೆಸನ್ ಕಾಲೇಜಿನಲ್ಲಿ ಗಿಬ್ಸ್ ತಮ್ಮ ಮೊದಲ ರಗ್ಬಿ XV ಗಾಗಿ ರಾಬಿ ಫ್ಲೆಕ್, ಸೆಲ್ಬೋರ್ನ್ ಬೂಮ್ ಮತ್ತು ಡೇವ್ ವಾನ್ ಹೋಸ್ಲಿನ್ ಅವರೊಂದಿಗೆ ಅದೇ ತಂಡದಲ್ಲಿ ಆಡಿದರು. ಗಿಬ್ಸ್ ೧೯೯೨ ರ ಕ್ರಾವೆನ್ ವೀಕ್ ನಲ್ಲಿ ವೆಸ್ಟರ್ನ್ ಪ್ರಾವಿನ್ಸ್ ಗಾಗಿ ಸ್ಪ್ರಿಂಗ್ ಬಕ್ಸ್ ತಾರೆ ಪರ್ಸಿ ಮಾಂಟ್ಗೊಮೆರಿ ಅವರೊಂದಿಗೆ ಆಡಿದರು.
ಗಿಬ್ಸ್ ೧೯೯೬ ರಲ್ಲಿ ಗಿಬ್ಸ್ ಅವರಿಗೆ ಲಿಸೆಲ್ ಫುಲ್ಲರ್ ಅವರೊಂದಿಗೆ ಮಗು ಹುಟ್ಟಿತು. ಜೂನ್ ೨೦೦೭ ರಲ್ಲಿ, ಗಿಬ್ಸ್ ಸೇಂಟ್ ಕಿಟ್ಸ್ನಲ್ಲಿ ಟೆನಿಯೆಲ್ ಪೊವೆಯನ್ನು ವಿವಾಹವಾದರು. ಆದರೆ ಶೀಘ್ರದಲ್ಲೇ ವಿಚ್ಛೇದನ ಪಡೆದರು. ೨೦೧೯ ರಲ್ಲಿ, ನ್ಯಾಯಾಲಯವು ಅವರಿಗೆ ಸೇರಿದ ಮಗುವಿನ ಮತ್ತು ಅವನೊಂದಿಗೆ ಸಂಬಂಧ ಹೊಂದಿದ್ದ ಮಹಿಳೆಯ ಮಕ್ಕಳ ಆರೈಕೆಗಾಗಿ ತಿಂಗಳಿಗೆ ೪೫೦೦೦ ರ್ಯಾಂಡ್ಗಳನ್ನು ಪಾವತಿಸಲು ಆದೇಶಿಸಿತು. ಅವರು ಜೂನ್ ೨೦೨೩ ರಲ್ಲಿ ಡಾನಾ ನೆಮೆತ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು.
==ಅಂತರರಾಷ್ಟ್ರೀಯ ವೃತ್ತಿಜೀವನ==
ಗಿಬ್ಸ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಎರಡು ದ್ವಿಶತಕಗಳನ್ನು ಗಳಿಸಿದ್ದಾರೆ, ಎರಡೂ ವಿಭಿನ್ನ ಇನ್ನಿಂಗ್ಸ್ಗಳಾಗಿವೆ. ೧೯೯೯ ರಲ್ಲಿ ಜೇಡ್ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ವಿರುದ್ಧ ಅಜೇಯ ೨೧೧ ರನ್ ಬಾರಿಸಿದ್ದರು. ಅವರ ಇನ್ನಿಂಗ್ಸ್ ೪೬೮ ಎಸೆತಗಳನ್ನು ತೆಗೆದುಕೊಂಡರೆ, ಅವರ ಎರಡನೇ ದ್ವಿಶತಕ, ಪಾಕಿಸ್ತಾನ ವಿರುದ್ಧ ಕೇವಲ ೨೪೦ ಎಸೆತಗಳಲ್ಲಿ ೨೨೮ ರನ್ ಗಳಿಸಿದರು. ನ್ಯೂಲ್ಯಾಂಡ್ಸ್ನಲ್ಲಿ ನಡೆದ ಆ ಇನ್ನಿಂಗ್ಸ್ನಲ್ಲಿ, ಅವರು ಗ್ರೇಮ್ ಸ್ಮಿತ್ ಅವರೊಂದಿಗೆ ೩೬೮ ರನ್ಗಳ ರಾಷ್ಟ್ರೀಯ ದಾಖಲೆಯ ಜೊತೆಯಾಟವನ್ನು ತಲುಪಿದರು. ಅವರು ತಮ್ಮ ನಾಯಕನೊಂದಿಗೆ ಇನ್ನೂ ಎರಡು ೩೦೦ ರನ್ಗಳ ಆರಂಭಿಕ ಜೊತೆಯಾಟವನ್ನು ಆಡಿದ್ದಾರೆ. ಟೆಸ್ಟ್ ಇತಿಹಾಸದಲ್ಲಿ ಮೂರು ಸಂದರ್ಭಗಳಲ್ಲಿ ೩೦೦ ರನ್ ಗಳಿಸಿದ ಏಕೈಕ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು ಜಾಕ್ವೆಸ್ ಕಾಲಿಸ್ ಅವರೊಂದಿಗೆ ೩೧೫* ರನ್ಗಳ ಜೊತೆಯಾಟದೊಂದಿಗೆ ದಕ್ಷಿಣ ಆಫ್ರಿಕಾದ ಎರಡನೇ ವಿಕೆಟ್ ದಾಖಲೆಯನ್ನು ಹೊಂದಿದ್ದಾರೆ.
ejfxdr2i308bqlz7sf2q6cwo5dslcmu
1254316
1254315
2024-11-10T05:28:41Z
Prajna gopal
75944
1254316
wikitext
text/x-wiki
{{Infobox cricketer
| name = ಹರ್ಷಲ್ ಗಿಬ್ಸ್
| image = Herschelle Gibbs.jpg
| caption = ೨೦೦೯ ರಲ್ಲಿ ಗಿಬ್ಸ್
| country = ದಕ್ಷಿಣ ಆಫ್ರಿಕಾ
| fullname = ಹರ್ಷಲ್ ಹರ್ಮನ್ ಗಿಬ್ಸ್
| nickname = ಸ್ಕೂಟರ್
| birth_date = {{Birth date and age|1974|2|23|df=yes}}
| birth_place = ಕೇಪ್ ಟೌನ್, ವೆಸ್ಟರ್ನ್ ಕೇಪ್, ದಕ್ಷಿಣ ಆಫ್ರಿಕಾ
| heightft = 5
| heightinch = 6
| batting = ಬಲಗೈ
| bowling = ಬಲಗೈ -ಮಧ್ಯಮ ವೇಗ
| role = ಆರಂಭಿಕ ಬ್ಯಾಟ್ಸ್ಮನ್
| international = ನಿಜ
| internationalspan = ೧೯೯೬-೨೦೧೦
| testdebutdate = ೨೭ ನವೆಂಬರ್
| testdebutyear = ೧೯೯೬
| testdebutagainst = ಭಾರತ
| testcap = ೨೬೪
| lasttestdate = ೧೦ ಜನವರಿ
| lasttestyear = ೨೦೦೮
| lasttestagainst =ವೆಸ್ಟ್ ಇಂಡೀಸ್
| odidebutdate = ೩ ಅಕ್ಟೋಬರ್
| odidebutyear = ೧೯೯೬
| odidebutagainst = ಕೀನ್ಯ
| odicap = ೪೨
| lastodidate = ೨೭ ಫೆಬ್ರವರಿ
| lastodiyear = ೨೦೧೦
| lastodiagainst = ಭಾರತ
| T20Idebutdate = ೨೧ ಅಕ್ಟೋಬರ್
| T20Idebutyear = ೨೦೦೫
| T20Idebutagainst =ನ್ಯೂಜಿಲ್ಯಾಂಡ್
| T20Icap = ೩
| lastT20Idate = ೧೦ ಮೇ
| lastT20Iyear = ೨೦೧೦
| lastT20Iagainst = ಪಾಕಿಸ್ತಾನ
| club1 = ವೆಸ್ಟರ್ನ್ ಪ್ರೊವಿನ್ಸ್
| year1 = {{nowrap|೧೯೯೦/೯೧–೨೦೦೩/೦೪}}
| club2 = ಕೇಪ್ ಕೋಬ್ರಾಸ್
| year2 = {{nowrap|೨೦೦೫/೦೬-೨೦೧೧/೧೨}}
| club3 = ಡೆಕ್ಕನ್ ಚಾರ್ಜರ್ಸ್
| year3 = ೨೦೦೮-೨೦೧೦
| club4 = ಗ್ಲಾಮಾರ್ಗನ್
| year4 = ೨೦೦೮-೨೦೦೯
| club5 = ಯೋರ್ಕ್ಶೈರ್
| year5 = ೨೦೧೦
| club7 = ಉತ್ತರದ ಜಿಲ್ಲೆಗಳು
| year7 = ೨೦೧೦/೧೧
| club8 = ಪೆರ್ತ್ ಸ್ಕಾರ್ಚರ್ಸ್
| year8 = ೨೦೧೧/೧೨-೨೦೧೨/೧೩
| club9 = ಖೂಲ್ನಾ ರಾಯಲ್ ಬೆಂಗಾಲ್ಸ್
| year9 = ೨೦೧೨
| club10 = ಮುಂಬೈ ಇಂಡಿಯನ್ಸ್
| year10 = ೨೦೧೨
| club11 = ಡರ್ಹಾಮ್
| year11 = ೨೦೧೨
| club12 = ಟೈಟಾನ್ಸ್
| year12 = ೨೦೧೨/೧೩
| club13 = ಸೇಂಟ್ ಲೂಸಿಯಾ ಝೌಕ್ಸ್
}}
'''ಹರ್ಷಲ್ ಹರ್ಮನ್ ಗಿಬ್ಸ್''' (ಜನನ ೨೩ ಫೆಬ್ರವರಿ ೧೯೭೪) [[ದಕ್ಷಿಣ ಆಫ್ರಿಕಾ|ದಕ್ಷಿಣ ಆಫ್ರಿಕಾದ]] ಕ್ರಿಕೆಟ್ ತರಬೇತುದಾರ ಮತ್ತು ಮಾಜಿ ಕ್ರಿಕೆಟಿಗ. ಬಲಗೈ ಬ್ಯಾಟ್ಸ್ಮನ್ ಗಿಬ್ಸ್ ೨೦೦೭ರ ವಿಶ್ವಕಪ್ನಲ್ಲಿ [[ನೆದರ್ಲ್ಯಾಂಡ್ಸ್|ನೆದರ್ಲೆಂಡ್ಸ್]] ವಿರುದ್ಧ ಏಕದಿನ ಕ್ರಿಕೆಟ್ನಲ್ಲಿ ಒಂದೇ ಓವರ್ನಲ್ಲಿ ಸತತ ಆರು ಸಿಕ್ಸರ್ಗಳನ್ನು ಬಾರಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ದಕ್ಷಿಣ ಆಫ್ರಿಕಾ ಇದುವರೆಗೆ ಹೊಂದಿದ್ದ ಅತ್ಯಂತ ಪ್ರತಿಭಾವಂತ ಕ್ರಿಕೆಟಿಗರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಗಿಬ್ಸ್ ತನ್ನ ಸಹವರ್ತಿ [[ಜಾಂಟಿ ರೋಡ್ಸ್]] ಅವರಂತೆ ಅತ್ಯುತ್ತಮ ಫೀಲ್ಡರ್ ಎಂದೂ ಕರೆಯಲ್ಪಡುತ್ತಿದ್ದರು. ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ತಮ್ಮ ಅಭಿಪ್ರಾಯದಲ್ಲಿ ಸ್ಟಂಪ್ ಗಳನ್ನು ಹೊಡೆಯುವ ಸಾಮರ್ಥ್ಯದಲ್ಲಿ ರೋಡ್ಸ್ ಗಿಂತ ಗಿಬ್ಸ್ ಉತ್ತಮ ಎಂದು ಗಮನಿಸಿದ್ದಾರೆ, ೨೦೦೫ ರ ಕೊನೆಯಲ್ಲಿ ಇಎಸ್ಪಿಎನ್ ಕ್ರಿಕ್ಇನ್ಫೋ ಸಿದ್ಧಪಡಿಸಿದ ವರದಿಯು ೧೯೯೯ ರ ಕ್ರಿಕೆಟ್ ವಿಶ್ವಕಪ್ ನಂತರ, ಅವರು ಏಕದಿನ ಕ್ರಿಕೆಟ್ನಲ್ಲಿ ಯಾವುದೇ ಫೀಲ್ಡ್ಮ್ಯಾನ್ಗಿಂತ ಎಂಟನೇ ಅತಿ ಹೆಚ್ಚು ರನ್-ಔಟ್ಗಳನ್ನು ಮಾಡಿದ್ದರು. ಹತ್ತನೇ ಅತಿ ಹೆಚ್ಚು ಯಶಸ್ಸಿನ ಪ್ರಮಾಣವನ್ನು ಹೊಂದಿದ್ದರು.
==ವೈಯಕ್ತಿಕ ಜೀವನ==
ಗಿಬ್ಸ್, ಸೇಂಟ್ ಜೋಸೆಫ್ ಮಾರಿಸ್ಟ್ ಕಾಲೇಜಿನಲ್ಲಿ ಮತ್ತು ನಂತರ ರೊಂಡೆಬಾಶ್ನ ಡಯೋಸೆಸನ್ ಕಾಲೇಜಿನಲ್ಲಿ ಶಿಕ್ಷಣ ಪಡೆದರು. ಗಿಬ್ಸ್ ಶಾಲೆಯಲ್ಲಿ ಪ್ರತಿಭಾನ್ವಿತ ಕ್ರೀಡಾಪಟುವಾಗಿದ್ದು, [[ರಗ್ಬಿ ಫುಟ್ಬಾಲ್|ರಗ್ಬಿ]], [[ಕ್ರಿಕೆಟ್]] ಮತ್ತು ಸಾಕರ್ನಲ್ಲಿ ಎಸ್ಎ ಸ್ಕೂಲ್ಸ್ ತಂಡಗಳಲ್ಲಿ ಕಾಣಿಸಿಕೊಂಡರು.
ಡಯೋಸೆಸನ್ ಕಾಲೇಜಿನಲ್ಲಿ ಗಿಬ್ಸ್ ತಮ್ಮ ಮೊದಲ ರಗ್ಬಿ XV ಗಾಗಿ ರಾಬಿ ಫ್ಲೆಕ್, ಸೆಲ್ಬೋರ್ನ್ ಬೂಮ್ ಮತ್ತು ಡೇವ್ ವಾನ್ ಹೋಸ್ಲಿನ್ ಅವರೊಂದಿಗೆ ಅದೇ ತಂಡದಲ್ಲಿ ಆಡಿದರು. ಗಿಬ್ಸ್ ೧೯೯೨ ರ ಕ್ರಾವೆನ್ ವೀಕ್ ನಲ್ಲಿ ವೆಸ್ಟರ್ನ್ ಪ್ರಾವಿನ್ಸ್ ಗಾಗಿ ಸ್ಪ್ರಿಂಗ್ ಬಕ್ಸ್ ತಾರೆ ಪರ್ಸಿ ಮಾಂಟ್ಗೊಮೆರಿ ಅವರೊಂದಿಗೆ ಆಡಿದರು.
ಗಿಬ್ಸ್ ೧೯೯೬ ರಲ್ಲಿ ಗಿಬ್ಸ್ ಅವರಿಗೆ ಲಿಸೆಲ್ ಫುಲ್ಲರ್ ಅವರೊಂದಿಗೆ ಮಗು ಹುಟ್ಟಿತು. ಜೂನ್ ೨೦೦೭ ರಲ್ಲಿ, ಗಿಬ್ಸ್ ಸೇಂಟ್ ಕಿಟ್ಸ್ನಲ್ಲಿ ಟೆನಿಯೆಲ್ ಪೊವೆಯನ್ನು ವಿವಾಹವಾದರು. ಆದರೆ ಶೀಘ್ರದಲ್ಲೇ ವಿಚ್ಛೇದನ ಪಡೆದರು. ೨೦೧೯ ರಲ್ಲಿ, ನ್ಯಾಯಾಲಯವು ಅವರಿಗೆ ಸೇರಿದ ಮಗುವಿನ ಮತ್ತು ಅವನೊಂದಿಗೆ ಸಂಬಂಧ ಹೊಂದಿದ್ದ ಮಹಿಳೆಯ ಮಕ್ಕಳ ಆರೈಕೆಗಾಗಿ ತಿಂಗಳಿಗೆ ೪೫೦೦೦ ರ್ಯಾಂಡ್ಗಳನ್ನು ಪಾವತಿಸಲು ಆದೇಶಿಸಿತು. ಅವರು ಜೂನ್ ೨೦೨೩ ರಲ್ಲಿ ಡಾನಾ ನೆಮೆತ್ ಅವರೊಂದಿಗೆ [[ನಿಶ್ಚಿತಾರ್ಥ]] ಮಾಡಿಕೊಂಡರು.
==ಅಂತರರಾಷ್ಟ್ರೀಯ ವೃತ್ತಿಜೀವನ==
ಗಿಬ್ಸ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಎರಡು ದ್ವಿಶತಕಗಳನ್ನು ಗಳಿಸಿದ್ದಾರೆ, ಎರಡೂ ವಿಭಿನ್ನ ಇನ್ನಿಂಗ್ಸ್ಗಳಾಗಿವೆ. ೧೯೯೯ ರಲ್ಲಿ ಜೇಡ್ ಸ್ಟೇಡಿಯಂನಲ್ಲಿ [[ನ್ಯೂ ಜೀಲ್ಯಾಂಡ್|ನ್ಯೂಜಿಲೆಂಡ್]] ವಿರುದ್ಧ ಅಜೇಯ ೨೧೧ ರನ್ ಬಾರಿಸಿದ್ದರು. ಅವರ ಇನ್ನಿಂಗ್ಸ್ ೪೬೮ ಎಸೆತಗಳನ್ನು ತೆಗೆದುಕೊಂಡರೆ, ಅವರ ಎರಡನೇ ದ್ವಿಶತಕ, [[ಪಾಕಿಸ್ತಾನ]] ವಿರುದ್ಧ ಕೇವಲ ೨೪೦ ಎಸೆತಗಳಲ್ಲಿ ೨೨೮ ರನ್ ಗಳಿಸಿದರು. ನ್ಯೂಲ್ಯಾಂಡ್ಸ್ನಲ್ಲಿ ನಡೆದ ಆ ಇನ್ನಿಂಗ್ಸ್ನಲ್ಲಿ, ಅವರು ಗ್ರೇಮ್ ಸ್ಮಿತ್ ಅವರೊಂದಿಗೆ ೩೬೮ ರನ್ಗಳ ರಾಷ್ಟ್ರೀಯ ದಾಖಲೆಯ ಜೊತೆಯಾಟವನ್ನು ತಲುಪಿದರು. ಅವರು ತಮ್ಮ ನಾಯಕನೊಂದಿಗೆ ಇನ್ನೂ ಎರಡು ೩೦೦ ರನ್ಗಳ ಆರಂಭಿಕ ಜೊತೆಯಾಟವನ್ನು ಆಡಿದ್ದಾರೆ. ಟೆಸ್ಟ್ ಇತಿಹಾಸದಲ್ಲಿ ಮೂರು ಸಂದರ್ಭಗಳಲ್ಲಿ ೩೦೦ ರನ್ ಗಳಿಸಿದ ಏಕೈಕ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು ಜಾಕ್ವೆಸ್ ಕಾಲಿಸ್ ಅವರೊಂದಿಗೆ ೩೧೫* ರನ್ಗಳ ಜೊತೆಯಾಟದೊಂದಿಗೆ ದಕ್ಷಿಣ ಆಫ್ರಿಕಾದ ಎರಡನೇ ವಿಕೆಟ್ ದಾಖಲೆಯನ್ನು ಹೊಂದಿದ್ದಾರೆ.
dpxwcknq8duxblewr3er2q2o3r5m9df
ಬೆಳ್ಳೆ
0
59437
1254203
821388
2024-11-09T15:21:33Z
2402:3A80:4170:FF15:0:16:5FA1:C101
1254203
wikitext
text/x-wiki
{{Infobox settlement
| name =ಬೆಳ್ಳೆ
| native_name =
| native_name_lang =
| other_name =
| nickname =
| settlement_type = ಗ್ರಾಮ
| image_skyline =
| image_alt =
| image_caption =
| pushpin_map = India Karnataka
| pushpin_label_position = right
| pushpin_map_alt =
| pushpin_map_caption = Location in Karnataka, India
| latd = 13.281
| latm =
| lats =
| latNS = N
| longd = 74.833
| longm =
| longs =
| longEW = E
| coordinates_display = inline,title
| subdivision_type = ದೇಶ
| subdivision_name = {{flag|ಭಾರತ}}
| subdivision_type1 = [[States and territories of India|ರಾಜ್ಯ]]
| subdivision_name1 = [[ಕರ್ನಾಟಕ]]
| subdivision_type2 = ಜಿಲ್ಲೆ
| subdivision_name2 = [[Udupi district|ಉಡುಪಿ]]
| established_title = <!-- Established -->
| established_date =
| founder =
| named_for =
| government_type =
| governing_body =
| unit_pref = Metric
| area_footnotes =
| area_rank =
| area_total_km2 =
| elevation_footnotes =
| elevation_m =
| population_total = 5324
| population_as_of = 2001
| population_rank =
| population_density_km2 = auto
| population_demonym =
| population_footnotes =
| demographics_type1 =ಭಾಷೆಗಳು
| demographics1_title1 = ಅಧಿಕೃತ
| demographics1_info1 = [[ಕನ್ನಡ]]
| timezone1 = [[Indian Standard Time|IST]]
| utc_offset1 = +5:30
| postal_code_type = [[Postal Index Number|PIN]]
| postal_code = 576 120
| area_code_type = Telephone code
| area_code = 0820
| registration_plate = KA-20
| website =
| footnotes =
}}
'''ಬೆಳ್ಳೆ''' [[ಉಡುಪಿ ಜಿಲ್ಲೆ]] ಉಡುಪಿ ತಾಲೂಕಿನ ಒಂದು ಊರು
ತತ್ವವಾದ ಸಿದ್ಧಾಂತಿ ಶ್ರೀ ಮಧ್ವ ಆಚಾರ್ಯರು ಜನಿಸಿದ .ಪಾಜಕ ಊರು ಬೆಳ್ಳೆ ಹತ್ತಿರ ಇದೆ.
==ಇತಿಹಾಸ==
ಈ ಊರಿನ ಬಳಿ ಇರುವ ಪಾಜಕ ಕ್ಷೇತ್ರ ಪ್ರಸಿದ್ಧವಾದುದು.ಪಾಜಕವು [[ಮಧ್ವಾಚಾರ್ಯ]]ರ ಜನ್ಮಸ್ಥಳವಾಗಿದೆ.ಇಲ್ಲಿ [[ಕಾಣಿಯೂರು ಮಠ]]ಕ್ಕೆ ಸೇರಿದ ಮೂಡುಮಠವಿದೆ.
{{commons category|Belle, Udupi}}
[[ವರ್ಗ:ಉಡುಪಿ ಜಿಲ್ಲೆ]]
sswvoc247rwpbsqqewfqewqnfkckjtw
ಬಿಳಿಗಿರಿರಂಗನ ಬೆಟ್ಟ
0
60350
1254176
1254174
2024-11-09T12:55:32Z
Pavanaja
5
Reverted edits by [[Special:Contributions/2401:4900:33C6:2F81:EF86:71B1:A64E:AB93|2401:4900:33C6:2F81:EF86:71B1:A64E:AB93]] ([[User talk:2401:4900:33C6:2F81:EF86:71B1:A64E:AB93|talk]]) to last revision by [[User:Prajna gopal|Prajna gopal]]
1194109
wikitext
text/x-wiki
{{copyedit|date=ಏಪ್ರಿಲ್ ೨೧, ೨೦೧೫}}
{{cn|date=ಏಪ್ರಿಲ್ ೨೧, ೨೦೧೫}}
{{Infobox protected area
| name = ಬಿಳಿಗಿರಿರಂಗನ ಬೆಟ್ಟ
| alt_name = Biligiriranga Swamy Temple Wildlife Sanctuary
| iucn_category = IV
| photo = Brhills kkatte.jpg
| photo_alt =
| photo_caption = BR Hills as seen from Krishnayyanakatte reservoir at the foothills near [[Yelandur]]
| photo_width =
| map = India Karnataka
| map_alt =
| map_caption = Location in Karnataka, India
| map_width =
| location = [[Chamarajanagar district|Chamarajanagar]], India
| nearest_city = [[Mysore]] {{convert|80|km|mi}}
| lat_d = 11
| lat_m = 59
| lat_s = 38
| lat_NS = N
| long_d = 77
| long_m = 8
| long_s = 26
| long_EW = E
| coords =
| coords_ref =
| region =
| area = 540
| established = 27 June 1974
| visitation_num =
| visitation_year =
| governing_body = [http://karnatakaforest.gov.in/English/wild_life_eco_tour/wildlife_eco_tour.htm#natpark Karnataka Forest Department]
| world_heritage_site =
| url =
}}
[[File:Asian Elephant panning.jpg|thumb|Bull elephant walking in BR Hills forest]]
'''ಬಿಳಿಗಿರಿರಂಗನ ಬೆಟ್ಟ'''ಮೈಸೂರಿನಿಂದ ೧೨೦ ಕಿ.ಮೀಟರ್ ಹಾಗೂ ಬೆಂಗಳೂರಿನಿಂದ ೨೪೦ ಕಿ.ಮೀಟರ್ ದೂರದಲ್ಲಿರುವ ಬಿಳಿಗಿರಿ ರಂಗನ ಬೆಟ್ಟ , ಸಮುದ್ರ ಮಟ್ಟದಿಂದ ೧೫೫೨ ಮೀಟರ್ ಎತ್ತರದಲ್ಲಿದೆ, ಚಾಮರಾಜನಗರ ಹಾಗೂ ಯಳಂದೂರು ಮಾರ್ಗವಾಗಿ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಶ್ರೀರಂಗನಾಥನ ನೆಲೆವೀಡು ಬಿಳಿಗಿರಿ ರಂಗನ ಬೆಟ್ಟ, ಪುರಾಣ ಪ್ರಸಿದ್ಧ ಸ್ಥಳ.<ref name=notification>{{cite web|last1=Anon|title=Karnataka Gazette Notification|url=http://gazette.kar.nic.in/17-02-2011/Part-4A-Page-137-168).pdf|website=Karnataka Rajyapatra|publisher=Government of Karnataka|accessdate=16 September 2015}}</ref>
==ಹೆಸರಿನ ಐತಿಹ್ಯ==
*ಈ ಕ್ಷೇತ್ರಕ್ಕೆ ಬಿಳಿಗಿರಿ ಎಂದು ಹೆಸರು ಬರಲು ಬೆಟ್ಟದಲ್ಲಿ ಬಿಳಿಯ ಬಣ್ಣದ ಶಿಲೆಗಳಿರುವುದೇ ಕಾರಣ. ಈ ಬೆಟ್ಟವನ್ನು ಜನಪದರು ಬಿಳಿಕಲ್ಲು ಬೆಟ್ಟ ಎಂದರೆ, ಪಂಡಿತರು ಶ್ವೇತಾದ್ರಿ ಎಂದೂ ಕರೆದಿದ್ದಾರೆ. ಬ್ರಹ್ಮಾಂಡ ಪುರಾಣದಲ್ಲಿ ಈ ಬೆಟ್ಟವನ್ನು ದಕ್ಷಿಣ ತಿರುಪತಿ ಎಂದು ಉಲ್ಲೇಖಿಸಲಾಗಿದೆ. ೫,೦೯೧ ಅಡಿ ಎತ್ತರದ ನಿಸರ್ಗರಮಣೀಯವಾದ ಬೆಟ್ಟದಲ್ಲಿ ನವರಂಗ, ಮುಖಮಂಟಪದಿಂದ ಕೂಡಿದ [[ಬಿಳಿಗಿರಿರಂಗ]]ನ ಪುರಾತನ ದ್ರಾವಿಡಶೈಲಿಯ ದೇವಾಲಯವಿದೆ.
==ಬಿಳಿಗಿರಿ ರಂಗಸ್ವಾಮಿ ದೇವಾಲಯ==
ರಂಗನಾಥ ದೇವಾಲಯದ ಒಂದು ಖಾಲಿ ಬಂಡೆಯ ಅಂಚಿನ ಮೇಲೆ ಅಭಯಾರಣ್ಯದ ಉತ್ತರದ ಭಾಗದ ತುದಿಯಲ್ಲಿ ನೆಲೆಗೊಂಡಿದೆ. ಬೆಟ್ಟವು ತನ್ನ ಹೆಸರನ್ನು (ಕನ್ನಡದಲ್ಲಿ ಬಿಳಿ ಬೆಟ್ಟ ಎಂದು ಅರ್ಥ) ನೀಡುವ, ಬಿಳಿ ಬಣ್ಣ ಕಾಣುತ್ತದೆ. ಇಲ್ಲಿನ ದೇವತೆಯನ್ನು ಸಾಮಾನ್ಯವಾಗಿ [[ಬಿಳಿಗಿರಿರಂಗ]] ಎಂದು ಕರೆಯಲಾಗುತ್ತದೆ ಮತ್ತು ಒಂದು ಅನನ್ಯವಾದ ನಿಂತ ಭಂಗಿಯಲ್ಲಿ ಚಿತ್ರಿಸಲಾಗಿದೆ. ಈ ದೇವಸ್ಥಾನದಲ್ಲಿ ರಂಗನಾಥ ದೇವರ ನಿಂತಿರುವ ರೂಪ, ಹಿಂದಿನ ವೆಂಕಟೇಶ ದೇವಸ್ಥಾನದ ಪುನರ್ಸ್ಥಾಪನೆ ಎಂದು ಹೇಳಲಾಗುತ್ತದೆ, [[ಟಿಪ್ಪು ಸುಲ್ತಾನ್|ಟಿಪ್ಪು ಸುಲ್ತಾನ]] ಅವರು ಬೇಟೆಯಾಡುವ ಕಾರ್ಯಚರಣೆಯಲ್ಲಿ ಸಮಯದಲ್ಲಿ ಈ ಬೆಟ್ಟಗಳ ಭೇಟಿ ನೀಡಿದಾಗ ಇದನ್ನು ಪುನರುಜ್ಜೀವನ ಮಾಡಲಾಗಿದೆ ಎನ್ನಲಾಗಿದೆ. ಮತ್ತು ಅವರು ರಂಗನಾಥ ನ ಪೋಷಕರಾಗಿ ಸುಲ್ತಾನ್ ಪ್ರೋತ್ಸಾಹದಲ್ಲಿ ಆಕರ್ಷಿಸಲು ಸಂಭವಿಸಿರಬಹುದು ಎಂದು ಹೇಳಲಾಗಿದೆ. ದೇವಸ್ಥಾನದಲ್ಲಿರುವ ಇತರ ದೇವತೆಗಳಲ್ಲಿ ರಂಗನಾಯಕಿ ಮತ್ತು ಹಲವಾರು ಆಳ್ವಾರರು ಸೇರಿವೆ. ವಾರ್ಷಿಕ ತೇರು ಏಪ್ರಿಲ್ ತಿಂಗಳ ವೈಶಾಖದಲ್ಲಿ ನಡೆಯುತ್ತದೆ. ಪ್ರತಿ ಮೂರು ಅಥವಾ ಐದು ವರ್ಷಗಳಿಗೊಮ್ಮೆ, ೧-ಅಡಿ (೦.೩೦ ಮೀ) ಮತ್ತು ೯ ಇಂಚು, ಅಳತೆಯ ದೊಡ್ಡ ಚಪ್ಪಲಿ ಜೋಡಿಯನ್ನು ರಂಗನಾಥನಿಗೆ. ಬೂದಿತಿಟ್ಟು ಗ್ರಾಮದ ಮಾದಿಗ ಸಮುದಾಯದವರು. ಈ ಗ್ರಾಮದ ಪೂರ್ವಿಕರಾದ ದೊಡ್ಡಕುನ್ನಯ್ಯ.
ಶಿವಲಂಕರಯ್ಯ .ಮಂಚಯ್ಯ.ಜವರನಿಂಗಯ್ಯ.ಇನ್ನಿತರ ಪೂರ್ವಿಕರು .<ref>Monica Jackson (1994) ''Going back''. Banyan Books. pp.205</ref> ಶತಮಾನಗಳಿಂದಲೂ ಈ ರಂಗನಾಥನಿಗೆ ಪಾದುಕೆಗಳನ್ನು ಅರ್ಪಿಸಿಕೊಂಡು ಬರುತ್ತಿದ್ದಾರೆ.
==ಇತಿವೃತ್ತ==
* ಇಲ್ಲಿ ೫ ಅಡಿ ಎತ್ತರ ಇರುವ ಮೂಲ ದೇವರನ್ನು ಬ್ರಹ್ಮರ್ಷಿಗಳಾದ ವಾಸಿಷ್ಠರೇ ಪ್ರತಿಷ್ಠಾಪಿಸಿದರು ಎಂದು [[ಸ್ಥಳಪುರಾಣ]] ಸಾರುತ್ತದೆ. ನವರಂಗದ ಬಲಭಾಗದಲ್ಲಿರುವ ಮೂರು ಗೂಡುಗಳಲ್ಲಿ ಲೋಹದಿಂದ ನಿರ್ಮಿಸಿದ ರಂಗನಾಥ, ಹನುಮಂತ ಮಣವಾಳ ಮಹಾಮುನಿಯ ಮೂರ್ತಿಗಳಿವೆ. ಪಕ್ಕದಲ್ಲೇ ಅಲಮೇಲು ಮಂಗಮ್ಮ, ದೇವಿ ಸನ್ನಿಧಿ ಇದೆ. ನವರಂಗದ ಎಡಭಾಗದಲ್ಲಿರುವ ಗೂಡುಗಳಲ್ಲಿ ರಾಮಾನುಜಾಚಾರ್ಯ, ನಮ್ಮಾಳ್ವಾರ್ ಮೂರ್ತಿಗಳಿವೆ.
*ವೇದಾಂತಾಚಾರ್ಯರ ಮೂರ್ತಿಯನ್ನೂ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದೆ. ಪಿತೃವಾಕ್ಯ ಪರಿಪಾಲನೆಗಾಗಿ ತಾಯಿ ರೇಣುಕಾಮಾತೆಯ ಶಿರವನ್ನು ತನ್ನ ಪರಶುವಿನಿಂದ ಚಂಡಾಡಿದ ಪರಶುರಾಮ ಮಾತೃ ಹತ್ಯಾ ದೋಷ ಪರಿಹಾರಕ್ಕಾಗಿ ಈ ಗಿರಿಯಲ್ಲಿ ತಪವನ್ನಾಚರಿಸಿ ವಿರಜಾ ನದಿಯ ಜಲದಿಂದ ಭಗವಂತನ ಪಾದತೊಳೆದನೆಂದೂ ಸ್ಥಳಪುರಾಣ ಹೇಳುತ್ತದೆ.
*ಹೀಗಾಗೇ ದೇವಾಲಯದಿಂದ ೧೬ ಕಿ.ಮೀ. ದೂರದಲ್ಲಿರುವ ವಿರಜಾ ನದಿಗೆ, ಭಾರ್ಗವಿ ನದಿ ಎಂದು ಹೆಸರು ಬಂದಿದೆ. ಬೆಟ್ಟದ ಮೇಲೆ ಗಂಗಾಧರೇಶ್ವರನ ದೇಗುಲವೂ ಇದೆ. ಅಸುರರನ್ನು ತನ್ನ ಕೆಂಗಣ್ಣಿನಿಂದ ಭಸ್ಮಮಾಡಿದ ಶಿವ ಇಲ್ಲಿ ಗಂಗಾಧರನಾಗಿ ನೆಲೆ ನಿಂತ ಎನ್ನುತ್ತದೆ ಐತಿಹ್ಯ. ಶಿವ ಹಾಗೂ ನಾರಾಯಣರು ನೆಲೆಸಿಹ ಈ ತಾಣ ಹರಿಹರ ಕ್ಷೇತ್ರವೆಂದೂ ಪ್ರಖ್ಯಾತವಾಗಿದೆ.
==ಆಹ್ಲಾದಕರ ತಾಣ==
ಬಿಳಿಗಿರಿರಂಗನಬೆಟ್ಟವನ್ನು ಪ್ರವೇಶಿಸುತ್ತಿದ್ದಂತೆಯೇ ಮೇಲಿಂದ ಮೇಲೆ ಬೀಸಿ ಬರುವ ತಂಗಾಳಿಯಿಂದಾಗಿ ನಡುಬೇಸಿಗೆಯೂ ಕೂಡ ಬೆಳದಿಂಗಳೆನೋ ಎಂಬಂತೆ ಭಾಸವಾಗುತ್ತದೆ. ಕಣ್ಣು ಹಾಯಿಸಿದುದ್ದಕ್ಕೂ ಕಾಣಸಿಗುವ ಪ್ರಕೃತಿಯ ವಿಹಂಗಮ ನೋಟ ನಮ್ಮೆಲ್ಲಾ ಜಂಜಾಟಗಳನ್ನು ಮರೆಸಿ ಉಲ್ಲಾಸ ತುಂಬುತ್ತದೆ. ಕಾಡಿನಂಚಿನ ಸೋಲಿಗರ ಜೋಪಡಿಗಳು... ಅದರಾಚೆಗಿನ ಕಾಡಿನ ನಡುವಿನ ಅಂಕುಡೊಂಕಿನ ರಸ್ತೆಗಳಲ್ಲಿ ತಲೆ ಮೇಲೆ ಅರಣ್ಯ ಉತ್ಪನ್ನಗಳನ್ನು ಹೊತ್ತು ಸಾಗುವ ಸೋಲಿಗರು... ಅರಣ್ಯದ ನಡುವಿನಿಂದ ಛಂಗನೆ ನೆಗೆದು ಓಡುವ ಜಿಂಕೆಗಳು... ಘೀಳಿಡುವ ಆನೆಗಳು... ಹೀಗೆ ಒಂದು, ಎರಡಲ್ಲ ಹತ್ತಾರು ವಿಸ್ಮಯ ನೋಟಗಳು ಕಣ್ಮುಂದೆ ಹಾದು ಹೋಗುತ್ತವೆ.
==ಪ್ರವಾಸಿ ತಾಣ==
*ಬಿಳಿಗಿರಿರಂಗನ ಬೆಟ್ಟ ಸುಂದರ ಪ್ರವಾಸಿ ತಾಣವೂ ಹೌದು. ಇದು ವನ್ಯಮೃಗಗಳ ಬೀಡು, ಶ್ರೀರಂಗನಾಥನ ನೆಲೆವೀಡು ಬಿಳಿಗಿರಿರಂಗನಬೆಟ್ಟವನ್ನು ಶ್ವೇತಾದ್ರಿ ಬಿಳಿಕಲ್ಲು ಬೆಟ್ಟ ಎಂಬ ಹೆಸರಿನಿಂದಲೂ ಕರೆಯಲಾಗುತ್ತಿದೆ. ಇದೊಂದು ವನ್ಯಧಾಮವಾಗಿದ್ದು, ಪೂರ್ವ ಮತ್ತು ಪಶ್ಚಿಮ ಘಟ್ಟಗಳ ಕೊಂಡಿ ಎಂದರೆ ತಪ್ಪಾಗುವುದಿಲ್ಲ. ಏಷ್ಯಾದ ಆನೆಗಳು, ಬಿಳಿಪಟ್ಟೆಗಳ ಹುಲಿಗಳ ವಾಸಕ್ಕೆ ಯೋಗ್ಯವಾಗಿರುವ ಈ ತಾಣದಲ್ಲಿ ಸುಮಾರು ೭೦೦ ಕ್ಕೂ ಹೆಚ್ಚು ವೈವಿಧ್ಯಮಯ ಸಸ್ಯ ಪ್ರಭೇದಗಳಿವೆ.
* ಇಷ್ಟು ಮಾತ್ರವಲ್ಲದೆ ಚಿರತೆ, ಜಿಂಕೆ, ಸೀಳುನಾಯಿ ಮುಂತಾದ ಪ್ರಾಣಿಗಳು ೨೦೦ ಕ್ಕೂ ಅಧಿಕ ಪಕ್ಷಿ ಸಂಕುಲಗಳು ಇಲ್ಲಿವೆ. ಈ ಅರಣ್ಯದಲ್ಲಿ ಬಹಳ ಹಿಂದಿನಿಂದಲೂ ಸೋಲಿಗರು ವಾಸ ಮಾಡುತ್ತಾ ಬಂದಿದ್ದು, ಇಲ್ಲಿ ಸಿಗುವ ಅರಣ್ಯ ಉತ್ಪನ್ನವೇ ಅವರ ಬದುಕಿಗೆ ಆಸರೆಯಾಗಿದೆ. ಬೆಟ್ಟದ ಮೇಲ್ಭಾಗದಲ್ಲಿ ಶ್ರೀ ಬಿಳಿಗಿರಿರಂಗನಾಥ ಸ್ವಾಮಿ ದೇವಾಲಯವಿದ್ದು, ಈ ದೇವಾಲಯವು ಬಹಳ ಹಿಂದಿನ ಕಾಲದಲ್ಲಿ ನಿರ್ಮಾಣಗೊಂಡಿದ್ದಾಗಿದ್ದು, ದ್ರಾವಿಡ ಶೈಲಿಯಲ್ಲಿದೆ.
*ಇಲ್ಲಿನ ಆಧಿದೇವತೆ ಶ್ರೀ ಬಿಳಿಗಿರಿರಂಗನಾಥ ಹಾಗೂ ಶ್ರೀರಂಗಪಟ್ಟಣದ ರಂಗನಾಥ, ಶಿವನಸಮುದ್ರದ ಹಾಗೂ ತಿರುಚನಾಪಳ್ಳಿಯ ಶ್ರೀರಂಗ, ವೆಂಕಟೇಶ ಅಣ್ಣತಮ್ಮಂದಿರು ಎಂಬ ನಂಬಿಕೆ ಇಲ್ಲಿನವರದ್ದಾಗಿದೆ. ವರ್ಷಕ್ಕೆ ಎರಡು ಬಾರಿ ಇಲ್ಲಿ ಜಾತ್ರೆ ನಡೆಯುತ್ತದೆಯಾದರೂ ಯುಗಾದಿ ಕಳೆದ ನಂತರ ನಡೆಯುವ ಜಾತ್ರೆ ಪ್ರಸಿದ್ಧಿ ಪಡೆದಿದೆ.
*ಈ ಸಂದರ್ಭ ನಡೆಯುವ ಬ್ರಹ್ಮರಥೋತ್ಸವವನ್ನು ನೋಡಲು ಸಹಸ್ರಾರು ಮಂದಿ ನೆರೆಯುತ್ತಾರೆ. ಈ ಸಂದರ್ಭ ಸ್ವಾಮಿಗೆ ಪಾದುಕೆ ಅರ್ಪಿಸಲಾಗುತ್ತದೆಯಲ್ಲದೆ, ಈ ಪಾದುಕೆಯಿಂದ ಆಶೀರ್ವಾದ ಪಡೆದರೆ ಇಷ್ಟಾರ್ಥಗಳು ನೆರವೇರುತ್ತವೆ ಎಂಬುವುದು ಪ್ರತೀತಿ. ೧೬ ಕಿ.ಮೀ.ನಷ್ಟು ಉದ್ದದವರೆಗೆ ಹಬ್ಬಿರುವ ಬಿಳಿಗಿರಿರಂಗನ ಬೆಟ್ಟ ಶ್ರೇಣಿಯ ನೋಟವೇ ಸುಂದರ.
==ಬಹುಪಯೋಗಿಯಾಗಿ==
*ಇಲ್ಲಿ ಇಡೀ ಭೂಭಾಗವೇ ನೈಸರ್ಗಿಕ ಕಾನನಗಳಿಂದ ಕೂಡಿದ್ದು ಆನೆ, ಚಿರತೆ, ಕಾಡೆಮ್ಮೆ, ಕರಡಿ, ಜಿಂಕೆ, ತೋಳ, ನರಿ ಮೊದಲಾದ ನೂರಾರು ಬಗೆಯ ವನ್ಯಮೃಗಗಳಿಗೆ ಆಶ್ರಯತಾಣವಾಗಿದೆ. ೫೪೦ ಚದರ ಕಿ.ಮೀ.ನಷ್ಟಿರುವ ದಟ್ಟಡವಿ ಹುಲ್ಲು, ಕುರುಚಲುಗಿಡ, ಪೊದೆ ಹಾಗೂ ಬೀಟೆ, ಹೊನ್ನೆ, ಮತ್ತಿ, ತೇಗ, ಶ್ರೀಗಂಧವೇ ಮೊದಲಾದ ಎತ್ತರದ ಮರಗಳಿಂದ ಕೂಡಿದೆ. ನಿರ್ಮಲವಾಗಿ ಹರಿವ ಕಾವೇರಿ ನದಿ ಮೃಗಪಕ್ಷಿಗಳಿಗಷ್ಟೇ ಅಲ್ಲ ಬೆಟ್ಟದ ಮೇಲಿರುವ ಊರಿನ ಜನರಿಗೂ ಜಲಾಶ್ರಯವಾಗಿದೆ.
*ಬಿಳಿಗಿರಿರಂಗನ ಬೆಟ್ಟದ ಸುತ್ತಮುತ್ತ ಹಲವು ಪ್ರವಾಸಿ ತಾಣಗಳಿದ್ದು ಅಲ್ಲಿಗೂ ಹೋಗಬಹುದಾಗಿದೆ. ದೇವಾಲಯದಿಂದ ಸುಮಾರು ಹತ್ತು ಕಿ.ಮೀ. ದೂರದಲ್ಲಿ ಶತಮಾನಗಳನ್ನು ಸವೆಸಿದ ದೊಡ್ಡಸಂಪಿಗೆ ಮರ, ಹದಿನಾರು ಕಿ.ಮೀ.ದೂರದಲ್ಲಿ ಭಾರ್ಗವಿ ನದಿಯಿದೆ. ಅಲ್ಲದೆ ಕೆ.ಗುಡಿ ಎಂಬ ನಿಸರ್ಗ ತಾಣವಿದೆ. ಇಲ್ಲಿನ ಸುತ್ತಮುತ್ತಲ ಪರಿಸರ ಹಾಗೂ ಬಿಳಿಗಿರಿರಂಗನ ಬೆಟ್ಟ ವ್ಯಾಪ್ತಿಗೆ ಸೇರುವಂತಹ ಬೇಡಗುಳಿ, ಹೊನ್ನಮೇಟಿ, ಅತ್ತಿಖಾನಿ ಮೊದಲಾದ ಅರಣ್ಯ ಪ್ರದೇಶಗಳು ನಿಸರ್ಗ ಪ್ರೇಮಿಗಳಿಗೆ ಹೇಳಿ ಮಾಡಿಸಿದಂತಿದೆ.
==ಇತಿಹಾಸ==
ಈ ಊರಿನಿಂದ ೧೯ ಕಿ.ಮೀ. ದೂರದಲ್ಲಿ ಶಿವನಸಮುದ್ರದ ಗಂಗರಾಜ ಕಂಚು ಕೋಟೆ ನಿರ್ಮಿಸಿದ್ದನೆನ್ನುತ್ತದೆ ಇತಿಹಾಸ. ಈಗಲೂ ಕೋಟೆಯ ಅವಶೇಷಗಳು ಇದಕ್ಕೆ ಮೂಕಸಾಕ್ಷಿಯಾಗಿ ನಿಂತಿವೆ. ಇಲ್ಲಿನ ಬಿಳಿಕಲ್ಲು ತಿರು ವೆಂಕಟನಾಥನಿಗೆ ಹದಿನಾಡಿನ ಮುದ್ದರಾಜ ೧೬೬೭ ರಲ್ಲಿ ದತ್ತಿ ಬಿಟ್ಟನೆಂದು ತಾಮ್ರಶಾಸನ ಸಾರುತ್ತದೆ. ದಿವಾನ್ ಪೂರ್ಣಯ್ಯನವರು ದೇವಾಲಯದ ಸೇವೆಗಾಗಿ ಎರಡು ಗ್ರಾಮಗಳನ್ನೇ ದತ್ತಿಯಾಗಿ ಕೊಟ್ಟಿದ್ದರು.
==ಹವಾಮಾನ==
ಹಸಿರು ಸಿರಿಯ ನಡುವೆ ಮೈದಳೆದು ನಿಂತಿರುವ ಈ ಪ್ರಕೃತಿರಮಣೀಯ ತಾಣದ ಹವಾಮಾನ ಎಲ್ಲರನ್ನೂ ಕೈಬೀಸಿ ಕರೆಯುತ್ತದೆ. ಇಲ್ಲಿನ ತಂಪಾದ ಹವೆಯ ಆಹ್ಲಾದವೇ ಬೇರೆ. ಸುಡು ಬೇಸಿಗೆಯಲ್ಲೂ ಬಿಳಿಗಿರಿರಂಗನ ಬೆಟ್ಟ ಹವಾನಿಯಂತ್ರಿತ ಪಟ್ಟಣದಂತೆ ಭಾಸವಾಗುತ್ತದೆ.
==ವಾಹನ ಸೌಕರ್ಯ==
ಬೆಂಗಳೂರು, ಮೈಸೂರು, ಚಾಮರಾಜನಗರ, ಯಳಂದೂರಿನಿಂದ ನೇರ ಬಸ್ ಸೌಲಭ್ಯ ಇದೆ. ಪ್ರವಾಸಿ ಮಂದಿರ, ಗುಡಿ ಕ್ಯಾಂಪ್ನಲ್ಲಿ ವಾಸ್ತವ್ಯಕ್ಕೆ ಅವಕಾಶವಿದೆ. ಈ ಬೆಟ್ಟದಲ್ಲಿ ಕಾಡಾನೆ, ಕರಡಿಗಳ ಕಾಟವಿದೆ ರಾತ್ರಿಯ ಪ್ರಯಾಣ ಮಾಡದಿರುವುದು ಉತ್ತಮ.
==ಛಾಯಾಂಕಣ==
<gallery>
ಚಿತ್ರ:Brown fishing owl.jpg|ಬ್ರೌನ್ ಮೀನು ಗೂಬೆ, ಬಿಆರ್ಟಿ ಚಾಮರಾಜನಗರ
ಚಿತ್ರ:Dark Blue Tiger butterflies at Biligiriranga temple wildlife sanctuary.jpg| ಡಾರ್ಕ್ ನೀಲಿ ಹುಲಿ ಚಿಟ್ಟೆಗಳು, ಬಿಆರ್ಟಿ ಡಬ್ಲೂಎಲ್ಎಸ್ [[ಚಾಮರಾಜನಗರ]]
ಚಿತ್ರ:Striped Tiger butterflies at Biligiriranga Wildlife Sanctuary.jpg|ಪಟ್ಟೆ ಹುಲಿ ಮತ್ತು ಸಾಮಾನ್ಯ ಭಾರತೀಯ ಕಾಗೆ ಚಿಟ್ಟೆಗಳು, ಬಿಆರ್ಟಿ ಡಬ್ಲುಎಲ್ಎಸ್ [[ಚಾಮರಾಜನಗರ]]
ಚಿತ್ರ:Gaur and Chital deer grazing together at Biligiriranga wildlife sanctuary.jpg| ಗೌರ್ (ಕಾಡೆಮ್ಮೆ) ಚಿಟಾಲ್ ಹಿಂಡಿನ, ಬಿಆರ್ಟಿ ಡಬ್ಲೂಎಲ್ಎಸ್
ಚಿತ್ರ:Muntjac at Biligiriranga temple wildlife sanctuary.jpg|ಸಾಮಾನ್ಯ ಭಾರತೀಯ ಮುಂಟ್ಜಾಕ್ ಅಥವಾ ಬಾರ್ಕಿಂಗ್ ಜಿಂಕೆ (ಗಂಡು), ಬಿಆರ್ಟಿ ಡಬ್ಲುಎಲ್ಎಸ್ [[ಚಾಮರಾಜನಗರ]]
ಚಿತ್ರ:Sambar Stag at Biligiriranga temple wildlife sanctuary.jpg| ಸಾಂಬಾರ್ ಸ್ಟಾಗ್, ಬಿಆರ್ಟಿ ಡಬ್ಲುಎಲ್ಎಸ್ [[ಚಾಮರಾಜನಗರ]]
ಚಿತ್ರ:Sloth bear pair behind the bushes at Biligiriranga temple wildlife sanctuary.jpg|Sloth bear pair, BRT WLS [[Chamarajanagar]]
ಚಿತ್ರ:Spot-bellied eagle-owl at Biligiriranga temple wildlife sanctuary.jpg|Spot bellied jungle owl, BRT WLS [[Chamarajanagar]]
ಚಿತ್ರ:Purple Rumped sunbird at Biligiriranga temple wildlife sanctuary.jpg|Purple rumped sunbird, BRT WLS [[Chamarajanagar]]
</gallery>
[[File:Brhpan.JPG|thumb|650px|Panoramic view of the Biligirirangans. The pointed peak is Malkibetta, to its left is the high ridge of Honnematti.]]
[[ಚಿತ್ರ:BR Hill Forest area.jpg|thumb]]
ಬಿಳಿಗಿರಿರಂಗನ ಬೆಟ್ಟದ ಬಿಳಿಗಿರಿರಂಗನಾಥನಿಗೆ ಪ್ರೀತಿ ಮೂರು ಅಥವಾ ಐದು ವರುಷಕ್ಕೊಮ್ಮೆ ಪಾದುಕೆ (ಚಮ್ಮಾವುಗೆ) ಯನ್ನು ಶತಮಾನದಿಂದಲೂ ರಂಗನಾಥನಿಗೆ ಅರ್ಪಿಸುತ್ತಿದ್ದದ್ದು ಬೂದಿ ತಿಟ್ಟು ಗ್ರಾಮದ ಮಾದಿಗ ಸಮುದಾಯ ಜನರು.
ದೊಡ್ಡಕುನ್ನಯ್ಯ.
ಶಿವಲಾಂಕರಯ್ಯ.
ಮಂಚಯ್ಯ.
ಜವರಲಿಂಗಯ್ಯ.
ಇನ್ನಿತರ ಪೂರ್ವಿಕರು.
ಎಂಬುದನ್ನು ಉಲ್ಲೇಖಿಸಿ.
( ಪಾದುಕೆ ಮಾಡುವುದು ಸೋಲಿಗರು ಎಂದು ತಪ್ಪಾದ ಮಾಹಿತಿಯನ್ನು ಬಳಸಿದ್ದೀರಿ.)
ನವೀನ್ ಕುಮಾರ್ ಎನ್ ಬೂದಿತಿಟ್ಟು.
ಸಂಶೋಧನಾ ವಿದ್ಯಾರ್ಥಿ ಮೈ.ವಿ.ವಿ
==ಉಲ್ಲೇಖಗಳು==
{{reflist}}
== ಬಾಹ್ಯ ಕೊಂಡಿಗಳು ==
[[ವರ್ಗ:ಕರ್ನಾಟಕದ ಪ್ರವಾಸಿ ತಾಣಗಳು]]
[[ವರ್ಗ:ಚಾಮರಾಜನಗರ ಜಿಲ್ಲೆಯ ಪ್ರವಾಸಿ ತಾಣಗಳು]]
5bqm36bek2vyl5ikbou281jve1j4qo5
ಅಂಡಾಶ್ಮಗಳು
0
61018
1254227
1145149
2024-11-09T18:04:47Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1254227
wikitext
text/x-wiki
[[File:Ooids, Joulter Cays, Bahamas.jpg|thumb|Modern ooids from a beach on Joulter's Cay, The Bahamas]]
[[File:OoidSurface01.jpg|thumb|right|Ooids on the surface of a limestone; Carmel Formation (Middle Jurassic) of southern Utah]]
[[File:CarmelOoids.jpg|thumb|right|Thin-section of calcitic ooids from an oolite within the [[Carmel Formation]] (Middle [[Jurassic]]) of southern Utah]]
'''ಅಂಡಾಶ್ಮಗಳು''' ಊಲೈಟುಗಳೆಂಬ<ref>{{Cite book|last=|first=|url=https://books.google.com/books?id=9IsAEAAAQBAJ&pg=PA77|title=A to Z of Rocks, Minerals and Gems|date=2020|publisher=Quarto Publishing Group UK|isbn=978-0-7112-5684-2|language=en}}</ref> ಹೆಸರುಳ್ಳ ಇವು ಸಣ್ಣ ಸಣ್ಣ ದುಂಡು ಕಣಗಳು ಒಟ್ಟುಗೂಡಿ ಆಗಿರುವ ಒಂದು ಬಗೆಯ ಜಲಶಿಲೆ/[[ಸುಣ್ಣಕಲ್ಲು]].<ref>{{Cite web|title=Oolite|url=https://geokansas.ku.edu/oolite|url-status=dead|access-date=October 8, 2021|website=[[Kansas Geological Survey]]|archive-date=ಏಪ್ರಿಲ್ 29, 2018|archive-url=https://web.archive.org/web/20180429115605/https://geokansas.ku.edu/oolite}}</ref> ಸಾಮಾನ್ಯವಾಗಿ ಇವುಗಳ ವ್ಯಾಸ 1 ಮಿಮೀ. ಇವುಗಳ ಕೇಂದ್ರದಲ್ಲಿ ಗುರುತಿಸಬಹುದಾದೊಂದು [[ನ್ಯೂಕ್ಲಿಯಸ್]] ಇರುತ್ತದೆ. ಒಂದು ಅವಸಾದನದಲ್ಲಿ ಇವು ಬಹಳವಾಗಿದ್ದರೆ ಅದಕ್ಕೊಂದು ವಿಶಿಷ್ಟ ಹೆಣಿಗೆಯನ್ನು ಕೊಡುತ್ತವೆ. ಏಕಕೇಂದ್ರೀಯಪದರಗಳಿಲ್ಲದ ಅಥವಾ ನ್ಯೂಕ್ಲಿಯಸ್ ಇಲ್ಲದ ಇವುಗಳಂಥ ಬೇರೆಯ ಕಲ್ಲುಗಳನ್ನು ಮತ್ತು ಕೆಲವು ಫೊರ್ಯಾಮಿನಿಫೆರಾಗಳನ್ನು ಅಂಡಾಶ್ಮಗಳೆಂದು ಭ್ರಮಿಸುವುದುಂಟು.
==ಸಂಯೋಜನೆ==
ಅನೇಕ ತರದ ಅಂಡಾಶ್ಮದಂಥ ಕಾಯಗಳು ಬೇರೆಬೇರೆ ತೆರನಾದ [[ಖನಿಜ]]ಗಳನ್ನು ಒಳಗೊಂಡಿರುವುವೆಂದೂ ಅವುಗಳು ಬೇರೆಬೇರೆ ರೀತಿಯಲ್ಲಿ ರಚಿತವಾಗಿವೆಯೆಂದೂ ವರದಿಯಾಗಿದೆ. ಕ್ಯಾಲ್ಸೈಟಿನ ಅಂಡಾಶ್ಮಗಳೇ ಸರ್ವಸಾಧಾರಣವಾಗಿರುವುವು. ಇವು [[ಸಾಗರ]] ನಿಕ್ಷೇಪಗಳಲ್ಲಿ ಸಿಕ್ಕುತ್ತವೆ. ಕೆಲವು ಜಾಗಗಳಲ್ಲಂತೂ ಅಲ್ಲಿನ ಸುಣ್ಣಕಲ್ಲುಗಳ ತುಂಬ ಇವೇ ತುಂಬಿಕೊಂಡಿವೆ. ಇತರ ವಸ್ತುಗಳಿಂದ ರಚಿತವಾದ ಕೆಲವು ಅಂಡಾಶ್ಮಗಳು ಅದರಲ್ಲೂ ಸಿಲಿಕಾಮಯ ಮತ್ತು ಡೋಲಮೆಟಿಕ್ [[ಅದಿರು]]ಗಳು, [[ಕ್ಯಾಲ್ಸಿಯಂ ಕಾರ್ಬೋನೇಟ್|ಕ್ಯಾಲ್ಸಿಯಂ ಕಾರ್ಬೊನೇಟಿನ]] ಸ್ಥಾನಪಲ್ಲಟದಿಂದ ಉಂಟಾದುವು ಎಂಬುದರಲ್ಲಿ ಸಂಶಯವಿಲ್ಲ. ಆದರೆ ಮಿಕ್ಕವುಗಳ ಉತ್ಪತ್ತಿಯ ವಿಷಯ ಚರ್ಚಾಸ್ಪದವಾಗಿದೆ.
[[ಕ್ಯಾಲ್ಸಿಯಂ ಕಾರ್ಬೊನೇಟ್]] ಅಂಡಾಶ್ಮಗಳು ಸಾಮಾನ್ಯವಾಗಿ ತಮ್ಮ ಅಂತಃಕೇಂದ್ರದಲ್ಲಿ ಬಗೆಬಗೆಯ ಖನಿಜಗಳ ಕಣಗಳು, ಪಳೆಯುಳಿಕೆಗಳ ಚೂರುಗಳು, ಅಥವಾ ಇತರ ವಸ್ತುಗಳು_ಇವನ್ನು ಮೂಲದ್ರವ್ಯಗಳಾಗಿ ಹೊಂದಿವೆ. ಕೇಂದ್ರೀಯ ಮೂಲ ದ್ರವ್ಯಗಳು ಗಾತ್ರದಲ್ಲೂ ಆಕಾರದಲ್ಲೂ ವಿವಿಧತೆ ಉಂಟು. ಆದರೆ ಅವುಗಳ ಮೇಲೆ ಪದರಗಳು ಬೆಳೆದುಕೊಳ್ಳುತ್ತ ಹೋದಹಾಗೆಲ್ಲ ಹೆಚ್ಚು ಹೆಚ್ಚು ಗುಂಡಾದ ಆಕೃತಿಯನ್ನು ಪಡೆಯುತ್ತವೆ. ಈ ಆಕೃತಿಗಳು ಗಾತ್ರದಲ್ಲಿ ಒಂದೇ ಸಮವಾಗಿಲ್ಲ ಮತ್ತು ಬಣ್ಣ, ಅಪಾರಕತೆ ಮತ್ತು ಹರಳಿನ ರಚನೆಯಲ್ಲಿ ಒಂದಕ್ಕೊಂದಕ್ಕೆ ಸ್ವಲ್ಪ ವ್ಯತ್ಯಾಸವಿರುವುದರಿಂದ ಪ್ರತಿಯೊಂದನ್ನೂ ಪ್ರತ್ಯೇಕವಾಗಿ ಗುರುತಿಸಬಹುದು. ದಪ್ಪವಾಗಿರುವ ಅಂಥ ಕೆಲವು ಪದರಗಳಲ್ಲಿ ಕ್ಯಾಲ್ಸೈಟಿನ ನೇರವಾದ ಎಳೆಗಳಿರಬಹುದು. ಈ ಸೂಕ್ಷ್ಮ ಆಕೃತಿಗಳು ಮತ್ತೆ [[ಸ್ಫಟಿಕೀಕರಣ]]ಗೊಂಡು ಬದಲಾವಣೆ ಹೊಂದಿರಲೂಬಹುದು ಮತ್ತು ಕೆಲವು ಅಂಡಾಶ್ಮಗಳು ತಮ್ಮ ಏಕಕೇಂದ್ರೀಯ ಆಕಾರಗಳನ್ನು ಕಳೆದುಕೊಂಡಿರಲೂಬಹುದು.
ಕ್ಯಾಲ್ಸಿಯಂ ಕಾರ್ಬೊನೇಟಿನಿಂದಾದ ಅಂಡಾಶ್ಮಗಳೂ ಸ್ಥಾನಪಲ್ಲಟದಿಂದ ವ್ಯತ್ಯಾಸಹೊಂದಿರುವ ಇತರ ಅಂಡಾಶ್ಮಗಳೂ ಕೇಂಬ್ರಿಯನ್ ಯುಗಕ್ಕೆ ಪೂರ್ವದ ಕಾಲದಿಂದ ಆಧುನಿಕ ಕಾಲದವರೆಗಿನ ಶಿಲೆಗಳಲ್ಲಿರುವುದು ಕಂಡುಬಂದಿದೆ.
==ಉಲ್ಲೇಖಗಳು==
{{reflist}}
{{wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂಡಾಶ್ಮಗಳು|ಅಂಡಾಶ್ಮಗಳು}}
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
[[ವರ್ಗ:ಖನಿಜಗಳು]]
[[ವರ್ಗ:ಭೂಗೋಳ ಶಾಸ್ತ್ರ]]
[[ವರ್ಗ:ಭೂಗರ್ಭ ಶಾಸ್ತ್ರ]]
5q5q23ym8gwraersojhfjq19m5m5tr8
ಅಲಿವರ್ದಿಖಾನ್
0
61601
1254288
714501
2024-11-10T02:21:34Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1254288
wikitext
text/x-wiki
{{Infobox monarch
|image= Portrait of Allahwerdi Khan.jpg
|name =ಅಲಿವರ್ದಿಖಾನ್
|title = [[Nawab]] [[Subahdar|Nazim]] of [[Bengal]], [[Bihar]] and [[Orissa]] ([[Nawab of Bengal]])<br>''Shuja ul-Mulk'' (Hero of the country)<br>''Hashim ud-Daula'' (Sword of the state)<br>''Mahabat Jang'' (Horror in War)
|full name = Mirza Muhammad Ali (Alivardi Khan / Alahvirdi Khan)
|coronation = April 29, 1740
|birth_date = Before {{birth date|1671|05|10}}
|birth_place = [[ದಖ್ಖಣ]]
|death_date = {{Death date and age|1756|04|10|1671|05|10}}
|death_place = [[ಮುರ್ಶಿದಾಬಾದ್]]
|place of burial = [[ಖುಶ್ಬಾಗ್]], [[ಮುರ್ಶಿದಾಬಾದ್]]
|reign = 1740–1756
|predecessor= [[Sarfaraz Khan]]
|successor = [[Siraj ud-Daulah]]
|father = Shah Quli Khan (Mirza Muhammad Madani)
|mother = A daughter of Nawab Aqil Khan Afshar (Mir Muhammad Askari)
|spouse = Sharf-un-Nisa (sister of Sayyid Ahmed Najafi and daughter of Sayyid Hussain Najafi)
|issue = [[Ghaseti Begum|Mehar un-nisa Begum]] (Ghaseti Begum) (d. June 1760) <br/> Munira Begum <br/> Amina Begum
|dynasty =Afshar
|religion =[[ಷಿಯಾ ಮುಸ್ಲಿಂ]]
}}
'''ಅಲಿವರ್ದಿಖಾನ್'''(೧೬೭೧-೧೭೫೬)[[ಬಂಗಾಳ]]ದ [[ನವಾಬ]]. ಉದ್ಯಮಶೀಲತೆ ಮತ್ತು ಪರಾಕ್ರಮದಿಂದ ಬಂಗಾಲದ ಆಡಳಿತವನ್ನು ಪಡೆದು 1740-1756ರವರೆಗೆ ಸ್ವತಂತ್ರವಾಗಿ ಆಳಿದವ. ಹಿಂದಿನ ಹೆಸರು ಮಿರ್ಜಾ ಮಹಮದ್ ಅಲಿ. ತಂದೆಯ ಕಡೆಯಿಂದ ಅರಬ್ಬೀಯರ, ತಾಯಿಯ ಕಡೆಯಿಂದ ತುರ್ಕೀಯರ ಸಂಬಂಧ ಉಳ್ಳವ. ಬಿಹಾರ್ ಪ್ರಾಂತ್ಯಾಧಿಕಾರಿ ಷೂಜಾ ಉದ್ದೀನನ ಕೈಕೆಳಗೆ ಕೆಲಸಮಾಡಿ ದಕ್ಷ ಆಡಳಿತಗಾರನೆಂದು ಹೆಸರು ಪಡೆದಿದ್ದ. ಅಧಿಕಾರಕ್ಕೆ ಬಂದುದು ಕ್ರೌರ್ಯದಿಂದ. ಹದಿನಾರು ವರ್ಷಗಳ ಕಾಲ ರಾಜ್ಯವಾಳಿದ. ಆ ಕಾಲದಲ್ಲಿ ಬಂಗಾಲ ಅನೇಕ ಉತ್ಕಟ ಸಮಸ್ಯೆಗಳನ್ನೆದುರಿಸಬೇಕಾಗಿತ್ತು. ಜಮೀನ್ದಾರರೂ ವ್ಯಾಪಾರಿಗಳೂ ಮತ್ತು ಮಿಲಿಟರಿ ಸರದಾರರೂ ಬಂಗಾಲದಲ್ಲಿ ಅಶಾಂತಿಯನ್ನು ಉಂಟುಮಾಡಿದ್ದರು. ಜೊತೆಗೆ ಪರಕೀಯರ ವ್ಯಾಪಾರ ಸಂಸ್ಥೆಗಳನ್ನು ಹತೋಟಿಗೊಳಪಡಿಸಬೇಕಾಗಿತ್ತು. [[ಮರಾಠ]]ರ ದಾಳಿಗಳು ಮತ್ತು ಪಠಾಣರ ದಂಗೆಗಳು ಸಂದಿಗ್ಧ ಪರಿಸ್ಥಿತಿಯನ್ನುಂಟುಮಾಡಿದ್ದುವು. ಬಂಗಾಲದ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಪಡಿಸಲು, ಖಾನ್ ಸಮರ್ಥವಾಗಿ ಹೋರಾಡಿದ. ಹಿಂದೂ ಮತ್ತು ಮಹಮದೀಯ ಅಧಿಕಾರಿಗಳ ಸಹಾಯದಿಂದ ಸುಭದ್ರವಾದ ಆಡಳಿತವನ್ನು ನೀಡಲು ಸತತವಾಗಿ ಪ್ರಯತ್ನಪಟ್ಟ.
==ಬಾಹ್ಯ ಸಂಪರ್ಕಗಳು==
*''AliVardi Khan and his times, '' Author - K. K. Dutt
*''Decisive Battle of India,'' G. B. Malleson, ISBN 81-7536-291-X, published by Books For All, 2002.
* [http://murshidabad.net/history/history-topic-alivardi-khan.htm A site dedicated to Alivardi Khan] {{Webarchive|url=https://web.archive.org/web/20181226094438/http://murshidabad.net/history/history-topic-alivardi-khan.htm |date=2018-12-26 }}
[[ವರ್ಗ:ಇತಿಹಾಸ]]
[[ವರ್ಗ:ಭಾರತದ ಇತಿಹಾಸ]]
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
1wwn4q2301707zwaubk6t3y5o5toh1w
ಕೆ.ಎಲ್.ರಾಹುಲ್
0
64865
1254283
1228603
2024-11-10T01:17:01Z
Dostojewskij
21814
ವರ್ಗ:ಬೆಂಗಳೂರಿನವರು
1254283
wikitext
text/x-wiki
{{Use dmy dates|date=July 2013}}
{{Infobox cricketer
| name = ಕಣ್ಣೂರು ಲೋಕೇಶ್ ರಾಹುಲ್
| image = LOKESH RAHUL (15573141953).jpg
| caption = ಜನವರಿ ೨೦೧೫ ರಲ್ಲಿ [[ಸಿಡ್ನಿ]] ಕ್ರಿಕೆಟ್ ಕ್ರೀಡಾಂಗಣದಲ್ಲಿ ಕೆ.ಎಲ್.ರಾಹುಲ್
| fullname = ಕಣ್ಣೂರು ಲೋಕೇಶ್ ರಾಹುಲ್
| birth_date = {{birth date |1992|04|18|df=y}}
| birth_place =[[ಬೆಂಗಳೂರು]], [[ಕರ್ನಾಟಕ]]
| nickname =ಕೆ.ಎಲ್<br> ಕರ್ನಾಟಕ ಲಯನ್
| batting = [[ಬಲಗೈ ಆಟಗಾರ]]
| bowling =
| role = [[ಬಾಟ್ಸ್ ಮನ್]] ಮತ್ತು ಸಾಂದರ್ಭಿಕ [[ವಿಕೆಟ್ ಕೀಪರ್]]
| family =
| international = true
| country = [[ಭಾರತ]]
| testcap = 284
| testdebutagainst = [[ಆಸ್ಟ್ರೇಲಿಯ|ಆಸ್ಟ್ರೇಲಿಯಾ]]
| testdebutdate = ಡಿಸೆಂಬರ್ ೨೬,
| testdebutyear = ೨೦೧೪
| lasttestagainst = [[ಶ್ರೀಲಂಕಾ]]
| lasttestdate = ಆಗಸ್ಟ್ ೨೦,
| lasttestyear = ೨೦೧೫
| odicap = 213
| odidebutagainst = ಜಿಂಬಾಂಬ್ವೆ
| odidebutdate = ಜೂನ್ ೧೧,
| odidebutyear = ೨೦೧೬
| lastodiagainst = ಜಿಂಬಾಂಬ್ವೆ
| lastodidate = ಜೂನ್ ೧೩,
| lastodiyear = ೨೦೧೬
| odishirt = ೧೧
| club1 = [[ಕರ್ನಾಟಕ]]
| year1 = ೨೦೧೦-ಇಂದಿನವರೆಗೆ
| year2 = ೨೦೧೩
|
club2 = [[ರಾಯಲ್ ಚಾಲೆಂಜರ್ಸ್ ಬೆಂಗಳೂರು]]
| year3 = ೨೦೧೪-೨೦೧೫
| club3 = [[ಸನ್ ರೈಸರ್ಸ್ ಹೈದರಾಬಾದ್]]
| clubnumber3 = ೧೧
| year4 = ೨೦೧೬-೨೦೧೭
| club4 = [[ರಾಯಲ್ ಚಾಲೆಂಜರ್ಸ್ ಬೆಂಗಳೂರು]]
| columns = 7
| column1 = [[ಟೆಸ್ಟ್ ಕ್ರಿಕೆಟ್|ಟೆಸ್ಟ್]]
| column2 = [[ಅಂತಾರಾಷ್ಟ್ರೀಯ ಏಕದಿನ ಪಂದ್ಯ|ಒಡಿಐ]]
| column3 = [[ಎಫ್ಸಿ]]
| column4 = [[ಎಲ್ ಎ]]
| matches1 = 4
| matches2 = 2
| matches3 = 34
| matches4 = 29
| runs1 = 250
| runs2 = 133
| runs3 = 3,313
| runs4 = 1,167
| bat avg1 = 35.71
| bat avg2 = 133.0
| bat avg3 = 55.25
| bat avg4 = 41.03
| 100s/50s1 = 2/0
| 100s/50s2 = 1/0
| 100s/50s3 = 10/11
| 100s/50s4 = 3/8
| top score1 = 110
| top score2 = 100*
| top score3 = 337
| top score4 = 110
| deliveries1 = -
| deliveries2 = -
| deliveries3 = -
| deliveries4 = -
| wickets1 = -
| wickets2 = -
| wickets3 = -
| wickets4 = -
| bowl avg1 = -
| bowl avg2 = -
| bowl avg3 = -
| bowl avg4 = -
| fivefor1 = -
| fivefor2 = -
| fivefor3 = -
| fivefor4 = -
| tenfor1 = -
| tenfor2 = -
| tenfor3 = -
| tenfor4 = -
| best bowling1 = -
| best bowling2 = -
| best bowling3 = -
| best bowling4 = -
| catches/stumpings1 = 4/–
| catches/stumpings2 = 1/0
| catches/stumpings3 = 35/0
| catches/stumpings4 = 21/1
| source = http://m.espncricinfo.com/india/content/player/422108.html Cricinfo
| date = ೨೦ ಆಗಸ್ಟ್
| year = ೨೦೧೫
| strike rate1 = 47.53
| strike rate2 = 80.60
| strike rate3 = 54.77
| strike rate4 = 73.33
|year5=೨೦೧೮-೨೦೨೧|club5=[[ಪಂಜಾಬ್ ಕಿಂಗ್ಸ್]]|year6=೨೦೨೨-|club6=[[ಲಕ್ನೋ ಸೂಪರ್ ಜೈಂಟ್ಸ್]]}}
'''ಕಣ್ಣೂರು ಲೋಕೇಶ್ ರಾಹುಲ್''' (ಜನನ 18 ಏಪ್ರಿಲ್ 1992) ಒಬ್ಬ [[ಭಾರತೀಯ]] ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ. ಅವರು ಎಲ್ಲಾ ಸ್ವರೂಪಗಳಲ್ಲಿ [[ಭಾರತದ ರಾಷ್ಟ್ರೀಯ ಕ್ರಿಕೆಟ್ ತಂಡ|ಭಾರತ ರಾಷ್ಟ್ರೀಯ ಕ್ರಿಕೆಟ್ ತಂಡದ]] ಪ್ರಸ್ತುತ ಉಪನಾಯಕರಾಗಿದ್ದಾರೆ. ಅವರು ದೇಶೀಯ ಕ್ರಿಕೆಟ್ ನಲ್ಲಿ [[ಕರ್ನಾಟಕ ಕ್ರಿಕೆಟ್ ತಂಡ|ಕರ್ನಾಟಕದ]] ಪರವಾಗಿ ಆಡುತ್ತಾರೆ.
== ವೈಯಕ್ತಿಕ ಜೀವನ ==
ಕೆ.ಎಲ್.ರಾಹುಲ್ ೧೮ ಏಪ್ರಿಲ್ ೧೯೯೨ರಲ್ಲಿ [[ಬೆಂಗಳೂರು]] ನಗರದಲ್ಲಿ ಜನಿಸಿದರು.ಇವರ ಪೂರ್ಣ ಹೆಸರು ಕಣ್ಣೂರು ಲೋಕೇಶ್ ರಾಹುಲ್ ಆಗಿದೆ. ಇವರ ತಂದೆ ಲೋಕೇಶ್ ಮಾಗಡಿ ತಾಲ್ಲೂಕಿನ ಕಾನೂರಿನವರಾಗಿದ್ದು, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕದಲ್ಲಿ ಪ್ರೊಫೆಸರ್ ಮತ್ತು ಮಾಜಿ ನಿರ್ದೇಶಕರಾಗಿದ್ದಾರೆ<ref>{{Cite web|title= CV of Dr. K. N. Lokesh|url=http://civil.nitk.ac.in/sites/default/files/faculty-CV/Lokesh_CV.pdf|archive-url=https://web.archive.org/web/20150512214847/http://civil.nitk.ac.in/sites/default/files/faculty-CV/Lokesh_CV.pdf|archive-date=12 May 2015|url-status=dead}}</ref><ref>{{Cite web|title=Former Directors {{!}} NITK Surathkal|url=https://www.nitk.ac.in/Former_Directors|access-date=26 October 2020|website=www.nitk.ac.in}}</ref> .
ಅವರ ತಾಯಿ ರಾಜೇಶ್ವರಿ [[ಮಂಗಳೂರು ವಿಶ್ವವಿದ್ಯಾನಿಲಯ|ಮಂಗಳೂರು ವಿಶ್ವವಿದ್ಯಾಲಯ]]ದಲ್ಲಿ ಪ್ರಾಧ್ಯಾಪಕರಾಗಿದ್ದಾರೆ <ref>{{cite news |url=https://www.india.com/sports/cricket-kl-rahul-feels-2019-suspension-changed-his-thought-process-helps-him-to-become-better-team-player-4057523/ |title= KL Rahul Feels 2019 Suspension Changed His Thought Process, Helps Him to Become Better 'Team Player' pandemic |newspaper=India.com |access-date=26 March 2021 |date=14 June 2020}}</ref>.
ಕೆ.ಎಲ್. ರಾಹುಲ್ ತಂದೆ ಲೋಕೇಶ್, ಸುನಿಲ್ ಗವಾಸ್ಕರ್ ಅವರ ಅಭಿಮಾನಿಯಾಗಿದ್ದರು, ತಮ್ಮ ಮಗನಿಗೆ ಗವಾಸ್ಕರ್ ಅವರ ಮಗನ ಹೆಸರಿಡಲು ಬಯಸಿದ್ದರು, ಆದರೆ ರೋಹನ್ ಗವಾಸ್ಕರ್ ಹೆಸರನ್ನು ರಾಹುಲ್ ಎಂದು ತಪ್ಪಾಗಿ ಭಾವಿಸಿದ್ದರು <ref>{{cite news |last1=Jaishankar |first1=Vedam |title=India vs West Indies: KL Rahul's story would probably do a movie scriptwriter proud |url=https://www.firstpost.com/sports/india-vs-west-indies-kl-rahuls-story-would-probably-do-a-movie-scriptwriter-proud-2926970.html |access-date=14 February 2020 |work=Firstpost |date=1 August 2016}}</ref>
.
ರಾಹುಲ್ ತಮ್ಮ ದೀರ್ಘಕಾಲದ ಸಂಗಾತಿ, ಭಾರತೀಯ ನಟಿ ಅಥಿಯಾ ಶೆಟ್ಟಿ ಅವರನ್ನು ಜನವರಿ 23, 2023 ರಂದು ವಿವಾಹವಾದರು <ref>{{cite news |title=KL Rahul, Athiya Shetty get married |url=https://timesofindia.indiatimes.com/sports/off-the-field/kl-rahul-athiya-shetty-get-married/articleshow/97257986.cms |access-date=4 June 2023 |work=The Times of India |date=23 January 2023}}</ref>
.
===ವಿದ್ಯಾಭ್ಯಾಸ===
ರಾಹುಲ್ ತಮ್ಮ ಪ್ರೌಢ ಶಿಕ್ಷಣವನ್ನು ಎನ್ ಐಟಿಕೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮತ್ತು ಪದವಿಪೂರ್ವ ಶಿಕ್ಷಣವನ್ನು ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ಪೂರ್ಣಗೊಳಿಸಿದರು <ref>{{cite news |last1=Achal |first1=Ashwin |title=K.L. Rahul: A classy talent with an aggressive streak |url=https://www.thehindu.com/sport/cricket/kl-rahul-a-classy-talent-with-an-aggressive-streak/article27226734.ece |access-date=27 March 2021 |newspaper=The Hindu |date=24 May 2019}}</ref>.
ಅವರು ತಮ್ಮ 10 ನೇ ವಯಸ್ಸಿನಲ್ಲಿ ಕ್ರಿಕೆಟ್ ತರಬೇತಿಯನ್ನು ಪ್ರಾರಂಭಿಸಿದರು, ಮತ್ತು ಎರಡು ವರ್ಷಗಳ ನಂತರ, ಬೆಂಗಳೂರು ಯುನೈಟೆಡ್ ಕ್ರಿಕೆಟ್ ಕ್ಲಬ್ ಮತ್ತು ಮಂಗಳೂರಿನ ತಮ್ಮ ಕ್ಲಬ್, ಇವೆರಡೂ ಕ್ಲಬ್ಗಳಲ್ಲಿ ಪಂದ್ಯಗಳನ್ನು ಆಡಲು ಪ್ರಾರಂಭಿಸಿದರು <ref>{{cite news |last1=Achal |first1=Ashwin |title=World Cup: Mangalore, Bangalore, England - the Rahul journey! |url=https://sportstar.thehindu.com/magazine/world-cup-k-l-rahul-player-profile-team-india-rahul-dravid-ksca-chinnaswamy-stadium/article27205940.ece |access-date=14 February 2020 |work=Sportstar |date=23 May 2019}}</ref>.
18 ನೇ ವಯಸ್ಸಿನಲ್ಲಿ, ಅವರು ಜೈನ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಲು ಮತ್ತು ತಮ್ಮ ಕ್ರಿಕೆಟ್ ವೃತ್ತಿಜೀವನವನ್ನು ಮುಂದುವರಿಸಲು ಬೆಂಗಳೂರಿಗೆ ಬಂದರು <ref name=":0">{{Cite web|url=http://www.oneindia.com/sports/cricket/boxing-day-test-who-is-kl-rahul-india-debutant-1603556.html|title=Boxing Day Test: Who is KL Rahul?|website=www.oneindia.com|date=26 December 2014|access-date=10 May 2016}}</ref><ref name=":1">{{Cite web|url=http://m.rediff.com/cricket/report/lokesh-rahul-dad-gavaskar-opener-india-test-team-australia-samuel-jayaraj/20141112.htm|title=Rahul's dad, a Gavaskar fan, happy son is selected for Aus tour as opener|website=Rediff|access-date=10 May 2016}}</ref><ref name=":2">{{cite web|title=Steady climber Lokesh Rahul reaches the top with trip Down Under|date=11 November 2014|url=http://indianexpress.com/article/sports/cricket/steady-climber-rahul-reaches-the-top-with-trip-down-under/|publisher=The Indian Express|access-date=11 November 2014}}</ref> .
==ಕ್ರಿಕೆಟ್ ಶೈಲಿ==
*೨೦೦೪ರಲ್ಲಿ ನಡೆದ ೧೩ ವರ್ಷ ವಯೋಮಿತಿಯ ಮೂರು ಕ್ರಿಕೆಟ್ ಪಂದ್ಯಾಟದ ೪ ಇನ್ನಿಂಗ್ಸ್ ನಲ್ಲಿ ರಾಹುಲ್ ೬೫೦ ರನ್ ಪಡೆದು ಬೆಸ್ಟ್ ಬ್ಯಾಟ್ಸ್ ಮನ್ ಪ್ರಶಸ್ತಿ ಪಡೆದರು.
*ಬಳಿಕ ವಿವಿಧ ಕ್ರಿಕೆಟ್ ನಲ್ಲಿ ಭಾಗವಹಿಸಿ, ಯಶಸ್ವಿಯಾಗಿದ್ದರು.
*ಬ್ಯಾಟಿಂಗ್ ಶೈಲಿ:ಬಲಗೈ
*ಫೀಲ್ಡಿಂಗ್ ಸ್ಥಾನ:ವಿಕೆಟ್ ಕೀಪರ್
*ಪ್ರಥಮ ದರ್ಜೆ ಕ್ರಿಕೆಟ್: ೨೭ ಪಂದ್ಯ, ೫೧.೨೧ ಸರಾಸರಿಯಲ್ಲಿ ೨೧೦೦ ರನ್. ಶತಕ-೬ , ಅರ್ಧ ಶತಕ-೮ , ಸರ್ವಾಧಿಕ-೧೮೫ , ಬೌಂಡರಿ-೨೬೩ , ಸಿಕ್ಸರ್-೧೪, ಕ್ಯಾಚ್-೨೭ , ಸ್ಟಂಪಿಂಗ್-೦.
*ಆಡಿದ ತಂಡಗಳು:ಕರ್ನಾಟಕ, ಬೆಂಗಳೂರು ಬ್ರಿಗೇಡಿಯರ್, ಭಾರತ ೧೯ ವಯಸ್ಸಿನ ಕೆಳಗಿನವರು , ೨೩ ವಯಸ್ಸಿನ ಕೆಳಗಿನವರು, ಆರ್ಸಿಬಿ, ದಕ್ಷಿಣವಲಯ, ಸನ್ ರೈಸರ್ಸ್ ಹೈದರಾಬಾದ್.
*ಟಿ-೨೦ ಪದಾರ್ಪಣೆ:ಗೋವಾ ವರ್ಸಸ್ ಕರ್ನಾಟಕ, ಶಿವಮೊಗ್ಗ.
*ಪ್ರಥಮ ದರ್ಜೆ ಕ್ರಿಕೆಟ್ ಪದಾರ್ಪಣೆ:ಪಂಜಾಬ್ ವರ್ಸಸ್ ಕರ್ನಾಟಕ, ಮೊಹಾಲಿ(೧೦ ನವೆಂಬರ್ ೨೦೧೦)
==ದೇಶಿಯ ಮಟ್ಟದ ಕ್ರಿಕೆಟ್==
ರಾಹುಲ್ ಕರ್ನಾಟಕ ಕ್ರಿಕೆಟ್ ತಂಡದ ಪರ ಪ್ರಥಮ ದರ್ಜೆ ಕ್ರಿಕೆಟ್ಗೆ
2010-11 ಸೀಸನ್ನಲ್ಲಿ ಪಾದಾರ್ಪಣೆ ಮಾಡಿದರು. ಅದೇ ಸೀಸನ್ನಲ್ಲಿ, ಅವರು 2010 ಐಸಿಸಿ ಅಂಡರ್ - ೧೯ ಕ್ರಿಕೆಟ್ ವಿಶ್ವಕಪ್ನಲ್ಲಿ ತಮ್ಮ ದೇಶವನ್ನು ಪ್ರತಿನಿಧಿಸಿದರು, ಸ್ಪರ್ಧೆಯಲ್ಲಿ ೧೪೩ ರನ್ ಗಳಿಸಿದರು <ref>{{cite web |url=https://stats.espncricinfo.com/ci/engine/records/averages/batting_bowling_by_team.html?id=5324;team=1854;type=tournament |title=Records / ICC Under-19 World Cup, 2009/10 - India Under-19s (Young Cricketers) / Batting and Bowling Averages |work=[[ESPNcricinfo]] |access-date=25 April 2022}}</ref>.
ಅವರು 2013 ರಲ್ಲಿ [[ಇಂಡಿಯನ್ ಪ್ರೀಮಿಯರ್ ಲೀಗ್|ಇಂಡಿಯನ್ ಪ್ರೀಮಿಯರ್ ಲೀಗ್]]ನಲ್ಲಿ [[ರಾಯಲ್ ಚಾಲೆಂಜರ್ಸ್ ಬೆಂಗಳೂರು]] ಪರ ಪಾದಾರ್ಪಣೆ ಮಾಡಿದರು <ref>{{Cite web|url=https://www.cricbuzz.com/profiles/8733/lokesh-rahul|title=Lokesh Rahul Profile|website=Cricbuzz}}</ref>. 2013–14ರ ದೇಶೀಯ ಋತುವಿನಲ್ಲಿ ಅವರು 1,033 ಪ್ರಥಮ ದರ್ಜೆ ರನ್ ಗಳಿಸಿದರು, ಇದು ಆ ಋತುವಿನಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ.
ದಕ್ಷಿಣ ವಲಯ [[ಕ್ರಿಕೆಟ್]] ತಂಡದ ಪರ ಫೈನಲ್ '''''2014–15 ದುಲೀಪ್ ಟ್ರೋಫಿ''''' ಯಲ್ಲಿ ಕೇಂದ್ರ ವಲಯ ವಿರುದ್ಧ, ರಾಹುಲ್ ಮೊದಲ ಇನ್ನಿಂಗ್ಸ್ ನಲ್ಲಿ 233 ಎಸೆತಗಳಲ್ಲಿ 185 ರನ್ ಮತ್ತು ಎರಡನೇ ಇನ್ನಿಂಗ್ಸ್ ನಲ್ಲಿ 152 ಎಸೆತಗಳಲ್ಲಿ 130 ರನ್ ಗಳಿಸಿದರು. ಅವರು ಪಂದ್ಯಶ್ರೇಷ್ಠ ಎಂದು ಹೆಸರಿಸಲ್ಪಟ್ಟರು. [[ಭಾರತೀಯ]] ಟೆಸ್ಟ್ ತಂಡಕ್ಕೆ ಆಯ್ಕೆಯಾದರು ಮತ್ತು [[ಆಸ್ಟ್ರೇಲಿಯಾ ಕ್ರಿಕೆಟ್ ತಂಡ|ಆಸ್ಟ್ರೇಲಿಯಾ]] ಪ್ರವಾಸ ಕೈಗೊಂಡರು.
ಟೆಸ್ಟ್ ಸರಣಿಯ ನಂತರ ತವರಿಗೆ ಮರಳಿದ ರಾಹುಲ್, [[ಉತ್ತರ ಪ್ರದೇಶ]] ಕ್ರಿಕೆಟ್ ತಂಡದ ವಿರುದ್ಧ 337 ರನ್ ಗಳಿಸುವ ಮೂಲಕ [[ಕರ್ನಾಟಕ|ಕರ್ನಾಟಕದ]] ಮೊದಲ ತ್ರಿಶತಕ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು <ref>{{cite web|url=https://www.espncricinfo.com/series/ranji-trophy-2014-15-775441/karnataka-vs-uttar-pradesh-group-a-775813/full-scorecard|title=Full scorecard Karnataka vs Uttar Pradesh Group A 2014/15|year=2015|publisher=ESPN CricInfo}}</ref>.
2014-15ರ ರಣಜಿ ಟ್ರೋಫಿ ಫೈನಲ್ನಲ್ಲಿ [[ತಮಿಳುನಾಡು]] [[ಕ್ರಿಕೆಟ್]] ತಂಡದ ವಿರುದ್ಧ 188 ರನ್ ಬಾರಿಸಿದ್ದರು. ಅವರು ಆಡಿದ ಒಂಬತ್ತು ಪಂದ್ಯಗಳಲ್ಲಿ 93.11 ಸರಾಸರಿಯೊಂದಿಗೆ ಋತುವನ್ನು ಮುಗಿಸಿದರು.
==ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟ್==
====2022 – ಪ್ರಸ್ತುತ====
ಜನವರಿ 2022 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ನಲ್ಲಿ, ರಾಹುಲ್ ಭಾರತವನ್ನು ಮುನ್ನಡೆಸಿದರು. ಟೆಸ್ಟ್ ಕ್ರಿಕೆಟ್ನಲ್ಲಿ ಮೊದಲ ಬಾರಿಗೆ ಮತ್ತು ಭಾರತದ 34 ನೇ ಟೆಸ್ಟ್ ನಾಯಕರಾದರು. ಅವರು ತಮ್ಮ ನಾಯಕತ್ವದ ಚೊಚ್ಚಲ ಪಂದ್ಯದಲ್ಲಿ ಅರ್ಧಶತಕವನ್ನು ಗಳಿಸಿದರು.
ಅವರ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ, ರಾಹುಲ್ ತಂಡವನ್ನು ಗೆಲುವಿನತ್ತ ಮುನ್ನಡೆಸಲು ಸಾಧ್ಯವಾಗಲಿಲ್ಲ, ಮತ್ತು ಭಾರತವು ಎರಡನೇ ಟೆಸ್ಟ್ನಲ್ಲಿ ಏಳು ವಿಕೆಟ್ಗಳಿಂದ ಸೋತಿತು. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ, ಅವರು ಏಕದಿನ ನಾಯಕತ್ವಕ್ಕೆ ಪಾದಾರ್ಪಣೆ ಮಾಡಿದರು ಮತ್ತು ಭಾರತದ 26 ನೇ ಏಕದಿನ ನಾಯಕರಾದರು. ಆದಾಗ್ಯೂ ಭಾರತವು ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯನ್ನು 3-0 ಅಂತರದಿಂದ ಸೋತಿತು.
[[File:KL Rahul 2022.jpg|thumb|KL Rahul being interviewed during the [[2022 T20 World Cup]]]]
==ಟೀಮ್ ಇಂಡಿಯಾಕ್ಕೆ ಆಯ್ಕೆ==
[[ಭಾರತ]] ಕ್ರಿಕೆಟ್ ತಂಡದಲ್ಲಿ [[ಮಂಗಳೂರು]] ಮೂಲದ [[ಸುರತ್ಕಲ್]] ಹುಡುಗ ಕೆ.ಎಲ್.ರಾಹುಲ್ ಸ್ಥಾನ ಪಡೆದುಕೊಂಡಿದ್ದಾರೆ. [[ಆಸ್ಟ್ರೇಲಿಯಾ ಕ್ರಿಕೆಟ್ ತಂಡ|ಆಸ್ಟ್ರೇಲಿಯ]] ಪ್ರವಾಸದಲ್ಲಿ ಅವರು [[ಭಾರತ]] ತಂಡವನ್ನು ಪ್ರತಿನಿದಿಸಿದ್ದಾರೆ.
== ಮಂಗಳೂರಿನಿಂದ ಮೆಲ್ಬೋರ್ನ್ ತನಕ==
*ರಾಹುಲ್ ಟೆಸ್ಟ್ ಪದಾರ್ಪಣೆ. ಆದರೆ ಆರಂಭಿಕನಲ್ಲ, 6ನೇ ಕ್ರಮಾಂಕ. [[ಕರ್ನಾಟಕ]]ದ ಪ್ರತಿಭಾನ್ವಿತ ಬ್ಯಾಟ್ಸ್ ಮನ್, ಮಂಗಳೂರಿನ ಕೆ.ಎಲ್.ರಾಹುಲ್ ಮೆಲ್ಬರ್ನ್ ಅಂಗಳದಲ್ಲಿ ಬಾಕ್ಸಿಂಗ್ ಡೇ ಪಂದ್ಯದಲ್ಲಿ ಟೆಸ್ಟ್ ಪದಾರ್ಪಣೆ ಮಾಡಿದರು. ನಾಯಕ ಮಹೇಂದ್ರ ಸಿಂಗ್ ಧೋನಿ ಟೆಸ್ಟ್ ಕ್ಯಾಪ್ ನೀಡಿ ರಾಹುಲ್ ಅವರನ್ನು ಆಡುವ ಬಳಗಕ್ಕೆ ಬರಮಾಡಿಕೊಂಡರು.
#ಮೂಲತ ಓಪನರ್ ಆದರೂ ಅವರಿಗಿಲ್ಲಿ ಲಭಿಸಿದ್ದು 6ನೇ ಕ್ರಮಾಂಕ. [[ರೋಹಿತ್ ಶರ್ಮಾ]] ಸ್ಥಾನದಲ್ಲಿ ರಾಹುಲ್ ಆಡಲಿದ್ದಾರೆ. ಆರಂಭಿಕರಾಗಿ ಮುರಳಿ ವಿಜಯ್-ಶಿಖರ್ ಧವನ್ ಜೋಡಿಯೇ ಮುಂದುವರಿಯಲಿದೆ.
*೨೦೧೩-೧೪ನೇ ಸಾಲಿನಲ್ಲಿ ಕರ್ನಾಟಕವನ್ನು ರಣಜಿ ಪಟ್ಟಕ್ಕೇರಿಸುವಲ್ಲಿ ರಾಹುಲ್ ವಹಿಸಿದ ಪಾತ್ರ ಅಮೋಘ. ೫೦ಕ್ಕೂ ಮಿಕ್ಕಿದ ಸರಾಸರಿಯಲ್ಲಿ ೧೧೫೮ರನ್ ಪೇರಿಸಿದ್ದು ರಾಹುಲ್ ಸಾಧನೆ. ದುಲಿಫ್ ಟೋಫಿ ಫೈನಲ್ ನ ಎರಡೂ ಇನ್ನಿಂಗ್ಸ್ ಗಳಲ್ಲಿ ಸೆಂಚುರಿ ಬಾರಿಸಿ ಮೆರೆಯುವ ಮೂಲಕ ಅರ್ಹವಾಗಿಯೇ ಟೀಮ್ ಇಂಡಿಯಾಕ್ಕೆ ಲಗ್ಗೆ ಇರಿಸಿದರು.
*ಕೆ.ಎಲ್.ರಾಹುಲ್ ಟೆಸ್ಟ್ ಆಡಲಿಳಿದ ಭಾರತದ ೨೮೪ನೇ ಕ್ರಿಕೆಟಿಗ. ಈ ವರ್ಷ ಟೆಸ್ಟ್ ಕ್ಯಾಪ್ ಧರಿಸಿದ ಕರ್ನಾಟಕದ ಎರಡನೇ ಆಟಗಾರ. ಕಳೆದ ಇಂಗ್ಲೆಂಡ್ ಪ್ರವಾಸದ ವೇಳೆ [[ಸ್ಟುವರ್ಟ್ ಬಿನ್ನಿ]] ಈ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಹಾಗೆಯೇ ರಾಹುಲ್ ಪ್ರಸಕ್ತ ಸರಣಿಯಲ್ಲಿ ಟೆಸ್ಟ್ ಆಡಿದ ಭಾರತದ ದ್ವಿತೀಯ ಕ್ರಿಕೆಟಿಗನೂ ಹೌದು. ಅಡಿಲೇಡ್ ನಲ್ಲಿ ಕರ್ಣ್ ಶರ್ಮ ಟೆಸ್ಟ್ ಪದಾರ್ಪಣೆ ಮಾಡಿದ್ದರು.
*ಭಾರತೀಯ ಕ್ರಿಕೆಟಿಗೆ ಕರ್ನಾಟಕ ಮತ್ತೊಬ್ಬ 'ರಾಹುಲ್' ನನ್ನು ಕೊಡುಗೆಯಾಗಿ ನೀಡಿದೆ. ಮಂಗಳೂರಿನ ಹುಡುಗ ಅಂತರಾಷ್ಟ್ರೀಯ ಕ್ರಿಕೆಟಿನಲ್ಲಿ ಎಷ್ಟು ಎತ್ತರಕ್ಕೆ ಬೆಳೆದಾನೆಂಬುದು ಕನ್ನಡಿಗರೆಲ್ಲರ ಕೂತೂಹಲ,ನಿರೀಕ್ಷೆ.<ref>{{cite web |url=http://www.udayavani.com/kannada/news/ಕ್ರೀಡೆ/18812/ಸಿಡ್ನಿಯಲ್ಲಿ-ಸಿಡಿದ-ಕೆಎಲ್ರಾಹುಲ್ |title=ಸಿಡ್ನಿಯಲ್ಲಿ ಸಿಡಿದ ಕೆಎಲ್ ರಾಹುಲ್ ಉದಯವಾಣಿ ಕನ್ನಡ ಪತ್ರಿಕೆಯ ವರದಿ }}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref>
==[[ಸಿಡ್ನಿ]] ಟೆಸ್ಟ್==
*ಕೆ.ಎಲ್ ರಾಹುಲ್ ಶತಕದ ಖೇಲ್.
*ಚೊಚ್ಚಲ ಶತಕ(೧೧೦ ರನ್).
*ರಾಹುಲ್-ಕೊಹ್ಲಿ ೧೪೧ ರನ್ ಜೊತೆಯಾಟ.
==ಉಲ್ಲೇಖ==
<references />
[[ವರ್ಗ:ಕ್ರಿಕೆಟ್]]
[[ವರ್ಗ:ಕ್ರೀಡಾಪಟುಗಳು]]
[[ವರ್ಗ:ಕ್ರಿಕೆಟ್ ಆಟಗಾರ]]
[[ವರ್ಗ:ಭಾರತದ ಕ್ರಿಕೆಟ್ ಕ್ರೀಡಾಪಟುಗಳು]]
[[ವರ್ಗ:ಕರ್ನಾಟಕದ ಕ್ರೀಡಾಪಟುಗಳು]]
[[ವರ್ಗ:ಬೆಂಗಳೂರಿನವರು]]
fnwz5v4d3bz4v1urijdzg8eox5j60mo
ಅಂತರಾಷ್ಟ್ರೀಯ ಯೋಗ ದಿನ
0
69254
1254228
1205460
2024-11-09T18:23:23Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1254228
wikitext
text/x-wiki
{{Infobox holiday
| holiday_name = ಅಂತರಾಷ್ಟ್ರೀಯ ಯೋಗ ದಿನ
| type = ಅಂತರಾಷ್ಟ್ರೀಯ
| image =
| caption = ಯೋಗದ ಮೂಲತತ್ವವಾಗಿರುವ ಮಾನವೀಯತೆಯ ಸಾಮರಸ್ಯ ಮತ್ತು ಶಾಂತಿಯನ್ನು ಅಂತರಾಷ್ಟ್ರೀಯ ಯೋಗ ದಿನದ ಲಾಂಛನವು ವಿಶ್ವಸಂಸ್ಥೆಯ ಪ್ರತಿಬಿಂಬ.
| nickname = ಯೋಗ ದಿನಾಚರಣೆ
| observedby = ಪ್ರಪಂಚದಾದ್ಯಂತ
| significance = ಅಧಿಕೃತವಾಗಿ ಜಾಗತಿಕ ಆರೋಗ್ಯ, ಸಾಮರಸ್ಯ ಮತ್ತು ಶಾಂತಿ ಕುರಿತಂತೆ ವಿಶ್ವಸಂಸ್ಥೆಯ ಪ್ರಚಾರ
| duration = 1 ವರ್ಷ
| frequency = ವಾರ್ಷಿಕ
| scheduling = ಅದೇ ದಿನ ಪ್ರತೀ ವರ್ಷ
| date = 21 ಜೂನ್
| firsttime = 21 ಜೂನ್ 2015
| celebrations = ಯೋಗ
}}
[[ಚಿತ್ರ:Yoga_for_the_world_Celebrating_the_International_Day_of_Yoga_(Abridged_version).webm|thumb|ಅಂತರಾಷ್ಟ್ರೀಯ ಯೋಗ ದಿನದ ಒಂದು ನೋಟ]]
2014 ರಲ್ಲಿ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯಲ್ಲಿ ಪ್ರಾರಂಭವಾದ ನಂತರ 2015 ರಿಂದ ವಾರ್ಷಿಕವಾಗಿ ಜೂನ್ 21 ರಂದು ವಿಶ್ವದಾದ್ಯಂತ '''ಯೋಗದ ಅಂತರರಾಷ್ಟ್ರೀಯ ದಿನವನ್ನು''' ಆಚರಿಸಲಾಗುತ್ತದೆ <ref>[http://www.unic.org.in/display.php?E=13712&K=Yoga UN Declared 21 June as International Day of Yoga] {{Webarchive|url=https://web.archive.org/web/20160709170015/http://www.unic.org.in/display.php?E=13712&K=Yoga |date=2016-07-09 }} Webarchive|date=9 July 2016</ref> [[ಯೋಗ|ಯೋಗವು]] ಪ್ರಾಚೀನ [[ಭಾರತ|ಭಾರತದಲ್ಲಿ]] ಹುಟ್ಟಿಕೊಂಡ [[ವ್ಯಾಯಾಮದಂತೆ ಯೋಗ|ದೈಹಿಕ]], [[ಮನಸ್ಸು|ಮಾನಸಿಕ]] ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿದೆ.<ref>{{Cite web |title=Yoga: Its Origin, History and Development |url=http://www.mea.gov.in/in-focus-article.htm?25096/Yoga+Its+Origin+History+and+Development |access-date=20 June 2018 |website=www.mea.gov.in |language=en}}</ref> ಭಾರತದ ಪ್ರಧಾನಿ [[ನರೇಂದ್ರ ಮೋದಿ|ನರೇಂದ್ರ ಮೋದಿ ಅವರು]] 2014 ರಲ್ಲಿ ತಮ್ಮ ಯುಎನ್ ಭಾಷಣದಲ್ಲಿ ಜೂನ್ 21 ರ ದಿನಾಂಕವನ್ನು ಸೂಚಿಸಿದ್ದರು. ಏಕೆಂದರೆ ಇದು [[ಉತ್ತರ ಗೋಲಾರ್ಧ|ಉತ್ತರ ಗೋಳಾರ್ಧದಲ್ಲಿ]] ವರ್ಷದ ಅತಿ ಉದ್ದದ ದಿನವಾಗಿದೆ ಮತ್ತು ಪ್ರಪಂಚದ ಅನೇಕ ಭಾಗಗಳಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹಂಚಿಕೊಳ್ಳುತ್ತದೆ.<ref>https://timesofindia.indiatimes.com/india/un-declares-june-21-as-international-day-of-yoga/articleshow/45480636.cms</ref>
ಮೊದಲ ಅಂತಾರಾಷ್ಟ್ರೀಯ ಯೋಗ ದಿನವನ್ನು ಹೊಸದಿಲ್ಲಿಯ ರಾಜಪಥ್ನಲ್ಲಿ ನೆಡೆಸಲು ಭಾರತ ಸರಕಾರ ಕಾರ್ಯಕ್ರಮ ರೂಪಿಸಿತ್ತು.<ref>{{cite web|url=http://vijaykarnataka.indiatimes.com/news/india/centre-plans-to-rope-in-staff-for-a-grand-int-yoga-day-new-delhi-jun/articleshow/47572508.cms|title=ಯೋಗ ದಿನ ಯಶಸ್ಸಿಗೆ ಸರಕಾರಿ ನೌಕರರ ಬಳಕೆ}}</ref>
[[File:The Naval Contingent at the 2015 International Yoga Day celebration at Rajpath led by the Prime Minister.jpg|thumbnail|ಅಂತರಾಷ್ತ್ರೀಯ ಯೋಗ ದಿನ]]
ವಿಶ್ವಸಂಸ್ಥೆಯ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯೋಗ ದಿನ ಆಚರಿಸಲು ಕರೆ ನೀಡಿದ ಬಳಿಕ, ಡಿಸೆಂಬರ್ 11, 2014 ರಂದು, ಪ್ರತಿ ವರ್ಷ ಜೂನ್ 21 ರ ದಿನ ಅಂತರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸುವ ಬಗ್ಗೆ ದೃಢಪಡಿಸಿದರು. ಅಂತರಾಷ್ಟ್ರೀಯ ಯೋಗ ದಿನದ ಪ್ರಸ್ತಾಪವನ್ನು ಯುನೈಟೆಡ್ ಸ್ಟೇಟ್ಸ್ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಿತು. ಯೋಗ ದಿನವನ್ನು ಮೊದಲು 21 ಜೂನ್ 2015 ರಂದು ವಿಶ್ವದಾದ್ಯಂತ ವಿಶ್ವ ಯೋಗ ದಿನ ಎಂದು ಆಚರಿಸಲಾಯಿತು<ref>{{Cite news|url=https://kannadanews.today/health-tips/international-yoga-day-2022/|title=International Yoga Day 2022: ಅಂತರಾಷ್ಟ್ರೀಯ ಯೋಗ ದಿನ 2022 ಏಕೆ ಆಚರಿಸಲಾಗುತ್ತದೆ.ಈ ದಿನದ ಇತಿಹಾಸವನ್ನು ತಿಳಿಯಿರಿ –|website=kannadanews.today}}</ref>.
== ಮೂಲ ==
[[ಚಿತ್ರ:The_Prime_Minister,_Shri_Narendra_Modi_participates_in_the_mass_yoga_demonstration_at_Rajpath_on_the_occasion_of_International_Yoga_Day,_in_New_Delhi_on_June_21,_2015.jpg|thumb| 21 ಜೂನ್ 2015 ರಂದು ನವದೆಹಲಿಯಲ್ಲಿ ಯೋಗ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ]]
ಭಾರತದ ಪ್ರಧಾನಮಂತ್ರಿ [[ನರೇಂದ್ರ ಮೋದಿ|ನರೇಂದ್ರ ಮೋದಿಯವರು]] 2014 ರಲ್ಲಿ ತಮ್ಮ ಯುಎನ್ ಭಾಷಣದಲ್ಲಿ, ಜೂನ್ 21 ರಂದು ವಾರ್ಷಿಕ ಯೋಗ ದಿನವನ್ನು ಸೂಚಿಸಿದರು. ಏಕೆಂದರೆ ಇದು [[ಉತ್ತರ ಗೋಲಾರ್ಧ|ಉತ್ತರ ಗೋಳಾರ್ಧದಲ್ಲಿ]] ವರ್ಷದ ದೀರ್ಘ ದಿನವಾಗಿದೆ ಮತ್ತು ಪ್ರಪಂಚದ ಅನೇಕ ಭಾಗಗಳಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹಂಚಿಕೊಳ್ಳುತ್ತದೆ.<ref name="Times of India 2020">Cite news |date=11 December 2014 |title=UN declares June 21 as 'International Day of Yoga' |work=[[The Times of India]] |url=http://timesofindia.indiatimes.com/india/un-declares-june-21-as-international-day-of-yoga/articleshow/45480636.cms cite class="citation news cs1" data-ve-ignore="true"[http://timesofindia.indiatimes.com/india/un-declares-june-21-as-international-day-of-yoga/articleshow/45480636.cms "UN declares June 21 as 'International Day of Yoga'"]. ''[[ದಿ ಟೈಮ್ಸ್ ಆಫ್ ಇಂಡಿಯಾ|The Times of India]]''. 11 December 2014.</ref> ಆರಂಭಿಕ ಪ್ರಸ್ತಾಪವನ್ನು ಅನುಸರಿಸಿ, ಯುಎನ್ 2014 ರಲ್ಲಿ "ಯೋಗ ದಿನ" ಎಂಬ ಕರಡು ನಿರ್ಣಯವನ್ನು ಅಂಗೀಕರಿಸಿತು.<ref>{{Cite web |date=2020-06-19 |title=International Yoga Day 2021: Theme, History, Quotes, Benefits, Importance |url=https://news.jagatgururampalji.org/international-yoga-day-theme-history-quotes/ |access-date=2021-06-21 |website=S A NEWS |language=en}}</ref> ಭಾರತದ ನಿಯೋಗವು ಸಮಾಲೋಚನೆಗಳನ್ನು ನಡೆಸಿತು.<ref name="economictimes">{{Cite web |date=10 October 2014 |title=UN General Assembly to hold informal consultations on International Day of Yoga |url=http://articles.economictimes.indiatimes.com/2014-10-10/news/54867994_1_international-day-consultations-prime-minister-narendra-modi |access-date=13 June 2016 |publisher=[[The Economic Times]] |archive-date=5 ಏಪ್ರಿಲ್ 2016 |archive-url=https://web.archive.org/web/20160405031510/http://articles.economictimes.indiatimes.com/2014-10-10/news/54867994_1_international-day-consultations-prime-minister-narendra-modi |url-status=dead }}</ref> 2015 ರಲ್ಲಿ [[ಭಾರತೀಯ ರಿಸರ್ವ್ ಬ್ಯಾಂಕ್]] ಅಂತರಾಷ್ಟ್ರೀಯ ಯೋಗ ದಿನವನ್ನು ಗುರುತಿಸಲು 10 ರೂಪಾಯಿಯ ಸ್ಮರಣಾರ್ಥ ನಾಣ್ಯವನ್ನು ಬಿಡುಗಡೆ ಮಾಡಿತು.<ref>10 rupees coin of 2015 – International Day of Yoga, https://www.youtube.com/watch?v=L4oay3-JcU8&t=2s</ref> ಏಪ್ರಿಲ್ 2017 ರಲ್ಲಿ, ಯುಎನ್ ಪೋಸ್ಟಲ್ ಅಡ್ಮಿನಿಸ್ಟ್ರೇಷನ್ (ಯುಎನ್ಪಿಎ) ಅಂತರಾಷ್ಟ್ರೀಯ ಯೋಗ ದಿನವನ್ನು ಗುರುತಿಸಲು ಒಂದೇ ಹಾಳೆಯ ಮೇಲೆ 10 ಆಸನಗಳ ಅಂಚೆಚೀಟಿಗಳನ್ನು ಬಿಡುಗಡೆ ಮಾಡಿತು.<ref>{{Cite news |date=19 April 2017 |title=UN to issue 10 stamps of 'asanas' on International Yoga Day |work=Business Standard India |url=https://www.business-standard.com/article/news-ians/un-to-issue-10-stamps-of-asanas-on-international-yoga-day-117041900182_1.html}}</ref>
==ಅಂತರಾಷ್ಟ್ರೀಯ ಸಹಕಾರ==
ಈ ದಿನ ಪ್ರಾರಂಭಕ್ಕೆ ಅನೇಕ ವಿಶ್ವ ನಾಯಕರಿಂದ ಸಹಕಾರ ದೊರೆತಿದೆ. ನೇಪಾಳದ ಪ್ರಧಾನ ಮಂತ್ರಿ ಸುಶಿಲ್ ಕೊಇರಾಲ ರವರು ತಮ್ಮ ಸಹಕಾರ ತೋರಿದ್ದಾರೆ.<ref>[http://www.business-standard.com/article/pti-stories/gabbard-to-support-international-yoga-day-114100200119_1.html Gabbard to support International Yoga Day]</ref>
[[ಅಮೇರಿಕ ಸಂಯುಕ್ತ ಸಂಸ್ಥಾನ]], [[ಕೆನಡಾ]], [[ಚೀನಾ]] ಸೇರಿ, ೧೭೭ಕ್ಕೊ ಹೆಚ್ಚಿನ ದೇಶಗಳು ಈ ಪ್ರಸ್ತಾವನೆಗೆ ತಮ್ಮ ಬೆಂಬಲವನ್ನು ಸೂಚಿಸಿವೆ.<ref>{{Cite web |url=http://news.oneindia.in/india/barack-obama-expresses-interest-in-yoga-1534170.html |title=Impressed with Narendra Modi, Barack Obama expresses interest in yoga |access-date=2015-06-08 |archive-date=2014-11-01 |archive-url=https://web.archive.org/web/20141101200918/http://news.oneindia.in/india/barack-obama-expresses-interest-in-yoga-1534170.html |url-status=dead }}</ref><ref>[http://news.oneindia.in/india/narendra-modi-s-call-international-yoga-day-gains-pace-50-nations-china-us-support-pm-1549894.html Modi's call for International Day of Yoga gains pace, 50 nations including China, US support PM's call]</ref><ref>[http://timesofindia.indiatimes.com/india/50-nations-including-China-and-US-back-Modis-call-for-International-Yoga-Day/articleshow/44989225.cms 50 nations, including China and US, back Modi's call for International Yoga Day]</ref>. ಅವುಗಳಲ್ಲಿ ೧೭೫ ದೇಶಗಳು ಈ ನಿರ್ಧಾರವನ್ನು ಪುರಸ್ಕರಿಸಿದವು.<ref>[https://www. record number of 175 country co-sponsors]</ref><ref>[http://yogaworldsday.com/en/paises-apoiantes Map of supporting countries]</ref>.
== ಯುಎನ್ ಘೋಷಣೆ ==
11 ಡಿಸೆಂಬರ್ 2014 ರಂದು, ಭಾರತದ ಖಾಯಂ ಪ್ರತಿನಿಧಿ ಅಶೋಕ್ ಮುಖರ್ಜಿ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕರಡು ನಿರ್ಣಯವನ್ನು ಮಂಡಿಸಿದರು. ಕರಡು ಪಠ್ಯವು 177 ಸದಸ್ಯ ರಾಷ್ಟ್ರಗಳಿಗೆ ಕರಡು ಪಠ್ಯವನ್ನು ಪ್ರಾಯೋಜಿಸಿ ವ್ಯಾಪಕ ಬೆಂಬಲವನ್ನು ಪಡೆದು, ಅದನ್ನು ಯಾವುದೇ ಮತವಿಲ್ಲದೆ ಅಂಗೀಕರಿಸಲಾಯಿತು. ಈ ಉಪಕ್ರಮವು ಅನೇಕ ಜಾಗತಿಕ ನಾಯಕರಿಂದ ಬೆಂಬಲವನ್ನು ಕಂಡುಕೊಂಡಿದೆ. ಒಟ್ಟು 177 ರಾಷ್ಟ್ರಗಳು ನಿರ್ಣಯವನ್ನು ಸಹ-ಪ್ರಾಯೋಜಿಸಿದವು, ಇದು ಅಂತಹ UNGA ನಿರ್ಣಯಗಳಲ್ಲಿ ಹೆಚ್ಚಿನ ಸಂಖ್ಯೆಯ ಸಹ-ಪ್ರಾಯೋಜಕವಾಗಿತ್ತು.<ref>{{Cite web |title=United Nations General Assembly adopts Resolution on International Day of Yoga with a record number of 177 country co-sponsors |url=https://www.hcilondon.in/International_Day_of_Yoga.html |url-status=dead |archive-url=https://web.archive.org/web/20150109031924/https://www.hcilondon.in/International_Day_of_Yoga.html |archive-date=9 January 2015 |access-date=9 January 2015}}</ref>
ಜೂನ್ 21 ಅನ್ನು ದಿನಾಂಕವಾಗಿ ಪ್ರಸ್ತಾಪಿಸಿದಾಗ, ಮೋದಿ ಅವರು ಉತ್ತರ ಗೋಳಾರ್ಧದಲ್ಲಿ (ದಕ್ಷಿಣ ಗೋಳಾರ್ಧದಲ್ಲಿ ಚಿಕ್ಕದಾಗಿದೆ) ವರ್ಷದ ಅತ್ಯಂತ ದೀರ್ಘವಾದ ದಿನವಾಗಿದೆ. ಇದು ಪ್ರಪಂಚದ ಅನೇಕ ಭಾಗಗಳಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ಹೇಳಿದರು. ಭಾರತೀಯ ಕ್ಯಾಲೆಂಡರ್ಗಳಲ್ಲಿ, ಬೇಸಿಗೆಯ ಅಯನ ಸಂಕ್ರಾಂತಿಯು ದಕ್ಷಿಣಾಯನಕ್ಕೆ ಪರಿವರ್ತನೆಯನ್ನು ಸೂಚಿಸುತ್ತದೆ. ಬೇಸಿಗೆಯ ಅಯನ ಸಂಕ್ರಾಂತಿಯ ನಂತರದ ಎರಡನೇ<ref>{{Cite web |title=Guru Purnima 2018 |url=http://www.indianastrology.com/festival/2018/guru-purnima-17}}</ref> ಹುಣ್ಣಿಮೆಯನ್ನು [[ಗುರು ಪೂರ್ಣಿಮಾ]] ಎಂದು ಕರೆಯಲಾಗುತ್ತದೆ. ಹಿಂದೂ ಪುರಾಣಗಳಲ್ಲಿ, [[ಶಿವ]] ಮೊದಲ ಯೋಗಿ (ಆದಿ ಯೋಗಿ), ಈ ದಿನದಂದು ಯೋಗದ ಜ್ಞಾನವನ್ನು ಉಳಿದ ಮಾನವಕುಲಕ್ಕೆ ನೀಡಲು ಪ್ರಾರಂಭಿಸಿದರು.<ref>{{Cite news |last=Sadhguru |first=J |author-link=Sadhguru |date=3 July 2012 |title=The first Guru is born |publisher=[[Times of India]] |agency=Times News Service |url=http://timesofindia.indiatimes.com/edit-page/The-first-Guru-is-born/articleshow/14613783.cms |access-date=23 February 2015}}</ref>
ವಿಶ್ವಸಂಸ್ಥೆಯ ನಿರ್ಣಯವನ್ನು ಅಂಗೀಕರಿಸಿದ ನಂತರ, ಭಾರತದಲ್ಲಿನ ಆಧ್ಯಾತ್ಮಿಕ ಚಳುವಳಿಯ ಹಲವಾರು ನಾಯಕರು ಉಪಕ್ರಮಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು. [[ಈಶ ಪ್ರತಿಷ್ಠಾನ|ಇಶಾ ಫೌಂಡೇಶನ್ನ]] ಸಂಸ್ಥಾಪಕ, [[ಸದ್ಗುರು]], "ಇದು ಮಾನವನ ಆಂತರಿಕ ಯೋಗಕ್ಷೇಮಕ್ಕೆ ವೈಜ್ಞಾನಿಕ ವಿಧಾನವನ್ನು ವಿಶ್ವವ್ಯಾಪಿಯಾಗಿ ಮಾಡಲು ಒಂದು ರೀತಿಯ ಅಡಿಪಾಯವಾಗಿದೆ. ಇದು ಜಗತ್ತಿಗೆ ಒಂದು ಮಹತ್ತರವಾದ ಹೆಜ್ಜೆ." ಆರ್ಟ್ ಆಫ್ ಲಿವಿಂಗ್ನ ಸಂಸ್ಥಾಪಕ [[ಶ್ರೀ ಶ್ರೀ ರವಿ ಶಂಕರ್|ರವಿಶಂಕರ್]], ಮೋದಿಯವರ ಪ್ರಯತ್ನವನ್ನು ಶ್ಲಾಘಿಸಿದರು, “ಯಾವುದೇ ತತ್ವಶಾಸ್ತ್ರ, ಧರ್ಮ ಅಥವಾ ಸಂಸ್ಕೃತಿಯು ರಾಜ್ಯದ ಪ್ರೋತ್ಸಾಹವಿಲ್ಲದೆ ಉಳಿಯುವುದು ತುಂಬಾ ಕಷ್ಟ. ಯೋಗ ಇಲ್ಲಿಯವರೆಗೆ ಬಹುತೇಕ ಅನಾಥರಂತೆ ಅಸ್ತಿತ್ವದಲ್ಲಿದೆ. ಈಗ, ಯುಎನ್ನಿಂದ ಅಧಿಕೃತ ಮಾನ್ಯತೆ ಪಡೆದು ಇಡೀ ಜಗತ್ತಿಗೆ ಯೋಗದ ಪ್ರಯೋಜನವನ್ನು ಮತ್ತಷ್ಟು ಹರಡುತ್ತದೆ." <ref>{{Cite web |date=12 December 2014 |title=Sri Sri Ravi Shankar Speaks on International Yoga Day |url=http://srisriravishankar.org/entry/un-declaration-june-21-world-yoga-day/ |access-date=21 ಜೂನ್ 2023 |archive-date=1 ಜುಲೈ 2015 |archive-url=https://web.archive.org/web/20150701180633/http://srisriravishankar.org/entry/un-declaration-june-21-world-yoga-day/ |url-status=dead }}</ref>
== ಯೋಗ ದಿನಾಚರಣೆ ==
21 ಜೂನ್ 2015 ರಂದು ವಿಶ್ವದಾದ್ಯಂತ ಮೊದಲ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. [[ಆಯುಷ್ ಸಚಿವಾಲಯ|ಆಯುಷ್ ಸಚಿವಾಲಯವು]] ಭಾರತದಲ್ಲಿ ಅಗತ್ಯ ವ್ಯವಸ್ಥೆಗಳನ್ನು ಮಾಡಿದೆ. ಪಿಎಂ ಮೋದಿ ಮತ್ತು 84 ರಾಷ್ಟ್ರಗಳ ಗಣ್ಯರು ಸೇರಿದಂತೆ 35,985 ಜನರು ನವದೆಹಲಿಯ ರಾಜ್ಪಥ್ನಲ್ಲಿ 35 ನಿಮಿಷಗಳ ಕಾಲ 21 [[ಆಸನ (ಯೋಗ)|ಆಸನಗಳನ್ನು]] (ಯೋಗ ಭಂಗಿಗಳು) ಪ್ರದರ್ಶಿಸಿದರು. ಇದು ಇದುವರೆಗೆ ನಡೆದ ಅತಿದೊಡ್ಡ ಯೋಗ ತರಗತಿಯಾಗಿದೆ ಮತ್ತು ಭಾಗವಹಿಸಿದ 84 ರಾಷ್ಟ್ರಗಳ ಅತಿದೊಡ್ಡ ಸಂಖ್ಯೆಯಾಗಿದೆ.<ref>{{Cite web |date=21 June 2015 |title=Massive turnout for Yoga day |url=http://newsroom24x7.com/2015/06/21/massive-turnout-on-international-day-of-yoga-in-india/}}</ref> <ref name="world record 1">{{Cite web |date=21 June 2015 |title=Largest yoga class |url=http://www.guinnessworldrecords.com/world-records/largest-yoga-class |access-date=22 June 2015 |publisher=Guinness world record}}</ref> <ref>{{Cite news |title=PM Modi Leads Yoga Session, India Sets Guinness Records: 10 Developments |agency=NDTV |url=http://www.ndtv.com/cheat-sheet/sushma-swaraj-addresses-the-united-nations-in-new-york-on-international-yogaday-highlights-773899 |access-date=21 June 2015}}</ref> ಅಂದಿನಿಂದ ಪ್ರತಿ ವರ್ಷ ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತದ ನಗರಗಳಲ್ಲಿ ಇದೇ ರೀತಿಯ ದಿನಗಳನ್ನು ನಡೆಸಲಾಗುತ್ತಿದೆ.<ref>{{Cite web |date=22 May 2016 |title=PM Modi To Attend International Yoga Day At Chandigarh |url=http://www.ndtv.com/india-news/pm-modi-to-attend-international-yoga-day-at-chandigarh-1408754 |access-date=13 June 2016 |publisher=[[NDTV]]}}</ref> <ref>{{Cite web |last=Shylaja Varma |date=21 June 2017 |title=International Yoga Day 2017: Rainy Start To Yoga Day, PM Narendra Modi Leads Asanas In Lucknow – Highlights |url=https://www.ndtv.com/india-news/international-yoga-day-2017-pm-narendra-modi-yogi-adityanath-to-lead-international-yoga-day-event-in-1714867 |access-date=12 April 2018 |website=Ndtv.com}}</ref> <ref>{{Cite web |date=7 June 2016 |title=International Yoga Day 2017: A Look at the Celebrations Around the World |url=https://www.zenyogastrap.com/international-yoga-day-2017-look-at-celebrations-around-world |url-status=dead |archive-url=https://web.archive.org/web/20180620001123/https://www.zenyogastrap.com/international-yoga-day-2017-look-at-celebrations-around-world |archive-date=20 June 2018 |access-date=12 April 2018 |website=Zenyogastrap.com}}</ref> <ref>{{Cite web |date=25 June 2017 |title=International Yoga Day: Record 10,000 people participate in event in China's largest ever congregation |url=https://www.firstpost.com/world/international-yoga-day-record-10000-people-participate-in-event-in-chinas-largest-ever-congregation-3743997.html |access-date=12 April 2018 |website=Firstpost.com}}</ref> <ref>{{Cite news |date=21 June 2018 |title=International Yoga Day {{!}} Rajasthan records biggest yoga gathering |language=en-IN |work=The Hindu |url=https://www.thehindu.com/news/national/live-updates-international-yoga-day-observed-across-the-world/article24215787.ece |access-date=15 April 2019 |issn=0971-751X}}</ref> <ref name="newsgraph.net">{{Cite web |title=International Yoga Day 2019: 5th International Yoga Day Celebrations in Chandigarh |url=https://www.newsgraph.net/detail/1099-5th-International-Day-Of-Yoga-Day-in-Chandigarh.html |url-status=dead |archive-url=https://web.archive.org/web/20190621052338/https://www.newsgraph.net/detail/1099-5th-International-Day-Of-Yoga-Day-in-Chandigarh.html |archive-date=21 June 2019 |access-date=21 June 2019 |language=en}}</ref>
== ಆತಿಥ್ಯ ==
2015 ರಲ್ಲಿ ಅಸೋಸಿಯೇಟೆಡ್ ಪ್ರೆಸ್ ವರದಿಯು ಮೊದಲ "ಅಂತರರಾಷ್ಟ್ರೀಯ ಯೋಗ ದಿನ"<ref name="AP 2015">{{Cite news |last=Associated Press |author-link=Associated Press |date=21 June 2015 |title=Yoga fans around world take to their mats for first International Yoga Day |work=[[The Guardian]] |url=https://www.theguardian.com/lifeandstyle/2015/jun/21/yoga-fans-world-first-international-yoga-day}}</ref> ವನ್ನು "ಲಕ್ಷಾಂತರ ಯೋಗ ಉತ್ಸಾಹಿಗಳು" ಮೋದಿ ಮತ್ತು ಅವರ ಸಂಪುಟದ ಸದಸ್ಯರು "ವಿಸ್ತರಣೆ ಮತ್ತು ಮರುರಚನೆಗೆ" ಒಳಪಡಿಸಿರುವುದು ಗಮನೀಯ. ದೆಹಲಿಯ ಮುಖ್ಯ ರಸ್ತೆಯು ಈ ಸಂದರ್ಭಕ್ಕಾಗಿ ವ್ಯಾಯಾಮದ ಪ್ರದೇಶವಾಗಿದೆ ಎಂದು ಹೇಳಿದ ಮೋದಿ "ಶಾಂತಿ ಮತ್ತು ಸೌಹಾರ್ದತೆ" ಕುರಿತು ಮಾತನಾಡಿದ್ದಾರೆ.<ref name="AP 2015" /> ಭಾರತದಲ್ಲಿ ಕೆಲವರು ಯೋಗದ ಪ್ರಚಾರವನ್ನು ಪಕ್ಷಪಾತದ [[ಹಿಂದೂ]] ಕಾರ್ಯಾಚರಣೆ ಎಂದು ಭಾವಿಸಿ ವರದಿ ಮಾಡಿದ್ದಾರೆ. [[ಸೂರ್ಯ ನಮಸ್ಕಾರ|ಸೂರ್ಯ ನಮಸ್ಕಾರದ]] (ಸೂರ್ಯನಮಸ್ಕಾರಗಳು) ಒಂದು ಅನುಕ್ರಮವನ್ನು ಕೈಬಿಡಲಾಗಿದೆ, ಏಕೆಂದರೆ ಮುಸ್ಲಿಮರು ಹಿಂದೂಗಳ ಪವಿತ್ರ ದೇವರು [[ಸೂರ್ಯ (ದೇವ)|ಸೂರ್ಯ]] ಎಂದು ಸೂಚಿಸುವುದನ್ನು ವಿರೋಧಿಸಿದರು. ಜೊತೆಗೆ ಹಿಂದೂ ಪವಿತ್ರ ಉಚ್ಚಾರಾಂಶದ " [[ಓಂ]] " ಪಠಣವನ್ನೂ ಕೈಬಿಡಲಾಯಿತು ಎಂದು ಅದು ವರದಿ ಮಾಡಿದೆ. ಈ ಚಟುವಟಿಕೆಗೆ ಖರ್ಚು ಮಾಡಿದ ಹಣವನ್ನು ದೆಹಲಿಯ ಬೀದಿಗಳನ್ನು ಸ್ವಚ್ಛಗೊಳಿಸಲು ಖರ್ಚು ಮಾಡಿದರೆ ಚೆನ್ನಾಗಿತ್ತೆಂದು ಇತರರು ಪರಿಗಣಿಸಿದ್ದಾರೆ.<ref name="AP 2015" />
''ಕ್ರಿಶ್ಚಿಯನ್ ಸೈನ್ಸ್ ಮಾನಿಟರ್'' 2016 ರಲ್ಲಿ ಬರೆದಂತ, 2014 ರ ವಿಶ್ವಸಂಸ್ಥೆಯ ನಿರ್ಣಯವು "ಅತ್ಯಂತ ಜನಪ್ರಿಯವಾಗಿದೆ". <ref name="CSM 2016">{{Cite news |last=McCarthy |first=Simone |date=21 June 2016 |title=Why is the United Nations promoting yoga? |url=https://www.csmonitor.com/World/Global-News/2016/0621/Why-is-the-United-Nations-promoting-yoga}}</ref> ಆದರೆ ಯೋಗವು "[[ಧ್ಯಾನ|ಧ್ಯಾನದ]] ಅಂಶ" <ref name="CSM 2016" /> ಅನ್ನು ಹೊಂದಿದೆ ಮತ್ತು [[ವ್ಯಾಯಾಮದಂತೆ ಯೋಗ|ದೈಹಿಕ ವ್ಯಾಯಾಮದ ಒಂದು ರೂಪವಾಗಿ]] ಮಾತ್ರವಲ್ಲದೆ ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿದೆ. ಯೋಗವು ದೇವರನ್ನು ತಲುಪಲು ಒಂದು ಮಾರ್ಗವಿದ್ದಂತೆ, '''ಯೋಗವು ಬೇರೆಯವರ ಜೀವನದ ಬಗ್ಗೆಯಲ್ಲ, ಅಲ್ಲದೆ ಇದು ಧಾರ್ಮಿಕ ಆಚರಣೆಯೂ ಅಲ್ಲ''' ಇದೊಂದು ಅದಕ್ಕೆ ಪುರಾವೆಯಾಗಿದೆ, ಈ ದಿನವು ಹಿಂದೂ ಧರ್ಮವನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ ಎಂಬ ಮೋದಿಯವರ ಬಗೆಗಿನಆರೋಪಕ್ಕೆ, ಯೋಗವು ದೇವರಿಗೆ ಒಂದು ಮಾರ್ಗವಾಗಿದೆ ಎಂಬ ಕಲ್ಪನೆಯ ಬಗ್ಗೆ "ಯೋಗವು ಇತರ ಜೀವನದ ಬಗ್ಗೆ ಅಲ್ಲ" ಎಂದು 2015 ರಲ್ಲಿ ಪೋಪ್ ಫ್ರಾನ್ಸಿಸ್ ಅವರು [[ಕ್ಯಾಥೋಲಿಕ್ ಚರ್ಚ್|ರೋಮನ್ ಕ್ಯಾಥೋಲಿಕರಿಗೆ]] ಎಚ್ಚರಿಕೆ ನೀಡಿದರು.<ref name="CSM 2016" />
ಯೋಗ ಅಂತಾರಾಷ್ಟ್ರೀಯ ಯೋಗ ದಿನವಾಗಿ ನಡೆಸುವಲ್ಲಿ ಭಾರತ ಸರ್ಕಾರದ ಉದ್ದೇಶವಾಗಿದೆ. ಯೋಗವನ್ನು "ಭಾರತದ ಸಾಂಸ್ಕೃತಿಕ ಆಸ್ತಿ" ಎಂದು ಪ್ರಪಂಚದಾದ್ಯಂತ ಗುರುತಿಸಲಾಗಿದೆಯೆಂದು ''ದಿ ವೀಕ್'' 2015 ರಲ್ಲಿ ಹೇಳಿದೆ. <ref name="TW 2015">{{Cite web |last=''The Week'' Staff |date=7 February 2015 |title=Does yoga belong to India? |url=https://theweek.com/articles/537675/does-yoga-belong-india |website=[[The Week]]}}</ref> ಆಗ ಭಾರತದ ಯೋಗ ಸಚಿವ ಶ್ರೀಪಾದ್ ಯೆಸ್ಸೋ ನಾಯಕ್ ಅವರು "ಯೋಗವನ್ನು ನಮ್ಮದು ಎಂದು ನಾವು ಜಗತ್ತಿಗೆ ಸ್ಥಾಪಿಸಲು ಪ್ರಯತ್ನಿಸಿದ್ದೇವೆ.<ref name="TW 2015" /> ಪಾಶ್ಚಿಮಾತ್ಯ ಜಗತ್ತಿನಲ್ಲಿ ಈಗಾಗಲೇ ಅನೇಕ ರೀತಿಯ ಯೋಗಗಳನ್ನು ಅಭ್ಯಾಸ ಮಾಡಲಾಗಿರುವುದರಿಂದ ಇದು ಯಶಸ್ವಿಯಾಗುವ ಸಾಧ್ಯತೆಯಿಲ್ಲ ಎಂದು ದಿ ''ವೀಕ್'' ಬರೆದಿದೆ. <ref name="TW 2015" /> ಯೋಗವು "ಪ್ರಾಥಮಿಕವಾಗಿ ಹಿಂದೂ ಆಧ್ಯಾತ್ಮಿಕ ಅಭ್ಯಾಸ" ಎಂದು ಕ್ರಿಶ್ಚಿಯನ್ ಇವಾಂಜೆಲಿಕಲ್ಗಳು ಭಾರತೀಯ ಸರ್ಕಾರದ ನಿಲುವನ್ನು ಒಪ್ಪಿಕೊಂಡಿದ್ದಾರೆ ಎಂದು ಲೇಖನದಲ್ಲಿ ಗಮನಿಸಲಾಗಿದೆ,<ref name="TW 2015" /> ಆದರೆ ಧಾರ್ಮಿಕ ಚಿಂತಕ ಆನ್ ಗ್ಲೀಗ್ ಅವರು ಪಾಶ್ಚಿಮಾತ್ಯ ಯೋಗವು ಪಶ್ಚಿಮದಲ್ಲಿರುವುದರಿಂದ ಗಮನಾರ್ಹವಾಗಿ ಬದಲಾಗಿದೆ, ಧಾರ್ಮಿಕ ವಿಷಯಗಳು "ವ್ಯಂಗ್ಯವಾಗಿ"<ref name="TW 2015" /> ಒಪ್ಪುವ ದೃಷ್ಟಿಕೋನಗಳು, ಬಲವಾದ ಧಾರ್ಮಿಕ ಹಿಂದೂಗಳು ಮತ್ತು ಕ್ರಿಶ್ಚಿಯನ್ನರ ದೃಷ್ಟಿಕೋನದಲ್ಲಿ ಇದು "ಐತಿಹಾಸಿಕವಾಗಿ ದೋಷಪೂರಿತವಾಗಿವೆ" ಎಂದು ಹೇಳಿದ್ದಾರೆ.<ref name="TW 2015" />
==ಹಿಂದಿನ ಪ್ರಯತ್ನಗಳು==
ವಿಶ್ವ ಸಂಸ್ಥೆಯ ಘೋಷಣೆಗೂ ಮೊದಲು, ಅನೇಕ ಔಪಚಾರಿಕ ಮತ್ತು ಅನೌಪಚಾರಿಕ ಯೋಗ ಸಮೂಹಗಳು, ಶಿಕ್ಷಕರು ಮತ್ತು ಉತ್ಸಾಹಿಗಳು ವಿಶ್ವ ಯೋಗದಿನವನ್ನು ಜೂನ್ ೨೧ ಅಲ್ಲದೆ ಬೇರೆದಿನಗಳಲ್ಲಿ ಆಚರಿಸಿರುತ್ತಿದ್ದರು.
<ref>{{cite web|url=http://www.worldyogaday.net/cms/index.php|title=World Yoga Day 22 February to collect funds for human rights causes|access-date=2015-06-08|archive-date=2015-06-24|archive-url=https://web.archive.org/web/20150624003633/http://www.worldyogaday.net/cms/index.php|url-status=dead}}</ref>.
ಡಿಸೆಂಬರ್ ೨೦೧೧ರಲ್ಲಿ, ಯೋಗಗುರು ಶ್ರೀ ರವಿಶಂಕರರವರು ಮತ್ತು ಬೇರೆ ಯೋಗ ಶಿಕ್ಷಕರು ಪೊರ್ಚುಗೀಸ್ ಯೋಗ ಮಹಾಒಕ್ಕೂಟದಲ್ಲಿ ಸಂಯುಕ್ತ ರಾಷ್ಟ್ರ ಸಂಸ್ಥೆ ಗೆ ವಿಶ್ವ ಯೋಗದಿನ ಅಚರಣೆ ಘೋಷಿಸುವಂತೆ ಕರೆ ಕೊಟ್ಟಿದ್ದರು<ref>[http://www.dnaindia.com/bangalore/report-there-is-world-toilet-day-but-no-world-yoga-day-sri-sri-ravi-shankar-1622019 Sri Sri Ravi Shankar calls petitions UN for World Yoga Day]</ref>.
== ಚಿತ್ರ ಗ್ಯಾಲರಿ ==
<gallery>
File:International Yoga Day celebrated at Panjab University, Chandigarh (India).jpg|ಭಾರತದ [[ಚಂಡೀಗಢ]] ಒಬ್ಬ ಯುವ ವಿದ್ಯಾರ್ಥಿ
File:Participants of the 21st June International Yoga Day rehearsing at Rajpath, during dress rehearsal, in New Delhi on June 19, 2015.jpg|ನವದೆಹಲಿ
File:TSQ yoga lesson jeh.jpg|[[:en:New York City|ನ್ಯೂಯಾರ್ಕ್ ಸಿಟಿ]]
File:International Yoga Day in russia.jpg|[[:en:Vladivostok|ವ್ಲಾಡಿವೋಸ್ಟಾಕ್]], ರಷ್ಯಾ
File:International Yoga Day 2015 at INS Dega.jpg|ಅಂತರಾಷ್ಟ್ರೀಯ_ಯೋಗ_ದಿನ_2015_INS_Dega
File:INPT School celebrates International Yoga Day 2017 (01).jpg|INPT ಸ್ಕೂಲ್ ಸೆಲೆಬ್ರೆಟ್ಸ್ ಇಂಟರ್ನ್ಯಾಶನಲ್ ಯೋಗ ಡೇ 2017
</gallery>
== ಇವುಗಳನ್ನೂ ನೋಡಿ ==
*[[ಸೂರ್ಯ ನಮಸ್ಕಾರ]]
*[[ಪ್ರಾಣಾಯಾಮ]]
*[[ವ್ಯಾಯಾಮ]]
*[[ಆರೋಗ್ಯ]]
* [https://en.wikipedia.org/wiki/List%20of%20International%20Days%20of%20Yoga ಯೋಗದ ಅಂತಾರಾಷ್ಟ್ರೀಯ ದಿನಗಳ ಪಟ್ಟಿ]
* [https://en.wikipedia.org/wiki/World%20Tai%20Chi%20and%20Qigong%20Day ವಿಶ್ವ ತೈ ಚಿ ಮತ್ತು ಕಿಗಾಂಗ್ ದಿನ]
* [https://en.wikipedia.org/wiki/Yoga%20and%20cultural%20appropriation ಯೋಗ ಮತ್ತು ಸಾಂಸ್ಕೃತಿಕ ವಿನಿಯೋಗ]
== ಬಾಹ್ಯ ಕೊಂಡಿಗಳು ==
* [https://www.studynotesbook.com/international-day-of-yoga-theme/ ಅಂತರಾಷ್ಟ್ರೀಯ ಯೋಗ ದಿನದ ಥೀಮ್]
* [https://yoga.ayush.gov.in/ ಆಯುಷ್ ಸಚಿವಾಲಯ - ಅಂತರಾಷ್ಟ್ರೀಯ ಯೋಗ ದಿನ]
* [https://www.un.org/en/observances/yoga-day ಅಂತರಾಷ್ಟ್ರೀಯ ಯೋಗ ದಿನ]
== ಉಲ್ಲೇಖಗಳು ==
{{ಉಲ್ಲೇಖಗಳು|30em}}
[[ವರ್ಗ:ಅಂತರಾಷ್ಟ್ರೀಯ ದಿನಾಚರಣೆಗಳು]]
jcl6duq8118jww0avq292ltigtxnkn3
ಅಂಜಲಿ
0
76431
1254244
1201294
2024-11-10T00:04:54Z
Dostojewskij
21814
ವರ್ಗ:೧೯೭೨ ಜನನ
1254244
wikitext
text/x-wiki
{{Infobox person
| name = ಅಂಜಲಿ
| image =
| image_size =
| caption =ಅಂಜಲಿ, 2018ರಲ್ಲಿ
| birth_name = ಶಾಂತ
| birth_date = ಮೇ ೨೨, ೧೯೭೨
| birth_place = [[ಕನಕಪುರ]], ಬೆಂಗಳೂರು (ಈಗ ರಾಮನಗರಕ್ಕೆ ಸೇರಿದೆ), ಕರ್ನಾಟಕ
| occupation = ಚಲನಚಿತ್ರ ಮತ್ತು ಕಿರುತೆರೆ ನಟಿ
| years_active = ೧೯೮೯-೧೯೯೭
| spouse = ಸುಧಾಕರ್
| domesticpartner =
| website =
}}
'''ಅಂಜಲಿ''' ಕನ್ನಡದ ಜನಪ್ರಿಯ ಚಲನಚಿತ್ರ ಮತ್ತು ಕಿರುತೆರೆ ನಟಿ. ೧೯೯೦ರ ದಶಕದಲ್ಲಿ ಚಾಲ್ತಿಯಲ್ಲಿದ್ದ ಅಂಜಲಿ ಅಭಿನಯದ ಪ್ರಮುಖ ಚಿತ್ರಗಳೆಂದರೆ '''[[ಅನಂತನ ಅವಾಂತರ]]'''(೧೯೮೯), '''[[ನೀನು ನಕ್ಕರೆ ಹಾಲು ಸಕ್ಕರೆ]]'''(೧೯೯೧) ಮತ್ತು '''[[ತರ್ಲೆ ನನ್ಮಗ]]'''(೧೯೯೨.<ref name="ಅಂಜಲಿ೧">{{cite web|title=ಅಂಜಲಿ ಸುಧಾಕರ್|url=http://www.nettv4u.com/celebrity/kannada/movie-actress/anjali-sudhakar|publisher=ನೆಟ್ ಟಿವಿ ಫಾರ್ ಯು}}</ref><ref name="ಅಂಜಲಿ೨">{{cite web|title=ಅಂಜಲಿ|url=http://chiloka.com/celebrity/anjali-sudhakar|publisher=ಚಿಲೋಕ}}</ref>
==ಆರಂಭಿಕ ಜೀವನ==
ಅಂಜಲಿ ಜನಿಸಿದ್ದು ರಾಮನಗರದ '''[[ಕನಕಪುರ]]'''ದಲ್ಲಿ ೧೯೭೨ರ ಮೇ ೨೨ರಂದು. ಇವರ ಮೂಲ ಹೆಸರು ಶಾಂತ. ನಿರ್ದೇಶಕ '''[[ಕಾಶಿನಾಥ್]]''' ಇವರ ಹೆಸರನ್ನು ಅಂಜಲಿ ಎಂದು ಬದಲಾಯಿಸಿದರು.<ref name="ಅಂಜಲಿ೧"/><ref name="ಅಂಜಲಿ೨"/>
==ವೃತ್ತಿ ಜೀವನ==
'''[[ಕಂಕಣ ಭಾಗ್ಯ]]'''(೧೯೮೮) ಚಿತ್ರದ ಚಿಕ್ಕ ಪಾತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ ಅಂಜಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಅಭಿನಯಿಸಿದ ಚಿತ್ರ '''[[ಕಾಶಿನಾಥ್]]''' ನಿರ್ದೇಶನದ '''[[ಅನಂತನ ಅವಾಂತರ]]'''(೧೯೮೯). ದಾಂಪತ್ಯ ಜೀವನದ ಸಮಸ್ಯೆಗಳ ಕುರಿತಾಗಿದ್ದ ಈ ಹಾಸ್ಯಪ್ರಧಾನ ಚಿತ್ರದಲ್ಲಿ '''[[ಕಾಶಿನಾಥ್]]''' ಅವರಿಗೆ ನಾಯಕಿಯಾಗಿ ಗಮನಾರ್ಹ ಅಭಿನಯ ನೀಡಿದ ಅಂಜಲಿ ಅವರಿಗೆ ದೊರೆತ ನಂತರದ ಪ್ರಮುಖ ಚಿತ್ರವೆಂದರೆ '''[[ನೀನು ನಕ್ಕರೆ ಹಾಲು ಸಕ್ಕರೆ]]'''(೧೯೯೧). ಐವರು ನಾಯಕಿಯರಿದ್ದ ಈ ಚಿತ್ರದಲ್ಲಿ '''[[ವಿಷ್ಣುವರ್ಧನ್]]''' ಅವರೊಂದಿಗೆ ಚಿಕ್ಕ ಪಾತ್ರದಲ್ಲಿ ಚೊಕ್ಕದಾಗಿ ಅಭಿನಯಿಸಿದ್ದಾರೆ. '''[[ಉಪೇಂದ್ರ]]''' ಚೊಚ್ಚಲ ನಿರ್ದೇಶನದ '''[[ತರ್ಲೆ ನನ್ಮಗ]]'''(೧೯೯೨) ಚಿತ್ರದಲ್ಲಿ '''[[ಜಗ್ಗೇಶ್]]''' ಅವರಿಗೆ ನಾಯಕಿಯಾಗಿ ಶಕ್ತ ಅಭಿನಯ ನೀಡಿದ ಅಂಜಲಿ '''[[ಶ್ರೀಧರ್]]''' ಅವರೊಂದಿಗೆ '''[[ಜನ ಮೆಚ್ಚಿದ ಮಗ]]'''(೧೯೯೩), '''[[ರಮೇಶ್ ಭಟ್]]''' ಅವರೊಂದಿಗೆ '''[[ಸಿಡಿದೆದ್ದ ಶಿವ]]'''(೧೯೯೪) ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡು ಉತ್ತಮ ಅಭಿನಯ ನೀಡಿದ್ದಾರೆ. '''[[ಮರ್ಡರ್]]'''(೧೯೯೪) ಚಿತ್ರದಲ್ಲಿ ಋಣಾತ್ಮಕ ಪಾತ್ರದಲ್ಲಿ ಪರಿಣಾಮಕಾರಿ ಅಭಿನಯ ನೀಡಿದ ಅಂಜಲಿ '''ಟೆನ್ನಿಸ್ ಕೃಷ್ಣ''' ಅಭಿನಯದ '''[[ಅಪ್ಪ ನಂಜಪ್ಪ ಮಗ ಗುಂಜಪ್ಪ]]'''(೧೯೯೪) ಚಿತ್ರದಲ್ಲಿ ನಾಯಕಿಯಾಗಿ ಅಚ್ಚುಕಟ್ಟಾದ ಅಭಿನಯ ನೀಡಿದ್ದಾರೆ. '''[[ಅನಂತ್ ನಾಗ್]]''' ನಾಯಕರಾಗಿ ಅಭಿನಯಿಸಿದ '''[[ಗಣೇಶನ ಮದುವೆ]]'''(೧೯೯೦) ಮತ್ತು '''[[ಉಂಡು ಹೋದ ಕೊಂಡು ಹೋದ]]'''(೧೯೯೧) ಚಿತ್ರಗಳಲ್ಲಿ ಪೋಷಕ ಪಾತ್ರದಲ್ಲಿ ಚೊಕ್ಕದಾದ ಅಭಿನಯ ನೀಡಿದ್ದಾರೆ.<ref name="ಅಂಜಲಿ೧"/>
'''[[ವಿಷ್ಣುವರ್ಧನ್]]''', '''[[ಶ್ರೀಧರ್]]''', '''[[ಕಾಶಿನಾಥ್]]''', '''[[ಜಗ್ಗೇಶ್]]''' ಮುಂತಾದ ಜನಪ್ರಿಯ ನಟರೊಂದಿಗೆ ಅಭಿನಯಿಸಿರುವ ಅಂಜಲಿ '''ದೊರೈ-ಭಗವಾನ್''', '''ಬಿ.ರಾಮಮೂರ್ತಿ''', '''ನಾಗತಿಹಳ್ಳಿ ಚಂದ್ರಶೇಖರ್''' ಮತ್ತು '''[[ಕಾಶಿನಾಥ್]]''' ಮುಂತಾದ ಹೆಸರಾಂತ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ.<ref name="ಅಂಜಲಿ೧"/>
==ವೈಯಕ್ತಿಕ ಜೀವನ==
೧೯೯೮ರಲ್ಲಿ ದುಬೈನ ಪ್ರಸಿದ್ಧ ಉದ್ಯಮಿ ಸುಧಾಕರ್ ಅವರನ್ನು ಮದುವೆಯಾದ ಅಂಜಲಿ ದುಬೈನಲ್ಲಿ ಸುಖಿ ಜೀವನ ನಡೆಸುತ್ತಿದ್ದಾರೆ. ಈ ದಂಪತಿಗೆ ಸಿರಿ ಮತ್ತು ಸಮೃದ್ಧಿ ಎಂಬ ಎರಡು ಹೆಣ್ಣು ಮಕ್ಕಳಿದ್ದಾರೆ.<ref name="ಅಂಜಲಿ೨"/><ref>{{cite web|title=ಅಂಜಲಿ ಸುಧಾಕರ್|url=http://iwiki.in/anjali-sudhakar-biodata-karnataka-movies-wikipedia-photos-dubai-facebook-pics/|publisher=ಐ ವಿಕಿ|access-date=2016-09-30|archive-date=2016-08-07|archive-url=https://web.archive.org/web/20160807230136/http://iwiki.in/anjali-sudhakar-biodata-karnataka-movies-wikipedia-photos-dubai-facebook-pics/|url-status=dead}}</ref>
==ಅಂಜಲಿ ಅಭಿನಯದ ಚಿತ್ರಗಳು==
{| class="wikitable sortable sortable"
|-
! ವರ್ಷ
! ಚಿತ್ರ
! ಪಾತ್ರ
! ನಿರ್ದೇಶನ
! ಭೂಮಿಕೆ
|-
| ೧೯೮೮|| ''[[ಕಂಕಣ ಭಾಗ್ಯ]]'' || || ಪೇರಾಲ || [[ರಾಮಕೃಷ್ಣ]], [[ಜೀವಿತ]]
|-
| ೧೯೮೯|| ''[[ಅನಂತನ ಅವಾಂತರ]]'' || || [[ಕಾಶಿನಾಥ್]] || [[ಕಾಶಿನಾಥ್]]
|-
| ೧೯೮೯|| ''[[ಅವನೇ ನನ್ನ ಗಂಡ]]'' || || ಎಸ್.ಉಮೇಶ್-ಕೆ.ಪ್ರಭಾಕರ್ || [[ಕಾಶಿನಾಥ್]], [[ಸುಧಾರಾಣಿ]], [[ವನಿತಾ ವಾಸು]]
|-
| ೧೯೮೯|| ''[[ಇದು ಸಾಧ್ಯ]]'' || || [[ದಿನೇಶ್ ಬಾಬು]] || [[ಅನಂತ್ ನಾಗ್]], [[ಶಂಕರ್ ನಾಗ್]], [[ಶ್ರೀನಾಥ್]], [[ರೇವತಿ]], [[ಮಹಾಲಕ್ಷ್ಮಿ (ನಟಿ)|ಮಹಾಲಕ್ಷ್ಮಿ]]
|-
| ೧೯೮೯|| ''[[ಹೆಂಡ್ತಿಗೇಳ್ಬೇಡಿ]]'' || || [[ದಿನೇಶ್ ಬಾಬು]] || [[ಅನಂತ್ ನಾಗ್]], [[ಮಹಾಲಕ್ಷ್ಮಿ (ನಟಿ)|ಮಹಾಲಕ್ಷ್ಮಿ]], [[ದೇವರಾಜ್]], [[ತಾರ]]
|-
| ೧೯೮೯|| ''[[ಮಹಾಯುದ್ಧ]]'' || || ಮುರಳೀಧರ್ ಕೌಶಿಕ್ || [[ಶಂಕರ್ ನಾಗ್]], [[ಮಹಾಲಕ್ಷ್ಮಿ (ನಟಿ)|ಮಹಾಲಕ್ಷ್ಮಿ]], [[ವಿನೋದ್ ಆಳ್ವ]]
|-
| ೧೯೯೦|| ''[[ಕಾಲೇಜ್ ಹೀರೋ]]'' || || ಚಂದ್ರಹಾಸ್ ಆಳ್ವ || [[ವಿನೋದ್ ರಾಜ್]], ಮಧುಶ್ರೀ, [[ದೇವರಾಜ್]], [[ಶಿವರಂಜಿನಿ]]
|-
| ೧೯೯೦ || ''[[ಗಣೇಶನ ಮದುವೆ]]'' || || [[ಫಣಿ ರಾಮಚಂದ್ರ]] || [[ಅನಂತ್ ನಾಗ್]], [[ವಿನಯಾ ಪ್ರಸಾದ್]]
|-
| ೧೯೯೧ || ''[[ಉಂಡು ಹೋದ ಕೊಂಡು ಹೋದ]]'' || || [[ನಾಗತಿಹಳ್ಳಿ ಚಂದ್ರಶೇಖರ್]] || [[ಅನಂತ್ ನಾಗ್]], [[ತಾರ]]
|-
| ೧೯೯೧ || ''[[ನಗು ನಗುತ ನಲಿ]]'' || || [[ಭಾರ್ಗವ]] || [[ಸುನೀಲ್]], [[ಶ್ರುತಿ]], [[ತಾರ]]
|-
| ೧೯೯೧ || ''[[ನೀನು ನಕ್ಕರೆ ಹಾಲು ಸಕ್ಕರೆ]]'' || || [[ದೊರೈ-ಭಗವಾನ್]] || [[ವಿಷ್ಣುವರ್ಧನ್]], [[ರೂಪಿಣಿ]], [[ರಜನಿ]], [[ವಿನಯಾ ಪ್ರಸಾದ್]], [[ಚಂದ್ರಿಕಾ]]
|-
| ೧೯೯೧ || ''[[ರೋಲ್ಕಾಲ್ ರಾಮಕೃಷ್ಣ]]'' || || [[ಬಿ.ರಾಮಮೂರ್ತಿ]] || [[ಅನಂತ್ ನಾಗ್]], [[ವಿದ್ಯಾಶ್ರೀ]], [[ತಾರ]]
|-
| ೧೯೯೧ || ''[[ಶ್ವೇತಾಗ್ನಿ]]'' || || [[ಬಿ.ರಾಮಮೂರ್ತಿ]] || [[ದೇವರಾಜ್]], [[ವಿನಯಾ ಪ್ರಸಾದ್]], [[ತಾರ]]
|-
| ೧೯೯೨ || ''[[ತರ್ಲೆ ನನ್ಮಗ]]''|| || [[ಉಪೇಂದ್ರ]] || [[ಜಗ್ಗೇಶ್]]
|-
| ೧೯೯೨ || ''[[ಪ್ರಣಯದ ಪಕ್ಷಿಗಳು]]'' || || [[ಮಹೇಂದರ್]] || [[ರಮೇಶ್ ಅರವಿಂದ್]], ಕಾವ್ಯ
|-
| ೧೯೯೨ || ''[[ಭಲೇ ಕೇಶವ]]'' || || ವಿಜಯ್ ಶೆಟ್ಟಿ || [[ದೇವರಾಜ್]], [[ಶಿವರಂಜಿನಿ]]
|-
| ೧೯೯೨ || ''[[ಸಪ್ತಪದಿ]]'' || || [[ಭಾರ್ಗವ]] || [[ಅಂಬರೀಶ್]], [[ರೂಪಿಣಿ]]
|-
| ೧೯೯೩ || ''[[ಜನ ಮೆಚ್ಚಿದ ಮಗ]]'' || || ಬಿ.ಡಿ.ಶೇಷು || [[ಶ್ರೀಧರ್]], [[ಚಂದ್ರಿಕಾ]]
|-
| ೧೯೯೩ || ''[[ಭವ್ಯ ಭಾರತ]]'' || || ಮಹಮ್ಮದ್ ಗೌಸ್ || [[ಟೈಗರ್ ಪ್ರಭಾಕರ್]], [[ವಿನಯಾ ಪ್ರಸಾದ್]], [[ತಾರಾ]]
|-
| ೧೯೯೪ || ''[[ಅಪ್ಪ ನಂಜಪ್ಪ ಮಗ ಗುಂಜಪ್ಪ]]'' || || ವಿ.ಶಿವರಾಂ, ಕಾಶಿನಾಥ್ ಎಸ್ ||[[ಟೆನ್ನಿಸ್ ಕೃಷ್ಣ]], [[ಅಭಿನಯ]]
|-
| ೧೯೯೪ || ''[[ಗೋಪಿ ಕಲ್ಯಾಣ]]'' || || [[ಬಿ.ರಾಮಮೂರ್ತಿ]] || [[ಟೈಗರ್ ಪ್ರಭಾಕರ್]], [[ಅಂಜನಾ]]
|-
| ೧೯೯೪ || ''[[ಮರ್ಡರ್]]'' || || ಮಂಡ್ಯ ನಾಗರಾಜ್ || [[ಸುರೇಶ್ ಹೆಬ್ಳೀಕರ್]]
|-
| ೧೯೯೪ || ''[[ಸಿಡಿದೆದ್ದ ಶಿವ]]'' || || ಕೆ.ಸುರೇಶ್ ರೆಡ್ಡಿ || [[ತ್ಯಾಗರಾಜ್]], [[ರಮೇಶ್ ಭಟ್]]
|-
| ೧೯೯೫ || ''[[ಕೋಣ ಈದೈತೆ]]'' || || ಬಿ.ಜಯಶ್ರೀ ದೇವಿ || [[ವಿಷ್ಣುವರ್ಧನ್]], [[ಕುಮಾರ್ ಗೋವಿಂದ್]]
|-
| ೧೯೯೫ || ''[[ತುಂಬಿದ ಮನೆ]]'' || || [[ಎಸ್.ಉಮೇಶ್]] || [[ವಿಷ್ಣುವರ್ಧನ್]], [[ವಿನಯಾ ಪ್ರಸಾದ್]], [[ಉಮಾಶ್ರೀ]], [[ಶಶಿಕುಮಾರ್]], [[ಶ್ರುತಿ]], [[ತಾರ]]
|-
| ೧೯೯೬ || ''[[ಯಾರು]]'' || || ಬಿ.ಆರ್.ಕೇಶವ್ || ಆನಂದ್, ನಾಗೇಶ್ ಮಯ್ಯ
|}<ref>{{cite web|title=ಅಂಜಲಿ ಅಭಿನಯದ ಚಿತ್ರಗಳ ಪಟ್ಟಿ|url=http://chiloka.com/celebrity/anjali-sudhakar/filmography|publisher=ಚಿಲೋಕ}}</ref>
==ಉಲ್ಲೇಖಗಳು==
{{reflist}}
{{Authority control}}
[[ವರ್ಗ:ಕನ್ನಡ ಚಲನಚಿತ್ರ ನಟಿಯರು]]
[[ವರ್ಗ:ಚಲನಚಿತ್ರ ನಟಿಯರು]]
[[ವರ್ಗ:೧೯೭೨ ಜನನ]]
bz93ibw345hlfuognbpmpdcvds8lntx
ಹೊಸ ಆರ್ಥಿಕ ನೀತಿ ೧೯೯೧
0
77278
1254185
1253378
2024-11-09T14:25:09Z
106.217.72.70
/* ಉದಾರೀಕರಣ */
1254185
wikitext
text/x-wiki
==ಪರಿಚಯ==
[[ಚಿತ್ರ|thumbnail|right|ಹೊಸ ಆರ್ಥಿಕ ನೀತಿ]]
[[ಚಿತ್ರ:P V Narasimha Rao.png|thumbnail|right|ಪಿ.ವಿ. ನರಸಿಂಹ ರಾವ್]]
ಆರಂಭಿಕ ೧೯೯೧ ರಲ್ಲಿ ಭಾರತ ಸರ್ಕಾರವು ಹಲವಾರು ಹೊಸ ಆರ್ಥಿಕ ಕ್ರಮಗಳನ್ನು ಪರಿಚಯಿಸಿದರು ಆ ಕ್ರಮಗಳನ್ನು ಹೊಸ ಆರ್ಥಿಕ ನೀತಿ ಎಂದು ಕರೆಯುತ್ತರೆ. ಹೊಸ ಆರ್ಥಿಕ ನೀತಿಯನ್ನು ಆ ಕಾಲದಲ್ಲಿ ಪ್ರಧಾನ ಮಂತ್ರಿಯಾಗಿದ [[ಪಿ.ವಿ.ನರಸಿಂಹರಾವ್|ಪಿ.ವಿ.ನರಸಿಂಹ ರಾವ್]] ಮತ್ತು ಹಣಕಾಸು ಸಚಿವರಾಗಿದ ಡಾಕ್ಟರ್ [[ಮನಮೋಹನ್ ಸಿಂಗ್]]ರವರು ಪರಿಚಾಯಿಸಿದ್ದರು. ಹೊಸ ಆರ್ಥಿಕ ನೀತಿ ಲೈಸೆನ್ಸ್ ರಾಜ್, ಸುಂಕ ಮತ್ತು ಬಡ್ಡಿದರಗಳನ್ನು ಕಡಿಮೆ ಮಾಡಿದರು ಹಾಗೂ ಹಲವಾರು ಸಾರ್ವಜನಿಕರಿಗೆ ಏಕಸ್ವಾಮ್ಯ ಕೊನೆಗೊಂಡಿತು, ಅನೇಕ ಕ್ಷೇತ್ರಗಳಲ್ಲಿ ವಿದೇಶಿ ನೇರ ಹೂಡಿಕೆ ಸ್ವಯಂಚಾಲಿತವಾಗಿ ತರಲು ಅನುಮೋದನೆ ನೀಡಿದೆ, ಯಾವುದೇ ಸರ್ಕಾರವು ಕಾರ್ಮಿಕ ಸಂಘಟನೆಗಳು ಮತ್ತು ರೈತರು ಪ್ರಬಲ ಲಾಬಿಯ ಪಡೆಯಲು ಪ್ರಯತ್ನಿಸಿದರು ಆದರೆ ಅಂದಿನಿಂದ ಇಂದಿನವರಗೆ ಉದಾರೀಕರಣ ಒಟ್ಟಾರೆ ಒತ್ತಡ ಅದೇ ರೀತಿಯಲ್ಲಿ ಉಳಿದಿದ್ದೆ. ೨೧ನೇ ಶತಮಾನದ ತಿರುವಿನಲ್ಲಿ, ಭಾರತ ಆರ್ಥಿಕತೆಯ ರಾಜ್ಯದ ನಿಯಂತ್ರಣ ಗಣನೀಯ ಕಡಿತ ಮತ್ತು ಹೆಚ್ಚಿದ ಹಣಕಾಸು ಉದಾರೀಕರಣದ ಜೊತೆಗೆ, ಒಂದು ಮುಕ್ತ-ಮಾರುಕಟ್ಟೆ ಅರ್ಥವ್ಯವಸ್ಥೆಯನ್ನು ಕಡೆಗೆ ಪ್ರಗತಿಯಾಗಿದೆ. ನಗರ ನಿವಾಸಿಗಳು ಗ್ರಾಮೀಣ ನಿವಾಸಿಗಳಿಗೆ ಹೆಚ್ಚು ಲಾಭ ಆದರೂ ಜೀವಿತಾವಧಿ, ಸಾಕ್ಷರತೆಯ ಪ್ರಮಾಣಗಳು ಮತ್ತು ಆಹಾರ [[ಭದ್ರತಾ ಪತ್ರಗಳು|ಭದ್ರತಾ]] ಹೆಚ್ಚಳ ಜೊತೆಗೂಡಿ ಮಾಡಲಾಗಿದೆ.
==ಬಿಕ್ಕಟ್ಟು ಮತ್ತು ಹೊಸ ಆರ್ಥಿಕ ನೀತಿ ಅಳವಡಿಸಿಕೊಳ್ಳಲು ಕಾರಣಗಳು==
* ಭಾರತೀಯ ಕರೆನ್ಸಿ, [[ಭಾರತೀಯ ರೂಪಾಯಿ|ರುಪೀ]], ವಿನಿಮಯಿಸಲಾಗದ ಮತ್ತು ಹೆಚ್ಚಿನ ದರ ಆಗಿತ್ತು, ಮತ್ತು ಆಮದು ಪರವಾನಗಿ [[ಮಾರುಕಟ್ಟೆ]]ಯನ್ನು ತಲುಪಿತು ವಿದೇಶಿ ಸರಕುಗಳ ತಡೆಯುತ್ತಿದ್ದ .
* ಭಾರತ, ಆರ್ಥಿಕತೆಗೆ ಕೇಂದ್ರ ಯೋಜನೆ ವ್ಯವಸ್ಥೆಯನ್ನು ನಿರ್ವಹಿಸುತ್ತದೆ, ಇದರಲ್ಲಿ ಸಂಸ್ಥೆಗಳು ಹೂಡಿಕೆ ಮತ್ತು ಅಭಿವೃದ್ಧಿ ಪರವಾನಗಿ ಅಗತ್ಯವಿತು.
* ೧೯೫೦ ರಿಂದ ೧೯೮೦ ರವರೆಗೆ ಭಾರತದ ಆರ್ಥಿಕ 3.6 ಶೇಕಡಾ ನಿಧಾನ ಪ್ರಮಾಣದಲ್ಲಿ ಬೆಳೆಯಿತು. ಈ ಸಣ್ಣ ಪ್ರಮಾಣದಲ್ಲಿ ವಿದೇಶಿ ಸಾಲ ದಾರಿಕಲ್ಪಿಸಿತು, ಪರಿಣಾಮವಾಗಿ ವಿದೇಶೀ ಸಾಲ ಮತ್ತು ಮರುಪಾವತಿ ಹೊಣೆಗಾರಿಕೆ ಹೆಚ್ಚಳ ಆಗಿತ್ತು.
* ವಿದೇಶೀ ಸಾಲ $ ೨೩.೫ ಬಿಲಿಯನ್, ೧೯೮೦ ನಿಂದ $ ೬೩.೪೦ ಬಿಲಿಯನ್, ೧೯೯೧ ರವರೆಗೆ ಹೆಚ್ಚಿತ್ತು, ಒಟ್ಟು ರಫ್ತು ಆದಾಯದ ಸುಮಾರು 28% ಸಾಲ ಸೇವೆಯನ್ನು ಹೋದರು, ಭಾರತದಲ್ಲಿ ಹಣಕಾಸು ಕೊರತೆಯನ್ನು ಕಾರಣವಾಗಬಹುದು.<ref>https://www.nytimes.com/1991/06/29/world/economic-crisis-forcing-once-self-reliant-india-to-seek-aid.html</ref>
* ವಿತ್ತೀಯ ಕೊರತೆ ಅತಿಯಾದ ವ್ಯಯದ ಕಾರಣಗಳು ಕೇಂದ್ರ ಸರ್ಕಾರದ ಅನುದಾನಗಳು ಮೂಲಕ ಉಂಟಾದ ಮಾಡಲಾಯಿತು.
* ಕೇಂದ್ರ ಮತ್ತು ರಾಜ್ಯ ಸಾರ್ವಜನಿಕ ಉದ್ದಿಮೆಗಳ ಅನೇಕ ಅದಕ್ಷ ಕಾರ್ಯನಿರ್ವಹಣೆಯ.
* ಇಂತಹ [[ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ|ಐ.ಎಮ್.ಎಫ್]] ಹಾಗೂ [[ವಿಶ್ವ ಬ್ಯಾಂಕ್]] ಎಂದು ಬಹುಪಕ್ಷೀಯ ಸಂಸ್ಥೆಗಳ ನೀತಿ ರಚನಾತ್ಮಕ ಸುಧಾರಣೆಗಳನ್ನು ಕೈಗೊಳ್ಳಲು ಒತ್ತಾಯಿಸಿದರು.
* ಆಂತರಿಕ ಸಾಲದ ಹೊಣೆಗಾರಿಕೆಯ ಜಿಡಿಪಿಯ ೫೩% ಹೆಚ್ಚಾಗಿದೆ.
ಈ ಮೆಲ್ಕಂಡ ಕಾರಣಗಳಿಗೆ ಹೊಸ ಆರ್ಥಿಕ ನೀತಿಯನ್ನು ಜುಲ್ಯೆ ೧೯೯೧ ರಂದು ಪರಿಚಯಿಸಲಾಯಿತು.
==ಹೊಸ ಆರ್ಥಿಕ ನೀತಿ ೧೯೯೧ ಮುಖ್ಯ ಉದ್ದೇಶಗಳು==
ಕೇಂದ್ರ ಹಣಕಾಸು ಸಚಿವ ಡಾ||[[ಮನಮೋಹನ್ ಸಿಂಗ್]] ೧೯೯೧ ರಲ್ಲಿ ಹೊಸ ಆರ್ಥಿಕ ನೀತಿ ಪ್ರಾರಂಭಿಸುವ ಹಿಂದೆ ಮುಖ್ಯ ಉದ್ದೇಶಗಳನ್ನು, ಕೆಳಗಿನಂತೆ ಹೇಳಿಕೆ ನೀಡದರು-
# ಹೊಸ ಆರ್ಥಿಕ ನೀತಿಯ ಮುಖ್ಯ ಉದ್ದೇಶ ಜಾಗತೀಕರಣದ ಕ್ಷೇತ್ರಕ್ಕೆ ಭಾರತದ ಆರ್ಥಿಕತೆ ಧುಮುಕುವುದು ಮತ್ತು ಮಾರುಕಟ್ಟೆಯ ಪ್ರವೃತ್ತಿಗೆ ಹೊಸ ಒತ್ತಡ ನೀಡುವುದು.
# ಹೊಸ ಆರ್ಥಿಕ ನೀತಿ ಹಣದುಬ್ಬರದ ಪ್ರಮಾಣದಲ್ಲಿ ಉರುಳಿಸಲು ಮತ್ತು ಪಾವತಿ ಅಸಮತೋಲನ ತೆಗೆದುಹಾಕಲು ಉದ್ದೇಶ.
# ಇದು ಹೆಚ್ಚಿನ ಆರ್ಥಿಕ ಬೆಳವಣಿಗೆ ದರ ಚಲಿಸಲು ಮತ್ತು ಸಾಕಷ್ಟು ವಿದೇಶಿ ವಿನಿಮಯ ಮೀಸಲು ನಿರ್ಮಿಸಲು ಉದ್ದೇಶಿಸಲಾಗಿದೆ.
# ಇದು ಅವರ ಆರ್ಥಿಕ ಸ್ಥಿರ ಸಾಧಿಸಲು ಮತ್ತು ಅನಗತ್ಯ ನಿರ್ಬಂಧಗಳನ್ನು ಎಲ್ಲಾ ರೀತಿಯ ತೆಗೆದು ಮಾರುಕಟ್ಟೆ ಆರ್ಥಿಕ ಮಾಡಲು ಆರ್ಥಿಕ ಬದಲಾಯಿಸಲು ಬಯಸಿದರು.
# ಇದು ಅನೇಕ ಕಟ್ಟುಪಾಡುಗಳಿಲ್ಲದೆಯೇ, ಸರಕುಗಳು, ಸೇವೆಗಳು, ಬಂಡವಾಳ, ಮಾನವ ಸಂಪನ್ಮೂಲ ಮತ್ತು ತಂತ್ರಜ್ಞಾನದ ಅಂತಾರಾಷ್ಟ್ರೀಯ ಹರಿವು ಅನುಮತಿ ಬೇಕಾಗಿದ್ದಾರೆ.
ಮಧ್ಯ ೧೯೯೧, ಸರ್ಕಾರದ ಆರಂಭಿಸಿ. ಜಾತ್ರೆಗಳು ಇತ್ಯಾದಿ ಆರ್ಥಿಕ ವ್ಯಾಪಾರ, ವಿದೇಶಿ ಬಂಡವಾಳ ವಿನಿಮಯ ದರ, ಉದ್ಯಮ ಬೇರಿಂಗೊನ್ ತನ್ನ ನೀತಿಗಳನ್ನು ಕೆಲವು ಮೂಲಭೂತ ಬದಲಾವಣೆಗಳನ್ನು ಮಾಡಿತು. ಒಟ್ಟಾಗಿ ವಿವಿಧ ಅಂಶಗಳನ್ನು, ಮೊದಲು ಹೋಗಿ ಏನು ಒಂದು ದೊಡ್ಡ ನಿರ್ಗಮನ ಗುರುತಾಗಿದೆ ಆರ್ಥಿಕ ನೀತಿ ಇದ್ದಾರೆ.
==ಹೊಸ ಆರ್ಥಿಕ ಕಾರ್ಯನೀತಿ ೧೯೯೧ ಗುಣಲಕ್ಷಣಗಳು==
# ದೆಲಿಸೆನ್ಸಿಂಗ್- ಕೇವಲ ಆರು ಕೈಗಾರಿಕೆಗಳು ಪರವಾನಗಿ ಯೋಜನೆಯಡಿಯಲ್ಲಿ ಇಡಲಾಗಿತ್ತು.
# ಖಾಸಗಿ ವಲಯಕ್ಕೆ ಎಂಟ್ರಿ- ಸಾರ್ವಜನಿಕ ವಲಯದ ಪಾತ್ರವನ್ನು ಕೇವಲ ನಾಲ್ಕು ಕೈಗಾರಿಕೆಗಳು ಸೀಮಿತವಾಗಿತ್ತು; ಉಳಿದೆಲ್ಲವೂ ಉದ್ಯಮಗಳು ಖಾಸಗಿ ವಲಯಕ್ಕೆ ಮುಕ್ತಗೊಳಿಸಲಾಯಿತು.
# ಬಂಡವಾಳ ಹಿಂದೆಗೆತ - ಬಂಡವಾಳ ಹಿಂದೆಗೆತ ಅನೇಕ ರಂಗದ ಉದ್ಯಮಗಳಲ್ಲಿ ನಡೆಸಿತು.
# ಫಾರಿನ್ ಪಾಲಿಸಿ ಆಫ್ ಉದಾರೀಕರಣ - ವಿದೇಶಿ ಷೇರುಗಳ ಮಿತಿಯನ್ನು ಅನೇಕ ಚಟುವಟಿಕೆಗಳಲ್ಲಿ 100% ಬೆಳೆದರು , ಅಂದರೆ , ಅನಿವಾಸಿ ಭಾರತೀಯ ಮತ್ತು ವಿದೇಶಿ ಹೂಡಿಕೆದಾರರು ಭಾರತೀಯ ಕಂಪನಿಗಳಲ್ಲಿ ಬಂಡವಾಳ ಅನುಮತಿಸಲಾಯಿತು .
# ತಾಂತ್ರಿಕ ಪ್ರದೇಶ ಉದಾರೀಕರಣ - ಸ್ವಯಂಚಾಲಿತ ಅನುಮತಿ ವಿದೇಶಿ ಕಂಪನಿಗಳು [[ತಂತ್ರಜ್ಞಾನ]] ಒಪ್ಪಂದಗಳಿಗೆ ಸಹಿ ಭಾರತೀಯ ಕಂಪನಿಗಳು ನೀಡಲಾಯಿತು .
# ವಿದೇಶಿ ಹೂಡಿಕೆ ಉತ್ತೇಜನಾ ಮಂಡಳಿ ಸ್ಥಾಪನೆ - ಈ ಬೋರ್ಡ್ ಪ್ರಚಾರ ಮತ್ತು ಭಾರತದಲ್ಲಿ ವಿದೇಶಿ ಬಂಡವಾಳ ತರಲು ಸ್ಥಾಪಿಸಲಾಯಿತು.
# ಸ್ಮಾಲ್ ಸ್ಕೇಲ್ ಇಂಡಸ್ಟ್ರೀಸ್ ನ ಸ್ಥಾಪನೆ - ವಿವಿಧ ಪ್ರಯೋಜನಗಳನ್ನು ಸಣ್ಣ ಪ್ರಮಾಣದ ಕೈಗಾರಿಕೆಗಳು ನೀಡಿತು .
==ಹೊಸ ಆರ್ಥಿಕ ನೀತಿ ೧೯೯೧ ಅಂಶಗಳು==
===ಉದಾರೀಕರಣ===
ಉದಾರೀಕರಣ ೧೯೯೧ ಮೊದಲು ಕೈಗಾರಿಕೆಗಳು ಒಳಪಡಿಸಲಾಯಿತು ಇದು ಪರವಾನಗಿ , ಕೋಟಾ ಮತ್ತು ಅನೇಕ ಹೆಚ್ಚು ನಿರ್ಬಂಧಗಳನ್ನು ಮತ್ತು ನಿಯಂತ್ರಣಗಳ ಕೊನೆಯಲ್ಲಿ ಸೂಚಿಸುತ್ತದೆ. ಈ ಸಂದರ್ಭದಲ್ಲಿ ಪದ ಉದಾರೀಕರಣ ಆರ್ಥಿಕ ಉದಾರೀಕರಣದ ಸೂಚಿಸುತ್ತದೆ. ಆರ್ಥಿಕ ಉದಾರೀಕರಣದ ಹೊಸ ಆರ್ಥಿಕ ನೀತಿಯ ಮೂಲಭೂತ ಅಂಶಗಳನ್ನು ಅದೂ ಒಂದು. ನೀತಿ ಇತರ ಪ್ರಮುಖ ಅಂಶಗಳು ಸಾರ್ವಜನಿಕ ವಲಯದ , ಜಾಗತೀಕರಣ ಮತ್ತು ಮಾರುಕಟ್ಟೆ [[ರಾಜ್ಯ]]ವೆಂಬ ಖಾಸಗೀಕರಣ ಇವೆ. ಹೊಸ ಆರ್ಥಿಕ ನೀತಿ ಮುಖ್ಯ ಟ್ರಸ್ಟ್ ಉದಾರೀಕರಣ ಆಗಿದೆ. ಈ ನೀತಿಯನ್ನು ಮೂಲಭೂತವಾಗಿ ಹೆಚ್ಚಿನ ಸ್ವಾತಂತ್ರ್ಯ ಕನಿಷ್ಠ ಕಡಿಮೆ ಯಾವುದೇ ಉದ್ಯಮ, [[ವ್ಯಾಪಾರ]] ಅಥವಾ ವ್ಯಾಪಾರ ಮತ್ತು ಅದೇ ಮೇಲೆ ಸರ್ಕಾರಿ ನಿಯಂತ್ರಣ ಉದ್ಯಮಿ ನೀಡಬೇಕಾಗುತ್ತದೆ. ಆರ್ಥಿಕ ಉದಾರೀಕರಣದ ಪ್ರಕ್ರಿಯೆ ಮುಖ್ಯ ಉದ್ದೇಶ ಮುಕ್ತ ವ್ಯಾಪಾರ ಹೊಂದಿಸಲು ಮತ್ತು ವಾಣಿಜ್ಯ ಸಾಲುಗಳನ್ನು ಔಟ್ ಮಾಡುವುದು.
====ಕಂಪನಿಗಳು ಕೆಳಗಿನ ರೀತಿಯಲ್ಲಿ ಉದಾರೀಕರಣ ಸಿಕ್ಕಿತು====
# ಕೆಲವು ಹೊರತುಪಡಿಸಿ ಪರವಾನಗಿ ನಿರ್ಮೂಲನೆ.
# ವ್ಯಾಪಾರ ಚಟುವಟಿಕೆಗಳನ್ನು ವಿಸ್ತರಣೆ ಅಥವಾ ಸಂಕೋಚನದ ಮೇಲೆ ಯಾವುದೇ ನಿರ್ಬಂಧ.
# ಫಿಕ್ಸಿಂಗ್ ಬೆಲೆಗಳಲ್ಲಿ ಸ್ವಾತಂತ್ರ್ಯ.
# ಆಮದು ಮತ್ತು ರಫ್ತು ರ ಉದಾರೀಕರಣದಿಂದಾಗಿ.
# ಸುಲಭ ಮತ್ತು ಭಾರತದಲ್ಲಿ ವಿದೇಶಿ ಬಂಡವಾಳ ಆಕರ್ಷಿಸಲು ವಿಧಾನ ಸರಳಗೊಳಿಸುವುದು.
# ಸರಕು ಮತ್ತು ಸೇವೆಗಳ ಚಳವಳಿಯಲ್ಲಿ [[ಸ್ವಾತಂತ್ರ್ಯ]]
# ಸರಕು ಮತ್ತು ಸೇವೆಗಳ ಬೆಲೆಗಳನ್ನು ನಿಗದಿಗೊಳಿಸುವುದಕ್ಕೆ ಸ್ವಾತಂತ್ರ್ಯ.
===ಖಾಸಗಿಕರಣ===
ಖಾಸಗೀಕರಣ ಖಾಸಗಿ ವಲಯಕ್ಕೆ ಹೆಚ್ಚಿನ ಪಾತ್ರ ನೀಡುವ ಮತ್ತು ಸಾರ್ವಜನಿಕ ವಲಯದ ಪಾತ್ರವನ್ನು ಕಡಿಮೆ ಸೂಚಿಸುತ್ತದೆ. ಖಾಸಗೀಕರಣ ಜನರು ಶಿಕ್ಷಣತಜ್ಞರು, ರಾಜಕಾರಣಿಗಳು, ಒಟ್ಟಾರೆಯಾಗಿ ಖಾಸಗಿ ವಲಯದ ಮತ್ತು ಸಾರ್ವಜನಿಕ ಸರ್ಕಾರಿ ನೌಕರ ಆಟಗಾರರು ಅನೇಕ ವರ್ಗಗಳ ಆಸಕ್ತಿ ಸೆಳೆದು ವ್ಯವಸ್ಥಾಪನಾ ವಿಧಾನವಾಗಿದೆ. ಭಾರತ ಖಾಸಗೀಕರಣದಿಂದ ಪ್ರತಿರೋಧ ಬಹಳಷ್ಟು ಸ್ವೀಕರಿಸಲಾಗಿದೆ ಮತ್ತು [[ದೇಶ]]ದಲ್ಲಿ ಆರ್ಥಿಕ ಉದಾರೀಕರಣದ ಪ್ರಾರಂಭವನ್ನು ಅವಧಿಯಲ್ಲಿ ಆರಂಭದಲ್ಲಿ ಸುಪ್ತ ಬಂದಿದೆ.<ref>http://economictimes.indiatimes.com/definition/privatization</ref>
"ಖಾಸಗೀಕರಣ" ಎಂಬ ಮಾಡಬಹುದು ಕಲ್ಪನೆಗಳ ವ್ಯಾಪಕ ಟಿಪ್ಪಣಿಗಳು. ಆದರೆ ಖಾಸಗೀಕರಣ ವಿಶಾಲ ಅರ್ಥವನ್ನು ಆರ್ಥಿಕ ಕ್ಷೇತ್ರದಲ್ಲಿ ವ್ಯಾಪಕವಾದ ಪಾತ್ರ ಸಂಸ್ಥೆಗಳು ಮತ್ತು ಸಾರ್ವಜನಿಕ ವಲಯದ ಚಟುವಟಿಕೆಗಳ ಪಾತ್ರ ಎಂದು ಸೀಮಿತ ಎಂದು ಅರ್ಥವಾಗುತ್ತದೆ.
ಖಾಸಗೀಕರಣ ಸರ್ಕಾರದ ನೀತಿ ಕಾರ್ಯಗತಗೊಳಿಸಲು ಕೆಳಗಿನ ಕ್ರಮಗಳನ್ನು ಕೈಗೊಂಡರು:
* ಸಾರ್ವಜನಿಕ ವಲಯ, ಅಂದರೆ, ಖಾಸಗಿ ವಲಯಕ್ಕೆ ಸಾರ್ವಜನಿಕ ವಲಯದ ಉದ್ಯಮ ವರ್ಗಾವಣೆ ಬಂಡವಾಳ ಹಿಂದೆಗೆತ.
* ಕೈಗಾರಿಕಾ ಮತ್ತು ಹಣಕಾಸು ಪುನರ್ನಿರ್ಮಾಣ ಮಂಡಳಿಯ ಹೊಂದಿಸಲಾಗುತ್ತಿದೆ. ಈ ಬೋರ್ಡ್ ನಷ್ಟಕ್ಕೆ ಗುರಿಯಾಗಿದೆ ರಂಗದ ಉದ್ಯಮಗಳಲ್ಲಿ ಅನಾರೋಗ್ಯ ಘಟಕಗಳು ಪುನಶ್ಚೇತನಕ್ಕೆ ಸ್ಥಾಪಿಸಲಾಯಿತು.
* ಸರ್ಕಾರದ ಪಾಲನ್ನು ದುರ್ಬಲಗೊಳಿಸುವುದು. ಬಂಡವಾಳ ಹಿಂತೆಗೆತ ಖಾಸಗಿ ವಲಯದ ಪ್ರಕ್ರಿಯೆಯಲ್ಲಿ ಹೆಚ್ಚು 51% ಷೇರುಗಳನ್ನು ಹೊಂದುವ ವೇಳೆ ಅದು ಖಾಸಗಿ ವಲಯಕ್ಕೆ ಮಾಲೀಕತ್ವ ಮತ್ತು ನಿರ್ವಹಣೆ ವರ್ಗಾವಣೆ ಕಾರಣವಾಗುತ್ತದೆ.
* ರಾಜ್ಯದ ಕ್ಷೇತ್ರದಲ್ಲಿ ಅಥವಾ ಇದು ಕಾಯ್ದಿರಿಸಲಾಗಿದೆ ವಿಶೇಷ ಪ್ರದೇಶಗಳಲ್ಲಿ ಖಾಸಗಿ ವಲಯದ ಕೈಗಾರಿಕೆಗಳು ಎಂಟ್ರಿ ರಾಜ್ಯದ ವಿಶೇಷ ಏಕಸ್ವಾಮ್ಯ ಪರಿಗಣಿಸಲಾಗುತ್ತದೆ.
* ಸಾರ್ವಜನಿಕ ವಲಯದ ವ್ಯಾಪ್ತಿಯನ್ನು ಅಥವಾ ಇರುವ ಸಾರ್ವಜನಿಕ ತಿಳಿವಳಿಕೆಗಳ ಯಾವುದೇ ವಿಭಿನ್ನತೆ ಸೀಮಿತಗೊಳಿಸುವುದು.
====ಖಾಸಗೀಕರಣ ಲಾಭಗಳು====
ದಕ್ಷತೆ , ರಾಜಕೀಯ ಹಸ್ತಕ್ಷೇಪ , ಗುಣಮಟ್ಟದ ಸೇವೆ , ಸ್ವಾತಂತ್ರ್ಯ ತಂತ್ರಜ್ಞಾನದ ವ್ಯವಸ್ಥಿತ ಮಾರುಕಟ್ಟೆ ಬಳಕೆಯ ಗೈರು, ಹೊಣೆಗಾರಿಕೆ, ಇನ್ನೋವೇಶನ್, ಸಂಶೋಧನೆ ಮತ್ತು ಅಭಿವೃದ್ಧಿ, ಇನ್ಫ್ರಾಸ್ಟ್ರಕ್ಚರ್.
====ಖಾಸಗೀಕರಣ ಒಲವು ವಾದ====
* ಖಾಸಗೀಕರಣ ರಾಜ್ಯ ಒಡೆತನದ ಉದ್ದಿಮೆಯ ಪುನಶ್ಚೇತನ ಅಗತ್ಯ.
* ಖಾಸಗೀಕರಣ ಜಾಗತಿಕ ಸ್ಪರ್ಧೆಯನ್ನು ಎದುರಿಸಲು ಅಗತ್ಯ.
* ಖಾಸಗೀಕರಣ ಭವಿಷ್ಯದಲ್ಲಿ ಹೆಚ್ಚು ಉದ್ಯೋಗ ಅವಕಾಶಗಳು ರಚಿಸಲು ಅಗತ್ಯವಿದೆ.
* ಸಂಪನ್ಮೂಲಗಳು ಪಡಿಸಿದರು ಮತ್ತು ಹೂಡಿಕೆ ಉಪಯುಕ್ತ.
* ಟ್ಯಾಲೆಂಟ್ಸ್ ಗುರುತಿಸುವಿಕೆ ಮತ್ತು ಕೆಲಸದ ಉತ್ತಮ ಪ್ರದರ್ಶನ.
====ಖಾಸಗೀಕರಣ ವಿರುದ್ಧ ವಾದ====
* ಲಾಭದಾಯಕತೆಯು ಅಲೋನ್ ದಕ್ಷತೆ ಅಳೆಯಲು ಸೋಲ್ ಗಜಕಡ್ಡಿ ಮಾಡಬಾರದು.
* ಸಾಮಾಜಿಕ-ಆರ್ಥಿಕ ಕೋನದಿಂದ ಸಾರ್ವಜನಿಕ ವಲಯ ಅಂಡರ್ಟೇಕಿಂಗ್ ಪ್ರಮುಖ ಪಾತ್ರವಹಿಸುತ್ತದೆ ಎಂಬುದನ್ನೂ ಕಡೆಗಣಿಸಲಾಗುತ್ತದೆ ಸಾಧ್ಯವಿಲ್ಲ.
* ಹಿಂದುಳಿದ ವರ್ಗದ ಹಿತಾಸಕ್ತಿಗಳು ರಕ್ಷಣೆ.
* ಬೆಲೆ ತೀರ್ಮಾನ ನೀತಿ ಇಲ್ಲಿ ಓರಿಯೆಂಟೆಡ್ ಲಾಭ ಅಲ್ಲ.
* ಖಾಸಗಿ ವಲಯದ ಸಾರ್ವಜನಿಕ ವಲಯ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದು ವಾದ ಸರಿಯಲ್ಲ.
===ಜಾಗತೀಕರಣ===
ಜಾಗತೀಕರಣ ಹೊಸ ಆರ್ಥಿಕ ನೀತಿ ಅಂಶಗಳು ಒಂದು ಪ್ರತಿನಿಧಿಸಲು. ಹೊಸ ಆರ್ಥಿಕ ನೀತಿಯು ಮೊಂಡುತನದಿಂದ ತನ್ನ ಚಟುವಟಿಕೆಗಳನ್ನು ಈಗ ದೇಶೀಯ ಮಾರುಕಟ್ಟೆ ಮತ್ತು ವಿಶ್ವ ಮಾರುಕಟ್ಟೆಯಲ್ಲಿ ಎರಡೂ ಆಡಳಿತ ಇಂತಹ ಆಧಾರಿತ ಆರ್ಥಿಕ ಔಟ್ ಸೇವಕಿ ಮಾಡಿದೆ.<ref>{{Cite web |url=http://www.econ.yale.edu/~srinivas/ec_reforms.pdf |title=ಆರ್ಕೈವ್ ನಕಲು |access-date=2016-01-11 |archive-date=2009-03-26 |archive-url=https://web.archive.org/web/20090326211644/http://www.econ.yale.edu/~srinivas/ec_reforms.pdf |url-status=deviated |archivedate=2009-03-26 |archiveurl=https://web.archive.org/web/20090326211644/http://www.econ.yale.edu/~srinivas/ec_reforms.pdf }}</ref> ಜಾಗತೀಕರಣ ಇರಬಹುದು ಪದಗಳ ಸಾಮಾನ್ಯ ಬಳಕೆಗಳ ಅನುಸರಿಸುತ್ತದೆ:
ದೇಶಗಳಲ್ಲಿ ಸಂವಹನ ಮತ್ತು ಪರಸ್ಪರ ಅವಲಂಬನೆ ವಿಶ್ವದ ಆರ್ಥಿಕತೆಯ ಇಂಟಿಗ್ರೇಷನ್ ಜಾಗತೀಕರಣ ವಿಶ್ವ ಆರ್ಥಿಕತೆಯ ದೇಶಗಳ ನಡುವೆ ಆರ್ಥಿಕ ಪರಸ್ಪರಾವಲಂಬನೆ ಆರ್ಥಿಕ ಏಕೀಕರಣದ ಏರಿಕೆಯ ಮತ್ತು ಬೆಳೆಯುತ್ತಿರುವ ಒಂದು ಪ್ರಕ್ರಿಯೆಯನ್ನು ಸೂಚಿಸುತ್ತದೆ. ೧೯೯೧ ರವರೆಗೆ ಭಾರತ ಸರ್ಕಾರ ಆಮದು ಸುಂಕದ, ನಿರ್ಬಂಧಗಳನ್ನು, ಪರವಾನಗಿಗೆ ನಿಟ್ಟಿನಲ್ಲಿ ಆಮದು ನಿಟ್ಟಿನಲ್ಲಿ ಕಠಿಣ ನೀತಿ ಮತ್ತು ವಿದೇಶಿ ಬಂಡವಾಳ ಪಾಲಿಸುತ್ತಿದ್ದರು, ಆದರೆ ಹೊಸ ನೀತಿ ಸರ್ಕಾರದ ನಂತರ ಈ ಕೆಳಗಿನ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಜಾಗತೀಕರಣದ ನೀತಿಯನ್ನು ಅಳವಡಿಸಿಕೊಂಡಿದೆ:
* ಆಮದು ಉದಾರೀಕರಣ. ಸರ್ಕಾರದ ಬಂಡವಾಳ ಸರಕುಗಳ ಆಮದು ಅನೇಕ ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ.
* ವಿದೇಶಿ ವಿನಿಮಯ ನಿಯಂತ್ರಣ ಕಾಯಿದೆ ವಿದೇಶಿ ವಿನಿಮಯ ನಿರ್ವಹಣೆ ಕಾಯಿದೆ ಜಾಗಕ್ಕೆ ವರ್ಗಾಯಿಸಲಾಯಿತು
* ಸುಂಕದ ರಚನೆ ತರ್ಕಬದ್ಧ
* ರಫ್ತು ಸುಂಕವನ್ನು ನಿರ್ಮೂಲನೆ.
* ಆಮದು ಸುಂಕ ಕಡಿತ.
ಜಾಗತೀಕರಣದ ಪರಿಣಾಮವಾಗಿ ದೈಹಿಕ ಬೌಂಡರಿ ಮತ್ತು ರಾಜಕೀಯ ಗಡಿಗಳನ್ನು ಉದ್ಯಮ ಯಾವುದೇ ಅಡೆತಡೆಗಳನ್ನು ಉಳಿಯಿತು. ಇಡೀ ವಿಶ್ವದ ಒಂದು ಜಾಗತಿಕ ಹಳ್ಳಿಯಲ್ಲಿ ಆಗುತ್ತದೆ. ಜಾಗತೀಕರಣ ಜಾಗತಿಕ ಆರ್ಥಿಕತೆ ವಿವಿಧ ಜನಾಂಗಗಳಲ್ಲಿ ಹೆಚ್ಚಿನ ಪರಸ್ಪರ ಮತ್ತು ಪರಸ್ಪರ ಅವಲಂಬನೆ ಒಳಗೊಂಡಿರುತ್ತದೆ.
====ಜಾಗತೀಕರಣ ಲಾಭಗಳು====
* ಉತ್ತಮ ಮತ್ತು ವೇಗವಾಗಿ ಕೈಗಾರೀಕರಣ: ಅಭಿವೃದ್ಧಿಹೊಂದಿದ ರಾಷ್ಟ್ರಗಳಿಂದ ಅಭಿವೃದ್ಧಿಹೊಂದುತ್ತಿರುವ ದೇಶಗಳ ಕೈಗಾರಿಕಾ ಘಟಕಗಳು ಹರಿವು ಜಾಗತಿಕ ಕೈಗಾರೀಕರಣ ಸಹಾಯ ಕೈಗಾರಿಕೆಗಳು ವೇಗ ನೀಡುತ್ತದೆ. ಎಲ್ಲಾ ಸಮತೋಲಿತ ಅಭಿವೃದ್ಧಿಗಾಗಿ ಸಹಾಯ.
* ಜಾಗತೀಕರಣದ ನಿರ್ಗತಿಕರಿಗೆ ಹೆಚ್ಚುವರಿ ದೇಶಗಳಿಗೆ ರಿಂದ ಚಲಿಸುತ್ತದೆ: ಬಂಡವಾಳದ ಹರಿವು. ಹೂಡಿಕೆದಾರರು ತಮ್ಮ ಬಂಡವಾಳ ಉತ್ತಮ ಆದಾಯ ಲಾಭ ಪಡೆಯಿರಿ.
* ವಿಶ್ವದಾದ್ಯಂತ ಉತ್ಪಾದನಾ ವೇಗ: ಉತ್ಪಾದನಾ ಘಟಕಗಳನ್ನು ವೆಚ್ಚ ಸ್ಪರ್ಧಾತ್ಮಕ ಮತ್ತು ವಿಸ್ತಾರವಾದ ಲಭ್ಯತೆ ಮತ್ತು ತಯಾರಿಸಿದ ದೇವರುಗಳ ನೀಡಿ.
* ತಂತ್ರಜ್ಞಾನದ ಹರಿವು: ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಅಭಿವೃದ್ಧಿಪಡಿಸಲಾಗಿದೆ ದೇಶದಿಂದ ತಂತ್ರಜ್ಞಾನ ಹರಿವಿನ ಮಟ್ಟದ.
* ಕಾರಣ ತಂತ್ರಜ್ಞಾನ ಮತ್ತು ಕೊಟ್ಟಿಲ್ಲ ವ್ಯತ್ಯಯ ತಯಾರಿಸಿದ ಉತ್ತಮ ಬೇಡಿಕೆ ಹೆಚ್ಚಳ: ಕಲ್ಪನಾ ಹೆಚ್ಚಳ
* ವರ್ತನೆ: ಜಾಗತೀಕರಣದ ಪ್ರಮುಖ ಪ್ಲಸ್ ಪಾಯಿಂಟ್ ಜಾಗತಿಕವಾಗಿ ಆಲೋಚನೆ
====ಜಾಗತೀಕರಣ ಅನಾನುಕೂಲಗಳು====
* ಜಾಗತೀಕರಣ ದೇಶೀಯ ಉದ್ಯಮ ಮತ್ತು ವ್ಯಾಪಾರ ಪ್ರೋತ್ಸಾಹಿಸುವುದಿಲ್ಲ: ತಂತ್ರಜ್ಞಾನಗಳನ್ನು ಮತ್ತು ಇತರ ದೇಶಗಳಲ್ಲಿ ದೇಶೀಯ ವ್ಯಾಪಾರ ಮತ್ತು ಕೈಗಾರಿಕೆಗಳು ದೊಡ್ಡ ಪ್ರಮಾಣದ ಉತ್ಪಾದನೆಯ felicities ರಚನೆಯಲ್ಲಿಯೂ ಹೊಡೆಯುವುದು ಜೊತೆ.
* ಕಾರ್ಮಿಕ ಮುಂಭಾಗದಲ್ಲಿ ಸಮಸ್ಯೆ: ಜಾಗತೀಕರಣದ ಆಫ್ಸ್ ಮತ್ತು ಮಾನವ ಸಂಪನ್ಮೂಲಗಳ ಬಳಕೆ ಲೇ ಕೆಲಸ ಅಗತ್ಯವಿದೆ. ಈ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಅಡಿಯಲ್ಲಿ ವಿಶೇಷವಾಗಿ ಅನ್ವಯವಾಗುತ್ತದೆ.
* ಶ್ರೀಮಂತ ಮತ್ತು ಬಡವರ ವಿಭಜನೆ ಅಗಲೀಕರಣ: ನಿರುದ್ಯೋಗ ಮತ್ತು ಸಮಾಜದ ಕೆಳ ಸ್ತರದಲ್ಲಿ ಆದಾಯ ಮಟ್ಟದ ಕುಸಿತ ವಿಸ್ತಾರಗೊಳಿಸುವ ಶ್ರೀಮಂತ ಮತ್ತು ಹೆಚ್ಚೆಚ್ಚು ಬಡ ನಡುವಿನ ಅಂತರವನ್ನು.
* ರಾಷ್ಟ್ರೀಯ ಸಂಪನ್ಮೂಲಗಳ ವರ್ಗಾವಣೆ: ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ವಾಣಿಜ್ಯ ಶೋಷಣೆ ಕಾರಣವಾಗಬಹುದು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಅಡಿಯಲ್ಲಿ ಫ್ಯಾಕ್ಟರಿಗಳ ಸ್ಥಾಪಿಸಲು ಒಲವು.
==ವ್ಯವಹಾರದಲ್ಲಿ ಹೊಸ ಆರ್ಥಿಕ ನೀತಿಯ ಪರಿಣಾಮ==
# ಹೆಚ್ಚುತ್ತಿರುವ ಸ್ಪರ್ಧೆ: ಹೊಸ ನೀತಿ ನಂತರ, ಭಾರತೀಯ ಕಂಪನಿಗಳು ಆಂತರಿಕ ಮಾರುಕಟ್ಟೆಯ ಸ್ಪರ್ಧೆಯನ್ನು ಮತ್ತು MNC ಗಳೂ ಸ್ಪರ್ಧೆಯನ್ನು ಅಂದರೆ ಎಲ್ಲಾ ಸುತ್ತಿನ ಸ್ಪರ್ಧೆಯನ್ನು ಎದುರಿಸಬೇಕಾಯಿತು. ಇತ್ತೀಚಿನ ತಂತ್ರಜ್ಞಾನ ಅಳವಡಿಸಿಕೊಳ್ಳಲು ಮತ್ತು ಇದು ಸಾಧ್ಯವಿತ್ತು ಕಂಪನಿಗಳು ಮಾತ್ರ ಬದುಕಲು ಮತ್ತು ಸ್ಪರ್ಧೆಯನ್ನು ಎದುರಿಸಲು ಯಾವುದೇ ಸಂಪನ್ಮೂಲಗಳ ದೊಡ್ಡ ಸಂಖ್ಯೆಯ ಹೊಂದಿರುವ. ಅನೇಕ ಕಂಪನಿಗಳು ಸ್ಪರ್ಧೆಯನ್ನು ಎದುರಿಸಲು ಮತ್ತು ಮಾರುಕಟ್ಟೆ ಬಿಟ್ಟು ಸಾಧ್ಯವಾಗಲಿಲ್ಲ.
# ಹೆಚ್ಚು ಬೇಡಿಕೆಯ ಗ್ರಾಹಕರ: ಹೊಸ ಆರ್ಥಿಕ ನೀತಿ ಮೊದಲು ಕೆಲವೇ ಉದ್ಯಮಗಳು ಅಥವಾ ಉತ್ಪಾದನಾ ಘಟಕಗಳನ್ನು ಇದ್ದವು. ಪರಿಣಾಮವಾಗಿ ಉತ್ಪನ್ನದ ಕೊರತೆ ಪ್ರತಿ ವಲಯದಲ್ಲಿ ಇತ್ತು. ಏಕೆಂದರೆ ಮಾರುಕಟ್ಟೆಯಲ್ಲಿ ನಿರ್ಮಾಪಕ ಪ್ರಭಾವದ ಈ ಕೊರತೆ, ಅಂದರೆ, ನಿರ್ಮಾಪಕರು ಮಾರುಕಟ್ಟೆಯಲ್ಲಿ ಪ್ರಮುಖ ವ್ಯಕ್ತಿಗಳು ಆಯಿತು. ಆದರೆ ಹೊಸ ಆರ್ಥಿಕ ನೀತಿ ನಂತರ ಹಲವು ಉದ್ಯಮಿಗಳು ನಿರ್ಮಾಣ ಲೈನ್ ಸೇರಿದರು ಮತ್ತು ಹಲವಾರು ವಿದೇಶಿ ಸಂಸ್ಥೆಗಳು ಭಾರತದಲ್ಲಿ ತಮ್ಮ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಾಗಿದೆ. ಪರಿಣಾಮವಾಗಿ ಪ್ರತಿ ವಲಯದಲ್ಲಿ ಉತ್ಪನ್ನಗಳ ಹೆಚ್ಚುವರಿ ಇತ್ತು. ಹೆಚ್ಚುವರಿ ಕೊರತೆ ಸ್ಥಾನಪಲ್ಲಟವು ಖರೀದಿದಾರ ಮಾರುಕಟ್ಟೆಗೆ ಮಾರುಕಟ್ಟೆಯಲ್ಲಿ ಮತ್ತೊಂದು ಶಿಫ್ಟ್, ಅಂದರೆ, ನಿರ್ಮಾಪಕ ಮಾರುಕಟ್ಟೆ ತಂದರು. ಮಾರುಕಟ್ಟೆ ಗ್ರಾಹಕ ಆಧಾರಿತ ಆಯಿತು ಮತ್ತು ಅನೇಕ ಹೊಸ ಯೋಜನೆಗಳನ್ನು ಗ್ರಾಹಕ ಆಕರ್ಷಿಸಲು ಸಂಸ್ಥೆಗಳಿಂದ ಮಾಡಲಾಗಿತ್ತು. ಇಂದು ಉತ್ಪನ್ನಗಳು ಮನಸ್ಸಿನಲ್ಲಿ / ತಯಾರಿಸಿದ ಕೀಪಿಂಗ್ ಗ್ರಾಹಕ ಬೇಡಿಕೆಗಳನ್ನು ಉತ್ಪಾದಿಸಲಾಗುತ್ತದೆ.
# ವೇಗವಾಗಿ ತಾಂತ್ರಿಕ ಪರಿಸರ ಬದಲಾಯಿಸುವುದು: ಮೊದಲು ಅಥವಾ ಮೊದಲು ಹೊಸ ಆರ್ಥಿಕ ನೀತಿ ಕೇವಲ ಸಣ್ಣ ಆಂತರಿಕ ಪೈಪೋಟಿ ನಡೆದಿತ್ತು. ಆದರೆ ಹೊಸ ಆರ್ಥಿಕ ನೀತಿ ನಂತರ ವರ್ಲ್ಡ್ ವರ್ಗ ಸ್ಪರ್ಧೆಯಲ್ಲಿ ಪ್ರಾರಂಭಿಸಿದರು ಮತ್ತು ಕಂಪನಿಗಳು ವಿಶ್ವದರ್ಜೆಯ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಅಗತ್ಯವಿದೆ ಈ ಜಾಗತಿಕ ಸ್ಪರ್ಧೆಯಲ್ಲಿ ನಿಲ್ಲಬೇಕು. ಅಳವಡಿಸಿಕೊಳ್ಳಲು ಮತ್ತು ವಿಶ್ವದರ್ಜೆಯ ತಂತ್ರಜ್ಞಾನ ಆರ್ & ಡಿ ವಿಭಾಗದ ಹೂಡಿಕೆ ಜಾರಿಗೆ ಹೆಚ್ಚಿಸಲು ಹೊಂದಿದೆ. ಅನೇಕ ಕಂಪೆನಿಗಳು 12% 2% ರಿಂದ ಆರ್ ಮತ್ತು ಡಿ ವಿಭಾಗದ ತಮ್ಮ ಹೂಡಿಕೆಯ ಹೆಚ್ಚಿನ ಮತ್ತು ಕಂಪನಿಗಳು ನೌಕರರು ತರಬೇತಿ ದೊಡ್ಡ ಪ್ರಮಾಣದ ಖರ್ಚು ಆರಂಭಿಸಿದರು.
# ಚೇಂಜ್ ಅವಶ್ಯಕತೆಯ: ೧೯೯೧ ವ್ಯಾಪಾರ ಉದ್ಯಮಗಳು ಮೊದಲು ದೀರ್ಘ ಕಾಲ ಸ್ಥಿರ ನೀತಿಗಳನ್ನು ಅನುಸರಿಸಿ ಆದರೆ 1991 ರ ನಂತರ ವ್ಯಾಪಾರ ಉದ್ಯಮಗಳು ಕಾಲಕಾಲಕ್ಕೆ ತಮ್ಮ ಪಾಲಿಸಿಗಳ ಕಾರ್ಯಾಚರಣೆಗಳು ಮಾರ್ಪಡಿಸಲು ಹೊಂದಿಲ್ಲ.
# ಡೆವಲಪಿಂಗ್ ಹ್ಯೂಮನ್ ರಿಸೋರ್ಸಸ್ ಫಾರ್ ಸ್ಪೀಡ್: ೧೯೯೧ ಭಾರತೀಯ ಉದ್ಯಮಗಳು ಅಸಮರ್ಪಕವಾಗಿ ತರಬೇತಿಯನ್ನು ಸಿಬ್ಬಂದಿ ನ ನಿರ್ವಹಿಸುತ್ತದೆ ಮೊದಲು. ಹೊಸ ಮಾರುಕಟ್ಟೆಯಲ್ಲಿ ಹೆಚ್ಚಿನ ಸಾಮರ್ಥ್ಯವನ್ನು ಕೌಶಲ್ಯ ಮತ್ತು ತರಬೇತಿ ಅವಶ್ಯಕತೆಯನ್ನು. ಆದ್ದರಿಂದ ಭಾರತೀಯ ಕಂಪನಿಗಳು ತಮ್ಮ ಮಾನವ ಕೌಶಲ್ಯ ಅಭಿವೃದ್ಧಿ ಮನೋಭಾವ.
# ಮಾರುಕಟ್ಟೆ ದೃಷ್ಟಿಕೋನ: ಹಿಂದಿನ ಸಂಸ್ಥೆಗಳು ನಂತರ ಮೊದಲ, ಅಂದರೆ, ಸಂದೇಶ ಮಾರಾಟ ತದನಂತರ ಮಾರುಕಟ್ಟೆಗೆ ಹೋಗಿ ಆದರೆ ಈಗ ಕಂಪನಿಗಳು, ಮಾರುಕಟ್ಟೆ ಸಂಶೋಧನೆ ಆಧಾರದ ಮೇಲೆ ಉತ್ಪಾದನೆ ಯೋಜನೆ, ಅಂದರೆ, ಮಾರುಕಟ್ಟೆ ಪರಿಕಲ್ಪನೆಯನ್ನು ಅನುಸರಿಸಿ ಅಗತ್ಯವಿದೆ ಮತ್ತು ಗ್ರಾಹಕರ ಬಯಸುವ ಮಾಡಲಾಯಿತು.
# ನಷ್ಟ-ಸಾರ್ವಜನಿಕ ವಲಯದ ಪತ್ರ ಬೆಂಬಲ: ೧೯೯೧ ಕ್ಕೂ ಮೊದಲು ಸಾರ್ವಜನಿಕ ವಲಯದ ಎಲ್ಲಾ ನಷ್ಟ ಬಜೆಟ್ ವಿಶೇಷ ಹಣ ಮಂಜೂರು ಮೂಲಕ ಸರ್ಕಾರ ಒಳ್ಳೆಯ ಮಾಡಬೇಕಾದ ಬಳಸಲಾಗುತ್ತಿತ್ತು. ಆದರೆ ಸಾರ್ವಜನಿಕ ಕ್ಷೇತ್ರಗಳಲ್ಲಿ ಬದುಕಲು ಮತ್ತು ತಮ್ಮ ಸಂಪನ್ಮೂಲಗಳನ್ನು ಬಳಸಿಕೊಂಡು ಬೆಳೆಯಲು ಇಂದು ಪರಿಣಾಮಕಾರಿಯಾಗಿ ಇಲ್ಲದಿದ್ದರೆ ಈ ಉದ್ಯಮಗಳು ಬಂಡವಾಳ ಹಿಂತೆಗೆದುಕೊಳ್ಳುವ ಎದುರಿಸಬೇಕಾಗುತ್ತದೆ. ಒಟ್ಟಾರೆಯಾಗಿ ಉದಾರೀಕರಣ, ಜಾಗತೀಕರಣ ಮತ್ತು ಖಾಸಗೀಕರಣದ ನೀತಿಗಳು ಭಾರತೀಯ ವ್ಯಾಪಾರ ಮತ್ತು ಉದ್ಯಮದ ಧನಾತ್ಮಕ ಪರಿಣಾಮಗಳು ತಂದಿತು. ಅವರು ಹೆಚ್ಚು ಗ್ರಾಹಕ ಕೇಂದ್ರಿತ ಮಾರ್ಪಟ್ಟಿವೆ ಮತ್ತು ಗ್ರಾಹಕ ತೃಪ್ತಿ ಪ್ರಾಮುಖ್ಯತೆ ನೀಡುವ ಆರಂಭಿಸಿದ್ದಾರೆ.
# ಉಳಿಕೆಯ ವಿಚಾರವೆಂಬ ರಫ್ತು: ಭಾರತೀಯ ಉದ್ಯಮಿ ಜಾಗತಿಕ ಸ್ಪರ್ಧೆಯಲ್ಲಿ ಮತ್ತು ಬಾಹ್ಯ ವ್ಯಾಪಾರ ಅತಿ ಉದಾರವಾದಿ ಮಾಡಿದ ಹೊಸ ವ್ಯಾಪಾರ ನೀತಿ ಎದುರಿಸುತ್ತಿತ್ತು. ಪರಿಣಾಮವಾಗಿ ಹೆಚ್ಚು ವಿದೇಶಿ ವಿನಿಮಯ ಅನೇಕ ಭಾರತೀಯ ಕಂಪನಿಗಳು ರಫ್ತು ವ್ಯಾಪಾರ ಸೇರಿದರು ಮತ್ತು ಯಶಸ್ಸಿನ ಬಹಳಷ್ಟು ಸಿಕ್ಕಿತು ಗಳಿಸಲು. ಅನೇಕ ಕಂಪನಿಗಳು ರಫ್ತು ವಿಭಾಗ ಆರಂಭಿಸುವ ಮೂಲಕ ಎರಡು ಪಟ್ಟು ತಮ್ಮ ವಹಿವಾಟು ಹೆಚ್ಚು ಹೆಚ್ಚು. ಉದಾಹರಣೆಗೆ, ರಿಲಯನ್ಸ್ ಕಂಪನಿ, ವೀಡಿಯೋಕಾನ್, ಎಂಆರ್ಎಫ್, ಇತ್ಯಾದಿ ರಫ್ತು ಮಾರುಕಟ್ಟೆಯಲ್ಲಿ ದೊಡ್ಡ ಹಿಡಿಕೆಯ
*
# ''''''''''
==ಹೊರಗಿನ ಸಂಪರ್ಕಗಳು==
* [http://www.yourarticlelibrary.com/economics/the-features-of-new-economic-policy-1991-explained/8646/ ವೈಶಿಷ್ಟ್ಯ]
* [http://www.kcgjournal.org/ss/issue11/dharini.php ಹೊಸ ಆರ್ಥಿಕ ನೀತಿಗಳು-ಜರ್ನಲ್] {{Webarchive|url=https://web.archive.org/web/20151127130225/http://www.kcgjournal.org/ss/issue11/dharini.php |date=2015-11-27 }}
* [http://www.tandfonline.com/doi/abs/10.1080/135457000750020155#.Vk9E9PyUf68 ಹೊಸ ಆರ್ಥಿಕ ನೀತಿ 1991]
==ಉಲ್ಲೇಖಗಳು==
{{ಉಲ್ಲೇಖಗಳು}}
[[ವರ್ಗ:ಅರ್ಥಶಾಸ್ತ್ರ]]
[[ವರ್ಗ:ಭಾರತ]]
[[ವರ್ಗ:ಆರ್ಥಿಕ ನೀತಿ]]
6py4cl5olnub6ugb12elmvosdbwh7c6
ಚರ್ಚೆಪುಟ:ರಾಸಾಯನಿಕ ಗೊಬ್ಬರ
1
77678
1254339
731551
2024-11-10T08:39:24Z
2409:408C:BEB0:3AB5:A81C:823D:7C1:248B
/* Rasayanika gobaragalida aguva dshparinama */ ಹೊಸ ವಿಭಾಗ
1254339
wikitext
text/x-wiki
ನಿಮ್ಮ ಲೇಖನ ಬಲು ಉತ್ತಮವಾಗಿದೆ. ರಾಸಾಯನಿಕ ಗೊಬ್ಬರದ ಬಗ್ಗೆ ಹಲವಾರು ವಿಷಯ ತಿಳಿದುಕೊ೦ಡೆ, ಇದೆ ರೀತಿ ಇನ್ನಷ್ಟು ಲೇಖನಗಳನ್ನು ವಿಕಿಪೀಡಿಯಗೆ ಕೊಡುಗೆ ನೀಡಿ.--[[ಸದಸ್ಯ:Kavana sreenivas|Kavana sreenivas]] ([[ಸದಸ್ಯರ ಚರ್ಚೆಪುಟ:Kavana sreenivas|ಚರ್ಚೆ]]) ೧೨:೨೩, ೧೪ ಜನವರಿ ೨೦೧೬ (UTC)
ಈ ಲೇಖನ ಚೆನ್ನಾಗಿದೆ. ಆದರೆ ಈ ಚರ್ಚೆ ಹೆಸರಿಗೆ ಸಂಬಂಧಿಸಿದು. ರಾಸಾಯನಿಕ ಗೊಬ್ಬರ (ಉದಾಹರಣೆಗೆ ವಿಕ್ಷನರಿ ಸೂಚಿಸುವಂತೆ) inorganic fertilizer, synthetic fertilizer, chemical fertlizer, inorganic manure ಗಳಿಗೆ ಅನ್ವಯಿಸುತ್ತದೆ. ಇಂಗ್ಲೀಶ್ನಲ್ಲಿ manure ನ್ನು artificial manure and organic manure ಎರಡಕ್ಕೂ [https://en.oxforddictionaries.com/definition/manure Oxford Dictionaries] ಅನ್ವಯಿಸುತ್ತದೆ. ಆಸಕ್ತಿದಾಯಕ ಅಂಶವೆಂದರೆ ಇನೊಂದು ಸಮಾನಾರ್ಥಕ ಪದ fertilizer ಎಂಬುದಕ್ಕೂ ಇದೇ ಅರ್ಥವಿದೆ. Fertilizer (Fertiliser) ಪದಕ್ಕೆ Oxford dictinaries (web) –"A chemical or natural substance added to soil or land to increase its fertility" ಅರ್ಥ ಎನ್ನುತ್ತದೆ. ವಿಕಿಪೀಡಿಯದ ಇಂಗ್ಲೀಶ್ [[w:Fertilizer|Fertilizer]] ಬಗೆಗಿನ ಪುಟ ಆರಂಭದಲ್ಲಿ ಇದೇ ಅರ್ಥವನ್ನು ಹೇಳುತ್ತದೆ ಆದರೆ ಕೇವಲ ಆಧುನಿಕ ರಾಸಾಯನಿಕ ಗೊಬ್ಬರಗಳ ಬಗೆಗೆ ಮಾತ್ರ ಮಾಹಿತಿ ನೀಡುತ್ತದೆ. ಆದರೆ ವಿಕಿಪೀಡಿಯಾದ [[w:Manure|Manure]] ಪುಟ "In the past, the term “manure” included inorganic fertilizers, but this usage is now very rare." ಎಂದು ಸರಿಯಾಗಿಯೇ ಗುರುತಿಸುತ್ತದೆ. ಈ ಪುಟವನ್ನೂ ಸಹ ಸರಿಯಾಗಿಯೇ ಅದೇ ಪುಟಕ್ಕೆ (Manure) ಲಿಂಕ್ ಮಾಡಲಾಗಿದೆ.
ಕನ್ನಡದಲ್ಲಿ "ಭೂಮಿ ಅಥವಾ ಮಣ್ಣಿಗೆ ಅದರ ಫಲವತ್ತತೆಯನ್ನು ಹೆಚ್ಚಿಸಲು ಸೇರಿಸುವ ಪದಾರ್ಥ"ಕ್ಕೆ ಎರಡು ಪದಗಳು ಇಲ್ಲ, ಇರುವುದು ಒಂದೇ ಪದ ಗೊಬ್ಬರ (ಕೊಟ್ಟಿಗೆ ಗೊಬ್ಬರ, ಸಗಣಿ ಗೊಬ್ಬರ, ತಿಪ್ಪೆ ಗೊಬ್ಬರ ಮುಂತಾದ ಬಳಕೆ). ಹೀಗಾಗಿ ಗೊಬ್ಬರ ಪದವನ್ನು ಸಾವಯವ ಗೊಬ್ಬರಗಳಿಗೆ (ಪ್ರಾಣಿ, ಸಸ್ಯಜನ್ಯ ತ್ಯಾಜದಿಂದ ಉಂಟಾದ ಗೊಬ್ಬರ- ಎಲೆಗೊಬ್ಬರ, ಎರೆಹುಳು ಗೊಬ್ಬರ ಮುಂತಾದವು) ಬಳಸಲಾಗುತ್ತಿದೆ ಮತ್ತು ರಾಸಾಯನಿಕ ಗೊಬ್ಬರಗಳೆಂದು ಆಧುನಿಕ ಕೃತಕ ಗೊಬ್ಬರಗಳಾದ ಎನ್ಪಿಕೆ (ಸಾರಜನಕ, ರಂಜಕ, ಪೊಟಾಶ್) ಮತ್ತು ಸಣ್ಣ ಪೋಷಕಾಂಶಗಳಿಗೆ (ಅಂದರೆ ಮ್ಯಾಕ್ರೊ ಮತ್ತು ಮೈಕ್ರೊ ಪೊಷಕಾಂಶಗಳೆರಡಕ್ಕೂ) ಬಳಸಲಾಗುತ್ತಿದೆ. ಇಲ್ಲಿ ಸಾವಯವದ ಇಂಗ್ಲೀಶ್ ಸಂವಾದಿ ಪದ organic ಮತ್ತು ರಾಸಾಯನಿಕದ ಬದಲು ಬಳಸುವ ಇಂಗ್ಲೀಶ್ ಪದ inorganic ಅಥವಾ chemical. ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲೀಶ್ ಕನ್ನಡ ನಿಘಂಟು fertilzer ಪದಕ್ಕೆ ಕೊಡುವ ಒಂದು ಅರ್ಥ "(ಮುಖ್ಯವಾಗಿ ರಾಸಾಯನಿಕ ಯಾ ಕೃತಕ) ಗೊಬ್ಬರ" ಎಂದು. ಕಣಜದಲ್ಲಿಯೂ ಇದೇ ಅರ್ಥದಲ್ಲಿ ಬಳಸಲಾಗುತ್ತಿದೆ (ನೋಡಿ ಕಣಜ ಸಾವಯವ-ಕೃಷಿ-ಒಂದು-ವಿಶ್ಲೇಷಣೆ (1)).
ಈ ಹಿನ್ನೆಲೆಯಲ್ಲಿ ಈ ಪುಟದ ಹೆಸರನ್ನು ಗೊಬ್ಬರ ಅಥವಾ ಸಾವಯವ ಗೊಬ್ಬರ ಎಂದು ಬದಲಿಸುವುದು ಸರಿಯಾಗುತ್ತದೆ ಎಂದು ನನ್ನ ಅನಿಸಿಕೆ. ರಾಸಾಯನಿಕ ಗೊಬ್ಬರ ಹೆಸರನ್ನು ಕೃತಕ, ರಾಸಾಯನಿಕ, ಸಾವಯವವಲ್ಲದ ಗೊಬ್ಬರಗಳಿಗೆ ಮೀಸಲಾಗಿಡುವುದು ಒಳಿತು (ಇದು ಇಂಗ್ಲೀಶ್ ವಿಕಿಪೀಡಿಯದ Fertilizers ಪುಟಕ್ಕೆ ಸಂವಾದಿಯಾಗಬಹುದು). [[ಸದಸ್ಯ:ಪ್ರದೀಪ್ ಬೆಳಗಲ್|ಪ್ರದೀಪ್ ಬೆಳಗಲ್]] ([[ಸದಸ್ಯರ ಚರ್ಚೆಪುಟ:ಪ್ರದೀಪ್ ಬೆಳಗಲ್|ಚರ್ಚೆ]]) ೧೨:೧೮, ೨೫ ನವೆಂಬರ್ ೨೦೧೬ (UTC)
== Rasayanika gobaragalida aguva dshparinama ==
'''Prabanda''' [[ವಿಶೇಷ:Contributions/2409:408C:BEB0:3AB5:A81C:823D:7C1:248B|2409:408C:BEB0:3AB5:A81C:823D:7C1:248B]] ೧೪:೦೯, ೧೦ ನವೆಂಬರ್ ೨೦೨೪ (IST)
ldm50k3t4foksiywek4hyixeexvawaz
1254341
1254339
2024-11-10T08:41:04Z
2409:408C:BEB0:3AB5:A81C:823D:7C1:248B
/* Rasayanika gobaragaku aogyda meme biruva dshoatinamagalu */ ಹೊಸ ವಿಭಾಗ
1254341
wikitext
text/x-wiki
ನಿಮ್ಮ ಲೇಖನ ಬಲು ಉತ್ತಮವಾಗಿದೆ. ರಾಸಾಯನಿಕ ಗೊಬ್ಬರದ ಬಗ್ಗೆ ಹಲವಾರು ವಿಷಯ ತಿಳಿದುಕೊ೦ಡೆ, ಇದೆ ರೀತಿ ಇನ್ನಷ್ಟು ಲೇಖನಗಳನ್ನು ವಿಕಿಪೀಡಿಯಗೆ ಕೊಡುಗೆ ನೀಡಿ.--[[ಸದಸ್ಯ:Kavana sreenivas|Kavana sreenivas]] ([[ಸದಸ್ಯರ ಚರ್ಚೆಪುಟ:Kavana sreenivas|ಚರ್ಚೆ]]) ೧೨:೨೩, ೧೪ ಜನವರಿ ೨೦೧೬ (UTC)
ಈ ಲೇಖನ ಚೆನ್ನಾಗಿದೆ. ಆದರೆ ಈ ಚರ್ಚೆ ಹೆಸರಿಗೆ ಸಂಬಂಧಿಸಿದು. ರಾಸಾಯನಿಕ ಗೊಬ್ಬರ (ಉದಾಹರಣೆಗೆ ವಿಕ್ಷನರಿ ಸೂಚಿಸುವಂತೆ) inorganic fertilizer, synthetic fertilizer, chemical fertlizer, inorganic manure ಗಳಿಗೆ ಅನ್ವಯಿಸುತ್ತದೆ. ಇಂಗ್ಲೀಶ್ನಲ್ಲಿ manure ನ್ನು artificial manure and organic manure ಎರಡಕ್ಕೂ [https://en.oxforddictionaries.com/definition/manure Oxford Dictionaries] ಅನ್ವಯಿಸುತ್ತದೆ. ಆಸಕ್ತಿದಾಯಕ ಅಂಶವೆಂದರೆ ಇನೊಂದು ಸಮಾನಾರ್ಥಕ ಪದ fertilizer ಎಂಬುದಕ್ಕೂ ಇದೇ ಅರ್ಥವಿದೆ. Fertilizer (Fertiliser) ಪದಕ್ಕೆ Oxford dictinaries (web) –"A chemical or natural substance added to soil or land to increase its fertility" ಅರ್ಥ ಎನ್ನುತ್ತದೆ. ವಿಕಿಪೀಡಿಯದ ಇಂಗ್ಲೀಶ್ [[w:Fertilizer|Fertilizer]] ಬಗೆಗಿನ ಪುಟ ಆರಂಭದಲ್ಲಿ ಇದೇ ಅರ್ಥವನ್ನು ಹೇಳುತ್ತದೆ ಆದರೆ ಕೇವಲ ಆಧುನಿಕ ರಾಸಾಯನಿಕ ಗೊಬ್ಬರಗಳ ಬಗೆಗೆ ಮಾತ್ರ ಮಾಹಿತಿ ನೀಡುತ್ತದೆ. ಆದರೆ ವಿಕಿಪೀಡಿಯಾದ [[w:Manure|Manure]] ಪುಟ "In the past, the term “manure” included inorganic fertilizers, but this usage is now very rare." ಎಂದು ಸರಿಯಾಗಿಯೇ ಗುರುತಿಸುತ್ತದೆ. ಈ ಪುಟವನ್ನೂ ಸಹ ಸರಿಯಾಗಿಯೇ ಅದೇ ಪುಟಕ್ಕೆ (Manure) ಲಿಂಕ್ ಮಾಡಲಾಗಿದೆ.
ಕನ್ನಡದಲ್ಲಿ "ಭೂಮಿ ಅಥವಾ ಮಣ್ಣಿಗೆ ಅದರ ಫಲವತ್ತತೆಯನ್ನು ಹೆಚ್ಚಿಸಲು ಸೇರಿಸುವ ಪದಾರ್ಥ"ಕ್ಕೆ ಎರಡು ಪದಗಳು ಇಲ್ಲ, ಇರುವುದು ಒಂದೇ ಪದ ಗೊಬ್ಬರ (ಕೊಟ್ಟಿಗೆ ಗೊಬ್ಬರ, ಸಗಣಿ ಗೊಬ್ಬರ, ತಿಪ್ಪೆ ಗೊಬ್ಬರ ಮುಂತಾದ ಬಳಕೆ). ಹೀಗಾಗಿ ಗೊಬ್ಬರ ಪದವನ್ನು ಸಾವಯವ ಗೊಬ್ಬರಗಳಿಗೆ (ಪ್ರಾಣಿ, ಸಸ್ಯಜನ್ಯ ತ್ಯಾಜದಿಂದ ಉಂಟಾದ ಗೊಬ್ಬರ- ಎಲೆಗೊಬ್ಬರ, ಎರೆಹುಳು ಗೊಬ್ಬರ ಮುಂತಾದವು) ಬಳಸಲಾಗುತ್ತಿದೆ ಮತ್ತು ರಾಸಾಯನಿಕ ಗೊಬ್ಬರಗಳೆಂದು ಆಧುನಿಕ ಕೃತಕ ಗೊಬ್ಬರಗಳಾದ ಎನ್ಪಿಕೆ (ಸಾರಜನಕ, ರಂಜಕ, ಪೊಟಾಶ್) ಮತ್ತು ಸಣ್ಣ ಪೋಷಕಾಂಶಗಳಿಗೆ (ಅಂದರೆ ಮ್ಯಾಕ್ರೊ ಮತ್ತು ಮೈಕ್ರೊ ಪೊಷಕಾಂಶಗಳೆರಡಕ್ಕೂ) ಬಳಸಲಾಗುತ್ತಿದೆ. ಇಲ್ಲಿ ಸಾವಯವದ ಇಂಗ್ಲೀಶ್ ಸಂವಾದಿ ಪದ organic ಮತ್ತು ರಾಸಾಯನಿಕದ ಬದಲು ಬಳಸುವ ಇಂಗ್ಲೀಶ್ ಪದ inorganic ಅಥವಾ chemical. ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲೀಶ್ ಕನ್ನಡ ನಿಘಂಟು fertilzer ಪದಕ್ಕೆ ಕೊಡುವ ಒಂದು ಅರ್ಥ "(ಮುಖ್ಯವಾಗಿ ರಾಸಾಯನಿಕ ಯಾ ಕೃತಕ) ಗೊಬ್ಬರ" ಎಂದು. ಕಣಜದಲ್ಲಿಯೂ ಇದೇ ಅರ್ಥದಲ್ಲಿ ಬಳಸಲಾಗುತ್ತಿದೆ (ನೋಡಿ ಕಣಜ ಸಾವಯವ-ಕೃಷಿ-ಒಂದು-ವಿಶ್ಲೇಷಣೆ (1)).
ಈ ಹಿನ್ನೆಲೆಯಲ್ಲಿ ಈ ಪುಟದ ಹೆಸರನ್ನು ಗೊಬ್ಬರ ಅಥವಾ ಸಾವಯವ ಗೊಬ್ಬರ ಎಂದು ಬದಲಿಸುವುದು ಸರಿಯಾಗುತ್ತದೆ ಎಂದು ನನ್ನ ಅನಿಸಿಕೆ. ರಾಸಾಯನಿಕ ಗೊಬ್ಬರ ಹೆಸರನ್ನು ಕೃತಕ, ರಾಸಾಯನಿಕ, ಸಾವಯವವಲ್ಲದ ಗೊಬ್ಬರಗಳಿಗೆ ಮೀಸಲಾಗಿಡುವುದು ಒಳಿತು (ಇದು ಇಂಗ್ಲೀಶ್ ವಿಕಿಪೀಡಿಯದ Fertilizers ಪುಟಕ್ಕೆ ಸಂವಾದಿಯಾಗಬಹುದು). [[ಸದಸ್ಯ:ಪ್ರದೀಪ್ ಬೆಳಗಲ್|ಪ್ರದೀಪ್ ಬೆಳಗಲ್]] ([[ಸದಸ್ಯರ ಚರ್ಚೆಪುಟ:ಪ್ರದೀಪ್ ಬೆಳಗಲ್|ಚರ್ಚೆ]]) ೧೨:೧೮, ೨೫ ನವೆಂಬರ್ ೨೦೧೬ (UTC)
== Rasayanika gobaragalida aguva dshparinama ==
'''Prabanda''' [[ವಿಶೇಷ:Contributions/2409:408C:BEB0:3AB5:A81C:823D:7C1:248B|2409:408C:BEB0:3AB5:A81C:823D:7C1:248B]] ೧೪:೦೯, ೧೦ ನವೆಂಬರ್ ೨೦೨೪ (IST)
== Rasayanika gobaragaku aogyda meme biruva dshoatinamagalu ==
Rasayanika gobaragala [[ವಿಶೇಷ:Contributions/2409:408C:BEB0:3AB5:A81C:823D:7C1:248B|2409:408C:BEB0:3AB5:A81C:823D:7C1:248B]] ೧೪:೧೧, ೧೦ ನವೆಂಬರ್ ೨೦೨೪ (IST)
hogcnlaw2cx8ts8mqr35xg9psfgg1vl
ಆನ್ಲೈನ್ ಬ್ಯಾಂಕಿಂಗ್
0
78021
1254332
1249400
2024-11-10T06:36:56Z
InternetArchiveBot
69876
Rescuing 2 sources and tagging 0 as dead.) #IABot (v2.0.9.5
1254332
wikitext
text/x-wiki
ಆನ್ಲೈನ್ ಬ್ಯಾಂಕಿಂಗ್, ಇಂಟರ್ನೆಟ್ ಬ್ಯಾಂಕಿಂಗ್, ವರ್ಚುವಲ್ ಬ್ಯಾಂಕಿಂಗ್, ವೆಬ್ ಬ್ಯಾಂಕಿಂಗ್ ಅಥವಾ ಹೋಮ್ ಬ್ಯಾಂಕಿಂಗ್ ಎಂದೂ ಕರೆಯಲ್ಪಡುತ್ತದೆ. ಇದು ಬ್ಯಾಂಕ್ ಅಥವಾ ಇತರ ಹಣಕಾಸು ಸಂಸ್ಥೆಯ ಗ್ರಾಹಕರಿಗೆ ಹಣಕಾಸು ಸಂಸ್ಥೆಯ ವೆಬ್ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ಹಣಕಾಸಿನ ವಹಿವಾಟುಗಳ ವ್ಯಾಪ್ತಿಯನ್ನು ನಡೆಸಲು ಅನುವು ಮಾಡಿಕೊಡುವ ವ್ಯವಸ್ಥೆಯಾಗಿದೆ. ೨೦೦೦ದ ದಶಕದ ಆರಂಭದಿಂದಲೂ ಗ್ರಾಹಕರು ತಮ್ಮ ಬ್ಯಾಂಕ್ ಖಾತೆಗಳನ್ನು ಪ್ರವೇಶಿಸಲು ಇದು ಸಾಮಾನ್ಯ ಮಾರ್ಗವಾಗಿದೆ.
ಆನ್ಲೈನ್ ಬ್ಯಾಂಕಿಂಗ್ ವ್ಯವಸ್ಥೆಯು ಸಾಮಾನ್ಯವಾಗಿ ಐತಿಹಾಸಿಕ ಶಾಖೆಯ ಬ್ಯಾಂಕಿಂಗ್ಗೆ ಹೆಚ್ಚುವರಿಯಾಗಿ ಅಥವಾ ಬದಲಿಗೆ ಬ್ಯಾಂಕಿಂಗ್ ಸೇವೆಗಳಿಗೆ ಗ್ರಾಹಕರಿಗೆ ಪ್ರವೇಶವನ್ನು ಒದಗಿಸಲು ಬ್ಯಾಂಕ್ ನಿರ್ವಹಿಸುವ ಕೋರ್ ಬ್ಯಾಂಕಿಂಗ್ ಸಿಸ್ಟಮ್ಗೆ ಸಂಪರ್ಕಗೊಳ್ಳುತ್ತದೆ ಅಥವಾ ಭಾಗವಾಗಿರುತ್ತದೆ. ಆನ್ಲೈನ್ ಬ್ಯಾಂಕಿಂಗ್ ಭೌತಿಕ ಶಾಖೆಯ ನೆಟ್ವರ್ಕ್ನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಮೂಲಕ ಬ್ಯಾಂಕ್ಗಳ ನಿರ್ವಹಣಾ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಮತ್ತು ಶಾಖೆಯ ಬ್ಯಾಂಕ್ಗೆ ಭೇಟಿ ನೀಡುವ ಅಗತ್ಯವನ್ನು ಕಡಿಮೆ ಮಾಡುವ ಮೂಲಕ ಕೆಲವು ಗ್ರಾಹಕರಿಗೆ ಅನುಕೂಲವನ್ನು ನೀಡುತ್ತದೆ ಮತ್ತು ಶಾಖೆಗಳನ್ನು ಮುಚ್ಚಿದಾಗಲೂ ಬ್ಯಾಂಕಿಂಗ್ ವಹಿವಾಟುಗಳನ್ನು ಮಾಡಲು ಸಾಧ್ಯವಾಗುತ್ತದೆ. ಉದಾಹರಣೆಗೆ ಹೊರಗೆ ಸಾಂಪ್ರದಾಯಿಕ ಬ್ಯಾಂಕಿಂಗ್ ಸಮಯ ಅಥವಾ ವಾರಾಂತ್ಯ ಮತ್ತು ರಜಾದಿನಗಳಲ್ಲಿ.
ಇಂಟರ್ನೆಟ್ ಬ್ಯಾಂಕಿಂಗ್ ವೈಯಕ್ತಿಕ ಮತ್ತು ಕಾರ್ಪೊರೇಟ್ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತದೆ. ಉದಾಹರಣೆಗೆ ಎಲೆಕ್ಟ್ರಾನಿಕ್ ಪಾವತಿಗಳನ್ನು ಮಾಡುವುದು, ಖಾತೆಯ ಬಾಕಿಗಳನ್ನು ವೀಕ್ಷಿಸುವುದು, ಹೇಳಿಕೆಗಳನ್ನು ಪಡೆಯುವುದು, ಇತ್ತೀಚಿನ ವಹಿವಾಟುಗಳನ್ನು ಪರಿಶೀಲಿಸುವುದು ಮತ್ತು ಖಾತೆಗಳ ನಡುವೆ ಹಣವನ್ನು ವರ್ಗಾಯಿಸುವುದು. ಕೆಲವು ಬ್ಯಾಂಕುಗಳು "ನೇರ ಬ್ಯಾಂಕ್" ಅಥವಾ "ನಿಯೋಬ್ಯಾಂಕ್" ಆಗಿ ಕಾರ್ಯನಿರ್ವಹಿಸುತ್ತವೆ. ಅದು ಸಂಪೂರ್ಣವಾಗಿ ಇಂಟರ್ನೆಟ್ ಅಥವಾ ಇಂಟರ್ನೆಟ್ ಮತ್ತು ಟೆಲಿಫೋನ್ ಮೂಲಕ ಕಾರ್ಯನಿರ್ವಹಿಸುತ್ತದೆ.
==ಇತಿಹಾಸ==
===ಪೂರ್ವಗಾಮಿಗಳು===
ಆಧುನಿಕ ಆನ್ಲೈನ್ ಬ್ಯಾಂಕಿಂಗ್ ಸೇವೆಗಳ ಪೂರ್ವಗಾಮಿ ೧೯೮೦ ರ ದಶಕದ ಆರಂಭದಿಂದಲೂ ವಿದ್ಯುನ್ಮಾನ ಮತ್ತು ದೂರವಾಣಿ ಮೂಲಕ ದೂರ ಬ್ಯಾಂಕಿಂಗ್ ಆಗಿತ್ತು. 'ಆನ್ಲೈನ್' ಪದವು ೧೯೮೦ ರ ದಶಕದ ಅಂತ್ಯದಲ್ಲಿ ಜನಪ್ರಿಯವಾಯಿತು ಮತ್ತು ಫೋನ್ ಲೈನ್ ಅನ್ನು ಬಳಸಿಕೊಂಡು ಬ್ಯಾಂಕಿಂಗ್ ವ್ಯವಸ್ಥೆಯನ್ನು ಪ್ರವೇಶಿಸಲು ಟರ್ಮಿನಲ್, ಕೀಬೋರ್ಡ್ ಮತ್ತು ಟಿವಿ ಅಥವಾ ಮಾನಿಟರ್ ಅನ್ನು ಬಳಸುವುದನ್ನು ಉಲ್ಲೇಖಿಸುತ್ತದೆ. 'ಹೋಮ್ ಬ್ಯಾಂಕಿಂಗ್' ಎನ್ನುವುದು ಬ್ಯಾಂಕ್ಗೆ ಸೂಚನೆಗಳೊಂದಿಗೆ ಫೋನ್ ಲೈನ್ನಲ್ಲಿ ಟೋನ್ಗಳನ್ನು ಕಳುಹಿಸಲು ಸಂಖ್ಯಾ ಕೀಪ್ಯಾಡ್ನ ಬಳಕೆಯನ್ನು ಸಹ ಉಲ್ಲೇಖಿಸಬಹುದು.
===ಕಂಪ್ಯೂಟರ್ ಬ್ಯಾಂಕಿಂಗ್ನ ಹೊರಹೊಮ್ಮುವಿಕೆ===
ಮೊದಲ ಹೋಮ್ ಬ್ಯಾಂಕಿಂಗ್ ಸೇವೆಯನ್ನು ೧೯೮೦ರ ಡಿಸೆಂಬರ್ನಲ್ಲಿ ಯುನೈಟೆಡ್ ಅಮೇರಿಕನ್ ಬ್ಯಾಂಕ್, ಟೆನ್ನೆಸ್ಸೀಯ ನಾಕ್ಸ್ವಿಲ್ಲೆಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಸಮುದಾಯ ಬ್ಯಾಂಕ್ನಿಂದ ಗ್ರಾಹಕರಿಗೆ ನೀಡಲಾಯಿತು. ಯುನೈಟೆಡ್ ಅಮೇರಿಕನ್ ತನ್ನ ಟಿಆರ್ಎಸ್-೮೦ ಕಂಪ್ಯೂಟರ್ಗಾಗಿ ಸುರಕ್ಷಿತ ಕಸ್ಟಮ್ ಮೋಡೆಮ್ ಅನ್ನು ತಯಾರಿಸಲು ರೇಡಿಯೊ ಶಾಕ್ನೊಂದಿಗೆ ಪಾಲುದಾರಿಕೆ ಹೊಂದಿದ್ದು ಅದು ಬ್ಯಾಂಕ್ ಗ್ರಾಹಕರು ತಮ್ಮ ಖಾತೆಯ ಮಾಹಿತಿಯನ್ನು ಸುರಕ್ಷಿತವಾಗಿ ಪ್ರವೇಶಿಸಲು ಅವಕಾಶ ಮಾಡಿಕೊಟ್ಟಿತು. ಅದರ ಮೊದಲ ವರ್ಷಗಳಲ್ಲಿ ಲಭ್ಯವಿರುವ ಸೇವೆಗಳಲ್ಲಿ ಬಿಲ್ ಪಾವತಿ, ಖಾತೆ ಬ್ಯಾಲೆನ್ಸ್ ಚೆಕ್ಗಳು ಮತ್ತು ಸಾಲದ ಅರ್ಜಿಗಳು, ಹಾಗೆಯೇ ಆಟದ ಪ್ರವೇಶ, ಬಜೆಟ್ ಮತ್ತು ತೆರಿಗೆ ಕ್ಯಾಲ್ಕುಲೇಟರ್ಗಳು ಮತ್ತು ದಿನಪತ್ರಿಕೆಗಳು ಸೇರಿವೆ. ಸೇವೆಗಾಗಿ ಸಾವಿರಾರು ಗ್ರಾಹಕರು ತಿಂಗಳಿಗೆ $೨೫-೩೦ ಪಾವತಿಸಿದರು.<ref>https://bankingjournal.aba.com/2017/06/nine-young-bankers-who-changed-america-thomas-sudman/</ref>
೧೯೮೧ ರಲ್ಲಿ ನ್ಯೂಯಾರ್ಕ್ನ ನಾಲ್ಕು ಪ್ರಮುಖ ಬ್ಯಾಂಕ್ಗಳು (ಸಿಟಿಬ್ಯಾಂಕ್, ಚೇಸ್ ಮ್ಯಾನ್ಹ್ಯಾಟನ್, ಕೆಮಿಕಲ್ ಬ್ಯಾಂಕ್, ಮತ್ತು ಮ್ಯಾನುಫ್ಯಾಕ್ಚರರ್ಸ್ ಹ್ಯಾನೋವರ್) ವೀಡಿಯೋಟೆಕ್ಸ್ ವ್ಯವಸ್ಥೆಯನ್ನು ಬಳಸಿಕೊಂಡು ಹೋಮ್ ಬ್ಯಾಂಕಿಂಗ್ ಸೇವೆಗಳನ್ನು ನೀಡಿದಾಗ ದೊಡ್ಡ ಬ್ಯಾಂಕ್ಗಳು, ಯುನೈಟೆಡ್ ಅಮೇರಿಕನ್ಗೆ ಸಮಾನಾಂತರ ಟ್ರ್ಯಾಕ್ಗಳಲ್ಲಿ ಕೆಲಸ ಮಾಡುತ್ತಿದ್ದವು. ವೀಡಿಯೋಟೆಕ್ಸ್ನ ವಾಣಿಜ್ಯ ವೈಫಲ್ಯದಿಂದಾಗಿ ಈ ಬ್ಯಾಂಕಿಂಗ್ ಸೇವೆಗಳು ಫ್ರಾನ್ಸ್ನಲ್ಲಿ (ಇಲ್ಲಿ ಟೆಲಿಕಾಂ ಪೂರೈಕೆದಾರರಿಂದ ನೀಡಲ್ಪಟ್ಟ ಮಿಲಿಯನ್ಗಟ್ಟಲೆ ವಿಡಿಯೋಟೆಕ್ಸ್ ಟರ್ಮಿನಲ್ಗಳು (ಮಿನಿಟೆಲ್)) ಮತ್ತು ಪ್ರೆಸ್ಟೆಲ್ ವ್ಯವಸ್ಥೆಯನ್ನು ಬಳಸಿದ ಯುಕೆ ಹೊರತುಪಡಿಸಿ ಎಂದಿಗೂ ಜನಪ್ರಿಯವಾಗಲಿಲ್ಲ. ಫ್ರಾನ್ಸ್ನಲ್ಲಿ ಮೊದಲ ವಿಡಿಯೋ ಟೆಕ್ಸ್ಟ್ ಬ್ಯಾಂಕಿಂಗ್ ಸೇವೆಯನ್ನು ೧೯೮೩ರ ಡಿಸೆಂಬರ್ ೨೦ ರಂದು ಸಿಸಿಎಫ್ ಬ್ಯಾಂಕ್ (ಈಗ ಎಚ್ಎಸ್ಬಿಸಿ ಯ ಭಾಗ) ಪ್ರಾರಂಭಿಸಿತು. ವೀಡಿಯೊಟೆಕ್ಸ್ಟ್ ಆನ್ಲೈನ್ ಬ್ಯಾಂಕಿಂಗ್ ಸೇವೆಗಳು ಅಂತಿಮವಾಗಿ ೧೯೯೧ ರ ಹೊತ್ತಿಗೆ ೧೯% ಮಾರುಕಟ್ಟೆ ಪಾಲನ್ನು ತಲುಪಿದವು.<ref>https://philip.greenspun.com/blog/2018/03/30/shopping-and-banking-on-a-computer-network-in-the-1980s-minitel/</ref>
ಯುನೈಟೆಡ್ ಅಮೇರಿಕನ್ ಬ್ಯಾಂಕ್ನ ಮೊದಲ-ಮಾರುಕಟ್ಟೆಯ ಕಂಪ್ಯೂಟರ್ ಬ್ಯಾಂಕಿಂಗ್ ವ್ಯವಸ್ಥೆಯ ಡೆವಲಪರ್ಗಳು ಅದನ್ನು ರಾಷ್ಟ್ರೀಯವಾಗಿ ಪರವಾನಗಿ ನೀಡುವ ಗುರಿಯನ್ನು ಹೊಂದಿದ್ದರು. ಆದರೆ ೧೯೭೮ರ ಟೆನ್ನೆಸ್ಸಿಯ ಬ್ಯಾಂಕ್ ಮಾಲೀಕ ಜೇಕ್ ಬುಚರ್ ಅವರ ಸಾಲದ ವಂಚನೆಯ ಪರಿಣಾಮವಾಗಿ ಯುನೈಟೆಡ್ ಅಮೇರಿಕನ್ ೧೯೮೩ ರಲ್ಲಿ ವಿಫಲವಾದಾಗ ಅವರನ್ನು ಸ್ಪರ್ಧಿಗಳು ಹಿಂದಿಕ್ಕಿದರು. ವಿಫಲವಾದ ಬ್ಯಾಂಕ್ ಅನ್ನು ಖರೀದಿಸಿದ ಫಸ್ಟ್ ಟೆನ್ನೆಸ್ಸೀ ಬ್ಯಾಂಕ್ ಕಂಪ್ಯೂಟರ್ ಬ್ಯಾಂಕಿಂಗ್ ವೇದಿಕೆಯನ್ನು ಅಭಿವೃದ್ಧಿಪಡಿಸಲು ಅಥವಾ ವಾಣಿಜ್ಯೀಕರಣಗೊಳಿಸಲು ಪ್ರಯತ್ನಿಸಲಿಲ್ಲ.
===ಪ್ರದೇಶದ ಮೂಲಕ ಮೊದಲ ಆನ್ಲೈನ್ ಬ್ಯಾಂಕಿಂಗ್ ಸೇವೆಗಳು===
====ಯುನೈಟೆಡ್ ಕಿಂಗ್ಡಮ್====
ಆನ್ಲೈನ್ ಬ್ಯಾಂಕಿಂಗ್ [[ಯುನೈಟೆಡ್ ಕಿಂಗ್ಡಂ|ಯುನೈಟೆಡ್ ಕಿಂಗ್ಡಮ್ನಲ್ಲಿ]] ನಾಟಿಂಗ್ಹ್ಯಾಮ್ ಬಿಲ್ಡಿಂಗ್ ಸೊಸೈಟಿ(ಎನ್ಬಿಎಸ್) ಯ ಹೋಮ್ಲಿಂಕ್ ಸೇವೆಯನ್ನು ೧೯೮೨ರ ಸೆಪ್ಟೆಂಬರ್ನಲ್ಲಿ ಪ್ರಾರಂಭಿಸುವುದರೊಂದಿಗೆ ಪ್ರಾರಂಭವಾಯಿತು. ಆರಂಭದಲ್ಲಿ ನಿರ್ಬಂಧಿತ ಆಧಾರದ ಮೇಲೆ, ೧೯೮೩ ರಲ್ಲಿ ರಾಷ್ಟ್ರೀಯವಾಗಿ ವಿಸ್ತರಿಸಲಾಯಿತು.<ref>https://mro.massey.ac.nz/bitstream/handle/10179/3524/02_whole.pdf</ref> ಹೋಮ್ಲಿಂಕ್ ಅನ್ನು ಬ್ಯಾಂಕ್ ಆಫ್ [[ಸ್ಕಾಟ್ಲೆಂಡ್|ಸ್ಕಾಟ್ಲ್ಯಾಂಡ್]] ಮತ್ತು ಬ್ರಿಟಿಷ್ ಟೆಲಿಕಾಮ್ನ ಪ್ರೆಸ್ಟೆಲ್ ಸೇವೆಯ ಪಾಲುದಾರಿಕೆಯ ಮೂಲಕ ವಿತರಿಸಲಾಯಿತು. ಈ ವ್ಯವಸ್ಥೆಯು ಪ್ರೆಸ್ಟೆಲ್ ವ್ಯೂಲಿಂಕ್ ಸಿಸ್ಟಮ್ ಮತ್ತು ಬಿಬಿಸಿ ಮೈಕ್ರೋ ಅಥವಾ ಟೆಲಿಫೋನ್ ಸಿಸ್ಟಮ್ ಮತ್ತು ಟೆಲಿವಿಷನ್ ಸೆಟ್ಗೆ ಸಂಪರ್ಕಗೊಂಡಿರುವ ಕೀಬೋರ್ಡ್ (ಟಾಂಡಾಟಾ ಟಿಡಿ೧೪೦೦) ನಂತಹ ಕಂಪ್ಯೂಟರ್ ಅನ್ನು ಬಳಸಿತು. ಈ ವ್ಯವಸ್ಥೆಯು ಬಳಕೆದಾರರಿಗೆ ಖಾತೆಗಳ ನಡುವೆ ಹಣವನ್ನು ವರ್ಗಾಯಿಸಲು, ಬಿಲ್ಗಳನ್ನು ಪಾವತಿಸಲು ಮತ್ತು ಸಾಲಗಳನ್ನು ವ್ಯವಸ್ಥೆ ಮಾಡಲು, ಬೆಲೆಗಳನ್ನು ಹೋಲಿಸಲು ಮತ್ತು ಕೆಲವು ಪ್ರಮುಖ ಚಿಲ್ಲರೆ ವ್ಯಾಪಾರಿಗಳಿಂದ ಸರಕುಗಳನ್ನು ಆರ್ಡರ್ ಮಾಡಲು, ಸ್ಥಳೀಯ ರೆಸ್ಟೋರೆಂಟ್ ಮೆನುಗಳು ಅಥವಾ ರಿಯಲ್ ಎಸ್ಟೇಟ್ ಪಟ್ಟಿಗಳನ್ನು ಪರಿಶೀಲಿಸಿ, ರಜೆಗಳನ್ನು ವ್ಯವಸ್ಥೆ ಮಾಡಲು, ಹೋಮ್ಲಿಂಕ್ನ ನಿಯಮಿತ ಹರಾಜಿನಲ್ಲಿ ಬಿಡ್ಗಳನ್ನು ನಮೂದಿಸಲು ಅವಕಾಶ ಮಾಡಿಕೊಟ್ಟಿತು. ಪ್ರೆಸ್ಟೆಲ್ ಮೂಲಕ ಖಾತೆದಾರರಿಂದ ಮಾಡಬೇಕಾದ ಪಾವತಿಗಳ ವಿವರಗಳನ್ನು ಎನ್ ಬಿ ಎಸ್ ವ್ಯವಸ್ಥೆಗೆ ಇನ್ಪುಟ್ ಮಾಡಲಾಗಿದೆ. ನಂತರ ಎನ್ಬಿಎಸ್ನಿಂದ ಚೆಕ್ ಅನ್ನು ಪಾವತಿಸುವವರಿಗೆ ಕಳುಹಿಸಲಾಯಿತು ಮತ್ತು ಪಾವತಿಯ ವಿವರಗಳನ್ನು ನೀಡುವ ಸಲಹೆಯನ್ನು ಖಾತೆದಾರರಿಗೆ ಕಳುಹಿಸಲಾಯಿತು.
====ಯುನೈಟೆಡ್ ಸ್ಟೇಟ್ಸ್====
[[ಅಮೇರಿಕ ಸಂಯುಕ್ತ ಸಂಸ್ಥಾನ|ಯುನೈಟೆಡ್ ಸ್ಟೇಟ್ಸ್ನಲ್ಲಿ]] ಆನ್ಲೈನ್ ಬ್ಯಾಂಕಿಂಗ್ ಯುಕೆಯಲ್ಲಿ ರಾಷ್ಟ್ರೀಯವಾದ ಒಂದು ವರ್ಷದ ನಂತರ ೧೯೮೪ ರಲ್ಲಿ "ಎಚ್ಚರಿಕೆಯಿಂದ ಗ್ರಾಹಕರ ಆಸಕ್ತಿಯನ್ನು ಪರೀಕ್ಷಿಸುವ ಮೂಲಕ" ಬ್ಯಾಂಕ್ಗಳು "ಇನ್ನೂ ಶೈಶವಾವಸ್ಥೆಯಲ್ಲಿದೆ". ಪ್ರೊಂಟೊ ಎಂದು ಕರೆಯಲ್ಪಡುವ ಕೆಮಿಕಲ್ನಿಂದ ಸೇವೆಯನ್ನು ೧೯೮೩ ರಲ್ಲಿ ಪ್ರಾರಂಭಿಸಲಾಯಿತು. ಇದು ವ್ಯಕ್ತಿಗಳು ಮತ್ತು ಸಣ್ಣ ವ್ಯವಹಾರಗಳನ್ನು ಗುರಿಯಾಗಿರಿಸಿಕೊಂಡಿದೆ. ಎಲೆಕ್ಟ್ರಾನಿಕ್ ಚೆಕ್ಬುಕ್ ರೆಜಿಸ್ಟರ್ಗಳನ್ನು ನಿರ್ವಹಿಸಲು, ಖಾತೆಯ ಬ್ಯಾಲೆನ್ಸ್ಗಳನ್ನು ನೋಡಲು ಹಾಗೂ ತಪಾಸಣೆ ಮತ್ತು ಉಳಿತಾಯ ಖಾತೆಗಳ ನಡುವೆ ಹಣವನ್ನು ವರ್ಗಾಯಿಸಲು ಇದು ಅವರಿಗೆ ಅನುವು ಮಾಡಿಕೊಟ್ಟಿತು. ಇತರ ಮೂರು ಪ್ರಮುಖ ಬ್ಯಾಂಕುಗಳು - ಸಿಟಿಬ್ಯಾಂಕ್, ಚೇಸ್ ಬ್ಯಾಂಕ್ ಮತ್ತು ತಯಾರಕರು ಹ್ಯಾನೋವರ್ - ಶೀಘ್ರದಲ್ಲೇ ಹೋಮ್ ಬ್ಯಾಂಕಿಂಗ್ ಸೇವೆಗಳನ್ನು ನೀಡಲು ಪ್ರಾರಂಭಿಸಿದವು. ಕೆಮಿಕಲ್ನ ಪ್ರೊಂಟೊ ಸಾಕಷ್ಟು ಗ್ರಾಹಕರನ್ನು ಆಕರ್ಷಿಸಲು ವಿಫಲವಾಯಿತು ಮತ್ತು ೧೯೮೯ ರಲ್ಲಿ ಕೈಬಿಡಲಾಯಿತು. ಇತರ ಬ್ಯಾಂಕುಗಳು ಇದೇ ರೀತಿಯ ಅನುಭವವನ್ನು ಹೊಂದಿದ್ದವು.<ref>https://www.nytimes.com/1984/01/02/business/british-move-fast-in-home-banking.html</ref>
ಇದು ಮೊದಲು ಯುನೈಟೆಡ್ ಸ್ಟೇಟ್ಸ್ನಲ್ಲಿ ಕಾಣಿಸಿಕೊಂಡಾಗಿನಿಂದ ಆನ್ಲೈನ್ ಬ್ಯಾಂಕಿಂಗ್ ಅನ್ನು ಫೆಡರಲ್ ಆಗಿ ೧೯೭೮ ರ ಎಲೆಕ್ಟ್ರಾನಿಕ್ ಫಂಡ್ಸ್ ಟ್ರಾನ್ಸ್ಫರ್ ಆಕ್ಟ್ನಿಂದ ನಿಯಂತ್ರಿಸಲಾಗುತ್ತದೆ.
====ಫ್ರಾನ್ಸ್====
೧೯೮೪ ರಲ್ಲಿ ಪ್ರಾರಂಭವಾದ ೨,೫೦೦ ಬಳಕೆದಾರರೊಂದಿಗೆ ಪರೀಕ್ಷಾ ಅವಧಿಯ ನಂತರ ೧೯೮೮ ರಲ್ಲಿ ಆನ್ಲೈನ್ ಬ್ಯಾಂಕಿಂಗ್ ಸೇವೆಗಳನ್ನು ಪ್ರಾರಂಭಿಸಲಾಯಿತು. ೧೯೯೦ ರ ಹೊತ್ತಿಗೆ ೬.೫ ಮಿಲಿಯನ್ ಮಿನಿಟಲ್ಗಳನ್ನು ಮನೆಗಳಲ್ಲಿ ಸ್ಥಾಪಿಸಲಾಯಿತು. ಆನ್ಲೈನ್ ಬ್ಯಾಂಕಿಂಗ್ ಅತ್ಯಂತ ಜನಪ್ರಿಯ ಸೇವೆಗಳಲ್ಲಿ ಒಂದಾಗಿದೆ.
ಆನ್ಲೈನ್ ಬ್ಯಾಂಕಿಂಗ್ ಸೇವೆಗಳು ನಂತರ ಇಂಟರ್ನೆಟ್ಗೆ ವಲಸೆ ಬಂದವು.
====ಜಪಾನ್====
ಜನವರಿ ೧೯೯೭ ರಲ್ಲಿ ಸುಮಿಟೊಮೊ ಬ್ಯಾಂಕ್ನಿಂದ ಮೊದಲ ಆನ್ಲೈನ್ ಬ್ಯಾಂಕಿಂಗ್ ಸೇವೆಯನ್ನು ಪ್ರಾರಂಭಿಸಲಾಯಿತು. ೨೦೧೦ ರ ಹೊತ್ತಿಗೆ ಹೆಚ್ಚಿನ ಪ್ರಮುಖ ಬ್ಯಾಂಕುಗಳು ಆನ್ಲೈನ್ ಬ್ಯಾಂಕಿಂಗ್ ಸೇವೆಗಳನ್ನು ಜಾರಿಗೆ ತಂದವು. ೨೦೧೨ ರಲ್ಲಿ ಜಪಾನೀಸ್ ಬ್ಯಾಂಕರ್ಸ್ ಅಸೋಸಿಯೇಷನ್ (ಜೆಬಿಎ) ನಡೆಸಿದ ಸಮೀಕ್ಷೆಯ ಪ್ರಕಾರ ೬೫.೨% ವೈಯಕ್ತಿಕ ಇಂಟರ್ನೆಟ್ ಬ್ಯಾಂಕಿಂಗ್ ಬಳಕೆದಾರರಾಗಿದ್ದಾರೆ.<ref>{{Cite web |url=http://www.kokusen.go.jp/pdf/n-20001005_3.pdf |title=ಆರ್ಕೈವ್ ನಕಲು |access-date=2024-10-26 |archive-date=2013-01-21 |archive-url=https://web.archive.org/web/20130121032022/http://www.kokusen.go.jp/pdf/n-20001005_3.pdf |url-status=dead }}</ref>
====ಚೀನಾ====
ಜನವರಿ ೨೦೧೫ ರಲ್ಲಿ ವಿ ಬ್ಯಾಂಕ್, ಟೆನ್ಸೆಂಟ್ ರಚಿಸಿದ ಆನ್ಲೈನ್ ಬ್ಯಾಂಕ್ ೪-ತಿಂಗಳ ಅವಧಿಯ ಆನ್ಲೈನ್ ಬ್ಯಾಂಕಿಂಗ್ ಟ್ರಯಲ್ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.<ref>https://www.pymnts.com/news/2015/chinas-first-online-bank-finally-launches/</ref>
====ಹಾಂಗ್ ಕಾಂಗ್====
[[ಹಾಂಗ್ ಕಾಂಗ್|ಹಾಂಗ್ ಕಾಂಗ್ನಲ್ಲಿ]] "ವರ್ಚುವಲ್ ಬ್ಯಾಂಕ್" ಎಂಬ ಪದವು ಸಾಮಾನ್ಯವಾಗಿ ಇಂಟರ್ನೆಟ್ ಬ್ಯಾಂಕಿಂಗ್ ಅಥವಾ ಆನ್ಲೈನ್ ಬ್ಯಾಂಕಿಂಗ್ (ಸಾಮಾನ್ಯವಾಗಿ "ಇಬ್ಯಾಂಕಿಂಗ್", "ಐಬ್ಯಾಂಕಿಂಗ್" ಇತ್ಯಾದಿ) ಎಂದು ಕರೆಯಲ್ಪಡುತ್ತದೆ. ಸಾಂಪ್ರದಾಯಿಕ ಬ್ಯಾಂಕ್ಗಳು ಪ್ರಾಥಮಿಕವಾಗಿ ಭೌತಿಕ ಶಾಖೆಗಳ ಮೂಲಕ ಸೇವೆ ಸಲ್ಲಿಸುವ ಸೇವೆಗಳನ್ನು ಹೊರತುಪಡಿಸುತ್ತದೆ. ಹಾಂಗ್ ಕಾಂಗ್ ಮಾನಿಟರಿ ಅಥಾರಿಟಿಯು "ವರ್ಚುವಲ್ ಬ್ಯಾಂಕ್" ಅನ್ನು ಪ್ರಾಥಮಿಕವಾಗಿ ಚಿಲ್ಲರೆ ಬ್ಯಾಂಕಿಂಗ್ ಸೇವೆಗಳನ್ನು ಇಂಟರ್ನೆಟ್ ಮೂಲಕ ಅಥವಾ ಭೌತಿಕ ಶಾಖೆಗಳ ಬದಲಿಗೆ ಎಲೆಕ್ಟ್ರಾನಿಕ್ ಚಾನಲ್ಗಳ ಇತರ ಪ್ರಕಾರಗಳ ಮೂಲಕ ವಿತರಿಸುವ ಬ್ಯಾಂಕ್ ಎಂದು ವ್ಯಾಖ್ಯಾನಿಸುತ್ತದೆ. ಹಾಂಗ್ ಕಾಂಗ್ನಲ್ಲಿ ಮೊದಲ ವರ್ಚುವಲ್ ಬ್ಯಾಂಕಿಂಗ್ ಪರವಾನಗಿಯನ್ನು ೨೦೧೮ ರಲ್ಲಿ ನೀಡಲಾಯಿತು. ವರ್ಚುವಲ್ ಬ್ಯಾಂಕ್ಗಳು ಸಾಂಪ್ರದಾಯಿಕ ಬ್ಯಾಂಕ್ಗಳಿಗೆ ಅನ್ವಯವಾಗುವ ಅದೇ ರೀತಿಯ ಮೇಲ್ವಿಚಾರಣಾ ಅವಶ್ಯಕತೆಗಳಿಗೆ ಒಳಪಟ್ಟಿರುತ್ತವೆ ಮತ್ತು ಠೇವಣಿ ಸಂರಕ್ಷಣಾ ಯೋಜನೆಯ ಸದಸ್ಯರಾಗಿದ್ದಾರೆ. ೨೦೨೪ ರ ಹೊತ್ತಿಗೆ ನಗರದಲ್ಲಿ ೮ ವರ್ಚುವಲ್ ಬ್ಯಾಂಕ್ಗಳಿವೆ. ಇವುಗಳಲ್ಲಿ ಹೆಚ್ಚಿನವು ದೊಡ್ಡ ಸಂಸ್ಥೆಗಳಿಂದ ಆರ್ಥಿಕವಾಗಿ ಬೆಂಬಲಿತವಾಗಿದೆ.<ref>https://statrys.com/blog/virtual-banks-hk</ref>
====ಆಸ್ಟ್ರೇಲಿಯಾ====
೧೯೯೫ರ ಡಿಸೆಂಬರ್ನಲ್ಲಿ ಸೇಂಟ್ ಜಾರ್ಜ್ ಬ್ಯಾಂಕ್ ಸ್ವಾಧೀನಪಡಿಸಿಕೊಂಡ ಅಡ್ವಾನ್ಸ್ ಬ್ಯಾಂಕ್, ಸಿ++ ಇಂಟರ್ನೆಟ್ ಬ್ಯಾಂಕಿಂಗ್ ಕಾರ್ಯಕ್ರಮದ ರೋಲ್ಔಟ್ನೊಂದಿಗೆ ಗ್ರಾಹಕರಿಗೆ ಆನ್ಲೈನ್ ಬ್ಯಾಂಕಿಂಗ್ ಅನ್ನು ಒದಗಿಸಲು ಪ್ರಾರಂಭಿಸಿತು.<ref>https://www.arnnet.com.au/article/591137/westpac-group-celebrates-20-years-internet-banking/</ref>
====ಭಾರತ====
೧೯೯೮ ರಲ್ಲಿ ಐಸಿಐಸಿಐ ಬ್ಯಾಂಕ್ ತನ್ನ ಗ್ರಾಹಕರಿಗೆ ಇಂಟರ್ನೆಟ್ ಬ್ಯಾಂಕಿಂಗ್ ಅನ್ನು ಪರಿಚಯಿಸಿತು.<ref>https://www.icicibank.com/aboutus/article.page?identifier=news-icici-bank-completes-20-years-of-digital-banking-journey-the-bank-launches-revamped-imobile-with-many-industryfirst-features-20180612123039494</ref>
====ಬ್ರೆಜಿಲ್====
೧೯೯೬ ರಲ್ಲಿ ಬ್ಯಾಂಕೊ ಒರಿಜಿನಲ್ ಎಸ್ಎ ತನ್ನ ಆನ್ಲೈನ್-ಮಾತ್ರ ಚಿಲ್ಲರೆ ಬ್ಯಾಂಕಿಂಗ್ ಅನ್ನು ಪ್ರಾರಂಭಿಸಿತು.<ref>https://www.zdnet.com/article/brazils-first-online-bank-ramps-up-innovation/</ref> ೨೦೧೯ ರಲ್ಲಿ ಹೊಸ ಬ್ಯಾಂಕ್ಗಳು ಕಾಂಟಾ ಸಿಂಪಲ್ಸ್ ಆಗಿ ಹೊರಹೊಮ್ಮಲು ಪ್ರಾರಂಭಿಸಿದವು. ಇದು ಕಂಪನಿಗಳಿಗೆ ಮಾತ್ರ ಕೇಂದ್ರೀಕೃತವಾಗಿದೆ.
====ಸ್ಲೊವೇನಿಯಾ====
೧೯೯೭ ರಲ್ಲಿ ಎಸ್ಕೆಬಿ ಬ್ಯಾಂಕ್ ಎಸ್ಕೆಬಿ ನೆಟ್ ಹೆಸರಿನಲ್ಲಿ ಈ ಸೇವೆಯನ್ನು ಪ್ರಾರಂಭಿಸಿದಾಗ ವರ್ಚುವಲ್ ಅಥವಾ ಆನ್ಲೈನ್ ಬ್ಯಾಂಕಿಂಗ್ ಸ್ಲೊವೇನಿಯಾದಲ್ಲಿ ವಾಸ್ತವವಾಯಿತು. ಎರಡು ವರ್ಷಗಳ ನಂತರ ೧೯೯೯ ರಲ್ಲಿ ಎನ್ಎಲ್ಬಿ ಕ್ಲಿಕ್ ಹೆಸರಿನಲ್ಲಿ ಆನ್ಲೈನ್ ಬ್ಯಾಂಕಿಂಗ್ ಸೇವೆಗಳನ್ನು ನೀಡಲು ಪ್ರಾರಂಭಿಸಿದ ಅತಿದೊಡ್ಡ ಸ್ಲೋವೇನಿಯನ್ ಬ್ಯಾಂಕ್, ಎನ್ಎಲ್ಬಿ ಬ್ಯಾಂಕ್ ಅವರನ್ನು ಅನುಸರಿಸಿತು. ಇತ್ತೀಚಿನ ದಿನಗಳಲ್ಲಿ ವಾಸ್ತವವಾಗಿ ಸ್ಲೊವೇನಿಯಾದ ಪ್ರತಿಯೊಂದು ಬ್ಯಾಂಕ್ ಆನ್ಲೈನ್ ಬ್ಯಾಂಕಿಂಗ್ ಸೇವೆಗಳನ್ನು ನೀಡುತ್ತಿದೆ. ಸ್ಲೊವೇನಿಯನ್ ಸೆಂಟ್ರಲ್ ಬ್ಯಾಂಕಿನ ಡೇಟಾವು ಹಿಂದಿನ ವರ್ಷಕ್ಕಿಂತ ೨೦೧೭ ರಲ್ಲಿ ೫.೧% ರಷ್ಟು ಏರಿಕೆಯಾಗಿದೆ ಮತ್ತು ಹತ್ತು ವರ್ಷಗಳ ಹಿಂದೆ ಈ ಸಂಖ್ಯೆಯು ದ್ವಿಗುಣಗೊಂಡಿದೆ ಎಂದು ತೋರಿಸುತ್ತದೆ. ೨೦೧೯ ರ ಕೊನೆಯಲ್ಲಿ ಬಳಕೆದಾರರ ಸಂಖ್ಯೆ ಸುಮಾರು ೧ ಮಿಲಿಯನ್ ಆಗಿತ್ತು. ಪಾವತಿಗಳ ಸಂಖ್ಯೆಯು ಪ್ರತಿ ತ್ರೈಮಾಸಿಕಕ್ಕೆ ಸುಮಾರು ೨೬ ಮಿಲಿಯನ್ ಆಗಿದೆ ಅಂದರೆ ಸ್ಲೊವೇನಿಯಾದಲ್ಲಿ ಪ್ರತಿ ವರ್ಷ ೧೦೦ ಮಿಲಿಯನ್ಗಿಂತಲೂ ಹೆಚ್ಚು ಪಾವತಿಗಳನ್ನು ಆನ್ಲೈನ್ನಲ್ಲಿ ಮಾಡಲಾಗುತ್ತದೆ ಮತ್ತು ಇನ್ನೊಂದು ೩ ಮಿಲಿಯನ್ ಅನ್ನು ಕಡಲಾಚೆಯ ಖಾತೆಗಳಿಗೆ ಮಾಡಲಾಗುತ್ತದೆ. ೨೦೧೭ ರಲ್ಲಿ ಪಾವತಿಗಳ ಒಟ್ಟು ಮೌಲ್ಯವು € ೨೪೦ ಮಿಲಿಯನ್ಗಿಂತಲೂ ಹೆಚ್ಚು ತಲುಪಿದೆ ಎಂದು ಸ್ಲೊವೇನಿಯನ್ ಸೆಂಟ್ರಲ್ ಬ್ಯಾಂಕ್ನ ಡೇಟಾ ತೋರಿಸುತ್ತದೆ. ಸ್ಲೊವೇನಿಯಾದಲ್ಲಿ ೯೦೦೦,೦೦೦ಕ್ಕೂ ಹೆಚ್ಚು ಜನರು ಆನ್ಲೈನ್ ಬ್ಯಾಂಕಿಂಗ್ ಅನ್ನು ಬಳಸುತ್ತಾರೆ.<ref>{{Cite web |url=http://www.sloveniatimes.com/more-than-900-000-use-online-banking-in-slovenia |title=ಆರ್ಕೈವ್ ನಕಲು |access-date=2024-10-26 |archive-date=2020-06-09 |archive-url=https://web.archive.org/web/20200609210301/http://www.sloveniatimes.com/more-than-900-000-use-online-banking-in-slovenia |url-status=dead }}</ref>
====ಕೆನಡಾ====
ವರ್ಚುವಲ್ ಬ್ಯಾಂಕಿಂಗ್ ಮೊದಲ ಬಾರಿಗೆ ೧೯೯೬ ರಲ್ಲಿ ಬ್ಯಾಂಕ್ ಆಫ್ ಮಾಂಟ್ರಿಯಲ್ನ ಎಮ್ಬಿಎಎನ್ಎಕ್ಸ್ ನೊಂದಿಗೆ ಸಾಧ್ಯವಾಯಿತು. [[ಕೆನಡಾ|ಕೆನಡಾದಲ್ಲಿ]] ಇಂಟರ್ನೆಟ್ ಬ್ಯಾಂಕಿಂಗ್ ಕ್ರಾಂತಿಯ ಪ್ರಾರಂಭದಲ್ಲಿ ಎಮ್ಬಿಎಎನ್ಎಕ್ಸ್ ಬಿಡುಗಡೆಯಾಯಿತು ಮತ್ತು ಮೊದಲ ಪೂರ್ಣ-ಸೇವಾ ಆನ್ಲೈನ್ ಬ್ಯಾಂಕ್ ಆಗಿತ್ತು. ಅಲ್ಲದೆ ೧೯೯೬ ರಲ್ಲಿ ಆರ್ಬಿಸಿ ಆನ್ಲೈನ್ನಲ್ಲಿ ಬ್ಯಾಂಕಿಂಗ್ ಮಾಹಿತಿಯನ್ನು ಒದಗಿಸಲು ಪ್ರಾರಂಭಿಸಿತು ಮತ್ತು ಆ ವರ್ಷ ಬಿಡುಗಡೆಯಾದ ಮೊದಲ ವೈಯಕ್ತಿಕ ಕಂಪ್ಯೂಟರ್ ಬ್ಯಾಂಕಿಂಗ್ ಸಾಫ್ಟ್ವೇರ್ ಅನ್ನು ಹೊಂದಿತ್ತು.<ref>https://history.bmo.com/category/innovation-in-banking/</ref>
೧೯೯೭ ರಲ್ಲಿ ಬ್ಯಾಂಕ್ ಐಎನ್ಜಿ ಡೈರೆಕ್ಟ್ ಕೆನಡಾ (ಈಗ ಟ್ಯಾಂಗರಿನ್ ಬ್ಯಾಂಕ್ ಎಂದು ಕರೆಯಲಾಗುತ್ತದೆ) ಸಭೆಗಳಿಗೆ ಸಣ್ಣ ಕೆಫೆಗಳು ಮತ್ತು ಕೆಲವೇ ಭೌತಿಕ ಶಾಖೆಗಳನ್ನು ಬಳಸಿಕೊಂಡು ಸಂಪೂರ್ಣವಾಗಿ ಆನ್ಲೈನ್ ಬ್ಯಾಂಕಿಂಗ್ನೊಂದಿಗೆ ಸ್ಥಾಪಿಸಲಾಯಿತು. ಈ ಹಿಂದೆ ಕೆನಡಾದಲ್ಲಿ ಬ್ಯಾಂಕ್ಗಳು ಹೇಗೆ ಕಾರ್ಯನಿರ್ವಹಿಸುತ್ತಿದ್ದವು ಎನ್ನುವುದಕ್ಕಿಂತ ಇದು ಸಂಪೂರ್ಣವಾಗಿ ಭಿನ್ನವಾಗಿತ್ತು. ೨೦೦೦ ರ ದಶಕದ ಆರಂಭದಲ್ಲಿ ಕೆನಡಾದ ಎಲ್ಲಾ ಪ್ರಮುಖ ಬ್ಯಾಂಕ್ಗಳು ಕೆಲವು ರೀತಿಯ ಆನ್ಲೈನ್ ಬ್ಯಾಂಕಿಂಗ್ ಅನ್ನು ಹೊರತಂದವು.<ref>https://web.archive.org/web/20131202232434/http://www.ingdirect.ca/en/aboutus/whoweare/history/index.html</ref>
====ಉಕ್ರೇನ್====
[[ಯುಕ್ರೇನ್|ಉಕ್ರೇನ್ನಲ್ಲಿ]] ಇಂಟರ್ನೆಟ್ ಅಥವಾ ಆನ್ಲೈನ್ ಬ್ಯಾಂಕಿಂಗ್ (ಇ-ಬ್ಯಾಂಕಿಂಗ್) ಮೂಲಕ ಬ್ಯಾಂಕುಗಳ ರಿಮೋಟ್ ಗ್ರಾಹಕ ಸೇವೆಯನ್ನು ಎರಡು ದಶಕಗಳ ಹಿಂದೆ ಪರಿಚಯಿಸಲಾಯಿತು. ೧೯೯೦ ರ ದಶಕದ ಮಧ್ಯಭಾಗದಿಂದ ಕಾನೂನು ಘಟಕಗಳು ಬ್ಯಾಂಕ್ ಖಾತೆಗಳ ರಿಮೋಟ್ ಕಂಟ್ರೋಲ್ ಅನ್ನು ಬಳಸುತ್ತಿವೆ. ೨೦೦೦ ರಲ್ಲಿ "ಪ್ರೈವೇಟ್೨೪" ವ್ಯವಸ್ಥೆಯನ್ನು ಪ್ರಾರಂಭಿಸಿದ ಖಾಸಗಿ ಬ್ಯಾಂಕ್ ಚಿಲ್ಲರೆ ಆನ್ಲೈನ್ ಬ್ಯಾಂಕಿಂಗ್ನಲ್ಲಿ ಪ್ರವರ್ತಕವಾಯಿತು.<ref>https://maanimo.com/ua/internet-banking</ref>
೨೦೦೦ ದಿಂದ ಹೆಚ್ಚಿನ ಹಣಕಾಸು ಸಂಸ್ಥೆಗಳು ಆನ್ಲೈನ್ ಕಚೇರಿಗಳು ಮತ್ತು ವೆಬ್ ಬ್ಯಾಂಕಿಂಗ್ ಅನ್ನು ಸಕ್ರಿಯವಾಗಿ ಅನುಷ್ಠಾನಗೊಳಿಸುತ್ತಿವೆ. ೨೦೦೭ರಲ್ಲಿ ಆನ್ಲೈನ್ ಬ್ಯಾಂಕಿಂಗ್ ಅನ್ನು ಪರಿಚಯಿಸಿದ ಉಕ್ರೇನಿಯನ್ ಬ್ಯಾಂಕುಗಳ ಸಂಖ್ಯೆ ೨೦. ಖಾತೆಗಳನ್ನು ನಿರ್ವಹಿಸುವ ಮತ್ತು ಆನ್ಲೈನ್ನಲ್ಲಿ ವರ್ಗಾವಣೆ ಮಾಡುವ ಸಾಮರ್ಥ್ಯವು ಉಕ್ರೇನ್ನ ಬಹುತೇಕ ಎಲ್ಲಾ ಹಣಕಾಸು ಸಂಸ್ಥೆಗಳಲ್ಲಿ ಲಭ್ಯವಿದೆ.
ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್ ಬ್ಯಾಂಕಿಂಗ್ ಸೇವೆಗಳ ಪಟ್ಟಿ ಅಪರೂಪದ ವಿನಾಯಿತಿಗಳೊಂದಿಗೆ ಬ್ಯಾಂಕುಗಳ ಸಂಪೂರ್ಣ ಉತ್ಪನ್ನವನ್ನು ಪುನರಾವರ್ತಿಸುತ್ತದೆ. ಇಂಟರ್ನೆಟ್ ಬ್ಯಾಂಕಿಂಗ್ ಸಹಾಯದಿಂದ ನೀವು ಅವರ ಖಾತೆಗಳಲ್ಲಿನ ನಿಧಿಗಳ ಚಲನೆಯನ್ನು ನಿಯಂತ್ರಿಸಲು ಮಾತ್ರವಲ್ಲದೆ ಹೆಚ್ಚು ಸಂಕೀರ್ಣವಾದ ಕಾರ್ಯಾಚರಣೆಗಳನ್ನು ಸಹ ಮಾಡಬಹುದು: ಉದಾಹರಣೆಗೆ, ಪಾವತಿ ಕಾರ್ಡ್ ಅನ್ನು ಆದೇಶಿಸಿ ಅಥವಾ [[ಠೇವಣಿ ಖಾತೆ|ಠೇವಣಿ ಖಾತೆಯನ್ನು]] ತೆರೆಯಿರಿ, ಸಾಲವನ್ನು ಮರುಪಾವತಿಸಿ ಮತ್ತು ಇತ್ತೀಚೆಗೆ ಕರೆನ್ಸಿಯನ್ನು ಕೊಳ್ಳಲು ಮತ್ತು ಮಾರಲು ಸಾಧ್ಯವಾಯಿತು.<ref>https://marketer.ua/ua/the-best-innovative-banks-of-ukraine/</ref>
ಉಕ್ರೇನ್ನಲ್ಲಿ ಇಂಟರ್ನೆಟ್ ಬ್ಯಾಂಕಿಂಗ್ನ ತ್ವರಿತ ಅಭಿವೃದ್ಧಿಯು ಇಂಟರ್ನೆಟ್ ಬಳಕೆದಾರರ ಬೆಳವಣಿಗೆಯನ್ನು ಪ್ರಚೋದಿಸುತ್ತಿದೆ. ೪೦ ಕ್ಕೂ ಹೆಚ್ಚು ಆಯ್ಕೆಗಳು - ವರ್ಗಾವಣೆ ಮತ್ತು ಆರಂಭಿಕ ಠೇವಣಿಗಳಿಂದ ಹೋಮ್ ಅಕೌಂಟಿಂಗ್ ಮತ್ತು ಖರೀದಿ ಟಿಕೆಟ್ಗಳವರೆಗೆ ಪ್ರೈವೇಟ್ಬ್ಯಾಂಕ್ನಲ್ಲಿ ಲಭ್ಯವಿರುವ ದೊಡ್ಡ ಕಾರ್ಯವನ್ನು ನಮೂದಿಸುವುದು ಮುಖ್ಯವಾಗಿದೆ. ಮೊದಲ ಉಕ್ರೇನಿಯನ್ ಇಂಟರ್ನ್ಯಾಷನಲ್ ಬ್ಯಾಂಕ್ನ ಇಂಟರ್ನೆಟ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ೩೭ ಆಯ್ಕೆಗಳಿವೆ. ಇಂಟರ್ನೆಟ್ ಬ್ಯಾಂಕಿಂಗ್ ಬಳಕೆದಾರರು ಉಪಯುಕ್ತತೆಗಳಿಗಾಗಿ ರಿಮೋಟ್ ಆಗಿ ಪಾವತಿಸುವ ಸಾಮರ್ಥ್ಯದಲ್ಲಿ ಆಸಕ್ತಿ ಹೊಂದಿರುವ ಅತ್ಯಂತ ಜನಪ್ರಿಯ ಸೇವೆಗಳಲ್ಲಿ ಒಂದಾಗಿದೆ.
====ಇಥಿಯೋಪಿಯಾ====
ಹಲವಾರು ವರ್ಷಗಳ ಹಿಂದೆ ಮ್ಯಾಸಿಡೋನಿಯಾದಲ್ಲಿ ವಾಸಿಸುವ ಜನರು ಹಣಕಾಸಿನ ವಹಿವಾಟುಗಳನ್ನು ನಿರ್ವಹಿಸಲು ನೇರವಾಗಿ ಬ್ಯಾಂಕ್ಗಳಿಗೆ ಹೋಗಬೇಕಾಗಿದ್ದಕ್ಕೆ ಹೋಲಿಸಿದರೆ ಇಂದು ವ್ಯಾಪಕವಾಗಿ ಕಾರ್ಯನಿರ್ವಹಿಸುವ ಇ-ಬ್ಯಾಂಕಿಂಗ್ ವ್ಯವಸ್ಥೆ ಇದೆ. ಮೆಸಿಡೋನಿಯನ್ ಬ್ಯಾಂಕುಗಳು ಇಂದು ಸಾಂಪ್ರದಾಯಿಕ ಇ-ಬ್ಯಾಂಕಿಂಗ್ ಸೇವೆಗಳು, ಡೆಬಿಟ್/ಕ್ರೆಡಿಟ್ ಕಾರ್ಡ್ಗಳು ಮತ್ತು ಇ-ಟ್ರೇಡಿಂಗ್ ಸೇರಿದಂತೆ ಎಲೆಕ್ಟ್ರಾನಿಕ್ ಉತ್ಪನ್ನಗಳು ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಆನ್ಲೈನ್ ಹೂಡಿಕೆಯಂತಹ ಸಮಕಾಲೀನ ಎಲೆಕ್ಟ್ರಾನಿಕ್ ಸೇವೆಗಳನ್ನು ನೀಡುತ್ತವೆ. ಇ-ಬ್ಯಾಂಕಿಂಗ್ಗೆ ಬಂದಾಗ ಬ್ಯಾಂಕ್ಗಳಲ್ಲಿನ ನಂಬಿಕೆ, ಪ್ಲಾಟ್ಫಾರ್ಮ್ಗಳ ಉಪಯುಕ್ತತೆ ಮತ್ತು ಬ್ಯಾಂಕ್ಗಳಿಂದ ಇ-ಬ್ಯಾಂಕಿಂಗ್ಗೆ ಒಟ್ಟಾರೆ ಮಾರುಕಟ್ಟೆ ಮಾಡುವುದು ಮುಖ್ಯ. ಇದಲ್ಲದೆ ಇ-ಬ್ಯಾಂಕಿಂಗ್ ಸೇವೆಗಳನ್ನು ನಿರಂತರವಾಗಿ ನವೀಕರಿಸುವುದು ಸಹ ಮುಖ್ಯವಾಗಿದೆ. ಮ್ಯಾಸಿಡೋನಿಯಾದಲ್ಲಿ ಮೇಲೆ ತಿಳಿಸಿದ ಗುಣಲಕ್ಷಣಗಳಿಗೆ ಸಂಬಂಧಿಸಿದಂತೆ ಒಂದು ಯಶಸ್ವಿ ಉದಾಹರಣೆಯೆಂದರೆ "ಸ್ಟೋಪಾನ್ಸ್ಕಾ ಬಂಕಾ" ಎಡಿ ಸ್ಕೋಪ್ಜೆ. ದೇಶದಲ್ಲಿ ವಯಸ್ಸು, ಶಿಕ್ಷಣದ ಮಟ್ಟ ಮತ್ತು ಬ್ಯಾಂಕುಗಳು ನೀಡುವ ಇ-ಬ್ಯಾಂಕಿಂಗ್ ಸೇವೆಗಳ ಸಂಕೀರ್ಣತೆಯಂತಹ ಇ-ಬ್ಯಾಂಕಿಂಗ್ ಸೇವೆಗಳ ಅಳವಡಿಕೆ ಮತ್ತು ಬಳಕೆಯ ಮಟ್ಟವನ್ನು ಹಲವಾರು ಅಂಶಗಳು ಗಮನಾರ್ಹವಾಗಿ ಪ್ರಭಾವಿಸುತ್ತವೆ. ಸ್ವಾಭಾವಿಕವಾಗಿ ವಯಸ್ಸಾದ ಗ್ರಾಹಕರು ಕಿರಿಯ ಜನರಿಗಿಂತ ಕಡಿಮೆ ಇ-ಬ್ಯಾಂಕಿಂಗ್ ಸೇವೆಗಳನ್ನು ಬಳಸುತ್ತಾರೆ. ಇದರ ಜೊತೆಗೆ ಶಿಕ್ಷಣದ ಮಟ್ಟವು ಬಳಕೆಯ ಮಟ್ಟದಲ್ಲಿ ಗಮನಾರ್ಹ ಪ್ರಭಾವವನ್ನು ಹೊಂದಿದೆ ಅಂದರೆ ಉನ್ನತ ಶಿಕ್ಷಣದ ಮಟ್ಟ, ನಾಗರಿಕರು ಇ-ಬ್ಯಾಂಕಿಂಗ್ ಸೇವೆಗಳನ್ನು ಬಳಸುವ ಸಾಧ್ಯತೆ ಹೆಚ್ಚು. ನಾಗರಿಕರು ಸಾಮಾನ್ಯವಾಗಿ ವಿವಿಧ ಬ್ಯಾಂಕ್ಗಳು ನೀಡುವ ಇ-ಬ್ಯಾಂಕಿಂಗ್ ಸೇವೆಗಳಿಂದ ಹೆಚ್ಚು ತೃಪ್ತರಾಗುತ್ತಾರೆ ಮತ್ತು ಅವರು ವಿವಿಧ ಸೇವೆಗಳ ಪೋರ್ಟ್ಫೋಲಿಯೊವನ್ನು ಹೊಂದಿರುವಾಗ ಮತ್ತು ವ್ಯವಹಾರಗಳನ್ನು ತ್ವರಿತವಾಗಿ ಮತ್ತು ಸರಳವಾಗಿ ಪೂರ್ಣಗೊಳಿಸುತ್ತಾರೆ.<ref>https://www.researchgate.net/publication/325908154</ref>
====ಕುಕ್ ಐಲ್ಯಾಂಡ್ಸ್====
ಬ್ಯಾಂಕ್ ಆಫ್ ಕುಕ್ ಐಲ್ಯಾಂಡ್ಸ್ ೨೦೧೫ ರಲ್ಲಿ ವೈನ್ ನೂನಾ-ಅರಿಯೋಕಾ ನೇತೃತ್ವದಲ್ಲಿ ಆನ್ಲೈನ್ ಬ್ಯಾಂಕಿಂಗ್ ಅನ್ನು ಪರಿಚಯಿಸಿತು.<ref>https://web.archive.org/web/20211002095916/https://www.cookislandsnews.com/economy/bci-launches-internet-banking/</ref>
==ಭದ್ರತೆ==
ಗ್ರಾಹಕರ ಹಣಕಾಸಿನ ಮಾಹಿತಿಯ ಸುರಕ್ಷತೆಯು ಬಹಳ ಮುಖ್ಯವಾಗಿದ್ದು ಇದು ಇಲ್ಲದೆ ಆನ್ಲೈನ್ ಬ್ಯಾಂಕಿಂಗ್ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಅದೇ ರೀತಿ ಬ್ಯಾಂಕ್ಗಳಿಗೆ ಪ್ರತಿಷ್ಠೆಯ ಅಪಾಯಗಳು ಪ್ರಮುಖವಾಗಿವೆ. ಗ್ರಾಹಕರ ದಾಖಲೆಗಳಿಗೆ ಅನಧಿಕೃತ ಆನ್ಲೈನ್ ಪ್ರವೇಶದ ಅಪಾಯವನ್ನು ಕಡಿಮೆ ಮಾಡಲು ಹಣಕಾಸು ಸಂಸ್ಥೆಗಳು ವಿವಿಧ ಭದ್ರತಾ ಪ್ರಕ್ರಿಯೆಗಳನ್ನು ಸ್ಥಾಪಿಸಿವೆ. ಆದರೆ ಅಳವಡಿಸಿಕೊಂಡ ವಿವಿಧ ವಿಧಾನಗಳಿಗೆ ಯಾವುದೇ ಸ್ಥಿರತೆ ಇಲ್ಲ.
ಸುರಕ್ಷಿತ ವೆಬ್ಸೈಟ್ನ ಬಳಕೆಯನ್ನು ಬಹುತೇಕ ಸಾರ್ವತ್ರಿಕವಾಗಿ ಸ್ವೀಕರಿಸಲಾಗಿದೆ.
ಒಂದೇ ಪಾಸ್ವರ್ಡ್ ದೃಢೀಕರಣವು ಇನ್ನೂ ಬಳಕೆಯಲ್ಲಿದೆಯಾದರೂ ಕೆಲವು ದೇಶಗಳಲ್ಲಿ ಆನ್ಲೈನ್ ಬ್ಯಾಂಕಿಂಗ್ಗೆ ಇದು ಸಾಕಷ್ಟು ಸುರಕ್ಷಿತವೆಂದು ಪರಿಗಣಿಸಲಾಗುವುದಿಲ್ಲ. ಆನ್ಲೈನ್ ಬ್ಯಾಂಕಿಂಗ್ಗಾಗಿ ಮೂಲಭೂತವಾಗಿ ಎರಡು ವಿಭಿನ್ನ ಭದ್ರತಾ ವಿಧಾನಗಳು ಬಳಕೆಯಲ್ಲಿವೆ:
*ಪಿನ್ ಪಾಸ್ವರ್ಡ್ ಅನ್ನು ಪ್ರತಿನಿಧಿಸುವ ಪಿಐಎನ್/ಟಿಎಎನ್ ಸಿಸ್ಟಮ್ ಲಾಗಿನ್ಗಾಗಿ ಬಳಸಲಾಗುತ್ತದೆ ಮತ್ತು ವಹಿವಾಟುಗಳನ್ನು ದೃಢೀಕರಿಸಲು ಒಂದು-ಬಾರಿ ಪಾಸ್ವರ್ಡ್ಗಳನ್ನು ಪ್ರತಿನಿಧಿಸುವ ಟಿಎಎನ್ಗಳನ್ನು ಬಳಸಲಾಗುತ್ತದೆ. ಟಿಎಎನ್ಗಳನ್ನು ವಿವಿಧ ರೀತಿಯಲ್ಲಿ ವಿತರಿಸಬಹುದ. ಅಂಚೆ ಪತ್ರದ ಮೂಲಕ ಆನ್ಲೈನ್ ಬ್ಯಾಂಕಿಂಗ್ ಬಳಕೆದಾರರಿಗೆ ಟಿಎಎನ್ಗಳ ಪಟ್ಟಿಯನ್ನು ಕಳುಹಿಸುವುದು ಅತ್ಯಂತ ಜನಪ್ರಿಯವಾಗಿದೆ. ಟಿಎಎನ್ಗಳನ್ನು ಬಳಸುವ ಇನ್ನೊಂದು ವಿಧಾನವೆಂದರೆ ಭದ್ರತಾ ಟೋಕನ್ ಅನ್ನು ಬಳಸಿಕೊಂಡು ಅಗತ್ಯದಿಂದ ಅವುಗಳನ್ನು ಉತ್ಪಾದಿಸುವುದು. ಈ ಟೋಕನ್ ರಚಿತವಾದ ಟಿಎಎನ್ಗಳು ಸಮಯ ಮತ್ತು ಭದ್ರತಾ ಟೋಕನ್ನಲ್ಲಿ ಸಂಗ್ರಹವಾಗಿರುವ ವಿಶಿಷ್ಟ ರಹಸ್ಯವನ್ನು ಅವಲಂಬಿಸಿರುತ್ತದೆ.
:ಹೆಚ್ಚು ಸುಧಾರಿತ ಟಿಎಎನ್ ಜನರೇಟರ್ಗಳು (ಚಿಪ್ಟಿಎಎನ್) ವಹಿವಾಟು ಡೇಟಾವನ್ನು ತಮ್ಮ ಸ್ವಂತ ಪರದೆಯಲ್ಲಿ ಪ್ರದರ್ಶಿಸಿದ ನಂತರ ಟಿಎಎನ್ ಪೀಳಿಗೆಯ ಪ್ರಕ್ರಿಯೆಯಲ್ಲಿ ಸೇರಿಸಿಕೊಳ್ಳುತ್ತವೆ.<ref>https://www.sparkasse-koelnbonn.de/privatkunden/banking/chiptan/vorteile/index.php</ref>
:ಆನ್ಲೈನ್ ಬ್ಯಾಂಕಿಂಗ್ ಬಳಕೆದಾರರಿಗೆ ಟಿಎಎನ್ಗಳನ್ನು ಒದಗಿಸುವ ಇನ್ನೊಂದು ವಿಧಾನವೆಂದರೆ ಪ್ರಸ್ತುತ ಬ್ಯಾಂಕ್ ವಹಿವಾಟಿನ ಟಿಎಎನ್ ಅನ್ನು ಎಸ್ಎಮ್ಎಸ್ ಮೂಲಕ ಬಳಕೆದಾರರ ಮೊಬೈಲ್ ಫೋನ್ಗೆ ಕಳುಹಿಸುವುದು. ಎಸ್ಎಮ್ಎಸ್ ಪಠ್ಯವು ಸಾಮಾನ್ಯವಾಗಿ ವಹಿವಾಟಿನ ಮೊತ್ತ ಮತ್ತು ವಿವರಗಳನ್ನು ಉಲ್ಲೇಖಿಸುತ್ತದೆ. ಟಿಎಎನ್ ಅಲ್ಪಾವಧಿಗೆ ಮಾತ್ರ ಮಾನ್ಯವಾಗಿರುತ್ತದೆ. ವಿಶೇಷವಾಗಿ [[ಜರ್ಮನಿ]], [[ಆಸ್ಟ್ರಿಯ|ಆಸ್ಟ್ರಿಯಾ]] ಮತ್ತು [[ನೆದರ್ಲ್ಯಾಂಡ್ಸ್|ನೆದರ್ಲೆಂಡ್ಸ್ನಲ್ಲಿ]] ಅನೇಕ ಬ್ಯಾಂಕುಗಳು ಈ "ಎಸ್ಎಮ್ಎಸ್ ಟಿಎಎನ್" ಸೇವೆಯನ್ನು ಅಳವಡಿಸಿಕೊಂಡಿವೆ.<ref>https://www.ijccr.com/July2014/20.pdf</ref> "ಫೋಟೋಟಾನ್" ಸೇವೆಯೂ ಇದ್ದು ಇದು ಬ್ಯಾಂಕ್ ಆನ್ಲೈನ್ ಬ್ಯಾಂಕಿಂಗ್ ಬಳಕೆದಾರರ ಸ್ಮಾರ್ಟ್ಫೋನ್ ಸಾಧನಕ್ಕೆ [[ಕ್ಯುಆರ್ ಕೋಡ್|ಕ್ಯೂಆರ್ ಕೋಡ್]] ಚಿತ್ರವನ್ನು ಉತ್ಪಾದಿಸುತ್ತದೆ ಮತ್ತು ಕಳುಹಿಸುತ್ತದೆ.
:ಸಾಮಾನ್ಯವಾಗಿ ಪಿಐಎನ್/ಟಿಎಎನ್ ನೊಂದಿಗೆ ಆನ್ಲೈನ್ ಬ್ಯಾಂಕಿಂಗ್ ಅನ್ನು ವೆಬ್ ಬ್ರೌಸರ್ ಮೂಲಕ ಎಸ್ಎಸ್ಎಲ್ ಸುರಕ್ಷಿತ ಸಂಪರ್ಕಗಳನ್ನು ಬಳಸಿಕೊಂಡು ಮಾಡಲಾಗುತ್ತದೆ. ಇದರಿಂದಾಗಿ ಯಾವುದೇ ಹೆಚ್ಚುವರಿ ಎನ್ಕ್ರಿಪ್ಶನ್ ಅಗತ್ಯವಿಲ್ಲ.<ref>http://www.solidpass.com/solutions/online-banking-security.html</ref>
*ಸಿಗ್ನೇಚರ್ ಆಧಾರಿತ ಆನ್ಲೈನ್ ಬ್ಯಾಂಕಿಂಗ್ ಅಲ್ಲಿ ಎಲ್ಲಾ ವಹಿವಾಟುಗಳನ್ನು ಸಹಿ ಮಾಡಲಾಗುತ್ತದೆ ಮತ್ತು ಡಿಜಿಟಲ್ ಆಗಿ ಎನ್ಕ್ರಿಪ್ಟ್ ಮಾಡಲಾಗುತ್ತದೆ. ಸಿಗ್ನೇಚರ್ ಉತ್ಪಾದನೆ ಮತ್ತು ಗೂಢಲಿಪೀಕರಣದ ಕೀಗಳನ್ನು ಸ್ಮಾರ್ಟ್ಕಾರ್ಡ್ಗಳು ಅಥವಾ ಯಾವುದೇ ಮೆಮೊರಿ ಮಾಧ್ಯಮದಲ್ಲಿ ಶೇಖರಿಸಿಡಬಹುದು.<ref>https://www.dnielectronico.es/PortalDNIe/</ref>
==ಉಲ್ಲೇಖಗಳು==
{{ಉಲ್ಲೇಖಗಳು}}
[[ವರ್ಗ:ಬ್ಯಾಂಕಿಂಗ್]]
[[ವರ್ಗ:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ]]
sghza30n2q400qxipwiqz6ukuyk7js1
ಅಮರಿಂದರ್ ಸಿಂಗ್
0
81045
1254237
1253430
2024-11-09T23:33:54Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1254237
wikitext
text/x-wiki
{{Infobox officeholder
| image =Captain Amarinder Singh.jpg
| name = ಕ್ಯಾ. ಅಮರಿಂದರ್ ಸಿಂಗ್
| small| ಕ್ಯಾ. ಅಮರಿಂದರ್ ಸಿಂಗ್
| birth_date ={{Birth date and age|df=yes|1942|03|11}}
| birth_place = [[Patiala]], [[Punjab (India)|Punjab]]
| residence = New Moti Bagh Palace, [[Patiala]]
| death_date =
| death_place =
| office = [[Chief Ministers of Punjab (India)|Chief Minister of Punjab]]
| term_start = 26 February 2002
| term_end = 1 February 2007
| predecessor = [[Parkash Singh Badal]]
| successor = [[Parkash Singh Badal]]
|term_start=16 March 2017
|term_end= Present
|predecessor=[[Prakash Singh Badal]]
| office2 = [[Punjab PCC|President of Punjab Pradesh Congress Committee]]
| term_start2 = ೧೯೯೮
| term_end2= ೨೦೦೨
| predecessor2 = [[Rajinder Kaur Bhattal]]
| successor2 = H S Hanspal
| office3 = [[Punjab PCC|President of Punjab Pradesh Congress Committee]]
| term_start3 = 2010
| term_end3= 2013
| predecessor3 = [[Mohinder Singh Kaypee]]
| successor3 = [[Partap Singh Bajwa]]
| office4 = [[Punjab PCC|President of Punjab Pradesh Congress Committee]]
| term_start4 = 2015
| predecessor4= [[Partap Singh Bajwa]]
| office5= [[Member of parliament, Lok Sabha|Member of Parliament]]
| constituency5= [[Amritsar (Lok Sabha constituency)|Amritsar]]
| term_start5 = 2014
| predecessor5 = [[Navjot Singh Sidhu]]
| office6 = [[Member of parliament, Lok Sabha|Member of Parliament]]
| constituency6= [[Patiala (Lok Sabha constituency)|Patiala]]
| term6 = 1980-1984
| predecessor6 = [[Gurcharan Singh Tohra]]
| successor6 = Charanjit Singh Walia
| party = [[Indian National Congress]]
| religion =
| spouse = [[Preneet Kaur]]
| website = [http://captainamarindersingh.com/ Official website]
}}
[[File:New Moti Bagh Palace, Patiala.jpg|thumb|Residence of Amarinder Singh, New Moti Bagh Palace, Patiala.]]
ಕ್ಯಾ. ಅಮರಿಂದರ್ ಸಿಂಗ್ ಪ್ರಸಕ್ತ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಪಂಜಾಬ್ ಘಟಕದ ಅಧ್ಯಕ್ಷರು . ಪಟಿಯಾಲ ರಾಜಕುಮಾರರಾದ ಕ್ಯಾ. ಅಮರಿಂದರ್ ಸಿಂಗ್, ಭಾರತೀಯ ಸೇನೆ (೧೯೬೩-೬೫), ಪಂಜಾಬ್ ಮುಖ್ಯಮಂತ್ರಿ( ೨೦೦೨-೨೦೦೭), ೧೪ ಲೋಕಸಭೆಯ ವಿರೋಧ ಪಕ್ಷದ ಉಪನಾಯಕ ಹೀಗೆ ಹಲವು ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.<ref>{{cite news | url=http://articles.timesofindia.indiatimes.com/2010-02-06/ludhiana/28123489_1_city-centre-scam-hearing-arguments-today-homes | work=The Times Of India | title=City Centre Scam: Next hearing on February 27 | date=6 February 2010 | access-date=2016-08-01 | archive-date=2013-09-28 | archive-url=https://web.archive.org/web/20130928034659/http://articles.timesofindia.indiatimes.com/2010-02-06/ludhiana/28123489_1_city-centre-scam-hearing-arguments-today-homes | url-status=dead }}</ref> Presently, he is the sitting President of the [[Punjab Pradesh Congress Committee]] (PPCC),<ref>http://zeenews.india.com/news/punjab/captain-amarinder-singh-appointed-new-punjab-congress-chief_1827238.html</ref><ref>http://timesofindia.indiatimes.com/india/Captain-Amarinder-Singh-to-steer-Congress-in-Punjab-polls/articleshow/49955148.cms</ref><ref>http://www.asianage.com/india/amarinder-singh-appointed-new-punjab-pcc-chief-012</ref>
==Personal life==
ಫ಼ುಲ್ಕಿಯಾನ್ ಜಾಟ್ ವಂಶಸ್ಥ ಪಟಿಯಾಲದ ಮಹಾರಾಜ ಯಾದವೀಂದ್ರ ಸಿಂಗ್ ಮತ್ತು ಮಹಾರಾಣಿ ಮೊಹಿಂದರ್ ಕೌರ್ ದಂಪತಿಗೆ ಜನಿಸಿದ ಅಮರಿಂದರ್ ಸಿಂಗ್, ವೆಲ್ಹ್ಯಾಮ್ ಬಾಲಕರ ಶಾಲೆ ಮತ್ತು ಸನಾವರ್ನಲ್ಲಿಯ ಲಾರೆನ್ಸ್ ಶಾಲೆ, ಡೆಹ್ರಾಡೂನ್ನ ಡೂನ್ ಶಾಲೆ ಯಲ್ಲಿ ರಾಜೀವ್ ಗಾಂಧಿಯೊಂದಿಗೆ ವ್ಯಾಸಂಗ ಮಾಡಿದರು.<ref>http://www.royalark.net/India/jind.htm</ref>
<ref>{{cite news| url=http://www.dailymail.co.uk/indiahome/indianews/article-2088642/Congresss-Amarinder-Singh-sure-victory-Punjab.html | location=London | work=Daily Mail | first=Pratul | last=Sharma | title=Captain goes all guns blazing: Congress's Amarinder Singh insists he hasn't mellowed and is sure of victory in Punjab as he takes on the Badals | date=19 January 2012}}</ref>
<ref>{{Cite news | last = | first = | title = 'Seven Doscos in 15th Lok Sabha' | newspaper = [[The Indian Express]] | date = 31 May 2009 | url = http://www.indianexpress.com/news/seven-doscos-in-15th-lok-sabha/468807}}</ref>
ಇವರ ಪತ್ನಿ ಪ್ರಣೀತ್ ಕೌರ್ ೨೦೯೯-೨೦೧೪ರ ಅವಧಿಯಲ್ಲಿ ಸಂಸದರಾಗಿ ಮತ್ತು ವಿದೇಶಾಂಗ ಖಾತೆಯ ರಾಜ್ಯ ಸಚಿವೆಯಾಗಿ ಕಾರ್ಯ ನಿರ್ವಹಿಸಿದರು.ಶಿರೋಮಣಿ ಅಕಾಲಿದಳದ ಮುಖಂಡ ಸಿಮ್ರಾನ್ಜಿತ್ ಸಿಂಗ ಮಾನ್ರ ಪತ್ನಿ ಮತ್ತ್ತು ಪ್ರಣೀತ ಕೌರ್ ಸೋದರಿಯರು.
ರಣೀಂದರ್ ಸಿಂಗ್ ಮತ್ತು ಜೈ ಇಂದರ್ ಕೌರ್ ಅಮರಿಂದರ್ ಸಿಂಗ್ರ ಮಕ್ಕಳು.
ಅಮರಿಂದರ್ ಸಿಂಗ್ರ ತಂಗಿ ಹೇಮಿಂದರ್ ಕೌರ್ ಮಾಜಿ ವಿದೇಶಾಂಗ ಖಾತೆಯ ಸಚಿವ ಕೆ ನಟವರ ಸಿಂಗ್ರ ಪತ್ನಿ.
==ಭಾರತೀಯ ಸೇನೆಯ ಸೇವೆ ವಿವರ ==
ಪುಣೆಯ ರಾಷ್ಟೀಯ ಮಿಲಿಟರಿ ಅಕಾಡೆಮಿ, ಡೆಹ್ರಾಡೂನ್ನ ಭಾರತೀಯ ಮಿಲಿಟರಿ ಅಕಾಡೆಮಿ ಯಲ್ಲಿ ತರಬೇತಿ ಪಡೆದು,ಜೂನ್ ೧೯೬೩ರಲ್ಲಿ ಭಾರತೀಯ ಸೇನೆಯಲ್ಲಿ ನಿಯುಕ್ತಿಗೊಂಡ ಅಮರಿಂದರ್ ಸಿಂಗ್, ೧೯೬೫ರಲ್ಲಿ ಸೇನೆಗೆ ರಾಜೀನಾಮೆಯಿತ್ತರು. ೧೯೬೫ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಸೇನೆ ಸೇರಿ ಕ್ಯಾಪ್ಟನ್ ಹುದ್ದೆ ಪಡೆದು ಹೋರಾಡಿದರು.<ref>[http://books.google.co.in/booksid=ymYCJQjEGBUC&pg=PR12&dq=captain+amrinder+singh&hl=en&sa=X&ei=SwJTUbPhOsGdkwXGnoCoDA&ved=0CD0Q6AEwAg#v=onepage&q=captain%20amrinder%20singh&f=false 1965 War, the Inside Story]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref><ref>http://www.tribuneindia.com/2003/20030910/main4.htm</ref>
====
೧೯೮೦ರಲ್ಲಿ ಶಾಲಾ ಸಹಪಾಠಿ ರಾಜೀವ್ ಗಾಂಧಿ ರಾಜಕೀಯ ಸೇರಿದಾಗ,ಅಮರಿಂದರ್ ಸಿಂಗ್ ಇತರ ಡೂನ್ ಶಾಲೆಯ ಗೆಳೆಯರೊಂದಿಗೆ ರಾಜೀವ್ರ ಜೊತೆಗೂಡಿ, ಪಂಜಾಭ್ನಿಂದ ಲೋಕಸಭೆಗೆ ಆಯ್ಕೆಯಾದರು . ೧೯೮೪ರ ಆಪರೇಷನ್ ಬ್ಲೂಸ್ಟಾರ್ ವಿರೋಧಿಸಿ, ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆಯಿತ್ತು, ಶಿರೋಮಣಿ ಅಕಾಲಿದಳಕ್ಕೆ ಸೇರಿದರು. ತಲ್ವಾಂಡಿ ಸಬೋ ಕ್ಷೇತ್ರದಿಂದ ಶಾಸಕರಾಗಿ ಕೃಷಿ, ಅರಣ್ಯ ಮತ್ತು ಪಂಚಾಯ್ತಿರಾಜ್ ಖಾತೆ ಸಚಿವರಾದರು.
೧೯೯೨ರಲ್ಲಿ
In 1992 he broke away from the Akali Dal and formed a splinter group named Shiromani Akali Dal (Panthic) which later merged with the Congress in 1998 (after his party's crushing defeat in Vidhan Sabha election in which he himself was defeated from his own constituency where he got only 856 votes) after Sonia Gandhi took over the reign of the party. He was defeated by Prof Prem Singh Chandumajra from Patiala Constituency in 1998 by a whooping margin of 33251 votes. He served as the President of Punjab Pradesh Congress Committee on two occasions from 1999 to 2002 and 2010 to 2013, he also became Chief Minister of Punjab in 2002 and continued until 2007.
In September 2008, a special committee of Punjab Vidhan Sabha expelled him on the count of regularities in the transfer of land related to the Amritsar Improvement Trust by the [[Akali Dal]]-[[Bharatiya Janata Party]] led government.<ref name="Dhananjay Mahapatra">{{Cite news | last = Dhananjay Mahapatra | first = Dhananjay | title = 'Amarinder's removal undemocratic' | newspaper = [[ಟೈಮ್ಸ್ ಆಫ್ ಇಂಡಿಯ]] | date = 27 April 2010 | url = http://articles.timesofindia.indiatimes.com/2010-04-27/india/28137401_1_land-scam-punjab-assembly-amarinder-singh | access-date = 2016-08-01 | archive-date = 2012-11-03 | archive-url = https://web.archive.org/web/20121103093103/http://articles.timesofindia.indiatimes.com/2010-04-27/india/28137401_1_land-scam-punjab-assembly-amarinder-singh | url-status = dead }}</ref> In 2010, the [[Supreme Court of India]] held his expulsion unconstitutional on the grounds it was excessive and unconstitutional.<ref name="Dhananjay Mahapatra"/>
He was appointed as chairman of Punjab Congress Campaign Committee in 2008. Captain Amarinder Singh is also a Permanent Invitee to the Congress Working Committee since 2013. He defeated senior BJP leader Arun Jaitley by a margin of more than 1,02,000 votes in 2014 general elections. He has been a member of the Punjab Vidhan Sabha for five terms representing Patiala (Urban) thrice, Samana and Talwandi Sabo once each.
On 27 November 2015, Amarinder Singh was appointed President of Punjab Congress in the run up to Punjab elections slated for 2017.<ref>{{Cite news | title = 'Amarinder appointed Captain of Punjab Congress' | newspaper = [[Daily Post India]] | date = 27 November 2015 | url = http://www.dailypost.in/editor-s-pick/53035-amarinder-appointed-captain-of-punjab-congress | access-date = 1 ಆಗಸ್ಟ್ 2016 | archive-date = 8 ಡಿಸೆಂಬರ್ 2015 | archive-url = https://web.archive.org/web/20151208222652/http://www.dailypost.in/editor-s-pick/53035-amarinder-appointed-captain-of-punjab-congress | url-status = dead }}</ref>
==President of All India Jat Maha Sabha==
Capt Amarinder Singh is president of the All India [[Jat]] Maha Sabha. He had been associated with the Jat Maha Sabha for last 30 years as its patron since 1980 when Capt Bhagwan Singh was its president. He demanded reservation for Jats under the [[Other Backward Classes]] (OBC) category.<ref name="punjabnewsline.com">http://punjabnewsline.com/news/Capt-Amarinder-unanimously-appointed-president-of-All-India-Jat-Maha-Sabha.html{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref>
==Books==
He has also written books on war and Sikh history which include ''A Ridge Too Far'', ''Lest We Forget'', ''The Last Sunset: Rise and Fall of Lahore Durbar'' and ''The Sikhs in Britain: 150 years of Photographs''. Among his most recent works are ''Honour and Fidelity: India's Military Contribution to the Great War 1914 to 1918'' released in Chandigarh on 6 December 2014, and ''The Monsoon War: Young Officers Reminisce – 1965 India-Pakistan War''- which contains his memoirs of the 1965 Indo-Pak war.<ref>http://indianexpress.com/article/lifestyle/books/the-war-no-one-lost/</ref><ref>{{Cite web |url=http://articles.economictimes.indiatimes.com/2015-09-21/news/66761141_1_great-war-new-book-1965-indo-pak-war |title=ಆರ್ಕೈವ್ ನಕಲು |access-date=2016-08-01 |archive-date=2016-08-01 |archive-url=https://archive.today/20160801164457/http://articles.economictimes.indiatimes.com/2015-09-21/news/66761141_1_great-war-new-book-1965-indo-pak-war |url-status=dead }}</ref>
==ಉಲ್ಲೇಖಗಳು==
{{reflist}}
{{s-start}}
[[ವರ್ಗ:ರಾಜಕಾರಣಿಗಳು]]
92k8e11pnnunvaqz6p1o3kbdmqejhog
ರಚಿತಾ ರಾಮ್
0
82581
1254240
1113759
2024-11-09T23:55:52Z
Dostojewskij
21814
ವರ್ಗ:೧೯೯೨ ಜನನ
1254240
wikitext
text/x-wiki
{{ಉಲ್ಲೇಖ}}
{{Infobox person
| name = ರಚಿತಾ ರಾಮ್
| image =Rachita-ram.jpg
| image_size =
| caption =
| birth_name = ಬಿಂದ್ಯ ರಾಮ್
| birth_date = {{Birth date and age|1992|10|2|df=yes}}
| birth_place = [[ಕರ್ನಾಟಕ]], ಭಾರತ
| nationality = ಭಾರತೀಯ
| other_names =
| occupation = ನಟಿ
| years_active = ೨೦೧೨
| notable_works =
| relatives = ನಿತ್ಯಾ ರಾಮ್ (ಸಹೋದರಿ)
}}
'''ಬಿಂದ್ಯಾ ರಾಮ್''' (ಹುಟ್ಟಿದ್ದು, 3 ಅಕ್ಟೋಬರ್ ೧೯೯೨), ತನ್ನ ಸಿನಿಮಾ ಕ್ಷೇತ್ರದ ಹೆಸರಿನಿಂದ ಜನಪ್ರಿಯರಾಗಿರುವ ರಚಿತಾ ರಾಮ್, ಅವರು ಭಾರತದ ನಟಿ. ಪ್ರಥಮವಾಗಿ ಕನ್ನಡ ಚಿತ್ರರಂಗದಲ್ಲಿ ನಟಿಸಿದ್ದರು. ಅವರು ಕನ್ನಡದ ಕಿರುತೆರೆಯ ದೈನಿಕ [[ಧಾರಾವಾಹಿ]] ಅರಸಿ ಎಂಬ ಧಾರಾವಾಹಿಯಲ್ಲಿ ಕಾಣಿಸಿಕೊಂಡರು.
ದೂರದರ್ಶನ ವೃತ್ತಿಜೀವನದ ನಂತರ, ರಚಿತಾ ಅವರು, ಮೊದಲನೆಯ ಚಿತ್ರ "ಬುಲ್ ಬುಲ್"ನಲ್ಲಿ [[ದರ್ಶನ್ ತೂಗುದೀಪ್|ದರ್ಶನ್]] ಜೊತೆಗ ನಾಯಕಿಯಾಗಿ ನಟಿಸಿದರು. ಮೊದಲಿಗೆ ಅವರು ಯಶಸ್ಸು ಕಂಡ ಚಿತ್ರ [[ಬುಲ್ ಬುಲ್]]. ನಂತರ ಅವರು ದಿಲ್ ರಂಗೀಲಾ ಹಾಗು [[ಅಂಬರೀಶ್|ಅಂಬರೀಶಾ]] ಚಿತ್ರಗಳಲ್ಲಿ ನಟಿಸಿದರು.
== ಆರಂಭಿಕ ಜೀವನ ==
ರಚಿತಾ ಅವರು '''೨ ಅಕ್ಟೋಬರ್ ೧೯೯೨'''ರಂದು ಜನಿಸಿದರು. ರಚಿತಾ ಅವರು ಭಾರತೀಯ ಶಾಸ್ತ್ರೀಯ ಭರತನಾಟ್ಯ ನೃತ್ಯಗಾರ್ತಿ ಯಾಗಿದ್ದರು. ರಚಿತಾ ಅವರು ೪೦ ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಾರೆ ಮತ್ತು ಅವರ ತಂದೆ ಕೂಡ ''ಭಾರತೀಯ ಶಾಸ್ತ್ರೀಯ'' [[ಭರತನಾಟ್ಯ]] ನೃತ್ಯಗಾರ. ಅವರ ತಂದೆಯವರು ೫೦೦ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಾರೆ. ಕಿರುತೆರೆ ಮತ್ತು ಚಲನಚಿತ್ರ ನಟಿಯಾದ ನಿತ್ಯಾ ರಾಮ್ ಅವರು ರಚಿತಾ ರಾಮ್ ಅವರ ಸಹೋದರಿ.<ref>https://kannada.filmibeat.com/celebs/rachita-ram/biography.html</ref>
==ಚಲನಚಿತ್ರಗಳ ಪಟ್ಟಿ==
{| class="wikitable sortable"
|+
|-
! Year
! Film
! Role
|-
| ೨೦೧೩ ||''[[ಬುಲ್ ಬುಲ್]]''|| ಕಾವೇರಿ
|-
| ೨೦೧೪ || [[ದಿಲ್ ರಂಗೀಲಾ (ಚಲನಚಿತ್ರ)|ದಿಲ್ ರಂಗೀಲಾ]]|| ಖುಷಿ
|-
| ೨೦೧೪ ||[[ಅಂಬರೀಶ್|ಅಂಬರೀಶಾ]]|| ಕಾರುಣ್ಯ
|-
| ೨೦೧೫ || ರನ್ನ || ರುಕ್ಮಿಣಿ
|-
| ೨೦೧೫ || [[ರಥಾವರ (ಚಲನಚಿತ್ರ)|ರಥಾವರ]]||ನವಮಿ
|-
| ೨೦೧೬ || [[ಚಕ್ರವ್ಯೂಹ (2016 ಚಲನಚಿತ್ರ)|ಚಕ್ರವ್ಯೂಹ]]|| ಅಂಜಲಿ
|-
| ೨೦೧೬ || style="background:#FFFFCC;" | [[ಭರ್ಜರಿ (ಚಲನಚಿತ್ರ)|ಭರ್ಜರಿ]]|| ಗೌರಿ
|-
| ೨೦೧೭||[[ಪುಷ್ಪಕ ವಿಮಾನ (2017ರ ಚಿತ್ರ)|ಪುಷ್ಪಕ ವಿಮಾನ]]||ಪುಟ್ಟಲಕ್ಷಿ
|-
|2019
|[[ಸೀತಾರಾಮ ಕಲ್ಯಾಣ (೨೦೧೯ರ ಚಲನಚಿತ್ರ)|ಸೀತಾರಾಮ ಕಲ್ಯಾಣ]]
|ಗೀತಾ
|-
|೨೦೧೯
|[[ನಟಸಾರ್ವಭೌಮ (೨೦೧೯ ಚಲನಚಿತ್ರ)|ನಟಸಾರ್ವಭೌಮ]]
|ಸಾಕ್ಷಿ
|-
|೨೦೧೯
|[[ಆಯುಷ್ಮಾನ್ ಭವ (ಚಲನಚಿತ್ರ)|ಆಯುಷ್ಮಾನ್ ಭಾವ]]
|ಲಕ್ಷ್ಮಿ
|-
|}
*
{{DEFAULTSORT:Ram, Rachita}}
[[ವರ್ಗ:ನಟಿಯರು]]
[[ವರ್ಗ:ಕನ್ನಡ ಚಲನಚಿತ್ರ ನಟಿಯರು]]
<ref>https://www.thenewsminute.com/article/kannada-actor-rachita-ram-debut-tollywood-75781</ref>
==ಉಲ್ಲೇಖ==
{{reflist}}
[[ವರ್ಗ:೧೯೯೨ ಜನನ]]
bb70ak5xvr58cckupd72ag48rn37eg4
ಕಡಲಾಮೆಗಳು
0
83491
1254198
1249867
2024-11-09T14:59:44Z
Kartikdn
1134
[[ಕಡಲಾಮೆ]] ಲೇಖನದೊಂದಿಗೆ ವಿಲೀನ
1254198
wikitext
text/x-wiki
#redirect [[ಕಡಲಾಮೆ]]
52kcbaf8x1f6i1kkkbcbauz1epw4q88
ಆಲಿವ್ ಕಸ್ಟನ್ಸ್
0
88138
1254340
1253726
2024-11-10T08:40:14Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1254340
wikitext
text/x-wiki
{{Infobox writer <!-- for more information see [[:Template:Infobox writer/doc]] -->
| name = ಆಲಿವ್ ಕಸ್ಟನ್ಸ್
| image = Olive Custance, 1902.jpg
| imagesize =
| caption = ೧೯೦೨ ರ, [[:en:George Charles Beresford|ಜಾರ್ಜ್ ಚಾರ್ಲ್ಸ್ ಬೆರೆಸ್ಫೋರ್ಡ್ನಲ್ಲಿನ]] ಛಾಯಾಚಿತ್ರ.
| pseudonym =
| birth_name = ಆಲಿವ್ ಎಲೀನರ್ ಕಸ್ಟನ್ಸ್
| birth_date = {{birth date|1874|2|7|df=y}}
| birth_place = [[ಲಂಡನ್]], [[ಇಂಗ್ಲೆಂಡ್]]
| death_date = {{death date and age|1944|2|12|1874|2|7|df=y}}
| death_place =
| spouse = {{marriage|[[:en:Lord Alfred Douglas|ಲಾರ್ಡ್ ಆಲ್ಫ್ರೆಡ್ ಡೌಗ್ಲಾಸ್]]|1902}}
| movement = [[ಸೌಂದರ್ಯಶಾಸ್ತ್ರ]]
| period =
| genre = [[ಕಾವ್ಯ]]
| notableworks =
| influences =
| influenced =
| website =
}}
'''ಆಲಿವ್ ಎಲೀನರ್ ಕಸ್ಟನ್ಸ್''' ಇವರನ್ನು '''ಲೇಡಿ ಆಲ್ಫ್ರೆಡ್ ಡೌಗ್ಲಾಸ್''' ಎಂದೂ ಕರೆಯುತ್ತಾರೆ (೭ ಫೆಬ್ರವರಿ ೧೮೭೪ - ೧೨ ಫೆಬ್ರವರಿ ೧೯೪೪).<ref>{{cite book |last1=Alfred Douglas |first1=Lady |title=I Desire the Moon: The Diary of Lady Alfred Douglas (Olive Custance) 1905-1910 |url=https://books.google.com/books?id=nC6xAAAACAAJ&q=lady+alfred+douglas |publisher=Avalon Press, 2004 |accessdate=10 September 2019|isbn=9789080731448 |year=2004 }}</ref> ಇವರು [[ಇಂಗ್ಲಿಷ್]] [[ಕವಯಿತ್ರಿ]] ಮತ್ತು [[:en: Lord Alfred Douglas|ಲಾರ್ಡ್ ಆಲ್ಫ್ರೆಡ್ ಡೌಗ್ಲಾಸ್]] ಅವರ ಪತ್ನಿ. ಇವರು ೧೮೯೦ ರ ದಶಕದ [[:en: aesthetic movement|ಸೌಂದರ್ಯ ಚಳವಳಿಯಲ್ಲಿ]] ಭಾಗಿಯಾಗಿದ್ದು, [[:en:The Yellow Book|''ದಿ ಯೆಲ್ಲೋ ಬುಕ್ಗೆ'']] ಕೊಡುಗೆ ನೀಡಿದ್ದಾರೆ.
==ಜೀವನಚರಿತ್ರೆ==
ಅವರು [[ಲಂಡನ್|ಲಂಡನ್ನ]] [[:en: Berkeley Square|ಬರ್ಕ್ಲಿ ಸ್ಕ್ವಾರ್]] ಮೇಫೇರ್ನ ೧೨ ಜಾನ್ ಸ್ಟ್ರೀಟ್ನಲ್ಲಿ ಜನಿಸಿದರು. ಹಿರಿಯ ಮಗಳು ಮತ್ತು ಕರ್ನಲ್ ಫ್ರೆಡೆರಿಕ್ ಹ್ಯಾಂಬಲ್ಟನ್ ಕಸ್ಟನ್ಸ್ರವರ ಉತ್ತರಾಧಿಕಾರಿಯಾಗಿದ್ದು, ಶ್ರೀಮಂತ ಮತ್ತು ಬ್ರಿಟಿಷ್ ಸೈನ್ಯದಲ್ಲಿ ವಿಶೇಷ ಸೈನಿಕರಾಗಿದ್ದರು.<ref>{{Cite book|title=Oxford dictionary of national biography.|others=British Academy., Oxford University Press.|isbn=9780198614128|edition=Online|location=Oxford|oclc=56568095}}</ref> ಕಸ್ಟನ್ಸ್ರವರು ತಮ್ಮ ಬಾಲ್ಯದ ಬಹುಭಾಗವನ್ನು ನಾರ್ಫೋಕ್ನ [[:en:Weston Longville|ವೆಸ್ಟನ್ ಲಾಂಗ್ವಿಲ್ಲೆಯಲ್ಲಿರುವ]] ವೆಸ್ಟನ್ ಓಲ್ಡ್ ಹಾಲ್ನಲ್ಲಿ ಕಳೆದರು.
ಕಸ್ಟನ್ಸ್ರವರು ಸುಮಾರು ೧೮೯೦ ರಲ್ಲಿ, ಕೇವಲ ೧೬ ವರ್ಷದವಳಿದ್ದಾಗ [[ಆಸ್ಕರ್ ವೈಲ್ಡ್]], [[:en: Aubrey Beardsley|ಆಬ್ರೆ ಬಿಯರ್ಡ್ಸ್ಲೆ]], [[:en:Ernest Dowson|ಅರ್ನೆಸ್ಟ್ ಡೌಸನ್]] ಮತ್ತು [[:en: John Gray|ಜಾನ್ ಗ್ರೇ]] ಅವರಂತಹ ವ್ಯಕ್ತಿಗಳ ಜೊತೆಗೆ ಲಂಡನ್ ಸಾಹಿತ್ಯ ವಲಯಕ್ಕೆ ಸೇರಿದರು. ಈ ಸಮಯದಲ್ಲಿ ಅವರು ಕವಿ [[:en: John Gray|ಜಾನ್ ಗ್ರೇ]] ಬಗ್ಗೆ ಮೋಹಗೊಂಡು, ಅವರ ಬಗ್ಗೆ ತಮ್ಮ ಮೊದಲ [[ಕವಿತೆ|ಕವಿತೆಗಳನ್ನು]] ಬರೆದರು. ಫ್ರೆಂಚ್ ಕವಿಗಳಾದ [[:en: Verlaine|ವರ್ಲೈನ್]] ಮತ್ತು [[:en:Rimbaud |ರಿಂಬೌಡ್]] ಅವರಿಂದ ಮತ್ತು ಆ ಅವಧಿಯ ಅವನತಿಯ ಮನಸ್ಥಿತಿಯಿಂದ ಹೆಚ್ಚು ಪ್ರಭಾವಿತರಾದ ಕಸ್ಟನ್ಸ್ರವರು ಶೀಘ್ರದಲ್ಲೇ ಕವಯಿತ್ರಿಯಾಗಿ ಪ್ರಾಮುಖ್ಯತೆ ಪಡೆದರು.<ref>{{Cite book|title=A perilous advantage : the best of Natalie Clifford Barney|last=Barney, Natalie Clifford.|date=1992|publisher=New Victoria Publishers|others=Livia, Anna.|isbn=0934678456|location=Norwich, Vt.|oclc=25675501}}</ref> ೧೯೦೧ ರಲ್ಲಿ, ಅವರು [[ಪ್ಯಾರಿಸ್|ಪ್ಯಾರಿಸ್ನಲ್ಲಿ]] ಬಹಿರಂಗವಾಗಿ [[ಸಲಿಂಗ ಕಾಮ|ಸಲಿಂಗಕಾಮಿ]] ಬರಹಗಾರ [[:en: Natalie Clifford Barney|ನಟಾಲಿ ಕ್ಲಿಫರ್ಡ್ ಬಾರ್ನೆ]] ಅವರೊಂದಿಗೆ ಸಂಬಂಧದಲ್ಲಿ ತೊಡಗಿಸಿಕೊಂಡರು. ಇದನ್ನು ಬಾರ್ನೆಯವರು ನಂತರದ ತಮ್ಮ ನೆನಪುಗಳಲ್ಲಿ ವಿವರಿಸಿದ್ದಾರೆ. ಬಾರ್ನೆಯವರು ಮತ್ತು ಆ ಸಮಯದಲ್ಲಿ ಅವರ ಪ್ರೇಮಿ [[:en:Renée Vivien|ರೆನೀ ವಿವಿಯೆನ್]], ಕಸ್ಟನ್ಸ್ರವರನ್ನು ಪಾಲುದಾರರಾಗಿ ಗೆಲ್ಲಲು ಉತ್ಸುಕರಾಗಿದ್ದರು ಮತ್ತು ವಾಸ್ತವವಾಗಿ ಕಸ್ಟನ್ಸ್ರವರು ಬಾರ್ನೆಯವರೊಂದಿಗೆ ವರ್ಷಗಳ ಕಾಲ ನಿಕಟ ಸಂಬಂಧವನ್ನು ಹೊಂದಿದ್ದರು. ಕಸ್ಟನ್ಸ್ರವರು ಮತ್ತು ಬಾರ್ನೆಯವರು ಪ್ರೇಮ ಕವಿತೆಗಳನ್ನು ವಿನಿಮಯ ಮಾಡಿಕೊಂಡರು.<ref>{{cite book|last1=Parker|first1=Sarah|title=The Lesbian Muse and Poetic Identity|date=2013|publisher=Pickering and Chatto|isbn=9781848933866|pages=64–69|url=https://www.routledge.com/products/9781848933866|accessdate=3 August 2015}}</ref> ಇದರಲ್ಲಿ, ಕಸ್ಟನ್ಸ್ ಅವರ ಕವಿತೆಗಳಾದ 'ದಿ ವೈಟ್ ವಿಚ್' ಸೇರಿದೆ. ವಿವಿಯನ್ ಅವರ [[:en: roman à clef|ರೋಮನ್ ಎ ಕ್ಲೆಫ್]] ''ಎ ವುಮನ್ ಆಸ್ಪೋಸ್ ಟು ಮಿ'' (೧೯೦೪) ಕೂಡ ಕಸ್ಟನ್ಸ್ರವರೊಂದಿಗಿನ ಅವರ ಸಂಕ್ಷಿಪ್ತ ಸಂಬಂಧವನ್ನು ವಿವರಿಸುತ್ತದೆ.
ಬಾರ್ನೆಯವರೊಂದಿಗಿನ ತಮ್ಮ ಸಂಕ್ಷಿಪ್ತ ಸಂಬಂಧದ ಸಮಯದಲ್ಲಿ, [[:en: Oscar Wilde|ಆಸ್ಕರ್ ವೈಲ್ಡ್ನ]] ಮರಣದ ಆರು ತಿಂಗಳ ನಂತರ, ಜೂನ್ ೧೯೦೧ ರಲ್ಲಿ [[:en:Lord Alfred Douglas|ಲಾರ್ಡ್ ಆಲ್ಫ್ರೆಡ್ ಡೌಗ್ಲಾಸ್ಗೆ]] ಮೆಚ್ಚುಗೆಯಿಂದ ಪತ್ರ ಬರೆಯುವ ಮೂಲಕ ಕಸ್ಟನ್ಸ್ರವರೊಂದಿಗೆ ಪ್ರಣಯವನ್ನು ಪ್ರಚೋದಿಸಿದರು.<ref>Bosie (1963) Rupert Croft-Cooke, pp. 194-196.</ref> ಇವೆರಡೂ 'ಪ್ರಿನ್ಸ್' (ಡೌಗ್ಲಾಸ್ಗೆ) ಮತ್ತು 'ಪ್ರಿನ್ಸೆಸ್' ಅಥವಾ 'ಪೇಜ್' ಎಂಬ ಅಡ್ಡಹೆಸರುಗಳಿಂದ ಪತ್ರವ್ಯವಹಾರ ನಡೆಸುತ್ತಿದ್ದವು.<ref>{{cite journal|last1=Parker|first1=Sarah|title='"A Girl's Love": Lord Alfred Douglas as Homoerotic Muse in the Poetry of Olive Custance'|journal=Women: A Cultural Review|date=2011|volume=22|issue=2–3|pages=220–240|doi=10.1080/09574042.2011.585045|s2cid=191468238|url=https://dspace.lboro.ac.uk/2134/22672}}</ref>
ಆದಾಗ್ಯೂ, ೧೯೦೧ ರ ಕೊನೆಯ ಘಟನೆಗಳ ಬೆಸ ತಿರುವಿನಲ್ಲಿ, ಡೌಗ್ಲಾಸ್ ಅವರೊಂದಿಗೆ ಶಾಲೆಯಲ್ಲಿದ್ದ ಜಾರ್ಜ್ ಮೊಂಟಾಗು ಅವರೊಂದಿಗೆ ಕಸ್ಟನ್ಸ್ರವರು [[ನಿಶ್ಚಿತಾರ್ಥ]] ಮಾಡಿಕೊಂಡರು. ಇದು ಅಲ್ಪಾವಧಿಯ ನಿಶ್ಚಿತಾರ್ಥವಾಗಿತ್ತು. ಏಕೆಂದರೆ, ಡೌಗ್ಲಾಸ್ರವರು ಯುಎಸ್ಎ ಪ್ರವಾಸದಿಂದ ಹಿಂದಿರುಗಿದಾಗ (ಅಲ್ಲಿ, ಅವರು ಮದುವೆಯಾಗಲು ಶ್ರೀಮಂತ ಉತ್ತರಾಧಿಕಾರಿಯನ್ನು ಹುಡುಕುತ್ತಿದ್ದರು) ಇಬ್ಬರೂ ಓಡಿಹೋಗಿ ೪ ಮಾರ್ಚ್ ೧೯೦೨ ರಂದು ಪರಸ್ಪರ ವಿವಾಹವಾದರು. ಕಸ್ಟನ್ಸ್ರವರ ತಂದೆ ಡೌಗ್ಲಾಸ್ರವರನ್ನು ಒಪ್ಪಲಿಲ್ಲ. ಅವರಿಗೆ ರೇಮಂಡ್ ವಿಲ್ಫ್ರೆಡ್ ಶೋಲ್ಟೊ ಡೌಗ್ಲಾಸ್ ಎಂಬ ಮಗು ೧೭ ನವೆಂಬರ್ ೧೯೦೨ ರಂದು ಜನಿಸಿತು. ೧೯೧೧ ರಲ್ಲಿ, ಡೌಗ್ಲಾಸ್ರವರು [[:en: Roman Catholic|ರೋಮನ್ ಕ್ಯಾಥೊಲಿಕ್]] ಆದ ನಂತರ, ಈ ವಿವಾಹವು ಬಿರುಗಾಳಿಯಿಂದ ಕೂಡಿತ್ತು. ದಂಪತಿಗಳು ತಮ್ಮ ಏಕೈಕ ಮಗುವಿಗಾಗಿ ಕಸ್ಟಡಿ ಯುದ್ಧದಲ್ಲಿ ಕಸ್ಟನ್ಸ್ರವರ ತಂದೆ ಸೋತ ನಂತರ ಅವರು ೧೯೧೩ ರಲ್ಲಿ, ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದರು.
೧೯೧೩ ರಲ್ಲಿ, ಡೌಗ್ಲಾಸ್ರವರು ತಮ್ಮ ಮಾವನನ್ನು ದೂಷಿಸಿದ ಆರೋಪವನ್ನು ಹೊರಿಸಲಾಯಿತು. ಅವರು ಯಾವಾಗಲೂ ಅವರನ್ನು ಒಪ್ಪುತ್ತಿರಲಿಲ್ಲ ಮತ್ತು ಅವರ ವೈವಾಹಿಕ ಜೀವನದ ಮೇಲೆ ಒತ್ತಡ ಹೇರಲು ಪ್ರಮುಖ ಕಾರಣವೆಂದು ತೋರುತ್ತದೆ. ೧೯೧೭ ರಲ್ಲಿ, ಆಲಿವ್ ಅವರು ಕೂಡ [[:en: Catholicism|ಕ್ಯಾಥೊಲಿಕ್ ಧರ್ಮಕ್ಕೆ]] ಮತಾಂತರಗೊಂಡ ನಂತರ ೧೯೨೦ ರ, ದಶಕದಲ್ಲಿ ದಂಪತಿಗಳು ಮತ್ತೆ ಸ್ವಲ್ಪ ಸಮಯದವರೆಗೆ ಒಟ್ಟಿಗೆ ವಾಸಿಸುತ್ತಿದ್ದರು.<ref>''Inn of Dreams: Poems by Olive Custance'' (2015), Edited by Edwin King, {{ISBN|1901157695}}</ref>
ಅವರ ಏಕೈಕ ಮಗ ರೇಮಂಡ್ ತನ್ನ ಯೌವನದಲ್ಲಿ ಅಸ್ಥಿರತೆಯ ಚಿಹ್ನೆಗಳನ್ನು ತೋರಿಸಿದನು. ಸ್ವಲ್ಪ ಸಮಯದವರೆಗೆ ಅವರು ಸೈನ್ಯದಲ್ಲಿ ಸೇವೆ ಸಲ್ಲಿಸಿದರು. ಆದರೆ, ದೀರ್ಘಕಾಲದವರೆಗೆ ಮಾನಸಿಕ ಸಂಸ್ಥೆಗಳಿಗೆ ಸೀಮಿತವಾಗಿದ್ದರು. ಇದು ಮದುವೆಯ ಮೇಲೆ ಮತ್ತಷ್ಟು ಒತ್ತಡವನ್ನುಂಟುಮಾಡಿತು. ಇದರಿಂದಾಗಿ, ೧೯೨೦ ರ ದಶಕದ ಅಂತ್ಯದ ವೇಳೆಗೆ ಅವರು ಮತ್ತೆ ಬೇರ್ಪಟ್ಟರು ಮತ್ತು ಕಸ್ಟನ್ಸ್ರವರು ತಮ್ಮ ಕ್ಯಾಥೊಲಿಕ್ ಧರ್ಮವನ್ನು ತ್ಯಜಿಸಿದರು. ಆದಾಗ್ಯೂ, ಅವರು ವಿಚ್ಛೇದನ ಪಡೆಯಲಿಲ್ಲ ಮತ್ತು ೧೯೩೨ ರಲ್ಲಿ, ಅವರು ಡೌಗ್ಲಾಸ್ರವರನ್ನು ಹೋವ್ಗೆ ಹಿಂಬಾಲಿಸಿ, ಅವರ ಹತ್ತಿರದ ಮನೆಯನ್ನು ತೆಗೆದುಕೊಂಡರು.<ref>Parker, Sarah, Olive Custance Biography, ''Yellow Nineties Online'': http://www.1890s.ca/pdfs/custance_bio.pdf {{Webarchive|url=https://web.archive.org/web/20141127015418/http://www.1890s.ca/pdfs/custance_bio.pdf |date=2014-11-27 }}</ref> ಅವರ ಜೀವನದ ಕೊನೆಯ ೧೨ ವರ್ಷಗಳಲ್ಲಿ, ಅವರು ಪ್ರತಿದಿನ ಪರಸ್ಪರ ನೋಡಿದರು. ೧೯೩೧ ರಲ್ಲಿ, ಡೌಗ್ಲಾಸ್ರವರು ತಮ್ಮ ಶತ್ರುಗಳು ಅದರ ಮೇಲೆ ಎಸೆದ "ಮಣ್ಣು ಮತ್ತು ಕಲ್ಲುಗಳ" ಹೊರತಾಗಿಯೂ ತಮ್ಮ ವಿವಾಹವು ದೃಢವಾಗಿತ್ತು ಎಂದು ಬರೆದಿದ್ದರು.<ref>Douglas, Lord Alfred, The Autobiography, London, 1931, esp. Pp. 188-189, 193-219, 251-54, 259-64.</ref>
ಕಸ್ಟನ್ಸ್ರವರು ಇಪ್ಪತ್ತನೇ ಶತಮಾನದಲ್ಲಿ ಕವಿತೆಗಳನ್ನು ಬರೆಯುವುದನ್ನು ಮತ್ತು ಪ್ರಕಟಿಸುವುದನ್ನು ಮುಂದುವರೆಸಿದರು. ಇವುಗಳಲ್ಲಿ ಅನೇಕವು [[:en:The Academy|''ದಿ ಅಕಾಡೆಮಿ'']] ಮತ್ತು ಬಲಪಂಥೀಯ, ಯಹೂದಿ-ವಿರೋಧಿ ನಿಯತಕಾಲಿಕ ''ಪ್ಲೈನ್ ಇಂಗ್ಲಿಷ್'' ಸೇರಿದಂತೆ ಡೌಗ್ಲಾಸ್ರವರು ಸಂಪಾದಿಸಿದ ನಿಯತಕಾಲಿಕಗಳಲ್ಲಿ ಪ್ರಕಟವಾದವು.<ref>Parker, Sarah (2019) 'Olive Custance, Nostalgia, and Decadent Conservatism', Volupté: Interdisciplinary Journal of Decadence Studies, 2.1 'Women Writing Decadence' (Spring 2019), 57-81: http://journals.gold.ac.uk/index.php/volupte/article/view/574/701</ref> ಅವರು ವಿಲಿಯಂ ಸೋರ್ಲಿ ಬ್ರೌನ್ ಅವರ ಪತ್ರಿಕೆ ದಿ ಬಾರ್ಡರ್ ಸ್ಟ್ಯಾಂಡರ್ಡ್ಗೆ ಕವಿತೆಗಳನ್ನು ಕೊಡುಗೆಯಾಗಿ ನೀಡಿದರು. [[ಎರಡನೇ ಮಹಾಯುದ್ಧ|ಎರಡನೇ ಮಹಾಯುದ್ಧದ]] ಸಮಯದಲ್ಲಿ ಕಸ್ಟನ್ಸ್ರವರು ಹಲವಾರು ದೇಶಭಕ್ತಿ ಕವಿತೆಗಳನ್ನು ಬರೆದರು. ಆದರೆ, ಇವುಗಳನ್ನು ಸಂಗ್ರಹಿಸಲಾಗಿಲ್ಲ. ಅವರು ಫೆಬ್ರವರಿ ೧೨, ೧೯೪೪ ರಂದು ಲಾರ್ಡ್ ಆಲ್ಫ್ರೆಡ್ ಡೌಗ್ಲಾಸ್ ಅವರ ಕೈಯನ್ನು ಹಿಡಿದುಕೊಂಡು ನಿಧನರಾದರು. ಮುಂದಿನ ವರ್ಷ, ಮಾರ್ಚ್ ೨೦, ೧೯೪೫ ರಂದು ಡೌಗ್ಲಾಸ್ರವರು ಸ್ವತಃ ನಿಧನರಾದರು. ಅವರ ಮಗ ರೇಮಂಡ್ ೬೧ ವರ್ಷದವರೆಗೆ ಬದುಕುಳಿದನು. ಅವರ ಜೀವಿತಾವಧಿಯಲ್ಲಿ ಮಾನಸಿಕ ಅಸ್ಥಿರತೆಯ ಹಲವಾರು ಸುದೀರ್ಘ ಪ್ರಸಂಗಗಳ ನಂತರ, ಅವರು ೧೦ ಅಕ್ಟೋಬರ್ ೧೯೬೪ ರಂದು ಅವಿವಾಹಿತರಾಗಿ ನಿಧನರಾದರು.
==ಕೆಲಸಗಳು==
* ''ಓಪಲ್ಸ್'' (೧೮೯೭)
* ''ರೇನ್ಬೋಸ್'' (೧೯೦೨)
* ''ದಿ ಬ್ಲೂ ಬರ್ಡ್'' (೧೯೦೫)
* ''ದಿ ಇನ್ ಆಫ್ ಡ್ರೀಮ್ಸ್'' (೧೯೧೧)
* ''ದಿ ಇನ್ ಆಫ್ ಡ್ರೀಮ್ಸ್: ಪೊಯೆಮ್ಸ್ ಬೈ ಆಲಿವ್ ಕಸ್ಟನ್ಸ್'' (೨೦೧೫), ಎಡ್ವಿನ್ ಕಿಂಗ್ ಸಂಪಾದಿಸಿದ್ದಾರೆ.
* ''ದಿ ಸೆಲೆಕ್ಟೆಡ್ ಪೊಯೆಮ್ಸ್ ಆಫ್ ಆಲಿವ್ ಕಸ್ಟನ್ಸ್'' (೧೯೯೫), ಬ್ರೋಕಾರ್ಡ್ ಸೆವೆಲ್ ಸಂಪಾದಿಸಿದ್ದಾರೆ.
===ಮರಣೋತ್ತರ===
* ''ಆಲಿವ್ ಕುಸ್ಟನ್ಸ್, ಐ ಡಿಸೈರ್ ದಿ ಮೂನ್: ದಿ ಡೈರಿ ಆಫ್ ಲೇಡಿ ಆಲ್ಫ್ರೆಡ್ ಡೌಗ್ಲಾಸ್ (ಆಲಿವ್ ಕಸ್ಟನ್ಸ್) ೧೯೦೫-೧೯೧೦, ಎಡಿ. ಸಿ.'' ವಿಂಟರ್ಮನ್ಸ್ (ಅವಲೋನ್ ಪ್ರೆಸ್, ೨೦೦೫).
==ಉಲ್ಲೇಖಗಳು==
{{ಉಲ್ಲೇಖಗಳು}}
==ಮೂಲಗಳು==
{{refbegin}}
*''Olive Custance: Her Life and Work'' (1975) Brocard Sewell
*''The Autobiography'' (1931) Lord Alfred Douglas
*''Bosie'' (1963) Rupert Croft-Cooke
* ''The Lesbian Muse and Poetic Identity'' (2013) Sarah Parker
* Introduction to ''The Inn of Dreams: Poems by Olive Custance'' (2015); edited by Edwin King.
* Pulham, Patricia, 'Tinted and tainted love: the sculptural body in Olive Custance's poetry', ''The Yearbook of English Studies'', Vol. 37, No. 1, 2007, 161-176
* Parker, Sarah, '"A Girl's Love": Lord Alfred Douglas as Homoerotic Muse in the Poetry of Olive Custance', ''Women: A Cultural Review'', Volume 22, Issue 2–3, 2011, 220-240 https://www.tandfonline.com/doi/abs/10.1080/09574042.2011.585045
* Parker, Sarah, 'Olive Custance, Nostalgia, and Decadent Conservatism', ''Volupté: Interdisciplinary Journal of Decadence Studies'', 2.1 'Women Writing Decadence' (Spring 2019), 57-81: http://journals.gold.ac.uk/index.php/volupte/article/view/574/701
{{refend}}
==ಬಾಹ್ಯ ಕೊಂಡಿಗಳು==
* [http://olivecustance.org Olive Custance Society]
* {{Gutenberg author |id=25513| name=Olive Custance}}
[[ವರ್ಗ:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ]]
qehphdfrj3ljphfsvalf6o9ds5m3w1i
ಅಮಂಡಾ ನಾಕ್ಸ್
0
88730
1254236
1254037
2024-11-09T23:28:17Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1254236
wikitext
text/x-wiki
{{Infobox person
| name = ಅಮಂಡಾ ನಾಕ್ಸ್
| image = Amanda Knox.jpg
| caption = ಜುಲೈ ೨೦೧೬ ರಲ್ಲಿ ನಾಕ್ಸ್
| birth_name = ಅಮಂಡಾ ಮೇರಿ ನಾಕ್ಸ್
| birth_date = {{Birth date and age|mf=yes|1987|7|9}}
| birth_place = [[ಸಿಯಾಟಲ್|ಸಿಯಾಟಲ್, ವಾಷಿಂಗ್ಟನ್]], ಯು.ಎಸ್.
| known_for = ೨೦೦೭ ರಲ್ಲಿ ಮೆರೆಡಿತ್ ಕೆರ್ಚರ್ ಅವರ ಕೊಲೆಯಲ್ಲಿ ಅವರ ತಪ್ಪಾದ ಅಪರಾಧದ ನಂತರ ಖುಲಾಸೆ
| occupation = {{flatlist|
*ಲೇಖಕಿ
*ಪತ್ರಕರ್ತೆ
}}
| alma_mater = ವಾಷಿಂಗ್ಟನ್ ವಿಶ್ವವಿದ್ಯಾಲಯ
| spouse = {{married|ಕ್ರಿಸ್ಟೋಫರ್ ರಾಬಿನ್ಸನ್|2018}}
| children = ೨
| website = {{URL|amandaknox.com}}
}}
'''ಅಮಂಡಾ ಮೇರಿ ನಾಕ್ಸ್''' (ಜನನ ಜುಲೈ ೯, ೧೯೮೭) ಒಬ್ಬ ಅಮೇರಿಕನ್ ಲೇಖಕಿ, ಕಾರ್ಯಕರ್ತೆ ಮತ್ತು ಪತ್ರಕರ್ತೆ. ೨೦೦೭ ರಲ್ಲಿ ತನ್ನ ಅಪಾರ್ಟ್ಮೆಂಟ್ ಹಂಚಿಕೊಂಡ ವಿನಿಮಯ ವಿದ್ಯಾರ್ಥಿನಿ ಮೆರೆಡಿತ್ ಕೆರ್ಚರ್ನ ಕೊಲೆಯಲ್ಲಿ ತಪ್ಪಾದ ಅಪರಾಧದ ನಂತರ ಅವಳು ಇಟಲಿಯಲ್ಲಿ ಸುಮಾರು ನಾಲ್ಕು ವರ್ಷಗಳ ಕಾಲ ಸೆರೆವಾಸದಲ್ಲಿ ಕಳೆದಳು. ೨೦೧೫ ರಲ್ಲಿ, ಇಟಾಲಿಯನ್ ಸುಪ್ರೀಮ್ ಕೋರ್ಟ್ ಆಫ್ ಕ್ಯಾಸೇಶನ್ನಿಂದ ನಾಕ್ಸ್ ಖಚಿತವಾಗಿ ಖುಲಾಸೆಗೊಂಡರು.<ref>{{cite web |title=Italy's top court says Amanda Knox case had 'major flaws' |url=https://www.dw.com/en/italys-top-court-says-amanda-knox-case-had-major-flaws/a-18699755 |website=Deutsche Welle |access-date=6 May 2022}}</ref> ೨೦೨೪ ರಲ್ಲಿ, ಇಟಾಲಿಯನ್ ಮೇಲ್ಮನವಿ ನ್ಯಾಯಾಲಯವು ಪ್ಯಾಟ್ರಿಕ್ ಲುಮುಂಬಾ ಮೆರೆಡಿತ್ ಕೆರ್ಚರ್ನನ್ನು ಕೊಂದಿದ್ದಾರೆಂದು ಸುಳ್ಳು ಆರೋಪ ಮಾಡಿದ್ದಕ್ಕಾಗಿ ಅಮಂಡಾ ನಾಕ್ಸ್ನ ದೂಷಣೆಯ ಶಿಕ್ಷೆಯನ್ನು ಎತ್ತಿಹಿಡಿದಿದೆ.<ref>{{cite web | url=https://edition.cnn.com/2024/06/05/europe/amanda-knox-slander-meredith-kercher-murder-intl/index.html | title=Amanda Knox's slander conviction upheld in case related to Meredith Kercher's murder | date=June 5, 2024 }}</ref>
ಕೊಲೆಯ ಸಮಯದಲ್ಲಿ ೨೦ ವರ್ಷ ವಯಸ್ಸಿನ ನಾಕ್ಸ್, ತನ್ನ ಗೆಳೆಯ ರಾಫೆಲ್ ಸೊಲ್ಲೆಸಿಟೊ ಜೊತೆ ರಾತ್ರಿ ಕಳೆದ ನಂತರ ಅವಳ ಮತ್ತು ಕೆರ್ಚರ್ ಅವರ ಅಪಾರ್ಟ್ಮೆಂಟ್ಗೆ ಹಿಂದಿರುಗಿದಾಗ ಕೆರ್ಚರ್ನ ಮಲಗುವ ಕೋಣೆಯ ಬಾಗಿಲು ಲಾಕ್ ಆಗಿದ್ದು ಬಾತ್ರೂಮ್ನಲ್ಲಿ ರಕ್ತವನ್ನು ಕಂಡು ಪೊಲೀಸರನ್ನು ಕರೆದರು. ನಂತರ ನಡೆದ ಪೋಲೀಸ್ ವಿಚಾರಣೆಯ ಸಮಯದಲ್ಲಿ, ಅವಳ ನಡವಳಿಕೆಯು ವಿವಾದದ ವಿಷಯವಾಗಿದೆ, ನಾಕ್ಸ್ ತನ್ನನ್ನು ಮತ್ತು ತನ್ನ ಉದ್ಯೋಗದಾತ ಪ್ಯಾಟ್ರಿಕ್ ಲುಮುಂಬಾ ಅವರನ್ನು ಕೊಲೆಯಲ್ಲಿ ತೊಡಗಿಸಿಕೊಂಡಿದ್ದಾಳೆ. ಆರಂಭದಲ್ಲಿ, ಕೆರ್ಚರ್ನ ಕೊಲೆಗಾಗಿ ನಾಕ್ಸ್, ಸೊಲ್ಲೆಸಿಟೊ ಮತ್ತು ಲುಮುಂಬಾ ಅವರನ್ನು ಬಂಧಿಸಲಾಯಿತು, ಆದರೆ ಲುಮುಂಬಾ ಅವರು ಬಲವಾದ ಅಲಿಬಿಯನ್ನು ಹೊಂದಿದ್ದರಿಂದ ಶೀಘ್ರದಲ್ಲೇ ಬಿಡುಗಡೆಯಾದರು. ಕೆರ್ಚರ್ ಅವರ ಆಸ್ತಿಯಲ್ಲಿ ಅವರ ರಕ್ತಸಿಕ್ತ ಫಿಂಗರ್ಪ್ರಿಂಟ್ಗಳು ಕಂಡುಬಂದ ನಂತರ ಪರಿಚಿತ ಕಳ್ಳ, ರೂಡಿ ಗುಡೆ ಅವರನ್ನು ಶೀಘ್ರದಲ್ಲೇ ಬಂಧಿಸಲಾಯಿತು. ಫಾಸ್ಟ್-ಟ್ರ್ಯಾಕ್ ವಿಚಾರಣೆಯಲ್ಲಿ ಅವರು ಕೊಲೆಯ ಅಪರಾಧಿ ಎಂದು ಸಾಬೀತಾಯಿತು ಮತ್ತು ೩೦ ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಯಿತು, ನಂತರ ಅದನ್ನು ೧೬ ವರ್ಷಗಳಿಗೆ ಇಳಿಸಲಾಯಿತು. ಡಿಸೆಂಬರ್ ೨೦೨೦ ರಲ್ಲಿ, ಇಟಾಲಿಯನ್ ನ್ಯಾಯಾಲಯವು ಸಮುದಾಯ ಸೇವೆ ಮಾಡುವ ಮೂಲಕ ಗುಡೆ ತನ್ನ ಅವಧಿಯನ್ನು ಪೂರ್ಣಗೊಳಿಸಬಹುದು ಎಂದು ತೀರ್ಪು ನೀಡಿತು.<ref>{{Cite news|url=https://www.bbc.com/news/world-europe-55199060|title=Meredith Kercher: Rudy Guede to finish term doing community service|publisher=BBC News |date=December 5, 2020}}</ref>
ಅವರ ಆರಂಭಿಕ ವಿಚಾರಣೆಯಲ್ಲಿ, ೨೦೦೯ ರಲ್ಲಿ, ನಾಕ್ಸ್ ಮತ್ತು ಸೊಲ್ಲೆಸಿಟೊ ಅವರನ್ನು ಕ್ರಮವಾಗಿ ೨೬ ಮತ್ತು ೨೫ ವರ್ಷಗಳ ಜೈಲು ಶಿಕ್ಷೆಗೆ ಗುರಿಪಡಿಸಲಾಯಿತು. ಪ್ರಪಂಚದಾದ್ಯಂತ ಇತರ ಮಾಧ್ಯಮಗಳಿಂದ ಪುನರಾವರ್ತನೆಯಾದ ಇಟಾಲಿಯನ್ ಮಾಧ್ಯಮದಲ್ಲಿ ವಿಚಾರಣೆಯ ಪೂರ್ವ ಪ್ರಚಾರವು ನಾಕ್ಸ್ ಅನ್ನು ನಕಾರಾತ್ಮಕವಾಗಿ ಚಿತ್ರಿಸಿತು, ಪ್ರಾಸಿಕ್ಯೂಷನ್ ಪಾತ್ರ ಹತ್ಯೆಯನ್ನು ಬಳಸುತ್ತಿದೆ ಎಂಬ ದೂರುಗಳಿಗೆ ಕಾರಣವಾಯಿತು. ನಾಕ್ಸ್ನ ಆರಂಭಿಕ ವಿಚಾರಣೆಯಲ್ಲಿ ತಪ್ಪಿತಸ್ಥ ತೀರ್ಪು ಮತ್ತು ಅವಳ ೨೬ ವರ್ಷಗಳ ಶಿಕ್ಷೆಯು ಅಂತರರಾಷ್ಟ್ರೀಯ ವಿವಾದಕ್ಕೆ ಕಾರಣವಾಯಿತು, ಏಕೆಂದರೆ ಅಮೇರಿಕನ್ ಫೋರೆನ್ಸಿಕ್ ತಜ್ಞರು ಅಪರಾಧದ ಸ್ಥಳದಲ್ಲಿ ಸಾಕ್ಷ್ಯವು ಅವಳ ಒಳಗೊಳ್ಳುವಿಕೆಗೆ ಹೊಂದಿಕೆಯಾಗುವುದಿಲ್ಲ ಎಂದು ಭಾವಿಸಿದರು. ೨೦೧೧ ರಲ್ಲಿ ನಾಕ್ಸ್ ಬಿಡುಗಡೆಯಾದ ನಂತರ ಎರಡನೇ ಹಂತದ ವಿಚಾರಣೆಯಲ್ಲಿ ಆಕೆಯ ಖುಲಾಸೆಯ ವಿರುದ್ಧ ಯಶಸ್ವಿ ಪ್ರಾಸಿಕ್ಯೂಷನ್ ಮೇಲ್ಮನವಿ ಸೇರಿದಂತೆ ಸುದೀರ್ಘ ಕಾನೂನು ಪ್ರಕ್ರಿಯೆಯು ಮುಂದುವರೆಯಿತು. ಮಾರ್ಚ್ ೨೭, ೨೦೧೫ ರಂದು, ಇಟಲಿಯ ಅತ್ಯುನ್ನತ ನ್ಯಾಯಾಲಯವು ನಾಕ್ಸ್ ಮತ್ತು ಸೊಲೆಸಿಟೊ ಅವರನ್ನು ಖಚಿತವಾಗಿ ದೋಷಮುಕ್ತಗೊಳಿಸಿತು. ಆದಾಗ್ಯೂ, ಲುಮುಂಬಾ ವಿರುದ್ಧ ಮಾನನಷ್ಟ ಮಾಡಿದ ಕಾರಣಕ್ಕಾಗಿ ನಾಕ್ಸ್ನ ಶಿಕ್ಷೆಯನ್ನು ಎಲ್ಲಾ ನ್ಯಾಯಾಲಯಗಳು ಎತ್ತಿಹಿಡಿದವು. ಜನವರಿ ೧೪, ೨೦೧೬ ರಂದು, ನಾಕ್ಸ್ ಅವರು ವಿಚಾರಣೆಯ ಸಮಯದಲ್ಲಿ ಪೊಲೀಸ್ ಮಹಿಳೆಯರಿಂದ ಹೊಡೆತ ತಿಂದಿದ್ದಾರೆಂದು ಹೇಳಿದ್ದಕ್ಕಾಗಿ ಮಾನನಷ್ಟದಿಂದ ಮುಕ್ತರಾದರು.<ref>{{cite web|url=http://www.ilmessaggero.it/umbria/i_poliziotti_mi_maltrattata_nuova_assoluzione_amanda_knox-1482506.html|title=Amanda Knox assolta dall'accusa di calunnia: aveva detto di essere stata maltrattata dai poliziotti|publisher=ilmessaggero.it|date=January 14, 2016}}</ref>
ನಾಕ್ಸ್ ನಂತರ ಲೇಖಕಿ, ಕಾರ್ಯಕರ್ತೆ ಮತ್ತು ಪತ್ರಕರ್ತೆಯಾದರು.<ref name="Tanenhaus 2013">{{cite web |last=Tanenhaus |first=Sam |author-link=Sam Tanenhaus |title='Waiting to Be Heard: A Memoir,' by Amanda Knox |website=[[The New York Times]] |date=May 26, 2013 |url=https://www.nytimes.com/2013/05/26/books/review/trial-and-error.html |access-date=July 9, 2018}}</ref><ref name="seattlepi.com 2017">{{cite news |first=Stephen |last=Cohen |title=Amanda Knox mourns Meredith Kercher a decade after murder |newspaper=[[Seattle Post-Intelligencer]] |date=November 2, 2017 |url=https://www.seattlepi.com/seattlenews/article/Amanda-Knox-Meredith-Kercher-anniversary-murder-12327240.php |access-date=July 9, 2018 }}</ref> ಆಕೆಯ ಆತ್ಮಚರಿತ್ರೆ, ವೇಟಿಂಗ್ ಟು ಬಿ ಹರ್ಡ್, ಉತ್ತಮ ಮಾರಾಟವಾಯಿತು.<ref name="Patterson Paetro 2013">{{cite web |last1=Patterson |first1=James |last2=Paetro |first2=Maxine |title=Best Sellers |website=The New York Times |date=May 19, 2013 |url=https://www.nytimes.com/books/best-sellers/2013/05/19/ |access-date=July 9, 2018}}</ref> ೨೦೧೮ ರಲ್ಲಿ, ಅವರು ದಿ ಸ್ಕಾರ್ಲೆಟ್ ಲೆಟರ್ ರಿಪೋರ್ಟ್ಸ್ ಎಂಬ ದೂರದರ್ಶನ ಸರಣಿಯನ್ನು ಆಯೋಜಿಸಲು ಪ್ರಾರಂಭಿಸಿದರು, ಇದು "ಸಾರ್ವಜನಿಕ ನಾಚಿಕೆಗೇಡಿನ ಲಿಂಗ ಸ್ವಭಾವ"ವನ್ನು ಪರಿಶೀಲಿಸಿತು.<ref name=kqed/><ref name="Spangler 2017">{{cite web |last=Spangler |first=Todd |title=Facebook Orders Three Vice Shows, Including Amanda Knox-Hosted Series About Women 'Demonized' by Media |website=[[Variety (magazine)|Variety]] |date=December 13, 2017 |url=https://variety.com/2017/digital/news/facebook-watch-vice-shows-amanda-knox-1202638829/ |access-date=July 9, 2018}}</ref>
==ಆರಂಭಿಕ ಜೀವನ==
ಅಮಂಡಾ ನಾಕ್ಸ್ ಜುಲೈ ೯, ೧೯೮೭ ರಂದು ವಾಷಿಂಗ್ಟನ್ನ ಸಿಯಾಟಲ್ನಲ್ಲಿ ಜನಿಸಿದರು. ಮೂಲತಃ ಜರ್ಮನಿಯ ಗಣಿತ ಶಿಕ್ಷಕ ಎಡ್ಡಾ ಮೆಲ್ಲಾಸ್ ಮತ್ತು ಮ್ಯಾಸಿಯ ಹಣಕಾಸು ವಿಭಾಗದ ಉಪಾಧ್ಯಕ್ಷ ಕರ್ಟ್ ನಾಕ್ಸ್ಗೆ ಜನಿಸಿದ ಮೂರು ಹೆಣ್ಣು ಮಕ್ಕಳಲ್ಲಿ ಇವರು ಹಿರಿಯವರಾಗಿದ್ದಾರೆ.<ref>{{cite web|work=West Seattle Herald|title=Amanda's View: Ethnic|url=http://www.westseattleherald.com/2017/01/02/opinion/amandas-view-ethnic|date=January 2, 2017|url-status=dead|archive-date=January 17, 2017|archive-url=https://web.archive.org/web/20170117122047/http://www.westseattleherald.com/2017/01/02/opinion/amandas-view-ethnic|last=Knox|first=Amanda}}</ref><ref>{{cite web |last=Martin |first=Jonathan |date=August 18, 2008 |title=Amanda Knox's family discuss emotional and financial toll of murder case |url=https://www.seattletimes.com/seattle-news/amanda-knoxs-family-discuss-emotional-and-financial-toll-of-murder-case/ |url-status=live |archive-url=https://web.archive.org/web/20211009145110/https://www.seattletimes.com/seattle-news/amanda-knoxs-family-discuss-emotional-and-financial-toll-of-murder-case/ |archive-date=October 9, 2021 |access-date=September 19, 2021 |work=[[Seattle Times]]}}</ref> ನಾಕ್ಸ್ ಮತ್ತು ಆಕೆಯ ಸಹೋದರಿಯರು ವೆಸ್ಟ್ ಸಿಯಾಟಲ್ನಲ್ಲಿ ಬೆಳೆದರು.<ref>{{cite web |date=October 30, 2019 |title=West Seattle's Amanda Knox, acquitted in Italian murder, is launching a local advice column |url=https://www.seattletimes.com/seattle-news/west-seattles-amanda-knox-acquitted-in-italian-murder-is-launching-a-local-advice-column/ |url-status=live |archive-url=https://web.archive.org/web/20211009172235/https://www.seattletimes.com/seattle-news/west-seattles-amanda-knox-acquitted-in-italian-murder-is-launching-a-local-advice-column/ |archive-date=October 9, 2021 |access-date=September 19, 2021 |work=[[Seattle Times]]}}</ref> ಅವರು ೧೦ ವರ್ಷದವರಿದ್ದಾಗ ಅವರ ಪೋಷಕರು ವಿಚ್ಛೇದನ ಪಡೆದರು.<ref>{{cite magazine |last=Rochman |first=Bonnie |date=October 5, 2011 |title=Amanda Knox's Family: How They Kept a United, Unconditional Front |url=https://healthland.time.com/2011/10/05/amanda-knox-mom-and-dad-how-parents-are-hard-wired-to-help/ |url-status=live |magazine=[[Time (magazine)|Time]] |archive-url=https://web.archive.org/web/20210925143716/https://healthland.time.com/2011/10/05/amanda-knox-mom-and-dad-how-parents-are-hard-wired-to-help/ |archive-date=September 25, 2021 |access-date=September 19, 2021}}</ref> ಹಾಗೂ ಅವರ ತಾಯಿ ನಂತರ ಮಾಹಿತಿ-ತಂತ್ರಜ್ಞಾನ ಸಲಹೆಗಾರರಾದ ಕ್ರಿಸ್ ಮೆಲ್ಲಾಸ್ ಅವರನ್ನು ವಿವಾಹವಾದರು.<ref name="Oloffson">{{cite magazine |first=Kirsti |last=Oloffson |url=http://www.time.com/time/world/article/0,8599,1945430,00.html |archive-url=https://web.archive.org/web/20091207113737/http://www.time.com/time/world/article/0,8599,1945430,00.html |url-status=dead |archive-date=December 7, 2009 |title=Amanda Knox, Convicted of Murder in Italy|magazine=[[Time (magazine)|Time]] |date= December 4, 2009}}</ref><ref name="VanityFair">{{cite magazine |first=Judy |last=Bachrach |url=http://www.vanityfair.com/news/2008/06/perugia200806 |title=Perugia's Prime Suspect|magazine=[[Vanity Fair (magazine)|Vanity Fair]]|date= March 12, 2008}}</ref>
ನಾಕ್ಸ್ ಮೊದಲ ಬಾರಿಗೆ [[ಇಟಲಿ|ಇಟಲಿಗೆ]] ೧೫ ನೇ ವಯಸ್ಸಿನಲ್ಲಿ ಕುಟುಂಬದೊಂದಿಗೆ ರಜಾದಿನಗಳಲ್ಲಿ ಪ್ರಯಾಣ ಬೆಳೆಸಿದರು. ಆ ಪ್ರವಾಸದ ಸಮಯದಲ್ಲಿ, ಅವರು [[ರೋಮ್]], ಪಿಸಾ, ಅಮಾಲ್ಫಿ ಕರಾವಳಿ ಮತ್ತು ಪೊಂಪೆಯ ಅವಶೇಷಗಳಿಗೆ ಭೇಟಿ ನೀಡಿದರು. ಅವರ ತಾಯಿ ನೀಡಿದ ''ಅಂಡರ್ ದಿ ಟಸ್ಕನ್ ಸನ್'' ಎಂಬ ಪುಸ್ತಕವನ್ನು ಓದಿದ ನಂತರ, ಅವರು ದೇಶದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದರು.{{sfn|Follain|2012|pp=9-11}}
ನಾಕ್ಸ್ ೨೦೦೫ ರಲ್ಲಿ ಸಿಯಾಟಲ್ ಪ್ರಿಪರೇಟರಿ ಶಾಲೆಯಿಂದ ಪದವಿ ಪಡೆದರು ಮತ್ತು ನಂತರ ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿ ಭಾಷಾಶಾಸ್ತ್ರವನ್ನು ಅಧ್ಯಯನ ಮಾಡಿದರು. ೨೦೦೭ ರಲ್ಲಿ, ಅವರು ವಿಶ್ವವಿದ್ಯಾನಿಲಯದಲ್ಲಿ ಡೀನ್ ಪಟ್ಟಿಯನ್ನು ಮಾಡಿದರು.{{sfn|Follain|2012|pp=12-14}} ಇಟಲಿಯಲ್ಲಿ ಶೈಕ್ಷಣಿಕ ವರ್ಷಕ್ಕೆ ನಿಧಿಗಾಗಿ ಅವರು ಅರೆಕಾಲಿಕ ಉದ್ಯೋಗಗಳಲ್ಲಿ ಕೆಲಸ ಮಾಡಿದರು.{{sfn|Follain|2012|pp=13–15}} ಆಕೆಯ ಮಲತಂದೆಯು ಆಕೆಯು ಆ ವರ್ಷ ಇಟಲಿಗೆ ಹೋಗುವುದರ ಬಗ್ಗೆ ಬಲವಾಗಿ ವಿರೋಧಿಸಿದ್ದರು, ಏಕೆಂದರೆ ಅವರು ಅವಳನ್ನು ತುಂಬಾ ಮುಗ್ಧಳಾಗಿ ಕಂಡರು.{{sfn|Follain|2012|pp=14–15, 19}}
==ಇಟಲಿ==
===ವಯಾ ಡೆಲ್ಲಾ ಪರ್ಗೋಲಾ ೭===
ನಾಕ್ಸ್ ತನ್ನ ವಿಶ್ವವಿದ್ಯಾನಿಲಯಗಳಿಗಾಗಿ ಪೆರುಜಿಯಾಕ್ಕೆ ಬಂದಿದ್ದರು ಮತ್ತು ಇದು ವಿದೇಶಿ ವಿದ್ಯಾರ್ಥಿಗಳಿಗೆ ಹೆಚ್ಚು ಜನಪ್ರಿಯ ತಾಣವಾದ ಫ್ಲಾರೆನ್ಸ್ಗಿಂತ ಕಡಿಮೆ ಪ್ರವಾಸಿಗರನ್ನು ಹೊಂದಿತ್ತು.<ref>{{cite book |last1=King |first1=Gary C. |title=The Murder of Meredith Kercher |date=2010 |publisher=Kings Road Publishing |location=London, England |page=5 |isbn=978-1-84358-209-0}}</ref> ನಾಕ್ಸ್ ಮೂರು ಇತರ ಮಹಿಳೆಯರೊಂದಿಗೆ ವಯಾ ಡೆಲ್ಲಾ ಪರ್ಗೋಲಾ ೭ ರಲ್ಲಿ ನಾಲ್ಕು ಮಲಗುವ ಕೋಣೆಗಳ ನೆಲ-ಮಹಡಿ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದರು.{{sfn|Follain|2012|pp=10–11, 26}} ಅವರ ಫ್ಲಾಟ್ಮೇಟ್ಗಳು ಕೆರ್ಚರ್ (ಬ್ರಿಟಿಷ್ ಎಕ್ಸ್ಚೇಂಜ್ ವಿದ್ಯಾರ್ಥಿ) ಮತ್ತು ಇಪ್ಪತ್ತರ ದಶಕದ ಕೊನೆಯಲ್ಲಿ ಇಬ್ಬರು ಇಟಾಲಿಯನ್ ಟ್ರೈನಿ ವಕೀಲರು,<ref name="DEx" /> ಅವರಲ್ಲಿ ಒಬ್ಬರು ಫಿಲೋಮಿನಾ ರೊಮೆನೆಲ್ಲಿ.<ref name="Squires" /> ಕೆರ್ಚರ್ ಮತ್ತು ನಾಕ್ಸ್ ಕ್ರಮವಾಗಿ ಸೆಪ್ಟೆಂಬರ್ ೧೦ ಮತ್ತು ೨೦, ೨೦೦೭ ರಂದು ಮೊದಲ ಬಾರಿಗೆ ಪರಸ್ಪರ ಭೇಟಿಯಾದರು.<ref name="DEx">{{cite news |author=Murphy, Dennis|url=http://www.nbcnews.com/id/22332240 |archive-url=https://web.archive.org/web/20141207150418/http://www.nbcnews.com/id/22332240/ |url-status=dead |archive-date=December 7, 2014 |title=Deadly Exchange|work= NBC News|date= December 21, 2007}}</ref> ನಾಕ್ಸ್ ''ಲೆ ಚಿಕ್'' ಎಂಬ ಬಾರ್ನಲ್ಲಿ ಅರೆಕಾಲಿಕ ಉದ್ಯೋಗಿಯಾಗಿದ್ದರು, ಇದು ಕಾಂಗೋಲೀಸ್ ವ್ಯಕ್ತಿ ದಿಯಾ ಪ್ಯಾಟ್ರಿಕ್ ಲುಮುಂಬಾ ಅವರ ಒಡೆತನದಲ್ಲಿದೆ.{{sfn|Follain|2012|pp=25–47}} ಕೆರ್ಚರ್ ಅವರ ಇಂಗ್ಲಿಷ್ ಮಹಿಳಾ ಸ್ನೇಹಿತರು ನಾಕ್ಸ್ ಅವರನ್ನು ತುಲನಾತ್ಮಕವಾಗಿ ಕಡಿಮೆ ನೋಡಿದರು, ಅವರು ಇಟಾಲಿಯನ್ನರೊಂದಿಗೆ ಬೆರೆಯಲು ಆದ್ಯತೆ ನೀಡಿದರು.{{sfn|Follain|2012|p=35}}
ಕಟ್ಟಡದ ವಾಕ್-ಔಟ್ ಸೆಮಿ-ಬೇಸ್ಮೆಂಟ್ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದ ಜಿಯಾಕೊಮೊ ಸಿಲೆಂಜಿ, ಕೆರ್ಚರ್ ಮತ್ತು ನಾಕ್ಸ್ರೊಂದಿಗೆ ಸಂಗೀತದಲ್ಲಿ ಆಸಕ್ತಿಯನ್ನು ಹಂಚಿಕೊಂಡರು ಮತ್ತು ಆಗಾಗ್ಗೆ ಅವರ ಅಪಾರ್ಟ್ಮೆಂಟ್ಗೆ ಭೇಟಿ ನೀಡುತ್ತಿದ್ದರು. ಅಕ್ಟೋಬರ್ ಮಧ್ಯದಲ್ಲಿ ಒಂದು ರಾತ್ರಿ ೨ ಗಂಟೆಗೆ ಮನೆಗೆ ಹಿಂತಿರುಗುವಾಗ ನಾಕ್ಸ್, ಕೆರ್ಚರ್, ಸಿಲೆಂಜಿ ಮತ್ತು ಬೇಸ್ಮೆಂಟ್ ನಿವಾಸಿ ಬೇಸ್ಮೆಂಟ್ ಅಪಾರ್ಟ್ಮೆಂಟ್ನಲ್ಲಿ ಇಟಾಲಿಯನ್ನರ ಬ್ಯಾಸ್ಕೆಟ್ಬಾಲ್ ಅಂಕಣದ ಪರಿಚಯಸ್ಥ ರೂಡಿ ಗುಡೆಯನ್ನು ಭೇಟಿಯಾದರು.<ref name="auto3">{{cite web |url=http://www.penale.it/page.asp?mode=1&IDPag=750 |work=Judgment, Trial of Rudy Hermann Guede|first=Paolo |last=Micheli |publisher= Court of Perugia|title=Judgment of October 28, 2008 – January 26, 2009|access-date= October 19, 2011}}</ref>{{sfn|Follain|2012|p=179}} ಮುಂಜಾನೆ ೪:೩೦ ಗಂಟೆಗೆ ಕೆರ್ಚರ್ ಅವಳು ಮಲಗಲು ಹೋಗುತ್ತಿರುವುದಾಗಿ ಹೇಳಿದಳು ಮತ್ತು ನಾಕ್ಸ್ ಅವಳನ್ನು ಹಿಂಬಾಲಿಸಿದಳು. ಗುಡೆ ಉಳಿದ ರಾತ್ರಿಯನ್ನು ನೆಲಮಾಳಿಗೆಯಲ್ಲಿ ಕಳೆದರು.{{sfn|Follain|2012|p=39}} ನಾಕ್ಸ್ ಅವರು ಕೆರ್ಚರ್ ಮತ್ತು ಸಿಲೆಂಜಿ ಜೊತೆಗಿನ ಎರಡನೇ ರಾತ್ರಿಯನ್ನು ನೆನಪಿಸಿಕೊಂಡರು, ಅದರಲ್ಲಿ ಗುಡೆ ಅವರು ನೆಲಮಾಳಿಗೆಯಲ್ಲಿ ಸೇರಿಕೊಂಡರು.<ref name="NoR">{{cite news |author=Wise, Ann|url=https://abcnews.go.com/TheLaw/International/story?id=6826939&page=1 |title=They Had No Reason Not to Get Along|work=ABC News|date= February 7, 2009}}</ref>
ಅವಳ ಸಾವಿಗೆ ಮೂರು ವಾರಗಳ ಮೊದಲು, ಕೆರ್ಚರ್ ನಾಕ್ಸ್ ಜೊತೆ ಯುರೋ ಚಾಕೊಲೇಟ್ ಹಬ್ಬಕ್ಕೆ ಹೋಗಿದ್ದಳು. ಅಕ್ಟೋಬರ್ ೨೦ ರಂದು, ನಾಕ್ಸ್ ಒಳಗೊಂಡ ಸಣ್ಣ ಗುಂಪಿನ ಭಾಗವಾಗಿ ಅವರೊಂದಿಗೆ ನೈಟ್ಕ್ಲಬ್ಗೆ ಹೋದ ನಂತರ ಕೆರ್ಚರ್ ಸಿಲೆಂಜಿಯೊಂದಿಗೆ ಪ್ರಣಯದಲ್ಲಿ ತೊಡಗಿಸಿಕೊಂಡರು. ಗುಡೆ ಆ ದಿನದ ನಂತರ ನೆಲಮಾಳಿಗೆಗೆ ಭೇಟಿ ನೀಡಿದರು. ಅಕ್ಟೋಬರ್ ೨೫ ರಂದು, ಕೆರ್ಚರ್ ಮತ್ತು ನಾಕ್ಸ್ ಸಂಗೀತ ಕಚೇರಿಗೆ ಹೋದರು, ಅಲ್ಲಿ ನಾಕ್ಸ್ ೨೩ ವರ್ಷದ ಸಾಫ್ಟ್ವೇರ್ ಎಂಜಿನಿಯರಿಂಗ್ ವಿದ್ಯಾರ್ಥಿ ರಾಫೆಲ್ ಸೊಲ್ಲೆಸಿಟೊ ಅವರನ್ನು ಭೇಟಿಯಾದರು. ನಾಕ್ಸ್ ಸೊಲ್ಲೆಸಿಟೊ ಅವರ ಫ್ಲಾಟ್ನಲ್ಲಿ ತನ್ನ ಸಮಯವನ್ನು ಕಳೆಯಲು ಪ್ರಾರಂಭಿಸಿದಳು. ಇದು ವಯಾ ಡೆಲ್ಲಾ ಪರ್ಗೋಲಾ ೭ ರಿಂದ ಐದು ನಿಮಿಷಗಳ ನಡಿಗೆಯಷ್ಟು ದೂರದಲ್ಲಿತ್ತು.{{sfn|Follain|2012|pp=41–47}}
===ಮೆರೆಡಿತ್ ಕೆರ್ಚರ್ ಅವರ ಶವದ ಆವಿಷ್ಕಾರ===
ನವೆಂಬರ್ ೧ ಸಾರ್ವಜನಿಕ ರಜಾದಿನವಾಗಿತ್ತು ಮತ್ತು ಕಟ್ಟಡದಲ್ಲಿ ವಾಸಿಸುವ ಇಟಾಲಿಯನ್ನರು ದೂರವಿದ್ದರು. ಸ್ನೇಹಿತನ ಮನೆಯಲ್ಲಿ ಚಲನಚಿತ್ರವನ್ನು ವೀಕ್ಷಿಸಿದ ನಂತರ ಕೆರ್ಚರ್ ಅಂದು ಸಂಜೆ ೯ ಗಂಟೆಯ ಸುಮಾರಿಗೆ ಮನೆಗೆ ಮರಳಿದರು ಮತ್ತು ಕಟ್ಟಡದಲ್ಲಿ ಒಬ್ಬರೇ ಇದ್ದರು ಎಂದು ನಂಬಲಾಗಿದೆ. ನವೆಂಬರ್ ೨ ರಂದು ಮಧ್ಯಾಹ್ನದ ನಂತರ, ನಾಕ್ಸ್ ಕೆರ್ಚರ್ ಅವರ ಇಂಗ್ಲಿಷ್ ಫೋನ್ಗೆ ಕರೆ ಮಾಡಿದರು. ಆದರೆ ಆಕೆಯ ಸಾಮಾನ್ಯ ಅಭ್ಯಾಸಕ್ಕೆ ವಿರುದ್ಧವಾಗಿ, ಕರೆಗೆ ಉತ್ತರಿಸಲಾಗಲಿಲ್ಲ.{{sfn|Follain|2012|pp= 61–62, 25 and 71}} ನಾಕ್ಸ್ ನಂತರ ತನ್ನ ರೂಮ್ಮೇಟ್ ಫಿಲೋಮಿನಾ ರೊಮಾನೆಲ್ಲಿಯನ್ನು ಕರೆದರು ಮತ್ತು ಇಟಾಲಿಯನ್ ಮತ್ತು ಇಂಗ್ಲಿಷ್ ಮಿಶ್ರಣದಲ್ಲಿ ಕೆರ್ಚರ್ಗೆ ಏನಾದರೂ ಸಂಭವಿಸಿದೆ ಎಂದು ಅವಳು ಚಿಂತೆ ಮಾಡುತ್ತಿದ್ದಳು ಎಂದು ಹೇಳಿದಳು, ಏಕೆಂದರೆ ಅಂದು ಬೆಳಿಗ್ಗೆ ವಯಾ ಡೆಲ್ಲಾ ಪರ್ಗೋಲಾ ೭ ಅಪಾರ್ಟ್ಮೆಂಟ್ಗೆ ಹೋದಾಗ, ನಾಕ್ಸ್ ತೆರೆದ ಮುಂಭಾಗದ ಬಾಗಿಲನ್ನು ಗಮನಿಸಿದರು, ಬಾತ್ರೂಮ್ನಲ್ಲಿ ರಕ್ತದ ಕಲೆಗಳು (ಹೆಜ್ಜೆಗುರುತು ಸೇರಿದಂತೆ) ಮತ್ತು ಕೆರ್ಚರ್ನ ಮಲಗುವ ಕೋಣೆಯ ಬಾಗಿಲನ್ನು ಲಾಕ್ ಮಾಡಲಾಗಿತ್ತು.<ref name="Squires">{{cite news |work=[[The Daily Telegraph]]|date= February 7, 2009|first=Nick |last=Squires |title= Amanda Knox raised alarm over murder of flatmate Meredith Kercher}}</ref> ನಾಕ್ಸ್ ಮತ್ತು ಸೊಲ್ಲೆಸಿಟೊ ನಂತರ ವಯಾ ಡೆಲ್ಲಾ ಪರ್ಗೋಲಾ ೭ ಗೆ ಹೋದರು ಮತ್ತು ಕೆರ್ಚರ್ನಿಂದ ಯಾವುದೇ ಉತ್ತರವನ್ನು ಪಡೆಯದ ನಂತರ, ಮಲಗುವ ಕೋಣೆಯ ಬಾಗಿಲನ್ನು ಮುರಿಯಲು ವಿಫಲವಾದ ಪ್ರಯತ್ನದಲ್ಲಿ ಅದು ಗಮನಾರ್ಹವಾಗಿ ಹಾನಿಗೊಳಗಾಗುತ್ತದೆ.{{sfn|Follain|2012|p=325}} ಮಧ್ಯಾಹ್ನ ೧೨:೪೭ ಗಂಟೆಗೆ, ನಾಕ್ಸ್ ತನ್ನ ತಾಯಿಯನ್ನು ಕರೆದಳು, ಅವರು ಪೊಲೀಸರನ್ನು ಸಂಪರ್ಕಿಸಲು ಸಲಹೆ ನೀಡಿದರು.{{sfn|Follain|2012|pp=65–67}}
ಸೊಲ್ಲೆಸಿಟೊ ಅವರು ಇಟಲಿಯ ರಾಷ್ಟ್ರೀಯ ಜೆಂಡರ್ಮೆರಿಯಾದ ಕ್ಯಾರಾಬಿನಿಯೇರಿಯನ್ನು ಕರೆಯುತ್ತಾರೆ, ಇದು ಮಧ್ಯಾಹ್ನ ೧೨:೫೧ ಕ್ಕೆ ತಲುಪಿತು. ಏನನ್ನೂ ತೆಗೆದುಕೊಳ್ಳದೆಯೇ ಬ್ರೇಕ್-ಇನ್ ಆಗಿದೆ ಎಂದು ಅವರು ಹೇಳುವುದನ್ನು ರೆಕಾರ್ಡ್ ಮಾಡಲಾಗಿದೆ, ಮತ್ತು ತುರ್ತು ಪರಿಸ್ಥಿತಿಯೆಂದರೆ ಕೆರ್ಚರ್ನ ಬಾಗಿಲು ಲಾಕ್ ಆಗಿತ್ತು, ಅವಳು ತನ್ನ ಫೋನ್ಗೆ ಕರೆಗಳಿಗೆ ಉತ್ತರಿಸುತ್ತಿಲ್ಲ ಮತ್ತು ರಕ್ತದ ಕಲೆಗಳು ಇದ್ದವು. ಪೋಲಿಸ್ ದೂರಸಂಪರ್ಕ ತನಿಖಾಧಿಕಾರಿಗಳು ಕೈಬಿಟ್ಟ ಫೋನ್ ಬಗ್ಗೆ ತನಿಖೆ ಮಾಡಲು ಆಗಮಿಸಿದರು, ಇದು ವಾಸ್ತವವಾಗಿ ಕೆರ್ಚರ್ನ ಇಟಾಲಿಯನ್ ಘಟಕವಾಗಿತ್ತು. ರೊಮಾನೆಲ್ಲಿ ಆಗಮಿಸಿ ಅಧಿಕಾರ ವಹಿಸಿಕೊಂಡರು, ಕೆರ್ಚರ್ ಅವರ ಇಂಗ್ಲಿಷ್ ಫೋನ್ ಬಗ್ಗೆ ಮಾಹಿತಿ ಪಡೆದ ಪೊಲೀಸರಿಗೆ ಪರಿಸ್ಥಿತಿಯನ್ನು ವಿವರಿಸಿದರು, ನಾಕ್ಸ್ ಕರೆ ಮಾಡಿದಾಗ ಅದು ರಿಂಗಣಿಸಿದ ಪರಿಣಾಮವಾಗಿ ಅದು ಕೈಗೆ ಬಂದಿತು. ಕೆರ್ಚರ್ನ ಇಂಗ್ಲಿಷ್ ಫೋನ್ ಎಸೆಯಲ್ಪಟ್ಟಿದೆ ಎಂದು ಕಂಡುಹಿಡಿದ ನಂತರ, ರೊಮೆನೆಲ್ಲಿ ಪೊಲೀಸರು ಕೆರ್ಚರ್ನ ಮಲಗುವ ಕೋಣೆಯ ಬಾಗಿಲನ್ನು ಬಲವಂತವಾಗಿ ತೆರೆಯುವಂತೆ ಒತ್ತಾಯಿಸಿದರು, ಆದರೆ ಈ ಸಂದರ್ಭಗಳು ಖಾಸಗಿ ಆಸ್ತಿಗೆ ಹಾನಿಯನ್ನುಂಟುಮಾಡುತ್ತದೆ ಎಂದು ಅವರು ಭಾವಿಸಲಿಲ್ಲ.{{sfn|Follain|2012|pp=65–67}} ನಂತರ ರೊಮಾನೆಲ್ಲಿಯ ಸ್ನೇಹಿತನಿಂದ ಬಾಗಿಲನ್ನು ಒದೆಯಲಾಯಿತು, ಮತ್ತು ಕೆರ್ಚರ್ ಅವರ ದೇಹವು ನೆಲದ ಮೇಲೆ ಪತ್ತೆಯಾಗಿದೆ. ಅವಳು ಇರಿತಕ್ಕೊಳಗಾಗಿದ್ದಳು ಮತ್ತು ಕುತ್ತಿಗೆಯ ಗಾಯಗಳಿಂದ ರಕ್ತ ಸೋರಿಕೆಯಿಂದ ಸಾವನ್ನಪ್ಪಿದ್ದಳು.{{sfn|Follain|2012|pp=69–74}}
===ತನಿಖೆ===
ದೃಶ್ಯದಲ್ಲಿ ಮೊದಲ ಪತ್ತೆದಾರರು ಮೋನಿಕಾ ನೆಪೋಲಿಯೊನಿ ಮತ್ತು ಅವರ ಉನ್ನತ ಮಾರ್ಕೊ ಚಿಯಾಚಿರಾ. ನೆಪೋಲಿಯೊನಿ ಆರಂಭಿಕ ಸಂದರ್ಶನಗಳನ್ನು ನಡೆಸಿದರು ಮತ್ತು ತಕ್ಷಣವೇ ಎಚ್ಚರಿಕೆಯನ್ನು ಎತ್ತುವಲ್ಲಿ ವಿಫಲವಾದ ಬಗ್ಗೆ ನಾಕ್ಸ್ಗೆ ಪ್ರಶ್ನಿಸಿದರು, ಇದು ನಾಕ್ಸ್ನ ನಡವಳಿಕೆಯ ಅಸಂಗತ ಲಕ್ಷಣವಾಗಿ ನಂತರ ವ್ಯಾಪಕವಾಗಿ ಕಂಡುಬಂದಿತು.{{sfn|Follain|2012|p=75}}<ref>{{cite book|date= June 5, 2015|author= Davies F.|title= The Brutal Killing of Meredith Kercher: A Search For The Truth}} Part 22.</ref> ತನ್ನ ಆರಂಭಿಕ ವಿಚಾರಣೆಯ ಸಮಯದಲ್ಲಿ, ಲುಮುಂಬಾ ಅವರು ಕೆರ್ಚರ್ ಮತ್ತು ಇತರ ರೂಮ್ಮೇಟ್ಗಳೊಂದಿಗೆ ಹಂಚಿಕೊಂಡ ಮನೆಗೆ ನುಗ್ಗಿ ಅವಳನ್ನು ಕೊಲ್ಲುವ ಮೊದಲು ಲೈಂಗಿಕವಾಗಿ ಆಕ್ರಮಣ ಮಾಡಿದರು ಎಂದು ಅಧಿಕಾರಿಗಳಿಗೆ ತಿಳಿಸಿದಳು.<ref>{{cite web |first=Chelsea |last=Hoffman |date=November 4, 2022 |title=Why Hasn't Amanda Knox Apologized to Patrick Lumumba? |url=https://medium.com/@ChelseaHoffman/why-hasnt-amanda-knox-apologized-to-patrick-lumumba-dc4478532648 |url-status=live |archive-url=https://archive.today/20230924025443/https://medium.com/@ChelseaHoffman/why-hasnt-amanda-knox-apologized-to-patrick-lumumba-dc4478532648 |archive-date=September 24, 2023 |access-date=September 23, 2023 |website=[[Medium (website)|Medium]] |language=en-US}}</ref><ref>{{cite web|url=https://www.theguardian.com/us-news/2015/mar/28/amanda-knox-free-rich-american-patrick-lumumba-meredith-kercher-murder|title=Amanda Knox is free because she's rich and American, says Patrick Lumumba|first1=Mark|last1=Townsend|first2=Daniel|last2=Boffey|website=[[The Guardian]] |language=en-US|url-status=live|date=March 28, 2015|access-date=September 23, 2023|archive-date=March 29, 2015|archive-url=https://archive.today/20150329015027/http://www.theguardian.com/us-news/2015/mar/28/amanda-knox-free-rich-american-patrick-lumumba-meredith-kercher-murder}}</ref> ನಾಕ್ಸ್ ಅವರು ಸೊಲ್ಲೆಸಿಟೊ ಅವರೊಂದಿಗೆ ನವೆಂಬರ್ ೧ ರ ರಾತ್ರಿಯನ್ನು ಗಾಂಜಾ ಸೇದುತ್ತಾ,<ref>{{harvnb|Dempsey|2010|p=47}}</ref> ಫ್ರೆಂಚ್ ಚಲನಚಿತ್ರ ಅಮೆಲಿಯನ್ನು ವೀಕ್ಷಿಸುತ್ತಾ ಮತ್ತು ಲೈಂಗಿಕತೆ ಹೊಂದುತ್ತಾ ಅವರ ಫ್ಲಾಟ್ನಲ್ಲಿ ಕಳೆದರು. ಆ ಸಂಜೆ ನಾಕ್ಸ್ ಅವನೊಂದಿಗೆ ಇದ್ದಾನೋ ಇಲ್ಲವೋ ಎಂದು ತನಗೆ ನೆನಪಿಲ್ಲ ಎಂದು ಸೊಲ್ಲೆಸಿಟೊ ಪೊಲೀಸರಿಗೆ ತಿಳಿಸಿದರು.<ref>{{cite web |author=Squires, Nick |date=October 3, 2011 |title=Amanda Knox: Guilty or innocent, five reasons why |url=https://www.telegraph.co.uk/news/worldnews/europe/italy/8803077/Amanda-Knox-Guilty-or-innocent-five-reasons-why.html |url-status=live |archive-url=https://archive.today/20230924023206/https://www.telegraph.co.uk/news/worldnews/europe/italy/8803077/Amanda-Knox-Guilty-or-innocent-five-reasons-why.html |archive-date=September 24, 2023 |access-date=September 23, 2023 |language=en-US |newspaper=[[The Daily Telegraph]]}}</ref> ನಾಕ್ಸ್ ಪ್ರಕಾರ, ನೆಪೋಲಿಯೊನಿಯು ಮೊದಲಿನಿಂದಲೂ ಅವಳೊಂದಿಗೆ ಹಗೆತನವನ್ನು ಹೊಂದಿದ್ದರು.<ref>{{cite news |title=Interview with Amanda Knox|date= February 2014 |newspaper=[[The Daily of the University of Washington]]}}</ref> ಚಿಯಾಚಿರಾ ಬ್ರೇಕ್-ಇನ್ನ ಚಿಹ್ನೆಗಳನ್ನು ಕಡಿತಗೊಳಿಸಿದರು, ಏಕೆಂದರೆ ಇದು ಕೊಲೆಗಾರನಿಂದ ಸ್ಪಷ್ಟವಾಗಿ ನಕಲಿ ಎಂದು ಪರಿಗಣಿಸಿಲಾಯಿತು.{{sfn|Follain|2012|p=164}} ಆರಂಭಿಕ ಸಂದರ್ಶನಗಳಲ್ಲಿ ಸಿಲೆಂಜಿಯೊಂದಿಗೆ ಕೆರ್ಚರ್ ಅವರ ಸಂಬಂಧದ ವ್ಯಾಪ್ತಿಯನ್ನು ಪೊಲೀಸರಿಗೆ ತಿಳಿಸಲಾಗಿಲ್ಲ.{{sfn|Follain|2012|pp=83–84, 90}}{{sfn|Burleigh|2011|p=180}} ನವೆಂಬರ್ ೪ ರಂದು, ಕೆರ್ಚರ್ಗೆ ತಿಳಿದಿರುವ ಯಾರೋ ಒಬ್ಬರು ಅಪಾರ್ಟ್ಮೆಂಟ್ಗೆ ಅವಕಾಶ ಮಾಡಿಕೊಟ್ಟಿದ್ದಾರೆ ಮತ್ತು ಅವರ ಕೊಲೆಗೆ ಜವಾಬ್ದಾರರಾಗಿರಬಹುದು ಎಂದು ಚಿಯಾಚಿಯೆರಾ ಉಲ್ಲೇಖಿಸಿದ್ದಾರೆ. ಅದೇ ದಿನ, ಗುಡೆ ಪೆರುಗಿಯಾವನ್ನು ತೊರೆದರು ಎಂದು ನಂಬಲಾಗಿದೆ.{{sfn|Follain|2012|pp=67, 75–76, 83–84, 90}}{{sfn|Burleigh|2011|pp=151–152, 165}}{{sfn|Dempsey|2010|pp=62, 76–77, 151–152}}
===ಸಂದರ್ಶನಗಳು, ಬಂಧನ ಮತ್ತು ವಿಚಾರಣೆ===
ನಂತರದ ದಿನಗಳಲ್ಲಿ, ನಾಕ್ಸ್ರನ್ನು ಸಾಕ್ಷಿಯಾಗಿ ಪದೇ ಪದೇ ಸಂದರ್ಶಿಸಲಾಯಿತು. ನವೆಂಬರ್ ೧ ರಂದು, ಲುಮುಂಬಾ ಅವರಿಂದ ತನ್ನ ಸಂಜೆಯ ಪರಿಚಾರಿಕೆ ಶಿಫ್ಟ್ ಅನ್ನು ರದ್ದುಗೊಳಿಸಲಾಗಿದೆ ಎಂಬ ಸಂದೇಶವನ್ನು ಅವಳು ಸ್ವೀಕರಿಸಿದಳು, ಆದ್ದರಿಂದ ಅವಳು ಸೊಲ್ಲೆಸಿಟೊನ ಅಪಾರ್ಟ್ಮೆಂಟ್ನಲ್ಲಿ ಉಳಿದುಕೊಂಡಿದ್ದಳು, ಶವ ಪತ್ತೆಯಾದ ಬೆಳಿಗ್ಗೆ ಅವಳು ಕೆರ್ಚರ್ ಜೊತೆ ಹಂಚಿಕೊಂಡ ಅಪಾರ್ಟ್ಮೆಂಟ್ಗೆ ಹಿಂದಿರುಗಿದಳು ಎಂದು ಪೋಲಿಸರಿಗೆ ತಿಳಿಸಿದಳು.<ref name="telegraph"/> ನವೆಂಬರ್ ೫ ರ ರಾತ್ರಿ, ನಾಕ್ಸ್ ಸ್ವಯಂಪ್ರೇರಣೆಯಿಂದ ಪೊಲೀಸ್ ಠಾಣೆಗೆ ಹೋದರು. ನಾಕ್ಸ್ಗೆ ಕಾನೂನು ಸಲಹೆಯನ್ನು ನೀಡಲಾಗಿಲ್ಲ, ಏಕೆಂದರೆ ಇಟಾಲಿಯನ್ ಕಾನೂನಿನ ಪ್ರಕಾರ ಅಪರಾಧದ ಶಂಕಿತ ವ್ಯಕ್ತಿಗೆ ವಕೀಲರ ನೇಮಕವನ್ನು ಮಾತ್ರ ಕಡ್ಡಾಯಗೊಳಿಸುತ್ತದೆ.<ref name="telegraph"/> ನಾಕ್ಸ್ ಅವರು ವಕೀಲರನ್ನು ವಿನಂತಿಸಿದ್ದಾರೆ ಆದರೆ ಇದು ಅವರ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ ಎಂದು ಹೇಳಲಾಯಿತು.{{sfn|Dempsey|2010|pp=147–148}}<ref>{{cite book|author=Kercher, John |date=2012|title= Meredith: Our Daughter's Murder and the Heartbreaking Quest for the Truth}}</ref><ref name=thirdworld>{{cite news |work=[[The Week]]|date= December 9, 2009|first=Robert |last=Fox |url=http://www.theweek.co.uk/amanda-knox-free/17977/nothing-%E2%80%98third-world%E2%80%99-about-italian-justice |title=Nothing 'Third World' about Italian justice}}</ref>
ವಿಚಾರಣೆಯ ಮೊದಲು ನಾಕ್ಸ್ ತನ್ನ ಮೂಲ ಕಥೆಯನ್ನು ಕಾಪಾಡಿಕೊಳ್ಳಲು ಗಂಟೆಗಳ ಕಾಲ ಕಳೆದಿದ್ದಾರೆ ಎಂದು ಸಾಕ್ಷ್ಯ ನೀಡಿದರು, ಅವಳು ರಾತ್ರಿಯಿಡೀ ಅವನ ಫ್ಲಾಟ್ನಲ್ಲಿ ಸೊಲ್ಲೆಸಿಟೊನೊಂದಿಗೆ ಇದ್ದಳು ಮತ್ತು ಕೊಲೆಯ ಬಗ್ಗೆ ತಿಳಿದಿರಲಿಲ್ಲ, ಆದರೆ ಪೊಲೀಸರ ಗುಂಪು ಅವಳನ್ನು ನಂಬಲಿಲ್ಲ.<ref>{{cite magazine |magazine=Time |date= September 29, 2009 |url=http://www.time.com/time/world/article/0,8599,1926487,00.html |archive-url=https://web.archive.org/web/20091002221445/http://www.time.com/time/world/article/0,8599,1926487,00.html |url-status=dead |archive-date=October 2, 2009 |title=The Tough Women of the Amanda Knox Case}}</ref>{{sfn|Follain|2012|pp=216–217}}<ref>{{cite news |last=Vogt |first=Andrea |url=http://www.seattlepi.com/national/article/A-confident-Amanda-Knox-defends-herself-says-she-929593.php |title=A confident Amanda Knox defends herself, says she wasn't there during slaying |work=Seattle Post-Intelligencer |date=June 11, 2009 |access-date=March 31, 2013}}</ref><ref name="telegraph">{{cite news |work=The Daily Telegraph|date= June 13, 2009|url=https://www.telegraph.co.uk/news/worldnews/europe/italy/5522781/Amanda-Knox-was-warned-by-police-that-she-would-spend-30-years-in-prison.html |title=Amanda Knox warned by police that she would spend 30 years in prison}}</ref>
ನವೆಂಬರ್ ೬, ೨೦೦೭ ರಂದು ಪೊಲೀಸರು ನಾಕ್ಸ್, ಸೊಲ್ಲೆಸಿಟೊ ಮತ್ತು ಪ್ಯಾಟ್ರಿಕ್ ಲುಮುಂಬಾ ಅವರನ್ನು ಬಂಧಿಸಿದರು. ಅವರ ಮೇಲೆ ಕೊಲೆಯ ಆರೋಪ ಹೊರಿಸಲಾಯಿತು.{{sfn|Follain|2012|p=134}} ಕೊಲೆಯಾದ ರಾತ್ರಿ ಲುಮುಂಬಾ ಅವರ ಬಾರ್ನಲ್ಲಿ ಸೇವೆ ಸಲ್ಲಿಸುತ್ತಿದ್ದರು ಎಂದು ಅವರ ಗ್ರಾಹಕರು ಅವನಿಗೆ ಅಲಿಬಿ ನೀಡಿದರು. ಮತ್ತು ಲುಮುಂಬಾ ಅವರನ್ನು ಬಿಡುಗಡೆ ಮಾಡಲಾಯಿತು.<ref name="csm.it">{{cite news|url=http://www.csm.it/en/web/csm-international-corner/high-council-for-the-judiciary/italy-s-judicial-system?redirect=/en/web/csm-international-corner/high-council-for-the-judiciary/italy-s-judicial-system&show=true&title=&show_bcrumb=|title=The Italian Judicial System|publisher=csm.it|access-date=February 12, 2022|archive-date=October 25, 2017|archive-url=https://web.archive.org/web/20171025132203/http://www.csm.it/en/web/csm-international-corner/high-council-for-the-judiciary/italy-s-judicial-system?redirect=%2Fen%2Fweb%2Fcsm-international-corner%2Fhigh-council-for-the-judiciary%2Fitaly-s-judicial-system&show=true&title=&show_bcrumb=|url-status=dead}}</ref>{{sfn|Mirabella|2012|pp=234, 237, and footnote 151}}<ref>{{cite news |newspaper=The Economist|date= February 8, 2014 |url=https://www.economist.com/news/europe/21595955-far-being-unjust-system-may-be-too-scrupulousbut-also-too-lengthy-untimely |title= Untimely Italian Justice}}</ref> ಬಂಧನಗಳು ಅಕಾಲಿಕವೆಂದು ಭಾವಿಸಿದ ಚಿಯಾಚಿಯೆರಾ, ಶೀಘ್ರದಲ್ಲೇ ತನಿಖೆಯಿಂದ ಹೊರಗುಳಿದರು, ನೆಪೋಲಿಯೊನಿಗೆ ತನ್ನ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಪ್ರಮುಖ ತನಿಖೆಯ ಉಸ್ತುವಾರಿ ವಹಿಸಿದರು.<ref name="auto1">{{cite news |publisher=University of Kansas|date= February 4, 2015|url=http://today.ku.edu/2015/01/28/law-professors-article-argues-amanda-knox-trial-showed-lack-understanding-problems |work=Today|title=Professor: Amanda Knox trial shows problems with comparing legal systems}}</ref>{{sfn|Mirabella|2012|p=237, footnote 151}}
ನವೆಂಬರ್ ೧೧ ರಂದು ನಾಕ್ಸ್ ಅವರ ಕಾನೂನು ಸಲಹೆಗಾರರೊಂದಿಗೆ ಮೊದಲ ಭೇಟಿಯಾಗಿತ್ತು.{{sfn|Follain|2012|p=134}}
ಕೆರ್ಚರ್ನ ದೇಹದ ಕೆಳಗೆ ಹಾಸಿಗೆಯ ಮೇಲೆ ಅವನ ರಕ್ತದ ಕಲೆಯುಳ್ಳ ಬೆರಳಚ್ಚುಗಳು ಕಂಡುಬಂದ ನಂತರ, ಗುಡೆ (ಜರ್ಮನಿಗೆ ಓಡಿಹೋದ) ಅವರನ್ನು ಮತ್ತೆ ಇಟಲಿಗೆ ಹಸ್ತಾಂತರಿಸಲಾಯಿತು. ಗುಡೆ, ನಾಕ್ಸ್ ಮತ್ತು ಸೊಲ್ಲೆಸಿಟೊ ಅವರ ಮೇಲೆ ಒಟ್ಟಿಗೆ ಕೊಲೆ ಮಾಡಿದ ಆರೋಪ ಹೊರಿಸಲಾಯಿತು. ನವೆಂಬರ್ ೩೦ ರಂದು, ಮೂವರು ನ್ಯಾಯಾಧೀಶರ ಸಮಿತಿಯು ಆರೋಪಗಳನ್ನು ಅನುಮೋದಿಸಿತು ಮತ್ತು ನಾಕ್ಸ್ ಮತ್ತು ಸೊಲ್ಲೆಸಿಟೊ ಅವರನ್ನು ವಿಚಾರಣೆಗೆ ಬಾಕಿಯಿರುವಂತೆ ಬಂಧನದಲ್ಲಿರಿಸಲು ಆದೇಶಿಸಿತು.{{sfn|Follain|2012|pp=199–200}}
ಪ್ರಾಸಿಕ್ಯೂಷನ್ನಿಂದ ಸೋರಿಕೆಯಾದ ಕಾರಣ ನಾಕ್ಸ್ ಅಭೂತಪೂರ್ವ ಪೂರ್ವ-ವಿಚಾರಣಾ ಮಾಧ್ಯಮದ ಕವರೇಜ್ಗೆ ಒಳಪಟ್ಟರು, ಅದರಲ್ಲಿ ಉತ್ತಮ-ಮಾರಾಟವಾದ ಇಟಾಲಿಯನ್ ಪುಸ್ತಕವೂ ಸೇರಿದೆ, ಅದರ ಲೇಖಕರು ನಾಕ್ಸ್ನ ಖಾಸಗಿ ಜೀವನದಲ್ಲಿ ಸಂಭವಿಸಿದ ಘಟನೆಗಳನ್ನು ಊಹಿಸಿದ್ದಾರೆ ಅಥವಾ ಕಂಡುಹಿಡಿದಿದ್ದಾರೆ.<ref name=Small>{{cite news |author=Wise, Ann|url=https://abcnews.go.com/2020/AmandaKnox/small-victory-amanda-knox/story?id=10169888|title=Small Victory For Amanda Knox|work= ABC News|date= March 22, 2010}}</ref><ref name="ibtimes 11102011">{{cite news |title=Amanda Knox Tricked into Believing She Had HIV to Extract Lovers List: New Details of Sexual Harassment in Prison|url=http://www.ibtimes.com/articles/228638/20111011/amanda-knox-sexual-harassment-lesbian-italian-prison-aids-hiv-positive-assault-herpes-revelation-dia.htm|access-date=October 23, 2011|newspaper=International Business Times|date=October 11, 2011}}</ref><ref name="latimes 04112011">{{cite news |title=The scapegoating of Amanda Knox|url=https://www.latimes.com/opinion/la-xpm-2011-oct-04-la-oe-burleigh-knox-20111004-story.html|access-date=October 23, 2011|newspaper=Los Angeles Times|date=October 4, 2011|author=Burleigh, Nina}}</ref><ref name=foxy>{{cite news |author=Sherwell, Philip|url=https://www.telegraph.co.uk/news/6736512/Amanda-Knox-Foxy-Knoxy-was-an-innocent-abroad-say-US-supporters.html |title=Amanda Knox: 'Foxy Knoxy' was an innocent abroad, say US supporters|newspaper=The Daily Telegraph|date= December 5, 2009}}</ref>
===ಗುಡೆಯ ವಿಚಾರಣೆ===
ಕೊಲೆಯಾದ ಸ್ವಲ್ಪ ಸಮಯದ ನಂತರ ಗುಡೆ [[ಜರ್ಮನಿ|ಜರ್ಮನಿಗೆ]] ಓಡಿಹೋದನು. ನವೆಂಬರ್ ೧೯, ೨೦೦೭ ರಂದು ತನ್ನ ಸ್ನೇಹಿತ ಜಿಯಾಕೊಮೊ ಬೆನೆಡೆಟ್ಟಿಯೊಂದಿಗೆ ಸ್ಕೈಪ್ ಸಂಭಾಷಣೆಯ ಸಮಯದಲ್ಲಿ, ಕೊಲೆಯಾದ ರಾತ್ರಿ ಕಟ್ಟಡದಲ್ಲಿ ನಾಕ್ಸ್ ಅಥವಾ ಸೊಲ್ಲೆಸಿಟೊ ಇದ್ದಂತೆ ಗುಡೆ ಉಲ್ಲೇಖಿಸಲಿಲ್ಲ. ನಂತರ ಅವರ ಖಾತೆ ಬದಲಾಯಿತು ಮತ್ತು ಅವರು ಕೊಲೆಯಲ್ಲಿ ಅವರನ್ನು ಪರೋಕ್ಷವಾಗಿ ತೊಡಗಿಸಿಕೊಂಡರು, ಅದರಲ್ಲಿ ಅವರು ಭಾಗಿಯಾಗಿಲ್ಲ. ಗುಡೆ ಅನ್ನು ನವೆಂಬರ್ ೨೦ ರಂದು ಜರ್ಮನಿಯಲ್ಲಿ ಬಂಧಿಸಲಾಯಿತು, ನಂತರ ಡಿಸೆಂಬರ್ ೬ ರಂದು [[ಇಟಲಿ|ಇಟಲಿಗೆ]] ಹಸ್ತಾಂತರಿಸಲಾಯಿತು. ಗುಡೆ ನ್ಯಾಯಾಧೀಶ ಮೈಕೆಲಿಯಿಂದ ವಿಶೇಷ ಫಾಸ್ಟ್-ಟ್ರ್ಯಾಕ್ ಕಾರ್ಯವಿಧಾನದಲ್ಲಿ ವಿಚಾರಣೆಗೆ ಒಳಗಾಗಲು ನಿರ್ಧರಿಸಿದರು. ಚಾಕು ಹೊಂದಿದ್ದ ಆರೋಪ ಅವರ ಮೇಲಿರಲಿಲ್ಲ. ಅವರು ಸಾಕ್ಷ್ಯವನ್ನು ನೀಡಲಿಲ್ಲ ಮತ್ತು ಅವರ ಹೇಳಿಕೆಗಳ ಬಗ್ಗೆ ಪ್ರಶ್ನಿಸಲಾಗಿಲ್ಲ, ಅವರು ಮೂಲತಃ ಹೇಳಿದ್ದಕ್ಕೆ ಹೋಲಿಸಿದರೆ ಅವರು ಬದಲಾದ ಹೇಳಿಕೆಗಳನ್ನು ನೀಡಿದ್ದಾರೆ.<ref name="auto3"/>{{sfn|Mirabella|2012}}
ಅಕ್ಟೋಬರ್ ೨೦೦೮ ರಲ್ಲಿ, ಕೆರ್ಚರ್ ಅವರ ಲೈಂಗಿಕ ದೌರ್ಜನ್ಯ ಮತ್ತು ಕೊಲೆಗೆ ಗುಡೆ ತಪ್ಪಿತಸ್ಥರೆಂದು ಕಂಡುಬಂದಿತು ಮತ್ತು ೩೦ ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಅವರ ಜೈಲು ಶಿಕ್ಷೆಯನ್ನು ಅಂತಿಮವಾಗಿ ೧೬ ವರ್ಷಗಳಿಗೆ ಇಳಿಸಲಾಯಿತು. ನಂತರ ಅವರಿಗೆ ಡಿಸೆಂಬರ್ ೨೦೨೦ ರಲ್ಲಿ ಆರಂಭಿಕ ಬಿಡುಗಡೆಯನ್ನು ನೀಡಲಾಯಿತು ಮತ್ತು ಸಮುದಾಯ ಸೇವೆಯೊಂದಿಗೆ ಅವರ ಶಿಕ್ಷೆಯನ್ನು ಮುಗಿಸಲು ಅಧಿಕಾರ ನೀಡಲಾಯಿತು. ಅಮಂಡಾ ನಾಕ್ಸ್ ಅವನ ಆರಂಭಿಕ ಬಿಡುಗಡೆಯಿಂದ ಅತೃಪ್ತರಾಗಿದ್ದರು ಮತ್ತು ಅದರ ವಿರುದ್ಧ ಸಾರ್ವಜನಿಕವಾಗಿ ಮಾತನಾಡಿದರು.<ref>{{Cite web|title=Amanda Knox speaks out after Rudy Guede released from prison|url=https://goodmorningamerica.com/news/story/amanda-knox-speaks-rudy-guede-released-prison-74580253|access-date=February 23, 2021|website=ABC News|language=en}}</ref>
===ನಾಕ್ಸ್ ಮತ್ತು ಸೊಲ್ಲೆಸಿಟೊ ಅವರ ಮೊದಲ ವಿಚಾರಣೆ===
೨೦೦೯ ರಲ್ಲಿ, ನಾಕ್ಸ್ ಮತ್ತು ಸೊಲ್ಲೆಸಿಟೊ ಅವರು ಕೊಲೆ, ಲೈಂಗಿಕ ದೌರ್ಜನ್ಯ, ಚಾಕು ಹೊತ್ತೊಯ್ಯುವ (ಗುಡೆ ವಿರುದ್ಧ ಆರೋಪ ಹೊರಿಸಿಲ್ಲ), ಕಳ್ಳತನ ಮತ್ತು € ೩೦೦, ಎರಡು ಕ್ರೆಡಿಟ್ ಕಾರ್ಡ್ಗಳು ಮತ್ತು ಎರಡು ಮೊಬೈಲ್ ಫೋನ್ಗಳ ಕಳ್ಳತನದ ಆರೋಪದ ಮೇಲೆ ಅಸೈಜ್ ನ್ಯಾಯಾಲಯದಲ್ಲಿ ತಪ್ಪಿತಸ್ಥರಲ್ಲ ಎಂದು ಒಪ್ಪಿಕೊಂಡರು. ಕೆರ್ಚರ್ನ ಪ್ರವೇಶ ಬಾಗಿಲು ಮತ್ತು ಅವಳ ಮಲಗುವ ಕೋಣೆಯ ಬಾಗಿಲಿನ ಕಾಣೆಯಾದ ಕೀಗಳಿಗೆ ಸಂಬಂಧಿಸಿದಂತೆ ಯಾವುದೇ ಆರೋಪವಿಲ್ಲ, ಆದರೂ ಗುಡೆ ಅವರ ವಿಚಾರಣೆಯ ತೀರ್ಪು ಅವನು ಏನನ್ನೂ ಕದ್ದಿಲ್ಲ ಎಂದು ಹೇಳಿದೆ. ನಾಕ್ಸ್ ಅವರ ಕೊಲೆಯ ವಿಚಾರಣೆಯಂತೆಯೇ ಅದೇ ತೀರ್ಪುಗಾರರೊಂದಿಗೆ ಪ್ರತ್ಯೇಕ ಆದರೆ ಏಕಕಾಲೀನ ವಿಚಾರಣೆಯಿತ್ತು, ಇದರಲ್ಲಿ ಕೊಲೆಗೆ ತನ್ನ ಉದ್ಯೋಗದಾತರನ್ನು ತಪ್ಪಾಗಿ ವರದಿ ಮಾಡಿದ ಆರೋಪವನ್ನು ಎದುರಿಸಲಾಯಿತು. ನಾಕ್ಸ್ನ ಪೋಲೀಸ್ ವಿಚಾರಣೆಯನ್ನು ಅಸಮರ್ಪಕವೆಂದು ಪರಿಗಣಿಸಲಾಯಿತು ಮತ್ತು ಕೊಲೆಯ ವಿಚಾರಣೆಗೆ ಸ್ವೀಕಾರಾರ್ಹವಲ್ಲ ಎಂದು ತೀರ್ಪು ನೀಡಲಾಯಿತು, ಆದರೆ ಸುಳ್ಳು ಖಂಡನೆಗಾಗಿ ಅವಳ ನಾಮಮಾತ್ರದ ಪ್ರತ್ಯೇಕ ವಿಚಾರಣೆಯಲ್ಲಿ ಕೇಳಲಾಯಿತು.{{sfn|Mirabella|2012|p=247, note 122}}
====ಪ್ರಾಸಿಕ್ಯೂಷನ್ ಪ್ರಕರಣ====
ಪ್ರಾಸಿಕ್ಯೂಷನ್ ಪ್ರಕಾರ, ಕೆರ್ಚರ್ ಅವರ ಇಂಗ್ಲಿಷ್ ಫೋನ್ಗೆ ನವೆಂಬರ್ ೨ ರಂದು ನಾಕ್ಸ್ ಅವರ ಮೊದಲ ಕರೆ, ಕೆರ್ಚರ್ ಅವರ ಫೋನ್ಗಳು ಕಂಡುಬಂದಿವೆಯೇ ಎಂದು ಖಚಿತಪಡಿಸಿಕೊಳ್ಳಲು ಮಾಡಲಾಗಿತ್ತು. ಸೊಲ್ಲೆಸಿಟೊ ಮತ್ತು ನಾಕ್ಸ್ಗೆ, ಅವರು ದೋಷಾರೋಪಣೆ ಮಾಡಬಹುದಾದ ಯಾವುದನ್ನಾದರೂ ಕೆರ್ಚರ್ನ ಕೋಣೆಯಲ್ಲಿ ಬಿಟ್ಟಿದ್ದಾರೆ ಎಂಬ ಸಂಶಯದಿಂದ ಸೊಲ್ಲೆಸಿಟೊ ಬಾಗಿಲನ್ನು ಒಡೆಯಲು ಪ್ರಯತ್ನಿಸಿದರು.{{sfn|Follain|2012|p=325}} ಮೃತದೇಹದ ಪತ್ತೆಗೆ ೧೫ ನಿಮಿಷಗಳ ಮೊದಲು ಸಿಯಾಟಲ್ನಲ್ಲಿರುವ ತನ್ನ ತಾಯಿಗೆ ನಾಕ್ಸ್ ಕರೆ ಮಾಡಿದ್ದು, ಮುಗ್ಧ ವ್ಯಕ್ತಿಯೊಬ್ಬರು ಅಂತಹ ಕಾಳಜಿಯನ್ನು ಹೊಂದುವ ಮೊದಲು ನಾಕ್ಸ್ ಏನಾದರೂ ಗಂಭೀರವಾದ ಘಟನೆ ಸಂಭವಿಸಿದಂತೆ ವರ್ತಿಸುತ್ತಿದ್ದಾರೆಂದು ತೋರಿಸಲು ಪ್ರಾಸಿಕ್ಯೂಟರ್ಗಳು ಹೇಳಿದರು.{{sfn|Follain|2012|p=374}}
ಪ್ರಾಸಿಕ್ಯೂಷನ್ ಸಾಕ್ಷಿ, ಮನೆಯಿಲ್ಲದ ವ್ಯಕ್ತಿ ಆಂಟೋನಿಯೊ ಕ್ಯುರಾಟೊಲೊ, ಕೊಲೆಯಾದ ರಾತ್ರಿ ನಾಕ್ಸ್ ಮತ್ತು ಸೊಲ್ಲೆಸಿಟೊ ಹತ್ತಿರದ ಚೌಕದಲ್ಲಿದ್ದರು ಎಂದು ತಿಳಿಸಿದರು. ಪ್ರಾಸಿಕ್ಯೂಟರ್ಗಳು ಸೊಲ್ಲೆಸಿಟೊನನ್ನು ಕೆರ್ಚರ್ನ ಮಲಗುವ ಕೋಣೆಗೆ ಸಂಪರ್ಕಿಸುವ ಒಂದು ತುಣುಕಿನ ಫೋರೆನ್ಸಿಕ್ ಸಾಕ್ಷ್ಯವನ್ನು ಮುಂದಿಟ್ಟರು, ಅಲ್ಲಿ ಕೊಲೆ ನಡೆದಿತ್ತು: ಕೆರ್ಚರ್ನ ಬ್ರಾ ಕ್ಲ್ಯಾಪ್ನಲ್ಲಿ ಅವನ ಡಿಎನ್ಎ ತುಣುಕುಗಳು ಕಂಡುಬಂದವು.{{sfn|Follain|2012|p=307}}<ref name=contamination>{{cite news |author=Hogenboom, Melissa|url=https://www.bbc.co.uk/news/science-environment-24534110|title= Kercher trial: How does DNA contamination occur?|work=BBC News|date= January 30, 2014|access-date=July 24, 2016}}</ref><ref name="auto5">{{cite news |newspaper=The Daily Telegraph|date= December 5, 2009|url=https://www.telegraph.co.uk/news/worldnews/europe/italy/6727242/Amanda-Knox-trial-the-unanswered-questions.html |title=Amanda Knox trial: the unanswered questions}}</ref> ಸೊಲ್ಲೆಸಿಟೊನ ರಕ್ಷಣೆಯ ಪ್ರಮುಖರಾದ ಗಿಯುಲಿಯಾ ಬೊಂಗಿಯೊರ್ನೊ, ಸೊಲ್ಲೆಸಿಟೊ ಅವರ ಡಿಎನ್ಎ ಬ್ರಾದ ಸಣ್ಣ ಲೋಹದ ಕೊಕ್ಕೆಗೆ ಹೇಗೆ ಸಿಕ್ಕಿರಬಹುದು ಎಂದು ಪ್ರಶ್ನಿಸಿದರು, ಆದರೆ ಅಲ್ಲಿಂದ ಹರಿದ ಬ್ರಾ ಬ್ಯಾಕ್ ಸ್ಟ್ರಾಪ್ನ ಬಟ್ಟೆಯ ಮೇಲೆ ಅಲ್ಲ. "ಬಟ್ಟೆಯನ್ನು ಮುಟ್ಟದೆ ಕೊಕ್ಕೆ ಮುಟ್ಟುವುದು ಹೇಗೆ?" ಎಂದು ಬೊಂಗಿಯೊರ್ನೊ ಅವರು ಕೇಳಿದರು.<ref name="auto5"/><ref name="auto6">{{cite news |publisher=[[News Corp Australia]] |url=http://www.news.com.au/world/bra-takes-centre-stage-in-foxy-knoxy-trial/story-e6frfkyi-1225806817516 |title=Bra takes centre stage in Foxy Knoxy trial}}</ref> ಬ್ರಾ ಬ್ಯಾಕ್ ಸ್ಟ್ರಾಪ್ನ ಮೇಲೆ ಗುಡೆಗೆ ಸೇರಿದ ಡಿಎನ್ಎಯ ಬಹು ಕುರುಹುಗಳು ಇದ್ದವು.<ref name="auto6"/> ಪ್ರಾಸಿಕ್ಯೂಷನ್ನ ಪುನರ್ನಿರ್ಮಾಣದ ಪ್ರಕಾರ, ನಾಕ್ಸ್ ಕೆರ್ಚರ್ಳ ಮೇಲೆ ಅವಳ ಮಲಗುವ ಕೋಣೆಯಲ್ಲಿ ದಾಳಿ ಮಾಡಿದಳು, ಪದೇ ಪದೇ ಅವಳ ತಲೆಯನ್ನು ಗೋಡೆಗೆ ಬಡಿದು, ಬಲವಂತವಾಗಿ ಅವಳ ಮುಖವನ್ನು ಹಿಡಿದುಕೊಂಡು ಅವಳನ್ನು ಕತ್ತು ಹಿಸುಕಲು ಪ್ರಯತ್ನಿಸಿದಳು.{{sfn|Follain|2012|p=344}} ಗುಡೆ, ನಾಕ್ಸ್ ಮತ್ತು ಸೊಲ್ಲೆಸಿಟೊ ಅವರು ಕೆರ್ಚರ್ನ ಜೀನ್ಸ್ಗಳನ್ನು ತೆಗೆದು ಆಕೆಯ ಕೈ ಮತ್ತು ಮೊಣಕಾಲುಗಳನ್ನು ಹಿಡಿದುಕೊಂಡರು, ಆಗ ಗುಡೆ ಅವಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದನು. ಮಾರಣಾಂತಿಕ ಇರಿತದ ಗಾಯವನ್ನು ಉಂಟುಮಾಡುವ ಮೊದಲು ನಾಕ್ಸ್ ಕೆರ್ಚರ್ ಅನ್ನು ಚಾಕುವಿನಿಂದ ಕತ್ತರಿಸಿದಳು, ನಂತರ ಕಳ್ಳತನವನ್ನು ನಕಲಿ ಮಾಡಿದನು. ನ್ಯಾಯಾಧೀಶರು ನಾಕ್ಸ್ಗೆ ಹಲವಾರು ವಿವರಗಳ ಬಗ್ಗೆ, ವಿಶೇಷವಾಗಿ ಆಕೆಯ ತಾಯಿ ಮತ್ತು ರೊಮಾನೆಲ್ಲಿಗೆ ಮಾಡಿದ ಫೋನ್ ಕರೆಗಳಿಗೆ ಸಂಬಂಧಿಸಿದಂತೆ ಪ್ರಶ್ನಿಸಿದರು.{{sfn|Follain|2012|pp= 342–344}}
====ರಕ್ಷಣಾ ಪ್ರಕರಣ====
ಗುಡೆ ಒಬ್ಬನೇ ಕೊಲೆಗಾರನಾಗಿದ್ದು, ಒಳನುಗ್ಗಿದ ನಂತರ ಕೆರ್ಚರ್ಳನ್ನು ಕೊಂದಿದ್ದಾನೆ ಎಂದು ರಕ್ಷಣಾ ಪ್ರಕರಣವು ಸೂಚಿಸಿದೆ. ಕೆರ್ಚರ್ನ ದೇಹ, ಬಟ್ಟೆ, ಕೈಚೀಲ ಅಥವಾ ಕೆರ್ಚರ್ನ ಮಲಗುವ ಕೋಣೆಯಲ್ಲಿ ಬೇರೆಲ್ಲಿಯೂ ಶೂ ಪ್ರಿಂಟ್ಗಳು, ಬಟ್ಟೆಯ ನಾರುಗಳು, ಕೂದಲುಗಳು, ಬೆರಳಚ್ಚುಗಳು, ಚರ್ಮದ ಕೋಶಗಳು ಅಥವಾ ನಾಕ್ಸ್ನ ಡಿಎನ್ಎ ಕಂಡುಬಂದಿಲ್ಲ ಎಂದು ನಾಕ್ಸ್ನ ವಕೀಲರು ಸೂಚಿಸಿದರು.<ref name="Amanda Knox 'hopeful of release'" >{{cite news |work=The Guardian|date= September 22, 2011|url=https://www.theguardian.com/world/2011/sep/22/amanda-knox-hope-appeal?newsfeed=true |title=Amanda Knox 'hopeful of release}}</ref><ref>{{cite web|url=http://www.penale.it/page.asp?mode=1&IDPag=750|title= Judgment, Trial of Rudy Hermann Guede|publisher= Court of Perugia|website=Judgment of October 28, 2008 – January 26, 2009 }}</ref> ನಾಕ್ಸ್ನನ್ನು ದೋಷಾರೋಪಣೆ ಮಾಡಬಹುದಾಗಿದ್ದ ಕೋಣೆಯಲ್ಲಿದ್ದ ಎಲ್ಲಾ ವಿಧಿವಿಜ್ಞಾನದ ಕುರುಹುಗಳನ್ನು ಅವಳು ಮತ್ತು ಸೊಲ್ಲೆಸಿಟೊ ಅಳಿಸಿಹಾಕಿದ್ದಾರೆ ಎಂದು ಪ್ರಾಸಿಕ್ಯೂಷನ್ ಆರೋಪಿಸಿದೆ.<ref name="komonews1">{{cite news|author=Falconi, Marta |url=http://www.komonews.com/news/70617977.html |title=Prosecutors: Knox staged break-in after murder |agency=Associated Press |date=November 20, 2009 |url-status=dead |archive-url=https://web.archive.org/web/20150208004309/http://www.komonews.com/news/70617977.html |archive-date=February 8, 2015 }}</ref>{{sfn|Follain|2012|p=248}} ನಾಕ್ಸ್ನ ವಕೀಲರು ಆಕೆಯ ಕುರುಹುಗಳನ್ನು ಆಯ್ದು ತೆಗೆಯುವುದು ಅಸಾಧ್ಯವೆಂದು ಹೇಳಿದರು ಮತ್ತು ಗುಡೆಯ ಶೂ ಪ್ರಿಂಟ್ಗಳು, ಫಿಂಗರ್ಪ್ರಿಂಟ್ಗಳು ಮತ್ತು ಡಿಎನ್ಎ ಕೆರ್ಚರ್ನ ಮಲಗುವ ಕೋಣೆಯಲ್ಲಿ ಕಂಡುಬಂದಿವೆ ಎಂದು ಒತ್ತಿ ಹೇಳಿದರು.{{sfn|Follain|2012|p=177}}
ಗುಡೆಯ ಡಿಎನ್ಎ ಕೆರ್ಚರ್ಳ ಬ್ರಾನ ಪಟ್ಟಿಯ ಮೇಲೆ ಹರಿದಿತ್ತು ಮತ್ತು ಅವನ ಡಿಎನ್ಎ ಅವಳ ದೇಹದಿಂದ ತೆಗೆದ ಯೋನಿ ಸ್ವ್ಯಾಬ್ನಲ್ಲಿ ಕಂಡುಬಂದಿದೆ.<ref name="auto6"/>{{sfn|Follain|2012|p=177}} ಗುಡೆಯ ರಕ್ತಸಿಕ್ತ ಅಂಗೈ ಮುದ್ರೆಯು ಕೆರ್ಚರ್ನ ಸೊಂಟದ ಕೆಳಗೆ ಇರಿಸಲಾಗಿದ್ದ ದಿಂಬಿನ ಮೇಲೆ ಇತ್ತು.{{sfn|Follain|2012|p=174}} ಕೆರ್ಚರ್ನ ಡಿಎನ್ಎಯೊಂದಿಗೆ ಬೆರೆತಿರುವ ಗುಡೆ ಅವರ ರಕ್ತಸಿಕ್ತ ಸ್ವೆಟ್ಶರ್ಟ್ನ ಎಡ ತೋಳಿನ ಮೇಲೆ ಮತ್ತು ಅವಳ ಚೀಲದೊಳಗೆ ರಕ್ತದ ಕಲೆಗಳಲ್ಲಿತ್ತು, ಇದರಲ್ಲಿ €೩೦೦ ಮತ್ತು ಕ್ರೆಡಿಟ್ ಕಾರ್ಡ್ಗಳನ್ನು ಕಳವು ಮಾಡಲಾಗಿದೆ.{{sfn|Follain|2012|p=177}}<ref name=DNA>{{cite news|author=Povoledo, Elisabetta|url=https://www.nytimes.com/2011/06/30/world/europe/30knox.html?_r=1|title=Italian Experts Question Evidence in Knox Case|newspaper=The New York Times|date= June 29, 2011}}</ref><ref>{{cite news|author=Rizzo, Alessandra|url=http://www.csmonitor.com/World/Latest-News-Wires/2011/0630/Amanda-Knox-DNA-evidence-contested-by-experts-crucial-victory-for-defense |title=Amanda Knox DNA evidence contested by experts, crucial victory for defense|work=The Christian Science Monitor|date= June 30, 2011}}</ref>{{sfn|Mirabella|2012|p=247, note 122}} ಡಿಎನ್ಎ ಮತ್ತು ಆಪಾದಿತ ಕೊಲೆಯ ಆಯುಧದೊಂದಿಗಿನ ಗಾಯಗಳ ಹೊಂದಾಣಿಕೆ ಸೇರಿದಂತೆ ಸಾಕ್ಷ್ಯಗಳ ಸ್ವತಂತ್ರ ವಿಮರ್ಶೆಗಳನ್ನು ಆದೇಶಿಸುವಂತೆ ಡಿಫೆನ್ಸ್ ವಕೀಲರ ಎರಡೂ ಸೆಟ್ಗಳು ನ್ಯಾಯಾಧೀಶರನ್ನು ವಿನಂತಿಸಿದರು; ಆದರೆ ವಿನಂತಿಯನ್ನು ನಿರಾಕರಿಸಲಾಯಿತು.{{sfn|Follain|2012|pp= 335–336}} ನ್ಯಾಯಾಲಯಕ್ಕೆ ಸಲ್ಲಿಸಿದ ಅಂತಿಮ ಮನವಿಯಲ್ಲಿ, ಸೊಲ್ಲೆಸಿಟೊ ಅವರ ವಕೀಲರು ನಾಕ್ಸ್ ಅವರನ್ನು ''ಪೊಲೀಸರಿಂದ ವಂಚಿಸಲ್ಪಟ್ಟ ದುರ್ಬಲವಾದ ಹುಡುಗಿ'' ಎಂದು ಬಣ್ಣಿಸಿದರು. ನಾಕ್ಸ್ ಅವರ ವಕೀಲರು ನಾಕ್ಸ್ ಮತ್ತು ಕೆರ್ಚರ್ ನಡುವಿನ ಪಠ್ಯ ಸಂದೇಶಗಳ ಮೂಲಕ ಅವರು ಸ್ನೇಹಿತರಾಗಿದ್ದರು ಎಂದು ತೋರಿಸಿದರು.{{sfn|Follain|2012|pp=353–358}}
===ತೀರ್ಪು ಮತ್ತು ವಿವಾದ===
ಡಿಸೆಂಬರ್ ೫, ೨೦೦೯ ರಂದು, ನಾಕ್ಸ್ ಕಳ್ಳತನ, ಮಾನನಷ್ಟ, ಲೈಂಗಿಕ ಹಿಂಸೆ ಮತ್ತು ಕೊಲೆಯ ಆರೋಪದ ಮೇಲೆ ಅಪರಾಧಿ ಎಂದು ಸಾಬೀತಾಯಿತು ಮತ್ತು ೨೬ ವರ್ಷಗಳ ಜೈಲು ಶಿಕ್ಷೆಗೆ ಗುರಿಪಡಿಸಲಾಯಿತು. ಸೊಲ್ಲೆಸಿಟೊಗೆ ೨೫ ವರ್ಷಗಳ ಶಿಕ್ಷೆ ವಿಧಿಸಲಾಯಿತು.<ref>{{cite news|url=http://news.bbc.co.uk/1/hi/8394750.stm |title=Amanda Knox guilty of Meredith Kercher murder |work=BBC News |date=December 5, 2009 |access-date=March 31, 2013}}</ref>{{sfn|Dempsey|2010|pp=311–312}}{{sfn|Follain|2012|p=366}} [[ಇಟಲಿ|ಇಟಲಿಯಲ್ಲಿ]], ಅಭಿಪ್ರಾಯವು ನಾಕ್ಸ್ಗೆ ಸಾಮಾನ್ಯವಾಗಿ ಅನುಕೂಲಕರವಾಗಿರಲಿಲ್ಲ, ಮತ್ತು ಇಟಾಲಿಯನ್ ಕಾನೂನು ಪ್ರಾಧ್ಯಾಪಕರು ಹೀಗೆ ಹೇಳಿದರು: "ಸಾಕ್ಷ್ಯದ ವಿಷಯದಲ್ಲಿ ಒಬ್ಬರು ಯೋಚಿಸಬಹುದಾದ ಸರಳ ಮತ್ತು ನ್ಯಾಯೋಚಿತ ಕ್ರಿಮಿನಲ್ ವಿಚಾರಣೆ ಇದು."<ref name="seattlepi.com"/>
[[ಅಮೇರಿಕ ಸಂಯುಕ್ತ ಸಂಸ್ಥಾನ|ಯುನೈಟೆಡ್ ಸ್ಟೇಟ್ಸ್ನಲ್ಲಿ]], ತೀರ್ಪನ್ನು ನ್ಯಾಯದ ಗರ್ಭಪಾತವೆಂದು ವ್ಯಾಪಕವಾಗಿ ವೀಕ್ಷಿಸಲಾಯಿತು. ಅಮೇರಿಕನ್ ವಕೀಲರು ಪೂರ್ವ-ವಿಚಾರಣೆಯ ಪ್ರಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿದರು ಮತ್ತು ಕೊಲೆ ಪ್ರಕರಣದಿಂದ ಹೊರಗಿಡಲಾದ ಹೇಳಿಕೆಗಳನ್ನು ಅದೇ ತೀರ್ಪುಗಾರರ ಸಮಕಾಲೀನ ಸಿವಿಲ್ ಮೊಕದ್ದಮೆಗೆ ಅನುಮತಿಸಲಾಗಿದೆ. ಅಮೆರಿಕದ ಮಾನದಂಡಗಳ ಪ್ರಕಾರ ನಾಕ್ಸ್ನ ಪ್ರತಿವಾದಿ ವಕೀಲರನ್ನು ಪ್ರಾಸಿಕ್ಯೂಷನ್ನ ಪಾತ್ರ ಹತ್ಯೆಯ ಬಳಕೆಯ ಮುಖಾಂತರ ನಿಷ್ಕ್ರಿಯರಾಗಿ ನೋಡಲಾಯಿತು.{{sfn|Mirabella|2012| pp=242, 247}}<ref>{{cite news |newspaper=The Daily Telegraph |date=December 8, 2009 |url=https://www.telegraph.co.uk/news/worldnews/northamerica/usa/6763445/Only-doubt-over-Amanda-Knox-conviction-is-exactly-how-they-got-it-wrong.html |title=Only doubt over Amanda Knox conviction is exactly how they got it wrong}}</ref> ನಾಕ್ಸ್ ಇದೇ ರೀತಿಯ ಸಂದರ್ಭಗಳಲ್ಲಿ ಅಮೇರಿಕನ್ ಪೊಲೀಸರಿಗೆ ಆಸಕ್ತಿಯ ವ್ಯಕ್ತಿಯಾಗಿರಬಹುದು ಎಂದು ಒಪ್ಪಿಕೊಂಡರೂ, ಪ್ರಕರಣದ ಪುಸ್ತಕವನ್ನು ಸಂಶೋಧಿಸುವಾಗ ವಿಚಾರಣೆಯ ಸಮಯದಲ್ಲಿ ಪೆರುಗಿಯಾದಲ್ಲಿ ತಿಂಗಳುಗಳನ್ನು ಕಳೆದಿದ್ದ ಪತ್ರಕರ್ತೆ ನೀನಾ ಬರ್ಲೀ, ದೃಢವಾದ ಪುರಾವೆಗಳನ್ನು ಆಧರಿಸಿಲ್ಲ ಎಂದು ಹೇಳಿದರು.<ref name="seattlepi.com">{{cite news|url=http://www.seattlepi.com/local/article/The-debate-continues-over-Knox-s-guilt-882848.php |title=The debate continues over Knox's guilt| newspaper=Seattle Post-Intelligence|date=December 14, 2009}}</ref>
ಹಲವಾರು ಯುಎಸ್ ತಜ್ಞರು ಪ್ರಾಸಿಕ್ಯೂಷನ್ ಬಳಸಿದ ಡಿಎನ್ಎ ಪುರಾವೆಗಳ ವಿರುದ್ಧ ಮಾತನಾಡಿದರು. ಇದಾಹೊ ಇನ್ನೊಸೆನ್ಸ್ ಪ್ರಾಜೆಕ್ಟ್ನ ನಿರ್ದೇಶಕರಾದ ಸಲಹೆಗಾರ ಗ್ರೆಗ್ ಹಂಪಿಕಿಯಾನ್ ಅವರ ಪ್ರಕಾರ, ಇಟಾಲಿಯನ್ ಫೋರೆನ್ಸಿಕ್ ಪೋಲೀಸ್ ಪ್ರಮುಖ ಫಲಿತಾಂಶವನ್ನು ಪುನರಾವರ್ತಿಸಲು ಸಾಧ್ಯವಾಗಲಿಲ್ಲ, ಅಮೇರಿಕನ್ ಪ್ರಯೋಗಾಲಯವು ವಿಶ್ಲೇಷಿಸಲು ಪ್ರಯತ್ನಿಸುವುದಕ್ಕಿಂತ ಕಡಿಮೆ ಮಟ್ಟದಲ್ಲಿ ಡಿಎನ್ಎಯನ್ನು ಯಶಸ್ವಿಯಾಗಿ ಗುರುತಿಸಿದೆ ಎಂದು ಹೇಳಿಕೊಂಡಿದೆ ಮತ್ತು ಅವರ ವಿಧಾನಗಳ ಮೌಲ್ಯೀಕರಣವನ್ನು ಎಂದಿಗೂ ಒದಗಿಸಲಿಲ್ಲ.<ref>{{cite news |author=Greg Hampikian |work=New Scientist |date=May 13, 2015 |url=https://www.newscientist.com/article/mg22630210.200-amanda-knox-legal-fight-highlights-fallibility-of-dna-forensics.html |title=Amanda Knox legal fight highlights fallibility of DNA forensics}}</ref> ೨೦೧೦ ರಲ್ಲಿ ನಾಕ್ಸ್ ವಿರುದ್ಧ ಮಾನನಷ್ಟದ ಆರೋಪದ ಮೇಲೆ ಪೋಲೀಸರ ವಿರುದ್ಧ ದೋಷಾರೋಪ ಹೊರಿಸಲಾಯಿತು, ಸಂದರ್ಶನದ ಸಮಯದಲ್ಲಿ ಆಕೆಯ ತಲೆಗೆ ಪೆಟ್ಟು ಬಿದ್ದಿದೆ ಎಂದು ಹೇಳಿದ್ದಕ್ಕಾಗಿ ಅವಳು ತನ್ನನ್ನು ತಾನೇ ದೋಷಾರೋಪಣೆ ಮಾಡಿದಳು.<ref>{{cite news|url=https://www.theguardian.com/world/2010/nov/08/amanda-knox-slander-italian-police|title=Amanda Knox indicted on charges of slandering Italian police|last=Kington|first=Tom|work=The Guardian|date=November 8, 2010|access-date=September 8, 2015}}</ref>
ಮೇ ೨೦೧೧ ರಲ್ಲಿ, ಹಂಪಿಕಿಯಾನ್ ಅಪರಾಧದ ಸ್ಥಳದಿಂದ ಫೊರೆನ್ಸಿಕ್ ಫಲಿತಾಂಶಗಳು ಗುಡೆಯನ್ನು ಕೊಲೆಗಾರನೆಂದು ಮತ್ತು ಅವನು ತಾನೇ ವರ್ತಿಸಿದನೆಂದು ಸೂಚಿಸಿದರು.<ref>Sewell, Cynthia. [http://www.idahostatesman.com/2011/05/27/1665599/boise-expert-dna-shows-amanda.html "Boise expert: DNA shows Amanda Knox isn't guilty"]{{dead link|date=January 2013}}, ''Idaho Statesman'', May 27, 2011.</ref><ref>{{Cite news|title=BSU professor's work helps set Amanda Knox free|url=http://www.nwcn.com/home/?fId=131019638&fPath=/news/local&fDomain=10227|date=October 3, 2011|first=Kim|last=Fields|publisher=[[Northwest Cable News]]|access-date=April 30, 2013|archive-url=https://web.archive.org/web/20120107042453/http://www.nwcn.com/home/?fId=131019638&fPath=%2Fnews%2Flocal&fDomain=10227|archive-date=January 7, 2012|url-status=dead}}</ref>
==ಖುಲಾಸೆ ಮತ್ತು ಬಿಡುಗಡೆ==
[[File:Corrado maria daclon - amanda knox.jpg|thumb|ಅಕ್ಟೋಬರ್ ೩, ೨೦೧೧ ರಂದು, ಅಮಂಡಾ ನಾಕ್ಸ್ ಇಟಲಿ-ಯುಎಸ್ಎ ಫೌಂಡೇಶನ್ನ ಪ್ರಧಾನ ಕಾರ್ಯದರ್ಶಿ ಕೊರಾಡೊ ಮಾರಿಯಾ ಡಾಕ್ಲೋನ್ ಅವರೊಂದಿಗೆ ಪೆರುಗಿಯಾ ಜೈಲು ತೊರೆದರು.]]
ತಪ್ಪಿತಸ್ಥರ ಕೋರ್ಟೆ ಡಿ'ಆಸಿಸ್ ತೀರ್ಪು ನಿರ್ಣಾಯಕ ಅಪರಾಧವಲ್ಲ ಎಂಬುದಾಗಿತ್ತು. ಕೋರ್ಟೆ ಡಿ'ಆಸಿಸ್ ಡಿ'ಅಪ್ಪೆಲ್ಲೋ ಮೂಲಭೂತವಾಗಿ ಹೊಸ ಪ್ರಯೋಗದಲ್ಲಿ ಪ್ರಕರಣವನ್ನು ಪರಿಶೀಲಿಸುತ್ತಾರೆ. ಮೇಲ್ಮನವಿ (ಅಥವಾ ಎರಡನೇ ದರ್ಜೆಯ) ವಿಚಾರಣೆಯು ನವೆಂಬರ್ ೨೦೧೦ ರಲ್ಲಿ ಪ್ರಾರಂಭವಾಯಿತು ಮತ್ತು ನ್ಯಾಯಾಧೀಶರಾದ ಕ್ಲಾಡಿಯೊ ಪ್ರಟಿಲ್ಲೊ ಹೆಲ್ಮನ್ ಮತ್ತು ಮಾಸ್ಸಿಮೊ ಝಾನೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸ್ವತಂತ್ರ ತಜ್ಞರಿಂದ ವಿವಾದಿತ ಡಿಎನ್ಎ ಪುರಾವೆಗಳ ನ್ಯಾಯಾಲಯದ ಆದೇಶದ ಪರಿಶೀಲನೆಯು ಪುರಾವೆಗಳ ಸಂಗ್ರಹಣೆ ಮತ್ತು ವಿಶ್ಲೇಷಣೆಯಲ್ಲಿ ಹಲವಾರು ಮೂಲಭೂತ ದೋಷಗಳನ್ನು ಗುರುತಿಸಿದೆ. ಮತ್ತು ಸೊಲ್ಲೆಸಿಟೊನ ಅಡುಗೆ ಕೋಣೆಯಲ್ಲಿ ಕಂಡುಬಂದ ಕೊಲೆ ಆಯುಧದ ಮೇಲೆ ಕೆರ್ಚರ್ನ ಡಿಎನ್ಎಯ ಯಾವುದೇ ಪುರಾವೆ ಕುರುಹು ಕಂಡುಬಂದಿಲ್ಲ ಎಂದು ತೀರ್ಮಾನಿಸಿತು.{{sfn|Follain|2012|p= 404}}<ref>Kington, Tom. [https://www.theguardian.com/world/2011/jul/24/amanda-knox-dna-appeal-threat "Amanda Knox DNA appeal sparks legal battle by forensic experts"], ''The Observer'', July 24, 2011.</ref> ಪರಿಶೀಲನೆಯು ಫೊರೆನ್ಸಿಕ್ ಪೋಲೀಸ್ ಪರೀಕ್ಷೆಯು ಬ್ರಾ ಕೊಕ್ಕೆಯಲ್ಲಿ ಅನೇಕ ಪುರುಷರ ಡಿಎನ್ಎಯ ತುಣುಕುಗಳ ಪುರಾವೆಗಳನ್ನು ತೋರಿಸಿದೆ, ಅದು ೪೭ ದಿನಗಳವರೆಗೆ ನೆಲದ ಮೇಲೆ ಕಳೆದುಹೋಗಿತ್ತು, ನ್ಯಾಯಾಲಯದಿಂದ ನೇಮಿಸಲ್ಪಟ್ಟ ತಜ್ಞರು ಈ ಸಂದರ್ಭವನ್ನು ಬಲವಾಗಿ ಸೂಚಿಸಿದ ಮಾಲಿನ್ಯವನ್ನು ಸಾಕ್ಷ್ಯ ನೀಡಿದರು.{{sfn|Follain|2012|pp= 404–406}}<ref>{{cite news |url=https://www.independent.co.uk/news/world/europe/dna-experts-highlight-problems-with-amanda-knox-case-2325760.html |archive-url=https://web.archive.org/web/20111020150500/http://www.independent.co.uk/news/world/europe/dna-experts-highlight-problems-with-amanda-knox-case-2325760.html |archive-date=2011-10-20 |url-access=limited |url-status=live |title=DNA experts highlight problems with Amanda Knox case |agency=Associated Press, July 25, 2011 |newspaper=The Guardian}}</ref><ref>{{cite news |newspaper=The Guardian |date=June 29, 2011 |url=https://www.theguardian.com/world/2011/jun/29/amanda-knox-dna-evidence-contaminated |title=Amanda Knox prosecution evidence unreliable, appeal court hears}}</ref>{{sfn|Follain|2012|p=408}} ಅಕ್ಟೋಬರ್ ೩, ೨೦೧೧ ರಂದು, ನಾಕ್ಸ್ ಮತ್ತು ಸೊಲ್ಲೆಸಿಟೊ ಕೊಲೆಯಲ್ಲಿ ತಪ್ಪಿತಸ್ಥರಲ್ಲ ಎಂದು ಕಂಡುಬಂದಿತು.<ref name="NYT">{{cite news |url=https://www.nytimes.com/2011/10/04/world/europe/amanda-knox-defends-herself-in-italian-court.html |title=Amanda Knox Freed After Appeal in Italian Court |work=The New York Times |date=October 3, 2011 |last=Povoledo|first=Elisabetta |access-date=May 1, 2013}}</ref>
ಖುಲಾಸೆಗೆ ಆಧಾರವನ್ನು ನೀಡುವ ಅಧಿಕೃತ ಹೇಳಿಕೆಯಲ್ಲಿ, ಹೆಲ್ಮನ್ ಅವರು ನಾಕ್ಸ್ ಅವರು ಇನ್ನೂ ಕಲಿಯುತ್ತಿರುವ ಭಾಷೆಯಲ್ಲಿ "ಒಬ್ಸೆಸಿವ್ ಅವಧಿಯ" ಸಂದರ್ಶನಗಳಿಂದ ಗೊಂದಲಕ್ಕೊಳಗಾಗಿದ್ದಾರೆ ಮತ್ತು ಕೊಲೆಯಲ್ಲಿ ನಾಕ್ಸ್ ಮತ್ತು ಸೊಲ್ಲೆಸಿಟೊ ಇದ್ದರು ಎಂಬ ಕಲ್ಪನೆಯನ್ನು ಫೋರೆನ್ಸಿಕ್ ಪುರಾವೆಗಳು ಬೆಂಬಲಿಸುವುದಿಲ್ಲ ಎಂದು ಹೇಳಿದರು.{{sfn|Follain|2012|pp= 433–437}} ನಾಕ್ಸ್ನ ಮೊದಲ ಕರೆಗಳು ಎಚ್ಚರಿಕೆಯನ್ನು ಹೆಚ್ಚಿಸಿದವು ಮತ್ತು ಪೊಲೀಸರನ್ನು ಕರೆತಂದವು ಎಂದು ಒತ್ತಿಹೇಳಲಾಯಿತು, ಇದು ದೇಹವನ್ನು ಪತ್ತೆಹಚ್ಚಲು ವಿಳಂಬ ಮಾಡಲು ಅವಳು ಪ್ರಯತ್ನಿಸುತ್ತಿದ್ದಾಳೆ ಎಂಬ ಪ್ರಾಸಿಕ್ಯೂಷನ್ನ ಪ್ರತಿಪಾದನೆಯನ್ನು ಮಾಡಿತು. ಆಕೆಯ ಮತ್ತು ಸೊಲ್ಲೆಸಿಟೊ ಅವರ ಖಾತೆಗಳು ಸಂಪೂರ್ಣವಾಗಿ ಹೊಂದಿಕೆಯಾಗಲು ವಿಫಲವಾದವು ಅವರು ಸುಳ್ಳು ಅಲಿಬಿಯನ್ನು ನೀಡಿದ್ದಾರೆ ಎಂಬುದಕ್ಕೆ ಪುರಾವೆಯಾಗಿಲ್ಲ. ಕ್ಯುರಾಟೊಲೊ ಅವರ ಸಾಕ್ಷ್ಯವನ್ನು ಸ್ವಯಂ-ವಿರೋಧಾಭಾಸವೆಂದು ಪರಿಗಣಿಸಿ, ನ್ಯಾಯಾಧೀಶರು ಅವರು ಹೆರಾಯಿನ್ ವ್ಯಸನಿಯಾಗಿರುವುದನ್ನು ಗಮನಿಸಿದರು. ನಾಕ್ಸ್ ಅಥವಾ ಸೊಲ್ಲೆಸಿಟೊ ಮತ್ತು ಗುಡೆ ನಡುವೆ ಯಾವುದೇ ಫೋನ್ ಕರೆಗಳು ಅಥವಾ ಪಠ್ಯಗಳ ಪುರಾವೆಗಳಿಲ್ಲ ಎಂದು ಗಮನಿಸಿದ ನ್ಯಾಯಾಧೀಶರು, ತಪ್ಪಿತಸ್ಥ ತೀರ್ಪುಗಳನ್ನು ಬೆಂಬಲಿಸಲು ಪುರಾವೆಗಳ "ವಸ್ತು ಅಸ್ತಿತ್ವದಲ್ಲಿಲ್ಲ" ಎಂದು ತೀರ್ಮಾನಿಸಿದರು ಮತ್ತು ಸೊಲ್ಲೆಸಿಟೊ, ನಾಕ್ಸ್, ಮತ್ತು ಗುಡೆ ಸೇರಿ ಕೊಲೆಯನ್ನು ಮಾಡಿರುವುದು "ಸಂಭವದಿಂದ ದೂರ" ಎಂದು ತೀರ್ಮಾನಿಸಿದರು.<ref name="NYT"/><ref name=flawed>{{cite news |url=https://www.theguardian.com/world/2011/dec/15/amanda-knox-trial-flawed-says-judge?INTCMP=SRCH |location=London |work=The Guardian |first=Tom |last=Kington |title=Amanda Knox trial was flawed at every turn, says appeal judge |date=December 15, 2011}}</ref><ref>Squires, Nick. [https://www.telegraph.co.uk/news/worldnews/europe/italy/8805395/Amanda-Knox-freed-tears-of-joy-as-four-year-nightmare-is-over.html "Amanda Knox freed: tears of joy as four-year nightmare is over"], ''The Daily Telegraph'', October 4, 2011: "A jury decided that Amanda Knox, who has spent almost four years in jail, was the victim of a miscarriage of justice following a chaotic Italian police investigation."</ref><ref name="ICCP">{{cite book |url=https://books.google.com/books?id=PnjnAAAACAAJ |title=Manuale di procedura penale |language=it |editor=Pisani, Mario |publisher=Monduzzi |year=2004 |isbn=8832341026 |access-date=May 1, 2013}}</ref>
ಆಕೆಯ ಉದ್ಯೋಗದಾತರಿಗೆ ಸಂಬಂಧಿಸಿದಂತೆ ಸುಳ್ಳು ಆರೋಪದ ಅಪರಾಧವನ್ನು ಎತ್ತಿಹಿಡಿಯಲಾಯಿತು, ಮತ್ತು ನ್ಯಾಯಾಧೀಶ ಹೆಲ್ಮನ್ ಮೂರು ವರ್ಷಗಳ ಶಿಕ್ಷೆಯನ್ನು ವಿಧಿಸಿದರು, ಆದರೂ ಇದು ಹೆಚ್ಚುವರಿ ಸೆರೆವಾಸಕ್ಕೆ ಕಾರಣವಾಗಲಿಲ್ಲ, ನಾಕ್ಸ್ ಈಗಾಗಲೇ ಸೇವೆ ಸಲ್ಲಿಸಿದ್ದಕ್ಕಿಂತ ಕಡಿಮೆ ಆಗಿತ್ತು. ಆಕೆಯನ್ನು ತಕ್ಷಣವೇ ಬಿಡುಗಡೆ ಮಾಡಲಾಯಿತು, ನಂತರ ಅವಳು ಬೇಗನೆ ತನ್ನ ಸಿಯಾಟಲ್ ಮನೆಗೆ ಹಿಂದಿರುಗಿದಳು.<ref>{{cite news|title=Amanda Knox Admits She Struggles with Guilt for Accusing Patrick Lumumba of Meredith Kercher Murder|author=Joshi, Priya |date=February 8, 2014|work=International Business Times|url=http://www.ibtimes.co.uk/amanda-knox-admits-she-struggles-guilt-accusing-patrick-lumumba-meredith-kercher-murder-1435683}}</ref><ref>{{cite journal |journal=Criminal Law and Justice Weekly|author=Davies, F. G. |date= February 27, 2015|title= The Brutal Killing of Meredith Kercher – Part 9}}</ref><ref>{{cite news|title=Amanda Knox plans to write book in Italy, man she falsely accused claims acquittal was because she is 'American and rich'|author1=Harding, David |author2=Landau, Joel|date= March 29, 2015|work=New York Daily News|url=http://www.nydailynews.com/news/world/amanda-knox-acquitted-american-rich-article-1.2166111}}</ref><ref>{{cite news|publisher=CNN|url=http://www.cnn.com/2015/03/27/europe/amanda-knox/|date=March 28, 2015|title=Tearful Amanda Knox says she's glad to have her life back|author=Ellis, Ralph |author2=Messia, Hada |author3=Nadeau, Barbie |author4=Diamond, Jeremy |author5=Karimi, Faith }}</ref>
ನಾಕ್ಸ್ ತನ್ನ ಸ್ವಾತಂತ್ರ್ಯವನ್ನು ಮರಳಿ ಪಡೆದ ಮರುದಿನ ಇಟಲಿ-ಯುಎಸ್ಎ ಫೌಂಡೇಶನ್ನ ಪ್ರಧಾನ ಕಾರ್ಯದರ್ಶಿ ಕೊರಾಡೊ ಮಾರಿಯಾ ಡಾಕ್ಲೋನ್ಗೆ ಪತ್ರ ಬರೆದರು:
{{blockquote|ನನ್ನ ಕೈ ಹಿಡಿಯಲು ಮತ್ತು ಅಡೆತಡೆಗಳು ಮತ್ತು ವಿವಾದದ ಉದ್ದಕ್ಕೂ ಬೆಂಬಲ ಮತ್ತು ಗೌರವವನ್ನು ನೀಡಲು, ಇಟಾಲಿಯನ್ನರು ಇದ್ದರು. ಇಟಲಿ-ಯುಎಸ್ಎ ಫೌಂಡೇಶನ್, ಮತ್ತು ನನ್ನ ನೋವನ್ನು ಹಂಚಿಕೊಂಡ ಅನೇಕರು ಮತ್ತು ಭರವಸೆಯೊಂದಿಗೆ ಬದುಕಲು ನನಗೆ ಸಹಾಯ ಮಾಡಿದರು. ಅವರ ಕಾಳಜಿಯ ಆತಿಥ್ಯ ಮತ್ತು ಅವರ ಧೈರ್ಯದ ಬದ್ಧತೆಗೆ ನಾನು ಶಾಶ್ವತವಾಗಿ ಕೃತಜ್ಞನಾಗಿದ್ದೇನೆ. ನನಗೆ ಬರೆದವರಿಗೆ, ನನ್ನನ್ನು ಸಮರ್ಥಿಸಿಕೊಂಡವರಿಗೆ, ನನ್ನ ಪರವಾಗಿ ನಿಂತವರಿಗೆ, ನನಗಾಗಿ ಪ್ರಾರ್ಥಿಸಿದವರಿಗೆ... ನಾನು ನಿಮಗೆ ಚಿರಋಣಿಯಾಗಿದ್ದೇನೆ.<ref name="Amanda Knox's handwritten letter to supporters in Italy">{{cite news|title=Amanda Knox's handwritten letter to supporters in Italy|url=http://www.king5.com/story/news/local/2014/08/02/13023110|access-date=March 30, 2015|publisher=KING-TV|location=Seattle|date=October 4, 2011|archive-url=https://web.archive.org/web/20150404094010/http://www.king5.com/story/news/local/2014/08/02/13023110/|archive-date=April 4, 2015|url-status=dead|df=mdy-all}}</ref>}}
===ಮರು ವಿಚಾರಣೆ===
ಮಾರ್ಚ್ ೨೬ ೨೦೧೩ ರಂದು, [[ಇಟಲಿ|ಇಟಲಿಯ]] ಅತ್ಯುನ್ನತ ನ್ಯಾಯಾಲಯ, ಸುಪ್ರೀಂ ಕೋರ್ಟ್ ಆಫ್ ಕ್ಯಾಸೇಶನ್, ಹೆಲ್ಮನ್ ಎರಡನೇ ಹಂತದ ವಿಚಾರಣೆಯ ಖುಲಾಸೆಗಳನ್ನು ಬದಿಗಿರಿಸಿತು. ಹೊಸ ಡಿಎನ್ಎ ಪರೀಕ್ಷೆಗಳನ್ನು ನಡೆಸದಿರುವುದು ಮತ್ತು ಸಂದರ್ಶನದಲ್ಲಿ ವಿವಾದಿತ ಬಾರ್ ಮಾಲೀಕರ ವಿರುದ್ಧ ನಾಕ್ಸ್ನ ಆರೋಪದಂತಹ ಸಂದರ್ಭದ ಸಾಂದರ್ಭಿಕ ಪುರಾವೆಗಳಿಗೆ ತೂಕವನ್ನು ನೀಡಲು ವಿಫಲವಾದ ಮೂಲಕ ಹೆಲ್ಮನ್ ಖುಲಾಸೆಗಳು ಕೋರ್ಟೆ ಡಿ'ಆಸಿಸ್ ಡಿ'ಅಪ್ಪೆಲ್ಲೋನ ರವಾನೆಯನ್ನು ಮೀರಿ ಹೋಗಿವೆ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಸುಪ್ರೀಂ ಕೋರ್ಟ್, ಪೋಲೀಸ್ ಠಾಣೆಯಲ್ಲಿ ನಾಕ್ಸ್ ನೀಡಿದ ಟಿಪ್ಪಣಿಯ (ಗುಡೆಯನ್ನು ಉಲ್ಲೇಖಿಸಿಲ್ಲ) ಮೂಲಕ ಕೆರ್ಚರ್ ದಾಳಿಗೊಳಗಾದಾಗ ವಯಾ ಡೆಲ್ಲಾ ಪರ್ಗೋಲಾ ೭ ರಲ್ಲಿ ಗುಡೆ ಜೊತೆಗೆ ನಾಕ್ಸ್ ಕೂಡ ಹಾಜರಿದ್ದರು ಎಂದು ದೃಢೀಕರಿಸಿದೆ. ಹೀಗಾಗಿ ಮರು ವಿಚಾರಣೆಗೆ ಆದೇಶಿಸಲಾಯಿತು. ನಾಕ್ಸ್ ಪ್ರತಿನಿಧಿಸಲ್ಪಟ್ಟರು, ಆದರೆ ಯುನೈಟೆಡ್ ಸ್ಟೇಟ್ಸ್ನಲ್ಲಿಯೇ ಇದ್ದರು.<ref name="Guardian 2014">{{cite news|first=Lizzy |last=Davies |newspaper=[[The Guardian]] |date= January 31, 2014 |url=https://www.theguardian.com/world/2014/jan/31/amanda-knox-raffaele-sollecito-convictions-upheld-q-and-a |title=Why did Amanda Knox and Raffaele Sollecito have their convictions upheld?}}</ref><ref>{{cite news|title=Amanda Knox's lawyer: 'She's ready to fight' |url=https://www.usatoday.com/story/news/world/2013/03/26/amanda-knox-raffaele-sollecito-italy-retrial-meredith-kercher/2020289/|first1=Byron|last1=Acohido|first2=Eric J.|last2=Lyman|work=[[USA Today]]|date=March 26, 2013|access-date=May 1, 2013}}</ref><ref name=retrialopens>{{cite news|url=https://www.bbc.co.uk/news/world-europe-24327338|title=Meredith Kercher murder: Amanda Knox retrial opens|work=[[BBC News]]|date=September 30, 2013 |access-date=October 3, 2013}}</ref>
ನ್ಯಾಯಾಧೀಶ ನೆನ್ಸಿನಿ ಮರುವಿಚಾರಣೆಯಲ್ಲಿ ಅಧ್ಯಕ್ಷತೆ ವಹಿಸಿ, ಸೊಲ್ಲೆಸಿಟೊನ ಅಡುಗೆಮನೆಯ ಚಾಕುವಿನ ಮೇಲೆ ಹಿಂದೆ ಪರೀಕ್ಷಿಸದ ಡಿಎನ್ಎ ಮಾದರಿಯ ವಿಶ್ಲೇಷಣೆಗಾಗಿ ಪ್ರಾಸಿಕ್ಯೂಷನ್ ವಿನಂತಿಯನ್ನು ಪುರಸ್ಕರಿಸಿದರು, ಇದು ಕೆರ್ಚರ್ನ ಡಿಎನ್ಎ ಎಂದು ಫೊರೆನ್ಸಿಕ್ ಪೋಲೀಸರ ವರದಿಯ ಆಧಾರದ ಮೇಲೆ ಕೊಲೆ ಆಯುಧವಾಗಿದೆ ಎಂದು ಪ್ರಾಸಿಕ್ಯೂಷನ್ ಆರೋಪಿಸಿದೆ. ಮೇಲ್ಮನವಿ ವಿಚಾರಣೆಯಲ್ಲಿ ನ್ಯಾಯಾಲಯದಿಂದ ನೇಮಕಗೊಂಡ ಪರಿಣಿತರಿಂದ ನಿರ್ಣಯವನ್ನು ತಿರಸ್ಕರಿಸಲಾಗಿದೆ.<ref>{{cite news |url=https://www.bbc.co.uk/news/magazine-22310186 |title=Amanda Knox and bad maths in court |first=Ruth |last=Alexander |date=April 28, 2013 |work=[[BBC News]]}}</ref><ref>{{cite news |newspaper=[[The New York Daily News]] |date=November 2, 2013 |url=http://www.nydailynews.com/news/world/amanda-knox-trial-forensic-tests-find-new-traces-victim-dna-knife-article-1.1504734 |title=Amanda Knox trial: New forensic tests find no traces of Meredith Kercher's DNA on knife}}</ref><ref>{{cite news |website=[[BBC News Europe]] |date=January 31, 2014 |url=https://www.bbc.co.uk/news/world-europe-25941999 |title=Amanda Knox and Raffaele Sollecito guilty of Kercher Italy murder}}</ref> ಪರೀಕ್ಷಿಸದ ಮಾದರಿಯನ್ನು ಪರೀಕ್ಷಿಸಿದಾಗ, ಕೆರ್ಚರ್ಗೆ ಸೇರಿದ ಯಾವುದೇ ಡಿಎನ್ಎ ಕಂಡುಬಂದಿಲ್ಲ.<ref name=contamination/><ref>{{cite news |website=[[MSN News]] |date=November 6, 2013 |url=http://news.msn.com/crime-justice/knoxs-knife-dna-casts-doubt-on-murder-weapon |title=Knox's knife DNA casts doubt on murder weapon |access-date=February 1, 2015 |archive-url=https://web.archive.org/web/20140411012937/http://news.msn.com/crime-justice/knoxs-knife-dna-casts-doubt-on-murder-weapon |archive-date=April 11, 2014 |url-status=dead }}</ref> ಜನವರಿ ೩೦, ೨೦೧೪ ರಂದು, ನಾಕ್ಸ್ ಮತ್ತು ಸೊಲ್ಲೆಸಿಟೊ ತಪ್ಪಿತಸ್ಥರೆಂದು ಸಾಬೀತಾಯಿತು.<ref name="online.wsj.com">{{cite news |first=Giles |last=Costongway |newspaper=[[The Wall Street Journal]] |date=January 30, 2014 |url=https://www.wsj.com/news/articles/SB10001424052702303973704579353071903182530?mg=reno64-wsj&url=http%3A%2F%2Fonline.wsj.com%2Farticle%2FSB10001424052702303973704579353071903182530.html |title=Italy Court Finds Amanda Knox Guilty of Murder of U.K. Student in Retrial}}</ref> ತಮ್ಮ ಲಿಖಿತ ವಿವರಣೆಯಲ್ಲಿ, ನ್ಯಾಯಾಧೀಶರು ಗುಡೆ ಅವರು ಏಕಾಂಗಿಯಾಗಿ ಕಾರ್ಯನಿರ್ವಹಿಸಲಿಲ್ಲ ಎಂದು ತ್ವರಿತ ತೀರ್ಪು ವರದಿಯನ್ನು ನ್ಯಾಯಾಂಗ ಉಲ್ಲೇಖದ ಬಿಂದುವಾಗಿ ಒತ್ತಿಹೇಳಿದರು. ನೆನ್ಸಿನಿ ತೀರ್ಪಿನ ವರದಿಯು ಗುಡೆ ಅನ್ನು ಬಿಡುವಾಗ ಕಟ್ಟಡದಿಂದ ನಾಕ್ಸ್ನ ಕುರುಹುಗಳನ್ನು ತೆಗೆದುಹಾಕಲು ಶುಚಿಗೊಳಿಸುವಿಕೆ ನಡೆದಿರಬೇಕು ಎಂದು ಹೇಳಿದೆ. ಯಾವುದೇ ಕಳ್ಳತನ ನಡೆದಿಲ್ಲ ಮತ್ತು ಕಳ್ಳತನದ ಕುರುಹುಗಳನ್ನು ಪ್ರದರ್ಶಿಸಲಾಗಿದೆ ಎಂದು ವರದಿ ಹೇಳಿದೆ.<ref>{{cite journal |last=Davies |first=F. |journal=Criminal Law & Justice Weekly |volume=179 |number=20 |date=May 30, 2015 |title=The Brutal Killing of Meredith Kercher: A Search For The Truth – Part 21}}</ref>
===ವಿಧಿವಿಜ್ಞಾನ ವಿವಾದ ಮುಂದುವರಿದಿದೆ===
ರಕ್ಷಣಾ ತಜ್ಞರ ತಂಡದ ಭಾಗವಾಗಿಲ್ಲದಿದ್ದರೂ, ಡಿಎನ್ಎಯ ಫೋರೆನ್ಸಿಕ್ ಬಳಕೆಯ ಪ್ರಾಧಿಕಾರ, ಪ್ರೊಫೆಸರ್ ಪೀಟರ್ ಗಿಲ್, ನಾಕ್ಸ್ ಮತ್ತು ಸೊಲ್ಲೆಸಿಟೊ ವಿರುದ್ಧದ ಪ್ರಕರಣವು ತಪ್ಪಾಗಿ ಗ್ರಹಿಸಲ್ಪಟ್ಟಿದೆ ಎಂದು ಸಾರ್ವಜನಿಕವಾಗಿ ಹೇಳಿದರು ಏಕೆಂದರೆ ಅವರ ಡಿಎನ್ಎ ಸೊಲ್ಲೆಸಿಟೊ ಅವರ ಅಡುಗೆ ಚಾಕುವಿನ ಮೇಲೆ ಅಥವಾ ಅಪರಾಧ ನಡೆದ ಅಪಾರ್ಟ್ಮೆಂಟ್ನಲ್ಲಿ ಇರಲಿಲ್ಲ. ಗಿಲ್ ಪ್ರಕಾರ, ಬ್ರಾ ಕೊಕ್ಕೆಯಲ್ಲಿ ಸೊಲ್ಲೆಸಿಟೊನ ಡಿಎನ್ಎ ತುಣುಕು, ಸೊಲ್ಲೆಸಿಟೊ ಬಾಗಿಲನ್ನು ತೆರೆಯಲು ಪ್ರಯತ್ನಿಸುವಾಗ ಕೆರ್ಚರ್ನ ಬಾಗಿಲಿನ ಹ್ಯಾಂಡಲ್ ಮೇಲೆ ಬಿದ್ದು, ತನಿಖಾಧಿಕಾರಿಗಳ ಕೈಗವಸುಗಳ ಮೂಲಕ ವರ್ಗಾವಣೆಯಾಗಿರಬಹುದು.<ref>{{cite book |title=Misleading DNA Evidence: Reasons for Miscarriages of Justice |author=Peter Gill |pages=137–143}}</ref>
===ಅಂತಿಮ ನಿರ್ಧಾರ===
ಮಾರ್ಚ್ ೨೭ ೨೦೧೫ ರಂದು, ನಾಕ್ಸ್ ಮತ್ತು ಸೊಲ್ಲೆಸಿಟೊ ಅವರ ಅಂತಿಮ ಮನವಿಯನ್ನು ಸುಪ್ರೀಂ ಕೋರ್ಟ್ ಆಫ್ ಕ್ಯಾಸೇಶನ್ ವಿಚಾರಣೆ ನಡೆಸಿತು; ಈ ಪ್ರಕರಣವು ಆಧಾರರಹಿತವಾಗಿದೆ ಎಂದು ತೀರ್ಪು ನೀಡಿತು, ಆ ಮೂಲಕ ಅವರನ್ನು ಕೊಲೆಯಿಂದ ಖಂಡಿತವಾಗಿ ಖುಲಾಸೆಗೊಳಿಸಿತು. ಆಕೆಯ ಮಾನನಷ್ಟ ಅಪರಾಧವನ್ನು ಎತ್ತಿಹಿಡಿಯಲಾಯಿತು, ಆದರೆ ಮೂರು ವರ್ಷಗಳ ಶಿಕ್ಷೆಯನ್ನು ಅವಳು ಈಗಾಗಲೇ ಜೈಲಿನಲ್ಲಿ ಕಳೆದ ಸಮಯದಿಂದ ಪೂರೈಸಲಾಗಿದೆ ಎಂದು ಪರಿಗಣಿಸಲಾಗಿದೆ.<ref name=washpost>{{cite news |url=https://www.washingtonpost.com/news/morning-mix/wp/2015/03/27/italian-high-court-overturns-amanda-knox-murder-conviction/ |title=Italian high court overturns Amanda Knox murder conviction |newspaper=[[The Washington Post]] |access-date=March 28, 2015}}</ref><ref name="CTV News">{{cite news |title=Amanda Knox murder conviction overturned by Italy's highest court|agency=[[Associated Press]]|url=http://www.ctvnews.ca/world/amanda-knox-murder-conviction-overturned-by-italy-s-highest-court-1.2300012|date=March 27, 2015|access-date=March 27, 2015}}</ref><ref name=slate>{{cite news |url=http://www.slate.com/blogs/the_slatest/2015/03/27/amanda_knox_verdict_overturned_by_italy_s_supreme_court.html|title=Amanda Knox verdict overturned by Italy's supreme court.|website=[[Slate.com|Slate]] |access-date=March 28, 2015}}</ref><ref name=guard>{{cite news |url=https://www.theguardian.com/world/2015/mar/27/meredith-kercher-amanda-knox-and-raffaele-sollecito-acquitted|title=Meredith Kercher murder: Amanda Knox and Raffaele Sollecito acquitted|first=Stephanie|last=Kirchgaessner|work=[[The Guardian]]|access-date=March 28, 2015}}</ref> ಮುಂಚಿನ ನ್ಯಾಯಾಲಯದ ಮೊಕದ್ದಮೆಗಳಲ್ಲಿ ದೋಷಗಳಿವೆ ಅಥವಾ ಅಪರಾಧಿ ಎಂದು ನಿರ್ಣಯಿಸಲು ಸಾಕಷ್ಟು ಪುರಾವೆಗಳಿಲ್ಲ ಎಂದು ಕೇವಲ ಘೋಷಿಸುವ ಬದಲು, ನಾಕ್ಸ್ ಮತ್ತು ಸೊಲ್ಲೆಸಿಟೊ ಕೊಲೆಯಲ್ಲಿ ಭಾಗಿಯಾಗಿರುವ ನಿರಪರಾಧಿ ಎಂದು ನ್ಯಾಯಾಲಯ ತೀರ್ಪು ನೀಡಿತು.<ref name="economist">{{cite news |url=https://www.economist.com/news/europe/21647486-overdue-acquittal-amanda-knox-exposes-glaring-flaws-italys-criminal-justice-system-innocente|title=The Amanda Knox verdict: Innocente|date=March 28, 2015|newspaper=[[The Economist]]|access-date=March 28, 2015}}</ref>
ಸೆಪ್ಟೆಂಬರ್ ೭ ೨೦೧೫ ರಂದು, ನ್ಯಾಯಾಲಯವು ಖುಲಾಸೆಯ ವರದಿಯನ್ನು ಪ್ರಕಟಿಸಿತು, ''ಪ್ರಜ್ವಲಿಸುವ ದೋಷಗಳು'', ''ತನಿಖಾ ವಿಸ್ಮೃತಿ'' ಮತ್ತು ''ತಪ್ಪಿತಸ್ಥ ಲೋಪಗಳು'' ಎಂದು ಉಲ್ಲೇಖಿಸಿ, ಐದು ನ್ಯಾಯಾಧೀಶರ ಸಮಿತಿಯು ಮೂಲ ಕೊಲೆ ಶಿಕ್ಷೆಯನ್ನು ಗೆದ್ದ ಪ್ರಾಸಿಕ್ಯೂಟರ್ಗಳು ವಿಫಲರಾಗಿದ್ದಾರೆ ಎಂದು ಹೇಳಿದರು. ನಾಕ್ಸ್ ಮತ್ತು ಸೊಲ್ಲೆಸಿಟೊ ಕೆರ್ಚರ್ನನ್ನು ಕೊಂದ ಸನ್ನಿವೇಶವನ್ನು ಬೆಂಬಲಿಸಲು ಸಂಪೂರ್ಣ ಸತ್ಯವನ್ನು ಸಾಬೀತುಪಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ಹೇಳಿದರು.<ref>{{cite news |last1=Latza Nadeau|first1=Barbie|title=Amanda Knox decision explained by Italian court|url=http://www.cnn.com/2015/09/08/europe/italy-court-amanda-knox/index.html|publisher=[[CNN]]|access-date=September 8, 2015|date=September 8, 2015}}</ref> ಅವರು ತನಿಖೆಯಲ್ಲಿ ಸಂವೇದನಾಶೀಲ ವೈಫಲ್ಯಗಳು ಇವೆ ಎಂದು ಹೇಳಿದರು, ಮತ್ತು ಕೆಳ ನ್ಯಾಯಾಲಯವು ತಪ್ಪಿತಸ್ಥ ಲೋಪಗಳ ಸಾಕ್ಷ್ಯವನ್ನು ಕಲುಷಿತಗೊಳಿಸುವುದನ್ನು ಪ್ರದರ್ಶಿಸುವ ತಜ್ಞರ ಸಾಕ್ಷ್ಯವನ್ನು ನಿರ್ಲಕ್ಷಿಸುವಲ್ಲಿ ತಪ್ಪಿತಸ್ಥರೆಂದು ಹೇಳಿದ್ದಾರೆ.<ref>{{Cite news|title = Amanda Knox acquitted because of 'stunning flaws' in investigation, says Italy top court |newspaper=[[The Daily Telegraph]] |url = https://www.telegraph.co.uk/news/worldnews/europe/italy/11849486/Amanda-Knox-acquitted-because-of-stunning-flaws-in-investigation-says-Italy-top-court.html|access-date = September 7, 2015}}</ref>
ನಿಯೋಜಿತ ಸರ್ವೋಚ್ಚ ನ್ಯಾಯಾಧೀಶರು, ನ್ಯಾಯಾಲಯದ ಸಲಹೆಗಾರ ಗೆನ್ನಾರೊ ಮರಸ್ಕಾ ಅವರು ವಿಮೋಚನೆಯ ಕಾರಣಗಳನ್ನು ಸಾರ್ವಜನಿಕಗೊಳಿಸಿದರು. ಮೊದಲನೆಯದಾಗಿ, ಅಪರಾಧದ ಸ್ಥಳದಲ್ಲಿ ನಾಕ್ಸ್ ಅಥವಾ ಸೊಲ್ಲೆಸಿಟೊ ಇದ್ದಾರೆ ಎಂದು ಯಾವುದೇ ಪುರಾವೆಗಳು ತೋರಿಸಲಿಲ್ಲ. ಎರಡನೆಯದಾಗಿ, ಅವರು "ಹತ್ಯೆಯಲ್ಲಿ ಭೌತಿಕವಾಗಿ ಭಾಗವಹಿಸಲು" ಸಾಧ್ಯವಿಲ್ಲ, ಏಕೆಂದರೆ ಸಂಪೂರ್ಣವಾಗಿ ಯಾವುದೇ "ಜೈವಿಕ ಕುರುಹುಗಳು ... ಕೊಲೆಯ ಕೋಣೆಯಲ್ಲಿ ಅಥವಾ ಶವದ ದೇಹದ ಮೇಲೆ ಅವರಿಗೆ ಕಾರಣವೆಂದು ಹೇಳಲಾಗುವುದಿಲ್ಲ, ಇದಕ್ಕೆ ವಿರುದ್ಧವಾಗಿ ಗುಡೆಯ ಹಲವಾರು ಕುರುಹುಗಳು ಕಂಡುಬಂದಿವೆ".<ref>{{Cite web |url=https://www.agi.it/cronaca/2015/09/07/news/bocciate_le_indagini_su_meredith_cassazione_giusta_assoluzione_-106851/ |archive-url=https://web.archive.org/web/20151208103857/http://www.agi.it/cronaca/notizie/bocciate_le_indagini_su_meredith_cassazione_giusta_assoluzione-201509071629-cro-rt10157 |url-status=dead |title=Bocciate le indagini su Meredith Cassazione |archive-date=8 December 2015 |website=Agi |lang=it}}</ref>
===ಪರಿಹಾರ===
ಜನವರಿ ೨೪, ೨೦೧೯ ರಂದು, ಯುರೋಪಿಯನ್ ಕೋರ್ಟ್ ಆಫ್ ಹ್ಯೂಮನ್ ರೈಟ್ಸ್ (ECHR) ಪೆರುಜಿಯಾದಲ್ಲಿ ಬಂಧಿಸಲ್ಪಟ್ಟ ಕೆಲವೇ ಗಂಟೆಗಳಲ್ಲಿ ನಾಕ್ಸ್ ತನ್ನ ಹಕ್ಕುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪರಿಹಾರವನ್ನು ಪಾವತಿಸುವಂತೆ ಇಟಲಿಗೆ ಆದೇಶಿಸಿತು. ಇಟಲಿಯು ನಾಕ್ಸ್ಗೆ €೧೮,೪೦೦ (ಸುಮಾರು ಯುಎಸ್$೨೦,೮೦೦) ಪಾವತಿಸಲು ಆದೇಶಿಸಲಾಯಿತು, ಏಕೆಂದರೆ ಆಕೆಯನ್ನು ಮೊದಲ ಬಾರಿಗೆ ಬಂಧನದಲ್ಲಿರಿಸಿದಾಗ ಆಕೆಗೆ ವಕೀಲರು ಅಥವಾ ಸಮರ್ಥ ಇಂಟರ್ಪ್ರಿಟರ್ ಅನ್ನು ಒದಗಿಸಿರಲಿಲ್ಲ.<ref name="CNN: European court orders Italy to pay damages to Amanda Knox">{{cite web |last1=Mackintosh |first1=Eliza |title=European court orders Italy to pay damages to Amanda Knox |url=https://us.cnn.com/2019/01/24/europe/amanda-knox-european-court-of-human-rights-intl/index.html |work=CNN|access-date=January 24, 2019 |date=January 24, 2019 }}</ref><ref>{{cite web |title=Affaire Knox c. Italie |url=http://hudoc.echr.coe.int/eng?i=001-189422 |publisher=[[European Court of Human Rights]] |access-date=September 14, 2021|date=June 24, 2019}}</ref>
===ಪ್ಯಾಟ್ರಿಕ್ ಲುಮುಂಬಾ ಅವರ ಮಾನನಷ್ಟಕ್ಕಾಗಿ ಮರುವಿಚಾರಣೆ===
''ಒಬ್ಸೆಸಿವ್ಲಿ ಲಾಂಗ್'' ಮತ್ತು ಸೂಚ್ಯವಾಗಿ ಹಿಂಸಾತ್ಮಕ ಪೊಲೀಸ್ ಸಂದರ್ಶನಗಳ ಸಮಯದಲ್ಲಿ ಆಕೆಗೆ ವಕೀಲರು ಮತ್ತು ಸಮರ್ಥ ಇಂಟರ್ಪ್ರಿಟರ್ ಅನ್ನು ಒದಗಿಸಬೇಕು ಎಂಬ ECHR ನ ತೀರ್ಪಿನ ಆಧಾರದ ಮೇಲೆ (ನಾಕ್ಸ್ ವಿಚಾರಣೆಯ ಸಮಯದಲ್ಲಿ ಪೊಲೀಸ್ ಮಹಿಳೆಯರಿಂದ ಹೊಡೆದಿದ್ದಾರೆಂದು ಹೇಳಿದ್ದಕ್ಕಾಗಿ ಮಾನನಷ್ಟದಿಂದ ಮುಕ್ತಗೊಳಿಸಲಾಗಿದೆ), ನಾಕ್ಸ್ ಪ್ಯಾಟ್ರಿಕ್ ಲುಮುಂಬಾ ಅವರ ಮಾನಹಾನಿಗಾಗಿ ಆಕೆಯ ಶಿಕ್ಷೆಗೆ ಮನವಿ ಮಾಡಿದರು, ಏಕೆಂದರೆ ಅವರು ಆ ಸಂದರ್ಶನಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಹೇಳಿಕೆಯನ್ನು ನೀಡಲಾಯಿತು, ಅದೇ ಸಮಯದಲ್ಲಿ ಅವಳು ತನ್ನನ್ನು ತಾನೇ ಆರೋಪಿಸಿದ್ದಾಳೆ ಎಂದು ಹೇಳಲಾಯಿತು. ಇದು ಆಕೆಯ ಉಳಿದಿರುವ ಏಕೈಕ ಅಪರಾಧವಾಗಿತ್ತು, ಮತ್ತು ೨೦೨೨ ರಲ್ಲಿ ಮಾಡಿದ ಕ್ರಿಮಿನಲ್ ಪ್ರೊಸೀಜರ್ ಕೋಡ್ಗೆ ಒಂದು ಸುಧಾರಣೆಯಿಂದ ಮೇಲ್ಮನವಿಯನ್ನು ಸಕ್ರಿಯಗೊಳಿಸಲಾಯಿತು. ೧೩ ಅಕ್ಟೋಬರ್ ೨೦೨೩ ರಂದು, ಕ್ಯಾಸೇಶನ್ ನ್ಯಾಯಾಲಯವು ಈ ವಿಷಯದ ಮರುವಿಚಾರಣೆಗೆ ಆದೇಶ ನೀಡಿತು.<ref>{{cite news |last=Giuffrida |first=Angela |date=13 October 2023 |title=Amanda Knox to face new trial in Italy over slander conviction |url=https://www.theguardian.com/us-news/2023/oct/13/amanda-knox-slander-conviction-overturned-italy-retrial |work=[[The Guardian]] |access-date=13 October 2023}}</ref>
ಜೂನ್ ೨೦೨೪ ರಲ್ಲಿ, ಇಟಾಲಿಯನ್ ಮೇಲ್ಮನವಿ ನ್ಯಾಯಾಲಯವು ೨೦೦೭ ರಲ್ಲಿ ಮೆರೆಡಿತ್ ಕೆರ್ಚರ್ ಅವರನ್ನು ಕೊಲೆ ಮಾಡಿದ ಪ್ಯಾಟ್ರಿಕ್ ಲುಮುಂಬಾ ಅವರ ಮೇಲೆ ಸುಳ್ಳು ಆರೋಪ ಮಾಡಿದ್ದಕ್ಕಾಗಿ ಅಮಂಡಾ ನಾಕ್ಸ್ ಅವರ ದೂಷಣೆಯ ಅಪರಾಧವನ್ನು ಎತ್ತಿಹಿಡಿಯಿತು. ಆಕೆಗೆ ಹೆಚ್ಚುವರಿ ಜೈಲು ಶಿಕ್ಷೆಯನ್ನು ವಿಧಿಸಲಾಗಿಲ್ಲ, ಏಕೆಂದರೆ ಅವರು ಈಗಾಗಲೇ ಮೂಲ ದೂಷಣೆಯ ಶಿಕ್ಷೆಯ ಅವಧಿಯನ್ನು ನಾಲ್ಕು ವರ್ಷಗಳನ್ನು ಪೂರೈಸಿದ್ದಾರೆ.<ref>{{cite web |first=Barbie Latza |last=Nadeau |url=https://edition.cnn.com/2024/06/05/europe/amanda-knox-slander-meredith-kercher-murder-intl/index.html | title=Amanda Knox's slander conviction upheld in case related to Meredith Kercher's murder |website=[[CNN]] |date=June 5, 2024}}</ref>
==ವೈಯಕ್ತಿಕ ಮತ್ತು ವೃತ್ತಿಪರ ಜೀವನ==
೨೦೧೧ ರ ಕೊನೆಯಲ್ಲಿ [[ಅಮೇರಿಕ ಸಂಯುಕ್ತ ಸಂಸ್ಥಾನ|ಯುನೈಟೆಡ್ ಸ್ಟೇಟ್ಸ್ಗೆ]] ಹಿಂದಿರುಗಿದ ನಂತರ, ನಾಕ್ಸ್ ತನ್ನ ಪದವಿಯನ್ನು ಪೂರ್ಣಗೊಳಿಸಿದಳು ಮತ್ತು ತನ್ನ ಪ್ರಕರಣದ ಬಗ್ಗೆ ಪುಸ್ತಕದಲ್ಲಿ ಕೆಲಸ ಮಾಡಿದಳು. ಆಕೆಯನ್ನು ಹೆಚ್ಚಾಗಿ ಪತ್ರಕರ್ತರು ಅನುಸರಿಸುತ್ತಿದ್ದರು. ಆಕೆಯ ಕುಟುಂಬವು [[ಇಟಲಿ|ಇಟಲಿಯಲ್ಲಿ]] ಆಕೆಯನ್ನು ಬೆಂಬಲಿಸಿದ ವರ್ಷಗಳಿಂದ ದೊಡ್ಡ ಸಾಲಗಳನ್ನು ಮಾಡಿತು ಮತ್ತು ದಿವಾಳಿಯಾಗಿ ಉಳಿಯಿತು. ಅವರ ''ವೇಟಿಂಗ್ ಟು ಬಿ ಹಿಯರ್ಡ್: ಎ ಮೆಮೊಯಿರ್'' ನಿಂದ ಬಂದ ಆದಾಯ ತನ್ನ ಇಟಾಲಿಯನ್ ವಕೀಲರಿಗೆ ಕಾನೂನು ಶುಲ್ಕವನ್ನು ಪಾವತಿಸಲು ಸರಿಹೋಯಿತು.<ref name="Tanenhaus 2013"/><ref>{{cite news|work=The Guardian |date=February 8, 2014 |url=https://www.theguardian.com/world/2014/feb/08/who-is-amanda-knox-interview |title=Amanda Knox interview with Simon Hattenstone}}</ref> ನಾಕ್ಸ್ ಆಗಿನ ವೆಸ್ಟ್ ಸಿಯಾಟಲ್ ಹೆರಾಲ್ಡ್ಗೆ ವಿಮರ್ಶಕ ಮತ್ತು ಪತ್ರಕರ್ತರಾಗಿದ್ದರು, ನಂತರ ವೆಸ್ಟ್ಸೈಡ್ ಸಿಯಾಟಲ್ಗೆ ಒಳಪಟ್ಟರು ಮತ್ತು ಇನ್ನೋಸೆನ್ಸ್ ಪ್ರಾಜೆಕ್ಟ್ ಮತ್ತು ಸಂಬಂಧಿತ ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.<ref name="seattlepi.com 2017"/>
೨೦೧೭ ರ ಸಂದರ್ಶನವೊಂದರಲ್ಲಿ, ತಪ್ಪಾಗಿ ಆರೋಪಿಸಲ್ಪಟ್ಟವರಿಗಾಗಿ ತಾನು ಬರವಣಿಗೆ ಮತ್ತು ಕ್ರಿಯಾಶೀಲತೆಗೆ ತನ್ನನ್ನು ತೊಡಗಿಸಿಕೊಂಡಿದ್ದೇನೆ ಎಂದು ನಾಕ್ಸ್ ಹೇಳಿದರು.<ref name="PEOPLE.com 2017">{{cite web |first1=Jeff |last1=Truesdell |first2=Sandra Sobieraj |last2=Westfall |title=Amanda Knox Is in Love and Rebuilding Her Life 6 Years After Being Released from Italian Prison |website=[[People (magazine)|People]] |date=August 16, 2017 |url=http://people.com/crime/amanda-knox-life-now-her-boyfriend-activism/ |access-date=November 21, 2017}}</ref> ಅವರು ಫೇಸ್ಬುಕ್ ವಾಚ್ನಲ್ಲಿ ''ದಿ ಸ್ಕಾರ್ಲೆಟ್ ಲೆಟರ್ ರಿಪೋರ್ಟ್ಸ್'' ಅನ್ನು ಆಯೋಜಿಸಿದರು, ಈ ಸರಣಿಯು ಸಾರ್ವಜನಿಕ ಅವಮಾನದ ಲಿಂಗ ಸ್ವಭಾವವನ್ನು ಪರಿಶೀಲಿಸಿತು.<ref name=kqed>{{cite web|url=https://www.kqed.org/pop/103508/how-amanda-knoxs-the-scarlet-letter-reports-is-stretching-metoo-in-a-new-direction|title=How Amanda Knox's 'The Scarlet Letter Reports' is Stretching #MeToo in a New Direction|date=May 18, 2018|last=Alexandra|first=Rae|access-date=September 23, 2019|website=[[KQED Inc.|KQED]]}}</ref> ನಾಕ್ಸ್ ''ದ ಟ್ರೂತ್ ಎಬೌಟ್ ಟ್ರೂ ಕ್ರೈಮ್'' ಎಂಬ ಪಾಡ್ಕ್ಯಾಸ್ಟ್ ಅನ್ನು ಆಯೋಜಿಸುತ್ತಾರೆ.<ref name=italyreturn/><ref>{{cite web|url=https://www.vulture.com/2019/03/amanda-knox-true-crime-podcast-interview.html|title=Amanda Knox Just Wants to Make Hats|date=March 20, 2019|last=Nelson|first=Hillary|access-date=September 23, 2019|website=[[Vulture.com]]}}</ref> ಇನ್ನೋಸೆನ್ಸ್ ಪ್ರಾಜೆಕ್ಟ್ ಸೇರಿದಂತೆ ಲಾಭರಹಿತ ಸಂಸ್ಥೆಗಳಿಗಾಗಿ ನಿಧಿಸಂಗ್ರಹಣೆ ಕಾರ್ಯಕ್ರಮಗಳಲ್ಲಿ ಅವರು ವೈಶಿಷ್ಟ್ಯಪೂರ್ಣ ಭಾಷಣಕಾರರಾಗಿದ್ದಾರೆ.<ref>{{cite web|url=https://www.oregonlive.com/events/2019/04/amanda-knox-is-coming-to-portland-to-discuss-spending-time-in-italian-prison-for-a-murder-she-didnt-commit.html|title=Amanda Knox is coming to Portland to discuss spending time in Italian prison for a murder she didn't commit|date=April 24, 2019|last=Acker|first=Lizzy|access-date=September 23, 2019|website=[[The Oregonian]]}}</ref> ಜೂನ್ ೨೦೧೯ ರಲ್ಲಿ, ನಾಕ್ಸ್ ಕ್ರಿಮಿನಲ್ ನ್ಯಾಯದ ಕುರಿತಾದ ಸಮ್ಮೇಳನದಲ್ಲಿ ಮುಖ್ಯ ಭಾಷಣಕಾರರಾಗಿ ಇಟಲಿಗೆ ಮರಳಿದರು, ಅಲ್ಲಿ ಅವರು ''ಟ್ರಯಲ್ ಬೈ ಮೀಡಿಯಾ'' ಎಂಬ ಸಮಿತಿಯ ಭಾಗವಾಗಿದ್ದರು.<ref name=italyreturn>{{cite news|url=https://www.washingtonpost.com/world/2019/06/15/amanda-knox-tearful-return-italy-roars-against-wrongful-prosecution/|title=Amanda Knox, in tearful return to Italy, roars against wrongful conviction|date=June 15, 2019|last1=Wong|first1=Herman|last2=Epstein|first2=Kayla|access-date=September 23, 2019|newspaper=[[The Washington Post]]}}</ref>
ಫೆಬ್ರವರಿ ೨೯ ೨೦೨೦ ರಂದು, ನಾಕ್ಸ್ ಲೇಖಕ ಕ್ರಿಸ್ಟೋಫರ್ ರಾಬಿನ್ಸನ್ ಅವರನ್ನು ವಿವಾಹವಾದರು,<ref>{{Cite web|url=https://www.cnn.com/2019/07/24/us/amanda-knox-crowdfunding-wedding-trnd/index.html|title=Amanda Knox is planning an intergalactic wedding and hoping her friends and fans will help pay for it|first1=Brian |last1=Ries |first2=Natalie |last2=Prieb|website=[[CNN]]|date=July 24, 2019|access-date=July 25, 2019}}</ref><ref>{{Cite web|url=https://abcnews.go.com/US/amanda-knox-denies-claims-fiance-crowdfunding-intergalactic-themed/story?id=64547919|title=Amanda Knox denies claims that she and her fiance are crowdfunding their wedding|work=[[ABC News (United States)|ABC News]]|language=en|access-date=July 25, 2019}}</ref> ಅವರು ರಾಬಿನ್ಸನ್ ಸುದ್ದಿಪತ್ರಿಕೆಗಳಿಗೆ ಸಂಪರ್ಕ ಹೊಂದಿದ್ದಾರೆ. ೨೦೧೧ ರಲ್ಲಿ ನಾಕ್ಸ್ ಸಿಯಾಟಲ್ಗೆ ಹಿಂದಿರುಗಿದ ನಂತರ ಅವರನ್ನು ಮೊದಲು ಭೇಟಿಯಾಗಿದ್ದರು ಮತ್ತು ೨೦೧೯ ರಲ್ಲಿ ತಮ್ಮ ನಿಶ್ಚಿತಾರ್ಥವನ್ನು ಘೋಷಿಸಿದರು. ನ್ಯೂಯಾರ್ಕ್ ಟೈಮ್ಸ್ಗೆ ಅಕ್ಟೋಬರ್ ೨೦೨೧ ರ ಸಂದರ್ಶನದಲ್ಲಿ, ನಾಕ್ಸ್ ತಮ್ಮ ಮೊದಲ ಮಗುವಿನ (ಹೆಣ್ಣು) ಜನನವನ್ನು ಘೋಷಿಸಿದರು.<ref name="Bennett 2021">{{cite web |last=Bennett |first=Jessica |title=Amanda Knox Was Exonerated. That Doesn't Mean She's Free. |website=[[The New York Times]] |date=October 22, 2021|url=https://www.nytimes.com/2021/10/22/style/amanda-knox-ten-years-later.html |access-date=November 23, 2021}}</ref> ಸೆಪ್ಟೆಂಬರ್ ೨೦೨೩ ರಲ್ಲಿ, ನಾಕ್ಸ್ ತಮ್ಮ ಎರಡನೇ ಮಗುವಿಗೆ (ಗಂಡು) ಜನ್ಮ ನೀಡಿದರು.<ref>{{cite web|url=https://www.https/|title=Amanda Knox welcomes her second child and shares his unique name|date=August 22, 2023|last=Calvario|first=Liz|access-date=December 11, 2023|website=Today|archive-date=ಆಗಸ್ಟ್ 19, 2013|archive-url=https://web.archive.org/web/20130819141428/http://https/|url-status=dead}}</ref>
==ಮಾಧ್ಯಮ==
===ಪುಸ್ತಕಗಳು===
*{{cite book |last=ಬರ್ಲೀ |first=ನೀನಾ |title=ದಿ ಫೇಟಲ್ ಗಿಫ್ಟ್ ಆಫ್ ಬ್ಯೂಟಿ: ದ ಟ್ರಯಲ್ ಆಫ್ ಅಮಂಡಾ ನಾಕ್ಸ್ |location=ನ್ಯೂಯಾರ್ಕ್ |publisher=ಬ್ರಾಡ್ವೇ ಬುಕ್ಸ್ |year=೨೦೧೧ |isbn=978-0-307-58860-9}}
* {{cite book |last=ಕೆರ್ಚರ್ |first=ಜಾನ್ |title=ಮೆರೆಡಿತ್: ಅವರ್ ಡಾಟರ್ಸ್ ಮರ್ಡರ್ ಆಂಡ್ ದ ಹಾರ್ಟ್ಬ್ರೇಕಿಂಗ್ ಕ್ವೆಸ್ಟ್ ಫಾರ್ ದ ಟ್ರುತ್ |location=ಲಂಡನ್ |publisher=ಹೊಡರ್ & ಸ್ಟೌಟನ್ |year=೨೦೧೨ |isbn=978-1-4447-4276-3}}
* {{cite book |last=ನಾಕ್ಸ್ |first=ಅಮಂಡಾ |title=ವೇಟಿಂಗ್ ಟು ಬಿ ಹಿಯರ್ಡ್: ಎ ಮೆಮೊಯಿರ್ |location=ನ್ಯೂಯಾರ್ಕ್ |publisher=ಹಾರ್ಪರ್ |year=೨೦೧೩ |isbn=978-0-06-221722-6}}
* {{cite book |last1=ಸೊಲ್ಲೆಸಿಟೊ |first1=ರಾಫೆಲೆ |last2=ಗುಂಬೆಲ್ |first2=ಆಂಡ್ರ್ಯೂ |title=ಹಾನರ್ ಬೌಂಡ್: ಮೈ ಜರ್ನಿ ಟು ಹೆಲ್ ಅಂಡ್ ಬ್ಯಾಕ್ ವಿತ್ ಅಮಂಡಾ ನಾಕ್ಸ್ |location=ನ್ಯೂಯಾರ್ಕ್ |publisher=ಗ್ಯಾಲರಿ ಬುಕ್ಸ್ |year=೨೦೧೨ |isbn=978-1-4516-9640-0}}
===ಸಾಕ್ಷ್ಯಚಿತ್ರಗಳು===
* {{cite news |title=ಅ ಲಾಂಗ್ ವೇ ಫ್ರಮ್ ಹೋಂ |date=April 10, 2008 |work=ಸಿಬಿಎಸ್ ನ್ಯೂಸ್ |author=೪೮ ಅವರ್ಸ್ |url=https://www.cbsnews.com/news/a-long-way-from-home/ |others=ಜೋ ಹ್ಯಾಲ್ಡೆರ್ಮನ್, ಡಗ್ಲಾಸ್ ಲಾಂಗ್ಹಿನಿ ಮತ್ತು ಕ್ರಿಸ್ ಯಂಗ್ರಿಂದ ನಿರ್ಮಾಣಗೊಂಡಿದೆ.}} ಯುನೈಟೆಡ್ ಸ್ಟೇಟ್ಸ್ನಲ್ಲಿ ಪ್ರಸಾರಗೊಂಡ ಸಾಕ್ಷ್ಯಚಿತ್ರ.<ref name="CBS News 2008">{{cite web |title=A Long Way From Home |work=CBS News |date=April 10, 2008 |url=https://www.cbsnews.com/news/a-long-way-from-home/ |access-date=July 10, 2018}}</ref>
* {{cite news |title=ಅಮೇರಿಕನ್ ಗರ್ಲ್: ಇಟಾಲಿಯನ್ ನೈಟ್ಮೇರ್ |date=April 11, 2009 |work=ಸಿಬಿಎಸ್ ನ್ಯೂಸ್ |author=೪೮ ಅವರ್ಸ್ ಮಿಸ್ಟರಿ|url=https://www.cbsnews.com/video/american-girl-italian-nightmare/ |others=ಜೋ ಹ್ಯಾಲ್ಡೆರ್ಮನ್, ಡಗ್ಲಾಸ್ ಲಾಂಗ್ಹಿನಿ ಮತ್ತು ಕ್ರಿಸ್ ಯಂಗ್ರಿಂದ ನಿರ್ಮಾಣಗೊಂಡಿದೆ}} ಯುನೈಟೆಡ್ ಸ್ಟೇಟ್ಸ್ನಲ್ಲಿ ಪ್ರಸಾರಗೊಂಡ ಸಾಕ್ಷ್ಯಚಿತ್ರ
* {{cite news |title=ಅಮಂಡಾ ನಾಕ್ಸ್: ದಿ ಅನ್ಟೋಲ್ಡ್ ಸ್ಟೋರಿ |work=ಸಿಬಿಎಸ್ ನ್ಯೂಸ್ |date=October 9, 2011 |url=https://www.cbsnews.com/video/amanda-knox-the-untold-story/ |ref={{sfnref |CBS News |2011}} |access-date=July 10, 2018}}
* {{cite news |title=ಮರ್ಡರ್ ಮಿಸ್ಟರಿ: ಅಮಂಡಾ ನಾಕ್ಸ್ ಸ್ಪೀಕ್ಸ್ |publisher=ಎಬಿಸಿ ನ್ಯೂಸ್ |work=[[20/20 (U.S. TV series)|20/20]] |first=ಡಯೇನ್ |last=ಸಾಯರ್ |url=https://abcnews.go.com/US/murder-mystery-amanda-knox-speaks/story?id=19068548 |date=April 30, 2013 |access-date=July 10, 2018}} ಡಯೇನ್ ಸಾಯರ್ ಅವರು ನಾಕ್ಸ್ ಬಿಡುಗಡೆಯಾದ ನಂತರ ಸಂದರ್ಶನ ಮಾಡಿದ ಮೊದಲ ವ್ಯಕ್ತಿ.
* {{citation |title=ಅಮಂಡಾ ನಾಕ್ಸ್ |date=October 2016}}, [[ನೆಟ್ಫ್ಲಿಕ್ಸ್]] ಒರಿಜಿನಲ್ ಡಾಕ್ಯುಮೆಂಟರಿ.<ref>{{cite web|url=https://www.netflix.com/title/80081155|title=Netflix Original Amanda Knox|publisher=Netflix|date=September 29, 2016}}</ref>
===ಚಲನಚಿತ್ರ===
* {{citation |title=ಅಮಂಡಾ ನಾಕ್ಸ್: ಮರ್ಡರ್ ಆನ್ ಟ್ರಯಲ್ ಇನ್ ಇಟಲಿ'' (೨೦೧೧), ಇದನ್ನು ದಿ ಅಮಂಡಾ ನಾಕ್ಸ್ ಸ್ಟೋರಿ ಎಂದೂ ಕರೆಯುತ್ತಾರೆ |date=February 21, 2011}}, ಲೈಫ್ಟೈಮ್ ನೆಟ್ವರ್ಕ್ನಲ್ಲಿ ಮೊದಲು ಪ್ರಸಾರವಾದ ಅಮೇರಿಕನ್ ನಿಜವಾದ ಅಪರಾಧ ದೂರದರ್ಶನ ಚಲನಚಿತ್ರ.
* ''ದಿ ಫೇಸ್ ಆಫ್ ಆನ್ ಏಂಜೆಲ್'' ೨೦೧೪ ರ ಬ್ರಿಟಿಷ್ ಸೈಕಲಾಜಿಕಲ್ ಥ್ರಿಲ್ಲರ್ ಆಗಿದೆ, ಇದನ್ನು ಮೈಕೆಲ್ ವಿಂಟರ್ಬಾಟಮ್ ನಿರ್ದೇಶಿಸಿದ್ದಾರೆ ಮತ್ತು ಪಾಲ್ ವಿರಾಗ್ ಬರೆದಿದ್ದಾರೆ. ನ್ಯೂಸ್ವೀಕ್/ಡೈಲಿ ಬೀಸ್ಟ್ ಬರಹಗಾರ ಬಾರ್ಬಿ ಲಟ್ಜಾ ನಾಡೊ ಅವರಿಂದ ಅಪರಾಧ ಕವರೇಜ್ನಿಂದ ಚಿತ್ರಿಸಲಾದ ಏಂಜೆಲ್ ಫೇಸ್ ಪುಸ್ತಕದಿಂದ ಚಲನಚಿತ್ರವು ಸ್ಫೂರ್ತಿ ಪಡೆದಿದೆ. ಚಿತ್ರದಲ್ಲಿ ಕೇಟ್ ಬೆಕಿನ್ಸೇಲ್, ಡೇನಿಯಲ್ ಬ್ರೂಲ್ ಮತ್ತು ಕಾರಾ ಡೆಲಿವಿಂಗ್ನೆ ನಟಿಸಿದ್ದಾರೆ.
* ''ಸ್ಟಿಲ್ ವಾಟರ್'' ನಾಕ್ಸ್ ಕಥೆಯನ್ನು ಆಧರಿಸಿದ ೨೦೨೧ ರ ಚಲನಚಿತ್ರವಾಗಿದೆ. ನಾಕ್ಸ್, ನಟ ಮ್ಯಾಟ್ ಡ್ಯಾಮನ್ ಮತ್ತು ನಿರ್ದೇಶಕ ಟಾಮ್ ಮೆಕಾರ್ಥಿ ಅವರ ಪ್ರತಿಷ್ಠೆಯ ವೆಚ್ಚದಲ್ಲಿ ಆಕೆಯ ಒಪ್ಪಿಗೆಯಿಲ್ಲದೆ ತನ್ನ ಕಥೆಯನ್ನು ಕಿತ್ತುಹಾಕಿದ್ದಾರೆ ಎಂದು ಆರೋಪಿಸಿದರು.<ref>{{cite news|title=Amanda Knox says Matt Damon film Stillwater "rips off" and distorts her story|newspaper=The Guardian |url=https://www.theguardian.com/film/2021/jul/30/amanda-knox-says-matt-damon-film-stillwater-rips-off-and-distorts-her-story|date=July 30, 2021|access-date=August 2, 2021}}</ref>
===ದೂರದರ್ಶನ===
*ಲಾ & ಆರ್ಡರ್: ಸ್ಪೆಷಲ್ ವಿಕ್ಟಿಮ್ಸ್ ಯುನಿಟ್ (ಡಿಸೆಂಬರ್ ೩, ೨೦೨೦). "ರಿಮೆಂಬರ್ ಮಿ ಇನ್ ಕ್ವಾರಂಟೈನ್". ಸೀಸನ್ ೨೨ ರ ಸಂಚಿಕೆ ೩ ಸಡಿಲವಾಗಿ ಮೆರೆಡಿತ್ ಕೆರ್ಚರ್ ಕೊಲೆಯನ್ನು ಆಧರಿಸಿದೆ. ಮುಖ್ಯ ಮಹಿಳಾ ಎದುರಾಳಿಯನ್ನು "ಸೆಕ್ಸಿ ಲೆಕ್ಸಿ" ಮತ್ತು "ಲಾಕ್ಡೌನ್ ಲೆಕ್ಸಿ" ಎಂದು ಬ್ರಾಂಡ್ ಮಾಡಲಾಗಿದೆ, ಇದು "ಫಾಕ್ಸಿ ನಾಕ್ಸಿ" ನಾಟಕವಾಗಿದೆ.
==ಉಲ್ಲೇಖಗಳು==
{{ಉಲ್ಲೇಖಗಳು}}
[[ವರ್ಗ:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ]]
8mqppbh2rww9ic1h55f7jg5i4bnwf5p
ಮಾಳವಿಕ ವೇಲ್ಸ್
0
90358
1254241
1204885
2024-11-09T23:58:37Z
Dostojewskij
21814
ವರ್ಗ:೧೯೯೨ ಜನನ
1254241
wikitext
text/x-wiki
{{copyedit}}
{{Infobox_Celebrity
| name = ಮಾಳವಿಕ ವೇಲ್ಸ್
| image = Malavika Wales 1 .JPG
| birth_date = {{Birth date and age|df=yes|1992|06|06}}
| birth_place = [[ತ್ರಿಸ್ಸೂರ್]], [[ಕೇರಳ]] [[ಭಾರತ]]
| death_date =
| death_place =
| occupation = [[ನಟಿ]]
| salary =
| networth =
| website =
| yearsactive = 2010–ಪ್ರಸ್ತುತ
}}
'ಮಾಲಾವಿಕ ವೇಲ್ಸ್' ([[ಮಲಯಾಳಂ]]:മാളവിക വെയിൽസ്)ಒಂದು ಭಾರತೀಯ ಚಿತ್ರ ದೂರದರ್ಶಕ ಮತ್ತು ಶಾಸ್ತ್ರೀಯ ನೃತ್ಯಗಾರ್ತಿ. ತ್ರಿಶೂರ್ನ ಮಲಯಾಳಿ ಕುಟುಂಬದಿಂದ. ಮಲವರ್ವಾಡಿ ಆರ್ಟ್ಸ್ ಕ್ಲಬ್ನಲ್ಲಿ ಅವರ ಮೊದಲ ನಟನೆಯ ಪಾತ್ರವಾಗಿತ್ತು. 'ಪೊನ್ನಂಬಿಲ್' ಚಿತ್ರವು 'ಪೊನ್ನೂ' ಚಿತ್ರದಲ್ಲಿ ಮಝವಿಲ್ ಮನೋರಮಾರಿಂದ ವಿತರಿಸಲ್ಪಟ್ಟಿತು, ಇದರಲ್ಲಿ ರಾಹುಲ್ ರವಿ ನಟಿಸಿದ್ದಾರೆ.
== ವೈಯಕ್ತಿಕ ಜೀವನ ==
ಮಾಲವಿಕಾ ವೇಲ್ಸ್ ತ್ರಿಶೂರಲ್ಲಿ ಪೀ.ಜಿ.ವೇಲ್ಸ್ ಮತ್ತು ಸುಡಿನಾ ವೇಲ್ಸ್ ದಂಪತರುಗೆ ಜನಿಸಿದರು. ಒಬ್ಬ ಹಿರಿಯ ಸಹೋದರ ಮಿಥುನ್ ವೆಲೀಸ್. ಅವರು ತ್ರಿಶ್ಶೂರ್ನಲ್ಲಿರುವ ಹರಿ ಶ್ರೀ ವಿದ್ಯಾ ನಿಧಿ ಶಾಲೆಯಲ್ಲಿ ಅಧ್ಯಯನ ಮಾಡಿದರು. ನಂತರ, ಅನುಪಮ್ ಖೇರ್ ಮುಂಬೈ ಅಭಿನಯದ ಡಿಪ್ಲೊಮಾದಲ್ಲಿ ಅಭಿನಯಿಸಿದರು. ಮಲವಿಕಾ ಆರು ವರ್ಷಗಳ ವಯಸ್ಸಿನಲ್ಲಿ "ಗುರುವಾಯೂರ್ ಶ್ರೀ ಕೃಷ್ಣ ದೇವಸ್ಥಾನ", "ಆರೊಟ್ಟಾಯತ್ತು" ಮೂರು ವರ್ಷಗಳ ನಂತರ ನೃತ್ಯವನ್ನು ಅಧ್ಯಯನ ಮಾಡಲು ಪ್ರಾರಂಭಿಸಿದರು. ಕಲಾಮಂಡಲಂ ಕ್ಷಮಾವತಿ, ಕಲಾಮಂಡಲಂ ಪ್ರಸನ್ನ ಉನ್ನಿಯಂತಹ ಸ್ನಾತಕೋತ್ತರ ಅಧ್ಯಯನದಲ್ಲಿ ಅವರು ಅಧ್ಯಯನ ಮಾಡಿದರು. ಭರತನಾಟ್ಯಂ, ಮೊಹಿನಿಯಾಟಂ ಮತ್ತು ಕೂಚಿಪುಡಿಯಲ್ಲಿ ತರಬೇತಿ.
== ವೃತ್ತಿಜೀವನ ==
ಅವರು 2009 ರಲ್ಲಿ ಮಿಸ್ ಕೇರಳ ಸ್ಪರ್ಧೆಯಲ್ಲಿ ಭಾಗವಹಿಸಿದರು. 16 ನೇ ವಯಸ್ಸಿನಲ್ಲಿ, ಅವರು ಕಿರಿಯ ಸ್ಪರ್ಧಿಯಾಗಿದ್ದರು. ಮಮ್ಮುಟ್ಟಿ ಅವರನ್ನು ಮೂರನೇ ಸುತ್ತಿನಲ್ಲಿ 'ಬ್ಯೂಟಿಫುಲ್ ಹಿಟ್' ಎಂದು ಆಯ್ಕೆ ಮಾಡಲಾಗಿದೆ. ವಿನೀತ್ ಶ್ರೀನಿವಾಸನ್ ತಮ್ಮ ಚಲನಚಿತ್ರಗಳನ್ನು ಮದವಡಿ ಆರ್ಟ್ಸ್ ಕ್ಲಬ್ನಲ್ಲಿ ಭೇಟಿಯಾದರು.<ref name="newindianexpress1">{{cite web |last=Nayar |first=Parvathy S |url=http://newindianexpress.com/entertainment/malayalam/article434610.ece |title=Malavika Wales and her love for dance |publisher=The New Indian Express |date=2011-06-11 |accessdate=2013-04-08 |archive-date=2016-03-04 |archive-url=https://web.archive.org/web/20160304094403/http://www.newindianexpress.com/entertainment/malayalam/article434610.ece |url-status=dead }}</ref>
ಮಲವರ್ವಾಡಿ ಆರ್ಟ್ಸ್ ಕ್ಲಬ್ ಮೊದಲ ಬಿಡುಗಡೆಯಾದರೂ, ಲೆನಿನ್ ರಾಜೇಂದ್ರನ್ ಅವರ 'ಮಕರರಾ' ಮೊದಲೇ ನಟಿಸಿದ್ದರು. 6 ನೇ ತರಗತಿಯಲ್ಲಿ ಓದುತ್ತಿದ್ದಾಗ ಅವರು 'ಆಯಿಶಾ' ಅವರ ಸಾಕ್ಷ್ಯಚಿತ್ರದಲ್ಲಿ ಅಭಿನಯಿಸಿದ್ದಾರೆ. ಕವ್ಯಾ ಮಾಧವನ್ ಅವರು 'ಮೇರಿ' ಚಿತ್ರದಲ್ಲಿ ಅಭಿನಯಿಸಿದ್ದಾರೆ, ಅಲ್ಲಿ ಅವರು ನಂದೀಶ್, ಪಥಕಮೆ, ಪಾಲಂ ಕನ್ನಡ ರೀಮಾಕ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ನಂತರ '' ನನ್ನದು ಫ್ಯಾನ್ ರಾಮು '' ಕೊನೆಯಲ್ಲಿ ಆಕೆ ಭೇಟಿ ನಟ "ವಿನೀತ್," ನಿರ್ವಹಿಸಿದ ಆಂಗ್ಲೋ-ಇಂಡಿಯನ್ ಕಲಾತ್ಮಕ ಚಿತ್ರ ಮಗಳಾದ ಆಡಿದ ಕಥಕ್ಕಳಿ ಕಲಾವಿದ 'ಯಲ್ಲಿನ' a'attakatha '' ..
ನಾನು ಕಿವುಡ ಮೂಗ, ಅವರು 'satham indha ದಿನ, 2014 ರಲ್ಲಿ "ತಮಿಳಿಗೆ ಚೊಚ್ಚಲ' 'ಸೇರಿದಂತೆ ವಿದ್ಯಾರ್ಥಿಗಳ ಒಂದು ಶಿಕ್ಷಕನಾಗಿ ಕಾಣಿಸಿಕೊಂಡರು, ಅರ್ಥ. ವಿಷ್ಣು Parameshwar.In 2015, ತನ್ನ ಮೊದಲ ತೆಲುಗು ಚಿತ್ರ "dha'ari" ನಟಿಸಿದರು, TV ಸರಣಿ peannambili [[ನ ಮಳೆಬಿಲ್ಲು ಟೈಮ್ಸ್ ಪ್ರಸರಣ] ತಮ್ಮ ಟೆಲಿವಿಷನ್ ಚೊಚ್ಚಲ ಮೂಲಕ ತ್ರಿಕೋನ ಪ್ರೇಮಕಥೆ ಶ್ರೀನಿವಾಸ್ ನಿರ್ದೇಶನದ, ನಾನು [[ಹಲೋ]] ಅರ್ಥ ಸಹಿ ಮಾಡಿದೆ.
ಈಗ ಆಕೆ ಜಾನಕಿ (ಆತ್ಮ), (ರಾಹುಲ್ ರವಿ ಜೋಡಿ) ದಕ್ಷಿಣ ಭಾರತದ, ಬಹುಭಾಷಾ ಸರಣಿ ಅನುಪಮಾ ತಾಯಿ ಎದುರಿಸಲು ಸೂರ್ಯ, ಮಳೆಬಿಲ್ಲಿನ ಮನೋರಮಾ ಟಿವಿ, ಸೂರ್ಯ ಟಿವಿ, ಜೆಮಿನಿ ಟಿವಿ ಮತ್ತು ಉದಯ ಟಿವಿ ammuvinte ಎದುರಿಸಬೇಕಾಗುತ್ತದೆ ಆಗಿದೆ, "[[ನಂದಿನಿ (ದೂರದರ್ಶನ ದಾರವಾಹಿ)|ನಂದಿನಿ]]" ಕೆಲಸ.
== ಪ್ರಶಸ್ತಿಗಳು ==
* 2016 - ಯೂನಿಟಿ ಟೈಮ್ ಫಿಲ್ಮ್ ಪ್ರಶಸ್ತಿಗಳು: ಅತ್ಯುತ್ತಮ ನಟಿ (ಪೊಟ್ಟಾಂಪಿಲೋಕ್)
* 2016 - ಮಣಿಪುರ ಮಿಂಚಿನ TV ಪ್ರಶಸ್ತಿ ಅತ್ಯುತ್ತಮ ದೂರದರ್ಶನ ನಟ (ಸ್ತ್ರೀ) 2016 (ಪೊನ್ನಂಪಲ್ಲಿಗಾಗಿ).
==ಚಿತ್ರಗಳು==
<gallery>
ಚಿತ್ರ:Malavika_wales(5).jpg
</gallery>
== ಉಲ್ಲೇಖಗಳು ==
{{reflist}}
== ಬಾಹ್ಯ ಕೊಂಡಿಗಳು ==
* [http://actressmalavika.com/ Official website] {{Webarchive|url=https://web.archive.org/web/20130520095456/http://actressmalavika.com/ |date=2013-05-20 }}
* {{IMDb name|id=6299058}}
{{DEFAULTSORT:Wales, Malavika}}
[[ವರ್ಗ:ಕನ್ನಡ ಚಲನಚಿತ್ರ ನಟಿಯರು]]
[[ವರ್ಗ:ಚಲನಚಿತ್ರ ನಟಿಯರು]]
[[ವರ್ಗ:೧೯೯೨ ಜನನ]]
f99yr8ske20seepopi51radlnlb5xi7
ಸುಹಾಸ್ ಗೋಪಿನಾಥ್
0
90375
1254276
1253114
2024-11-10T01:09:54Z
Dostojewskij
21814
ವರ್ಗ:ಬೆಂಗಳೂರಿನವರು
1254276
wikitext
text/x-wiki
{{cn}}
{{Infobox person
| name = ಸುಹಾಸ್ ಗೋಪಿನಾಥ್
| image = Suhas_gopinath1_full-2.jpg
| alt =
| caption = ಯುವ ಉದ್ಯಮಿ, ಕರ್ನಾಟಕ [[ರಾಜ್ಯೋತ್ಸವ ಪ್ರಶಸ್ತಿ]] ಪುರಸ್ಕೃತ ಸುಹಾಸ್ ಗೋಪಿನಾಥ್.
| birth_name =
| birth_date = ನವೆಂಬರ್, ೦೪, ೧೯೮೬
| birth_place = ಬೆಂಗಳೂರು
| nationality = ಭಾರತೀಯ
| education = ಜಾನ್ ಎಫ್. ಕೆನಡಿ ಸರ್ಕಾರಿ ಶಾಲೆ ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಜಾಗತೀಕ ನಾಯಕತ್ವ ಹಾಗು ಸಾರ್ವಜನಿಕ ನಿಯಮಾವಳಿಗಳ ವಿಚಾರದಲ್ಲಿ ಡಿಪ್ಲೋಮ ಪದವಿ
| alma_mater =
| other_names =
| occupation = ಗ್ಲೋಬಲ್ಸ್ ಇಂಕ್ ನ ಸಂಸ್ಥಾಪಕ ಹಾಗು ಸಿ ಇ ಓ
| known_for = ಯುವ ಉದ್ಯಮಿ, ೨೦೦೫ನೆ ಸಾಲಿನ ಪ್ರಪಚದ ಅತಿ ಕಿರಿಯ ಸಿ ಇ ಓ ಹೆಗ್ಗಳಿಕೆ
}}
ಸುಹಾಸ್ ಗೋಪಿನಾಥ್ (ಜನನ: ನವೆಂಬರ್ ೪, ೧೯೮೬ [[ಬೆಂಗಳೂರು]]) ಒಬ್ಬ ಭಾರತದ ಯುವ ಉದ್ಯಮಿ. ಇವರು ಬಹುರಾಷ್ಟ್ರೀಯ ಕಂಪನಿಯಯಾದ ಗ್ಲೋಬಲ್ಸ್ ಇಂಕ್ ನ ಸಂಸ್ಥಾಪಕ ಅಧ್ಯಕ್ಷರು, ಸಿ ಇ ಓ ಹಾಗು ಛೇರ್ಮನ್. ತಮ್ಮ ೧೪ನೆ ವಯಸ್ಸಿನಲ್ಲಿಯೇ ಮಾಹಿತಿ [[ತಂತ್ರಜ್ಞಾನ]] ಕಂಪನಿಯೊಂದನ್ನು ಸ್ಥಾಪಿಸಿ ಅವರಿಗೆ ಹದಿನೇಳು ವರ್ಷವಾಗುವಷ್ಟರಲ್ಲಿ ಕಂಪನಿಯ ಮುಖ್ಯಾಧಿಕಾರಿ ಸ್ಥಾನ ಅಲಂಕರಿಸಿ ಪ್ರಪಂಚದ ಅತೀ ಕಿರಿಯ ಸಿ ಇ ಓ ಆಗಿ ದಾಖಲೆ ಬರೆದರು.
==ವೈಯಕ್ತಿಕ ಹಿನ್ನೆಲೆ==
ಗೋಪಿನಾಥ್ ಜನಿಸಿದ್ದು ಕರ್ನಾಟಕದ ರಾಜಧಾನಿ ಬೆಂಗಳೂರು ನಗರದಲ್ಲಿ ನವೆಂಬರ್ ೪ ೧೯೮೬ ರಲ್ಲಿ. ಇವರ ತಂದೆ ಭಾರತೀಯ ಸೇನೆಗೆ ವಿಜ್ಞಾನಿಯಾಗಿದ್ದರು ಹಾಗು ತಾಯಿ ಗೃಹಿಣಿ<ref name="bbc">{{cite web|title=ಭಾರತದ ಹದಿಹರೆಯ ಯುವಕನ ಸಾಹಸಗಾಥೆ|url=http://news.bbc.co.uk/2/hi/south_asia/3270999.stm|accessdate=24 April 2014}}</ref>. ಇವರು ತಮ್ಮ ಹದಿನಾಲ್ಕನೇ ವಯಸ್ಸಿನಲ್ಲಿಯೇ ಜಾಲತಾಣಗಳನ್ನು ರಚಿಸುವ ಬಗೆಯನ್ನು ತಾವೇ ಸ್ವತಃ ಕಲಿತು ತಮ್ಮದೇ ಆದ ಜಾಲ ತಾಣ www.coolhindustan.com ರಚಿಸಿದರು. ಅದೇ ವರ್ಷ ಗ್ಲೋಬಲ್ಸ್ ಇಂಕ್ ಎನ್ನುವ ಕಂಪನಿಯನ್ನು ಆರಂಭಿಸಿದರು. ಮುಂದೆ ಅವರಿಗೆ ಹದಿನೇಳು ವರ್ಷವಾದಾಗ ಅದೇ ಕಂಪನಿ ಗೆ ಸಿ ಇ ಓ ಆಗಿ ಉನ್ನತಾಧಿಕಾರಕ್ಕೇರಿದರು. ಆ ಸಮಯದಲ್ಲಿ ಪ್ರಪಂಚದಲ್ಲಿಯೇ ಅತೀ ಕಿರಿಯ ಸಿ ಇ ಓ ಎಂಬ ಕೀರ್ತಿಗೆ ಭಾಜನರಾಗಿದ್ದರು ಸುಹಾಸ್ ಗೋಪಿನಾಥ್.
==ಗೌರವಗಳು==
* ೨೦೦೫ ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿದ ಸಾಧಕರಲ್ಲಿ ಅತಿ ಕಿರಿಯರು ಸುಹಾಸ್ ಗೋಪಿನಾಥ್<ref>{{cite web|url=http://articles.timesofindia.indiatimes.com/2005-11-01/bangalore/27845640_1_diwali-dhamaka-hanuman-list|title=ಹನುಮಂತನ ಬಾಲವನ್ನೂ ಮೀರಿಸಿದ ಪ್ರಶಸ್ತಿ ವಿಜೇತರ ಪಟ್ಟಿ|publisher=ಟೈಮ್ಸ್ ಆಫ್ ಇಂಡಿಯಾ|date=2005-11-01|accessdate=2007-07-07|archive-date=2011-08-11|archive-url=https://web.archive.org/web/20110811045514/http://articles.timesofindia.indiatimes.com/2005-11-01/bangalore/27845640_1_diwali-dhamaka-hanuman-list|url-status=deviated|archivedate=2011-08-11|archiveurl=https://web.archive.org/web/20110811045514/http://articles.timesofindia.indiatimes.com/2005-11-01/bangalore/27845640_1_diwali-dhamaka-hanuman-list}}</ref>.
* ಡಿಸೆಂಬರ್ ೨, ೨೦೦೨ ರಂದು ಯುರೋಪ್ ಸಂಸತ್ತು ಹಾಗು ಅಂತರಾಷ್ಟ್ರೀಯ ಮಾನವೀಯ ಮೌಲ್ಯಗಳ ಸಂಘವು ಬ್ರಸ್ಸೆಲ್ಸ್ ನ ಯುರೋಪೀಯನ್ ಸಂಸತ್ತಿನಲ್ಲಿ "ಯುವ ಸಾಧಕರ ಪ್ರಶಸ್ತಿ"ಯನ್ನು ನೀಡಿ ಗೌರವಿಸಿದೆ<ref>{{cite web|url=http://www.eicc.be/eventwebConf2007.htm|title=ಕಿರಿಯ ಸಾಧಕ ಪ್ರಶಸ್ತಿ|publisher=EICC|date=2007-12-04|accessdate=2008-03-18}}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref>.
* ೨೦೦೮ರ ನವೆಂಬರ್ ನಲ್ಲಿ ನಡೆದ [[ವಿಶ್ವ ಬ್ಯಾಂಕ್]] ನ ಮಾಹಿತಿ ಹಾಗು ಸಂವಹನ ತಂತ್ರಜ್ಞಾನದ ದುಂಡು ಮೇಜಿನ ಸಭೆಗೆ ಆಹ್ವಾನಿತರಾಗಿದ್ದವರಲ್ಲಿ ಇವರೂ ಒಬ್ಬರಾಗಿದ್ದರು. ನವೀನ ಮಾಹಿತಿ ಹಾಗು ಸಂವಹನ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಆಫ್ರಿಕಾ ದೇಶದಲ್ಲಿ ಉದ್ಯೋಗ ಸೃಷ್ಟಿ ಹಾಗು ವೃತ್ತಿಪರ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ [[ಮಾಹಿತಿ ತಂತ್ರಜ್ಞಾನ]] ಕೌಶಲ್ಯ ವೃದ್ಧಿ ಕುರಿತಾಗಿತ್ತು ಆ ದುಂಡು ಮೇಜಿನ ಸಭೆ.
* ದಾವೋಸ್ ನ "ವರ್ಲ್ಡ್ ಎಕನಾಮಿಕ್ ಫೋರಮ್" ೨೦೦೮-೦೯ ನೇ ಸಾಲಿನ "ವಿಶ್ವ ಯುವ ನಾಯಕ" ಎಂದು ಘೋಷಿಸಿತು. ಆ ಬಿರುದು ಪಡೆದವರು ಪ್ರಪಂಚದಾದ್ಯಂತ ಹಲವಾರು ತಾಂತ್ರಿಕ ವಿಚಾರಗಳ ಅಭಿವೃದ್ಧಿಗೆ ಪಾಲ್ಗೊಳ್ಳುವ ಮುಕ್ತ ಅವಕಾಶವಿರುತ್ತದೆ. ಸುಹಾಸ್ ಗೋಪಿನಾಥ್ ಜಾನ್ ಎಫ್. ಕೆನಡಿ ಸರ್ಕಾರಿ ಶಾಲೆ ಮತ್ತು [[ಹಾರ್ವರ್ಡ್ ವಿಶ್ವವಿದ್ಯಾಲಯ]]ದಿಂದ ಜಾಗತೀಕ ನಾಯಕತ್ವ ಹಾಗು ಸಾರ್ವಜನಿಕ ನಿಯಮಾವಳಿಗಳ ವಿಚಾರದಲ್ಲಿ ಡಿಪ್ಲೋಮ ಪದವಿ ಪಡೆದಿದ್ದಾರೆ.
==ಬಾಹ್ಯ ಸಂಪರ್ಕಗಳು==
* [http://business.rediff.com/slide-show/2010/oct/12/slide-show-1-meet-the-worlds-youngest-ceo.htm ಪ್ರಪಂಚದ ಅತಿ ಕಿರಿಯ ಸಿ ಇ ಓ ನ್ನು ಭೇಟಿ ಮಾಡಿ - ರೆಡ್ಡಿಫ್ ಬಿಸಿನೆಸ್ ನ ಇಂಗ್ಲಿಷ್ ಲೇಖನ.]
==ಉಲ್ಲೇಖಗಳು==
{{ಉಲ್ಲೇಖಗಳು}}
[[ವರ್ಗ:ಉದ್ಯಮಿಗಳು]]
[[ವರ್ಗ:ಬೆಂಗಳೂರಿನವರು]]
1tha2ed0rpy9d9h3ni5x33cnllulmjt
1254277
1254276
2024-11-10T01:10:47Z
Dostojewskij
21814
ವರ್ಗ:೧೯೮೬ ಜನನ
1254277
wikitext
text/x-wiki
{{cn}}
{{Infobox person
| name = ಸುಹಾಸ್ ಗೋಪಿನಾಥ್
| image = Suhas_gopinath1_full-2.jpg
| alt =
| caption = ಯುವ ಉದ್ಯಮಿ, ಕರ್ನಾಟಕ [[ರಾಜ್ಯೋತ್ಸವ ಪ್ರಶಸ್ತಿ]] ಪುರಸ್ಕೃತ ಸುಹಾಸ್ ಗೋಪಿನಾಥ್.
| birth_name =
| birth_date = ನವೆಂಬರ್, ೦೪, ೧೯೮೬
| birth_place = ಬೆಂಗಳೂರು
| nationality = ಭಾರತೀಯ
| education = ಜಾನ್ ಎಫ್. ಕೆನಡಿ ಸರ್ಕಾರಿ ಶಾಲೆ ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಜಾಗತೀಕ ನಾಯಕತ್ವ ಹಾಗು ಸಾರ್ವಜನಿಕ ನಿಯಮಾವಳಿಗಳ ವಿಚಾರದಲ್ಲಿ ಡಿಪ್ಲೋಮ ಪದವಿ
| alma_mater =
| other_names =
| occupation = ಗ್ಲೋಬಲ್ಸ್ ಇಂಕ್ ನ ಸಂಸ್ಥಾಪಕ ಹಾಗು ಸಿ ಇ ಓ
| known_for = ಯುವ ಉದ್ಯಮಿ, ೨೦೦೫ನೆ ಸಾಲಿನ ಪ್ರಪಚದ ಅತಿ ಕಿರಿಯ ಸಿ ಇ ಓ ಹೆಗ್ಗಳಿಕೆ
}}
ಸುಹಾಸ್ ಗೋಪಿನಾಥ್ (ಜನನ: ನವೆಂಬರ್ ೪, ೧೯೮೬ [[ಬೆಂಗಳೂರು]]) ಒಬ್ಬ ಭಾರತದ ಯುವ ಉದ್ಯಮಿ. ಇವರು ಬಹುರಾಷ್ಟ್ರೀಯ ಕಂಪನಿಯಯಾದ ಗ್ಲೋಬಲ್ಸ್ ಇಂಕ್ ನ ಸಂಸ್ಥಾಪಕ ಅಧ್ಯಕ್ಷರು, ಸಿ ಇ ಓ ಹಾಗು ಛೇರ್ಮನ್. ತಮ್ಮ ೧೪ನೆ ವಯಸ್ಸಿನಲ್ಲಿಯೇ ಮಾಹಿತಿ [[ತಂತ್ರಜ್ಞಾನ]] ಕಂಪನಿಯೊಂದನ್ನು ಸ್ಥಾಪಿಸಿ ಅವರಿಗೆ ಹದಿನೇಳು ವರ್ಷವಾಗುವಷ್ಟರಲ್ಲಿ ಕಂಪನಿಯ ಮುಖ್ಯಾಧಿಕಾರಿ ಸ್ಥಾನ ಅಲಂಕರಿಸಿ ಪ್ರಪಂಚದ ಅತೀ ಕಿರಿಯ ಸಿ ಇ ಓ ಆಗಿ ದಾಖಲೆ ಬರೆದರು.
==ವೈಯಕ್ತಿಕ ಹಿನ್ನೆಲೆ==
ಗೋಪಿನಾಥ್ ಜನಿಸಿದ್ದು ಕರ್ನಾಟಕದ ರಾಜಧಾನಿ ಬೆಂಗಳೂರು ನಗರದಲ್ಲಿ ನವೆಂಬರ್ ೪ ೧೯೮೬ ರಲ್ಲಿ. ಇವರ ತಂದೆ ಭಾರತೀಯ ಸೇನೆಗೆ ವಿಜ್ಞಾನಿಯಾಗಿದ್ದರು ಹಾಗು ತಾಯಿ ಗೃಹಿಣಿ<ref name="bbc">{{cite web|title=ಭಾರತದ ಹದಿಹರೆಯ ಯುವಕನ ಸಾಹಸಗಾಥೆ|url=http://news.bbc.co.uk/2/hi/south_asia/3270999.stm|accessdate=24 April 2014}}</ref>. ಇವರು ತಮ್ಮ ಹದಿನಾಲ್ಕನೇ ವಯಸ್ಸಿನಲ್ಲಿಯೇ ಜಾಲತಾಣಗಳನ್ನು ರಚಿಸುವ ಬಗೆಯನ್ನು ತಾವೇ ಸ್ವತಃ ಕಲಿತು ತಮ್ಮದೇ ಆದ ಜಾಲ ತಾಣ www.coolhindustan.com ರಚಿಸಿದರು. ಅದೇ ವರ್ಷ ಗ್ಲೋಬಲ್ಸ್ ಇಂಕ್ ಎನ್ನುವ ಕಂಪನಿಯನ್ನು ಆರಂಭಿಸಿದರು. ಮುಂದೆ ಅವರಿಗೆ ಹದಿನೇಳು ವರ್ಷವಾದಾಗ ಅದೇ ಕಂಪನಿ ಗೆ ಸಿ ಇ ಓ ಆಗಿ ಉನ್ನತಾಧಿಕಾರಕ್ಕೇರಿದರು. ಆ ಸಮಯದಲ್ಲಿ ಪ್ರಪಂಚದಲ್ಲಿಯೇ ಅತೀ ಕಿರಿಯ ಸಿ ಇ ಓ ಎಂಬ ಕೀರ್ತಿಗೆ ಭಾಜನರಾಗಿದ್ದರು ಸುಹಾಸ್ ಗೋಪಿನಾಥ್.
==ಗೌರವಗಳು==
* ೨೦೦೫ ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿದ ಸಾಧಕರಲ್ಲಿ ಅತಿ ಕಿರಿಯರು ಸುಹಾಸ್ ಗೋಪಿನಾಥ್<ref>{{cite web|url=http://articles.timesofindia.indiatimes.com/2005-11-01/bangalore/27845640_1_diwali-dhamaka-hanuman-list|title=ಹನುಮಂತನ ಬಾಲವನ್ನೂ ಮೀರಿಸಿದ ಪ್ರಶಸ್ತಿ ವಿಜೇತರ ಪಟ್ಟಿ|publisher=ಟೈಮ್ಸ್ ಆಫ್ ಇಂಡಿಯಾ|date=2005-11-01|accessdate=2007-07-07|archive-date=2011-08-11|archive-url=https://web.archive.org/web/20110811045514/http://articles.timesofindia.indiatimes.com/2005-11-01/bangalore/27845640_1_diwali-dhamaka-hanuman-list|url-status=deviated|archivedate=2011-08-11|archiveurl=https://web.archive.org/web/20110811045514/http://articles.timesofindia.indiatimes.com/2005-11-01/bangalore/27845640_1_diwali-dhamaka-hanuman-list}}</ref>.
* ಡಿಸೆಂಬರ್ ೨, ೨೦೦೨ ರಂದು ಯುರೋಪ್ ಸಂಸತ್ತು ಹಾಗು ಅಂತರಾಷ್ಟ್ರೀಯ ಮಾನವೀಯ ಮೌಲ್ಯಗಳ ಸಂಘವು ಬ್ರಸ್ಸೆಲ್ಸ್ ನ ಯುರೋಪೀಯನ್ ಸಂಸತ್ತಿನಲ್ಲಿ "ಯುವ ಸಾಧಕರ ಪ್ರಶಸ್ತಿ"ಯನ್ನು ನೀಡಿ ಗೌರವಿಸಿದೆ<ref>{{cite web|url=http://www.eicc.be/eventwebConf2007.htm|title=ಕಿರಿಯ ಸಾಧಕ ಪ್ರಶಸ್ತಿ|publisher=EICC|date=2007-12-04|accessdate=2008-03-18}}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref>.
* ೨೦೦೮ರ ನವೆಂಬರ್ ನಲ್ಲಿ ನಡೆದ [[ವಿಶ್ವ ಬ್ಯಾಂಕ್]] ನ ಮಾಹಿತಿ ಹಾಗು ಸಂವಹನ ತಂತ್ರಜ್ಞಾನದ ದುಂಡು ಮೇಜಿನ ಸಭೆಗೆ ಆಹ್ವಾನಿತರಾಗಿದ್ದವರಲ್ಲಿ ಇವರೂ ಒಬ್ಬರಾಗಿದ್ದರು. ನವೀನ ಮಾಹಿತಿ ಹಾಗು ಸಂವಹನ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಆಫ್ರಿಕಾ ದೇಶದಲ್ಲಿ ಉದ್ಯೋಗ ಸೃಷ್ಟಿ ಹಾಗು ವೃತ್ತಿಪರ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ [[ಮಾಹಿತಿ ತಂತ್ರಜ್ಞಾನ]] ಕೌಶಲ್ಯ ವೃದ್ಧಿ ಕುರಿತಾಗಿತ್ತು ಆ ದುಂಡು ಮೇಜಿನ ಸಭೆ.
* ದಾವೋಸ್ ನ "ವರ್ಲ್ಡ್ ಎಕನಾಮಿಕ್ ಫೋರಮ್" ೨೦೦೮-೦೯ ನೇ ಸಾಲಿನ "ವಿಶ್ವ ಯುವ ನಾಯಕ" ಎಂದು ಘೋಷಿಸಿತು. ಆ ಬಿರುದು ಪಡೆದವರು ಪ್ರಪಂಚದಾದ್ಯಂತ ಹಲವಾರು ತಾಂತ್ರಿಕ ವಿಚಾರಗಳ ಅಭಿವೃದ್ಧಿಗೆ ಪಾಲ್ಗೊಳ್ಳುವ ಮುಕ್ತ ಅವಕಾಶವಿರುತ್ತದೆ. ಸುಹಾಸ್ ಗೋಪಿನಾಥ್ ಜಾನ್ ಎಫ್. ಕೆನಡಿ ಸರ್ಕಾರಿ ಶಾಲೆ ಮತ್ತು [[ಹಾರ್ವರ್ಡ್ ವಿಶ್ವವಿದ್ಯಾಲಯ]]ದಿಂದ ಜಾಗತೀಕ ನಾಯಕತ್ವ ಹಾಗು ಸಾರ್ವಜನಿಕ ನಿಯಮಾವಳಿಗಳ ವಿಚಾರದಲ್ಲಿ ಡಿಪ್ಲೋಮ ಪದವಿ ಪಡೆದಿದ್ದಾರೆ.
==ಬಾಹ್ಯ ಸಂಪರ್ಕಗಳು==
* [http://business.rediff.com/slide-show/2010/oct/12/slide-show-1-meet-the-worlds-youngest-ceo.htm ಪ್ರಪಂಚದ ಅತಿ ಕಿರಿಯ ಸಿ ಇ ಓ ನ್ನು ಭೇಟಿ ಮಾಡಿ - ರೆಡ್ಡಿಫ್ ಬಿಸಿನೆಸ್ ನ ಇಂಗ್ಲಿಷ್ ಲೇಖನ.]
==ಉಲ್ಲೇಖಗಳು==
{{ಉಲ್ಲೇಖಗಳು}}
[[ವರ್ಗ:ಉದ್ಯಮಿಗಳು]]
[[ವರ್ಗ:ಬೆಂಗಳೂರಿನವರು]]
[[ವರ್ಗ:೧೯೮೬ ಜನನ]]
6bnu9y6vnacjtz0416w9sjfebnf3zaz
ಅತಿ ಹೆಚ್ಚು ಹಣ ಗಳಿಸಿದ ಭಾರತೀಯ ಚಲನಚಿತ್ರಗಳ ಪಟ್ಟಿ
0
92331
1254230
1245156
2024-11-09T20:32:55Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1254230
wikitext
text/x-wiki
ಇದು ಅತ್ಯಂತ ಹೆಚ್ಚು ಹಣ ಗಳಿಸಿದ ಭಾರತೀಯ ಚಿತ್ರಗಳ ಶ್ರೇಯಾಂಕವಾಗಿದೆ, ಇದರಲ್ಲಿ ಸಂಪ್ರದಾಯವಾದಿ ಜಾಗತಿಕ ಗಲ್ಲಾ ಪೆಟ್ಟಿಗೆಯ ಅಂದಾಜಿನ ಆಧಾರದ ಮೇಲೆ ಹಲವಾರು ಭಾಷೆಗಳಿಂದ ಬರುವ ಚಲನಚಿತ್ರಗಳು ಪ್ರಸಿದ್ಧವಾದ ಮೂಲಗಳಿಂದ ವರದಿಯಾಗಿದೆ. ಭಾರತದಲ್ಲಿ ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ ಯಾವುದೇ ಅಧಿಕೃತ ಟ್ರ್ಯಾಕಿಂಗ್ ಇಲ್ಲ, ಮತ್ತು ಇಂಡಿಯನ್ ಸೈಟ್ಗಳ ಪ್ರಕಾಶನ ದತ್ತಾಂಶವನ್ನು ಆಗಾಗ್ಗೆ ತಮ್ಮ ದೇಶೀಯ ಬಾಕ್ಸ್ ಆಫೀಸ್ ಅಂದಾಜು ಹೆಚ್ಚಿಸಲು ಒತ್ತಾಯಿಸಲಾಗುತ್ತದೆ.
<ref name="NoBO">{{Cite news|url=http://articles.timesofindia.indiatimes.com/2013-11-23/news-interviews/44388852_1_weekend-numbers-box-office-numbers-small-films|title=Box Office column discontinued|last=Priya Gupta|date=23 Nov 2013|work=[[ದಿ ಟೈಮ್ಸ್ ಆಫ್ ಇಂಡಿಯಾ]]|access-date=30 December 2013|archive-date=26 ನವೆಂಬರ್ 2013|archive-url=https://web.archive.org/web/20131126160700/http://articles.timesofindia.indiatimes.com/2013-11-23/news-interviews/44388852_1_weekend-numbers-box-office-numbers-small-films|url-status=dead}}</ref>
ಭಾರತೀಯ ಚಲನಚಿತ್ರಗಳು 20 ನೇ ಶತಮಾನದ ಆರಂಭದಿಂದಲೂ ಸಹ ಪ್ರಪಂಚದಾದ್ಯಂತ ಮಾರುಕಟ್ಟೆಗಳಲ್ಲಿ ಪ್ರದರ್ಶಿಸಲ್ಪಟ್ಟಿದೆ. 2003 ರ ಹೊತ್ತಿಗೆ, ಭಾರತದಿಂದ ಬಂದ ಚಲನಚಿತ್ರಗಳು ಪ್ರದರ್ಶಿಸಲ್ಪಟ್ಟ 90 ಕ್ಕಿಂತ ಹೆಚ್ಚು ದೇಶಗಳಲ್ಲಿ ಮಾರುಕಟ್ಟೆಗಳಿವೆ. 21 ನೇ ಶತಮಾನದ ಮೊದಲ ದಶಕದಲ್ಲಿ, ಟಿಕೆಟ್ ಬೆಲೆಯಲ್ಲಿ ಸ್ಥಿರವಾದ ಏರಿಕೆಯು, ಚಿತ್ರಮಂದಿರಗಳ ಸಂಖ್ಯೆಯಲ್ಲಿನ ಮೂರು ಪಟ್ಟು ಹೆಚ್ಚಾಗುವುದು ಮತ್ತು ಬಿಡುಗಡೆಯಾದ ಚಿತ್ರದ ಮುದ್ರಣಗಳ ಸಂಖ್ಯೆ ಹೆಚ್ಚಾಗುತ್ತದೆ, ಇದು ಬಾಕ್ಸ್ ಆಫೀಸ್ನಲ್ಲಿ ಭಾರೀ ಹೆಚ್ಚಳಕ್ಕೆ ಕಾರಣವಾಯಿತು ಸಂಗ್ರಹಣೆಗಳು.
<ref name="ETAug">{{Cite news|url=http://articles.economictimes.indiatimes.com/2012-08-26/news/33386102_1_box-office-movie-rotten-tomatoes|title=Business of Rs 100-cr films: Who gets what and why|last=Binoy Prabhakar|date=26 Aug 2012|work=[[Indiatimes]] ''The Economic Times''|access-date=30 December 2013|archive-date=11 ಜನವರಿ 2014|archive-url=https://web.archive.org/web/20140111054228/http://articles.economictimes.indiatimes.com/2012-08-26/news/33386102_1_box-office-movie-rotten-tomatoes|url-status=dead}}</ref>
ಬಹುಪಾಲು ಗಳಿಕೆಯ ಭಾರತೀಯ ಚಲನಚಿತ್ರಗಳು ಬಾಲಿವುಡ್ (ಹಿಂದಿ) ಚಿತ್ರಗಳಾಗಿವೆ. 2014 ರ ಹೊತ್ತಿಗೆ, ಬಾಲಿವುಡ್ ನಿವ್ವಳ ಬಾಕ್ಸ್ ಆಫೀಸ್ ಆದಾಯದ 43% ರಷ್ಟನ್ನು ಪ್ರತಿನಿಧಿಸುತ್ತದೆ, ತಮಿಳು ಮತ್ತು ತೆಲುಗು ಸಿನೆಮಾವು 36% ರಷ್ಟು ಪ್ರತಿನಿಧಿಸುತ್ತದೆ ಮತ್ತು ಉಳಿದ ಪ್ರಾದೇಶಿಕ ಚಲನಚಿತ್ರಗಳು 21% ನಷ್ಟಿವೆ. ದೇಶೀಯ ಒಟ್ಟು ಅಂಕಿಅಂಶಗಳಿಗಾಗಿ ಭಾರತದಲ್ಲಿ ಅತಿ ಹೆಚ್ಚು ಗಳಿಸಿದ ಚಲನಚಿತ್ರಗಳ ಪಟ್ಟಿಯನ್ನು ನೋಡಿ ಮತ್ತು ಸಾಗರೋತ್ತರ ಒಟ್ಟು ಅಂಕಿಅಂಶಗಳಿಗಾಗಿ ಸಾಗರೋತ್ತರ ಮಾರುಕಟ್ಟೆಗಳಲ್ಲಿ ಅತಿಹೆಚ್ಚು ಗಳಿಕೆಯ ಭಾರತೀಯ ಚಲನಚಿತ್ರಗಳ ಪಟ್ಟಿ.
== ಜಾಗತಿಕ ಒಟ್ಟು ಅಂಕಿಅಂಶಗಳು ==
ಕೆಳಗಿನ ಪಟ್ಟಿಯಲ್ಲಿ ಭಾರತವು ಅಗ್ರ 15 ಅತಿ ಹೆಚ್ಚು ಗಳಿಕೆಯ ಚಲನಚಿತ್ರಗಳನ್ನು ತೋರಿಸುತ್ತದೆ, ಇದರಲ್ಲಿ ಎಲ್ಲಾ ಭಾರತೀಯ ಭಾಷೆಗಳಿಂದ ಚಲನಚಿತ್ರಗಳು ಸೇರಿವೆ. ಅಂಕಿಅಂಶಗಳನ್ನು ಹಣದುಬ್ಬರಕ್ಕೆ ಸರಿಹೊಂದಿಸಲಾಗುವುದಿಲ್ಲ.
{| class="wikitable sortable "
|-
| style="text-align:center; background:#b6fcb6;"|*
| ಚಿತ್ರಮಂದಿರಗಳಲ್ಲಿ ಇನ್ನೂ ಓಡುತ್ತಿರುವ ಚಲನಚಿತ್ರಗಳನ್ನು ಸೂಚಿಸುತ್ತದೆ
|}
{| class="wikitable sortable sortable" style="margin:auto; margin:auto;"
|-
!ಶ್ರೇಣಿ
!ಚಲನಚಿತ್ರ
!ವರ್ಷ
!ಬಾಕ್ಸ್ ಆಫೀಸ್ ಕಲೆಕ್ಷನ್
!ಉಲ್ಲೇಖಗಳು
|-
|೧
|[[ದಂಗಲ್ (ಚಲನಚಿತ್ರ)|ಧಂಗಲ್]]
|೨೦೧೬
|₹ ೨೦೨೪ ಕೋಟಿ
|<ref name=":0">https://www.boxofficeindia.com/report-details.php?articleid=4396</ref>
|-
|೨
|[[ಬಾಹುಬಲಿ 2:ದ ಕನ್ಕ್ಲೂಝ಼ನ್|ಬಾಹುಬಲಿ ೨:ದ ಕನ್ಕ್ಲೂಝನ್]]
|೨೦೧೭
|₹ ೧೮೧೦ ಕೋಟಿ
|<ref name=":0" />
|-
|೩
|[[ಬಜರಂಗಿ ಭಾಯಿಜಾನ್ (ಚಲನಚಿತ್ರ)|ಭಜರಂಗಿ ಭಾಯಿಜಾನ್]]
|೨೦೧೫
|₹ ೯೬೯.೦೯ ಕೋಟಿ
|<ref name=":1">[https://www.statista.com/statistics/282411/bollywood-highest-grossing-movies-worldwide/]</ref>
|-
|೪
|[[ಸೀಕ್ರೆಟ್ ಸೂಪರ್ಸ್ಟಾರ್ (ಚಲನಚಿತ್ರ)|ಸೀಕ್ರೆಟ್ ಸೂಪರ್ ಸ್ಟಾರ್]]
|೨೦೧೭
|₹ ೯೬೬.೮೬ ಕೋಟಿ
|<ref name=":1" />
|-
|೫
| style="background:#b6fcb6" |[[ಆರ್ ಆರ್ ಆರ್ (ಚಲನಚಿತ್ರ)|ಆರ್ ಆರ್ ಆರ್]]
|೨೦೨೨
|₹ ೯೦೦ ಕೋಟಿ
|<ref>https://www.amarujala.com/photo-gallery/entertainment/bollywood/rrr-box-office-collection-day-10-ss-rajamouli-s-film-hindi-collection-cross-rs-200-crore</ref>
|-
|೬
|[[ಪಿಕೆ]]
|೨೦೧೪
|₹ ೮೩೨ ಕೋಟಿ
|<ref name=":1" />
|-
|೭
|೨.ಒ
|೨೦೧೮
|₹೮೦೦ ಕೋಟಿ
|<ref>https://www.timesnownews.com/entertainment/south-gossip/article/2-0-exclusive-exhibitionin-chennai-original-costumes-of-rajinikanth-akshay-attracts-visitors/348361</ref>
|-
|೮
|[[ಬಾಹುಬಲಿ: ದ ಬಿಗಿನ್ನಿಂಗ್|ಬಾಹುಬಲಿ: ದ ಬಿಗಿನಿಂಗ್]]
|೨೦೧೫
|₹ ೬೫೦ ಕೋಟಿ
|<ref>http://www.ibtimes.co.in/bahubali-2-baahubali-2-3-days-worldwide-box-office-collection-ss-rajamoulis-film-crosses-rs-500-crore-1-weekend-724964</ref>
|-
|೯
|[[ಸುಲ್ತಾನ್ (ಚಲನಚಿತ್ರ)|ಸುಲ್ತಾನ್]]
|೨೦೧೬
|₹ ೬೨೩.೩೩ ಕೋಟಿ
|<ref>https://www.firstpost.com/entertainment/salman-khans-sultan-rakes-in-5-million-in-11-days-in-china-surpassing-padmaavats-overseas-earnings-5166231.html</ref>
|-
|೧೦
|[[ಸಂಜು (ಚಲನಚಿತ್ರ)|ಸಂಜು]]
|೨೦೧೮
|₹ ೫೮೬.೮೫ ಕೋಟಿ
|<ref>http://www.bollywoodhungama.com/movie/sanju/box-office/#bh-movie-box-office</ref>
|-
|೧೧
|[[ಪದ್ಮಾವತ್ (ಚಲನಚಿತ್ರ)|ಪದ್ಮಾವತ್]]
|೨೦೧೮
|₹ ೫೮೫ ಕೋಟಿ
|<ref name=":1" />
|-
|೧೨
|ಟೈಗರ್ ಜಿಂದಾ ಹೇ
|೨೦೧೭
|₹ ೫೬೦ ಕೋಟಿ
|<ref name=":0" />
|-
|೧೩
|[[ದೂಮ್ ೩|ಧೂಮ್ ೩]]
|೨೦೧೩
|₹ ೫೫೬ ಕೋಟಿ
|<ref name=":1" />
|-
|೧೪
|[[ವಾರ್ (ಚಲನಚಿತ್ರ)|ವಾರ್]]
|೨೦೧೯
|₹ ೪೭೫.೫ ಕೋಟಿ
|<ref>[https://www.bollywoodhungama.com/movie/war/box-office/ War Box office]</ref>
|-
|೧೫
|[[ಥ್ರೀ ಇಡಿಯಟ್ಸ್|ತ್ರಿ ಈಡಿಯಟ್ಸ್]]
|೨೦೦೯
|₹ ೪೬೦ ಕೋಟಿ
|<ref name=":1" />
|-
|೧೬
|[[ಅಂಧಾಧುನ್ (ಚಲನಚಿತ್ರ)|ಅಂಧಾಧುನ್]]
|೨೦೧೮
|₹ ೪೫೬.೮೯ ಕೋಟಿ
|<ref>[https://www.bollywoodhungama.com/movie/andhadhun/box-office/ Andhadun Box office collection till now]</ref>
|-
|೧೭
|[[ಸಾಹೋ (ಚಲನಚಿತ್ರ)|ಸಾಹೋ]]
|೨೦೧೯
|₹ ೪೩೩.೦೬ ಕೋಟಿ
|<ref>[https://www.boxofficeindia.com/all_format_worldwide_gross.php TOP GROSSER ALL FORMAT WORLDWIDE GROSS]</ref>
|-
|೧೮
|ಪ್ರೇಮ್ ರತನ್ ಧನ್ ಪಾಯೋ
|೨೦೧೫
|₹ ೪೩೨ ಕೋಟಿ
|<ref name=":1" />
|-
|೧೯
|[[ಚೆನ್ನೈ ಎಕ್ಸ್ಪ್ರೆಸ್]]
|೨೦೧೩
|₹ ೪೨೩ ಕೋಟಿ
|
|-
|೨೦
|[[ಕಿಕ್]]
|೨೦೧೪
|₹ ೪೦೨ ಕೋಟಿ
|
|-
|೨೧
|[[ಸಿಂಬಾ]]
|೨೦೧೮
|₹ ೪೦೦ ಕೋಟಿ
|
|-
|೨೨
|[[ಹ್ಯಾಪಿ ನ್ಯೂ ಇಯರ್]]
|೨೦೧೪
|₹ ೩೯೭.೨೧ ಕೋಟಿ
|
|-
|೨೩
|[[ಕ್ರಿಶ್ ೩]]
|೨೦೧೩
|₹ ೩೯೩.೩೭ ಕೋಟಿ
|
|-
|೨೪
|[[ಕಬೀರ್ ಸಿಂಗ್]]
|೨೦೧೯
|₹ ೩೭೯ ಕೋಟಿ
|
|-
|೨೫
|[[ದಿಲ್ವಾಲೇ]]
|೨೦೧೫
|₹ ೩೭೬.೮೫ ಕೋಟಿ
|
|}
== ಭಾಷೆಯ ಪ್ರಕಾರ ಅತಿ ಹೆಚ್ಚು ಗಳಿಕೆಯ ಚಲನಚಿತ್ರಗಳು ==
ಬಂಗಾಳಿ ಚಲನಚಿತ್ರವು 1930 ರ ದಶಕದಲ್ಲಿ ಭಾರತೀಯ ಚಲನಚಿತ್ರದ ಕೇಂದ್ರವಾಗಿತ್ತು, ಮತ್ತು 1950 ರ ದಶಕದಲ್ಲಿ ಭಾರತದ ಚಲನಚಿತ್ರ ಉತ್ಪಾದನೆಯ ಕಾಲುಭಾಗವನ್ನು ಹೊಂದಿದೆ. 1940 ರ ದಶಕದಲ್ಲಿ ದಕ್ಷಿಣ ಭಾರತದಲ್ಲಿನ ಸಿನಿಮಾವು ಭಾರತದ ಅರ್ಧದಷ್ಟು ಸಿನಿಮಾ ಹಾಲ್ಗಳನ್ನು ಹೊಂದಿತ್ತು. <ref name="Burra&Rao" />
=== ಅಸ್ಸಾಮಿ ===
ಅಸ್ಸಾಮಿ ಚಲನಚಿತ್ರವು [[ಅಸ್ಸಾಂ]] ರಾಜ್ಯದಲ್ಲಿದೆ ಮತ್ತು [[ಅಸ್ಸಾಮಿ|ಅಸ್ಸಾಮಿ ಭಾಷೆಯಲ್ಲಿ]] ಚಲನಚಿತ್ರಗಳನ್ನು ನಿರ್ಮಿಸುತ್ತದೆ.
{| class="wikitable sortable sortable" style="margin:auto; margin:auto;"
!ಶ್ರೇಣಿ
!ಚಲನಚಿತ್ರ
!ವರ್ಷ
!ನಿರ್ದೇಶಕ
!ಸ್ಟುಡಿಯೋ(ಗಳು)
!ವಿಶ್ವಾದ್ಯಂತ ಒಟ್ಟು
! class="unsortable" |{{Abbr|Ref|Reference(s)}}
|-
|1
|''ರತ್ನಾಕರ್''
|2019
|ಜತಿನ್ ಬೋರಾ
|ಜೆಬಿ ನಿರ್ಮಾಣ
|{{INRConvert|9.25|c|year=2019|mode=historical}}
|
|-
|2
|''ಕಾಂಚಂಜಂಘ''
|2019
|ಜುಬೀನ್ ಗರ್ಗ್
|
|{{INRConvert|5.12|c|year=2019|mode=historical}}
|
|-
|3
|''ಮಿಷನ್ ಚೀನಾ''
|2017
|ಜುಬೀನ್ ಗರ್ಗ್
|ಐ ಸೃಷ್ಟಿ ಉತ್ಪಾದನೆ
|{{INRConvert|5|c|year=2017|mode=historical}}
|
|-
|4
|''ಪ್ರಿಯಾರ್ ಪ್ರಿಯೋ''
|2017
|ಮುನಿನ್ ಬರುವಾ
|ಆಜಾನ್ ಫಿಲ್ಮ್ಸ್
|{{INRConvert|1.80|c|year=2017|mode=historical}}
|
|}
=== ಬೆಂಗಾಲಿ ===
ಬಂಗಾಳಿ ಚಲನಚಿತ್ರವು [[ಬಂಗಾಳಿ ಭಾಷೆ|ಬಂಗಾಳಿ ಭಾಷೆಯ]] ಚಲನಚಿತ್ರ ಉದ್ಯಮವಾಗಿದ್ದು, [[ಪಶ್ಚಿಮ ಬಂಗಾಳ|ಪಶ್ಚಿಮ ಬಂಗಾಳದ]] [[ಕೊಲ್ಕತ್ತ|ಕೋಲ್ಕತ್ತಾದ]] ಟಾಲಿಗಂಜ್ ನೆರೆಹೊರೆಯಲ್ಲಿ ಕೇಂದ್ರೀಕೃತವಾಗಿದೆ. 1932 ರಿಂದ ಟಾಲಿಗಂಜ್ ಮತ್ತು ಹಾಲಿವುಡ್ ಪದಗಳ ಪೋರ್ಟ್ಮ್ಯಾಂಟಿಯು ಟಾಲಿವುಡ್ ಎಂಬ ಅಡ್ಡಹೆಸರಿನಿಂದ ಇದನ್ನು ಕರೆಯಲಾಗುತ್ತದೆ.
{| class="wikitable sortable sortable" style="margin:auto; margin:auto;"
!ಶ್ರೇಣಿ
!ಚಲನಚಿತ್ರ
!ವರ್ಷ
!ನಿರ್ದೇಶಕ
!ಸ್ಟುಡಿಯೋ(ಗಳು)
!ವಿಶ್ವಾದ್ಯಂತ ಒಟ್ಟು
! class="unsortable" |{{Abbr|Ref|Reference(s)}}
|-
|1
|''[[ಅಮೆಜಾನ್ ಒಬಿಜಾನ್]]''
|2017
| rowspan="2" |ಕಮಲೇಶ್ವರ ಮುಖರ್ಜಿ
| rowspan="2" |[[Shree Venkatesh Films|ಶ್ರೀ ವೆಂಕಟೇಶ್ ಫಿಲ್ಮ್ಸ್]]
|{{INRConvert|48.63|c|year=2017|mode=historical}}
|
|-
|2
|''ಚಂದರ್ ಪಹಾರ್''
|2013
|{{INRConvert|15|c|year=2013|mode=historical}}
|
|-
|3
|''[[Boss 2: Back to Rule|ಬಾಸ್ 2: ಬ್ಯಾಕ್ ಟು ರೂಲ್]]''
|2017
|ಬಾಬಾ ಯಾದವ್
|ಜೀಟ್ಜ್ ಪಟಾಕಿ<br />ವಾಲ್ಜೆನ್ ಮೀಡಿಯಾ ವರ್ಕ್ಸ್<br /> ಜಾಜ್ ಮಲ್ಟಿಮೀಡಿಯಾ
|{{INRConvert|10.50|c|year=2017|mode=historical}}
|
|-
|4
|''[[ಪಥೇರ್ ಪಾಂಚಾಲಿ]]''
|1955
|[[ಸತ್ಯಜಿತ್ ರೇ]]
|ಪಶ್ಚಿಮ ಬಂಗಾಳ ಸರ್ಕಾರ
|{{INR|10 [[crore]]}} ({{US$|{{To USD|100|IND|year=1960|round=yes}} million}})
|<ref name=":5" />
|-
|5
|''ಪಾಗ್ಲು''
|2011
|ರಾಜೀವ್ ಕುಮಾರ್ ಬಿಸ್ವಾಸ್
|ಸುರಿಂದರ್ ಫಿಲ್ಮ್ಸ್
|{{INRConvert|9.95|c|year=2011|mode=historical}}
|
|-
|6
|''ಸತಿ''
|2002
|ಹರನಾಥ ಚಕ್ರವರ್ತಿ
|ಶ್ರೀ ವೆಂಕಟೇಶ್ ಫಿಲ್ಮ್ಸ್
|{{INRConvert|9.80|c|year=2002|mode=historical}}
|<ref name=":13" />
|-
|7
|''ಪರನ್ ಜೈ ಜಾಲಿಯಾ ರೇ''
|2009
|ರಾಬಿ ಕಿಣಗಿ
|ಶ್ರೀ ವೆಂಕಟೇಶ್ ಫಿಲ್ಮ್ಸ್
|{{INRConvert|9.50|c|year=2009|mode=historical}}
|<ref name=":13" />
|-
|8
|''ನಬಾಬ್''
|2017
|ಜೋಯ್ದೀಪ್ ಮುಖರ್ಜಿ
|ಜಾಜ್ ಮಲ್ಟಿಮೀಡಿಯಾ, ಎಸ್ಕೇ ಮೂವೀಸ್
|{{INRConvert|9.10|c|year=2017|mode=historical}}
|
|-
|9
|''ರಂಗಬಾಜ್''
|2013
|ರಾಜ ಚಂದ
|ಸುರಿಂದರ್ ಫಿಲ್ಮ್ಸ್
|{{INRConvert|9|c|year=2013|mode=historical}}
|
|-
|10
|''ಟಾನಿಕ್''
|2021
|ಅವಿಜಿತ್ ಸೇನ್
|ಬೆಂಗಾಲ್ ಟಾಕೀಸ್
ದೇವ್ ಎಂಟರ್ಟೈನ್ಮೆಂಟ್ ವೆಂಚರ್ಸ್
|{{INRConvert|8.95|c}}
|
|}
=== ಭೋಜ್ಪುರಿ ===
ಭೋಜ್ಪುರಿ ಚಿತ್ರಮಂದಿರವು [[ಭೋಜಪುರಿ ಭಾಷೆ|ಭೋಜ್ಪುರಿ ಭಾಷೆಯಲ್ಲಿ]] ಚಲನಚಿತ್ರಗಳನ್ನು ನಿರ್ಮಿಸುತ್ತದೆ.
{| class="wikitable sortable sortable" style="margin:auto; margin:auto;"
!ಶ್ರೇಣಿ
!ಚಲನಚಿತ್ರ
!ವರ್ಷ
!ಸ್ಟುಡಿಯೋ(ಗಳು)
!ವಿಶ್ವಾದ್ಯಂತ ಒಟ್ಟು
! class="unsortable" |{{Abbr|Ref|Reference(s)}}
|-
|1
|''ಸಸುರ ಬಡ ಪೈಸಾವಾಲಾ''
|2003
|ಬಾಲಾಜಿ ಸಿನಿವಿಷನ್ ಪ್ರೈ. ಲಿ
|{{INRConvert|35|c|year=2003|mode=historical}}
| rowspan="4" |
|-
|2
|''ಗಂಗಾ''
|2006
|ಎನ್ / ಎ
|{{INRConvert|35|c|year=2006|mode=historical}}
|-
|3
|''ಪ್ರತಿಜ್ಞಾ''
|2008
|ವೀನಸ್ ಫಿಲ್ಮ್ಸ್
|{{INRConvert|21|c|year=2008|mode=historical}}
|-
|4
|''ಬಾರ್ಡರ್''
|2018
|ನಿರಾಹುವಾ ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್
|{{INRConvert|19|c|year=2018|mode=historical}}
|}
=== ಛತ್ತೀಸ್ಗಢಿ ===
ಛತ್ತೀಸ್ಗಢಿ ಚಿತ್ರಮಂದಿರವು [[ಛತ್ತೀಸ್ ಘಡ್ ಭಾಷೆ|ಛತ್ತೀಸ್ಗಢಿ ಭಾಷೆಯಲ್ಲಿ]] ಚಲನಚಿತ್ರಗಳನ್ನು ನಿರ್ಮಿಸುತ್ತದೆ. ಇದನ್ನು '''ಛಾಲಿವುಡ್''' ಎಂದೂ ಕರೆಯುತ್ತಾರೆ
{| class="wikitable sortable sortable" style="margin:auto; margin:auto;"
!ಶ್ರೇಣಿ
!ಚಲನಚಿತ್ರ
!ವರ್ಷ
!ನಿರ್ದೇಶಕ
!ಸ್ಟುಡಿಯೋ(ಗಳು)
!ಒಟ್ಟು
! class="unsortable" |{{Abbr|Ref|Reference(s)}}
|-
|1
|ಲೈಲಾ ಟಿಪ್ ಟಾಪ್ ಛೈಲಾ ಅಂಗುತ ಚಾಪ್
|2012
|ಸತೀಶ್ ಜೈನ್
|ಶುಭ್ ಫಿಲ್ಮ್ಸ್
|{{INRConvert|15.10|c|year=2012|mode=historical}}
|
|-
|2
|ಐ ಲವ್ ಯು
|2018
|ಉತ್ತಮ್ ತಿವಾರಿ
|ಸುಂದರಿ ಸ್ಟುಡಿಯೋ
|{{INRConvert|5.10|c|year=2018|mode=historical}}
|
|-
|3
|ಮಾಯಾರು ಗಂಗಾ
|2017
|ಎಸ್ ಕೆ ಮುರಳೀಧರನ್
|ಮಾ ಚಂದ್ರಹಾಸಿನಿ ಫಿಲ್ಮ್ಸ್
|{{INRConvert|3.39|c|year=2017|mode=historical}}
|
|-
|4
|ಮಾಯಾ 2
|2015
|ಪ್ರಕಾಶ್ ಅವಸ್ತಿ
|ಓಶೀನ್ ಎಂಟರ್ಟೈನ್ಮೆಂಟ್
|{{INRConvert|3.3|c|year=2015|mode=historical}}
|
|-
|5
|ಬಿಎ ಫರ್ಸ್ಟ್ ಇಯರ್
|2013
|ಪ್ರಣವ್ ಝಾ
|ಪ್ರಣವ್ ಝಾ ಪ್ರೊಡಕ್ಷನ್ಸ್
|{{INRConvert|2.87|c|year=2013|mode=historical}}
|
|}
=== ಗುಜರಾತಿ ===
ಗುಜರಾತಿ ಸಿನಿಮಾ [[ಗುಜರಾತಿ ಭಾಷೆ|ಗುಜರಾತಿ ಭಾಷೆಯಲ್ಲಿ]] ಚಲನಚಿತ್ರಗಳನ್ನು ನಿರ್ಮಿಸುತ್ತದೆ ಮತ್ತು ಮುಖ್ಯವಾಗಿ [[ಗುಜರಾತ್]] ಮತ್ತು [[ಮುಂಬಯಿ.|ಮುಂಬೈನಲ್ಲಿ]] ಪ್ರೇಕ್ಷಕರ ಮೇಲೆ ಕೇಂದ್ರೀಕೃತವಾಗಿದೆ. ಚಲನಚಿತ್ರ ಉದ್ಯಮವನ್ನು ಕೆಲವೊಮ್ಮೆ ''ಧೋಲಿವುಡ್'' ಅಥವಾ ''ಗೋಲಿವುಡ್'' ಎಂದು ಕರೆಯಲಾಗುತ್ತದೆ.
{| class="wikitable sortable sortable" style="margin:auto; margin:auto;"
!ಶ್ರೇಣಿ
!ಚಲನಚಿತ್ರ
!ವರ್ಷ
!ನಿರ್ದೇಶಕ
!ಸ್ಟುಡಿಯೋ(ಗಳು)
!ಒಟ್ಟು
! class="unsortable" |{{Abbr|Ref|Reference(s)}}
|-
|1
|''ಚಾಲ್ ಜೀವಿ ಲೈಯೆ!''
|2019
|ವಿಪುಲ್ ಮೆಹ್ತಾ
|[[Coconut Motion Pictures|ಕೊಕೊನಟ್ ಮೋಷನ್ ಪಿಕ್ಚರ್ಸ್]]
|{{INRConvert|60|c|year=2019|mode=historical}}
|
|-
|2
|''ದೇಶ್ ರೇ ಜೋಯಾ ದಾದಾ ಪರದೇಶ ಜೋಯಾ''
|1998
|ಗೋವಿಂದಭಾಯಿ ಪಟೇಲ್
|ಜಿಎನ್ ಚಲನಚಿತ್ರಗಳು
|{{INRConvert|22|c|year=1998|mode=historical}}
|
|-
|3
|''ಶು ಥಾಯು?''
|2018
| rowspan="2" |ಕೃಷ್ಣದೇವ್ ಯಾಗ್ನಿಕ್
| rowspan="2" |[[Belvedere Films|ಬೆಲ್ವೆಡೆರೆ ಫಿಲ್ಮ್ಸ್]]
|{{INRConvert|21|c|year=2018|mode=historical}}
|<ref name="dna all time" />
|-
|4
|''ಚೆಲೋ ದಿವಾಸ್''
|2015
|{{INRConvert|18|c|year=2015|mode=historical}}
|<ref name="toi gujarati" />
|-
|5
|''ಶರತೋ ಲಗು''
|2018
|ನೀರಜ್ ಜೋಶಿ
|ಸೂಪರ್ಹಿಟ್ ಎಂಟರ್ಟೈನ್ಮೆಂಟ್
|{{INRConvert|17.5|c|year=2018|mode=historical}}
|
|-
|6
|''ಹೆಲ್ಲಾರೊ''
|2019
|ಅಭಿಷೇಕ್ ಶಾ
|ಹರ್ಫನ್ಮೌಲಾ ಫಿಲ್ಮ್ಸ್
|{{INRConvert|16|c|year=2019|mode=historical}}
|
|-
|7
|''ಗುಜ್ಜುಭಾಯಿ ದಿ ಗ್ರೇಟ್''
|2015
|ಇಶಾನ್ ರಾಂಡೇರಿಯಾ
|[[Siddharth Randeria|ಸಿದ್ಧಾರ್ಥ್ ರಾಂಡೇರಿಯಾ ಪ್ರೊಡಕ್ಷನ್ಸ್]]
|{{INRConvert|15|c|year=2015|mode=historical}}
|
|-
|8
| style="background:#b6fcb6;" |''ಕೆಹವತ್ಲಾಲ್ ಪರಿವಾರ್'' *
|2022
|ವಿಪುಲ್ ಮೆಹ್ತಾ
|[[Coconut Motion Pictures|ಕೊಕೊನಟ್ ಮೋಷನ್ ಪಿಕ್ಚರ್ಸ್]]
|{{estimation|{{INRconvert|14.3|c}}}}
|
|-
|9
|''ಗುಜ್ಜುಭಾಯ್: ಮೋಸ್ಟ್ ವಾಂಟೆಡ್''
|2018
|ಇಶಾನ್ ರಾಂಡೇರಿಯಾ
|[[Siddharth Randeria|ಸಿದ್ಧಾರ್ಥ್ ರಾಂಡೇರಿಯಾ ಪ್ರೊಡಕ್ಷನ್ಸ್]]
|{{INRConvert|10|c|year=2018|mode=historical}}
|<ref name="dna all time" />
|-
|10
|''ಗೋಲ್ಕೇರಿ''
|2020
|ವಿರಲ್ ಶಾ
|ಸೋಲ್ ಸೂತ್ರ
|{{estimation}} {{INRConvert|9|c}}
|
|}
=== ಹಿಂದಿ ===
ಭಾರತದ [[ಮುಂಬಯಿ.|ಮುಂಬೈ]] ಮೂಲದ [[ಹಿಂದಿ|ಹಿಂದಿ ಭಾಷೆಯ]] ಚಲನಚಿತ್ರೋದ್ಯಮವನ್ನು ಆಗಾಗ್ಗೆ [[ಬಾಲಿವುಡ್]] ಎಂದು ಕರೆಯಲಾಗುತ್ತದೆ. ಬಾಲಿವುಡ್ ಭಾರತದಲ್ಲಿ ಅತಿದೊಡ್ಡ ಚಲನಚಿತ್ರ ನಿರ್ಮಾಪಕ ಮತ್ತು ವಿಶ್ವದ ಚಲನಚಿತ್ರ ನಿರ್ಮಾಣದ ಅತಿದೊಡ್ಡ ಕೇಂದ್ರಗಳಲ್ಲಿ ಒಂದಾಗಿದೆ.
{| class="wikitable sortable sortable" style="margin:auto; margin:auto;"
!ಶ್ರೇಣಿ
!ಚಲನಚಿತ್ರ
!ವರ್ಷ
!ನಿರ್ದೇಶಕ
!ಸ್ಟುಡಿಯೋ(ಗಳು)
!ವಿಶ್ವಾದ್ಯಂತ ಒಟ್ಟು
! class="unsortable" |{{Abbr|Ref|Reference(s)}}
|-
|1
|''[[ದಂಗಲ್ (ಚಲನಚಿತ್ರ)|ದಂಗಲ್]]''
|2016
|ನಿತೇಶ್ ತಿವಾರಿ
|ಅಮೀರ್ ಖಾನ್ ಪ್ರೊಡಕ್ಷನ್ಸ್<br />UTV ಮೋಷನ್ ಪಿಕ್ಚರ್ಸ್<br /> ವಾಲ್ಟ್ ಡಿಸ್ನಿ ಸ್ಟುಡಿಯೋಸ್ ಇಂಡಿಯಾ
|{{INR|2,024 crore}} ({{US$|{{To USD|20240|IND|year=2017|round=yes}} million}})
|<ref name="boi-worldwide" />
|-
|2
|''[[ಬಜರಂಗಿ ಭಾಯಿಜಾನ್ (ಚಲನಚಿತ್ರ)|ಬಜರಂಗಿ ಭಾಯಿಜಾನ್]]''
|2015
|[[Kabir Khan (director)|ಕಬೀರ್ ಖಾನ್]]
|[[ಸಲ್ಮಾನ್ ಖಾನ್|ಸಲ್ಮಾನ್ ಖಾನ್ ಫಿಲ್ಮ್ಸ್]]ಕಬೀರ್ ಖಾನ್ ಫಿಲ್ಮ್ಸ್<br /> ಎರೋಸ್ ಇಂಟರ್ನ್ಯಾಷನಲ್
|{{INRConvert|969.06|c|year=2015|mode=historical}}
|<ref group="n" name="Bajrangi" />
|-
|3
|''[[ಸೀಕ್ರೆಟ್ ಸೂಪರ್ಸ್ಟಾರ್ (ಚಲನಚಿತ್ರ)|ಸೀಕ್ರೆಟ್ ಸೂಪರ್ ಸ್ಟಾರ್]]''
|2017
|ಅದ್ವೈತ್ ಚಂದನ್
|ಅಮೀರ್ ಖಾನ್ ಪ್ರೊಡಕ್ಷನ್ಸ್
|{{INR|966.5 ಕೋಟಿ}} ({{US$|154 million}})
|<ref group="n" name="SecretSuperstar" />
|-
|4
|''[[ಪಿಕೆ]]''
|2014
|ರಾಜ್ಕುಮಾರ್ ಹಿರಾನಿ
|ವಿನೋದ್ ಚೋಪ್ರಾ ಫಿಲ್ಮ್ಸ್<br /> ರಾಜ್ಕುಮಾರ್ ಹಿರಾನಿ ಫಿಲ್ಮ್ಸ್
|{{INR|832 crore}} ({{US$|140 million}})
|<ref name="pk" /> <ref name="statista" />
|-
|5
|''[[ಸುಲ್ತಾನ್ (ಚಲನಚಿತ್ರ)|ಸುಲ್ತಾನ್]]''
|2016
|ಅಲಿ ಅಬ್ಬಾಸ್ ಜಾಫರ್
|ಯಶ್ ರಾಜ್ ಫಿಲ್ಮ್ಸ್
|{{INR|623.33 crore}}
|<ref name="sultan" />
|-
|6
|''[[ಸಂಜು (ಚಲನಚಿತ್ರ)|ಸಂಜು]]''
|2018
|ರಾಜ್ಕುಮಾರ್ ಹಿರಾನಿ
|ರಾಜ್ಕುಮಾರ್ ಹಿರಾನಿ ಫಿಲ್ಮ್ಸ್<br />ವಿನೋದ್ ಚೋಪ್ರಾ ಫಿಲ್ಮ್ಸ್
|{{INR|586.85 crore}}
|<ref name="Sanju" />
|-
|7
|''ಪದ್ಮಾವತ್''
|2018
|ಸಂಜಯ್ ಲೀಲಾ ಬನ್ಸಾಲಿ
|ಬನ್ಸಾಲಿ ಪ್ರೊಡಕ್ಷನ್ಸ್<br />ವಯಾಕಾಮ್ 18 ಮೋಷನ್ ಪಿಕ್ಚರ್ಸ್
|{{INR|585 crore}}
|<ref name=":0" /> <ref name="statista" />
|-
|8
|''ಟೈಗರ್ ಜಿಂದಾ ಹೈ''
|2018
|[[ಅಲಿ ಅಬ್ಬಾಸ್ ಜಾಫರ್]]
|ಯಶ್ ರಾಜ್ ಫಿಲ್ಮ್ಸ್
|{{INR|565.1 crore}} ({{US$|87.32 million}})
|<ref name="boi-worldwide" /> <ref name="tzh" />
|-
|9
|''ಧೂಮ್ 3''
|2013
|ವಿಜಯ ಕೃಷ್ಣ ಆಚಾರ್ಯ
|ಯಶ್ ರಾಜ್ ಫಿಲ್ಮ್ಸ್
|{{INR}}556 crore ({{US$|101 million}})
|<ref group="n" name="Dhoom3" />
|-
|10
|''[[ವಾರ್ (ಚಲನಚಿತ್ರ)|ವಾರ್]]''
|2019
|ಸಿದ್ಧಾರ್ಥ್ ಆನಂದ್
|ಯಶ್ ರಾಜ್ ಫಿಲ್ಮ್ಸ್
|{{INRConvert|475.5|c|year=2019|mode=historical}}
|<ref name="hr" />
|}
=== ಕನ್ನಡ ===
[[ಕನ್ನಡ]] ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ [[ಕನ್ನಡ ಚಿತ್ರರಂಗ|ಕನ್ನಡ ಚಿತ್ರರಂಗಕ್ಕೆ]] [[ಬೆಂಗಳೂರು]] ಕೇಂದ್ರ. ಇದನ್ನು ಕೆಲವೊಮ್ಮೆ '''''ಸ್ಯಾಂಡಲ್ವುಡ್''''' ಎಂಬ ಅಡ್ಡಹೆಸರಿನಿಂದ ಕರೆಯಲಾಗುತ್ತದೆ.
{| class="wikitable sortable sortable" style="margin:auto; margin:auto;"
!ಶ್ರೇಣಿ
!ಚಲನಚಿತ್ರ
!ವರ್ಷ
!ನಿರ್ದೇಶಕ(ರು)
!ಸ್ಟುಡಿಯೋ(ಗಳು)
!ವಿಶ್ವಾದ್ಯಂತ ಒಟ್ಟು
!{{Tooltip|Ref|Reference(s)}}
|-
|1
| style="background:#b6fcb6;" |''[[ಕೆ.ಜಿ.ಎಫ್: ಅಧ್ಯಾಯ 2|ಕೆಜಿಎಫ್: ಅಧ್ಯಾಯ 2]]'' *
|2022
| rowspan="2" |[[ಪ್ರಶಾಂತ್ ನೀಲ್]]
| rowspan="2" |[[ಹೊಂಬಾಳೆ ಫಿಲ್ಮ್ಸ್]]
|{{INRConvert|1250|c|year=2022}}
|
|-
|2
|''[[ಕೆ.ಜಿ.ಎಫ್: ಅಧ್ಯಾಯ 1|ಕೆಜಿಎಫ್: ಅಧ್ಯಾಯ 1]]''
|2018
|{{INRConvert|250|c|year=2018|mode=historical}}
|
|-
|3
| style="background:#b6fcb6;" |''[[ಜೇಮ್ಸ್ (ಚಲನಚಿತ್ರ)|ಜೇಮ್ಸ್]]'' *
|2022
|[[Chethan Kumar (director)|ಚೇತನ್ ಕುಮಾರ್]]
|ಕಿಶೋರ್ ಪ್ರೊಡಕ್ಷನ್ಸ್
|{{INRConvert|150.7|c}}
|
|-
|4
|''[[ರಾಬರ್ಟ್ (ಚಲನಚಿತ್ರ)|ರಾಬರ್ಟ್]]''
|2021
|[[Tharun Sudhir|ತರುಣ್ ಸುಧೀರ್]]
|ಉಮಾಪತಿ ಫಿಲ್ಮ್ಸ್
|{{INRConvert|102|c}}
|<ref name="top8" />
|-
|5
|''[[ಕುರುಕ್ಷೇತ್ರ (೨೦೧೮ ಚಲನಚಿತ್ರ)|ಕುರುಕ್ಷೇತ್ರ]]''
|2019
|ನಾಗಣ್ಣ
|ವೃಷಭಾದ್ರಿ ಪ್ರೊಡಕ್ಷನ್ಸ್
|{{INRConvert|90|c|year=2019|mode=historical}}
|<ref name="top5" />
|-
|6
|''[[ರಾಜಕುಮಾರ (ಚಲನಚಿತ್ರ)|ರಾಜಕುಮಾರ]]''
|2017
|ಸಂತೋಷ್ ಆನಂದ್ರಾಮ್
|[[Hombale Films|ಹೊಂಬಾಳೆ ಫಿಲ್ಮ್ಸ್]]
|{{INRConvert|75|c}}
|<ref name="top5" />
|-
|7
|''[[ಮುಂಗಾರು ಮಳೆ]]''
|2006
|[[ಯೋಗರಾಜ್ ಭಟ್]]
|ಇಕೆ ಎಂಟರ್ಟೈನರ್ಸ್
|{{INR|70–75 crore}} ({{US$|{{To USD|700|IND|year=2006|round=yes}}–{{To USD|750|IND|year=2006|round=yes}} million}})
|
|-
|8
|''[[ದಿ ವಿಲನ್ (೨೦೧೮ ಚಲನಚಿತ್ರ)|ದಿ ವಿಲನ್]]''
|2018
|[[ಪ್ರೇಮ್ (ಚಲನಚಿತ್ರ ನಿರ್ದೇಶಕ)|ಪ್ರೇಮ್]]
|ತನ್ವಿ ಶಾನ್ವಿ ಫಿಲ್ಮ್ಸ್
|{{INR|57–60 crore}} ({{US$|{{To USD|570|IND|year=2018|round=yes}}–{{To USD|600|IND|year=2018|round=yes}} million}})
| <ref name="top5" />
|-
|9
|''[[ಅವನೇ ಶ್ರೀಮನ್ನಾರಾಯಣ]]''
| rowspan="2" |2019
|ಸಚಿನ್ ರವಿ
|ಪುಷ್ಕರ್ ಫಿಲ್ಮ್ಸ್, ಪರಂವಾ ಸ್ಟುಡಿಯೋಸ್ ಮತ್ತು ಶ್ರೀ ದೇವಿ ಎಂಟರ್ಟೈನರ್ಸ್
|{{INRConvert|56|c|year=2019|mode=historical}}
|<ref name="top5" />
|-
|10
|''[[ಪೈಲ್ವಾನ್ (ಚಿತ್ರ)|ಪೈಲ್ವಾನ್]]''
|ಎಸ್.ಕೃಷ್ಣ
|ಆರ್ ಆರ್ ಆರ್ ಮೋಷನ್ ಪಿಕ್ಚರ್ಸ್
|{{INRConvert|53|c|year=2019|mode=historical}}
|
|}
=== ಮಲಯಾಳಂ ===
ಮಲಯಾಳಂ ಸಿನಿಮಾವು [[ಕೇರಳ]] ಮೂಲದ ಭಾರತೀಯ ಸಿನಿಮಾದ ಒಂದು ಭಾಗವಾಗಿದ್ದು, [[ಮಲಯಾಳಂ]] ಭಾಷೆಯಲ್ಲಿ [[ಸಿನಮಾ|ಚಲನ ಚಿತ್ರಗಳ]] ನಿರ್ಮಾಣಕ್ಕೆ ಸಮರ್ಪಿಸಲಾಗಿದೆ. ಕೆಲವು ಮಾಧ್ಯಮಗಳು ಇದನ್ನು ಕೆಲವೊಮ್ಮೆ "ಮಾಲಿವುಡ್" ಎಂಬ ಅಡ್ಡಹೆಸರಿನಿಂದ ಕರೆಯಲಾಗುತ್ತದೆ. ಇವು ಟಾಪ್ 10 ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರಗಳಾಗಿವೆ.
{| class="wikitable sortable sortable" style="margin:auto; margin:auto;"
!ಶ್ರೇಣಿ
!ಚಲನಚಿತ್ರ
!ವರ್ಷ
!ನಿರ್ದೇಶಕ
!ಸ್ಟುಡಿಯೋ(ಗಳು)
!ವಿಶ್ವಾದ್ಯಂತ ಒಟ್ಟು
! class="unsortable" |{{Abbr|Ref|Reference(s)}}
|-
|1
|''ಲೂಸಿಫರ್''
|2019
|[[ಪೃಥ್ವಿರಾಜ್ ಸುಕುಮಾರನ್]]
|ಆಶೀರ್ವಾದ್ ಸಿನಿಮಾಸ್
|{{INRConvert|175|c|year=2019|mode=historical}}
|
|-
|2
|''ಪುಲಿಮುರುಗನ್''
|2016
|ವೈಶಾಖ್
|ಮುಳಕುಪ್ಪಡಂ ಫಿಲ್ಮ್ಸ್
|{{INRConvert|152|c|year=2016|mode=historical}}
|
|-
|3
|''ಕುರುಪ್''
|2021
|ಶ್ರೀನಾಥ್ ರಾಜೇಂದ್ರನ್
|ವೇಫೇರರ್ ಫಿಲ್ಮ್ಸ್
|{{INRConvert|118|c}}
|
|-
|4
|''ಕಾಯಂಕುಲಂ ಕೊಚುನ್ನಿ''
|2018
|ರೋಶ್ಶನ್ ಆಂಡ್ರ್ಯೂಸ್
|ಶ್ರೀ ಗೋಕುಲಂ ಮೂವೀಸ್
|{{INRConvert|108|c|year=2018|mode=historical}}
|
|-
| rowspan="3" |5
|''ಮಾಮಾಂಗಮ್''
|2019
|ಎಂ ಪದ್ಮಕುಮಾರ್
|ಕಾವ್ಯಾ ಫಿಲಂ ಕಂಪನಿ
|{{INRConvert|135|c|year=2019|mode=historical}}
|
|-
|''ಮಧುರಾ ರಾಜ''
|2019
|ವೈಶಾಖ್
|ನೆಲ್ಸನ್ ಐಪ್ ಸಿನಿಮಾಸ್
|{{INRConvert|100|c|year=2019|mode=historical}}
|
|-
|''ಭೀಷ್ಮ ಪರ್ವಂ''
|2022
|ಅಮಲ್ ನೀರದ್
|ಅಮಲ್ ನೀರದ್ ಪ್ರೊಡಕ್ಷನ್ಸ್
|{{INRConvert|100|c|year=2019|mode=historical}}
|
|-
|6
|''ದೃಶ್ಯಮ್''
|2013
|ಜೀತು ಜೋಸೆಫ್
|ಆಶೀರ್ವಾದ್ ಸಿನಿಮಾಸ್
|{{INRConvert|65|c|year=2013|mode=historical}}
|
|-
|7
|''ಪ್ರೇಮಂ''
|2015
|ಅಲ್ಫೋನ್ಸ್ ಪುತ್ರೆನ್
|ಅನ್ವರ್ ರಶೀದ್ ಎಂಟರ್ಟೈನ್ಮೆಂಟ್ಸ್
|{{INRConvert|60|c|year=2015|mode=historical}}
|
|-
|8
|''ಟು ಕಂಟ್ರೀಸ್''
|2015
|ಶಾಫಿ
|ರೇಜಪುತ್ರ ದೃಶ್ಯ ಮಾಧ್ಯಮ
|{{INRConvert|55|c|year=2015|mode=historical}}
|
|-
|9
|''ಒಡಿಯನ್''
|2019
|ವಿಎ ಶ್ರೀಕುಮಾರ್
|ಆಶೀರ್ವಾದ್ ಸಿನಿಮಾಸ್
|{{INRConvert|54|c|year=2019|mode=historical}}
|
|}
=== ಮರಾಠಿ ===
ಮರಾಠಿ ಸಿನಿಮಾ ಉದ್ಯಮವು [[ಮರಾಠಿ|ಮರಾಠಿ ಭಾಷೆಯಲ್ಲಿ]] ಚಲನಚಿತ್ರಗಳನ್ನು ನಿರ್ಮಿಸುತ್ತದೆ ಮತ್ತು ಇದು ಭಾರತದ [[ಮಹಾರಾಷ್ಟ್ರ]] ರಾಜ್ಯದಲ್ಲಿ ನೆಲೆಗೊಂಡಿದೆ. ಭಾರತದ ಮೊದಲ ಪೂರ್ಣ-ಉದ್ದದ ಚಲನಚಿತ್ರ, ''ರಾಜಾ ಹರಿಶ್ಚಂದ್ರ'', 1913 ರಲ್ಲಿ ಮರಾಠಿಯಲ್ಲಿ ಬಿಡುಗಡೆಯಾಯಿತು. ಇದನ್ನು ಕೆಲವೊಮ್ಮೆ ಮಾಧ್ಯಮದಿಂದ "ಎಂ-ಟೌನ್" ಎಂಬ ಅಡ್ಡಹೆಸರಿನಿಂದ ಕರೆಯಲಾಗುತ್ತದೆ.
{| class="wikitable sortable "
| style="text-align:center; background:#ccc;" |#+
|ಚಲನಚಿತ್ರವು ದ್ವಿಭಾಷಾ ಮತ್ತು ಒಟ್ಟು ಸಂಗ್ರಹದ ಅಂಕಿಅಂಶವು ಇತರ ಏಕಕಾಲದಲ್ಲಿ ಚಿತ್ರೀಕರಿಸಲಾದ ಆವೃತ್ತಿಯ ವಿಶ್ವಾದ್ಯಂತ ಸಂಗ್ರಹವನ್ನು ಒಳಗೊಂಡಿದೆ ಎಂದು ಸೂಚಿಸುತ್ತದೆ.
|}
{| class="wikitable sortable sortable" style="margin:auto; margin:auto;"
!ಶ್ರೇಣಿ
!ಚಲನಚಿತ್ರ
!ವರ್ಷ
!ನಿರ್ದೇಶಕ
!ಸ್ಟುಡಿಯೋ(ಗಳು)
!ವಿಶ್ವಾದ್ಯಂತ ಒಟ್ಟು
! class="unsortable" |{{Abbr|Ref|Reference(s)}}
|-
|1
|''[[Sairat|ಸೈರಾಟ್]]''
|2016
|[[Nagraj Manjule|ನಾಗರಾಜ ಮಂಜುಳೆ]]
|ಎಸ್ಸೆಲ್ ವಿಷನ್ ಪ್ರೊಡಕ್ಷನ್ಸ್, [[ನಾಗ್ರಾಜ್ ಮಂಜುಳೆ|ಆಟ್ಪಟ್ ಪ್ರೊಡಕ್ಷನ್]]
|{{INRConvert|110|c|year=2016|mode=historical}}
|
|-
|2
|''[[Sachin: A Billion Dreams|ಸಚಿನ್: ಎ ಬಿಲಿಯನ್ ಡ್ರೀಮ್ಸ್]]''
|2017
|ಜೇಮ್ಸ್ ಎರ್ಸ್ಕಿನ್
|200 ನಾಟೌಟ್ ಪ್ರೊಡಕ್ಷನ್ಸ್
| style="background:#ccc;" |{{INRConvert|76|c|year=2017|mode=historical}} '''#+'''
|
|-
|3
|''[[Natsamrat|ನಟಸಾಮ್ರಾಟ್]]''
|2016
|[[Mahesh Manjrekar|ಮಹೇಶ್ ಮಂಜ್ರೇಕರ್]]
|ಫಿನ್ಕ್ರಾಫ್ಟ್ ಮೀಡಿಯಾ ಮತ್ತು ಎಂಟರ್ಟೈನ್ಮೆಂಟ್ ಮತ್ತು ಗ್ರೇಟ್ ಮರಾಠಾ ಎಂಟರ್ಟೈನ್ಮೆಂಟ್
|{{INRConvert|48|c|year=2016|mode=historical}}
|
|-
|4
|''[[Pawankhind|ಪವನ್ಖಿಂಡ್]]''
|2022
|ದಿಗ್ಪಾಲ್ ಲಾಂಜೆಕರ್
|ಬಾದಾಮಿ ಕ್ರಿಯೇಷನ್ಸ್ & ಎಎ ಫಿಲ್ಮ್ಸ್
|{{INRConvert|43|c}}
|
|-
| rowspan="3" |5
|''[[Katyar Kaljat Ghusali (film)|ಕಟ್ಯಾರ್ ಕಾಳ್ಜತ್ ಘುಸಾಲಿ]]''
|2015
|[[Subodh Bhave|ಸುಬೋಧ ಭಾವೆ]]
|[[Essel Vision Productions|ಎಸ್ಸೆಲ್ ವಿಷನ್ ಪ್ರೊಡಕ್ಷನ್ಸ್]]
|{{INRConvert|40|c|year=2015|mode=historical}}
|
|-
|''[[Timepass 2|ಟೈಂಪಾಸ್ 2]]''
|2015
|[[Ravi Jadhav|ರವಿ ಜಾಧವ್]]
|[[Essel Vision Productions|ಎಸ್ಸೆಲ್ ವಿಷನ್ ಪ್ರೊಡಕ್ಷನ್ಸ್]]
|{{INRConvert|40|c|year=2015|mode=historical}}
|
|-
|''[[Lai Bhaari|ಲೈ ಭಾರಿ]]''
|2014
|[[Nishikant Kamath|ನಿಶಿಕಾಂತ್ ಕಾಮತ್]]
|[[Mumbai Film Company|ಮುಂಬೈ ಫಿಲ್ಮ್ ಕಂಪನಿ]]
|{{INRConvert|40|c|year=2014|mode=historical}}
|
|-
|8
|''[[Dagadi Chawl|ದಗಾಡಿ ಚಾಲ್]]''
|2015
|ಚಂದ್ರಕಾಂತ ಕಾನ್ಸೆ
|ಮಂಗಳಮೂರ್ತಿ ಫಿಲ್ಮ್ಸ್<br />ಸಾಯಿ ಪೂಜಾ ಫಿಲ್ಮ್ಸ್ & ಎಂಟರ್ಟೈನ್ಮೆಂಟ್ ಪ್ರೊಡಕ್ಷನ್
|{{INRConvert|37|c|year=2015|mode=historical}}
|
|-
|9
|''[[Timepass (film)|ಟೈಂ ಪಾಸ್]]''
|2014
|ರವಿ ಜಾಧವ್
|[[Zee Talkies|ಜೀ ಟಾಕೀಸ್]]
|{{INRConvert|33|c|year=2014|mode=historical}}
|
|-
|10
|''[[Duniyadari|ದುನಿಯಾದಾರಿ]]''
|2013
|[[Sanjay Jadhav|ಸಂಜಯ್ ಜಾಧವ್]]
|[[Dreaming 24/7 Productions|ಡ್ರೀಮಿಂಗ್ 24/7 ಪ್ರೊಡಕ್ಷನ್ಸ್]]
|{{INRConvert|30|c|year=2013|mode=historical}}
|
|}
=== ಒಡಿಯಾ ===
ಒಡಿಯಾ ಸಿನಿಮಾವು ಪ್ರಾಥಮಿಕವಾಗಿ [[ಒರಿಸ್ಸಾ|ಒಡಿಶಾ]] ರಾಜ್ಯವನ್ನು ಆಧರಿಸಿದೆ, ಮುಖ್ಯವಾಗಿ [[ಒರಿಯಾ|ಒಡಿಯಾ ಭಾಷೆಯಲ್ಲಿ]] ಚಲನಚಿತ್ರಗಳನ್ನು ಮತ್ತು ಸಂಬಲ್ಪುರಿ ಭಾಷೆಯಲ್ಲಿ ಕೆಲವು ಚಲನಚಿತ್ರಗಳನ್ನು ನಿರ್ಮಿಸುತ್ತದೆ. 1936 ರಲ್ಲಿ ಬಿಡುಗಡೆಯಾದ ''ಸೀತಾ ವಿವಾಹ'' ಮೊದಲ ಒಡಿಯಾ ಚಿತ್ರ.
{| class="wikitable sortable sortable" style="margin:auto;"
!ಶ್ರೇಣಿ
!ಚಲನಚಿತ್ರ
!ವರ್ಷ
!ನಿರ್ದೇಶಕ
!ಸ್ಟುಡಿಯೋ(ಗಳು)
!ವಿಶ್ವಾದ್ಯಂತ ಒಟ್ಟು
! class="unsortable" |{{Abbr|Ref|Reference(s)}}
|-
|1
|''[[Ishq Tu Hi Tu|ಇಷ್ಕ್ ತೂ ಹಿ ತು]]''
|2015
|ತಪಸ್ ಸರ್ಘಾರಿಯಾ
|[[Tarang Cine Productions|ತರಂಗ್ ಸಿನಿ ಪ್ರೊಡಕ್ಷನ್ಸ್]]
|{{INR}}6.79 crore
|
|}
=== ಪಂಜಾಬಿ ===
[[ಪಂಜಾಬಿ ಚಿತ್ರರಂಗ|ಪಂಜಾಬಿ ಸಿನಿಮಾ]], [[ಪಂಜಾಬಿ|ಪಂಜಾಬಿ ಭಾಷೆಯಲ್ಲಿ]] ಚಲನಚಿತ್ರಗಳನ್ನು ನಿರ್ಮಿಸುವುದು, ಪ್ರಾಥಮಿಕವಾಗಿ [[ಪಂಜಾಬ್]] ರಾಜ್ಯದಲ್ಲಿ ನೆಲೆಗೊಂಡಿದೆ .
{| class="wikitable sortable sortable" style="margin:auto; margin:auto;"
!ಶ್ರೇಣಿ
!ಚಲನಚಿತ್ರ
!ವರ್ಷ
!ನಿರ್ದೇಶಕ
!ಸ್ಟುಡಿಯೋ(ಗಳು)
!ವಿಶ್ವಾದ್ಯಂತ ಒಟ್ಟು
! class="unsortable" |{{Abbr|Ref|Reference(s)}}
|-
|1
| scope="row" |''[[ಕ್ಯಾರಿ ಆನ್ ಜಟ್ಟ ೨]]''
|2018
|[[ಸ್ಮೀಪ್ ಕಾಂಗ್]]
|ವೈಟ್ ಹಿಲ್ ಸ್ಟುಡಿಯೋ, ಎ & ಎ ಸಲಹೆಗಾರರು
|{{INRConvert|57.67|c|year=2018|mode=historical}}
|
|-
|2
| scope="row" |''[[ಚಲ್ ಮೇರಾ ಪಟ್ 2]]''
|2020-2022
|[[ಜನ್ಜೋತ್ ಸಿಂಗ್]]
|[[ರಿದಮ್ ಬಾಯ್ಜ್ ಎಂಟರ್ಟೈನ್ಮೆಂಟ್]]
|{{INRConvert|57.14|c}}
|
|-
|3
| scope="row" |''[[ಹೊನ್ಸ್ಲಾ ರಾಖ್]]''
|2021-2022
|ಅಮರ್ಜಿತ್ ಸಿಂಗ್ ಸರೋನ್
|ಥಿಂಡ್ ಮೋಷನ್ ಫಿಲ್ಮ್ಸ್, ಸ್ಟೋರಿಟೈಮ್ ಪ್ರೊಡಕ್ಷನ್ಸ್
|{{INRConvert|54.62|c}}
|
|-
|4
| scope="row" |''[[ಶಾದಾ]]''
|2019
|[[ಜಗದೀಪ್ ಸಿಧು]]
|A & A ಅಡಿವೈಸರ್ಸ್, ಬ್ರಾಟ್ ಫಿಲ್ಮ್ಸ್
|{{INRConvert|53.10|c|year=2019|mode=historical}}
|
|-
|5
| scope="row" |''[[ಚಾರ್ ಸಾಹಿಬ್ಜಾದೆ]]''
|2014
|[[ಹ್ಯಾರಿ ಬವೇಜಾ]]
|[[ಬವೇಜಾ ಚಲನಚಿತ್ರಗಳು]]
|{{INRConvert|46.34|c|year=2014|mode=historical}}
|
|-
|6
| style="background:#b6fcb6;" |''[[ಸೌಂಕನ್ ಸಾಂಕ್ನೆ]]''
|2022
|ಅಮರ್ಜಿತ್ ಸಿಂಗ್ ಸರೋನ್
|ನಾಡ್ ಸ್ಟುಡಿಯೋಸ್, ಡ್ರೀಮಿಯತಾ ಎಂಟರ್ಟೈನ್ಮೆಂಟ್, ಜೆಆರ್ ಪ್ರೊಡಕ್ಷನ್ ಹೌಸ್
|{{INRConvert|40.60|c}}
|<ref name="bo:toi" />
|-
|7
| scope="row" |''[[ಸರ್ದಾರ್ ಜಿ|ಸರ್ದಾರ್ಜಿ]]''
|2015
|[[ರೋಹಿತ್ ಜುಗರಾಜ್ ಚೌಹಾಣ್|ರೋಹಿತ್ ಜುಗರಾಜ್]]
|ವೈಟ್ ಹಿಲ್ ಸ್ಟುಡಿಯೋ
|{{INRConvert|38.38|c|year=2014|mode=historical}}
|
|-
|8
| scope="row" |''[[Chal Mera Putt 3|ಚಲ್ ಮೇರಾ ಪಟ್ 3]]''
|2021
|[[Janjot Singh|ಜನ್ಜೋತ್ ಸಿಂಗ್]]
|[[Rhythm Boyz Entertainment|ರಿದಮ್ ಬಾಯ್ಜ್ ಎಂಟರ್ಟೈನ್ಮೆಂಟ್]]
|{{INRConvert|35.84|c}}
|
|-
|9
| scope="row" |''[[Qismat 2|ಕಿಸ್ಮಾತ್ 2]]''
|2021
|[[Jagdeep Sidhu|ಜಗದೀಪ್ ಸಿಧು]]
|ಶ್ರೀ ನರೋತಮ್ ಪ್ರೊಡಕ್ಷನ್ಸ್
|{{INRConvert|33.27|c}}
|
|-
|10
| scope="row" |''[[Manje Bistre|ಮಂಜೆ ಬಿಸ್ತ್ರೆ]]''
|2017
|[[Baljit Singh Deo|ಬಲ್ಜಿತ್ ಸಿಂಗ್ ದೇವ್]]
|ಹಂಬಲ್ ಮೋಷನ್ ಪಿಕ್ಚರ್ಸ್
|{{INRConvert|32.50|c|year=2017|mode=historical}}
|
|-
|}
=== ತಮಿಳು ===
[[ತಮಿಳು ಸಿನೆಮಾ|ತಮಿಳು ಸಿನಿಮಾ]], [[ತಮಿಳು|ತಮಿಳು ಭಾಷೆಯ]] ಚಲನಚಿತ್ರೋದ್ಯಮವು ಭಾರತದ [[ತಮಿಳುನಾಡು|ತಮಿಳುನಾಡಿನ]] [[ಚೆನ್ನೈ|ಚೆನ್ನೈನ]] ಕೋಡಂಬಾಕ್ಕಂ ನೆರೆಹೊರೆಯಲ್ಲಿ ನೆಲೆಗೊಂಡಿದೆ. ಇದನ್ನು ಕೆಲವೊಮ್ಮೆ ಆಡುಮಾತಿನಲ್ಲಿ "ಕಾಲಿವುಡ್" ಎಂದು ಕರೆಯಲಾಗುತ್ತದೆ, ಇದು ಕೋಡಂಬಾಕ್ಕಂ ಮತ್ತು ಹಾಲಿವುಡ್ನ ಪೋರ್ಟ್ಮ್ಯಾಂಟಿಯೂ ಆಗಿದೆ.
{| class="wikitable sortable "
| style="text-align:center; background:#ccc;" |
|ಚಲನಚಿತ್ರವು ಬಹುಭಾಷಾ ಮತ್ತು ಒಟ್ಟು ಸಂಗ್ರಹದ ಅಂಕಿಅಂಶವು ಇತರ ಏಕಕಾಲದಲ್ಲಿ ಚಿತ್ರೀಕರಿಸಿದ ಆವೃತ್ತಿಯ ವಿಶ್ವಾದ್ಯಂತ ಸಂಗ್ರಹವನ್ನು ಒಳಗೊಂಡಿದೆ ಎಂದು ಸೂಚಿಸುತ್ತದೆ.
|}
{| class="wikitable sortable sortable" style="margin:auto; margin:auto;"
!ಶ್ರೇಣಿ
!ಚಲನಚಿತ್ರ
!ವರ್ಷ
!ನಿರ್ದೇಶಕ
!ಸ್ಟುಡಿಯೋ
!ವಿಶ್ವಾದ್ಯಂತ ಒಟ್ಟು
!ಮೂಲ
|-
|
|
|
|
|
| style="background:#ccc;" |{{INRConvert|1810|c}} #+
|
|-
|೧
|''[[2.0 (film)|2.0]]''
|2018
|[[S. Shankar|ಎಸ್.ಶಂಕರ್]]
|[[Lyca Productions|ಲೈಕಾ ಪ್ರೊಡಕ್ಷನ್ಸ್]]
|{{INRConvert|655.81|c|lk=c|year=2022|}}–{{INRConvert|800|c|lk=c|year=2022|}}
|<ref name="Box office day50" />
|-
|
|
|
|
|
| style="background:#ccc;" |{{INR|650 crore}} (US${{To USD|6500|IND|year=2015}} million) #+
|
|-
|
|
|
|
|
| style="background:#ccc;" |{{INR|433.06 crore}} ({{US$|{{To USD|4000|IND|round=yes}} million}}) #+
|
|-
|೨
|''[[Kabali|ಕಬಾಲಿ]]''
|2016
|[[Pa. Ranjith|ಪಾ.ರಂಜಿತ್]]
|[[S. Thanu|ವಿ ಕ್ರಿಯೇಷನ್ಸ್]]
|{{INR|300 crore}} (US$40 million)
|{{#tag:ref|Box office gross values of {{INR}}650 crore were reported for ''Kabali'' in the first 13 days by several organisations including ''Financial Express'' and ''Indian Express'',<ref name="Financial Express 650 crore 1">{{cite web|url=http://www.financialexpress.com/photos/entertainment-gallery/334390/kabali-box-office-collections-at-over-rs-650-cr-rajinikanth-starrer-is-now-no-1-movie-in-india/4/|title=Rajinikanth starrer Kabali box office collections rise to over Rs 650 crore, turns No. 1 movie in India – The Financial Express|date=1 August 2016|access-date=7 August 2016}}</ref><ref name="Financial Express 650 crore 2">{{cite web|url=http://www.financialexpress.com/photos/entertainment-gallery/334390/kabali-box-office-collections-at-over-rs-650-cr-rajinikanth-starrer-is-now-no-1-movie-in-india/3/|title=Rajinikanth starrer Kabali box office collections rise to over Rs 650 crore, turns No. 1 movie in India – The Financial Express|date=1 August 2016|access-date=7 August 2016}}</ref> which were more than double the estimates made by other sources.<ref name="IBT 675 questioned">{{cite news|url=http://www.ibtimes.co.in/kabali-box-office-collection-reports-rajinikanth-starrer-raking-rs-675-crore-13-days-are-fake-688881|title='Kabali' box office collection: Reports of Rajinikanth-starrer raking in Rs. 675 crore in 13 days are fake|archive-url=https://web.archive.org/web/20160805214307/http://www.ibtimes.co.in/kabali-box-office-collection-reports-rajinikanth-starrer-raking-rs-675-crore-13-days-are-fake-688881|archive-date=5 August 2016|url-status=live}}</ref> ''International Business Times'' (IBT) and ''[[Firstpost]]'' criticized these estimates as inflated, explaining the discrepancy as due in part to the addition of "pre-release business" figures, such as music and satellite rights sales of {{INR}}200 crore,<ref name="Firstpost 600 questioned" /> being factored into the box office sales totals.<ref name="IBT 675 questioned" /> ''Firstpost'' wrote, "More conservative estimates put Kabali's collections at around Rs 300 crores from worldwide ticket sales."<ref name="Firstpost 600 questioned">{{cite web|url=http://www.firstpost.com/bollywood/rajinikanth-kabali-has-earned-rs-600-crore-at-the-global-box-office-or-has-it-2932578.html|title=Rajinikanth's Kabali has earned Rs 600 crore at the global box office. Or has it? – Firstpost|date=3 August 2016|access-date=7 August 2016}}</ref> IBT's analysts in August 2016 estimated the film's worldwide gross total of its first 13 days at around {{INR|350 crore}} (US${{To USD|3500|IND|year=2016}} million).<ref name="IBT 350 crore">{{cite web|url=http://www.ibtimes.co.in/kabali-box-office-collection-rajinikanth-starrer-beats-7-big-records-baahubali-bahubali-688964 |title='Kabali' Box Office collection |work=International Business Times India|date=4 August 2016|archive-url=https://web.archive.org/web/20160805071102/http://www.ibtimes.co.in/kabali-box-office-collection-rajinikanth-starrer-beats-7-big-records-baahubali-bahubali-688964|archive-date=5 August 2016|url-status=live}}</ref> <br> Figures given in December 2016 by ''Financial Express'' indicated an estimated domestic gross of {{INR}}215 crore and an overseas gross of {{INR}}262 crore, which total {{INR}}477 crore.<ref name="IE Dec 2016">{{cite web|url=http://www.financialexpress.com/entertainment/rajinikanth-birthday-today-as-superstar-rajni-turns-65-wishes-pour-in/471636/|title=Rajinikanth birthday today; As superstar Rajni turns 65, wishes pour in|date=12 December 2016}}</ref> A figure of USD$77 million given by ''Forbes'' in May 2017 converted to approximately {{INR}}493–499 crore.<!--Method: {{INRConvert|493|c|year=2016}}
NOTE: Since the Forbes source doesn't mention a specific INR value, and is presumably using 2017 US dollars to talk about the gross of a 2016 Indian film, we're forced to extrapolate a range of INR values under 500, and the highest possible is 499. --><ref name="Forbes 77 mil USD">{{cite web|url=https://www.forbes.com/sites/robcain/2017/05/11/armies-of-ajith-fans-mobilize-to-blast-vivegam-teaser-to-record-views/#4d79d92716eb|title=Armies Of Ajith Fans Mobilize To Blast 'Vivegam' Teaser To Record Views|access-date=13 May 2017|work=Forbes|quote=Kabali, which starred blockbuster hero Rajinikanth, went on to gross nearly 5 billion rupees (US$77 million) worldwide, making it the 6th highest grossing Indian film in history at the time.}}</ref> According to ''International Business Times'' in October 2017, ''Kabali''{{'}}s final worldwide gross was around {{INRConvert|286|c}}.<ref name="IBT Oct 2017">{{cite news|last=Upadhyaya|first=Prakash|title=Mersal box office collection: A crowning-moment for Vijay as his film joins Rs 200-crore club|url=http://www.ibtimes.co.in/mersal-12-days-box-office-collection-crowning-vijay-film-joins-rs-200-crore-club-2nd-weekend-747432|work=[[International Business Times]]|date=30 October 2017}}</ref>|group=n|name=Kabali}}
|-
|೩
|''[[Bigil|ಬಿಗಿಲ್]]''
|2019
| rowspan="2" |[[Atlee (director)|ಅಟ್ಲೀ]]
|[[AGS Entertainment|AGS ಮನರಂಜನೆ]]
|{{INRConvert|285|c|}}{{ndash}}{{INR|305 crore}} US${{To USD|3000|IND|Year=2019}} million)
|
|-
|7
|''[[Mersal (film)|ಮೆರ್ಸಲ್]]''
|2017
|[[Thenandal Studio Limited|ತೇನಂದಾಲ್ ಸ್ಟುಡಿಯೋ ಲಿಮಿಟೆಡ್]]
|{{INRConvert|260|c|}}
|
|-
|8
|''ಬೀಸ್ಟ್ ''
|2022
|[[Nelson (director)|ನೆಲ್ಸನ್]]
| rowspan="2" |[[Sun Pictures|ಸನ್ ಪಿಕ್ಚರ್ಸ್]]
|{{INRConvert|250.05|c|}}
|
|-
| rowspan="2" |9
|''[[Sarkar (2018 film)|ಸರ್ಕಾರ್]]''
|2018
| rowspan="2" |[[AR Murugadoss|ಎಆರ್ ಮುರುಗದಾಸ್]]
| rowspan="2" |{{INRConvert|250|c|}}
|
|-
|
|
|
|-
|10
|[[I (2015 film)|''ಐ'']]
|2015
|[[S. Shankar|ಎಸ್.ಶಂಕರ್]]
|ಆಸ್ಕರ್ ಫಿಲ್ಮ್ಸ್
|{{INRConvert|239.35|c|year=2021|}}
|
|-
|}
=== ತೆಲುಗು ===
"ಟಾಲಿವುಡ್" ಎಂಬ ಉಪನಾಮದಿಂದ ಕರೆಯಲ್ಪಡುವ ತೆಲುಗು ಸಿನೆಮಾವು [[ಆಂಧ್ರ ಪ್ರದೇಶ|ಆಂಧ್ರಪ್ರದೇಶ]] ಮತ್ತು [[ತೆಲಂಗಾಣ]] ರಾಜ್ಯಗಳಲ್ಲಿ [[ತೆಲುಗು]] ಭಾಷೆಯಲ್ಲಿ ಚಲನಚಿತ್ರಗಳನ್ನು ನಿರ್ಮಿಸುವ [[ಭಾರತದ ಚಲನಚಿತ್ರೋದ್ಯಮ|ಭಾರತೀಯ ಸಿನೆಮಾದ]] ಒಂದು ಭಾಗವಾಗಿದೆ ಮತ್ತು ಇದು ಫಿಲ್ಮ್ ನಗರದ [[ಹೈದರಾಬಾದ್, ತೆಲಂಗಾಣ|ಹೈದರಾಬಾದ್]] ನೆರೆಹೊರೆಯಲ್ಲಿ ಕೇಂದ್ರೀಕೃತವಾಗಿದೆ. <section begin="telugu table" />
{| class="wikitable sortable "
| style="text-align:center; background:#ccc;" |#+
|ಚಲನಚಿತ್ರವು ಬಹುಭಾಷಾ ಮತ್ತು ಒಟ್ಟು ಸಂಗ್ರಹದ ಅಂಕಿಅಂಶವು ಇತರ ಏಕಕಾಲದಲ್ಲಿ ಚಿತ್ರೀಕರಿಸಿದ ಆವೃತ್ತಿಯ ವಿಶ್ವಾದ್ಯಂತ ಸಂಗ್ರಹವನ್ನು ಒಳಗೊಂಡಿದೆ ಎಂದು ಸೂಚಿಸುತ್ತದೆ.
|}
{| class="wikitable sortable sortable" style="margin:auto; margin:auto;"
!ಶ್ರೇಣಿ
!ಚಲನಚಿತ್ರ
!ವರ್ಷ
!ನಿರ್ದೇಶಕ
!ಸ್ಟುಡಿಯೋ(ಗಳು)
!ವಿಶ್ವಾದ್ಯಂತ ಒಟ್ಟು
! class="unsortable" |{{Abbr|Ref|Reference(s)}}
|-
|1
|''[[Baahubali 2: The Conclusion|ಬಾಹುಬಲಿ 2: ತೀರ್ಮಾನ]]''
|2017
| rowspan="3" |[[S. S. Rajamouli|ಎಸ್ ಎಸ್ ರಾಜಮೌಳಿ]]
|[[Arka Media Works|ಅರ್ಕಾ ಮೀಡಿಯಾ ವರ್ಕ್ಸ್]]
| style="background:#ccc;" |{{INRConvert|1810|c|year=2017|mode=historical}} '''#+'''
|<ref name="boi-worldwide" />
|-
|2
| style="background:#b6fcb6;" |''ಆರ್ ಆರ್ ಆರ್ *''
|2022
|[[DVV Entertainments|ಡಿವಿವಿ ಎಂಟರ್ಟೈನ್ಮೆಂಟ್ಸ್]]
|{{INRConvert|1150|c|year=2022}}{{Ndash}}{{INRConvert|1200|c|year=2022}}
|<ref name=":3" /> <ref name=":4" />
|-
|3
|''[[Baahubali: The Beginning|ಬಾಹುಬಲಿ: ದಿ ಬಿಗಿನಿಂಗ್]]''
|2015
|ಅರ್ಕಾ ಮೀಡಿಯಾ ವರ್ಕ್ಸ್
| style="background:#ccc;" |{{INR|650 crore}} (US${{To USD|6500|IND|year=2015}}{{nbsp}}million) '''#+'''
|<ref name="augfirst" />
|-
|4
|''[[Saaho|ಸಾಹೋ]]''
|2019
|[[Sujeeth|ಸುಜೀತ್]]
|ಯುವಿ ಕ್ರಿಯೇಷನ್ಸ್<br /> [[ಟಿ-ಸೀರೀಸ್ (ಕಂಪನಿ)]]
| style="background:#ccc;" |{{INR|433.06 crore}} ({{US$|{{To USD|4000|IND|year=2019|round=yes}} million}}) '''#+'''
|<ref name="boxofficeindia.com" />
|-
|5
|''[[Pushpa: The Rise|ಪುಷ್ಪಾ: ದಿ ರೈಸ್]]''
|2021
|[[Sukumar (director)|ಸುಕುಮಾರ್]]
|[[Mythri Movie Makers|ಮೈತ್ರಿ ಮೂವೀ ಮೇಕರ್ಸ್]]
|{{INRConvert|365|c}}
|
|-
|6
|''[[Ala Vaikunthapurramuloo|ಅಲಾ ವೈಕುಂಠಪುರಮುಲೂ]]''
|2020
|[[Trivikram Srinivas|ತ್ರಿವಿಕ್ರಮ್ ಶ್ರೀನಿವಾಸ್]]
|ಹರಿಕಾ & ಹಾಸನ್ ಕ್ರಿಯೇಷನ್ಸ್<br />ಗೀತಾ ಆರ್ಟ್ಸ್
|{{INRConvert|262|c}}
|
|-
|7
|''[[Sarileru Neekevvaru|ಸರಿಲೇರು ನೀಕೆವ್ವರು]]''
|2020
|[[Anil Ravipudi|ಅನಿಲ್ ರವಿಪುಡಿ]]
|ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್<br /><br /><br /><br /> ಜಿ.ಮಹೇಶ್ ಬಾಬು ಎಂಟರ್ಟೈನ್ಮೆಂಟ್<br />ಎಕೆ ಎಂಟರ್ಟೈನ್ಮೆಂಟ್ಸ್
|{{INRConvert|260|c}}
|
|-
|8
|''[[Sye Raa Narasimha Reddy|ಸೈರಾ ನರಸಿಂಹ ರೆಡ್ಡಿ]]''
|2019
|[[Surender Reddy|ಸುರೇಂದರ್ ರೆಡ್ಡಿ]]
|[[Konidela Production Company|ಕೊನಿಡೆಲಾ ಪ್ರೊಡಕ್ಷನ್ ಕಂಪನಿ]]
|{{INRConvert|240.6|c|year=2019|mode=historical}}
|
|-
|9
|''[[Rangasthalam|ರಂಗಸ್ಥಳಂ]]''
|2018
|[[Sukumar (director)|ಸುಕುಮಾರ್]]
|[[Mythri Movie Makers|ಮೈತ್ರಿ ಮೂವೀ ಮೇಕರ್ಸ್]]
|{{INRConvert|216|c|year=2018|mode=historical}}
|
|-
|10
|''[[Bharat Ane Nenu|ಭರತ್ ಅನೆ ನೇನು]]''
|2018
|[[Koratala Siva|ಕೊರಟಾಲ ಶಿವ]]
|[[DVV Entertainments|ಡಿವಿವಿ ಎಂಟರ್ಟೈನ್ಮೆಂಟ್ಸ್]]
|{{INR|187.6–225 crore}} ({{US$|{{To USD|1876|IND|year=2018|round=yes}}–{{To USD|2250|IND|year=2018|round=yes}} million|long=no}})
|
|}
<section end="telugu table" />
== ಉಲ್ಲೇಖಗಳು ==
<references />
ots1jpxo5t6moqf5j5v2qpzily4y2kj
ಅನುಶ್ರೀ
0
93635
1254249
1215086
2024-11-10T00:14:39Z
Dostojewskij
21814
ವರ್ಗ:೧೯೮೭ ಜನನ
1254249
wikitext
text/x-wiki
'''ಅನುಶ್ರೀ'''<ref>{{Cite web |url=http://www.celebwikipro.com/2017/12/anushree-biography-movies-list-age-height-caste.html |title=Anushree Biography, Movies List, Age, Height, Caste, Lesser Known Facts |access-date=2020-04-13 |archive-date=2020-04-28 |archive-url=https://web.archive.org/web/20200428030501/http://www.celebwikipro.com/2017/12/anushree-biography-movies-list-age-height-caste.html |url-status=dead }}</ref> ಒಬ್ಬ [[ಭಾರತೀಯ]] [[ನಟ|ನಟಿ]] ಮತ್ತು [[ಕನ್ನಡ]] ವಾಹಿನಿಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಯಕ್ರಮ ನಿರೂಪಕಿ ಆಗಿದ್ದಾರೆ . ಅವರಿಗೆ [[ಕರ್ನಾಟಕ]] ರಾಜ್ಯ [[ಚಲನಚಿತ್ರ]] ಹಾಗೂ ಇತರ ಪ್ರಶಸ್ತಿಗಳು ದೊರಕಿದೆ.
{{short description|Indian actress}}
{{Infobox person
| name = ಅನುಶ್ರೀ
| image = Anushree (Kannada actress) (1).jpg
| image_size =
| caption =
| birth_date = {{birth date and age|1987|01|25|}}
| birth_place = [[ಸುರತ್ಕಲ್]], [[ಕರ್ನಾಟಕ]], [[ಭಾರತ]]
| nationality =
| other_names =
| education =
| alma_mater = [[ಮಂಗಳೂರು ವಿಶ್ವವಿದ್ಯಾನಿಲಯ|ಮಂಗಳೂರು ವಿಶ್ವವಿದ್ಯಾನಿಯ]]
| occupation = ನಿರೂಪಕಿ, ನಟಿ
| years_active = 2006– ಪ್ರಸ್ತುತ
| module2 = {{Infobox YouTube personality|embed=yes
| name = Anushree
| channels = [https://www.youtube.com/channel/UCwYtWLSX11QpRCJSYNpHyKA Anushree Anchor]
| years_active = 2019– ಪ್ರಸ್ತುತ
| genre = {{flatlist|
* ಮನೋರಂಜನೆ
}}
| subscribers = 9 ಲಕ್ಷದ 58 ಸಾವಿರ
| views = 120,635,430
| stats_update = 11ನೇ ಮಾರ್ಚ್ 2024ವರೆಗೆ
}}
}}
==ಜನನ ಹಾಗೂ ಬಾಲ್ಯ==
'''ಅನುಶ್ರೀ''' ಬೆಂಗಳೂರಿನಲ್ಲಿ ೨೫ ಜನವರಿ ೧೯೮೭ ರಲ್ಲಿ ತಂದೆ ಸಂಪತ್ ಮತ್ತು ತಾಯಿ ಶಶಿಕಲಾ ಇವರಿಗೆ ಜನಿಸಿದರು. ಇವರದು ತುಳು ಮಾತಾಡುವ ಕುಟುಂಬವಾಗಿತ್ತು. ಇವರ ತಮ್ಮ ಅಭಿಜಿತ್. ಬಾಲ್ಯದಲ್ಲೇ ಅನುಶ್ರೀ ಇವರ ತಂದೆ ತಾಯಿ ಬೇರೆಯಾಗಿದ್ದರು.
ಇವರು ೫ನೇ ತರಗತಿವರೆಗೆ ಬೆಂಗಳೂರಿನ
[https://chiloka.com/celebrity/anushree-tv-anchor, ಸೈಂಟ್ ಥೋಮಸ್ ]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} ಶಾಲೆಯಲ್ಲಿ ಕಲಿತಿದ್ದರು. ನಂತರ ಮಂಗಳೂರಿನ ನಾರಾಯಣ ಗುರು ಶಾಲೆಯಲ್ಲಿ ತಮ್ಮ ಶಾಲ ಶಿಕ್ಷಣವನ್ನು ಪೂರ್ಣಗೊಳಿಸಿದರು. ಇವರಿಗೆ ಪದವಿ ಪೂರ್ವ ಶಿಕ್ಷಣ ಮುಗಿದ ತಕ್ಷಣ ದೂರದರ್ಶನದಲ್ಲಿ ಕೆಲಸ ಮಾಡುವ ಅವಕಾಶ ದೊರೆಯಿತು.
==ವೃತ್ತಿ==
ಮಂಗಳೂರು ಮೂಲದ ಪ್ರಾದೇಶಿಕ ವಾಹಿನಿಯಾದ '''''ನಮ್ಮ ಟಿವಿ'''''ಯಲ್ಲಿ '''''ಟೆಲಿ ಅಂತ್ಯಾಕ್ಷರಿ''''' ಎಂಬ ಫೋನ್-ಇನ್ ಮ್ಯೂಸಿಕ್ ಶೋನಲ್ಲಿ ನಿರೂಪಕಿಯಾಗಿ ಅನುಶ್ರೀ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. [[ಈ-ಟಿವಿ ಕನ್ನಡ]] ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಡಿಮ್ಯಾಂಡಪ್ಪೊ ಡಿಮ್ಯಾಂಡು' ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸಿದ್ದರು. ಬಿಗ್ ಬಾಸ್ ಕನ್ನಡ- ಸೀಸನ್ 1' ರಿಯಾಲಿಟಿ ಶೋನಲ್ಲಿಯೂ ಭಾಗವಹಿಸಿದ್ದರು. ಅದರಲ್ಲಿ ಅವರು ೮೦ ದಿನಗಳ ಕಾಲ ಆ ಮನೆಯಲ್ಲಿದ್ದರು. ಇದಲ್ಲದೆ ಅವರು ಬೇರೆ ಕಾರ್ಯಕ್ರಮಗಳಾದ ''ಸುವರ್ಣ ಫಿಲ್ಮ್ ಅವಾರ್ಡ್ಸ್, ಫಿಲ್ಮ್ಫೇರ್ ಅವಾರ್ಡ್ಸ್, ಟಿವಿ 9 ಫಿಲ್ಮ್ ಅವಾರ್ಡ್ಸ್, ಜೀ ಮ್ಯೂಸಿಕ್ ಅವಾರ್ಡ್ಸ್, ಸೈಮಾ ಅವಾರ್ಡ್ಸ್, ಸೆಲೆಬ್ರಿಟಿ ಕ್ರಿಕೆಟ್ ಲೀಗ್, ಕಾಮಿಡಿ ಕಿಲಾಡಿಗಳು ಮತ್ತು ಸರಿಗಮಪ'' ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದಾರೆ.
ಅವರು [[ಬೆಂಕಿಪಟ್ಣ (ಚಲನಚಿತ್ರ)|ಬೆಂಕಿಪಟ್ಟಣ]] ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದರು<ref> [https://www.newindianexpress.com/entertainment/kannada/2014/jul/08/%E2%80%98My-Focus-is-to-Become-a-Good-Actor-Not-the-Top-Heroine%E2%80%99-633349.html Focus-is-to-Become-a-Good-Actor-Not-the-Top-Heroine] </ref>. '''ಮುರಳಿ ಮೀಟ್ಸ್ ಮೀರಾ''' ಎಂಬ ಚಲನಚಿತ್ರಕ್ಕೆ ತಮ್ಮ ಕಂಠದಾನ ಮಾಡಿದ್ದಾರೆ.
==ಕೃಷಿ ಆಸಕ್ತಿ==
ಅನುಶ್ರೀ ಅವರು ನಟ [[ದರ್ಶನ್ ತೂಗುದೀಪ]] ಅವರಂತೆ ಕೃಷಿ ಆಸಕ್ತಿ ಹೊಂದಿದ್ದಾರೆ. ಹಾಸನದ ಹತ್ತಿರ 30 ಎಕರೆ ಜಮೀನನ್ನು ಖರೀದಿಸಿದ್ದಾರೆ. ಆಧಿಕ ಲಾಭವಿರುವ ''ಅಡಿಕೆ ತೋಟ'' ಮಾಡಿದ್ದಾರೆ. 2020ರಲ್ಲಿ ''ಕ್ಯಾಸನೂರು ನಾಟಿ ಅಡಿಕೆ ತಳಿ'' ಸಸಿಗಳನ್ನು ತರಿಸಿ ತೋಟ ಕಟ್ಟಿದ್ದಾರೆ.
==ದೂರದರ್ಶನ==
===ರಿಯಾಲಿಟೀ ಶೋಗಳು ===
{| class="wikitable sortable "
|- style="background:#ccc; text-align:center;"
! ವರ್ಷ !! ಶೀರ್ಷಿಕೆ !!ಟಿಪ್ಪಣಿ !! ಚಾನೆಲ್
|-
|2005||''ಟೆಲಿ ಅಂತ್ಯಾಕ್ಷರಿ ''|| ನಿರೂಪಕಿ ||ನಮ್ಮ ಟಿವಿ
|-
|2006||''ಡಿಮಾಂಡ್ಪ್ಪೋ ಡಿಮಾಂಡು'' || ನಿರೂಪಕಿ|| [[ಈ-ಟಿವಿ ಕನ್ನಡ|ಈ ಟಿವಿ ಕನ್ನಡ]]
|-
|2006||''ಸ್ಟಾರ್ ಲೈವ್'' || ನಿರೂಪಕಿ|| [[ಸ್ಟಾರ್ ಸುವರ್ಣ]]
|-
|2007||''ನಮಸ್ತೆ ಕಸ್ತೂರಿ'' ||ನಿರೂಪಕಿ|| ಕಸ್ತೂರಿ ಟಿವಿ
|-
|2007||''ರೀಲ್ ಸುದ್ದಿ'' || ||
|-
|2008||''ಕುಣಿಯೋಣ ಬಾರಾ'' ||ಸ್ಪರ್ಧಿ ||[[ಝೀ ಕನ್ನಡ]]
|-
|2008||''ಸಿನಿಮಾ ಪನೋರಮ'' || ||
|-
|2011||''ಸೂಪರ್ '' (ಸೀಸನ್ 1) || ನಿರೂಪಕಿ || [[ಈ-ಟಿವಿ ಕನ್ನಡ|ಈ ಟಿವಿ ಕನ್ನಡ]]
|-
|2012||''ಸೂಪರ್ (ಸೀಸನ್ 2) || ನಿರೂಪಕಿ || [[ಈ-ಟಿವಿ ಕನ್ನಡ|ಈ ಟಿವಿ ಕನ್ನಡ]]
|-
|2013||''ಬಿಗ್ ಬಾಸ್ ಕನ್ನಡ ಸೀಸನ್ 1'' || ಸ್ಪರ್ಧಿ|| [[ಈ-ಟಿವಿ ಕನ್ನಡ|ಈ ಟಿವಿ ಕನ್ನಡ]]
|-
|2014||''ಚಿನ್ನದ ಬೇಟೆ'' ||ನಿರೂಪಕಿ || '' ಕಸ್ತೂರಿ ಟಿವಿ''
|-
|2015||''ಸ ರಿ ಗ ಮ ಪ ಲಿಟ್ಲ್ ಚಾಂಪ್ಸ್'' (ಸೀಸನ್ 10) || ನಿರೂಪಕಿ<ref>https://timesofindia.indiatimes.com/tv/news/kannada/Anushree-in-demand/articleshow/48331601.cms</ref>
|| [[ಝೀ ಕನ್ನಡ]]
|-
|2015||''ಸ್ವಲ್ಪ ಆಡ್ಜೆಸ್ಟೆ ಮಾಡ್ಕೋಳ್ಳಿ''||ನಿರೂಪಕಿ|| [[ಸ್ಟಾರ್ ಸುವರ್ಣ]]
|-
|2016||''ಸ ರಿ ಗ ಮ ಪ'' (ಸೀಸನ್ 11) ||ನಿರೂಪಕಿ ||[[ಝೀ ಕನ್ನಡ]]
|-
|2016||''ಸ ರಿ ಗ ಮ ಪ ಲಿಟ್ಲ್ ಚಾಂಪ್ಸ್'' (ಸೀಸನ್ 12) ||ನಿರೂಪಕಿ ||[[ಝೀ ಕನ್ನಡ]]
|-
|2016||''ಡಾನ್ಸ್ ಕರ್ನಾಟಕ ಡಾನ್ಸ್'' ||ನಿರೂಪಕಿ ||[[ಝೀ ಕನ್ನಡ]]
|-
|2017||''ಸ ರಿ ಗ ಮ ಪ ಲಿಟ್ಲ್ ಚಾಂಪ್ಸ್'' (ಸೀಸನ್ 13) ||ನಿರೂಪಕಿ ||[[ಝೀ ಕನ್ನಡ]]
|-
|2017||''ಡಾನ್ಸ್ ಕರ್ನಾಟಕ ಡಾನ್ಸ್ ಫ್ಯಾಮಿಲಿ ವಾರ್''||ನಿರೂಪಕಿ<ref>{{cite news |title=Kannada host Anushree bags 'Famous Anchor' award - Times of India |url=https://timesofindia.indiatimes.com/tv/news/kannada/kannada-host-anushree-bags-famous-anchor-award/articleshow/71687599.cms |accessdate=18 December 2019 |work=The Times of India |language=en}}</ref>
||[[ಝೀ ಕನ್ನಡ]]
|-
|2017||''ಸ ರಿ ಗ ಮ ಪ ಲಿಟ್ಲ್ ಚಾಂಪ್ಸ್'' (ಸೀಸನ್ 14) ||ನಿರೂಪಕಿ ||[[ಝೀ ಕನ್ನಡ]]
|-
|2018||'' ಡಿಕೆಡಿ ಲಿಟ್ಲ್ ಮಾಸ್ಟರ್'' ||ನಿರೂಪಕಿ ||[[ಝೀ ಕನ್ನಡ]]
|-
|2019||''ಸ ರಿ ಗ ಮ ಪ ಲಿಟ್ಲ್ ಚಾಂಪ್ಸ್'' (ಸೀಸನ್ 15)||ನಿರೂಪಕಿ ||[[ಝೀ ಕನ್ನಡ]]
|-
|2019||''ಡಾನ್ಸ್ ಕರ್ನಾಟಕ ಡಾನ್ಸ್ ಫ್ಯಾಮಿಲಿ ವಾರ್ '' (ಸೀಸನ್ 2)||ನಿರೂಪಕಿ ||[[ಝೀ ಕನ್ನಡ]]
|-
|2020||''ಸ ರಿ ಗ ಮ ಪ'' (ಸೀಸನ್ 17)||ನಿರೂಪಕಿ||[[ಝೀ ಕನ್ನಡ]]
|-
|2021 || ''ಡಾನ್ಸ್ ಕರ್ನಾಟಕ ಡಾನ್ಸ್''
||ನಿರೂಪಕಿ || [[ಝೀ ಕನ್ನಡ]]
|-
|2021 ||''ಸ ರಿ ಗ ಮ ಪ ಲಿಟ್ಲ್ ಚಾಂಪಿಯನ್ಶಿಪ್'' (ಸೀಸನ್ 18)||ನಿರೂಪಕಿ||[[ಝೀ ಕನ್ನಡ]]
|-
|2022 || ''ಡಾನ್ಸ್ ಕರ್ನಾಟಕ ಡಾನ್ಸ್ ಸೀಸನ್ 6''
||ನಿರೂಪಕಿ || [[ಝೀ ಕನ್ನಡ]]
|-
|2022||''ಸ ರಿ ಗ ಮ ಪ ಲಿಟ್ಲ್ ಚಾಂಪ್ಸ್'' (ಸೀಸನ್ 19)||ನಿರೂಪಕಿ ||[[ಝೀ ಕನ್ನಡ]]
|-
|2023||''ಡಾನ್ಸ್ ಕರ್ನಾಟಕ ಡಾನ್ಸ್ ಸೀಸನ್ 7''||ನಿರೂಪಕಿ||[[ಝೀ ಕನ್ನಡ]]
|}
==ಚಲನಚಿತ್ರಗಳ ಪಟ್ಟಿ==
{| class="wikitable sortable"
|-
! ವರ್ಷ !! ಶಿರ್ಷಿಕೆ !! ಪಾತ್ರ !! ಟಿಪ್ಪಣಿ !! {{Tooltip|Ref.|Reference(s)}}
|-
| 2011 || ''ಭೂಮಿತಾಯಿ'' || ಗೌರಿ || ||
|-
| 2011 || ''ಮುರಳೀ ಮೀಟ್ಸ್ ಮೀರಾ'' || ಮೀರಾ || ಕಂಠದಾನ ||
|-
| 2012 || ''ಬೆಳ್ಳಿ ಕಿರಣ'' || ಅನನ್ಯ|| ||
|-
| 2014 || ''ಟ್ಯೂಬ್ಲೈಟ್'' || ಸಂಧ್ಯಾ || ||
|-
| 2015 || ''ಬೆಂಕಿಪಟ್ನಾ'' || ಪಾವನಿ || ||
|-
| 2015 || ''ರಿಂಗ್ ಮಾಸ್ಟರ್(2015)'' || ಮಧು || ||
|-
| 2015 || ''ಉತ್ತಮ ವಿಲನ್ '' || || ತಮಿಳು ಸಿನಿಮಾ<br />ವಿಶೇಷ ಪಾತ್ರ||<ref>{{cite web|author= |url=http://timesofindia.indiatimes.com/tv/news/kannada/Anushree-in-demand/articleshow/48331601.cms |title=Anushree in demand - Times of India |website=Timesofindia.indiatimes.com |date= |accessdate=2016-07-24}}</ref>
|-
| 2016 || '' ಮಾದ ಮತ್ತು ಮಾನಸಿ'' || ಐಟಂ ಡಾನ್ಸರ್ || ವಿಶೇಷ ಪಾತ್ರ ||<ref>{{cite web|author= |url=http://timesofindia.indiatimes.com/tv/news/kannada/Anushree-to-introduce-characters-in-Madhu-Mathu-Manasi/articleshow/48542740.cms |title=Anushree to introduce characters in Madhu Mathu Manasi - Times of India |website=Timesofindia.indiatimes.com |date=2015-08-19 |accessdate=2016-07-24}}</ref>
|-
| 2017 || '' ಉಪ್ಪು ಹುಳಿ ಖಾರ'' || ಜಾಹ್ನವಿ || ||
|}
==ಪ್ರಶಸ್ತಿಗಳು==
{| class="wikitable sortable sortable"
|-
! ವರ್ಷ !! ಪ್ರಶಸ್ತಿಗಳು !! ವರ್ಗ !! ಫಲಿತಾಂಶ !!ಇತರೆ ಟಿಪ್ಪಣಿಗಳು
|-
| 2011 || ''ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ'' || ಉತ್ತಮ ಕಂಠದಾನ ಕಲಾವಿದೆ || ಗೆದ್ದಿದ್ದಾರೆ {{won}} || ''ಮುರಳಿ ಮೀಟ್ಸ್ ಮೀರಾ'' ಸಿನಿಮಾಕ್ಕಾಗಿ <ref> [https://en.wikipedia.org/wiki/Karnataka_State_Film_Award_for_Best_Dubbing_Artist_(Female) Karnataka State Film Award for Best Dubbing Artist to Anushree, for the (female lead role) Reema vohra, 2010-11] </ref>
|-
| 2015 || ''ಝೀ ಕುಟುಂಬ ಅವಾರ್ಡ್ಸ್'' || ಪ್ರಸಿದ್ದ ನಿರೂಪಕಿ ||ಗೆದ್ದಿದ್ದಾರೆ {{won}}|| |
|-
| 2015 || ''NAK ಮೀಡಿಯಾ ಅಚೀವ್ಮೆಂಟ್ ಅವಾರ್ಡ್'' || ಉತ್ತಮ ಚೊಚ್ಚಲ ನಟಿ || ಗೆದ್ದಿದ್ದಾರೆ {{won}} || ''[[ಬೆಂಕಿಪಟ್ಣ (ಚಲನಚಿತ್ರ)|ಬೆಂಕಿ ಪಟ್ಟಣ]]'' ಸಿನಿಮಾಕ್ಕಾಗಿ<ref> [https://en.wikipedia.org/wiki/ 'ಬೆಂಕಿ ಪಟ್ಣ' ಚಲನ ಚಿತ್ರದಲ್ಲಿ ನಾಯಕಿಯ ಪಾತ್ರ] </ref>
|-
| 2016 || ''ಝೀ ಕುಟುಂಬ ಅವಾರ್ಡ್ಸ್ 2016''|| ಉತ್ತಮ ನಿರೂಪಕಿ || ಗೆದ್ದಿದ್ದಾರೆ {{won}} ||
|-
| 2017 ||''ಝೀ ಕುಟುಂಬ ಅವಾರ್ಡ್ಸ್ 2017 ''|| ಪ್ರಸಿದ್ದ ನಿರೂಪಕಿ || ಗೆದ್ದಿದ್ದಾರೆ {{won}}
|
|-
|2018
| | ಕೆಂಪೆಗೌಡ ಪ್ರಶಸ್ತಿ
|
|ಗೆದ್ದಿದ್ದಾರೆ {{won}}
|<ref> [https://www.newindianexpress.com/states/karnataka/2018/aug/16/278-people-to-be-awarded-on-kempegowda-jayanti-1858437.html www.newindianexpress.com/states/karnataka/2018/aug/16/278-people-to-be-awarded-on-kempegowda-jayanti-1858437.html '278 people to be awarded on Kempegowda Jayanti, Awardees also include directors T N Seetharam, B Suresh and Kudlu Ramakrishna, and television anchor Anushree. 16th August 2018] </ref>
|-
|2018
|| ''ಝೀ ಕುಟುಂಬ ಅವಾರ್ಡ್ಸ್ (2018)
| ನೆಚ್ಚಿನ ನಿರೂಪಕಿ
|ಗೆದ್ದಿದ್ದಾರೆ {{won}}
|
|-
|2019
|| ಝೀ ಕುಟುಂಬ ಅವಾರ್ಡ್ಸ್ (2019)
| ನೆಚ್ಚಿನ ನಿರೂಪಕಿ
|ಗೆದ್ದಿದ್ದಾರೆ {{won}}
|
|-
|2020
|| ಝೀ ಕುಟುಂಬ ಅವಾರ್ಡ್ಸ್ (2020)
| ನೆಚ್ಚಿನ ನಿರೂಪಕಿ
|ಗೆದ್ದಿದ್ದಾರೆ {{won}}
|
|-
| 2021
|| ಝೀ ಕುಟುಂಬ ಅವಾರ್ಡ್ಸ್ (2021)
| ನೆಚ್ಚಿನ ನಿರೂಪಕಿ
|ಗೆದ್ದಿದ್ದಾರೆ {{won}}
|
|-
| 2022
|| ಝೀ ಕುಟುಂಬ ಅವಾರ್ಡ್ಸ್ (2022)
| ನೆಚ್ಚಿನ ನಿರೂಪಕಿ
|ಗೆದ್ದಿದ್ದಾರೆ {{won}}
|
|-
|}
==ಉಲ್ಲೇಖಗಳು==
<References/>
[[ವರ್ಗ:ಕನ್ನಡ ಚಲನಚಿತ್ರ ನಟಿಯರು]]
[[ವರ್ಗ:ಜೀವಂತ ವ್ಯಕ್ತಿಗಳು]]
[[ವರ್ಗ: ಕಿರುತೆರೆ]]
[[ವರ್ಗ: ಚಲನಚಿತ್ರ]]
[[ವರ್ಗ: ಕಿರುತೆರೆ ನಟನಟಿಯರು]]
[[ವರ್ಗ:೧೯೮೭ ಜನನ]]
mqy47rdjfuqc7g34gjfywymnkk7hfes
ಅನುಷ್ಕಾ ಶರ್ಮಾ
0
94941
1254285
1158512
2024-11-10T01:17:44Z
Dostojewskij
21814
ವರ್ಗ:ಬೆಂಗಳೂರಿನವರು
1254285
wikitext
text/x-wiki
{{Infobox person|name=ಅನುಷ್ಕಾ ಶರ್ಮಾ|image=Anushka Sharma 2015.jpg|caption=|birth_date=1 ಮೇ 1988 |birth_place=<span style="color:#0645ad;">ಅಯೋಧ್ಯಾ, ಉತ್ತರ ಪ್ರದೇಶ, ಭಾರತ</span>|nationality=ಭಾರತೀಯ|education=[[Bangalore University|ಬೆಂಗಳೂರು ವಿಶ್ವವಿದ್ಯಾನಿಲಯ]]|occupation=ನಟಿ<div>ಚಲನಚಿತ್ರ ನಿರ್ಮಾಪಕಿ<br>
</div><div>ವಸ್ತ್ರ ವಿನ್ಯಾಸಕಿ<br>
</div>|years active=2007-ಇಂದಿನವರೆಗೆ|years_active=2007–present|spouse=<span style="color:#0645ad;">ವಿರಾಟ್ ಕೊಹ್ಲಿ </span>|relatives=<span style="color:#0645ad;">ಕರ್ನೇಶ್ ಶರ್ಮಾ (ಸಹೋದರ)</span>|awards=}}'''ಅನುಷ್ಕಾ ಶರ್ಮಾ''' (ಜನನ 1 ಮೇ 1988) ಒಬ್ಬ ಭಾರತೀಯ ನಟಿ ಮತ್ತು ಚಲನಚಿತ್ರ ನಿರ್ಮಾಪಕಿ. ಅವರು ಹಿಂದಿ ಚಲನಚಿತ್ರಗಳಲ್ಲಿ ನಟಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿ, ಚಿತ್ರ ನಿರ್ಮಾಣ ಮತ್ತು ನಟನೆ ಎರಡರಲ್ಲೂ ಗರಿಮೆ ಗಳಿಸಿದ್ದಾರೆ. [[ಅಯೋಧ್ಯೆ]]ಯಲ್ಲಿ ಜನಿಸಿ [[ಬೆಂಗಳೂರು|ಬೆಂಗಳೂರಿ]]ನಲ್ಲಿ ಬೆಳೆದವರು. 2007 ರಲ್ಲಿ ವೆಂಡೆಲ್ ರಾಡ್ರಿಕ್ಸ್ ನಲ್ಲಿ ವಸ್ತ್ರ ವಿನ್ಯಾಸಕಿಯಾಗಿ ಕೆಲಸ ಪ್ರಾರಂಭಿಸಿ ನಂತರ [[ಮುಂಬೈ]]ಗೆ ತೆರಳಿ ಮಾಡೆಲ್ ಆಗಿ ವೃತ್ತಿಜೀವನ ಪ್ರಾರಂಭಿಸಿದರು. ಅನುಷ್ಕಾ ಕ್ರಿಕೆಟ್ ಪಟು [[ವಿರಾಟ್ ಕೊಹ್ಲಿ]]ರವರ ಪತ್ನಿ.
==ಬಾಲ್ಯ==
ಕರ್ನಲ್ ಅಜಯ್ ಕುಮಾರ್ ಶರ್ಮಾ ಮತ್ತು ಆಶಿಮಾ ಶರ್ಮಾ ದಂಪತಿಗಳ ಎರಡನೆಯ ಮಗುವಾಗಿ ಅಯೋಧ್ಯೆಯಲ್ಲಿ ಜನಿಸಿದ ಅನುಷ್ಕಾ, ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಪದವಿ ಪಡೆದರು. ಪದವಿಯ ನಂತರ ಮಾಡೆಲಿಂಗ್ ನ ಸೆಳೆತಕ್ಕೆ ಒಳಗಾಗಿ ಮುಂಬೈಗೆ ತೆರಳಿ, ಪ್ರಸಾದ್ ಬಿದ್ದಪ್ಪರ ಕಂಪನಿಯಲ್ಲಿ ಕಲಿಕೆ ಮತ್ತು ಕೆಲಸಗೈದರು.
==ಸಿನಿಬದುಕು==
೨೦೦೭ರ ಲಾಕ್ಮೆ ಫ್ಯಾಷನ್ ವೀಕ್ ನಲ್ಲಿ ಗಮನ ಸೆಳೆದ ಅನುಷ್ಕಾ,ಯಶ್ ಛೋಪ್ರಾ ನಿರ್ಮಾಣದ ರಬ್ ನೇ ಬನಾದಿ ಜೋಡಿ ಚಿತ್ರದಲ್ಲಿ ಷಾರೂಖ್ ಖಾನ್ ಜೊತೆ ನಟಿಸಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಬದ್ಮಾಷ್ ಕಂಪನಿ ಮತ್ತು ಬಾಂಡ್ ಬಾಜಾ ಬಾರಾತ್, ಪಟಿಯಾಲಾ ಹೌಸ್, ಲೇಡೀಸ್ ವೆಸಸ್ ರಿಕ್ಕಿ ಬೆಹಲ್, ಹೀಗೆ ಹಲವು ಚಿತ್ರಗಳಲ್ಲಿ ಯಶ ಕಂಡ ಅನುಷ್ಕಾ, ನವದೀಪ್ ಸಿಂಗ್ ನಿರ್ದೇಶನದ "ಎನ್. ಹೆಚ್. ೧೦" ಚಿತ್ರ ನಿರ್ಮಿಸಿದರು. ಹರ್ಯಾಣದ ಅತಿದಾರುಣ ಹಳ್ಳಿ ಬದುಕಿನ ಜಂಜಾಟದಲ್ಲಿ ಸಿಲುಕಿದ ದಂಪತಿ, ೨೪ ಘಂಟೆಗಳಲ್ಲಿ ಅನುಭವಿಸುವ ನರಕಯಾತನೆಯನ್ನು, ನವವಧು ಮತ್ತು ವಿಧವೆ, ಈ ಎರಡನ್ನೂ ಎಂದೇ ದಿನ ಕಾಣುವ ತರುಣಿಯಾಗಿ ನಟಿಸಿದ ಅನುಷ್ಕಾ ಪ್ರಶಂಸೆಗೆ ಪಾತ್ರರಾದರು.
==ನಾಮನಿರ್ದೇಶನ ಮತ್ತು ಪ್ರಶಸ್ತಿಗಳು==
===ಚಲನಚಿತ್ರ ಪ್ರಶಸ್ತಿಗಳು===
{| class="wikitable sortable plainrowheaders"
|-
! scope="col" | ವರ್ಷ
! scope="col" | ಸಿನಿಮಾ
! scope="col" |ಪ್ರಶಸ್ತಿ
! scope="col" | ವರ್ಗ
! scope="col" | ಫಲಿತಾಂಶ
|-
| rowspan="5" | ೨೦೦೯
| rowspan="5" |ರಬ್ ನೇ ಬನಾ ದೀ ಜೋಡಿ
| scope="row" rowspan="2"| ಫಿಲ್ಮ್ಫೇರ್ ಪ್ರಶಸ್ತಿ
| ಅತ್ಯುತ್ತಮ ನಟಿ
| {{nom}}<ref name="debut">{{cite web|url = http://www.radiosargam.com/films/archives/35482/54th-idea-filmfare-awards-nominations.html | publisher = [[Radio Sargam]] | date = 16 February 2009 | title = Nominations for the 54th Filmfare Awards | accessdate = 9 March 2010 | archiveurl = https://web.archive.org/web/20100403023305/http://www.radiosargam.com/films/archives/35482/54th-idea-filmfare-awards-nominations.html | archivedate = 3 April 2010}}</ref>
|-
| ಬೆಸ್ಟ್ ಫೀಮೇಲ್ ಡೆಬ್ಯೂಟ್
|{{nom}}<ref name="debut"/>
|-
| scope="row"| ಸ್ಕ್ರೀನ್ ಅವಾರ್ಡ್
| ಮೋಸ್ಟ್ ಪ್ರಾಮಿಸಿಂಗ್ ನ್ಯೂ ಕಮ್ಮರ್
| {{nom}}<ref name="awards-anushka">{{cite web|url=http://www.bollywoodhungama.com/celebritymicro/awards/id/517 |title=Anushka Sharma: Awards |publisher=Bollywood Hungama |accessdate=6 June 2015 |deadurl=no |archiveurl=https://web.archive.org/web/20150520210111/http://www.bollywoodhungama.com/celebritymicro/awards/id/517 |archivedate=20 May 2015 |df= }}</ref>
|-
| scope="row"|ಸ್ಟಾರ್ ಗಿಲ್ಡ್ ಅವಾರ್ಡ್
|ಬೆಸ್ಟ್ ಫೀಮೇಲ್ ಡೆಬ್ಯೂಟ್
| {{won}}<ref>{{cite web|url=http://apsaraawards.org/5th_apsara_awards_winners.html |title=5th Apsara Producers Guild Awards Winners |work=Apsara Awards |accessdate=23 July 2015 |deadurl=yes |archiveurl=https://www.webcitation.org/6UDjs4c97?url=http://apsaraawards.org/5th_apsara_awards_winners.html |archivedate=20 November 2014 |df= }}</ref>
|-
|scope="row"|ಸ್ಟಾರ್ ಡಸ್ಟ್ ಅವಾರ್ಡ್
|ಸೂಪರ್ಸ್ಟಾರ್ ಆಫ್ ಟುಮಾರೋ - ಫೀಮೇಲ್
|{{Nom}}<ref name="HungamaNominated">[https://www.bollywoodhungama.com/celebrity/anushka-sharma/awards/nominated/]</ref>
|-
| rowspan="11" |೨೦೧೧
| rowspan="11" | ಬ್ಯಾಂಡ್ ಬಾಜಾ ಭಾರತ್
| scope="row"| ಬಿಗ್ ಸ್ಟಾರ್ ಎಂಟರ್ಟೈನ್ಮೆಂಟ್ ಅವಾರ್ಡ್
| ಮೋಸ್ಟ್ ಎಂಟರ್ಟೈನಿಂಗ್ ಫಿಲ್ಮ್ ಆಕ್ಟರ್ - ಫೀಮೇಲ್
| {{nom}}<ref>{{cite web|url=http://www.bollywoodhungama.com/movies/features/type/view/id/1686/ |title=Nominations of BIG Star Entertainment Awards |publisher=Bollywood Hungama |date=16 December 2010 |accessdate=8 July 2015 |deadurl=no |archiveurl=https://web.archive.org/web/20150709141742/http://www.bollywoodhungama.com/movies/features/type/view/id/1686/ |archivedate= 9 July 2015 |df= }}</ref>
|-
| scope="row"| ದಾದಾಸಾಹೇಬ್ ಫಾಲ್ಕೆ ಅಕಾಡೆಮಿ ಅವಾರ್ಡ್
| ಎಕ್ಸಲೆಂಟ್ ಪರ್ಫಾರ್ಮೆನ್ಸ್ ಅವಾರ್ಡ್
| {{won}} <ref>{{cite web|url=http://www.sify.com/movies/bollywod-stars-happy-after-getting-dadasaheb-phalke-academy-awards-news-national-lfdtumhifjh.html |title=Bollywood stars happy after getting Dadasaheb Phalke Academy Awards |publisher=[[Sify]] |accessdate=27 November 2014 |deadurl=no |archiveurl=https://web.archive.org/web/20140414175528/http://www.sify.com/movies/bollywod-stars-happy-after-getting-dadasaheb-phalke-academy-awards-news-national-lfdtumhifjh.html |archivedate=14 April 2014 |df= }}</ref>
|-
| scope="row"| ಫಿಲ್ಮ್ಫೇರ್ ಅವಾರ್ಡ್
| ಅತ್ಯುತ್ತಮ ನಟಿ
| {{nom}}<ref name="filmfare">{{cite news|title=It's SRK vs Salman at Filmfare |url=http://timesofindia.indiatimes.com/entertainment/bollywood/news-interviews/Nominations-for-56th-Filmfare-Awards-2011/articleshow/7276967.cms |work=The Times of India |accessdate=14 January 2011 |date=13 January 2011 |deadurl=no |archiveurl=https://web.archive.org/web/20110115113656/http://timesofindia.indiatimes.com/entertainment/bollywood/news-interviews/Nominations-for-56th-Filmfare-Awards-2011/articleshow/7276967.cms |archivedate=15 January 2011 |df= }}</ref>
|-
| scope="row" rowspan="2"| ಐಫಾ
| |ಅತ್ಯುತ್ತಮ ನಟಿ
| {{won}}<ref name="iifa 2011">{{cite web|url=http://movies.ndtv.com/photos/winners-at-the-big-iifa-awards-2011-10791 |title=Winners at the big IIFA Awards 2011 |publisher=NDTV |accessdate=23 July 2015 |deadurl=no |archiveurl=https://web.archive.org/web/20150723224131/http://movies.ndtv.com/photos/winners-at-the-big-iifa-awards-2011-10791 |archivedate=23 July 2015 |df= }}</ref>
|-
| ಅತ್ಯುತ್ತಮ ಜೋಡಿ<small>( [[ರನ್ವೀರ್ ಸಿಂಗ್]]ರವರ ಜೊತೆ)</small>
| {{won}}<ref name="iifa 2011"/>
|-
| scope="row"| ಲಯನ್ ಗೋಲ್ಡ್ ಅವಾರ್ಡ್ಸ್
| ಫೇವರೇಟ್ ಜೋಡಿ <small>(along with Ranveer Singh)</small>
| {{won}}<ref>{{cite web|title=Katrina, Akshay at Lions Gold Awards |url=http://movies.ndtv.com/photos/katrina-akshay-at-lions-gold-awards-8946/slide/6 |publisher=NDTV |accessdate=24 December 2015 |deadurl=no |archiveurl=https://web.archive.org/web/20151226230023/http://movies.ndtv.com/photos/katrina-akshay-at-lions-gold-awards-8946/slide/6 |archivedate=26 December 2015 |df= }}</ref>
|-
| scope="row"| ಸ್ಕ್ರೀನ್ ಅವಾರ್ಡ್
| ಅತ್ಯುತ್ತಮ ನಟಿ
| {{nom}}<ref>{{cite news|title=D-DAY nears|url=http://archive.indianexpress.com/news/dday-nears/730316/2|work=The Indian Express|last=Chaya|first=Unnikrishnan|date=31 December 2010|accessdate=17 December 2012}}</ref>
|-
| scope="row"| ಸ್ಟಾರ್ ಗಿಲ್ಡ್ ಅವಾರ್ಡ್
| ಬೆಸ್ಟ್ ಆಕ್ಟ್ರೆಸ್ ಇನ್ ಲೀಡಿಂಗ್ ರೋಲ್
| {{won}}<ref>{{cite news|title=Dabangg sweeps Apsara awards |url=http://www.thehindu.com/todays-paper/tp-national/dabangg-sweeps-apsara-awards/article1088694.ece |accessdate=26 October 2013 |work=The Hindu |date=13 January 2011 |deadurl=no |archiveurl=https://web.archive.org/web/20131029213937/http://www.thehindu.com/todays-paper/tp-national/dabangg-sweeps-apsara-awards/article1088694.ece |archivedate=29 October 2013 |df= }}</ref>
|-
| scope="row"|ಸ್ಟಾರ್ ಡಸ್ಟ್ ಅವಾರ್ಡ್ಸ್
| ಬೆಸ್ಟ್ ಕಾಮಿಡಿ / ರೊಮ್ಯಾನ್ಸ್ ಆಕ್ಟ್ರೆಸ್
| {{nom}}<ref>{{cite web|title=Nominations of Stardust Awards 2011 |url=http://www.bollywoodhungama.com/movies/features/type/view/id/1786/ |date=22 January 2011 |accessdate=4 January 2013 |publisher=Bollywood Hungama |deadurl=no |archiveurl=https://web.archive.org/web/20141213022753/http://www.bollywoodhungama.com/movies/features/type/view/id/1786/ |archivedate=13 December 2014 |df= }}</ref>
|-
| scope="row" | ಜೀ ಸಿನಿ ಅವಾರ್ಡ್ಸ್
| ಅತ್ಯುತ್ತಮ ನಟಿ - ಫೀಮೇಲ್
| {{nom}}<ref>{{cite web|title=Nominations for Zee Cine Awards 2011|url=http://www.bollywoodhungama.com/features/2011/01/01/6977/index.html|accessdate=16 February 2015|publisher=Bollywood Hungama|date=1 January 2011|archiveurl=https://web.archive.org/web/20110105041016/http://www.bollywoodhungama.com/features/2011/01/01/6977/index.html|archivedate=5 January 2011}}</ref>
|-
| scope="row" | ಪ್ರೊಡ್ಯೂಸರ್ಸ್ ಗಿಲ್ಡ್ ಅವಾರ್ಡ್ಸ್
|ಬೆಸ್ಟ್ ಆಕ್ಟ್ರೆಸ್ ಇನ್ ಲೀಡಿಂಗ್ ರೋಲ್
| {{won}}<ref>[http://www.bollywoodhungama.com/news/features/winners-of-6th-apsara-film-television-producers-guild-awards/ Winners of 6th Apsara Film & Television Producers Guild Awards]</ref>
|-
|rowspan="2"|೨೦೧೨
|rowspan="2"|ಲೇಡೀಸ್ vs ರಿಕ್ಕಿ ಬಾಲ್
|rowspan="2"|ಸ್ಟಾರ್ ಡಸ್ಟ್ ಅವಾರ್ಡ್
|ಬೆಸ್ಟ್ ಕಾಮಿಡಿ / ರೊಮ್ಯಾನ್ಸ್ ಆಕ್ಟ್ರೆಸ್
|{{Won}}<ref>[http://bindasreview.blogspot.ch/2012/03/10th-max-stardust-awards-2012-winners.html?m=1/10th Max Stardust Awards 2012 Winners]</ref>
|-
|ಸ್ಟಾರ್ ಆಫ್ ದಿ ಇಯರ್ ಫೀಮೇಲ್
|{{Nom}}<ref name="HungamaNominated"/>
|-
| rowspan="9" | ೨೦೧೩
| rowspan="9" |ಜಬ್ ಥಕ್ ಹೇ ಜಾನ್
| scope="row" rowspan="2"| ಬಿಗ್ ಸ್ಟಾರ್ ಎಂಟರ್ಟೈನ್ಮೆಂಟ್ ಅವಾರ್ಡ್
| ಮೋಸ್ಟ್ ಎಂಟರ್ಟೈನಿಂಗ್ ಫಿಲ್ಮ್ ಆಕ್ಟರ್ - ಫೀಮೇಲ್
| {{nom}}<ref name="BIG Star 2012">{{cite web|url=http://www.indicine.com/movies/bollywood/big-star-awards-2012-2013-winners-nominations/ |title=Big Star Awards 2012 / 2013 – Winners, Nominations |publisher=Indicine |accessdate=23 July 2015 |deadurl=no |archiveurl=https://web.archive.org/web/20150713160948/http://www.indicine.com/movies/bollywood/big-star-awards-2012-2013-winners-nominations/ |archivedate=13 July 2015 |df= }}</ref>
|-
| ಮೋಸ್ಟ್ ಎಂಟರ್ಟೈನಿಂಗ್ ಆಕ್ಟರ್ ಇನ್ ರೊಮ್ಯಾಂಟಿಕ್ ರೋಲ್ -ಫೀಮೇಲ್
| {{nom}}<ref name="BIG Star 2012"/>
|-
| scope="row"|ಫಿಲ್ಮ್ ಫೇರ್ ಅವಾರ್ಡ್
| |ಬೆಸ್ಟ್ ಸಪೋರ್ಟಿಂಗ್ ಆಕ್ಟ್ರೆಸ್ - ಫೀಮೇಲ್
| {{won}}<ref name="jthj"/>
|-
| scope="row"|ಐಫಾ
| ಬೆಸ್ಟ್ ಸಪೋರ್ಟಿಂಗ್ ಆಕ್ಟ್ರೆಸ್ - ಫೀಮೇಲ್
| {{won}}<ref>{{cite web|title=IIFA Awards 2013: The winners are finally here! |url=http://zeenews.india.com/entertainment/iifa-2013/iifa-awards-2013-the-winners-are-finally-here_138502.html |publisher=Zee News |date=7 July 2013 |accessdate=6 June 2015 |deadurl=no |archiveurl=https://web.archive.org/web/20150227100505/http://zeenews.india.com/entertainment/iifa-2013/iifa-awards-2013-the-winners-are-finally-here_138502.html |archivedate=27 February 2015 |df= }}</ref>
|-
| scope="row"| ಸ್ಕ್ರೀನ್ ಅವಾರ್ಡ್
| [[:en:Screen Award for Best Supporting Actress|ಬೆಸ್ಟ್ ಸಪೋರ್ಟಿಂಗ್ ಆಕ್ಟ್ರೆಸ್]]
| {{nom}}<ref>{{cite news|title=Nominations for the 19th Annual Colors Screen Awards |url=http://archive.indianexpress.com/news/nominations-for-the-19th-annual-colors-screen-awards/1053912/ |work=The India Express |date=4 January 2013 |accessdate=28 April 2014 |deadurl=no |archiveurl=https://web.archive.org/web/20140429072314/http://archive.indianexpress.com/news/nominations-for-the-19th-annual-colors-screen-awards/1053912/ |archivedate=29 April 2014 |df= }}</ref>
|-
| scope="row"| ಸ್ಟಾರ್ ಗಿಲ್ಡ್ ಅವಾರ್ಡ್ಸ್
| [[:en:Star Guild Award for Best Actress in a Supporting Role|ಬೆಸ್ಟ್ ಆಕ್ಟ್ರೆಸ್ ಇನ್ ಸಪೋರ್ಟಿಂಗ್ ರೋಲ್]]
| {{nom}}<ref>{{cite web|title=8th Star Guild Awards Nominations |url=http://apsaraawards.org/8th_apsara_awards_nominees.html |publisher=Star Guild Awards |accessdate=26 December 2015 |deadurl=no |archiveurl=https://web.archive.org/web/20160305015516/http://apsaraawards.org/8th_apsara_awards_nominees.html |archivedate= 5 March 2016 |df= }}</ref>
|-
| scope="row"| ಸ್ಟಾರ್ ಡಸ್ಟ್ ಅವಾರ್ಡ್
| ಬೆಸ್ಟ್ ಕಾಮಿಡಿ /ರೊಮ್ಯಾನ್ಸ್ ಆಕ್ಟ್ರೆಸ್
| {{won}}<ref name="stardust">{{cite web|title=Stardust Awards 2013: list of winners |url=http://movies.ndtv.com/bollywood/stardust-awards-2013-list-of-winners-610426 |accessdate=17 September 2014 |publisher=NDTV |date=27 January 2013 |deadurl=no |archiveurl=https://web.archive.org/web/20140917224935/http://movies.ndtv.com/bollywood/stardust-awards-2013-list-of-winners-610426 |archivedate=17 September 2014 |df= }}</ref>
|-
| scope="row"| ಟೈಮ್ಸ್ ಆಫ್ ಇಂಡಿಯಾ ಫಿಲ್ಮ್ ಅವಾರ್ಡ್
| ಬೆಸ್ಟ್ ಸಪೋರ್ಟಿಂಗ್ ಆಕ್ಟರ್ (ಫೀಮೇಲ್)
| {{nom}}<ref name="awards-anushka"/>
|-
| scope="row"| ಜೀ ಸಿನಿ ಅವಾರ್ಡ್
| ಬೆಸ್ಟ್ ಆಕ್ಟರ್ ಇನ್ ಸಪೋರ್ಟಿಂಗ್ ರೋಲ್ - ಫೀಮೇಲ್
| {{won}}<ref>{{cite web|url=http://ibnlive.in.com/news/zee-cine-awards-2013-team-barfi--vidya-balan-salman-khan-bag-big-honours/316837-8-66.html|title=Zee Cine Awards 2013: Team 'Barfi!', Vidya Balan, Salman Khan bag big honours|publisher=CNN-IBN|date=20 January 2013|accessdate=6 June 2015|archiveurl=https://web.archive.org/web/20141023122520/http://ibnlive.in.com/news/zee-cine-awards-2013-team-barfi--vidya-balan-salman-khan-bag-big-honours/316837-8-66.html|archivedate=23 October 2014}}</ref>
|-
| rowspan="5" |೨೦೧೫
| rowspan="5" |ಪಿಕೆ
|ಸ್ಟಾರ್ ಗಿಲ್ಡ್ ಅವಾರ್ಡ್
|ಬೆಸ್ಟ್ ಆಕ್ಟ್ರೆಸ್ ಇನ್ ಲೀಡಿಂಗ್ ರೋಲ್
|{{nom}}<ref>{{Cite news|url=http://www.india.com/showbiz/star-guild-awards-2015-nominations-pk-queen-highway-mary-kom-2-states-haider-top-list-242953/|title=Star Guild Awards 2015 nominations: PK, Queen, Highway, Mary Kom, 2 States & Haider top list|last=Parande|first=Shweta|date=2015-01-09|work=India.com|access-date=2018-03-18|language=en}}</ref>
|-
|ಸ್ಟಾರ್ ಡಸ್ಟ್ ಅವಾರ್ಡ್
| [[:en:Stardust Award for Star of the Year – Female|ಬೆಸ್ಟ್ ಆಕ್ಟರ್ ಆಫ್ ದಿ ಇಯರ್ - ಫೀಮೇಲ್]]
| {{nom}}<ref name="stard15">{{cite web|title=Stardust Awards: Nominees |url=http://stardustawards.magnamags.com/nominees |publisher=Stardust |accessdate=6 December 2015 |deadurl=no |archiveurl=https://web.archive.org/web/20150421132531/http://stardustawards.magnamags.com/nominees |archivedate=21 April 2015 |df= }}</ref>
|-
|ಐಫಾ
| ಅತ್ಯುತ್ತಮ ನಟಿ
| {{nom}}<ref>{{cite news|title=IIFA 2015: ‘2 States’ and ‘Haider’ lead nominations |url=http://indianexpress.com/article/entertainment/bollywood/2-states-haider-lead-iifa-nominations/ |accessdate=5 June 2015 |work=The Indian Express |date=14 April 2015 |deadurl=no |archiveurl=https://web.archive.org/web/20150519020615/http://indianexpress.com/article/entertainment/bollywood/2-states-haider-lead-iifa-nominations/ |archivedate=19 May 2015 |df= }}</ref>
|-
|ಪ್ರೊಡ್ಯೂಸರ್ಸ್ ಗಿಲ್ಡ್ ಫಿಲ್ಮ್ ಅವಾರ್ಡ್
|ಅತ್ಯುತ್ತಮ ನಟಿ
|{{Nom}}
|-
| rowspan="5" scope="row" |ಬಿಗ್ ಸ್ಟಾರ್ ಎಂಟರ್ಟೈನ್ಮೆಂಟ್ ಅವಾರ್ಡ್ಸ್
| [[:en:BIG Star Entertainment Awards|ಮೋಸ್ಟ್ ಎಂಟರ್ಟೈನಿಂಗ್ ಆಕ್ಟರ್ ಇನ್ ಸೋಶಿಯಲ್ ರೋಲ್]]
| {{nom}}<ref name="big15">{{cite web|title=Big Star Entertainment Awards 2015 nominations |url=http://www.pinkvilla.com/entertainment/discussion/345882/big-star-entertainment-awards-2015-nominations |publisher=Pinkvilla |date=3 December 2015 |accessdate=5 December 2015 |deadurl=no |archiveurl=https://web.archive.org/web/20151205005839/http://www.pinkvilla.com/entertainment/discussion/345882/big-star-entertainment-awards-2015-nominations |archivedate= 5 December 2015 |df= }}</ref>
|-
| rowspan="23" |೨೦೧೬
| rowspan="15" | ''[[:en:NH10 (film)|ಎನ್ಎಚ್10]]''
| ಮೋಸ್ಟ್ ಎಂಟರ್ಟೈನಿಂಗ್ ಆಕ್ಟರ್ ಇನ್ ಸೋಶಿಯಲ್ ರೋಲ್
| {{nom}}<ref name="big15"/>
|-
| [[:en:BIG Star Entertainment Awards|ಮೋಸ್ಟ್ ಎಂಟರ್ಟೈನಿಂಗ್ ಸೋಶಿಯಲ್ ಫಿಲ್ಮ್]]
| {{nom}}<ref name="big15"/>
|-
| [[:en:BIG Star Entertainment Awards|ಮೋಸ್ಟ್ ಎಂಟರ್ಟೈನಿಂಗ್ ಆಕ್ಟರ್ ಇನ್ ಥ್ರಿಲ್ಲರ್ ರೋಲ್ - ಫೀಮೇಲ್]]
| {{nom}}<ref name="big15"/>
|-
| [[:en:BIG Star Entertainment Awards|ಮೋಸ್ಟ್ ಎಂಟರ್ಟೈನಿಂಗ್ ಥ್ರಿಲ್ಲರ್ ಫಿಲ್ಮ್]]
| {{nom}}<ref name="big15"/>
|-
| scope="row" | [[:en:IFFM Awards|ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಮೆಲ್ಬೋರ್ನ್]]
| Best Actress
| {{nom}}<ref>{{cite web|title=IFFM nominees |url=http://iffm.com.au/nominees.html |publisher=Indian Film Festival Melbourne |accessdate=23 July 2015 |deadurl=yes |archiveurl=https://web.archive.org/web/20150723132708/http://iffm.com.au/nominees.html |archivedate=23 July 2015 |df= }}</ref>
|-
| scope="row" | ಜಾಗರಣ್ ಫಿಲ್ಮ್ ಫೆಸ್ಟಿವಲ್
| ಅತ್ಯುತ್ತಮ ನಟಿ
| {{nom}}<ref>{{cite news|title=6th Jagran Film Festival will leave you spoilt for choice |url=http://www.mid-day.com/articles/6th-jagran-film-festival-will-leave-you-spoilt-for-choice/16560173 |work=Mid Day |date=25 September 2015 |accessdate=19 October 2015 |deadurl=no |archiveurl=https://web.archive.org/web/20150926094329/http://www.mid-day.com/articles/6th-jagran-film-festival-will-leave-you-spoilt-for-choice/16560173 |archivedate=26 September 2015 |df= }}</ref>
|-
| rowspan="2" scope="row" | ಸ್ಟಾರ್ ಗಿಲ್ಡ್ ಅವಾರ್ಡ್ಸ್
| ಬೆಸ್ಟ್ ಆಕ್ಟ್ರೆಸ್ ಇನ್ ಲೀಡಿಂಗ್ ರೋಲ್
| {{nom}}<ref name="starg15">{{cite web|title=Nominations for 10th Renault Star Guild Awards |url=http://www.bollywoodhungama.com/movies/features/type/view/id/7741 |publisher=Bollywood Hungama |date=8 January 2015 |accessdate=5 June 2015 |deadurl=no |archiveurl=https://web.archive.org/web/20150711120004/http://www.bollywoodhungama.com/movies/features/type/view/id/7741 |archivedate=11 July 2015 |df= }}</ref>
|-
|ಸಾಮಾಜಿಕ ಜಾಗ್ರತಿಗಾಗಿ ಕೆ.ಎ.ಅಬ್ಬಾಸ್ ಪ್ರಶಸ್ತಿ
| {{won}}<ref>{{cite news|title=Bajirao Mastani wins nine awards at Guild Awards 2015: Ranveer Singh wins Best Actor, Deepika Padukone is Best Actress |url=http://indianexpress.com/article/entertainment/bollywood/bajirao-mastani-wins-big-at-the-guild-awards-2016-ranveer-singh-best-actor-deepika-best-actress/ |publisher=The Indian Express |date=24 December 2015 |accessdate=12 January 2016 |deadurl=no |archiveurl=https://web.archive.org/web/20160111095416/http://indianexpress.com/article/entertainment/bollywood/bajirao-mastani-wins-big-at-the-guild-awards-2016-ranveer-singh-best-actor-deepika-best-actress/ |archivedate=11 January 2016 |df= }}</ref>
|-
|ಸ್ಟಾರ್ ಡಸ್ಟ್ ಅವಾರ್ಡ್
|[[:en:Stardust Award for Best Actress|ಪರ್ಫಾರ್ಮರ್ ಆಫ್ ದಿ ಇಯರ್ (ಫೀಮೇಲ್)]]
|{{Nom}}<ref>[http://www.bollywoodhungama.com/news/features/nominations-for-stardust-awards-2015/ Nominations for Stardust Awards 2015]</ref>
|-
|ಫಿಲ್ಮ್ಫೇರ್ ಅವಾರ್ಡ್
| ಬೆಸ್ಟ್ ಆಕ್ಟರ್ ಇನ್ ಲೀಡಿಂಗ್ ರೋಲ್(ಫೀಮೇಲ್)
|{{Nom}}<ref>[https://timesofindia.indiatimes.com/entertainment/hindi/bollywood/news/Nominations-for-the-61st-Britannia-Filmfare-Awards/articleshow/50542166.cms Nominations for the 61st Britannia Filmfare Awards]</ref>
|-
|ಸ್ಕ್ರೀನ್ ಅವಾರ್ಡ್
|[[:en:Screen Award for Best Actress (Popular Choice)|ಅತ್ಯುತ್ತಮ ನಟಿ]]
|{{Nom}}
|-
| rowspan="2" |ಟೈಮ್ಸ್ ಆಫ್ ಇಂಡಿಯಾ ಫಿಲ್ಮ್ ಅವಾರ್ಡ್ಸ್
|ಅತ್ಯುತ್ತಮ ನಟಿ
|{{Nom}}<ref>[https://timesofindia.indiatimes.com/entertainment/hindi/bollywood/news/TOIFA-2016-Complete-list-of-Nominations/articleshow/51250278.cms TOIFA 2016: Complete list of Nominations]</ref>
|-
|ಬೆಸ್ಟ್ ಆಕ್ಟರ್ ಕ್ರಿಟಿಕ್ಸ್ - ಫೀಮೇಲ್
|{{Nom}}
|-
|ಜೀ ಸಿನಿ ಅವಾರ್ಡ್
|ಅತ್ಯುತ್ತಮ ನಟಿ
|{{Nom}}<ref>[http://www.bollywoodlife.com/news-gossip/zee-cine-awards-2017-viewers-choice-full-nominations-list-dangal-sultan-or-pink-whats-your-pick/ Zee Cine Awards 2017, Viewers’ Choice Full Nominations List: Dangal, Sultan or Pink, what’s your pick?]</ref>
|-
|ಪ್ರೊಡ್ಯೂಸರ್ಸ್ ಗಿಲ್ಡ್ ಅವಾರ್ಡ್ಸ್
|ಅತ್ಯುತ್ತಮ ನಟಿ
|{{Nom}}
|-
| rowspan="8" |ದಿಲ್ ಧಡಕ್ನೇ ದೋ
|ಬಿಗ್ ಸ್ಟಾರ್ ಎಂಟರ್ಟೈನ್ಮೆಂಟ್ ಅವಾರ್ಡ್
|ಮೋಸ್ಟ್ ಎಂಟರ್ಟೈನಿಂಗ್ ಆಕ್ಟರ್ ಇನ್ ರೊಮ್ಯಾಂಟಿಕ್ ರೋಲ್
|{{Nom}}<ref>{{Cite web |url=http://www.hotstar.com/tv/big-star-entertainment-awards/6995/the-main-event/1000080773 |title=Big Star Entertainment Awards 2015 |access-date=2019-07-13 |archive-date=2016-04-14 |archive-url=https://web.archive.org/web/20160414122625/http://www.hotstar.com/tv/big-star-entertainment-awards/6995/the-main-event/1000080773 |url-status=dead }}</ref>
|-
|ಸ್ಟಾರ್ ಗಿಲ್ಡ್ ಅವಾರ್ಡ್
| ಬೆಸ್ಟ್ ಆಕ್ಟ್ರೆಸ್ ಇನ್ ರೊಮ್ಯಾಂಟಿಕ್ ರೋಲ್
| {{nom}}<ref name="starg15"/>
|-
|ಫಿಲ್ಮ್ ಫೆರ್ ಅವಾರ್ಡ್
| ಬೆಸ್ಟ್ ಸಪೋರ್ಟಿಂಗ್ ಆಕ್ಟ್ರೆಸ್
|{{nom}}<ref name="nh">{{cite news|title=Nominations for the 61st Britannia Filmfare Awards |url=http://www.filmfare.com/news/nominations-for-the-61st-britannia-filmfare-awards-11809.html |work=Filmfare |date=11 January 2016 |accessdate=11 January 2016 |deadurl=no |archiveurl=https://www.webcitation.org/6gO32fdDO?url=http://www.filmfare.com/news/nominations-for-the-61st-britannia-filmfare-awards-11809.html |archivedate=30 March 2016 |df= }}</ref>
|-
| ಐಫಾ
| ಬೆಸ್ಟ್ ಸಪೋರ್ಟಿಂಗ್ ರೋಲ್ - ಫೀಮೇಲ್
| {{nom}}<ref>{{cite web|title=Nominations for IIFA Awards 2016 |url=http://www.bollywoodhungama.com/movies/features/type/view/id/10604 |publisher=Bollywood Hungama |date=28 May 2016 |accessdate=29 May 2016 |deadurl=no |archiveurl=https://web.archive.org/web/20160529123010/http://www.bollywoodhungama.com/movies/features/type/view/id/10604 |archivedate=29 May 2016 |df= }}</ref>
|-
| rowspan="3" |ಸ್ಕ್ರೀನ್ ಅವಾರ್ಡ್ಸ್
|[[:en:Screen Award for Best Actress (Popular Choice)|ಅತ್ಯುತ್ತಮ ನಟಿ]]
|{{Nom}}
|-
| [[:en:Screen Award for Jodi No. 1|ಅತ್ಯುತ್ತಮ ಜೋಡಿ]] <small> (along with Ranveer Singh) </small>
| {{nom}}<ref name="screen15">{{cite web|title=22nd Star Screen Awards |url=http://starscreenawards.hotstar.com/ |publisher=Screen Awards |accessdate=12 January 2016 |deadurl=yes |archiveurl=https://web.archive.org/web/20160112051712/http://starscreenawards.hotstar.com/ |archivedate=12 January 2016 |df= }}</ref>
|-
| ಅತ್ಯುತ್ತಮ ಸಮಗ್ರ ಪಾತ್ರವರ್ಗ
| {{won}}<ref>{{cite news|title=Star Screen Awards 2016: Deepika Padukone, Ranveer Singh, Amitabh Bachchan and Shah Rukh Khan win big! |url=http://www.dnaindia.com/entertainment/report-star-screen-awards-2016-deepika-padukone-ranveer-singh-amitabh-bachchan-and-shah-rukh-khan-win-big-2163874 |work=Daily News and Analysis |date=9 January 2016 |accessdate=12 January 2016 |deadurl=no |archiveurl=https://web.archive.org/web/20160112013954/http://www.dnaindia.com/entertainment/report-star-screen-awards-2016-deepika-padukone-ranveer-singh-amitabh-bachchan-and-shah-rukh-khan-win-big-2163874 |archivedate=12 January 2016 |df= }}</ref>
|-
| ಪ್ರೊಡ್ಯೂಸರ್ಸ್ ಗಿಲ್ಡ್ ಫಿಲ್ಮ್ ಅವಾರ್ಡ್
|[[:en:Producers Guild Film Award for Best Actress in a Supporting Role|ಬೆಸ್ಟ್ ಆಕ್ಟ್ರೆಸ್ ಇನ್ ಸ್ಪೋರ್ಟಿಂಗ್ ರೋಲ್]]
|{{Nom}}<ref>[http://www.bollywoodhungama.com/news/features/nominations-for-11th-renault-sony-guild-awards/ Nominations for 11th Renault Sony Guild Awards]</ref>
|-
| rowspan="12" |೨೦೧೭
| rowspan="7" |''[[:en:Sultan (2016 film)|ಸುಲ್ತಾನ್]]''
|ಜೀ ಸಿನಿ ಅವಾರ್ಡ್
|ಅತ್ಯುತ್ತಮ ನಟಿ
|{{Won}}<ref>[http://indianexpress.com/article/entertainment/bollywood/zee-cine-awards-2017-complete-winners-list-alia-bhatt-amitabh-bachchan-bag-top-honours-4566303/ Zee Cine Awards 2017 complete winners list: Alia Bhatt, Amitabh Bachchan bag top honours]</ref>
|-
|ತೆಹ್ರಾನ್ ಇಂಟರ್ನ್ಯಾಷನಲ್ ಸ್ಪೋರ್ಟ್ ಫೆಸ್ಟಿವಲ್
|ಅತ್ಯುತ್ತಮ ನಟಿ
|{{Won}}<ref>[http://indianexpress.com/article/entertainment/bollywood/sultan-salman-khan-tehran-international-sports-film-festival-awards-5035050/ Salman Khan’s Sultan sweeps Tehran International Sports Film Festival]</ref>
|-
|ಸ್ಕ್ರೀನ್ ಅವಾರ್ಡ್
|[[:en:Screen Award for Best Actress|ಅತ್ಯುತ್ತಮ ನಟಿ]]
|{{Nom}}
|-
|rowspan="3"|ಬಿಗ್ ಜೀ ಎಂಟರ್ಟೈನ್ಮೆಂಟ್ ಅವಾರ್ಡ್
|ಮೋಸ್ಟ್ ಎಂಟರ್ಟೈನಿಂಗ್ ಆಕ್ಟರ್ - ಫೀಮೇಲ್
|{{Nom}}<ref name="bizasialive.com">[https://www.bizasialive.com/big-zee-entertainment-awards-nominations-list/]</ref>
|-
|ಮೋಸ್ಟ್ ಎಂಟರ್ಟೈನಿಂಗ್ ಆಕ್ಟರ್ - ಫೀಮೇಲ್
|{{Nom}}<ref>[https://www.bizalive.com/big-zee-entertainment-awards-nominations-list/]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref>
|-
|ಮೋಸ್ಟ್ ಎಂಟರ್ಟೈನಿಂಗ್ ಜೋಡಿ ಆಫ್ ದಿ ಇಯರ್(ಸಲ್ಮಾನ್ ಖಾನ್ ರವರ ಜೊತೆ)
|{{Won}}<ref name="bizasialive.com"/>
|-
| rowspan="2" |ಸ್ಟಾರ್ ಡಸ್ಟ್ ಅವಾರ್ಡ್
| rowspan="2" |ಬೆಸ್ಟ್ ಆಕ್ಟ್ರೆಸ್ ಆಫ್ ದಿ ಇಯರ್
|{{Won}}<ref name=":0">{{Cite news|url=http://www.bollywoodlife.com/news-gossip/stardust-awards-2016-full-winners-list-shah-rukh-khan-priyanka-chopra-aishwarya-rai-bachchan-win-big/|title=Stardust Awards 2016 FULL winners list: Shah Rukh Khan, Priyanka Chopra, Aishwarya Rai Bachchan win BIG|last=Iyengar|first=Aarti|date=20 December 2016 <!-- 2:06 am --> |work=BollywoodLife|access-date=2017-08-07|language=en-US}}</ref>
|-
| rowspan="5" |ಏ ದಿಲ್ ಹೇ ಮುಷ್ಕಿಲ್
|{{Won}}<ref name=":0" />
|-
|ಸ್ಕ್ರೀನ್ ಅವಾರ್ಡ್
|[[:en:Screen Award for Best Actress|ಅತ್ಯುತ್ತಮ ನಟಿ]]
|{{Nom}}
|-
| scope="row" | ಫಿಲ್ಮ್ ಫೇರ್ ಅವಾರ್ಡ್
| ಅತ್ಯುತ್ತಮ ನಟಿ
| {{nom}}<ref name="ff16">{{cite news|title=62nd Jio Filmfare Awards 2017 Nominations |url=http://www.filmfare.com/news/nominations-for-the-62nd-jio-filmfare-awards-17987.html |work=Filmfare |date=9 January 2017 |accessdate=13 January 2017 |deadurl=no |archiveurl=https://web.archive.org/web/20170113122217/http://www.filmfare.com/news/nominations-for-the-62nd-jio-filmfare-awards-17987.html |archivedate=13 January 2017 |df= }}</ref>
|-
|scope="row"|ಬಿಗ್ ಜೀ ಎಂಟರ್ಟೈನ್ಮೆಂಟ್ ಅವಾರ್ಡ್
|ಮೋಸ್ಟ್ ಎಂಟರ್ಟೈನಿಂಗ್ ಆಕ್ಟರ್ ಇನ್ ರೊಮ್ಯಾಂಟಿಕ್ ರೋಲ್
|{{Nom}}<ref name="bizasialive.com"/>
|-
|scope="row"|ಐಫಾ
|ಬೆಸ್ಟ್ ಆಕ್ಟ್ರೆಸ್ ಇನ್ ಲೀಡಿಂಗ್ ರೋಲ್
|{{Nom}}<ref>[https://www.ndtv.com/india-news/18th-iifa-awards-2017-list-of-nominations-1723760 18th IIFA Awards 2017: List Of Nominations]</ref>
|-
| rowspan="9" |೨೦೧೯
| rowspan="4" |''[[:en:Pari (2018 Indian film)|ಪರೀ]]''
|ದಾದಾಸಾಹೇಬ್ ಫಲ್ಕೆ ಎಕ್ಸಲೆನ್ಸ್ ಅವಾರ್ಡ್
|ಬೆಸ್ಟ್ ಪ್ರೊಡ್ಯೂಸರ್
|{{Won}}<ref>{{Cite news|url=https://www.indiatvnews.com/entertainment/bollywood-anushka-sharma-to-be-honoured-with-dadasaheb-phalke-excellence-award-436387|title=Producer Anushka Sharma to receive Dadasaheb Phalke Excellence Award|date=2018-04-08|access-date=2018-04-16|language=en-US}}</ref>
|-
|ಸ್ಟಾರ್ ಸ್ಕ್ರೀನ್ ಅವಾರ್ಡ್
|ಅತ್ಯುತ್ತಮ ನಟಿ
|{{nom}}
|-
|ಕ್ರಿಟಿಕ್ಸ್ ಚಾಯ್ಸ್ ಫಿಲ್ಮ್ ಅವಾರ್ಡ್
|ಅತ್ಯುತ್ತಮ ನಟಿ
|{{Nominated}}<ref>{{cite news|title=Critics Choice Film Awards nominations announced: Andhadhun, Raazi, Badhaai Ho earn maximum nods|url=https://www.firstpost.com/entertainment/critics-choice-film-awards-nominations-announced-andhadhun-raazi-badhaai-ho-earn-maximum-nods-6415831.html|work=Firstpost|date=9 April 2019|accessdate=9 April 2019}}</ref>
|-
|rowspan="4"|ಬಿಸಾಸಿಯ ಆನ್ಲೈನ್ ಅವಾರ್ಡ್
|rowspan="4"|ಅತ್ಯುತ್ತಮ ನಟಿ ಫೀಮೇಲ್
|{{Pending}}<ref name="Nominations">[https://www.bizasialive.com/bizasia-online-awards-2019-nominations-announced/]</ref>
|-
|ಸಂಜು
|{{Pending}}<ref name="Nominations"/>
|-
|ಜೀರೋ
|{{Pending}}<ref name="Nominations"/>
|-
| rowspan="3" |''[[:en:Sui Dhaaga|ಸೂಯೀ ಧಾಗಾ : ಮೇಡ್ ಇನ್ ಇಂಡಿಯಾ]]''
|{{Pending}}<ref name="Nominations"/>
|-
|ಜೀ ಸಿನಿ ಅವಾರ್ಡ್
|ಅತ್ಯುತ್ತಮ ನಟಿ - ವೀವರ್ಸ್ ಚಾಯ್ಸ್
|{{Nominated}}<ref>{{Cite web|url=https://www.zeecineawards.com/|title=Watch ZEE Cine Awards 2018 on 30th December & Online on OZEE.com|website=Zee Cine Awards|language=en-US|access-date=2019-03-01|archive-date=2019-03-01|archive-url=https://web.archive.org/web/20190301140006/https://www.zeecineawards.com/|url-status=dead}}</ref>
|-
|ಫಿಲ್ಮ್ ಫೇರ್ ಅವಾರ್ಡ್
|ಕ್ರಿಟಿಕ್ಸ್ ಬೆಸ್ಟ್ ಆಕ್ಟ್ರೆಸ್ ಇನ್ ಲೀಡಿಂಗ್ ರೋಲ್ - ಫೀಮೇಲ್
|{{Nominated}}<ref>{{Cite web|url=https://www.filmfare.com/awards/filmfare-awards-2019/nominations|title=Filmfare Awards 2019 Nominations {{!}} 64th Filmfare Awards 2019|website=filmfare.com|language=en|access-date=2019-03-13}}</ref>
|}
==ಫಿಲ್ಮೋಗ್ರಾಫಿ==
{| class="wikitable"
|+ಕೀ
| style="background:#FFFFCC;"| {{dagger|alt=Films that have not yet been released}}
| ಇನ್ನೂ ಬಿಡುಗಡೆಯಾಗದ ಸಿನಿಮಾವನ್ನು ಸೂಚಿಸುತ್ತದೆ
|}
{| class="wikitable sortable plainrowheaders"
|- style="background:#ccc; text-align:center;"
!scope="col"| ವರ್ಷ
!scope="col"| ಶೀರ್ಷಿಕೆ
!scope="col"| ಪಾತ್ರ
!ನಿರ್ದೇಶಕ
!scope="col" class="unsortable" | ಟಿಪ್ಪಣಿ
|-
| ೨೦೦೮
! scope="row"| ರಬ್ ನೆ ಬನಾ ದಿ ಜೋಡಿ
| ತಾನಿ ಸಾಹ್ನಿ
|[[ಆದಿತ್ಯ ಚೋಪ್ರಾ]]
|ನಾಮನಿರ್ದೇಶನ - ಫಿಲ್ಮ್ಫೇರ್ ಅವಾರ್ಡ್ ಫಾರ್ ಬೆಸ್ಟ್ ಆಕ್ಟ್ರೆಸ್<br/>ನಾಮನಿರ್ದೇಶನ - ಫಿಲ್ಮ್ಫೇರ್ ಅವಾರ್ಡ್ ಫಾರ್ ಬೆಸ್ಟ್ ಫೀಮೇಲ್ ಡೆಬ್ಯೂಟ್
|-
| ೨೦೧೦
! scope="row"| ''[[ಬದ್ಮಾಶ್ ಕಂಪನಿ]]''
| ಬಾಬುಲ್ ಸಿಂಗ್
|ಪರ್ಮೀತ್ ಸಿಂಗ್
|
|-
| ೨೦೧೦
! scope="row"| ಬ್ಯಾಂಡ್ ಬಾಜಾ ಭಾರತ್
| ಶ್ರುತಿ ಕಕ್ಕರ್
|ಮನೀಶ್ ಶರ್ಮಾ
| ನಾಮನಿರ್ದೇಶನ - ಫಿಲ್ಮ್ಫೇರ್ ಅವಾರ್ಡ್ ಫಾರ್ ಬೆಸ್ಟ್ ಆಕ್ಟ್ರೆಸ್
|-
| ೨೦೧೧
! scope="row"| ''[[:en:Patiala House (film)|ಪಟಿಯಾಲಾ ಹೌಸ್]]''
| ಸಿಮ್ರನ್ ಚಗ್ಗಲ್
|[[:en:Nikkhil Advani|ನಿಖಿಲ್ ಅಡ್ವಾನಿ]]
|
|-
| ೨೦೧೧
! scope="row"| ಲೇಡೀಸ್ vs ವಿಕ್ಕೀ ಬಾಲ್
| ಇಶಿಕಾ ದೇಸಾಯಿ
|ಮನೀಶ್ ಶರ್ಮಾ
|
|-
| ೨೦೧೨
! scope="row"| ಜಬ್ ತಕ್ ಹೇ ಜಾನ್
| ಅಕೀರಾ ರೈ
|ಯಶ್ ಚೋಪ್ರಾ
| ಫಿಲ್ಮ್ಫೇರ್ ಅವಾರ್ಡ್ ಫಾರ್ ಬೆಸ್ಟ್ ಸಪೋರ್ಟಿಂಗ್ ಆಕ್ಟ್ರೆಸ್
|-
| ೨೦೧೩
! scope="row"|ಮಾತ್ರು ಕೀ ಬಿಜ್ಲೀ ಕಾ ಮಂಡೋಲಾ
| ಬಿಜ್ಲೀ ಮಂಡೋಲಾ
|ವಿಶಾಲ್ ಭಾರದ್ವಾಜ್
|
|-
| ೨೦೧೪
! scope="row"|''[[:en:PK (film)|ಪಿಕೆ]]''
| ಜಗತ್ ಜಗ್ಗು ಜನಿನಿ
|[[ರಾಜ್ಕುಮಾರ್ ಹಿರಾನಿ]]
|
|-
| ೨೦೧೫
! scope="row"|''[[:en:NH10 (film)|ಎನ್ಎಚ್ ೧೦]]''
| ಮೀರಾ
|[[:en:Navdeep Singh (director)|ನವ್ದೀಪ್ ಸಿಂಗ್]]
| ನಿರ್ಮಾಪಕಿ<br/>ನಾಮನಿರ್ದೇಶನ — ಫಿಲ್ಮ್ಫೇರ್ ಅವಾರ್ಡ್ ಫಾರ್ ಬೆಸ್ಟ್ ಆಕ್ಟ್ರೆಸ್
|-
| ೨೦೧೫
! scope="row" | ಬಾಂಬೆ ವೆಲ್ವೆಟ್
|ರೋಸಿ ನೊರೋನ್ಹ
|ಅನುರಾಗ್ ಕಶ್ಯಪ್
|
|-
| ೨೦೧೫
! scope="row" | ದಿಲ್ ಧಡಕ್ನೆ ದೋ
|ಫರಾಹ್ ಆಲಿ
|ಜೋಯಾ ಅಖ್ತರ್
| ನಾಮನಿರ್ದೇಶನ - ಫಿಲ್ಮ್ಫೇರ್ ಅವಾರ್ಡ್ ಫಾರ್ ಬೆಸ್ಟ್ ಸ್ಪೋರ್ಟಿಂಗ್ ಆಕ್ಟ್ರೆಸ್
|-
| ೨೦೧೬
! scope="row" | ''[[:en:Sultan (2016 film)|ಸುಲ್ತಾನ್]]''
| ಆರಫ್ ಹುಸೈನ್
|ಆಲಿ ಅಬ್ಬಾಸ್ ಝಫರ್
|
|-
| ೨೦೧೬
! scope="row" | ಏ ದಿಲ್ ಹೇ ಮುಷ್ಕಿಲ್
| ಆಲಿಸೇ ಖಾನ್
|[[ಕರಣ್ ಜೋಹಾರ್]]
| ನಾಮನಿರ್ದೇಶನ ಫಿಲ್ಮ್ಫೇರ್ ಅವಾರ್ಡ್ ಫಾರ್ ಬೆಸ್ಟ್ ಆಕ್ಟ್ರೆಸ್
|-
| ೨೦೧೭
! scope="row"| ''[[:en:Phillauri (film)|ಫಿಲೌರಿ]]''
| ಶಶಿ ಕುಮಾರಿ
|ಅನ್ಶೈ ಲಾಲ್
| ನಿರ್ಮಾಪಕಿ ಮತ್ತು ನೌಟಿ ಬಿಲ್ಲೋ ಹಾಡಿನ ಹಿನ್ನಲೆ ಗಾಯಕಿ<ref name="phillauri"/><ref>{{cite news|title=Phillauri song Naughty Billo: Anushka Sharma raps in Diljit Dosanjh song|url=http://indianexpress.com/article/entertainment/bollywood/phillauri-song-naughty-billo-anushka-sharma-raps-in-diljit-dosanjh-song-watch-video-4554275/|accessdate=5 March 2017|work=The indian Express|date=4 March 2017|archive-url=https://web.archive.org/web/20170305200728/http://indianexpress.com/article/entertainment/bollywood/phillauri-song-naughty-billo-anushka-sharma-raps-in-diljit-dosanjh-song-watch-video-4554275/|archive-date=5 March 2017|dead-url=no}}</ref>
|-
| ೨೦೧೭
! scope="row"| ಜಬ್ ಹರೀ ಮೆಟ್ ಸೇಜಲ್
| ಸೇಜಲ್ ಜ಼ವೇರಿ
|ಇಮ್ತಿಯಾಜ್ ಅಲೀ
|
|-
| ೨೦೧೮
! scope="row"| ''[[:en:Pari (2018 Indian film)|ಪರೀ]]''
| ರುಖ್ಸಾನಾ
| ಪ್ರೊಸಿತ್ ರಾಯ್
|ನಿರ್ಮಾಪಕಿ
|-
| ೨೦೧೮
! scope="row" | ಸಂಜು
| ವಿನ್ನಿ ಡಯಾಸ್
|ರಾಜ್ಕುಮಾರ್ ಹಿರಾನಿ
|
|-
| ೨೦೧೮
! scope="row" | ಸೂಯಿ ಧಾಗಾ
| ಮಮ್ತಾ
|ಶರತ್ ಕತರಿಯಾ
| ನಾಮನಿರ್ದೇಶನ - ಫಿಲ್ಮ್ಫೇರ್ ಕ್ರಿಟಿಕ್ಸ್ ಅವಾರ್ಡ್ ಫಾರ್ ಬೆಸ್ಟ್ ಆಕ್ಟ್ರೆಸ್
|-
| ೨೦೧೮
! scope="row" | ''[[:en:Zero (2018 film)|ಜೀರೋ]]''
| ಆಫಿಯಾ ಯುಸುಫ್ಸಾಯ್ ಭಿಂದರ್
|ಆನಂದ್ ಎಲ್.ರೈ
|
|}
==ಮಾಧ್ಯಮ==
ಟೈಮ್ಸ್ ಆಫ್ ಇಂಡಿಯಾದ ಪ್ರಿಯಾ ಗುಪ್ತಾ "ಶರ್ಮಾ ಅವರ ಸ್ಟಾರ್ಡಮ್ನ ಉತ್ತಮ ಭಾಗವೆಂದರೆ ಅವರು ನಕ್ಷತ್ರದ ಬಲೆಗಳನ್ನು ಹೊಂದಿಲ್ಲ" ಎಂದು ಹೇಳಿದ್ದಾರೆ.<ref>{{cite news |title=Anushka Sharma: Virat and I love each other for both the real and right reasons - Times of India ► |url=https://timesofindia.indiatimes.com/entertainment/hindi/bollywood/news/Anushka-Sharma-Virat-and-I-love-each-other-for-both-the-real-and-right-reasons/articleshow/47189050.cms |accessdate=20 March 2020 |work=The Times of India |language=en}}</ref>
ಫೋರ್ಬ್ಸ್ಗಾಗಿ ಬರೆಯುತ್ತಿರುವ ಸಮರ್ ಶ್ರೀವಾಸ್ತವ ಅವರನ್ನು "ಭಯವಿಲ್ಲದವರು" ಎಂದು ಕರೆದರು ಮತ್ತು "ಶರ್ಮಾ ಅವರನ್ನು ಮುಖ್ಯವಾಹಿನಿಯ ಪ್ರಮುಖ ಮಹಿಳೆಯೊಬ್ಬರ ಸ್ಟೀರಿಯೊಟೈಪ್ನೊಂದಿಗೆ ಸಂಯೋಜಿಸಲು ನೀವು ಕಷ್ಟಪಡುತ್ತೀರಿ" ಎಂದು ಹೇಳಿದರು. ಟೈಮ್ಸ್ ಆಫ್ ಇಂಡಿಯಾ ಇದನ್ನು ಪ್ರಕಟಿಸಿತು".<ref>{{cite web |title=Anushka Sharma: Hitting Her Stride |url=https://www.forbesindia.com/article/2015-celebrity-100/anushka-sharma-hitting-her-stride/41765/1 |website=Forbes India |accessdate=20 March 2020 |language=en}}</ref>
==ಗ್ಯಾಲರಿ==
<gallery>
ಚಿತ್ರ:AnushkaSharma01.jpg|೨೦೧೦ ರಲ್ಲಿ ಅನುಷ್ಕಾ ಶರ್ಮಾ
ಚಿತ್ರ:Anusha Virat Manish M B'day bash.jpg|ತನ್ನ ಪತಿ ವಿರಾಟ್ ಕೊಹ್ಲಿ ರವರ ಜೊತೆ ಅನುಷ್ಕಾ ಶರ್ಮಾ
ಚಿತ್ರ:Anushka Sharma at the 58th Idea Filmfare Awards 2013.jpg|೫೮ ನೇ ಐಡಿಯಾ ಫಿಲ್ಮಫೇರ್ ಅವಾರ್ಡ್ ಸಂಭ್ರಮಾಚರಣೆಯಲ್ಲಿ ಅನುಷ್ಕಾ
ಚಿತ್ರ:Anushka Sharma at the HELLO Hall of Fame Awards 2012.jpg|ಹೆಲೋ ಹಾಲ್ ಫೇಮ್ ಅವಾರ್ಡ್ಸ್ ೨೦೧೨ ನಲ್ಲಿ ಅನುಷ್ಕಾ ಶರ್ಮಾ
</gallery>
==ಉಲ್ಲೇಖಗಳು==
{{reflist}}
[[ವರ್ಗ:ಬಾಲಿವುಡ್ ನಟಿಯರು]]
[[ವರ್ಗ:ಚಲನಚಿತ್ರ ನಿರ್ಮಾಪಕರು]]
[[ವರ್ಗ:ಭಾರತೀಯ ಚಲನಚಿತ್ರ ನಟಿಯರು]]
[[ವರ್ಗ:ವಿಕಿ ಲವ್ಸ್ ವಿಮೆನ್ ದಕ್ಷಿಣ ಏಷ್ಯಿಯಾ ಸ್ಪರ್ಧೆಗೆ ವಿಸ್ತರಿಸಿದ ಲೇಖನ]]
[[ವರ್ಗ:ಬೆಂಗಳೂರಿನವರು]]
6qbc5ruoijskolzsfempx7vphk5d91t
ಪ್ರಣಿತಾ ಸುಭಾಷ್
0
99030
1254271
1229853
2024-11-10T00:59:24Z
Dostojewskij
21814
+ ವರ್ಗ:ಬೆಂಗಳೂರಿನವರು + ವರ್ಗ:೧೯೯೨ ಜನನ
1254271
wikitext
text/x-wiki
{{Infobox person
| name = ಪ್ರಣಿತಾ ಸುಭಾಷ್
| image = Pranitha at CCL 3's Chennai Rhinos Vs Karnataka Bulldozers match (cropped).jpg
| alt =
| caption = Pranitha at CCL 3's Chennai Rhinos Vs Karnataka Bulldozers match
| native_name = ಪ್ರಣಿತ ಸುಭಾಷ್
| birth_name = ಪ್ರಣಿತಾ ಸುಭಾಷ್
| birth_date = 17 ಅಕ್ಟೋಬರ್ 1992
| birth_place = [[ಬೆಂಗಳೂರು]], [[ಕರ್ನಾಟಕ]], [[ಭಾರತ]]
| nationality = ಭಾರತೀಯ
| occupation = ನಟಿ
| years_active = 2010-ಪ್ರಸ್ತುತ
| religion = ಹಿಂದೂ ಧರ್ಮ
| website =
| imagesize =
| spouse =
| ethnicity = <!-- Do not add without providing a reliably published source with a reputation for editorial oversight. -->
}}
'''ಪ್ರಣಿತಾ ಸುಭಾಷ್''' ಭಾರತೀಯ ನಟಿ, ರೂಪದರ್ಶಿ ಅವರು [[ಕನ್ನಡ]], [[ತೆಲುಗು]] ಮತ್ತು [[ತಮಿಳು]] ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಲನಚಿತ್ರಗಳಲ್ಲಿ ಅಭಿನಯಿಸುವದಕ್ಕಿಂತ ಮುಂಚಿತವಾಗಿ ಮಾಡೆಲಿಂಗ್ನಲ್ಲಿ ವೃತ್ತಿಜೀವನವನ್ನು ಆರಂಭಿಸಿದರು . ೨೦೧೦ರ ಕನ್ನಡ ಚಿತ್ರವಾದ ಪೋರ್ಕಿ, ತೆಲುಗು ಚಲನಚಿತ್ರ ಪೊಕಿರಿ ಚಿತ್ರದ ರಿಮೇಕ್ನಲ್ಲಿ ನಟಿಯಾಗಿ ಅಭಿನಯಿಸಿದರು ಮತ್ತು ಅದೇ ವರ್ಷದಲ್ಲಿ ತೆಲುಗು ಚಲನಚಿತ್ರವಾದ ಎಮ್ ಪಿಲ್ಲೋ ಎಮ್ ಪಿಲ್ಲಡೊದಲ್ಲಿ ಅಭಿನಯಿಸಿದರು. ಅವರ ತಮಿಳು ಚೊಚ್ಚಲ ಚಿತ್ರ ಉದಯನ್ (೨೦೧೧) . ಅವರು ಬಾವಾ (೨೦೧೦), ಅತ್ತಾರಿಂಟಿಕಿ ದಾರೇದಿ (೨೦೧೩), ಮಾಸ್ಯು ಎಂಜಿರಾ ಮಸಿಲಮಣಿ (೨೦೧೫), ಸಿಯಿ ಮತ್ತು ಎಣಕು ವೈಥಾ ಆದಿಮಾಗಿಲ್ ಜಾಯಿಯ ಎದುರಾಗಿ ಅನೇಕ ವಾಣಿಜ್ಯಿಕವಾಗಿ ಯಶಸ್ವಿ ತೆಲುಗು ಮತ್ತು ತಮಿಳು ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು. ೨೦೧೨ ರಲ್ಲಿ, ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಸಮಾನಾಂತರ ಚಿತ್ರ ಭೀಮಾ ತೀರದಲ್ಲಿ ಅವರು ಅಭಿನಯಿಸಿದರು, ಇದಕ್ಕಾಗಿ ಅವರು ಅತ್ಯುತ್ತಮ ಕನ್ನಡ ನಟಿಗಾಗಿ ಫಿಲ್ಮ್ಫೇರ್ ಪ್ರಶಸ್ತಿಗೆ ಮತ್ತು ಅತ್ಯುತ್ತಮ ಕನ್ನಡ ನಟಿಗಾಗಿ ಸೀಮಾ ಪ್ರಶಸ್ತಿಗೆ ನಾಮನಿರ್ದೇಶನಗೊಂಡರು.<ref>{{cite news|url=http://articles.timesofindia.indiatimes.com/2010-07-01/news-interviews/28321866_1_porki-pranitha-subhash-telugu-film|title=Pranitha moves to Tollywood|date=1 July 2010|publisher=''The Times of India''|access-date=2018-04-07|archive-date=2013-10-29|archive-url=https://web.archive.org/web/20131029183723/http://articles.timesofindia.indiatimes.com/2010-07-01/news-interviews/28321866_1_porki-pranitha-subhash-telugu-film|url-status=dead}}</ref>
==ಆರಂಭಿಕ ಜೀವನ ಮತ್ತು ಕುಟುಂಬ==
ಪ್ರಣಿತಾ ಅವರು ೧೭ ಅಕ್ಟೋಬರ್ ೧೯೯೨ , [[ಬೆಂಗಳೂರು|ಬೆಂಗಳೂರಿನಲ್ಲಿ]] ಜನಿಸಿದರು. ಅವರ ತಂದೆ ಸುಭಾಷ್ ವೈದ್ಯರಾಗಿದ್ದು, ತಾಯಿ ಜಯಶ್ರಿಯು ಸ್ತ್ರೀರೋಗತಜ್ಞ. ಅವರು ಬೆಂಗಳೂರಿನಲ್ಲಿ ಆಸ್ಪತ್ರೆಯನ್ನು ನಡೆಸುತ್ತಿದ್ದಾರೆ. ಆಕೆ ತನ್ನ ಹೆತ್ತವರ ಒಬ್ಬಳೇ ಮಗಳು. ಅವರು [[ಕರ್ನಾಟಕ|ಕರ್ನಾಟಕದಲ್ಲಿ]] ತನ್ನ ಶಾಲಾ ಶಿಕ್ಷಣವನ್ನು ಮುಗಿಸಿದ್ದಾರೆ.<ref>{{cite news|url=http://articles.timesofindia.indiatimes.com/2011-06-23/news-interviews/29690244_1_kannada-films-pranitha-subhash-tamil-film|title=I don't like to overwork: Pranitha Subhash|date=23 June 2011|publisher=''The Times of India''|access-date=2018-04-07|archive-date=2013-10-29|archive-url=https://web.archive.org/web/20131029191906/http://articles.timesofindia.indiatimes.com/2011-06-23/news-interviews/29690244_1_kannada-films-pranitha-subhash-tamil-film|url-status=dead}}</ref>
==ವೃತ್ತಿಜೀವನ==
ಪ್ರಣಿತಾ ಸುಭಾಷ್ ಅವರು 2010 ರ ಕನ್ನಡ ಚಿತ್ರ ಪೊರ್ಕಿ ಚಿತ್ರದಲ್ಲಿ ತಮ್ಮ ಪ್ರಥಮ ಚಿತ್ರದಲ್ಲಿ ಅಭಿನಯಿಸಿದರು , ಪೊರ್ಕಿ ಯಶಸ್ಸಿನ ನಂತರ, ಅವರು ಕನ್ನಡ ಚಲನಚಿತ್ರಗಳಿಂದ ಹಲವಾರು ಕೊಡುಗೆಗಳನ್ನು ತಿರಸ್ಕರಿಸಿದರು ಮತ್ತು ತೆಲುಗು ಚಲನಚಿತ್ರವಾದ ಬಾವಾಗೆ ಸಹಿ ಹಾಕುವ ಮೊದಲು ಆಕೆ ತನ್ನ ಯೋಜನೆಗಳ ಬಗ್ಗೆ ಆಯ್ಕೆ ಮಾಡಿಕೊಂಡರು, ಅಲ್ಲಿ ಅವರು ಪ್ರೀತಿಯ ವಿರುದ್ಧ ನಟಿಸಿದ ಲವ್ ಸ್ಟೋರಿ. ನಂತರ ಅವಳು ತನ್ನ ಮೊದಲ ತಮಿಳಿನ ಚಿತ್ರವಾದ ಉದಯನ್ ಪಾತ್ರದಲ್ಲಿ ಕಾಣಿಸಿಕೊಂಡಳು.
ನಂತರ ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾದ ಕಾರ್ತಿ ಎದುರು ಆಕೆಯ ಎರಡನೇ ತಮಿಳು ಯೋಜನೆ ಸಗುನಿಗೆ ಸಹಿ ಹಾಕಿದರು. ಸಾಗುನಿ ಅವರ ಅತಿದೊಡ್ಡ ಬಿಡುಗಡೆಯಾಗಿತ್ತು: ವಿಶ್ವದಾದ್ಯಂತ 1,150 ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಚಿತ್ರ.
ಆಕೆ ನಂತರ ಜರಾಸಂಧ ಮತ್ತು ಭೀಮಾ ಥೀರದಲ್ಲಿ ಚಿತ್ರಗಳಲ್ಲಿ ಅಭಿನಯಿಸಿದರು, ದುನಿಯಾ ವಿಜಯ್ ಎದುರು ನಕ್ಸಲೀಯರ ನೈಜ-ಕಥೆ. ವಿಮರ್ಶಕರಿಂದ ಭೀಮವಳ ಪಾತ್ರಕ್ಕೆ ಪ್ರಣಿತ ಪ್ರಶಂಸಿಸಲ್ಪಟ್ಟರು ಮತ್ತು ಅದೇ ರೀತಿ ಫಿಲ್ಮ್ಫೇರ್ ನಾಮನಿರ್ದೇಶನವನ್ನು ಗೆದ್ದಿತು.
ಇದರ ನಂತರ, ಅವರು ತೆಲುಗು ಭಾಷೆಯ ಚಲನಚಿತ್ರ ಅತ್ತಾರಿಂಟಿಕಿ ದಾರೇದಿ ಚಿತ್ರದಲ್ಲಿ ಕಾಣಿಸಿಕೊಂಡರು, ಅದು 2013 ರ ಸೆಪ್ಟೆಂಬರ್ನಲ್ಲಿ ಬಿಡುಗಡೆಯಾಯಿತು ಮತ್ತು ಎಲ್ಲಾ ಸಮಯದಲ್ಲೂ ಅತಿ ಹೆಚ್ಚು ಹಣ ಗಳಿಸಿದ ತೆಲುಗು ಭಾಷೆಯ ಚಲನಚಿತ್ರವಾಗಿ ₹ 100 ಕೋಟಿ ಸಂಗ್ರಹವಾಯಿತು. ಇದು ಹಲವಾರು ಪ್ರಶಸ್ತಿ ಸಮಾರಂಭಗಳಲ್ಲಿ ತನ್ನ ನಾಮನಿರ್ದೇಶನಗಳನ್ನು ಗೆದ್ದಿತು . ಈ ಚಿತ್ರವು ಇತರ ಭಾಷೆಗಳಲ್ಲಿ ಮರುನಿರ್ಮಾಣ ಮಾಡಲಾಗುತ್ತಿದೆ.
ಅದೇ ಸಮಯದಲ್ಲಿ ಅವರು ಉಪೇಂದ್ರ ವಿರುದ್ಧ ಕನ್ನಡ ಚಿತ್ರ ಬ್ರಹ್ಮದಲ್ಲಿ ಕೆಲಸ ಮಾಡಿದರು. ರವೀನಾ ಟಂಡನ್ ಮತ್ತು ಮೋಹನ್ ಬಾಬು ನಟಿಸಿದ ಪಾಂಡವುಲು ಪಾಂಡವುಲು ತುಮ್ಮೆಡಾದಲ್ಲಿ ಅವರು ಮನೋಜ್ ಮನೋಜ್ ಎದುರು ನಟಿಸಿದ್ದಾರೆ. ಎರಡೂ ಚಲನಚಿತ್ರಗಳು ಉತ್ತಮವಾದವು. ಎರಡು ವರ್ಷಗಳ ಸಂಕ್ಷಿಪ್ತ ಅಂತರವನ್ನು ನಂತರ ನವೆಂಬರ್ 2014 ರ ಕೊನೆಯಲ್ಲಿ ಸೂರ್ಯ ಎದುರು ಮತ್ತೊಂದು ತಮಿಳು ಚಿತ್ರ ಮಾಸ್ಸ್ಗೆ ಸಹಿ ಹಾಕಿದರು. [2014 ರ ಅಂತ್ಯದಲ್ಲಿ ಮಂಚು ವಿಷ್ಣುವಿನ ಎದುರು ತೆಲುಗು ಚಿತ್ರ ಡೈನಮೈಟ್ಗೆ ಸಹಿ ಹಾಕಿದರು. ಜೂನ್ 2015 ರ ಕೊನೆಯಲ್ಲಿ ಅವರು ಮಹೇಶ್ ಬಾಬು ಒಳಗೊಂಡ ತೆಲುಗು ಚಿತ್ರ ಬ್ರಹ್ಮೋತ್ಸವಂನಲ್ಲಿ ಅಭಿನಯಿಸಿದರು.
== ಒಡಂಬಡಿಕೆಗಳು ==
ಜೋಯಲೂಕಾಸ್ , ಎಸ್.ವಿ.ಬಿ ಸಿಲ್ಕ್ಸ್ ಸೇಲಂ, ಬಾಂಬೆ ಜಿವೆಲ್ಲರಿ, ವೆಲ್ತ್ ಅಕಾಡೆಮಿ ಆಫ್ ಎಜುಕೇಷನ್, ಶ್ರೀ ಲಕ್ಷ್ಮಿ ಜ್ಯುವೆಲ್ಲರಿ, ಪಾಂಡಿಚೆರಿ ಮತ್ತು ಆರ್ಎಸ್ ಬ್ರದರ್ಸ್ ಮುಂತಾದ ಬ್ರಾಂಡ್ಗಳಿಗೆ ಪ್ರನಿತಾ ಸುಭಾಷ್ ಅನುಮೋದನೆ ನೀಡಿದ್ದಾರೆ. ಸೆಲೆಬ್ರಿಟಿ ಕ್ರಿಕೆಟ್ ಲೀಗ್ನ ಕರ್ನಾಟಕ ಬುಲ್ಡೊಜರ್ಸ್ ತಂಡದ ಬ್ರ್ಯಾಂಡ್ ಅಂಬಾಸಡರ್ ಆಗಿ ೨೦೧೩ ರಲ್ಲಿ ತನ್ನ ಮೂರನೆಯ ಋತುವಿನಲ್ಲಿ ಅವರನ್ನು ಸಹಿ ಮಾಡಿದರು.ಅಕ್ಟೋಬರ್ ೨೦೧೪ ರಲ್ಲಿ, ಪ್ರಣಿತ ಅವರೊಂದಿಗೆ ಅನು ಪ್ರಭಾಕರನ್ನು ಭಾರತದ ಆಭರಣಗಳ ರಾಯಭಾರಿಯಾಗಿ ಆಯ್ಕೆ ಮಾಡಲಾಯಿತು - ಬೆಂಗಳೂರಿನ ಫ್ಯಾಷನ್ ಆಭರಣ ಪ್ರದರ್ಶನ.<ref>{{cite news|url=http://articles.timesofindia.indiatimes.com/2013-03-08/news-interviews/37560688_1_pranitha-kerala-strikers-kiccha-sudeep|title=Pranitha's rooting for the Bulldozers|date=8 March 2013|accessdate=9 February 2014|publisher=''The Times of India''|archive-date=9 ಫೆಬ್ರವರಿ 2014|archive-url=https://archive.today/20140209135706/http://articles.timesofindia.indiatimes.com/2013-03-08/news-interviews/37560688_1_pranitha-kerala-strikers-kiccha-sudeep|url-status=dead}}</ref><ref>{{cite news|url=http://www.newswala.com/Entertainment-News/Anu-Prabhakar-Pranitha-at-inauguration-of-Jewels-of-India-92440.html|title=Anu Prabhakar, Pranitha at inauguration of Jewels of India|date=10 October 2014|publisher=Newswala|access-date=7 ಏಪ್ರಿಲ್ 2018|archive-date=18 ಜನವರಿ 2015|archive-url=https://web.archive.org/web/20150118013013/http://www.newswala.com/Entertainment-News/Anu-Prabhakar-Pranitha-at-inauguration-of-Jewels-of-India-92440.html|url-status=dead}}</ref><ref>{{Cite news|url=http://timesofindia.indiatimes.com/entertainment/kannada/movies/news/Pranitha-turns-her-passion-into-a-business/articleshow/49582009.cms|title=Pranitha turns her passion into a business - Times of India|work=The Times of India|access-date=2017-04-30}}</ref>
==ಫಿಲ್ಮೊಗ್ರಾಫಿ==
{| class="wikitable"
|+ಕೀ
| style="background:#ffc;"| {{dagger|alt=Films that have not yet been released}}
| ಇನ್ನೂ ಬಿಡುಗಡೆಯಾಗದ ಚಿತ್ರಗಳು
|}
{| class="wikitable sortable"
|-
!No
! ವರ್ಷ !! ಚಲನಚಿತ್ರ !! ಪಾತ್ರ !! ಭಾಷೆ !! ಟಿಪ್ಪಣಿ
|-
|೧
| rowspan="3" | ೨೦೧೦ || ''[[ಪೊರ್ಕಿ]]'' || ಅಂಜಲಿ ಅಯ್ಯರ್|| [[Kannada language|ಕನ್ನಡ]] || ಕನ್ನಡ ಚೊಚ್ಚಲ
|-
|೨
|''ಎಮ್ ಪಿಲ್ಲೊ ಎಮ್ ಪಿಲ್ಲಾಡೊ'' || ಭದ್ರ || rowspan="2" | [[ತೆಲುಗು]] || ತೆಲುಗು ಚೊಚ್ಚಲ
|-
|೩
|''ಬಾವ''|| ವರಲಕ್ಷ್ಮಿ ||
|-
|೪
| rowspan="2" | ೨೦೧೧ || ''[[Udhayan (film)|ಉಧಯನ್]]''|| ಪ್ರಿಯ || [[Tamil language|ತಮಿಳು]] |ತಮಿಳು ಚೊಚ್ಚಲ
|-
|೫
|''[[Jarasandha (film)|ಜರಾಸಂಧ]]'' || ಸಮಂತಾ || rowspan="2" |[[ಕನ್ನಡ]]||
|-
|೬
| rowspan="4" | ೨೦೧೨ || ''[[ಭೀಮಾ ತೀರದಲ್ಲಿ]]'' || ಭೀಮವ್ವ || ನಾಮನಿರ್ದೇಶನಗೊಂಡಿದೆ, [[ಅತ್ಯುತ್ತಮ ನಟಿಗಾಗಿ ಫಿಲ್ಮ್ಫೇರ್ ಪ್ರಶಸ್ತಿ - ಕನ್ನಡ]] <br/> ನಾಮನಿರ್ದೇಶನಗೊಂಡಿದೆ, ಅತ್ಯುತ್ತಮ ನಟಿಗಾಗಿ ಸಿಮಾ ಪ್ರಶಸ್ತಿ
|-
|೭
|''ಸಾಗುಣಿ'' || ಶ್ರೀದೇವಿ ||[[Tamil language|ತಮಿಳು]]||
|-
|೮
|''[[ಸ್ನೇಹಿತರು]]'' || ಅಂಜಲಿ || rowspan="3" |[[ಕನ್ನಡ]]||
|-
|೯
|''[[ಮಿಸ್ಟರ್.೪೨೦]]''|| ರುಕ್ಮಿಣಿ ||
|-
|೧೦
| rowspan="2" | ೨೦೧೩ || ''[[Whistle (Kannada film)|ವಿಸೆಲ್]]'' || ಅನು || ನಾಮನಿರ್ದೇಶನ, ಅತ್ಯುತ್ತಮ ನಟಿಗಾಗಿ ಸಿಮಾ ಪ್ರಶಸ್ತಿ
|-
|೧೧
|''[[ಅಟ್ಟಾರಿಂಟಿಕಿ ಡೇರೆಡಿ]]'' || ಪ್ರಮೀಳಾ || rowspan="2" |[[ತೆಲುಗು]]|| Nominated-[[Filmfare Award for Best Supporting Actress – Telugu|ಅತ್ಯುತ್ತಮ ಪೋಷಕ ನಟಿಗಾಗಿ ಫಿಲ್ಮ್ಫೇರ್ ಪ್ರಶಸ್ತಿ]]
|-
|೧೨
| rowspan="4" | ೨೦೧೪ || ''[[ಪಡುವುಲು ಪಡುವುಲು ಥುಮ್ಮೆಡಾ]]''|| ಕುಚಲ ಕುಮಾರಿ ಕುಕು ||
|-
|೧೩
|''[[ಅಂಗಾರಕ]]''|| ಪ್ರಿಯ || rowspan="2" |[[ಕನ್ನಡ]]||
|-
|೧೪
|''[[Brahma (2014 film)| ಬ್ರಹ್ಮ]] || ಪ್ರಣಿತ || ನಾಮನಿರ್ದೇಶನ, ಅತ್ಯುತ್ತಮ ನಟಿಗಾಗಿ ಸಿಮಾ ಪ್ರಶಸ್ತಿ
|-
|೧೫
| ರಬಸ || ಭಾಗ್ಯಮ್ ||[[ತೆಲುಗು]]||
|-
|೧೬
| rowspan="3" | ೨೦೧೫ || ಮಾಸ್ || ಅನುರಾಧ ||[[Tamil language| ತಮಿಳು]] ||
|-
|೧೭
|''[[Dynamite (2015 film)| ಡೈನಾಮಿಟ್]] || ಅಂಬಿಕ ||[[ತೆಲುಗು]] ||
|-
|೧೮
| ಆ ಸೆಕೆಂಡ್ ಹ್ಯಾಂಡ್ ಲವರ್ || ಸ್ವತಃ || ಕನ್ನಡ ||
|-
|೧೯
| rowspan="2" | ೨೦೧೬ || ''ಬ್ರಹ್ಮೋತ್ಸವಮ್'' || ಬಾಬುಸ್ ಕಸಿನ್ ||[[ತೆಲುಗು]]||
|-
| ---
| ಜಗ್ಗುದಾದ || ಸ್ವತಃ ||[[ಕನ್ನಡ]]|| Cameo appearance
|-
|೨೦
| rowspan="3" | ೨೦೧೭ || ''ಎನಕ್ಕು ವೈಥಾ ಅಡಿಮೈಗಲ್'' || ದಿವ್ಯ || rowspan="2" |[[Tamil language|ತಮಿಳು]]||
|-
|೨೧
|''ಜೆಮಿನಿ ಗಣೇಶನಮ್ ಸುರುಲಿ ರಾಜನಮ್''|| ಪ್ರಿಯ ||
|-
|೨೨
|''[[ಮಾಸ್ ಲೀಡರ್]]'' || ದೀಪ ||[[ಕನ್ನಡ]]||<ref>Sunayana, Suresh (24 January 2017) [http://timesofindia.indiatimes.com/entertainment/kannada/movies/news/Pranitha-Subhash-is-the-lead-in-Leader/articleshow/52970710.cms Vamsi Krishna: Pranitha Subhash roped in as the lead in Leader | Kannada Movie News]. ''Times of India''. Retrieved on 11 September 2018.</ref>
|-
|೨೩
| ೨೦೧೮ ||''ಹಲೋ ಗುರು ಪ್ರೇಮ ಕೊಸಮೆ''|| ರೀತು || rowspan="2" |[[ತೆಲುಗು]]||
|-
| ---
|೨೦೧೯
|''[[N.T.R: Kathanayakudu|ಎನ್.ಟಿ.ಆರ್: ಕಥಾನಾಯಕುಡು]]''
|[[Krishna Kumari (actress)| ಕೃಷ್ಣಕುಮಾರಿ]]
|Extended-Cameo Appearance
|-
|೪
| rowspan="3" |೨೦೨೦
|style="background:#FFFFCC;"| ರಾಮನ ಅವತಾರ{{dagger|alt=Films that have not yet been released}}''
|ಟಿಬಿಎ
| ಕನ್ನಡ
| ಚಿತ್ರೀಕರಣ <ref>{{Cite web|url=https://timesofindia.indiatimes.com/entertainment/kannada/movies/news/ramana-avatara-finds-its-heroine-in-pranitha/articleshow/67080314.cms|title=Ramana Avatara finds its heroine in Pranitha - Times of India|website=The Times of India|language=en|access-date=22 August 2019}}</ref>
|-
|೨೫
|style="background:#FFFFCC;"| ಬುರ್ಜಿ: ಪ್ರೈಡ್ ಆಫ್ ಇಂಡಿಯಾ{{dagger|alt=Films that have not yet been released}}''
|ಟಿಬಿಎ
| ಹಿಂದಿ
| ಹಿಂದಿ ಚೊಚ್ಚಲ <br> Filming<ref>{{cite news|url=https://www.firstpost.com/entertainment/bhuj-the-pride-of-india-goes-on-floors-in-hyderabad-sanjay-dutt-starts-shooting-for-war-drama-6875441.html|title=Bhuj: The Pride of India goes on floors in Hyderabad; Sanjay Dutt starts shooting for war drama|work= Firstpost.com|date=25 June 2019|accessdate=25 June 2019}}</ref>
|-
|೨೬
|style="background:#ffc;"| ಹಂಗಮ ೨{{dagger}}
| ಟಿಬಿಎ
| ಹಿಂದಿ
| ಚಿತ್ರೀಕರಣ
|}
==ಉಲ್ಲೇಖಗಳು==
{{reflist}}
== ಬಾಹ್ಯ ಕೊಂಡಿಗಳು ==
{{commons category|Pranitha Subhash}}
* {{Facebook|PranitaSubhash}}
* {{Twitter}}
* {{IMDb name|id=3912256}}
[[ವರ್ಗ:ಕನ್ನಡ ಚಲನಚಿತ್ರ ನಟಿಯರು]]
[[ವರ್ಗ:ವಿಕಿ ಲವ್ಸ್ ವಿಮೆನ್ ದಕ್ಷಿಣ ಏಷ್ಯಿಯಾ ಸ್ಪರ್ಧೆಗೆ ವಿಸ್ತರಿಸಿದ ಲೇಖನ]]
[[ವರ್ಗ:ಬೆಂಗಳೂರಿನವರು]]
[[ವರ್ಗ:೧೯೯೨ ಜನನ]]
215oz56eehalgiya73kg37m9au0179h
ಪೀಟರ್ ಗುಸ್ತಾವ್ ಲೆಜೆಯೂನ್ ಡೈರಿಚ್ಲೆಟ್
0
109089
1254326
899372
2024-11-10T06:21:32Z
Prakrathi shettigar
75939
1254326
wikitext
text/x-wiki
ಜೊಹಾನ್ ಪೀಟರ್ ಗುಸ್ತಾವ್ ಲೆಜೆಯೂನ್ ಡೈರಿಚ್ಲೆಟ್ (/ˌdəəəɪəɪ/;[ 1] ಜರ್ಮನ್: [ləˈʒ"n diʁiˈkleː]; [೨] 13 ಫೆಬ್ರವರಿ 1805 - 5 ಮೇ 1859) ಒಬ್ಬ ಜರ್ಮನ್ ಗಣಿತಜ್ಞ. ಸಂಖ್ಯಾ ಸಿದ್ಧಾಂತದಲ್ಲಿ, ಅವರು ಫೆರ್ಮಾಟ್ ಅವರ ಕೊನೆಯ ಸಿದ್ಧಾಂತದ ವಿಶೇಷ ಸಂದರ್ಭಗಳನ್ನು ಸಾಬೀತುಪಡಿಸಿದರು ಮತ್ತು ವಿಶ್ಲೇಷಣಾತ್ಮಕ ಸಂಖ್ಯೆ ಸಿದ್ಧಾಂತವನ್ನು ರಚಿಸಿದರು. ವಿಶ್ಲೇಷಣೆಯಲ್ಲಿ, ಅವರು ಫೋರಿಯರ್ ಸರಣಿಯ ಸಿದ್ಧಾಂತವನ್ನು ಮುನ್ನಡೆಸಿದರು ಮತ್ತು ಕಾರ್ಯದ ಆಧುನಿಕ ಔಪಚಾರಿಕ ವ್ಯಾಖ್ಯಾನವನ್ನು ನೀಡಿದವರಲ್ಲಿ ಮೊದಲಿಗರು. ಗಣಿತ ಭೌತಶಾಸ್ತ್ರದಲ್ಲಿ, ಅವರು ಸಂಭಾವ್ಯ ಸಿದ್ಧಾಂತ, ಗಡಿ-ಮೌಲ್ಯ ಸಮಸ್ಯೆಗಳು ಮತ್ತು ಶಾಖ ಪ್ರಸರಣ ಮತ್ತು ಹೈಡ್ರೋಡೈನಾಮಿಕ್ಸ್ ಅನ್ನು ಅಧ್ಯಯನ ಮಾಡಿದರು.
ಅವರ ಉಪನಾಮ ಲೆಜೆಯೂನ್ ಡೈರಿಚ್ಲೆಟ್ ಆಗಿದ್ದರೂ, ಅವರನ್ನು ಸಾಮಾನ್ಯವಾಗಿ ಅವರ ಏಕನಾಮ ಡೈರಿಚ್ಲೆಟ್ನಿಂದ ಉಲ್ಲೇಖಿಸಲಾಗುತ್ತದೆ, ವಿಶೇಷವಾಗಿ ಅವರ ಹೆಸರಿನ ಫಲಿತಾಂಶಗಳಿಗಾಗಿ.
==ಆರಂಭಿಕ ಜೀವನ (1805–1822)==
ಗುಸ್ತಾವ್ ಲೆಜೆಯೂನ್ ಡೈರಿಚ್ಲೆಟ್ 1805 ರ ಫೆಬ್ರವರಿ 13 ರಂದು ರೈನ್ ನದಿಯ ಎಡ ದಂಡೆಯಲ್ಲಿರುವ ಡ್ಯೂರೆನ್ ಎಂಬ ಪಟ್ಟಣದಲ್ಲಿ ಜನಿಸಿದರು, ಆ ಸಮಯದಲ್ಲಿ ಇದು ಮೊದಲ ಫ್ರೆಂಚ್ ಸಾಮ್ರಾಜ್ಯದ ಭಾಗವಾಗಿತ್ತು, 1815 ರಲ್ಲಿ ವಿಯೆನ್ನಾ ಕಾಂಗ್ರೆಸ್ ನಂತರ ಪ್ರಷ್ಯಾಕ್ಕೆ ಮರಳಿತು. ಅವರ ತಂದೆ ಜೊಹಾನ್ ಅರ್ನಾಲ್ಡ್ ಲೆಜೆಯೂನ್ ಡೈರಿಚ್ಲೆಟ್ ಪೋಸ್ಟ್ ಮಾಸ್ಟರ್, ವ್ಯಾಪಾರಿ ಮತ್ತು ನಗರ ಕೌನ್ಸಿಲರ್ ಆಗಿದ್ದರು. ಅವರ ತಂದೆಯ ಅಜ್ಜ ಬೆಲ್ಜಿಯಂನ ಲೀಜ್ನ ಈಶಾನ್ಯಕ್ಕೆ 5 ಕಿ.ಮೀ (3 ಮೈಲಿ) ದೂರದಲ್ಲಿರುವ ಸಣ್ಣ ಸಮುದಾಯವಾದ ರಿಚೆಲೆಟ್ (ಅಥವಾ ಹೆಚ್ಚು ಬಹುಶಃ ರಿಚೆಲ್ [ಎಫ್ಆರ್] ನಿಂದ ಡ್ಯೂರೆನ್ಗೆ ಬಂದಿದ್ದರು, ಅಲ್ಲಿಂದ ಅವರ ಉಪನಾಮ "ಲೆಜೆಯೂನ್ ಡೈರಿಚ್ಲೆಟ್" ("ಲೆ ಜ್ಯೂನ್ ಡಿ ರಿಚೆಲೆಟ್", ಫ್ರೆಂಚ್ ಎಂದರೆ "ರಿಚೆಲೆಟ್ನ ಯುವಕರು") ಹುಟ್ಟಿಕೊಂಡಿತು. [3]
ಅವರ ಕುಟುಂಬವು ಶ್ರೀಮಂತರಲ್ಲದಿದ್ದರೂ ಮತ್ತು ಅವರು ಏಳು ಮಕ್ಕಳಲ್ಲಿ ಕಿರಿಯರಾಗಿದ್ದರೂ, ಅವರ ಪೋಷಕರು ಅವರ ಶಿಕ್ಷಣವನ್ನು ಬೆಂಬಲಿಸಿದರು. ಅವನು ಮುಂದೆ ವ್ಯಾಪಾರಿಯಾಗುತ್ತಾನೆ ಎಂಬ ಭರವಸೆಯಲ್ಲಿ ಅವರು ಅವನನ್ನು ಪ್ರಾಥಮಿಕ ಶಾಲೆಗೆ ಮತ್ತು ನಂತರ ಖಾಸಗಿ ಶಾಲೆಗೆ ದಾಖಲಿಸಿದರು. 12 ವರ್ಷಕ್ಕಿಂತ ಮೊದಲು ಗಣಿತದಲ್ಲಿ ಬಲವಾದ ಆಸಕ್ತಿಯನ್ನು ತೋರಿಸಿದ ಯುವ ಡೈರಿಚ್ಲೆಟ್, ತನ್ನ ಅಧ್ಯಯನವನ್ನು ಮುಂದುವರಿಸಲು ಅವಕಾಶ ನೀಡುವಂತೆ ತನ್ನ ಹೆತ್ತವರನ್ನು ಮನವೊಲಿಸಿದನು. 1817 ರಲ್ಲಿ ಅವರು ಅವನನ್ನು ಜಿಮ್ನಾಷಿಯಂ ಬಾನ್ [ಡಿ] ಗೆ ಪೀಟರ್ ಜೋಸೆಫ್ ಎಲ್ವೆನಿಚ್ ಎಂಬ ವಿದ್ಯಾರ್ಥಿಯ ಆರೈಕೆಯಲ್ಲಿ ಕಳುಹಿಸಿದರು. 1820 ರಲ್ಲಿ, ಡೈರಿಚ್ಲೆಟ್ ಕಲೋನ್ನ ಜೆಸ್ಯೂಟ್ ಜಿಮ್ನಾಷಿಯಂಗೆ ತೆರಳಿದರು, ಅಲ್ಲಿ ಜಾರ್ಜ್ ಓಮ್ ಅವರೊಂದಿಗಿನ ಅವರ ಪಾಠಗಳು ಗಣಿತಶಾಸ್ತ್ರದಲ್ಲಿ ಅವರ ಜ್ಞಾನವನ್ನು ವಿಸ್ತರಿಸಲು ಸಹಾಯ ಮಾಡಿದವು. ಒಂದು ವರ್ಷದ ನಂತರ ಅವರು ಕೇವಲ ಪ್ರಮಾಣಪತ್ರದೊಂದಿಗೆ ಜಿಮ್ನಾಷಿಯಂ ತೊರೆದರು, ಏಕೆಂದರೆ ನಿರರ್ಗಳವಾಗಿ ಲ್ಯಾಟಿನ್ ಮಾತನಾಡಲು ಅವರ ಅಸಮರ್ಥತೆಯು ಅಬಿಟೂರ್ ಅನ್ನು ಗಳಿಸಲು ಅಡ್ಡಿಯಾಯಿತು. [3]
==ಪ್ಯಾರಿಸ್ ನಲ್ಲಿ ಅಧ್ಯಯನಗಳು (1822–1826)==
ಕಾನೂನು ವೃತ್ತಿಜೀವನದ ಬಯಕೆಗೆ ವಿರುದ್ಧವಾಗಿ, ಗಣಿತಶಾಸ್ತ್ರದಲ್ಲಿ ತನ್ನ ಅಧ್ಯಯನಕ್ಕೆ ಹೆಚ್ಚಿನ ಆರ್ಥಿಕ ಬೆಂಬಲವನ್ನು ನೀಡುವಂತೆ ಡೈರಿಚ್ಲೆಟ್ ಮತ್ತೆ ತನ್ನ ಹೆತ್ತವರನ್ನು ಮನವೊಲಿಸಿದನು. ಆ ಸಮಯದಲ್ಲಿ ಜರ್ಮನಿಯು ಉನ್ನತ ಗಣಿತಶಾಸ್ತ್ರವನ್ನು ಅಧ್ಯಯನ ಮಾಡಲು ಕಡಿಮೆ ಅವಕಾಶವನ್ನು ಒದಗಿಸಿದ್ದರಿಂದ, ಗೊಟ್ಟಿಂಗನ್ ವಿಶ್ವವಿದ್ಯಾಲಯದಲ್ಲಿ ಗೌಸ್ ಮಾತ್ರ ಖಗೋಳಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು ಮತ್ತು ಹೇಗಾದರೂ ಬೋಧನೆಯನ್ನು ಇಷ್ಟಪಡಲಿಲ್ಲ, ಡೈರಿಚ್ಲೆಟ್ ಮೇ 1822 ರಲ್ಲಿ ಪ್ಯಾರಿಸ್ಗೆ ಹೋಗಲು ನಿರ್ಧರಿಸಿದರು. ಅಲ್ಲಿ ಅವರು ಕಾಲೇಜ್ ಡಿ ಫ್ರಾನ್ಸ್ ಮತ್ತು ಪ್ಯಾರಿಸ್ ವಿಶ್ವವಿದ್ಯಾಲಯದಲ್ಲಿ ತರಗತಿಗಳಿಗೆ ಹಾಜರಾಗಿದ್ದರು, ಹ್ಯಾಚೆಟ್ ಅವರಿಂದ ಗಣಿತವನ್ನು ಕಲಿತರು, ಅದೇ ಸಮಯದಲ್ಲಿ ಗಾಸ್ ಅವರ ಡಿಸ್ಕ್ವಿಸಿಷನ್ಸ್ ಅಂಕಗಣಿತದ ಖಾಸಗಿ ಅಧ್ಯಯನವನ್ನು ಕೈಗೊಂಡರು, ಈ ಪುಸ್ತಕವನ್ನು ಅವರು ತಮ್ಮ ಇಡೀ ಜೀವನದುದ್ದಕ್ಕೂ ಹತ್ತಿರದಲ್ಲಿಟ್ಟಿದ್ದರು. 1823 ರಲ್ಲಿ ಅವರನ್ನು ಜನರಲ್ ಮ್ಯಾಕ್ಸಿಮಿಲಿಯನ್ ಫೋಯ್ ಗೆ ಶಿಫಾರಸು ಮಾಡಲಾಯಿತು, ಅವರು ತಮ್ಮ ಮಕ್ಕಳಿಗೆ ಜರ್ಮನ್ ಕಲಿಸಲು ಖಾಸಗಿ ಬೋಧಕರಾಗಿ ನೇಮಿಸಿಕೊಂಡರು, ಈ ವೇತನವು ಅಂತಿಮವಾಗಿ ಡೈರಿಚ್ಲೆಟ್ ಗೆ ತನ್ನ ಹೆತ್ತವರ ಆರ್ಥಿಕ ಬೆಂಬಲದಿಂದ ಸ್ವತಂತ್ರವಾಗಲು ಅನುವು ಮಾಡಿಕೊಟ್ಟಿತು. [4]
n = 5 ಪ್ರಕರಣಕ್ಕೆ ಫೆರ್ಮಾಟ್ ನ ಕೊನೆಯ ಸಿದ್ಧಾಂತದ ಪುರಾವೆಯ ಭಾಗವನ್ನು ಒಳಗೊಂಡ ಅವರ ಮೊದಲ ಮೂಲ ಸಂಶೋಧನೆಯು ಅವರಿಗೆ ತಕ್ಷಣದ ಖ್ಯಾತಿಯನ್ನು ತಂದುಕೊಟ್ಟಿತು, ಇದು n = 4 ಪ್ರಕರಣಕ್ಕೆ ಫೆರ್ಮಾಟ್ ನ ಸ್ವಂತ ಪುರಾವೆ ಮತ್ತು n = 3 ಗೆ ಯೂಲರ್ ನ ಪುರಾವೆಯ ನಂತರ ಸಿದ್ಧಾಂತದಲ್ಲಿ ಮೊದಲ ಪ್ರಗತಿಯಾಗಿದೆ. ರೆಫರಿಗಳಲ್ಲಿ ಒಬ್ಬರಾದ ಆಡ್ರಿಯನ್-ಮೇರಿ ಲೆಜೆಂಡ್ರೆ ಶೀಘ್ರದಲ್ಲೇ ಈ ಪ್ರಕರಣದ ಪುರಾವೆಗಳನ್ನು ಪೂರ್ಣಗೊಳಿಸಿದರು; ಲೆಜೆಂಡ್ರೆ ನಂತರ ಸ್ವಲ್ಪ ಸಮಯದ ನಂತರ ಡೈರಿಚ್ಲೆಟ್ ತನ್ನದೇ ಆದ ಪುರಾವೆಯನ್ನು ಪೂರ್ಣಗೊಳಿಸಿದನು, ಮತ್ತು ಕೆಲವು ವರ್ಷಗಳ ನಂತರ n = 14 ಪ್ರಕರಣಕ್ಕೆ ಪೂರ್ಣ ಪುರಾವೆಯನ್ನು ಒದಗಿಸಿದನು. [೫] ಜೂನ್ ೧೮೨೫ ರಲ್ಲಿ ಫ್ರೆಂಚ್ ಅಕಾಡೆಮಿ ಆಫ್ ಸೈನ್ಸಸ್ನಲ್ಲಿ ಎನ್ = ೫ ಪ್ರಕರಣಕ್ಕೆ ತನ್ನ ಭಾಗಶಃ ಪುರಾವೆಯ ಬಗ್ಗೆ ಉಪನ್ಯಾಸ ನೀಡಲು ಅವರನ್ನು ಸ್ವೀಕರಿಸಲಾಯಿತು, ಇದು ಯಾವುದೇ ಪದವಿಯಿಲ್ಲದ 20 ವರ್ಷದ ವಿದ್ಯಾರ್ಥಿಗೆ ಅಸಾಧಾರಣ ಸಾಧನೆಯಾಗಿದೆ. [೩] ಅಕಾಡೆಮಿಯಲ್ಲಿ ಅವರ ಉಪನ್ಯಾಸವು ಡೈರಿಚ್ಲೆಟ್ ಅವರನ್ನು ಫೋರಿಯರ್ ಮತ್ತು ಪಾಯಿಸನ್ ಅವರೊಂದಿಗೆ ನಿಕಟ ಸಂಪರ್ಕದಲ್ಲಿರಿಸಿತು, ಅವರು ಸೈದ್ಧಾಂತಿಕ ಭೌತಶಾಸ್ತ್ರದಲ್ಲಿ, ವಿಶೇಷವಾಗಿ ಫೋರಿಯರ್ ಅವರ ಶಾಖದ ವಿಶ್ಲೇಷಣಾತ್ಮಕ ಸಿದ್ಧಾಂತದಲ್ಲಿ ಆಸಕ್ತಿಯನ್ನು ಹೆಚ್ಚಿಸಿದರು.
==ರೆಬೆಕಾ ಮೆಂಡೆಲ್ಸೋನ್ ಅವರೊಂದಿಗೆ ಮದುವೆ==
ಡೈರಿಚ್ಲೆಟ್ ಬರ್ಲಿನ್ಗೆ ಸ್ಥಳಾಂತರಗೊಂಡ ನಂತರ, ಹಂಬೋಲ್ಟ್ ಅವರನ್ನು ಬ್ಯಾಂಕರ್ ಅಬ್ರಹಾಂ ಮೆಂಡೆಲ್ಸೋನ್ ಬಾರ್ತೋಲ್ಡಿ ಮತ್ತು ಅವರ ಕುಟುಂಬ ಹೊಂದಿರುವ ದೊಡ್ಡ ಸಲೂನ್ಗಳಿಗೆ ಪರಿಚಯಿಸಿದರು. ಅವರ ಮನೆ ಬರ್ಲಿನ್ ಕಲಾವಿದರು ಮತ್ತು ವಿಜ್ಞಾನಿಗಳಿಗೆ ಸಾಪ್ತಾಹಿಕ ಕೂಟದ ಸ್ಥಳವಾಗಿತ್ತು, ಇದರಲ್ಲಿ ಅಬ್ರಹಾಂ ಅವರ ಮಕ್ಕಳಾದ ಫೆಲಿಕ್ಸ್ ಮತ್ತು ಫ್ಯಾನಿ ಮೆಂಡೆಲ್ಸೋನ್, ಇಬ್ಬರೂ ಅತ್ಯುತ್ತಮ ಸಂಗೀತಗಾರರು ಮತ್ತು ವರ್ಣಚಿತ್ರಕಾರ ವಿಲ್ಹೆಲ್ಮ್ ಹೆನ್ಸೆಲ್ (ಫ್ಯಾನಿ ಅವರ ಪತಿ) ಸೇರಿದ್ದಾರೆ. ಡೈರಿಚ್ಲೆಟ್ ಅಬ್ರಹಾಮನ ಮಗಳು ರೆಬೆಕ್ಕಾಳ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ತೋರಿಸಿದನು, ಅವಳನ್ನು ಅವನು 1832ರಲ್ಲಿ ಮದುವೆಯಾದನು.
ರೆಬೆಕಾ ಹೆನ್ರಿಯೆಟ್ ಲೆಜೆಯೂನ್ ಡೈರಿಚ್ಲೆಟ್ (ನೀ ರೆಬೆಕಾ ಮೆಂಡೆಲ್ಸೋನ್; 11 ಏಪ್ರಿಲ್ 1811 - 1 ಡಿಸೆಂಬರ್ 1858) ಮೋಸೆಸ್ ಮೆಂಡೆಲ್ಸೋನ್ ಅವರ ಮೊಮ್ಮಗಳು ಮತ್ತು ಫೆಲಿಕ್ಸ್ ಮೆಂಡೆಲ್ಸೋನ್ ಮತ್ತು ಫ್ಯಾನಿ ಮೆಂಡೆಲ್ಸೋನ್ ಅವರ ಕಿರಿಯ ಸಹೋದರಿ. [7][೮] ರೆಬೆಕಾ ಹ್ಯಾಂಬರ್ಗ್ ನಲ್ಲಿ ಜನಿಸಿದರು. [೯] 1816ರಲ್ಲಿ, ಆಕೆಯ ಹೆತ್ತವರು ಆಕೆಗೆ ದೀಕ್ಷಾಸ್ನಾನವನ್ನು ಕೊಡಿಸಲು ವ್ಯವಸ್ಥೆ ಮಾಡಿದರು, ಆ ಸಮಯದಲ್ಲಿ ಅವಳು ರೆಬೆಕಾ ಹೆನ್ರಿಯೆಟ್ ಮೆಂಡೆಲ್ಸೋನ್ ಬಾರ್ತೊಲ್ಡಿ ಎಂಬ ಹೆಸರುಗಳನ್ನು ತೆಗೆದುಕೊಂಡಳು. [೧೦] ಜರ್ಮನ್ ಬೌದ್ಧಿಕ ಜೀವನದ ಅತ್ಯಂತ ಸೃಜನಶೀಲ ಅವಧಿಯಲ್ಲಿ ಪ್ರಮುಖ ಸಂಗೀತಗಾರರು, ಕಲಾವಿದರು ಮತ್ತು ವಿಜ್ಞಾನಿಗಳೊಂದಿಗೆ ಸಾಮಾಜಿಕ ಸಂಪರ್ಕಗಳನ್ನು ಹೊಂದಿದ್ದ ಅವರು ತಮ್ಮ ಹೆತ್ತವರಾದ ಅಬ್ರಹಾಂ ಮೆಂಡೆಲ್ಸೋನ್ ಮತ್ತು ಅವರ ಪತ್ನಿ ಲೀ ಅವರ ಗಮನಾರ್ಹ ಸಲೂನ್ ನ ಭಾಗವಾದರು. 1829ರಲ್ಲಿ, ಫೆಲಿಕ್ಸ್ ನ ಸಿಂಗ್ಸ್ಪಿಯೆಲ್ ಡೈ ಹೀಮ್ಕೆಹ್ರ್ ಆಸ್ ಡೆರ್ ಫ್ರೆಮ್ಡೆ ಚಿತ್ರದ ಮೆಂಡೆಲ್ಸೋನ್ ಹೌಸ್ ನಲ್ಲಿ ನೀಡಲಾದ ಪ್ರಥಮ ಪ್ರದರ್ಶನದಲ್ಲಿ ಅವಳು ಒಂದು ಸಣ್ಣ ಪಾತ್ರವನ್ನು ಹಾಡಿದಳು. ನಂತರ ಅವರು ಹೀಗೆ ಬರೆದರು:
ನನ್ನ ಅಣ್ಣ ಮತ್ತು ಸಹೋದರಿ ಕಲಾವಿದನಾಗಿ ನನ್ನ ಖ್ಯಾತಿಯನ್ನು ಕದ್ದಿದ್ದಾರೆ. ಬೇರೆ ಯಾವುದೇ ಕುಟುಂಬದಲ್ಲಿ ನನ್ನನ್ನು ಸಂಗೀತಗಾರನೆಂದು ಹೆಚ್ಚು ಗೌರವಿಸಲಾಗುತ್ತಿತ್ತು ಮತ್ತು ಬಹುಶಃ ಒಂದು ಗುಂಪಿನ ನಾಯಕನಾಗಿದ್ದೆ. ಫೆಲಿಕ್ಸ್ ಮತ್ತು ಫ್ಯಾನಿ ನಂತರ, ನಾನು ಯಾವುದೇ ಮಾನ್ಯತೆಯನ್ನು ಆಶಿಸಲು ಸಾಧ್ಯವಾಗಲಿಲ್ಲ. [11]
1832 ರಲ್ಲಿ ಅವರು ಡೈರಿಚ್ಲೆಟ್ ಅವರನ್ನು ವಿವಾಹವಾದರು, ಅವರನ್ನು ಅಲೆಕ್ಸಾಂಡರ್ ವಾನ್ ಹಂಬೋಲ್ಟ್ ಮೆಂಡೆಲ್ಸೋನ್ ಕುಟುಂಬಕ್ಕೆ ಪರಿಚಯಿಸಿದರು. [೧೨] 1833ರಲ್ಲಿ ಅವರ ಮೊದಲ ಮಗ ವಾಲ್ಟರ್ ಜನಿಸಿದನು. ಅವರು 1858 ರಲ್ಲಿ ಗೊಟ್ಟಿಂಗನ್ ನಲ್ಲಿ ನಿಧನರಾದರು.
<ref>https://en.wikipedia.org/wiki/Peter_Gustav_Lejeune_Dirichlet
frryzwef173xsmoiwj2q6bjud3jggvc
1254330
1254326
2024-11-10T06:28:45Z
Prakrathi shettigar
75939
1254330
wikitext
text/x-wiki
ಜೊಹಾನ್ ಪೀಟರ್ ಗುಸ್ತಾವ್ ಲೆಜೆಯೂನ್ ಡೈರಿಚ್ಲೆಟ್ (/ˌdəəəɪəɪ/;[ 1] ಜರ್ಮನ್: [ləˈʒ"n diʁiˈkleː]; [೨] 13 ಫೆಬ್ರವರಿ 1805 - 5 ಮೇ 1859) ಒಬ್ಬ ಜರ್ಮನ್ ಗಣಿತಜ್ಞ. ಸಂಖ್ಯಾ ಸಿದ್ಧಾಂತದಲ್ಲಿ, ಅವರು ಫೆರ್ಮಾಟ್ ಅವರ ಕೊನೆಯ ಸಿದ್ಧಾಂತದ ವಿಶೇಷ ಸಂದರ್ಭಗಳನ್ನು ಸಾಬೀತುಪಡಿಸಿದರು ಮತ್ತು ವಿಶ್ಲೇಷಣಾತ್ಮಕ ಸಂಖ್ಯೆ ಸಿದ್ಧಾಂತವನ್ನು ರಚಿಸಿದರು. ವಿಶ್ಲೇಷಣೆಯಲ್ಲಿ, ಅವರು ಫೋರಿಯರ್ ಸರಣಿಯ ಸಿದ್ಧಾಂತವನ್ನು ಮುನ್ನಡೆಸಿದರು ಮತ್ತು ಕಾರ್ಯದ ಆಧುನಿಕ ಔಪಚಾರಿಕ ವ್ಯಾಖ್ಯಾನವನ್ನು ನೀಡಿದವರಲ್ಲಿ ಮೊದಲಿಗರು. ಗಣಿತ ಭೌತಶಾಸ್ತ್ರದಲ್ಲಿ, ಅವರು ಸಂಭಾವ್ಯ ಸಿದ್ಧಾಂತ, ಗಡಿ-ಮೌಲ್ಯ ಸಮಸ್ಯೆಗಳು ಮತ್ತು ಶಾಖ ಪ್ರಸರಣ ಮತ್ತು ಹೈಡ್ರೋಡೈನಾಮಿಕ್ಸ್ ಅನ್ನು ಅಧ್ಯಯನ ಮಾಡಿದರು.
ಅವರ ಉಪನಾಮ ಲೆಜೆಯೂನ್ ಡೈರಿಚ್ಲೆಟ್ ಆಗಿದ್ದರೂ, ಅವರನ್ನು ಸಾಮಾನ್ಯವಾಗಿ ಅವರ ಏಕನಾಮ ಡೈರಿಚ್ಲೆಟ್ನಿಂದ ಉಲ್ಲೇಖಿಸಲಾಗುತ್ತದೆ, ವಿಶೇಷವಾಗಿ ಅವರ ಹೆಸರಿನ ಫಲಿತಾಂಶಗಳಿಗಾಗಿ.
==ಆರಂಭಿಕ ಜೀವನ (1805–1822)==
ಗುಸ್ತಾವ್ ಲೆಜೆಯೂನ್ ಡೈರಿಚ್ಲೆಟ್ 1805 ರ ಫೆಬ್ರವರಿ 13 ರಂದು ರೈನ್ ನದಿಯ ಎಡ ದಂಡೆಯಲ್ಲಿರುವ ಡ್ಯೂರೆನ್ ಎಂಬ ಪಟ್ಟಣದಲ್ಲಿ ಜನಿಸಿದರು, ಆ ಸಮಯದಲ್ಲಿ ಇದು ಮೊದಲ ಫ್ರೆಂಚ್ ಸಾಮ್ರಾಜ್ಯದ ಭಾಗವಾಗಿತ್ತು, 1815 ರಲ್ಲಿ ವಿಯೆನ್ನಾ ಕಾಂಗ್ರೆಸ್ ನಂತರ ಪ್ರಷ್ಯಾಕ್ಕೆ ಮರಳಿತು. ಅವರ ತಂದೆ ಜೊಹಾನ್ ಅರ್ನಾಲ್ಡ್ ಲೆಜೆಯೂನ್ ಡೈರಿಚ್ಲೆಟ್ ಪೋಸ್ಟ್ ಮಾಸ್ಟರ್, ವ್ಯಾಪಾರಿ ಮತ್ತು ನಗರ ಕೌನ್ಸಿಲರ್ ಆಗಿದ್ದರು. ಅವರ ತಂದೆಯ ಅಜ್ಜ ಬೆಲ್ಜಿಯಂನ ಲೀಜ್ನ ಈಶಾನ್ಯಕ್ಕೆ 5 ಕಿ.ಮೀ (3 ಮೈಲಿ) ದೂರದಲ್ಲಿರುವ ಸಣ್ಣ ಸಮುದಾಯವಾದ ರಿಚೆಲೆಟ್ (ಅಥವಾ ಹೆಚ್ಚು ಬಹುಶಃ ರಿಚೆಲ್ [ಎಫ್ಆರ್] ನಿಂದ ಡ್ಯೂರೆನ್ಗೆ ಬಂದಿದ್ದರು, ಅಲ್ಲಿಂದ ಅವರ ಉಪನಾಮ "ಲೆಜೆಯೂನ್ ಡೈರಿಚ್ಲೆಟ್" ("ಲೆ ಜ್ಯೂನ್ ಡಿ ರಿಚೆಲೆಟ್", ಫ್ರೆಂಚ್ ಎಂದರೆ "ರಿಚೆಲೆಟ್ನ ಯುವಕರು") ಹುಟ್ಟಿಕೊಂಡಿತು. [3]
ಅವರ ಕುಟುಂಬವು ಶ್ರೀಮಂತರಲ್ಲದಿದ್ದರೂ ಮತ್ತು ಅವರು ಏಳು ಮಕ್ಕಳಲ್ಲಿ ಕಿರಿಯರಾಗಿದ್ದರೂ, ಅವರ ಪೋಷಕರು ಅವರ ಶಿಕ್ಷಣವನ್ನು ಬೆಂಬಲಿಸಿದರು. ಅವನು ಮುಂದೆ ವ್ಯಾಪಾರಿಯಾಗುತ್ತಾನೆ ಎಂಬ ಭರವಸೆಯಲ್ಲಿ ಅವರು ಅವನನ್ನು ಪ್ರಾಥಮಿಕ ಶಾಲೆಗೆ ಮತ್ತು ನಂತರ ಖಾಸಗಿ ಶಾಲೆಗೆ ದಾಖಲಿಸಿದರು. 12 ವರ್ಷಕ್ಕಿಂತ ಮೊದಲು ಗಣಿತದಲ್ಲಿ ಬಲವಾದ ಆಸಕ್ತಿಯನ್ನು ತೋರಿಸಿದ ಯುವ ಡೈರಿಚ್ಲೆಟ್, ತನ್ನ ಅಧ್ಯಯನವನ್ನು ಮುಂದುವರಿಸಲು ಅವಕಾಶ ನೀಡುವಂತೆ ತನ್ನ ಹೆತ್ತವರನ್ನು ಮನವೊಲಿಸಿದನು. 1817 ರಲ್ಲಿ ಅವರು ಅವನನ್ನು ಜಿಮ್ನಾಷಿಯಂ ಬಾನ್ [ಡಿ] ಗೆ ಪೀಟರ್ ಜೋಸೆಫ್ ಎಲ್ವೆನಿಚ್ ಎಂಬ ವಿದ್ಯಾರ್ಥಿಯ ಆರೈಕೆಯಲ್ಲಿ ಕಳುಹಿಸಿದರು. 1820 ರಲ್ಲಿ, ಡೈರಿಚ್ಲೆಟ್ ಕಲೋನ್ನ ಜೆಸ್ಯೂಟ್ ಜಿಮ್ನಾಷಿಯಂಗೆ ತೆರಳಿದರು, ಅಲ್ಲಿ ಜಾರ್ಜ್ ಓಮ್ ಅವರೊಂದಿಗಿನ ಅವರ ಪಾಠಗಳು ಗಣಿತಶಾಸ್ತ್ರದಲ್ಲಿ ಅವರ ಜ್ಞಾನವನ್ನು ವಿಸ್ತರಿಸಲು ಸಹಾಯ ಮಾಡಿದವು. ಒಂದು ವರ್ಷದ ನಂತರ ಅವರು ಕೇವಲ ಪ್ರಮಾಣಪತ್ರದೊಂದಿಗೆ ಜಿಮ್ನಾಷಿಯಂ ತೊರೆದರು, ಏಕೆಂದರೆ ನಿರರ್ಗಳವಾಗಿ ಲ್ಯಾಟಿನ್ ಮಾತನಾಡಲು ಅವರ ಅಸಮರ್ಥತೆಯು ಅಬಿಟೂರ್ ಅನ್ನು ಗಳಿಸಲು ಅಡ್ಡಿಯಾಯಿತು. [3]
==ಪ್ಯಾರಿಸ್ ನಲ್ಲಿ ಅಧ್ಯಯನಗಳು (1822–1826)==
ಕಾನೂನು ವೃತ್ತಿಜೀವನದ ಬಯಕೆಗೆ ವಿರುದ್ಧವಾಗಿ, ಗಣಿತಶಾಸ್ತ್ರದಲ್ಲಿ ತನ್ನ ಅಧ್ಯಯನಕ್ಕೆ ಹೆಚ್ಚಿನ ಆರ್ಥಿಕ ಬೆಂಬಲವನ್ನು ನೀಡುವಂತೆ ಡೈರಿಚ್ಲೆಟ್ ಮತ್ತೆ ತನ್ನ ಹೆತ್ತವರನ್ನು ಮನವೊಲಿಸಿದನು. ಆ ಸಮಯದಲ್ಲಿ ಜರ್ಮನಿಯು ಉನ್ನತ ಗಣಿತಶಾಸ್ತ್ರವನ್ನು ಅಧ್ಯಯನ ಮಾಡಲು ಕಡಿಮೆ ಅವಕಾಶವನ್ನು ಒದಗಿಸಿದ್ದರಿಂದ, ಗೊಟ್ಟಿಂಗನ್ ವಿಶ್ವವಿದ್ಯಾಲಯದಲ್ಲಿ ಗೌಸ್ ಮಾತ್ರ ಖಗೋಳಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು ಮತ್ತು ಹೇಗಾದರೂ ಬೋಧನೆಯನ್ನು ಇಷ್ಟಪಡಲಿಲ್ಲ, ಡೈರಿಚ್ಲೆಟ್ ಮೇ 1822 ರಲ್ಲಿ ಪ್ಯಾರಿಸ್ಗೆ ಹೋಗಲು ನಿರ್ಧರಿಸಿದರು. ಅಲ್ಲಿ ಅವರು ಕಾಲೇಜ್ ಡಿ ಫ್ರಾನ್ಸ್ ಮತ್ತು ಪ್ಯಾರಿಸ್ ವಿಶ್ವವಿದ್ಯಾಲಯದಲ್ಲಿ ತರಗತಿಗಳಿಗೆ ಹಾಜರಾಗಿದ್ದರು, ಹ್ಯಾಚೆಟ್ ಅವರಿಂದ ಗಣಿತವನ್ನು ಕಲಿತರು, ಅದೇ ಸಮಯದಲ್ಲಿ ಗಾಸ್ ಅವರ ಡಿಸ್ಕ್ವಿಸಿಷನ್ಸ್ ಅಂಕಗಣಿತದ ಖಾಸಗಿ ಅಧ್ಯಯನವನ್ನು ಕೈಗೊಂಡರು, ಈ ಪುಸ್ತಕವನ್ನು ಅವರು ತಮ್ಮ ಇಡೀ ಜೀವನದುದ್ದಕ್ಕೂ ಹತ್ತಿರದಲ್ಲಿಟ್ಟಿದ್ದರು. 1823 ರಲ್ಲಿ ಅವರನ್ನು ಜನರಲ್ ಮ್ಯಾಕ್ಸಿಮಿಲಿಯನ್ ಫೋಯ್ ಗೆ ಶಿಫಾರಸು ಮಾಡಲಾಯಿತು, ಅವರು ತಮ್ಮ ಮಕ್ಕಳಿಗೆ ಜರ್ಮನ್ ಕಲಿಸಲು ಖಾಸಗಿ ಬೋಧಕರಾಗಿ ನೇಮಿಸಿಕೊಂಡರು, ಈ ವೇತನವು ಅಂತಿಮವಾಗಿ ಡೈರಿಚ್ಲೆಟ್ ಗೆ ತನ್ನ ಹೆತ್ತವರ ಆರ್ಥಿಕ ಬೆಂಬಲದಿಂದ ಸ್ವತಂತ್ರವಾಗಲು ಅನುವು ಮಾಡಿಕೊಟ್ಟಿತು. [4]
n = 5 ಪ್ರಕರಣಕ್ಕೆ ಫೆರ್ಮಾಟ್ ನ ಕೊನೆಯ ಸಿದ್ಧಾಂತದ ಪುರಾವೆಯ ಭಾಗವನ್ನು ಒಳಗೊಂಡ ಅವರ ಮೊದಲ ಮೂಲ ಸಂಶೋಧನೆಯು ಅವರಿಗೆ ತಕ್ಷಣದ ಖ್ಯಾತಿಯನ್ನು ತಂದುಕೊಟ್ಟಿತು, ಇದು n = 4 ಪ್ರಕರಣಕ್ಕೆ ಫೆರ್ಮಾಟ್ ನ ಸ್ವಂತ ಪುರಾವೆ ಮತ್ತು n = 3 ಗೆ ಯೂಲರ್ ನ ಪುರಾವೆಯ ನಂತರ ಸಿದ್ಧಾಂತದಲ್ಲಿ ಮೊದಲ ಪ್ರಗತಿಯಾಗಿದೆ. ರೆಫರಿಗಳಲ್ಲಿ ಒಬ್ಬರಾದ ಆಡ್ರಿಯನ್-ಮೇರಿ ಲೆಜೆಂಡ್ರೆ ಶೀಘ್ರದಲ್ಲೇ ಈ ಪ್ರಕರಣದ ಪುರಾವೆಗಳನ್ನು ಪೂರ್ಣಗೊಳಿಸಿದರು; ಲೆಜೆಂಡ್ರೆ ನಂತರ ಸ್ವಲ್ಪ ಸಮಯದ ನಂತರ ಡೈರಿಚ್ಲೆಟ್ ತನ್ನದೇ ಆದ ಪುರಾವೆಯನ್ನು ಪೂರ್ಣಗೊಳಿಸಿದನು, ಮತ್ತು ಕೆಲವು ವರ್ಷಗಳ ನಂತರ n = 14 ಪ್ರಕರಣಕ್ಕೆ ಪೂರ್ಣ ಪುರಾವೆಯನ್ನು ಒದಗಿಸಿದನು. [೫] ಜೂನ್ ೧೮೨೫ ರಲ್ಲಿ ಫ್ರೆಂಚ್ ಅಕಾಡೆಮಿ ಆಫ್ ಸೈನ್ಸಸ್ನಲ್ಲಿ ಎನ್ = ೫ ಪ್ರಕರಣಕ್ಕೆ ತನ್ನ ಭಾಗಶಃ ಪುರಾವೆಯ ಬಗ್ಗೆ ಉಪನ್ಯಾಸ ನೀಡಲು ಅವರನ್ನು ಸ್ವೀಕರಿಸಲಾಯಿತು, ಇದು ಯಾವುದೇ ಪದವಿಯಿಲ್ಲದ 20 ವರ್ಷದ ವಿದ್ಯಾರ್ಥಿಗೆ ಅಸಾಧಾರಣ ಸಾಧನೆಯಾಗಿದೆ. [೩] ಅಕಾಡೆಮಿಯಲ್ಲಿ ಅವರ ಉಪನ್ಯಾಸವು ಡೈರಿಚ್ಲೆಟ್ ಅವರನ್ನು ಫೋರಿಯರ್ ಮತ್ತು ಪಾಯಿಸನ್ ಅವರೊಂದಿಗೆ ನಿಕಟ ಸಂಪರ್ಕದಲ್ಲಿರಿಸಿತು, ಅವರು ಸೈದ್ಧಾಂತಿಕ ಭೌತಶಾಸ್ತ್ರದಲ್ಲಿ, ವಿಶೇಷವಾಗಿ ಫೋರಿಯರ್ ಅವರ ಶಾಖದ ವಿಶ್ಲೇಷಣಾತ್ಮಕ ಸಿದ್ಧಾಂತದಲ್ಲಿ ಆಸಕ್ತಿಯನ್ನು ಹೆಚ್ಚಿಸಿದರು.
==ರೆಬೆಕಾ ಮೆಂಡೆಲ್ಸೋನ್ ಅವರೊಂದಿಗೆ ಮದುವೆ==
ಡೈರಿಚ್ಲೆಟ್ ಬರ್ಲಿನ್ಗೆ ಸ್ಥಳಾಂತರಗೊಂಡ ನಂತರ, ಹಂಬೋಲ್ಟ್ ಅವರನ್ನು ಬ್ಯಾಂಕರ್ ಅಬ್ರಹಾಂ ಮೆಂಡೆಲ್ಸೋನ್ ಬಾರ್ತೋಲ್ಡಿ ಮತ್ತು ಅವರ ಕುಟುಂಬ ಹೊಂದಿರುವ ದೊಡ್ಡ ಸಲೂನ್ಗಳಿಗೆ ಪರಿಚಯಿಸಿದರು. ಅವರ ಮನೆ ಬರ್ಲಿನ್ ಕಲಾವಿದರು ಮತ್ತು ವಿಜ್ಞಾನಿಗಳಿಗೆ ಸಾಪ್ತಾಹಿಕ ಕೂಟದ ಸ್ಥಳವಾಗಿತ್ತು, ಇದರಲ್ಲಿ ಅಬ್ರಹಾಂ ಅವರ ಮಕ್ಕಳಾದ ಫೆಲಿಕ್ಸ್ ಮತ್ತು ಫ್ಯಾನಿ ಮೆಂಡೆಲ್ಸೋನ್, ಇಬ್ಬರೂ ಅತ್ಯುತ್ತಮ ಸಂಗೀತಗಾರರು ಮತ್ತು ವರ್ಣಚಿತ್ರಕಾರ ವಿಲ್ಹೆಲ್ಮ್ ಹೆನ್ಸೆಲ್ (ಫ್ಯಾನಿ ಅವರ ಪತಿ) ಸೇರಿದ್ದಾರೆ. ಡೈರಿಚ್ಲೆಟ್ ಅಬ್ರಹಾಮನ ಮಗಳು ರೆಬೆಕ್ಕಾಳ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ತೋರಿಸಿದನು, ಅವಳನ್ನು ಅವನು 1832ರಲ್ಲಿ ಮದುವೆಯಾದನು.
ರೆಬೆಕಾ ಹೆನ್ರಿಯೆಟ್ ಲೆಜೆಯೂನ್ ಡೈರಿಚ್ಲೆಟ್ (ನೀ ರೆಬೆಕಾ ಮೆಂಡೆಲ್ಸೋನ್; 11 ಏಪ್ರಿಲ್ 1811 - 1 ಡಿಸೆಂಬರ್ 1858) ಮೋಸೆಸ್ ಮೆಂಡೆಲ್ಸೋನ್ ಅವರ ಮೊಮ್ಮಗಳು ಮತ್ತು ಫೆಲಿಕ್ಸ್ ಮೆಂಡೆಲ್ಸೋನ್ ಮತ್ತು ಫ್ಯಾನಿ ಮೆಂಡೆಲ್ಸೋನ್ ಅವರ ಕಿರಿಯ ಸಹೋದರಿ. [7][೮] ರೆಬೆಕಾ ಹ್ಯಾಂಬರ್ಗ್ ನಲ್ಲಿ ಜನಿಸಿದರು. [೯] 1816ರಲ್ಲಿ, ಆಕೆಯ ಹೆತ್ತವರು ಆಕೆಗೆ ದೀಕ್ಷಾಸ್ನಾನವನ್ನು ಕೊಡಿಸಲು ವ್ಯವಸ್ಥೆ ಮಾಡಿದರು, ಆ ಸಮಯದಲ್ಲಿ ಅವಳು ರೆಬೆಕಾ ಹೆನ್ರಿಯೆಟ್ ಮೆಂಡೆಲ್ಸೋನ್ ಬಾರ್ತೊಲ್ಡಿ ಎಂಬ ಹೆಸರುಗಳನ್ನು ತೆಗೆದುಕೊಂಡಳು. [೧೦] ಜರ್ಮನ್ ಬೌದ್ಧಿಕ ಜೀವನದ ಅತ್ಯಂತ ಸೃಜನಶೀಲ ಅವಧಿಯಲ್ಲಿ ಪ್ರಮುಖ ಸಂಗೀತಗಾರರು, ಕಲಾವಿದರು ಮತ್ತು ವಿಜ್ಞಾನಿಗಳೊಂದಿಗೆ ಸಾಮಾಜಿಕ ಸಂಪರ್ಕಗಳನ್ನು ಹೊಂದಿದ್ದ ಅವರು ತಮ್ಮ ಹೆತ್ತವರಾದ ಅಬ್ರಹಾಂ ಮೆಂಡೆಲ್ಸೋನ್ ಮತ್ತು ಅವರ ಪತ್ನಿ ಲೀ ಅವರ ಗಮನಾರ್ಹ ಸಲೂನ್ ನ ಭಾಗವಾದರು. 1829ರಲ್ಲಿ, ಫೆಲಿಕ್ಸ್ ನ ಸಿಂಗ್ಸ್ಪಿಯೆಲ್ ಡೈ ಹೀಮ್ಕೆಹ್ರ್ ಆಸ್ ಡೆರ್ ಫ್ರೆಮ್ಡೆ ಚಿತ್ರದ ಮೆಂಡೆಲ್ಸೋನ್ ಹೌಸ್ ನಲ್ಲಿ ನೀಡಲಾದ ಪ್ರಥಮ ಪ್ರದರ್ಶನದಲ್ಲಿ ಅವಳು ಒಂದು ಸಣ್ಣ ಪಾತ್ರವನ್ನು ಹಾಡಿದಳು. ನಂತರ ಅವರು ಹೀಗೆ ಬರೆದರು:
ನನ್ನ ಅಣ್ಣ ಮತ್ತು ಸಹೋದರಿ ಕಲಾವಿದನಾಗಿ ನನ್ನ ಖ್ಯಾತಿಯನ್ನು ಕದ್ದಿದ್ದಾರೆ. ಬೇರೆ ಯಾವುದೇ ಕುಟುಂಬದಲ್ಲಿ ನನ್ನನ್ನು ಸಂಗೀತಗಾರನೆಂದು ಹೆಚ್ಚು ಗೌರವಿಸಲಾಗುತ್ತಿತ್ತು ಮತ್ತು ಬಹುಶಃ ಒಂದು ಗುಂಪಿನ ನಾಯಕನಾಗಿದ್ದೆ. ಫೆಲಿಕ್ಸ್ ಮತ್ತು ಫ್ಯಾನಿ ನಂತರ, ನಾನು ಯಾವುದೇ ಮಾನ್ಯತೆಯನ್ನು ಆಶಿಸಲು ಸಾಧ್ಯವಾಗಲಿಲ್ಲ. [11]
1832 ರಲ್ಲಿ ಅವರು ಡೈರಿಚ್ಲೆಟ್ ಅವರನ್ನು ವಿವಾಹವಾದರು, ಅವರನ್ನು ಅಲೆಕ್ಸಾಂಡರ್ ವಾನ್ ಹಂಬೋಲ್ಟ್ ಮೆಂಡೆಲ್ಸೋನ್ ಕುಟುಂಬಕ್ಕೆ ಪರಿಚಯಿಸಿದರು. [೧೨] 1833ರಲ್ಲಿ ಅವರ ಮೊದಲ ಮಗ ವಾಲ್ಟರ್ ಜನಿಸಿದನು. ಅವರು 1858 ರಲ್ಲಿ ಗೊಟ್ಟಿಂಗನ್ ನಲ್ಲಿ ನಿಧನರಾದರು.
==ಗಣಿತ ಸಂಶೋಧನೆ==
===ಸಂಖ್ಯಾ ಸಿದ್ಧಾಂತ===
ಸಂಖ್ಯಾ ಸಿದ್ಧಾಂತವು ಡೈರಿಚ್ಲೆಟ್ ಅವರ ಮುಖ್ಯ ಸಂಶೋಧನಾ ಆಸಕ್ತಿಯಾಗಿತ್ತು,[೧೪] ಈ ಕ್ಷೇತ್ರದಲ್ಲಿ ಅವರು ಹಲವಾರು ಆಳವಾದ ಫಲಿತಾಂಶಗಳನ್ನು ಕಂಡುಕೊಂಡರು ಮತ್ತು ಅವುಗಳನ್ನು ಸಾಬೀತುಪಡಿಸುವಲ್ಲಿ ಕೆಲವು ಮೂಲಭೂತ ಸಾಧನಗಳನ್ನು ಪರಿಚಯಿಸಿದರು, ಅವುಗಳಲ್ಲಿ ಹೆಚ್ಚಿನವುಗಳಿಗೆ ನಂತರ ಅವರ ಹೆಸರನ್ನು ಇಡಲಾಯಿತು. 1837 ರಲ್ಲಿ, ಡೈರಿಚ್ಲೆಟ್ ಬೀಜಗಣಿತದ ಸಮಸ್ಯೆಯನ್ನು ನಿಭಾಯಿಸಲು ಗಣಿತದ ವಿಶ್ಲೇಷಣೆಯ ಪರಿಕಲ್ಪನೆಗಳನ್ನು ಬಳಸಿಕೊಂಡು ಅಂಕಗಣಿತದ ಪ್ರಗತಿಯ ಬಗ್ಗೆ ತನ್ನ ಸಿದ್ಧಾಂತವನ್ನು ಸಾಬೀತುಪಡಿಸಿದರು, ಇದರಿಂದಾಗಿ ವಿಶ್ಲೇಷಣಾತ್ಮಕ ಸಂಖ್ಯೆ ಸಿದ್ಧಾಂತದ ಶಾಖೆಯನ್ನು ರಚಿಸಿದರು. ಸಿದ್ಧಾಂತವನ್ನು ಸಾಬೀತುಪಡಿಸುವಲ್ಲಿ, ಅವರು ಡೈರಿಚ್ಲೆಟ್ ಪಾತ್ರಗಳು ಮತ್ತು ಎಲ್-ಕಾರ್ಯಗಳನ್ನು ಪರಿಚಯಿಸಿದರು. [14][೧೫] ಆ ಲೇಖನದಲ್ಲಿ, ಸರಣಿಯ ಸಂಪೂರ್ಣ ಮತ್ತು ಷರತ್ತುಬದ್ಧ ಸಂಯೋಜನೆ ಮತ್ತು ನಂತರ ರೀಮನ್ ಸರಣಿ ಸಿದ್ಧಾಂತ ಎಂದು ಕರೆಯಲ್ಪಡುವ ಅದರ ಪ್ರಭಾವದ ನಡುವಿನ ವ್ಯತ್ಯಾಸವನ್ನು ಅವರು ಗಮನಿಸಿದರು. 1841 ರಲ್ಲಿ, ಅವರು ತಮ್ಮ ಅಂಕಗಣಿತದ ಪ್ರಗತಿಯ ಸಿದ್ಧಾಂತವನ್ನು ಪೂರ್ಣಾಂಕಗಳಿಂದ ಗೌಸಿಯನ್ ಪೂರ್ಣಾಂಕಗಳ ಉಂಗುರಕ್ಕೆ ಸಾಮಾನ್ಯೀಕರಿಸಿದರು
Z
[
ನಾನು
]
{displaystyle mathbb {Z} [i]}. [3]
1838 ಮತ್ತು 1839 ರಲ್ಲಿ ನಡೆದ ಒಂದೆರಡು ಪ್ರಬಂಧಗಳಲ್ಲಿ, ಅವರು ಚತುಷ್ಪಥ ರೂಪಗಳಿಗೆ ಮೊದಲ ದರ್ಜೆ ಸಂಖ್ಯೆ ಸೂತ್ರವನ್ನು ಸಾಬೀತುಪಡಿಸಿದರು (ನಂತರ ಅವರ ವಿದ್ಯಾರ್ಥಿ ಕ್ರೊನೆಕರ್ ಪರಿಷ್ಕರಿಸಿದರು). ಜಾಕೋಬಿ "ಮಾನವ ಜಾಣ್ಮೆಯ ಅತ್ಯುನ್ನತ ಮಟ್ಟವನ್ನು ಸ್ಪರ್ಶಿಸುವ" ಫಲಿತಾಂಶ ಎಂದು ಕರೆದ ಸೂತ್ರವು ಹೆಚ್ಚು ಸಾಮಾನ್ಯ ಸಂಖ್ಯೆಯ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಇದೇ ರೀತಿಯ ಫಲಿತಾಂಶಗಳಿಗೆ ದಾರಿ ತೆರೆಯಿತು. [೩] ಚತುಷ್ಪಥ ಕ್ಷೇತ್ರಗಳ ಘಟಕ ಗುಂಪಿನ ರಚನೆಯ ಸಂಶೋಧನೆಯ ಆಧಾರದ ಮೇಲೆ, ಅವರು ಬೀಜಗಣಿತ ಸಂಖ್ಯೆ ಸಿದ್ಧಾಂತದ ಮೂಲಭೂತ ಫಲಿತಾಂಶವಾದ ಡೈರಿಚ್ಲೆಟ್ ಘಟಕ ಸಿದ್ಧಾಂತವನ್ನು ಸಾಬೀತುಪಡಿಸಿದರು. [15]
ಅವರು ಮೊದಲು ಡಯೋಫಾಂಟೈನ್ ಅಂದಾಜುಗಳಲ್ಲಿನ ಸಿದ್ಧಾಂತದ ಪುರಾವೆಯಾಗಿ ಪಾರಿವಾಳದ ಹೋಲ್ ತತ್ವವನ್ನು ಬಳಸಿದರು, ನಂತರ ಅವರಿಗೆ ಡೈರಿಚ್ಲೆಟ್ನ ಅಂದಾಜು ಸಿದ್ಧಾಂತ ಎಂದು ಹೆಸರಿಸಲಾಯಿತು. ಅವರು ಫೆರ್ಮಾಟ್ ನ ಕೊನೆಯ ಸಿದ್ಧಾಂತಕ್ಕೆ ಪ್ರಮುಖ ಕೊಡುಗೆಗಳನ್ನು ಪ್ರಕಟಿಸಿದರು, ಇದಕ್ಕಾಗಿ ಅವರು n = 5 ಮತ್ತು n = 14, ಮತ್ತು ಬೈಕ್ವಾಡ್ರಾಟಿಕ್ ಪರಸ್ಪರ ಸಂಬಂಧ ನಿಯಮಕ್ಕೆ ಪ್ರಕರಣಗಳನ್ನು ಸಾಬೀತುಪಡಿಸಿದರು. [೩] ಡೈರಿಚ್ಲೆಟ್ ಹೈಪರ್ಬೋಲಾ ವಿಧಾನವನ್ನು ಪರಿಚಯಿಸುವ ಮೂಲಕ ಮೊದಲ ಫಲಿತಾಂಶಗಳನ್ನು ಕಂಡುಕೊಂಡ ಡೈರಿಚ್ಲೆಟ್ ಡಿವಿಸರ್ ಸಮಸ್ಯೆ,[೧೬] ಇತರ ಗಣಿತಜ್ಞರ ನಂತರದ ಕೊಡುಗೆಗಳ ಹೊರತಾಗಿಯೂ ಸಂಖ್ಯೆ ಸಿದ್ಧಾಂತದಲ್ಲಿ ಇನ್ನೂ ಪರಿಹರಿಸಲಾಗದ ಸಮಸ್ಯೆಯಾಗಿದೆ.
===ವಿಶ್ಲೇಷಣೆ===
ಪ್ಯಾರಿಸ್ನಲ್ಲಿನ ತನ್ನ ಮಾರ್ಗದರ್ಶಕನ ಕೆಲಸದಿಂದ ಪ್ರೇರಿತರಾಗಿ, ಡೈರಿಚ್ಲೆಟ್ 1829 ರಲ್ಲಿ ಪರಿಸ್ಥಿತಿಗಳನ್ನು ನೀಡುವ ಪ್ರಸಿದ್ಧ ಸ್ಮರಣೆಯನ್ನು ಪ್ರಕಟಿಸಿದರು, ಫೋರಿಯರ್ ಸರಣಿಯ ಸಂಯೋಜನೆಯು ಯಾವ ಕಾರ್ಯಗಳನ್ನು ಹೊಂದಿದೆ ಎಂಬುದನ್ನು ತೋರಿಸುತ್ತದೆ. [೧೭] ಡೈರಿಚ್ಲೆಟ್ನ ಪರಿಹಾರಕ್ಕೆ ಮೊದಲು, ಫೋರಿಯರ್ ಮಾತ್ರವಲ್ಲ, ಪಾಯಿಸನ್ ಮತ್ತು ಕೌಚಿ ಕೂಡ ಒಮ್ಮತದ ಕಠಿಣ ಪುರಾವೆಗಳನ್ನು ಕಂಡುಹಿಡಿಯಲು ವಿಫಲ ಪ್ರಯತ್ನ ಮಾಡಿದ್ದರು. ಈ ಆತ್ಮಚರಿತ್ರೆಯು ಕೌಚಿಯ ತಪ್ಪನ್ನು ಎತ್ತಿ ತೋರಿಸಿತು ಮತ್ತು ಸರಣಿಯ ಸಂಯೋಜನೆಗಾಗಿ ಡೈರಿಚ್ಲೆಟ್ ಅವರ ಪರೀಕ್ಷೆಯನ್ನು ಪರಿಚಯಿಸಿತು. ಇದು ಡೈರಿಚ್ಲೆಟ್ ಕಾರ್ಯವನ್ನು ಅಸಂಖ್ಯಾತವಲ್ಲದ ಕಾರ್ಯದ ಉದಾಹರಣೆಯಾಗಿ ಪರಿಚಯಿಸಿತು (ನಿರ್ದಿಷ್ಟ ಅವಿಭಾಜ್ಯವು ಆ ಸಮಯದಲ್ಲಿ ಇನ್ನೂ ಅಭಿವೃದ್ಧಿ ಹೊಂದುತ್ತಿರುವ ವಿಷಯವಾಗಿತ್ತು) ಮತ್ತು ಫೋರಿಯರ್ ಸರಣಿಯ ಸಿದ್ಧಾಂತದ ಪುರಾವೆಯಲ್ಲಿ, ಡೈರಿಚ್ಲೆಟ್ ಕೆರ್ನಲ್ ಮತ್ತು ಡೈರಿಚ್ಲೆಟ್ ಇಂಟಿಗ್ರಲ್ ಅನ್ನು ಪರಿಚಯಿಸಿತು. [18]
ಡೈರಿಚ್ಲೆಟ್ ಲ್ಯಾಪ್ಲೇಸ್ ಸಮೀಕರಣಕ್ಕಾಗಿ ಮೊದಲ ಗಡಿ-ಮೌಲ್ಯದ ಸಮಸ್ಯೆಯನ್ನು ಅಧ್ಯಯನ ಮಾಡಿದರು, ಇದು ಪರಿಹಾರದ ಅನನ್ಯತೆಯನ್ನು ಸಾಬೀತುಪಡಿಸಿತು; ಭಾಗಶಃ ಭೇದಾತ್ಮಕ ಸಮೀಕರಣಗಳ ಸಿದ್ಧಾಂತದಲ್ಲಿನ ಈ ರೀತಿಯ ಸಮಸ್ಯೆಯನ್ನು ನಂತರ ಡೈರಿಚ್ಲೆಟ್ ಸಮಸ್ಯೆ ಎಂದು ಹೆಸರಿಸಲಾಯಿತು. ಡೈರಿಚ್ಲೆಟ್ ಗಡಿ ಪರಿಸ್ಥಿತಿಗಳಿಗೆ ಒಳಪಟ್ಟು ಭಾಗಶಃ ಭೇದಾತ್ಮಕ ಸಮೀಕರಣವನ್ನು ಪೂರೈಸುವ ಕಾರ್ಯವು ಗಡಿಯ ಮೇಲೆ ಸ್ಥಿರ ಮೌಲ್ಯಗಳನ್ನು ಹೊಂದಿರಬೇಕು. [೧೪] ಪುರಾವೆಯಲ್ಲಿ ಅವರು ದ್ರಾವಣವು ಡೈರಿಚ್ಲೆಟ್ ಶಕ್ತಿ ಎಂದು ಕರೆಯಲ್ಪಡುವವನ್ನು ಕಡಿಮೆ ಮಾಡುವ ಕಾರ್ಯವಾಗಿದೆ ಎಂಬ ತತ್ವವನ್ನು ಗಮನಾರ್ಹವಾಗಿ ಬಳಸಿದರು. ರೀಮನ್ ನಂತರ ಈ ವಿಧಾನವನ್ನು ಡೈರಿಚ್ಲೆಟ್ ತತ್ವ ಎಂದು ಹೆಸರಿಸಿದರು, ಆದಾಗ್ಯೂ ಇದನ್ನು ಗಾಸ್ ಮತ್ತು ಲಾರ್ಡ್ ಕೆಲ್ವಿನ್ ಸಹ ಬಳಸಿದ್ದಾರೆ ಎಂದು ಅವರಿಗೆ ತಿಳಿದಿತ್ತು. [3]
===ಕಾರ್ಯದ ಆಧುನಿಕ ಪರಿಕಲ್ಪನೆಯ ಪರಿಚಯ===
ಫೋರಿಯರ್ ಸರಣಿಯ ಸಂಯೋಜನೆಯನ್ನು ತೋರಿಸಬಹುದಾದ ಕಾರ್ಯಗಳ ವ್ಯಾಪ್ತಿಯನ್ನು ಅಳೆಯಲು ಪ್ರಯತ್ನಿಸುವಾಗ, ಡೈರಿಚ್ಲೆಟ್ ಒಂದು ಕಾರ್ಯವನ್ನು "ಯಾವುದೇ x ಗೆ ಒಂದೇ ಸೀಮಿತ y ಗೆ ಅನುರೂಪವಾಗಿದೆ" ಎಂಬ ಗುಣಲಕ್ಷಣದಿಂದ ವ್ಯಾಖ್ಯಾನಿಸುತ್ತಾನೆ, ಆದರೆ ನಂತರ ತನ್ನ ಗಮನವನ್ನು ತುಣುಕುವಾರು ನಿರಂತರ ಕಾರ್ಯಗಳಿಗೆ ಸೀಮಿತಗೊಳಿಸುತ್ತಾನೆ. ಇದರ ಆಧಾರದ ಮೇಲೆ, ಒಂದು ಕಾರ್ಯವನ್ನು ವಿಶ್ಲೇಷಣಾತ್ಮಕ ಸೂತ್ರವಾಗಿ ಹಳೆಯ ಅಸ್ಪಷ್ಟ ತಿಳುವಳಿಕೆಗೆ ವಿರುದ್ಧವಾಗಿ, ಕಾರ್ಯದ ಆಧುನಿಕ ಪರಿಕಲ್ಪನೆಯನ್ನು ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. [೩] ಇಮ್ರೆ ಲಕಾಟೋಸ್ ಹರ್ಮನ್ ಹ್ಯಾಂಕೆಲ್ ಅವರನ್ನು ಈ ಆಪಾದನೆಯ ಆರಂಭಿಕ ಮೂಲವೆಂದು ಉಲ್ಲೇಖಿಸುತ್ತಾರೆ, ಆದರೆ ಈ ಹೇಳಿಕೆಯನ್ನು ನಿರಾಕರಿಸುತ್ತಾರೆ, "ಈ ಪರಿಕಲ್ಪನೆಯ ಬಗ್ಗೆ ಅವರಿಗೆ ತಿಳಿದಿರಲಿಲ್ಲ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ [...] ಉದಾಹರಣೆಗೆ, ಅವರು ತುಣುಕುವಾರು ನಿರಂತರ ಕಾರ್ಯಗಳನ್ನು ಚರ್ಚಿಸುವಾಗ, ಸ್ಥಗಿತದ ಹಂತಗಳಲ್ಲಿ, ಕಾರ್ಯವು ಎರಡು ಮೌಲ್ಯಗಳನ್ನು ಹೊಂದಿದೆ ಎಂದು ಅವರು ಹೇಳುತ್ತಾರೆ ". [19]
<ref>https://en.wikipedia.org/wiki/Peter_Gustav_Lejeune_Dirichlet
ezdtbqq14sd9rpzwtbgu2ixyk585azf
1254331
1254330
2024-11-10T06:31:40Z
Prakrathi shettigar
75939
1254331
wikitext
text/x-wiki
ಜೊಹಾನ್ ಪೀಟರ್ ಗುಸ್ತಾವ್ ಲೆಜೆಯೂನ್ ಡೈರಿಚ್ಲೆಟ್ (/ˌdəəəɪəɪ/;[ 1] ಜರ್ಮನ್: [ləˈʒ"n diʁiˈkleː]; [೨] 13 ಫೆಬ್ರವರಿ 1805 - 5 ಮೇ 1859) ಒಬ್ಬ ಜರ್ಮನ್ ಗಣಿತಜ್ಞ. ಸಂಖ್ಯಾ ಸಿದ್ಧಾಂತದಲ್ಲಿ, ಅವರು ಫೆರ್ಮಾಟ್ ಅವರ ಕೊನೆಯ ಸಿದ್ಧಾಂತದ ವಿಶೇಷ ಸಂದರ್ಭಗಳನ್ನು ಸಾಬೀತುಪಡಿಸಿದರು ಮತ್ತು ವಿಶ್ಲೇಷಣಾತ್ಮಕ ಸಂಖ್ಯೆ ಸಿದ್ಧಾಂತವನ್ನು ರಚಿಸಿದರು. ವಿಶ್ಲೇಷಣೆಯಲ್ಲಿ, ಅವರು ಫೋರಿಯರ್ ಸರಣಿಯ ಸಿದ್ಧಾಂತವನ್ನು ಮುನ್ನಡೆಸಿದರು ಮತ್ತು ಕಾರ್ಯದ ಆಧುನಿಕ ಔಪಚಾರಿಕ ವ್ಯಾಖ್ಯಾನವನ್ನು ನೀಡಿದವರಲ್ಲಿ ಮೊದಲಿಗರು. ಗಣಿತ ಭೌತಶಾಸ್ತ್ರದಲ್ಲಿ, ಅವರು ಸಂಭಾವ್ಯ ಸಿದ್ಧಾಂತ, ಗಡಿ-ಮೌಲ್ಯ ಸಮಸ್ಯೆಗಳು ಮತ್ತು ಶಾಖ ಪ್ರಸರಣ ಮತ್ತು ಹೈಡ್ರೋಡೈನಾಮಿಕ್ಸ್ ಅನ್ನು ಅಧ್ಯಯನ ಮಾಡಿದರು.
ಅವರ ಉಪನಾಮ ಲೆಜೆಯೂನ್ ಡೈರಿಚ್ಲೆಟ್ ಆಗಿದ್ದರೂ, ಅವರನ್ನು ಸಾಮಾನ್ಯವಾಗಿ ಅವರ ಏಕನಾಮ ಡೈರಿಚ್ಲೆಟ್ನಿಂದ ಉಲ್ಲೇಖಿಸಲಾಗುತ್ತದೆ, ವಿಶೇಷವಾಗಿ ಅವರ ಹೆಸರಿನ ಫಲಿತಾಂಶಗಳಿಗಾಗಿ.
==ಆರಂಭಿಕ ಜೀವನ (1805–1822)==
ಗುಸ್ತಾವ್ ಲೆಜೆಯೂನ್ ಡೈರಿಚ್ಲೆಟ್ 1805 ರ ಫೆಬ್ರವರಿ 13 ರಂದು ರೈನ್ ನದಿಯ ಎಡ ದಂಡೆಯಲ್ಲಿರುವ ಡ್ಯೂರೆನ್ ಎಂಬ ಪಟ್ಟಣದಲ್ಲಿ ಜನಿಸಿದರು, ಆ ಸಮಯದಲ್ಲಿ ಇದು ಮೊದಲ ಫ್ರೆಂಚ್ ಸಾಮ್ರಾಜ್ಯದ ಭಾಗವಾಗಿತ್ತು, 1815 ರಲ್ಲಿ ವಿಯೆನ್ನಾ ಕಾಂಗ್ರೆಸ್ ನಂತರ ಪ್ರಷ್ಯಾಕ್ಕೆ ಮರಳಿತು. ಅವರ ತಂದೆ ಜೊಹಾನ್ ಅರ್ನಾಲ್ಡ್ ಲೆಜೆಯೂನ್ ಡೈರಿಚ್ಲೆಟ್ ಪೋಸ್ಟ್ ಮಾಸ್ಟರ್, ವ್ಯಾಪಾರಿ ಮತ್ತು ನಗರ ಕೌನ್ಸಿಲರ್ ಆಗಿದ್ದರು. ಅವರ ತಂದೆಯ ಅಜ್ಜ ಬೆಲ್ಜಿಯಂನ ಲೀಜ್ನ ಈಶಾನ್ಯಕ್ಕೆ 5 ಕಿ.ಮೀ (3 ಮೈಲಿ) ದೂರದಲ್ಲಿರುವ ಸಣ್ಣ ಸಮುದಾಯವಾದ ರಿಚೆಲೆಟ್ (ಅಥವಾ ಹೆಚ್ಚು ಬಹುಶಃ ರಿಚೆಲ್ [ಎಫ್ಆರ್] ನಿಂದ ಡ್ಯೂರೆನ್ಗೆ ಬಂದಿದ್ದರು, ಅಲ್ಲಿಂದ ಅವರ ಉಪನಾಮ "ಲೆಜೆಯೂನ್ ಡೈರಿಚ್ಲೆಟ್" ("ಲೆ ಜ್ಯೂನ್ ಡಿ ರಿಚೆಲೆಟ್", ಫ್ರೆಂಚ್ ಎಂದರೆ "ರಿಚೆಲೆಟ್ನ ಯುವಕರು") ಹುಟ್ಟಿಕೊಂಡಿತು. [3]
ಅವರ ಕುಟುಂಬವು ಶ್ರೀಮಂತರಲ್ಲದಿದ್ದರೂ ಮತ್ತು ಅವರು ಏಳು ಮಕ್ಕಳಲ್ಲಿ ಕಿರಿಯರಾಗಿದ್ದರೂ, ಅವರ ಪೋಷಕರು ಅವರ ಶಿಕ್ಷಣವನ್ನು ಬೆಂಬಲಿಸಿದರು. ಅವನು ಮುಂದೆ ವ್ಯಾಪಾರಿಯಾಗುತ್ತಾನೆ ಎಂಬ ಭರವಸೆಯಲ್ಲಿ ಅವರು ಅವನನ್ನು ಪ್ರಾಥಮಿಕ ಶಾಲೆಗೆ ಮತ್ತು ನಂತರ ಖಾಸಗಿ ಶಾಲೆಗೆ ದಾಖಲಿಸಿದರು. 12 ವರ್ಷಕ್ಕಿಂತ ಮೊದಲು ಗಣಿತದಲ್ಲಿ ಬಲವಾದ ಆಸಕ್ತಿಯನ್ನು ತೋರಿಸಿದ ಯುವ ಡೈರಿಚ್ಲೆಟ್, ತನ್ನ ಅಧ್ಯಯನವನ್ನು ಮುಂದುವರಿಸಲು ಅವಕಾಶ ನೀಡುವಂತೆ ತನ್ನ ಹೆತ್ತವರನ್ನು ಮನವೊಲಿಸಿದನು. 1817 ರಲ್ಲಿ ಅವರು ಅವನನ್ನು ಜಿಮ್ನಾಷಿಯಂ ಬಾನ್ [ಡಿ] ಗೆ ಪೀಟರ್ ಜೋಸೆಫ್ ಎಲ್ವೆನಿಚ್ ಎಂಬ ವಿದ್ಯಾರ್ಥಿಯ ಆರೈಕೆಯಲ್ಲಿ ಕಳುಹಿಸಿದರು. 1820 ರಲ್ಲಿ, ಡೈರಿಚ್ಲೆಟ್ ಕಲೋನ್ನ ಜೆಸ್ಯೂಟ್ ಜಿಮ್ನಾಷಿಯಂಗೆ ತೆರಳಿದರು, ಅಲ್ಲಿ ಜಾರ್ಜ್ ಓಮ್ ಅವರೊಂದಿಗಿನ ಅವರ ಪಾಠಗಳು ಗಣಿತಶಾಸ್ತ್ರದಲ್ಲಿ ಅವರ ಜ್ಞಾನವನ್ನು ವಿಸ್ತರಿಸಲು ಸಹಾಯ ಮಾಡಿದವು. ಒಂದು ವರ್ಷದ ನಂತರ ಅವರು ಕೇವಲ ಪ್ರಮಾಣಪತ್ರದೊಂದಿಗೆ ಜಿಮ್ನಾಷಿಯಂ ತೊರೆದರು, ಏಕೆಂದರೆ ನಿರರ್ಗಳವಾಗಿ ಲ್ಯಾಟಿನ್ ಮಾತನಾಡಲು ಅವರ ಅಸಮರ್ಥತೆಯು ಅಬಿಟೂರ್ ಅನ್ನು ಗಳಿಸಲು ಅಡ್ಡಿಯಾಯಿತು. [3]
==ಪ್ಯಾರಿಸ್ ನಲ್ಲಿ ಅಧ್ಯಯನಗಳು (1822–1826)==
ಕಾನೂನು ವೃತ್ತಿಜೀವನದ ಬಯಕೆಗೆ ವಿರುದ್ಧವಾಗಿ, ಗಣಿತಶಾಸ್ತ್ರದಲ್ಲಿ ತನ್ನ ಅಧ್ಯಯನಕ್ಕೆ ಹೆಚ್ಚಿನ ಆರ್ಥಿಕ ಬೆಂಬಲವನ್ನು ನೀಡುವಂತೆ ಡೈರಿಚ್ಲೆಟ್ ಮತ್ತೆ ತನ್ನ ಹೆತ್ತವರನ್ನು ಮನವೊಲಿಸಿದನು. ಆ ಸಮಯದಲ್ಲಿ ಜರ್ಮನಿಯು ಉನ್ನತ ಗಣಿತಶಾಸ್ತ್ರವನ್ನು ಅಧ್ಯಯನ ಮಾಡಲು ಕಡಿಮೆ ಅವಕಾಶವನ್ನು ಒದಗಿಸಿದ್ದರಿಂದ, ಗೊಟ್ಟಿಂಗನ್ ವಿಶ್ವವಿದ್ಯಾಲಯದಲ್ಲಿ ಗೌಸ್ ಮಾತ್ರ ಖಗೋಳಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು ಮತ್ತು ಹೇಗಾದರೂ ಬೋಧನೆಯನ್ನು ಇಷ್ಟಪಡಲಿಲ್ಲ, ಡೈರಿಚ್ಲೆಟ್ ಮೇ 1822 ರಲ್ಲಿ ಪ್ಯಾರಿಸ್ಗೆ ಹೋಗಲು ನಿರ್ಧರಿಸಿದರು. ಅಲ್ಲಿ ಅವರು ಕಾಲೇಜ್ ಡಿ ಫ್ರಾನ್ಸ್ ಮತ್ತು ಪ್ಯಾರಿಸ್ ವಿಶ್ವವಿದ್ಯಾಲಯದಲ್ಲಿ ತರಗತಿಗಳಿಗೆ ಹಾಜರಾಗಿದ್ದರು, ಹ್ಯಾಚೆಟ್ ಅವರಿಂದ ಗಣಿತವನ್ನು ಕಲಿತರು, ಅದೇ ಸಮಯದಲ್ಲಿ ಗಾಸ್ ಅವರ ಡಿಸ್ಕ್ವಿಸಿಷನ್ಸ್ ಅಂಕಗಣಿತದ ಖಾಸಗಿ ಅಧ್ಯಯನವನ್ನು ಕೈಗೊಂಡರು, ಈ ಪುಸ್ತಕವನ್ನು ಅವರು ತಮ್ಮ ಇಡೀ ಜೀವನದುದ್ದಕ್ಕೂ ಹತ್ತಿರದಲ್ಲಿಟ್ಟಿದ್ದರು. 1823 ರಲ್ಲಿ ಅವರನ್ನು ಜನರಲ್ ಮ್ಯಾಕ್ಸಿಮಿಲಿಯನ್ ಫೋಯ್ ಗೆ ಶಿಫಾರಸು ಮಾಡಲಾಯಿತು, ಅವರು ತಮ್ಮ ಮಕ್ಕಳಿಗೆ ಜರ್ಮನ್ ಕಲಿಸಲು ಖಾಸಗಿ ಬೋಧಕರಾಗಿ ನೇಮಿಸಿಕೊಂಡರು, ಈ ವೇತನವು ಅಂತಿಮವಾಗಿ ಡೈರಿಚ್ಲೆಟ್ ಗೆ ತನ್ನ ಹೆತ್ತವರ ಆರ್ಥಿಕ ಬೆಂಬಲದಿಂದ ಸ್ವತಂತ್ರವಾಗಲು ಅನುವು ಮಾಡಿಕೊಟ್ಟಿತು. [4]
n = 5 ಪ್ರಕರಣಕ್ಕೆ ಫೆರ್ಮಾಟ್ ನ ಕೊನೆಯ ಸಿದ್ಧಾಂತದ ಪುರಾವೆಯ ಭಾಗವನ್ನು ಒಳಗೊಂಡ ಅವರ ಮೊದಲ ಮೂಲ ಸಂಶೋಧನೆಯು ಅವರಿಗೆ ತಕ್ಷಣದ ಖ್ಯಾತಿಯನ್ನು ತಂದುಕೊಟ್ಟಿತು, ಇದು n = 4 ಪ್ರಕರಣಕ್ಕೆ ಫೆರ್ಮಾಟ್ ನ ಸ್ವಂತ ಪುರಾವೆ ಮತ್ತು n = 3 ಗೆ ಯೂಲರ್ ನ ಪುರಾವೆಯ ನಂತರ ಸಿದ್ಧಾಂತದಲ್ಲಿ ಮೊದಲ ಪ್ರಗತಿಯಾಗಿದೆ. ರೆಫರಿಗಳಲ್ಲಿ ಒಬ್ಬರಾದ ಆಡ್ರಿಯನ್-ಮೇರಿ ಲೆಜೆಂಡ್ರೆ ಶೀಘ್ರದಲ್ಲೇ ಈ ಪ್ರಕರಣದ ಪುರಾವೆಗಳನ್ನು ಪೂರ್ಣಗೊಳಿಸಿದರು; ಲೆಜೆಂಡ್ರೆ ನಂತರ ಸ್ವಲ್ಪ ಸಮಯದ ನಂತರ ಡೈರಿಚ್ಲೆಟ್ ತನ್ನದೇ ಆದ ಪುರಾವೆಯನ್ನು ಪೂರ್ಣಗೊಳಿಸಿದನು, ಮತ್ತು ಕೆಲವು ವರ್ಷಗಳ ನಂತರ n = 14 ಪ್ರಕರಣಕ್ಕೆ ಪೂರ್ಣ ಪುರಾವೆಯನ್ನು ಒದಗಿಸಿದನು. [೫] ಜೂನ್ ೧೮೨೫ ರಲ್ಲಿ ಫ್ರೆಂಚ್ ಅಕಾಡೆಮಿ ಆಫ್ ಸೈನ್ಸಸ್ನಲ್ಲಿ ಎನ್ = ೫ ಪ್ರಕರಣಕ್ಕೆ ತನ್ನ ಭಾಗಶಃ ಪುರಾವೆಯ ಬಗ್ಗೆ ಉಪನ್ಯಾಸ ನೀಡಲು ಅವರನ್ನು ಸ್ವೀಕರಿಸಲಾಯಿತು, ಇದು ಯಾವುದೇ ಪದವಿಯಿಲ್ಲದ 20 ವರ್ಷದ ವಿದ್ಯಾರ್ಥಿಗೆ ಅಸಾಧಾರಣ ಸಾಧನೆಯಾಗಿದೆ. [೩] ಅಕಾಡೆಮಿಯಲ್ಲಿ ಅವರ ಉಪನ್ಯಾಸವು ಡೈರಿಚ್ಲೆಟ್ ಅವರನ್ನು ಫೋರಿಯರ್ ಮತ್ತು ಪಾಯಿಸನ್ ಅವರೊಂದಿಗೆ ನಿಕಟ ಸಂಪರ್ಕದಲ್ಲಿರಿಸಿತು, ಅವರು ಸೈದ್ಧಾಂತಿಕ ಭೌತಶಾಸ್ತ್ರದಲ್ಲಿ, ವಿಶೇಷವಾಗಿ ಫೋರಿಯರ್ ಅವರ ಶಾಖದ ವಿಶ್ಲೇಷಣಾತ್ಮಕ ಸಿದ್ಧಾಂತದಲ್ಲಿ ಆಸಕ್ತಿಯನ್ನು ಹೆಚ್ಚಿಸಿದರು.
==ರೆಬೆಕಾ ಮೆಂಡೆಲ್ಸೋನ್ ಅವರೊಂದಿಗೆ ಮದುವೆ==
ಡೈರಿಚ್ಲೆಟ್ ಬರ್ಲಿನ್ಗೆ ಸ್ಥಳಾಂತರಗೊಂಡ ನಂತರ, ಹಂಬೋಲ್ಟ್ ಅವರನ್ನು ಬ್ಯಾಂಕರ್ ಅಬ್ರಹಾಂ ಮೆಂಡೆಲ್ಸೋನ್ ಬಾರ್ತೋಲ್ಡಿ ಮತ್ತು ಅವರ ಕುಟುಂಬ ಹೊಂದಿರುವ ದೊಡ್ಡ ಸಲೂನ್ಗಳಿಗೆ ಪರಿಚಯಿಸಿದರು. ಅವರ ಮನೆ ಬರ್ಲಿನ್ ಕಲಾವಿದರು ಮತ್ತು ವಿಜ್ಞಾನಿಗಳಿಗೆ ಸಾಪ್ತಾಹಿಕ ಕೂಟದ ಸ್ಥಳವಾಗಿತ್ತು, ಇದರಲ್ಲಿ ಅಬ್ರಹಾಂ ಅವರ ಮಕ್ಕಳಾದ ಫೆಲಿಕ್ಸ್ ಮತ್ತು ಫ್ಯಾನಿ ಮೆಂಡೆಲ್ಸೋನ್, ಇಬ್ಬರೂ ಅತ್ಯುತ್ತಮ ಸಂಗೀತಗಾರರು ಮತ್ತು ವರ್ಣಚಿತ್ರಕಾರ ವಿಲ್ಹೆಲ್ಮ್ ಹೆನ್ಸೆಲ್ (ಫ್ಯಾನಿ ಅವರ ಪತಿ) ಸೇರಿದ್ದಾರೆ. ಡೈರಿಚ್ಲೆಟ್ ಅಬ್ರಹಾಮನ ಮಗಳು ರೆಬೆಕ್ಕಾಳ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ತೋರಿಸಿದನು, ಅವಳನ್ನು ಅವನು 1832ರಲ್ಲಿ ಮದುವೆಯಾದನು.
ರೆಬೆಕಾ ಹೆನ್ರಿಯೆಟ್ ಲೆಜೆಯೂನ್ ಡೈರಿಚ್ಲೆಟ್ (ನೀ ರೆಬೆಕಾ ಮೆಂಡೆಲ್ಸೋನ್; 11 ಏಪ್ರಿಲ್ 1811 - 1 ಡಿಸೆಂಬರ್ 1858) ಮೋಸೆಸ್ ಮೆಂಡೆಲ್ಸೋನ್ ಅವರ ಮೊಮ್ಮಗಳು ಮತ್ತು ಫೆಲಿಕ್ಸ್ ಮೆಂಡೆಲ್ಸೋನ್ ಮತ್ತು ಫ್ಯಾನಿ ಮೆಂಡೆಲ್ಸೋನ್ ಅವರ ಕಿರಿಯ ಸಹೋದರಿ. [7][೮] ರೆಬೆಕಾ ಹ್ಯಾಂಬರ್ಗ್ ನಲ್ಲಿ ಜನಿಸಿದರು. [೯] 1816ರಲ್ಲಿ, ಆಕೆಯ ಹೆತ್ತವರು ಆಕೆಗೆ ದೀಕ್ಷಾಸ್ನಾನವನ್ನು ಕೊಡಿಸಲು ವ್ಯವಸ್ಥೆ ಮಾಡಿದರು, ಆ ಸಮಯದಲ್ಲಿ ಅವಳು ರೆಬೆಕಾ ಹೆನ್ರಿಯೆಟ್ ಮೆಂಡೆಲ್ಸೋನ್ ಬಾರ್ತೊಲ್ಡಿ ಎಂಬ ಹೆಸರುಗಳನ್ನು ತೆಗೆದುಕೊಂಡಳು. [೧೦] ಜರ್ಮನ್ ಬೌದ್ಧಿಕ ಜೀವನದ ಅತ್ಯಂತ ಸೃಜನಶೀಲ ಅವಧಿಯಲ್ಲಿ ಪ್ರಮುಖ ಸಂಗೀತಗಾರರು, ಕಲಾವಿದರು ಮತ್ತು ವಿಜ್ಞಾನಿಗಳೊಂದಿಗೆ ಸಾಮಾಜಿಕ ಸಂಪರ್ಕಗಳನ್ನು ಹೊಂದಿದ್ದ ಅವರು ತಮ್ಮ ಹೆತ್ತವರಾದ ಅಬ್ರಹಾಂ ಮೆಂಡೆಲ್ಸೋನ್ ಮತ್ತು ಅವರ ಪತ್ನಿ ಲೀ ಅವರ ಗಮನಾರ್ಹ ಸಲೂನ್ ನ ಭಾಗವಾದರು. 1829ರಲ್ಲಿ, ಫೆಲಿಕ್ಸ್ ನ ಸಿಂಗ್ಸ್ಪಿಯೆಲ್ ಡೈ ಹೀಮ್ಕೆಹ್ರ್ ಆಸ್ ಡೆರ್ ಫ್ರೆಮ್ಡೆ ಚಿತ್ರದ ಮೆಂಡೆಲ್ಸೋನ್ ಹೌಸ್ ನಲ್ಲಿ ನೀಡಲಾದ ಪ್ರಥಮ ಪ್ರದರ್ಶನದಲ್ಲಿ ಅವಳು ಒಂದು ಸಣ್ಣ ಪಾತ್ರವನ್ನು ಹಾಡಿದಳು. ನಂತರ ಅವರು ಹೀಗೆ ಬರೆದರು:
ನನ್ನ ಅಣ್ಣ ಮತ್ತು ಸಹೋದರಿ ಕಲಾವಿದನಾಗಿ ನನ್ನ ಖ್ಯಾತಿಯನ್ನು ಕದ್ದಿದ್ದಾರೆ. ಬೇರೆ ಯಾವುದೇ ಕುಟುಂಬದಲ್ಲಿ ನನ್ನನ್ನು ಸಂಗೀತಗಾರನೆಂದು ಹೆಚ್ಚು ಗೌರವಿಸಲಾಗುತ್ತಿತ್ತು ಮತ್ತು ಬಹುಶಃ ಒಂದು ಗುಂಪಿನ ನಾಯಕನಾಗಿದ್ದೆ. ಫೆಲಿಕ್ಸ್ ಮತ್ತು ಫ್ಯಾನಿ ನಂತರ, ನಾನು ಯಾವುದೇ ಮಾನ್ಯತೆಯನ್ನು ಆಶಿಸಲು ಸಾಧ್ಯವಾಗಲಿಲ್ಲ. [11]
1832 ರಲ್ಲಿ ಅವರು ಡೈರಿಚ್ಲೆಟ್ ಅವರನ್ನು ವಿವಾಹವಾದರು, ಅವರನ್ನು ಅಲೆಕ್ಸಾಂಡರ್ ವಾನ್ ಹಂಬೋಲ್ಟ್ ಮೆಂಡೆಲ್ಸೋನ್ ಕುಟುಂಬಕ್ಕೆ ಪರಿಚಯಿಸಿದರು. [೧೨] 1833ರಲ್ಲಿ ಅವರ ಮೊದಲ ಮಗ ವಾಲ್ಟರ್ ಜನಿಸಿದನು. ಅವರು 1858 ರಲ್ಲಿ ಗೊಟ್ಟಿಂಗನ್ ನಲ್ಲಿ ನಿಧನರಾದರು.
==ಗಣಿತ ಸಂಶೋಧನೆ==
===ಸಂಖ್ಯಾ ಸಿದ್ಧಾಂತ===
ಸಂಖ್ಯಾ ಸಿದ್ಧಾಂತವು ಡೈರಿಚ್ಲೆಟ್ ಅವರ ಮುಖ್ಯ ಸಂಶೋಧನಾ ಆಸಕ್ತಿಯಾಗಿತ್ತು,[೧೪] ಈ ಕ್ಷೇತ್ರದಲ್ಲಿ ಅವರು ಹಲವಾರು ಆಳವಾದ ಫಲಿತಾಂಶಗಳನ್ನು ಕಂಡುಕೊಂಡರು ಮತ್ತು ಅವುಗಳನ್ನು ಸಾಬೀತುಪಡಿಸುವಲ್ಲಿ ಕೆಲವು ಮೂಲಭೂತ ಸಾಧನಗಳನ್ನು ಪರಿಚಯಿಸಿದರು, ಅವುಗಳಲ್ಲಿ ಹೆಚ್ಚಿನವುಗಳಿಗೆ ನಂತರ ಅವರ ಹೆಸರನ್ನು ಇಡಲಾಯಿತು. 1837 ರಲ್ಲಿ, ಡೈರಿಚ್ಲೆಟ್ ಬೀಜಗಣಿತದ ಸಮಸ್ಯೆಯನ್ನು ನಿಭಾಯಿಸಲು ಗಣಿತದ ವಿಶ್ಲೇಷಣೆಯ ಪರಿಕಲ್ಪನೆಗಳನ್ನು ಬಳಸಿಕೊಂಡು ಅಂಕಗಣಿತದ ಪ್ರಗತಿಯ ಬಗ್ಗೆ ತನ್ನ ಸಿದ್ಧಾಂತವನ್ನು ಸಾಬೀತುಪಡಿಸಿದರು, ಇದರಿಂದಾಗಿ ವಿಶ್ಲೇಷಣಾತ್ಮಕ ಸಂಖ್ಯೆ ಸಿದ್ಧಾಂತದ ಶಾಖೆಯನ್ನು ರಚಿಸಿದರು. ಸಿದ್ಧಾಂತವನ್ನು ಸಾಬೀತುಪಡಿಸುವಲ್ಲಿ, ಅವರು ಡೈರಿಚ್ಲೆಟ್ ಪಾತ್ರಗಳು ಮತ್ತು ಎಲ್-ಕಾರ್ಯಗಳನ್ನು ಪರಿಚಯಿಸಿದರು. [14][೧೫] ಆ ಲೇಖನದಲ್ಲಿ, ಸರಣಿಯ ಸಂಪೂರ್ಣ ಮತ್ತು ಷರತ್ತುಬದ್ಧ ಸಂಯೋಜನೆ ಮತ್ತು ನಂತರ ರೀಮನ್ ಸರಣಿ ಸಿದ್ಧಾಂತ ಎಂದು ಕರೆಯಲ್ಪಡುವ ಅದರ ಪ್ರಭಾವದ ನಡುವಿನ ವ್ಯತ್ಯಾಸವನ್ನು ಅವರು ಗಮನಿಸಿದರು. 1841 ರಲ್ಲಿ, ಅವರು ತಮ್ಮ ಅಂಕಗಣಿತದ ಪ್ರಗತಿಯ ಸಿದ್ಧಾಂತವನ್ನು ಪೂರ್ಣಾಂಕಗಳಿಂದ ಗೌಸಿಯನ್ ಪೂರ್ಣಾಂಕಗಳ ಉಂಗುರಕ್ಕೆ ಸಾಮಾನ್ಯೀಕರಿಸಿದರು
Z
[
ನಾನು
]
{displaystyle mathbb {Z} [i]}. [3]
1838 ಮತ್ತು 1839 ರಲ್ಲಿ ನಡೆದ ಒಂದೆರಡು ಪ್ರಬಂಧಗಳಲ್ಲಿ, ಅವರು ಚತುಷ್ಪಥ ರೂಪಗಳಿಗೆ ಮೊದಲ ದರ್ಜೆ ಸಂಖ್ಯೆ ಸೂತ್ರವನ್ನು ಸಾಬೀತುಪಡಿಸಿದರು (ನಂತರ ಅವರ ವಿದ್ಯಾರ್ಥಿ ಕ್ರೊನೆಕರ್ ಪರಿಷ್ಕರಿಸಿದರು). ಜಾಕೋಬಿ "ಮಾನವ ಜಾಣ್ಮೆಯ ಅತ್ಯುನ್ನತ ಮಟ್ಟವನ್ನು ಸ್ಪರ್ಶಿಸುವ" ಫಲಿತಾಂಶ ಎಂದು ಕರೆದ ಸೂತ್ರವು ಹೆಚ್ಚು ಸಾಮಾನ್ಯ ಸಂಖ್ಯೆಯ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಇದೇ ರೀತಿಯ ಫಲಿತಾಂಶಗಳಿಗೆ ದಾರಿ ತೆರೆಯಿತು. [೩] ಚತುಷ್ಪಥ ಕ್ಷೇತ್ರಗಳ ಘಟಕ ಗುಂಪಿನ ರಚನೆಯ ಸಂಶೋಧನೆಯ ಆಧಾರದ ಮೇಲೆ, ಅವರು ಬೀಜಗಣಿತ ಸಂಖ್ಯೆ ಸಿದ್ಧಾಂತದ ಮೂಲಭೂತ ಫಲಿತಾಂಶವಾದ ಡೈರಿಚ್ಲೆಟ್ ಘಟಕ ಸಿದ್ಧಾಂತವನ್ನು ಸಾಬೀತುಪಡಿಸಿದರು. [15]
ಅವರು ಮೊದಲು ಡಯೋಫಾಂಟೈನ್ ಅಂದಾಜುಗಳಲ್ಲಿನ ಸಿದ್ಧಾಂತದ ಪುರಾವೆಯಾಗಿ ಪಾರಿವಾಳದ ಹೋಲ್ ತತ್ವವನ್ನು ಬಳಸಿದರು, ನಂತರ ಅವರಿಗೆ ಡೈರಿಚ್ಲೆಟ್ನ ಅಂದಾಜು ಸಿದ್ಧಾಂತ ಎಂದು ಹೆಸರಿಸಲಾಯಿತು. ಅವರು ಫೆರ್ಮಾಟ್ ನ ಕೊನೆಯ ಸಿದ್ಧಾಂತಕ್ಕೆ ಪ್ರಮುಖ ಕೊಡುಗೆಗಳನ್ನು ಪ್ರಕಟಿಸಿದರು, ಇದಕ್ಕಾಗಿ ಅವರು n = 5 ಮತ್ತು n = 14, ಮತ್ತು ಬೈಕ್ವಾಡ್ರಾಟಿಕ್ ಪರಸ್ಪರ ಸಂಬಂಧ ನಿಯಮಕ್ಕೆ ಪ್ರಕರಣಗಳನ್ನು ಸಾಬೀತುಪಡಿಸಿದರು. [೩] ಡೈರಿಚ್ಲೆಟ್ ಹೈಪರ್ಬೋಲಾ ವಿಧಾನವನ್ನು ಪರಿಚಯಿಸುವ ಮೂಲಕ ಮೊದಲ ಫಲಿತಾಂಶಗಳನ್ನು ಕಂಡುಕೊಂಡ ಡೈರಿಚ್ಲೆಟ್ ಡಿವಿಸರ್ ಸಮಸ್ಯೆ,[೧೬] ಇತರ ಗಣಿತಜ್ಞರ ನಂತರದ ಕೊಡುಗೆಗಳ ಹೊರತಾಗಿಯೂ ಸಂಖ್ಯೆ ಸಿದ್ಧಾಂತದಲ್ಲಿ ಇನ್ನೂ ಪರಿಹರಿಸಲಾಗದ ಸಮಸ್ಯೆಯಾಗಿದೆ.
===ವಿಶ್ಲೇಷಣೆ===
ಪ್ಯಾರಿಸ್ನಲ್ಲಿನ ತನ್ನ ಮಾರ್ಗದರ್ಶಕನ ಕೆಲಸದಿಂದ ಪ್ರೇರಿತರಾಗಿ, ಡೈರಿಚ್ಲೆಟ್ 1829 ರಲ್ಲಿ ಪರಿಸ್ಥಿತಿಗಳನ್ನು ನೀಡುವ ಪ್ರಸಿದ್ಧ ಸ್ಮರಣೆಯನ್ನು ಪ್ರಕಟಿಸಿದರು, ಫೋರಿಯರ್ ಸರಣಿಯ ಸಂಯೋಜನೆಯು ಯಾವ ಕಾರ್ಯಗಳನ್ನು ಹೊಂದಿದೆ ಎಂಬುದನ್ನು ತೋರಿಸುತ್ತದೆ. [೧೭] ಡೈರಿಚ್ಲೆಟ್ನ ಪರಿಹಾರಕ್ಕೆ ಮೊದಲು, ಫೋರಿಯರ್ ಮಾತ್ರವಲ್ಲ, ಪಾಯಿಸನ್ ಮತ್ತು ಕೌಚಿ ಕೂಡ ಒಮ್ಮತದ ಕಠಿಣ ಪುರಾವೆಗಳನ್ನು ಕಂಡುಹಿಡಿಯಲು ವಿಫಲ ಪ್ರಯತ್ನ ಮಾಡಿದ್ದರು. ಈ ಆತ್ಮಚರಿತ್ರೆಯು ಕೌಚಿಯ ತಪ್ಪನ್ನು ಎತ್ತಿ ತೋರಿಸಿತು ಮತ್ತು ಸರಣಿಯ ಸಂಯೋಜನೆಗಾಗಿ ಡೈರಿಚ್ಲೆಟ್ ಅವರ ಪರೀಕ್ಷೆಯನ್ನು ಪರಿಚಯಿಸಿತು. ಇದು ಡೈರಿಚ್ಲೆಟ್ ಕಾರ್ಯವನ್ನು ಅಸಂಖ್ಯಾತವಲ್ಲದ ಕಾರ್ಯದ ಉದಾಹರಣೆಯಾಗಿ ಪರಿಚಯಿಸಿತು (ನಿರ್ದಿಷ್ಟ ಅವಿಭಾಜ್ಯವು ಆ ಸಮಯದಲ್ಲಿ ಇನ್ನೂ ಅಭಿವೃದ್ಧಿ ಹೊಂದುತ್ತಿರುವ ವಿಷಯವಾಗಿತ್ತು) ಮತ್ತು ಫೋರಿಯರ್ ಸರಣಿಯ ಸಿದ್ಧಾಂತದ ಪುರಾವೆಯಲ್ಲಿ, ಡೈರಿಚ್ಲೆಟ್ ಕೆರ್ನಲ್ ಮತ್ತು ಡೈರಿಚ್ಲೆಟ್ ಇಂಟಿಗ್ರಲ್ ಅನ್ನು ಪರಿಚಯಿಸಿತು. [18]
ಡೈರಿಚ್ಲೆಟ್ ಲ್ಯಾಪ್ಲೇಸ್ ಸಮೀಕರಣಕ್ಕಾಗಿ ಮೊದಲ ಗಡಿ-ಮೌಲ್ಯದ ಸಮಸ್ಯೆಯನ್ನು ಅಧ್ಯಯನ ಮಾಡಿದರು, ಇದು ಪರಿಹಾರದ ಅನನ್ಯತೆಯನ್ನು ಸಾಬೀತುಪಡಿಸಿತು; ಭಾಗಶಃ ಭೇದಾತ್ಮಕ ಸಮೀಕರಣಗಳ ಸಿದ್ಧಾಂತದಲ್ಲಿನ ಈ ರೀತಿಯ ಸಮಸ್ಯೆಯನ್ನು ನಂತರ ಡೈರಿಚ್ಲೆಟ್ ಸಮಸ್ಯೆ ಎಂದು ಹೆಸರಿಸಲಾಯಿತು. ಡೈರಿಚ್ಲೆಟ್ ಗಡಿ ಪರಿಸ್ಥಿತಿಗಳಿಗೆ ಒಳಪಟ್ಟು ಭಾಗಶಃ ಭೇದಾತ್ಮಕ ಸಮೀಕರಣವನ್ನು ಪೂರೈಸುವ ಕಾರ್ಯವು ಗಡಿಯ ಮೇಲೆ ಸ್ಥಿರ ಮೌಲ್ಯಗಳನ್ನು ಹೊಂದಿರಬೇಕು. [೧೪] ಪುರಾವೆಯಲ್ಲಿ ಅವರು ದ್ರಾವಣವು ಡೈರಿಚ್ಲೆಟ್ ಶಕ್ತಿ ಎಂದು ಕರೆಯಲ್ಪಡುವವನ್ನು ಕಡಿಮೆ ಮಾಡುವ ಕಾರ್ಯವಾಗಿದೆ ಎಂಬ ತತ್ವವನ್ನು ಗಮನಾರ್ಹವಾಗಿ ಬಳಸಿದರು. ರೀಮನ್ ನಂತರ ಈ ವಿಧಾನವನ್ನು ಡೈರಿಚ್ಲೆಟ್ ತತ್ವ ಎಂದು ಹೆಸರಿಸಿದರು, ಆದಾಗ್ಯೂ ಇದನ್ನು ಗಾಸ್ ಮತ್ತು ಲಾರ್ಡ್ ಕೆಲ್ವಿನ್ ಸಹ ಬಳಸಿದ್ದಾರೆ ಎಂದು ಅವರಿಗೆ ತಿಳಿದಿತ್ತು. [3]
===ಕಾರ್ಯದ ಆಧುನಿಕ ಪರಿಕಲ್ಪನೆಯ ಪರಿಚಯ===
ಫೋರಿಯರ್ ಸರಣಿಯ ಸಂಯೋಜನೆಯನ್ನು ತೋರಿಸಬಹುದಾದ ಕಾರ್ಯಗಳ ವ್ಯಾಪ್ತಿಯನ್ನು ಅಳೆಯಲು ಪ್ರಯತ್ನಿಸುವಾಗ, ಡೈರಿಚ್ಲೆಟ್ ಒಂದು ಕಾರ್ಯವನ್ನು "ಯಾವುದೇ x ಗೆ ಒಂದೇ ಸೀಮಿತ y ಗೆ ಅನುರೂಪವಾಗಿದೆ" ಎಂಬ ಗುಣಲಕ್ಷಣದಿಂದ ವ್ಯಾಖ್ಯಾನಿಸುತ್ತಾನೆ, ಆದರೆ ನಂತರ ತನ್ನ ಗಮನವನ್ನು ತುಣುಕುವಾರು ನಿರಂತರ ಕಾರ್ಯಗಳಿಗೆ ಸೀಮಿತಗೊಳಿಸುತ್ತಾನೆ. ಇದರ ಆಧಾರದ ಮೇಲೆ, ಒಂದು ಕಾರ್ಯವನ್ನು ವಿಶ್ಲೇಷಣಾತ್ಮಕ ಸೂತ್ರವಾಗಿ ಹಳೆಯ ಅಸ್ಪಷ್ಟ ತಿಳುವಳಿಕೆಗೆ ವಿರುದ್ಧವಾಗಿ, ಕಾರ್ಯದ ಆಧುನಿಕ ಪರಿಕಲ್ಪನೆಯನ್ನು ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. [೩] ಇಮ್ರೆ ಲಕಾಟೋಸ್ ಹರ್ಮನ್ ಹ್ಯಾಂಕೆಲ್ ಅವರನ್ನು ಈ ಆಪಾದನೆಯ ಆರಂಭಿಕ ಮೂಲವೆಂದು ಉಲ್ಲೇಖಿಸುತ್ತಾರೆ, ಆದರೆ ಈ ಹೇಳಿಕೆಯನ್ನು ನಿರಾಕರಿಸುತ್ತಾರೆ, "ಈ ಪರಿಕಲ್ಪನೆಯ ಬಗ್ಗೆ ಅವರಿಗೆ ತಿಳಿದಿರಲಿಲ್ಲ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ [...] ಉದಾಹರಣೆಗೆ, ಅವರು ತುಣುಕುವಾರು ನಿರಂತರ ಕಾರ್ಯಗಳನ್ನು ಚರ್ಚಿಸುವಾಗ, ಸ್ಥಗಿತದ ಹಂತಗಳಲ್ಲಿ, ಕಾರ್ಯವು ಎರಡು ಮೌಲ್ಯಗಳನ್ನು ಹೊಂದಿದೆ ಎಂದು ಅವರು ಹೇಳುತ್ತಾರೆ ". [19]
===ಇತರ ಕ್ಷೇತ್ರಗಳು===
ಡೈರಿಚ್ಲೆಟ್ ಗಣಿತ ಭೌತಶಾಸ್ತ್ರದಲ್ಲಿಯೂ ಕೆಲಸ ಮಾಡಿದರು, ಸಂಭಾವ್ಯ ಸಿದ್ಧಾಂತದಲ್ಲಿ (ಮೇಲೆ ಉಲ್ಲೇಖಿಸಿದ ಡೈರಿಚ್ಲೆಟ್ ಸಮಸ್ಯೆ ಮತ್ತು ಡೈರಿಚ್ಲೆಟ್ ತತ್ವ ಸೇರಿದಂತೆ), ಶಾಖ ಮತ್ತು ಹೈಡ್ರೋಡೈನಾಮಿಕ್ಸ್ ಸಿದ್ಧಾಂತದಲ್ಲಿ ಉಪನ್ಯಾಸ ಮತ್ತು ಪ್ರಕಟಣೆ ಸಂಶೋಧನೆ ನಡೆಸಿದರು. [೧೪] ಸಮತೋಲನದ ಸ್ಥಿತಿಯು ಪ್ರಚ್ಛನ್ನ ಶಕ್ತಿಯು ಕನಿಷ್ಠವಾಗಿದೆ ಎಂದು ತೋರಿಸುವ ಮೂಲಕ ಅವರು ಸಂಪ್ರದಾಯವಾದಿ ವ್ಯವಸ್ಥೆಗಳ ಬಗ್ಗೆ ಲ್ಯಾಗ್ರೇಂಜ್ ಅವರ ಕೆಲಸವನ್ನು ಸುಧಾರಿಸಿದರು. [20]
ಡೈರಿಚ್ಲೆಟ್ ಸಂಭವನೀಯ ಸಿದ್ಧಾಂತ ಮತ್ತು ಕನಿಷ್ಠ ಚೌಕಗಳ ಬಗ್ಗೆಯೂ ಉಪನ್ಯಾಸ ನೀಡಿದರು, ಕೆಲವು ಮೂಲ ವಿಧಾನಗಳು ಮತ್ತು ಫಲಿತಾಂಶಗಳನ್ನು ಪರಿಚಯಿಸಿದರು, ನಿರ್ದಿಷ್ಟವಾಗಿ ಮಿತಿ ಸಿದ್ಧಾಂತಗಳು ಮತ್ತು ಕೇಂದ್ರ ಮಿತಿ ಸಿದ್ಧಾಂತಕ್ಕೆ ಸಂಬಂಧಿಸಿದ ಲ್ಯಾಪ್ಲೇಸ್ನ ಅಂದಾಜು ವಿಧಾನದ ಸುಧಾರಣೆಗಾಗಿ. [೨೧] ಡೈರಿಚ್ಲೆಟ್ ಇಂಟಿಗ್ರಲ್ ಅನ್ನು ಆಧರಿಸಿದ ಡೈರಿಚ್ಲೆಟ್ ವಿತರಣೆ ಮತ್ತು ಡೈರಿಚ್ಲೆಟ್ ಪ್ರಕ್ರಿಯೆಗೆ ಅವರ ಹೆಸರನ್ನು ಇಡಲಾಗಿದೆ.
==ಗೌರವಗಳು==
ಡೈರಿಚ್ಲೆಟ್ ಹಲವಾರು ಅಕಾಡೆಮಿಗಳ ಸದಸ್ಯರಾಗಿ ಆಯ್ಕೆಯಾದರು:[೨೨]
*ಪ್ರಷ್ಯನ್ ಅಕಾಡೆಮಿ ಆಫ್ ಸೈನ್ಸಸ್ (1832)
*ಸೇಂಟ್ ಪೀಟರ್ಸ್ಬರ್ಗ್ ಅಕಾಡೆಮಿ ಆಫ್ ಸೈನ್ಸಸ್ (1833) - ಸಂಬಂಧಿತ ಸದಸ್ಯ
*ಗೊಟ್ಟಿಂಗನ್ ಅಕಾಡೆಮಿ ಆಫ್ ಸೈನ್ಸಸ್ (1846)
*ಫ್ರೆಂಚ್ ಅಕಾಡೆಮಿ ಆಫ್ ಸೈನ್ಸಸ್ (1854) - ವಿದೇಶಿ ಸದಸ್ಯ
*ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ (1854)
*ರಾಯಲ್ ಬೆಲ್ಜಿಯನ್ ಅಕಾಡೆಮಿ ಆಫ್ ಸೈನ್ಸಸ್ (1855)
*ರಾಯಲ್ ಸೊಸೈಟಿ (1855) - ವಿದೇಶಿ ಸದಸ್ಯ
1855 ರಲ್ಲಿ ಅಲೆಕ್ಸಾಂಡರ್ ವಾನ್ ಹಂಬೋಲ್ಟ್ ಅವರ ಶಿಫಾರಸಿನ ಮೇರೆಗೆ ಡೈರಿಚ್ಲೆಟ್ಗೆ ಪೋರ್ ಲೆ ಮೆರೈಟ್ ಆದೇಶದ ಸಿವಿಲ್ ಕ್ಲಾಸ್ ಪದಕವನ್ನು ನೀಡಲಾಯಿತು. ಚಂದ್ರನ ಮೇಲಿನ ಡೈರಿಚ್ಲೆಟ್ ಕುಳಿ ಮತ್ತು 11665 ಡೈರಿಚ್ಲೆಟ್ ಕ್ಷುದ್ರಗ್ರಹಕ್ಕೆ ಅವರ ಹೆಸರನ್ನು ಇಡಲಾಗಿದೆ.
==ಉಲ್ಲೇಖಗಳು==
<ref>https://en.wikipedia.org/wiki/Peter_Gustav_Lejeune_Dirichlet
nds8e6x87ai9h73ajvygkr28da8xbsz
ಆದಿ ಗೋದ್ರೇಜ್
0
109356
1254325
1249379
2024-11-10T06:02:14Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1254325
wikitext
text/x-wiki
{{Infobox Writer
| name =ಆದಿ ಬುರ್ಜೋರ್ಜಿ ಗೋದ್ರೇಜ್
| image = ABG 04.jpg
| image_size =
| caption =
| birth_date = {{Birth date and age|1942|4|3|df=yes}}
| birth_place =[[ಬಾಂಬೆ]], [[ಬಾಂಬೆ ಪ್ರೆಸಿಡೆನ್ಸಿ]], ಬ್ರಿಟಿಷ್ ಇಂಡಿಯಾ
| death_date =
| death_place =
| nationality =ಭಾರತೀಯ
| alma_mater = ಸೇಂಟ್ ಕ್ಸೇವಿಯರ್ ಕಾಲೇಜ್, ಮುಂಬೈ <br/> ಎಂಐಟಿ ಸ್ಲೋನ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್
| occupation = ಗೋದ್ರೆಜ್ ಗ್ರೂಪ್ನ ಅಧ್ಯಕ್ಷರು
| spouse = ಪರಮೇಶ್ವರ ಆದಿ ಗೋದ್ರೇಜ್ (ಮರಣ ೨೦೧೬)
| children =ನಿಸಾಬಾ ಆದಿ ಗೋದ್ರೇಜ್<br> ಪಿರೋಜಶಾ ಆದಿ ಗೋದ್ರೇಜ್ <br> ತಾನ್ಯಾ ಅರವಿಂದ್ ದುಬಾಶ್
}}
ಆದಿ ಬುರ್ಜೋರ್ಜಿ ಗೋದ್ರೇಜ್ (ಜನನ ೩ [[ಏಪ್ರಿಲ್]] ೧೯೪೨) ಒಬ್ಬ ಭಾರತೀಯ ಬಿಲಿಯನೇರ್ ಉದ್ಯಮಿ ಮತ್ತು ಕೈಗಾರಿಕೋದ್ಯಮಿ. ಇವರು ಗೋದ್ರೇಜ್ ಕುಟುಂಬದ ಮುಖ್ಯಸ್ಥ ಮತ್ತು ಗೋದ್ರೇಜ್ ಗ್ರೂಪ್ನ ಅಧ್ಯಕ್ಷರು. [[ಅಕ್ಟೋಬರ್]] ೨೦೨೦ರ ಹೊತ್ತಿಗೆ, ಇವರು ಯುಎಸ್$೨.೩ ಬಿಲಿಯನ್ ನಿವ್ವಳ ಮೌಲ್ಯವನ್ನು ಹೊಂದಿದ್ದರು.<ref name=Forbes>{{cite web|title=Forbes profile: Adi Godrej|url=https://www.forbes.com/profile/adi-godrej/|website=Forbes|access-date=9 October 2020}}</ref>
==ಆರಂಭಿಕ ಜೀವನ==
ಗೋದ್ರೇಜ್ ಅವರು ತಮ್ಮ ಶಿಕ್ಷಣವನ್ನು [[:en:St. Xavier's High School|ಸೇಂಟ್ ಕ್ಸೇವಿಯರ್ಸ್ ಹೈಸ್ಕೂಲ್]] ಮತ್ತು ಸೇಂಟ್ ಕ್ಸೇವಿಯರ್ ಕಾಲೇಜು, [[ಮುಂಬೈ]]ನಲ್ಲಿ ಪೂರ್ಣಗೊಳಿಸಿದರು.<ref name="auto">{{Cite web|title=Home|url=http://xaviers.edu/main/index.php/86-featured?start=3|access-date=2020-10-09|website=xaviers.edu|archive-date=23 April 2021|archive-url=https://web.archive.org/web/20210423104530/https://xaviers.edu/main/index.php/86-featured?start=3|url-status=dead}}</ref> ಅವರು ಎಚ್ಎಲ್ ಕಾಲೇಜಿನಲ್ಲಿ ಪದವಿ ಮತ್ತು ಪದವಿಪೂರ್ವ ಶಿಕ್ಷಣವನ್ನು ಪಡೆದರು. [[:en:MIT Sloan School of Management|ಎಂಐಟಿ ಸ್ಲೋನ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ನಲ್ಲಿ]] [[:en:MBA|ಎಂಬಿಎ]] ಪದವಿಗಳಿಸಿದರು, ಅಲ್ಲಿ ಅವರು ಪೈ ಲ್ಯಾಂಬ್ಡಾ ಫಿ ಫ್ರಾಟರ್ನಿಟಿ ಮತ್ತು ಟೌ ಬೀಟಾ ಪೈಯಲ್ಲಿ ಸದಸ್ಯರಾಗಿದ್ದರು.<ref>Pi Lambda Phi 2010 membership Directory</ref>
==ವೃತ್ತಿ==
ಅವರು [[ಭಾರತ]]ಕ್ಕೆ ಹಿಂದಿರುಗಿದ ನಂತರ, [[ಕುಟುಂಬ]]ದ ವ್ಯವಹಾರಕ್ಕೆ ಸೇರಿ ನಿರ್ವಹಣಾ ರಚನೆಯನ್ನು ಆಧುನೀಕರಿಸಿದರು ಮತ್ತು ಪ್ರಕ್ರಿಯೆ ಸುಧಾರಣೆಗಳನ್ನು ಜಾರಿಗೆ ತಂದರು. ಅವರು ಗೋದ್ರೇಜ್ ಇಂಡಸ್ಟ್ರೀಸ್ನ ಗ್ರೂಪ್ ಬ್ರದರ್ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಗೋದ್ರೇಜ್ ಅಗ್ರೋವೆಟ್ನ ಅಧ್ಯಕ್ಷರಾದ ನಾದಿರ್ ಗೋದ್ರೇಜ್ ಅವರ ಸೋದರಸಂಬಂಧಿ.
೨೦೨೧ ರಲ್ಲಿ ಅವರು [[:en:Godrej Group|ಗೋದ್ರೇಜ್ ಗ್ರೂಪ್ನ]] ಹಿಡುವಳಿ ಕಂಪನಿಯಾದ ಗೋದ್ರೇಜ್ ಇಂಡಸ್ಟ್ರೀಸ್ನ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ಯೋಜನೆಯನ್ನು ಪ್ರಕಟಿಸಿದರು. ನಂತರ, ಜಿಐಎಲ್ನ ಗೌರವಾನ್ವಿತ ಅಧ್ಯಕ್ಷರಾಗಿ ಮುಂದುವರಿಯುತ್ತಾರೆ.<ref>{{cite news |last1=K |first1=Vijayaraghavan |title=Godrej family looks to divide a $4.1 billion empire |url=https://economictimes.indiatimes.com/news/company/corporate-trends/godrej-family-looks-to-divide-a-4-1-billion-empire/articleshow/87350226.cms |website=Economic Times |date=29 October 2021 |access-date=January 5, 2023}}</ref>
===ಗೋದ್ರೇಜ್===
ಇವರು ಹಲವಾರು ಭಾರತೀಯ [[ವ್ಯಾಪಾರ]], ಕೈಗಾರಿಕಾ ಸಂಸ್ಥೆ ಮತ್ತು ಸಂಘಗಳ ಅಧ್ಯಕ್ಷರಾಗಿದ್ದಾರೆ.
ಅವರು [[ಏಪ್ರಿಲ್]] ೨೦೧೧ ರಿಂದ [[ಏಪ್ರಿಲ್]] ೨೦೧೮ ರವರೆಗೆ ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್ನ ಅಧ್ಯಕ್ಷರಾಗಿದ್ದರು. ೨೦೧೨-೧೩ರಲ್ಲಿ ಭಾರತೀಯ ಕೈಗಾರಿಕಾ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾದರು.<ref>{{Cite web|url=http://articles.economictimes.indiatimes.com/2012-04-18/news/31361644_1_adi-godrej-cii-godrej-group|title=CII elects Adi Godrej as new President|website=timesofindia-economictimes|access-date=2016-03-18|archive-date=2016-03-26|archive-url=https://web.archive.org/web/20160326011312/http://articles.economictimes.indiatimes.com/2012-04-18/news/31361644_1_adi-godrej-cii-godrej-group|url-status=dead}}</ref><ref>{{Cite web|url=http://www.business-standard.com/article/companies/cii-elects-adi-godrej-as-new-president-112041800159_1.html|title=CII elects Adi Godrej as new President|date=18 April 2012 |access-date=2016-03-18}}</ref>
[[ಚಿತ್ರ:Godrej Logo.svg|thumb]]
ಗೋದ್ರೇಜ್ ಹಿಡುವಳಿ ಕಂಪನಿಯ ಶೇಕಡಾ ಇಪ್ಪತ್ತೈದರಷ್ಟು ಷೇರುಗಳು ಪಿರೋಜ್ಶಾ ಗೋದ್ರೇಜ್ ಫೌಂಡೇಶನ್, ಸೂನಾಬಾಯಿ ಪಿರೋಜ್ಶಾ ಗೋದ್ರೇಜ್ ಫೌಂಡೇಶನ್, ಮತ್ತು ಗೋದ್ರೇಜ್ ಮೆಮೋರಿಯಲ್ ಟ್ರಸ್ಟ್ ಅನ್ನು ಒಳಗೊಂಡಿರುವ ಟ್ರಸ್ಟ್ಗಳಲ್ಲಿವೆ.<ref>{{Cite web|url=http://forbesindia.com/printcontent/36631|title=Forbes India Magazine — The Godrej Foundation: In Charity They Trust|website=forbesindia.com|access-date=2016-03-18}}</ref>
==ವೈಯಕ್ತಿಕ ಜೀವನ==
ಅವರು [[ಅಕ್ಟೋಬರ್]] ೨೦೧೬ರಲ್ಲಿ ಸಮಾಜವಾದಿ ಮತ್ತು ಲೋಕೋಪಕಾರಿ ಪರಮೇಶ್ವರ್ ಗೋದ್ರೇಜ್ ಅವರನ್ನು [[ವಿವಾಹ]]ವಾದರು ಮತ್ತು ಇವರು [[ಮೂರು]] ಮಕ್ಕಳನ್ನು ಹೊಂದಿದ್ದರು. ಇವರು [[ದಕ್ಷಿಣ]] ಮುಂಬೈನ ಮಲಬಾರ್ ಹಿಲ್ನಲ್ಲಿ ವಾಸಿಸುತ್ತಿದ್ದರು. ಆದಿಯವರು ಭಾರತೀಯ ಉದ್ಯಮಕ್ಕೆ ನೀಡಿದ ಕೊಡುಗೆಗಾಗಿ ೨೦೦೨ [[ರಾಜೀವ್ ಗಾಂಧಿ]] [[ಪ್ರಶಸ್ತಿ]] ನೀಡಲಾಯಿತ್ತು.
== ಉಲ್ಲೇಖಗಳು==
{{ಉಲ್ಲೇಖಗಳು}}
[[ವರ್ಗ:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ]]
[[ವರ್ಗ:ಉದ್ಯಮಿಗಳು]]
awtjxo9v42k6ru3n5qqwv9so7o9t6jf
ಅನೂಪ್ ಶ್ರೀಧರ್
0
112450
1254286
1201444
2024-11-10T01:18:11Z
Dostojewskij
21814
ವರ್ಗ:ಬೆಂಗಳೂರಿನವರು
1254286
wikitext
text/x-wiki
{{Orphan|date=ಮಾರ್ಚ್ ೨೦೧೯}}
{{Use dmy dates|date=May 2018}}
{{Infobox badminton player
| name = ಅನೂಪ್ ಶ್ರೀಧರ್
| image =The President, Smt. Pratibha Devisingh Patil presenting the “Arjuna” Award – 2007, to Shri Anup Sridhar (Badminton), in New Delhi on August 29, 2008.jpg
| image_size =
| caption = The President, Pratibha Devisingh Patil presenting the “Arjuna” Award – 2007, to Anup Sridhar (right), in New Delhi on August 29, 2008.
| birth_name =
| birth_date = {{birth date and age|df=yes|1983|4|11}}
| birth_place = [[ಬೆಂಗಳೂರು]], [[ಕರ್ನಾಟಕ]], India
| height =
| weight =
| event = Men's singles
| country = {{IND}}
| years_active =
| handedness = Right
| coach = [[Prakash Padukone]]<br /> [[U. Vimal Kumar]]<br /> Tom John
| highest_ranking = 37
| date_of_highest_ranking = 14 January 2010
| current_ranking = 291
| date_of_current_ranking = 3 March 2016
| played =
| titles =
| medal_templates =
{{MedalSport | [[Badminton]] }}
{{MedalCountry | {{IND}} }}
{{MedalCompetition | [[Badminton at the Commonwealth Games|Commonwealth Games]] }}
{{MedalBronze | [[2006 Commonwealth Games|2006 Melbourne]] | [[Badminton at the 2006 Commonwealth Games|Mixed team]] }}
| bwf_id = 0D01ECED-A06B-471D-84E3-6A44CCEC26EE
}}
ಅನೂಪ್ ಶ್ರೀಧರ್ [[ಭಾರತ]]ದ ಬ್ಯಾಡ್ಮಿಂಟನ್ ಆಟಗಾರ.
== ಬಾಲ್ಯ ಮತ್ತು ವಿದ್ಯಾಭ್ಯಾಸ ==
ಅನೂಪ್ ಅವರು ಎಪ್ರಿಲ್ ೧೧,೧೯೮೩ರಲ್ಲಿ [[ಕರ್ನಾಟಕ]]ದ ಬೆಂಗಳೂರಿನಲ್ಲಿ ಜನಿಸಿದರು. ಅವರು ತಮ್ಮ ಶಿಕ್ಷಣವನ್ನು ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯದಲ್ಲಿ ಪೂರ್ಣಗೊಳಿಸಿದರು.
== ವೃತ್ತಿ ಜೀವನ ==
ಅನೂಪ್ ಶ್ರೀಧರ್ ಅವರು ಭಾರತದ ಥಾಮಸ್ ಕಪ್ಪಿನ ನಾಯಕರಾಗಿದ್ದರು. ೨೦೦೭ರಲ್ಲಿ ಅನೂಪ್ ಅವರು ೨೫ನೇ ಶ್ರೇಯಾಂಕವನ್ನು ಕೊನೆಗೊಳಿಸಿದರು. ಜರ್ಮನ್ ಓಪನ್ ಮತ್ತು ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಸೆಮಿಫೈನಲ್ ಹಾಗೂ [[ಥೈಲ್ಯಾಂಡ್]] ಓಪನ್ ಪಂದ್ಯಾವಳಿಯಲ್ಲಿ ಕ್ವಾರ್ಟರ್ಫೈನಲ್ಸ್ ತಲುಪಿದರು. ೨೦೦೪ರ ಅಥೆನ್ಸ್ ಒಲಿಂಪಿಕ್ಸ್ನಲ್ಲಿ ಹಾಗೂ ೨೦೦೫ರ ವರ್ಲ್ಡ್ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕವನ್ನು ಪಡೆದರು. ೨೦೦೭ರಲ್ಲಿ ವಿಶ್ವ ಚಾಂಪಿಯನ್ಶಿಪ್ನಲ್ಲಿ ಅನೂಪ್ ಅವರು ಮಾಡಿದ ಸಾಧನೆ ಭಾರತೀಯ ಕ್ರೀಡಾ ಪ್ರದರ್ಶನಗಳಲ್ಲಿ ಅಗ್ರಸ್ಥಾನವನ್ನು ಪಡೆಯಿತು. ಹೊಸದಿಲ್ಲಿಯ ಪ್ರತಿಷ್ಠಿತ ಪ್ರಮೋದ್ ಮಹಾಜನ್ ಆಲ್-ಇಂಡಿಯಾ ಶ್ರೇಯಾಂಕಿತ ಪಂದ್ಯಾವಳಿಯನ್ನು ಅನೂಪ್ ಅವರು ೨೦೦೮ರಲ್ಲಿ ಗೆದ್ದರು. ಪ್ರೋಟಾನ್ ಮಲೆಷ್ಯಾ ಸೂಪರ್ ಸೀರೀಸ್ನ ಕೊನೆಯ ಸುತ್ತಿನ ಒಂದು ಸುತ್ತಿನ ಪಂದ್ಯದಲ್ಲಿ,ಪ್ರಿ-ಕ್ವಾರ್ಟರ್ ಫೈನಲ್ಸ್ ತಲುಪಿದ ನಂತರ ಹ್ಯುನ್ ಇಲ್ ಲೀಯವರೊಂದಿಗೆ ಅಂತಿಮವಾಗಿ ಸೋತು ರನ್ನರ್-ಅಪ್ ಆದರು. ಅನೂಪ್ ಅವರು ೨೦೦೮ರಲ್ಲಿ ಬೀಜಿಂಗ್ನಲ್ಲಿ ನಡೆದ ಬೇಸಿಗೆ ಒಲಿಂಪಿಕ್ಸ್ನಲ್ಲಿ ಪುರುಷರ ಸಿಂಗಲ್ಸ್ ಸ್ಪರ್ಧೆಯಲ್ಲಿ ಸ್ಪರ್ಧಿಸಿದರು. ಅವರು ಪೋರ್ಚುಗಲ್ನ ಮಾರ್ಕೊ ವಾಸ್ಕೊನ್ ಸೆಲೊಸ್ ಅವರನ್ನು ೨೧-೧೬, ೨೧-೧೪ರಿಂದ ೬೪ರ ಸುತ್ತಿನಲ್ಲಿ ಸೋಲಿಸಿದರು. ಆದರೆ ಜಪಾನಿನ ಶೋಜಿ ಸಾಟೋ ಅವರೊಂದಿಗೆ ೧೩-೨೧, ೧೭-೨೧ ಅಂಕದಿಂದ ೧೬ನೇ ಸುತ್ತಿನಲ್ಲಿ ಸೋತರು. ಅವರು ೨೦೧೩ರ ಯೋನೆಕ್ಸ್ ಝೆಕ್ ಅಂತರರಾಷ್ಟ್ರೀಯ ಪಂದ್ಯಾವಳಿಯಲ್ಲಿ ತಮ್ಮ ೪ನೇ ಪ್ರಶಸ್ತಿಯನ್ನು ಇಂದ್ರ ಬಾಗುಸ್ ಆದಿ ಚಂದ್ರ ಅವರನ್ನು ೨೧-೧೧, ೨೧-೧೬ ಅಂಕಗಳಿಂದ ಸೋಲಿಸಿ ಪಡೆದರು.<ref>https://www.sportskeeda.com/player/anup-sridhar</ref>
== ವೊಡಾಫೋನ್ ಇಂಡಿಯನ್ ಬ್ಯಾಡ್ಮಿಂಟನ್ ಲೀಗ್ ==
ಅನೂಪ್ ಶ್ರೀಧರ್ ಅವರು ೨೦೧೩ರಲ್ಲಿ ವೊಡಾಫೋನ್ ಇಂಡಿಯನ್ ಬ್ಯಾಡ್ಮಿಂಟನ್ ಲೀಗ್ನಲ್ಲಿ [[ಪುಣೆ]] ಪಿಸ್ಟನ್ಸ್ ತಂಡವನ್ನು ಪ್ರತಿನಿಧಿಸಿ,೬೦೦೦ ಡಾಲರ್ ವೇತನವನ್ನು ಪಡೆದಿದ್ದಾರೆ. ಅನೂಪ್ ಅವರು,ವಿಶ್ವದಲ್ಲಿ ೮ನೇ ಶ್ರೇಯಾಂಕವನ್ನು ಪಡೆದ ಹಾಗೂ ಬಂಗಾ ಬೀಟ್ಸ್ ಅವರನ್ನು ಪ್ರತಿನಿಧಿಸಿದ ಹೂ ಯುನ್ ಅವರ ವಿರುದ್ಧ ಆಡಿ ಪಂದ್ಯವನ್ನು ಗೆದ್ದರು.<ref>https://www.ndtv.com/topic/anup-sridhar</ref>
== ಸಾಧನೆಗಳು ==
{| class="wikitable sortable "
! |ಕ್ರ.ಸಂ
! |ವರ್ಷ
! |ಟೂರ್ನಮೆಂಟ್
|-
| align="center" | ೧
| align="center" | ೨೦೦೫
| align="left" | ಹಂಗೇರಿಯನ್ ಇಂಟರ್ನಾಷನಲ್
|-
| align="center" | ೨
| align="center" | ೨೦೧೩
| align="left" | ಝೆಕ್ ಇಂಟರ್ನಾಷನಲ್
|}<ref>https://www.mapsofindia.com/who-is-who/sports/anup-sridhar.html</ref>
== ಉಲ್ಲೇಖಗಳು ==
{{Reflist}}
[[ವರ್ಗ:ಬೆಂಗಳೂರಿನವರು]]
hzpfhhq1vb8dimmgrk1w6wrwicxusan
ದೇವದಾಸಿ
0
112640
1254324
904023
2024-11-10T06:01:17Z
117.230.182.236
1254324
wikitext
text/x-wiki
ದೇವಾಲಯಗಳಲ್ಲಿ ದೇವರುಗಳಿಗೆ ವಿಭಿನ್ನ ರೀತಿಯ ಸೇವೆಯನ್ನು ಮಾಡಲು ಅರ್ಪಿಸಲಾಗಿರುವ ಯುವತಿಯರನ್ನು '''ದೇವದಾಸಿ'''ಯರೆಂದು ಕರೆಯಲಾಗುತ್ತಿತ್ತು. ಈ ಯುವತಿಯರು ಭಗವಂತನ ದಾಸಿಯರಾದ್ದರಿಂದ ಮಂದಿರವನ್ನು ಶುದ್ಧಗೋಳಿಸುವುದು, ದೀಪ ಬೆಳಗಿಸುವುದು ಹಾಗೂ ದೇವರ ಪ್ರತಿಮೆಯ ಸಮ್ಮುಖದಲ್ಲಿ ಭಕ್ತಿಪೂರ್ವಕವಾಗಿ ಗಾಯನ ನರ್ತನ ಮೊದಲಾದ ನಿಶ್ಚಿತ ಕಾರ್ಯಗಳನ್ನು ಮಾಡುವುದು-ಇವುಗಳ ಮೂಲಕ ದೇವರ ಸೇವೆಯನ್ನು ನೆರವೇರಿಸುತ್ತಿದ್ದರು. ಈ ಪದ್ಧತಿ ತೀರ ಪ್ರಾಚೀನವಾದುದೆಂದು ತಿಳಿದು ಬರುತ್ತದೆ. ಪ್ರಾಚೀನ ಬ್ಯಾಬಿಲೋನಿಯ, ಸೈಪ್ರೆಸ್, ಫಿನಿಷಿಯ, ಗ್ರೀಸ್, ಮೆಸಪೊಟೇಮಿಯ, ಈಜಿಪ್ಟ್, ಸಿರಿಯ ಅರೇಬಿಯ, ಮುಂತಾದ ಮಧ್ಯಪ್ರಾಚ್ಯಗಳಲ್ಲಿ ಹಾಗೂ ಆಗ್ನೇಯ ಏಷ್ಯದಲ್ಲಿ ಈ ಪದ್ಧತಿ ರೂಡಿಯಲ್ಲಿತ್ತು. ಒಂದು ಕಾಲಕ್ಕೆ ಸಮಗ್ರ ಭಾರತದಲ್ಲೆಲ್ಲ ಈ ಪದ್ಧತಿ ಪ್ರಚಾರದಲ್ಲಿದ್ದಿರಬೇಕೆಂದು ಕಾಣುತ್ತದೆ. ಉತ್ತರ ಭಾರತದಲ್ಲಿ ಇದರ ಪ್ರಚಾರ ವಿಶೇಷವಾಗಿತ್ತೆಂದು ಹೇಳಲು ಸಮರ್ಥನೀಯ ದಾಖಲೆಗಳು ಇಲ್ಲವಾಗಿವೆ.
ಮೊಹೆಂಜೊದಾರೊ ಸಂಸ್ಕøತಿಯ ಮಾತೃದೇವತೆ ಅಥವಾ ಸಂತಾನ ದೇವತೆಯ ಗುಡಿಯಲ್ಲಿ ಪುರುಷರು ಹಾಗು ಸ್ತ್ರೀಯರು ಗುಲಾಮರಾಗಿರುತ್ತಿದ್ದರೆಂದೂ ಅವರಲ್ಲಿ ಅನೇಕರು ದೇವದಾಸಿಯರೆಂದೂ ಅವರು ಗೃಹಿಣಿಯರಾಗುವ ಮುನ್ನ ಸ್ವಲ್ಪ ಕಾಲವಾದರೂ ಮಾತೃದೇವತಾ ಮಂದಿರದಲ್ಲಿ ದೇವದಾಸಿಯರಾಗಿರುವುದು ಆಗಿನ ಸಮಾಜದಲ್ಲಿ ಗೌರವ ಪ್ರತಿಷ್ಠೆಗಳ ಮಾತಾಗಿತ್ತೆಂದೂ ತಿಳಿದುಬರುತ್ತದೆ. ಮೊಹಂಜೊದಾರೊದಲ್ಲಿ ದೊರೆತಿರುವ ಸ್ತ್ರೀ ಪ್ರತಿಮೆಯೊಂದರಲ್ಲಿ ನರ್ತಕಿಯ ಲಕ್ಷಣಗಳನ್ನು ಗುರುತಿಸಲಾಗಿದೆ. ನರ್ತಕಿ ನಗ್ನಳಾಗಿದ್ದು ಒಂದು ತೋಳಿನ ತುದಿಯವರೆಗೂ ಬಳೆಗಳನ್ನು ಧರಿಸಿ ಕುತ್ತಿಗೆಯಲ್ಲಿ ಮಣಿಸರವನ್ನು ಧರಿಸಿದ್ದಾಳೆ. ತಲೆಗೂದಲು ಸಡಿಲವಾಗಿ ಇಳಿಬಿದ್ದಿವೆ. ಕಣ್ಣುಮುಚ್ಚಿಕೊಂಡು ನರ್ತಿಸುತ್ತಿರುವ ಆಕೆಯ ಮುಖದಲ್ಲಿ ಭಕ್ತಿಭಾವ ಕಂಡುಬರುತ್ತಿದೆ. ಈ ನಗ್ನ ನರ್ತಕಿ ದೇವದಾಸಿಯೇ ಹೌದೆಂದು ಇತಿಹಾಸ ಸಂಶೋಧಕರು ನಿರ್ಧರಿಸಿದ್ದಾರೆ.
ಈ ಸಂಪ್ರದಾಯ ಜೀವಂತವಾಗಿರುವ ಕಡೆಗಳಲ್ಲಿನ ಜನ ದೇವದಾಸಿಯರೊಂದಿಗೆ ಸಂಬಂಧವಿಟ್ಟುಕೊಳ್ಳುವುದು ಪುಣ್ಯದ ಕಾರ್ಯವೆಂದು ನಂಬುತ್ತಿದ್ದರು. ಈಗಲೂ ಈ ಸಂಪ್ರದಾಯ ಪಶ್ಚಿಮ ಆಫ್ರಿಕದ ಕೆಲವು ಜನಾಂಗಗಳಲ್ಲಿ ಹಾಗೂ ದಕ್ಷಿಣ ಭಾರತದಲ್ಲಿ ವಿಶೇಷವಾಗಿ ಕಂಡುಬರುತ್ತದೆ. ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಈ ಪದ್ಧತಿ ವಿರಳವಾಗಿದ್ದರೂ ಆಂದ್ರಪ್ರದೇಶದ ವಿಶಾಖಪಟ್ಟಣದ ಒಂದು ದೇವಾಲಯದಲ್ಲಿ ಮಾತ್ರ ದೇವದಾಸಿಯರು ಕಾಣ ಸಿಗುತ್ತಾರೆ. ಒರಿಸ್ಸಾದಲ್ಲಿ ಈ ಪದ್ಧತಿ ಇತ್ತೀಚೆಗೆ ಮರೆಯಾಗಿದೆ. ಪುರಿಯಲ್ಲಿ ದೇವದಾಸಿ ಪದ್ಧತಿ ಒಂದು ಕಾಲದಲ್ಲಿ ಜಾರಿಯಲ್ಲಿತ್ತೆಂದು ಫ್ರಾನ್ಸಿನ ಯಾತ್ರಿಕನ ಬರ್ವಿಯರ್ನ ಲಿಖಿತ ವಿವರಣೆಯಿಂದ ತಿಳಿದುಬರುತ್ತದೆ. ತೈಲಂಗ್ ದೇಶದಲ್ಲಿ ದೇವದಾಸಿಯಾಗಲಿರುವ ಕುಮಾರಿಯನ್ನು ಬಸವಾ ಎಂದೂ ಕರೆಯುತ್ತಿದ್ದರು. ಭಕ್ತಿಪಂಥದ ಪ್ರಾಬಲ್ಯದ ಕಾಲದಲ್ಲಿ ದೇವದಾಸಿ ಪದ್ಧತಿ ಉಚ್ಛ್ರಾಯ ಸ್ಥಿತಿಯನ್ನು ಪಡೆಯಿತೆಂದು ಹೇಳಬಹುದು.
ದೇವದಾಸಿ ಪದ್ಧತಿಯ ಪ್ರಾಚೀನತೆಯನ್ನು ಕುರಿತು ಅಳ್ತೇಕರ್ ಹೀಗೆ ಅಭಿಪ್ರಾಯ ಪಡುತ್ತಾರೆ. ``ಜಾತಕ ಸಾಹಿತ್ಯದಲ್ಲಿ ಈ ಸಂಪ್ರದಾಯದ ಉಲ್ಲೇಖವಿಲ್ಲ. ಗ್ರೀಕ್ ಲೇಖಕರು ಇದನ್ನು ಹೆಸರಿಸಿಲ್ಲ. ಅರ್ಥಶಾಸ್ತ್ರದಲ್ಲಿ ಗಣಿಕೆಯರ ಹೆಸರು ವಿಸ್ತಾರವಾಗಿ ಬಂದಿದ್ದರೂ ದೇವದಾಸಿಯರನ್ನು ಹೆಸರಿಸಿಲ್ಲ. ಈ ಸಂಪ್ರದಾಯ ಬಹುಶಃ ಕ್ರಿ.ಶ. ಮೂರನೆಯ ಶತಮಾನದಲ್ಲಿ ಆರಂಭವಾಗಿರಬಹುದು. ಏಕೆಂದರೆ ಉಜ್ಜಯಿನಿಯ ಮಹಾಕಾಲ ದೇವಸ್ಥಾನದಲ್ಲಿ ನರ್ತಕಿಯರಿದ್ದ ವಿಷಯವನ್ನು ಕಾಳಿದಾಸ ತನ್ನ ಮೇಘದೂತದಲ್ಲಿ ನಿರೂಪಿಸುತ್ತಾನೆ. ದೇವಪೂಜೆಯ ಸಂದರ್ಭದಲ್ಲಿ ಸಂಗೀತಕ್ಕಾಗಿ ಸ್ತ್ರೀಯರನ್ನು ನೇಮಿಸಿಕೊಳ್ಳಬೇಕೆಂದು ಹಲವು ಪುರಾಣಗಳು ಹೇಳುತ್ತವೆ. ಈ ಸ್ತ್ರೀಯರು ಸಾಮಾನ್ಯವಾಗಿ ವೇಶ್ಯೆಯರು. ಇವರನ್ನು ದೇವಸ್ಥಾನಗಳಿಗಾಗಿ ಕೊಂಡುಕೊಳ್ಳಬೇಕೆಂದು ಕೆಲವು ಪುರಾಣಗಳು ಸೂಚಿಸುವುದು ವಿಷಾದನೀಯ. ಸೂರ್ಯಲೋಕವನ್ನು ಪಡೆಯಲು ಸೂರ್ಯದೇವಸ್ಥಾನಕ್ಕೆ ಹಲವು ವೇಶ್ಯೆಯರನ್ನು ದಾನವಾಗಿ ಕೊಡುವುದೇ ಉತ್ತಮ ಮಾರ್ಗವೆನ್ನುವಷ್ಟರ ದೂರ ಹೋಗಿದೆ, ಭವಿಷ್ಯಪುರಾಣ. ಈ ಸಂಪ್ರದಾಯ ಆರನೆಯ ಶತಮಾನದಲ್ಲಿ ಹೆಚ್ಚಾಗಿ ಹರಡಿರಬೇಕು. ಹ್ಯೂಎನ್ ತ್ಸಾಂಗ್ ಮುಲ್ತಾನ್ ಎಂಬಲ್ಲಿನ ಸೂರ್ಯ ದೇವಸ್ಥಾನದಲ್ಲಿ ಗಾಯಕಿಯರನ್ನು ಕಂಡಂತೆ ಹೇಳುತ್ತಾನೆ. ಕಾಶ್ಮೀರದಲ್ಲಿ ಕ್ರಿ.ಶ. 7 ನೆಯ ಶತಮಾನದಲ್ಲಿ ಈ ಸಂಪ್ರದಾಯವಿತ್ತೆಂದು ರಾಜತರಂಗಿಣಿಯಿಂದ ತಿಳಿದುಬರುತ್ತದೆ. ಗುಜರಾತಿನ ಬಹು ಪ್ರಸಿದ್ಧವಾದ ಸೋಮನಾಥ ದೇವಾಲಯದಲ್ಲಿ ಐನೂರು ನರ್ತಕಿಯರಿದ್ದರಂತೆ ತಿಳಿದುಬರುತ್ತದೆ. ರಾಜರಾಜ ತಂಜಾವೂರಿನ ದೇವಸ್ಥಾನವನ್ನು ಕಟ್ಟಿಸಿದಾಗ (10 ನೆಯ ಶ.) ದೇವಸ್ಥಾನದ ಸೇವೆಗಾಗಿ ನಾನೂರು ನರ್ತಕಿಯರನ್ನು ಒದಗಿಸಿದ.
ಪ್ರಾಚೀನ ಹಿಂದೂ ಗ್ರಂಥಗಳಲ್ಲಿ ಏಳುವಿಧದ ದೇವದಾಸಿಯರ ಉಲ್ಲೇಖ ಸಿಗುತ್ತದೆ. 1 ದತ್ತಾ : ತನ್ನನ್ನು ತಾನೇ ಯಾವುದಾದರೂ ದೇವಾಲಯವೊಂದಕ್ಕೆ ಅರ್ಪಿಸಿಕೊಂಡವಳು. 2. ವಿಕ್ರೀತಾ : ದೇವಾಲಯದ ಸೇವಾಕಾರ್ಯಗಳಿಗಾಗಿ ತನ್ನನ್ನೇ ಮಾರಿಕೊಂಡವಳು. 3. ಭೃತ್ಯಾ : ತನ್ನ ಕುಟುಂಬದವರ ಪೋಷಣೆಯ ಸಲುವಾಗಿ ದೇವದಾಸಿಯಾದವಳು. 4. ಭಕ್ತಾ : ಕೇವಲ ಭಕ್ತಿಭಾವಗಳಿಂದ ಪ್ರೇರಿತಳಾಗಿ ದೇವಾಲಯವನ್ನು ಪ್ರವೇಶಿಸಿದವಳು. 5. ಹೃತಾ : ಅಪಹರಿಸಿಕೊಂಡು ತಂದ ಹೆಣ್ಣು, ದೇವಾಲಯಕ್ಕೆ ಉಡುಗೊರೆಯಾಗಿ ಬಂದವಳು. 6. ಅಲಂಕಾರಾ : ರಾಜ ಅಥವಾ ಮಂತ್ರಿ ಯಾವ ಯುವತಿಯನ್ನು ಅಪೇಕ್ಷಿತ ಪರಂಪರೆಯಲ್ಲಿ ಸಂಪೂರ್ಣ ದೀಕ್ಷಿತೆಯೆಂದು ಭಾವಿಸುತ್ತಿದ್ದರೋ ಅಂಥ ಯುವತಿಯನ್ನು ಅಲಂಕರಿಸಿ ದೇವಾಲಯಕ್ಕೆ ಒಪ್ಪಿಸಲಾಗುತ್ತಿತ್ತು; ಅಂಥವಳು. 7. ರದ್ರಗಣಿಕಾ ಅಥವಾ ಗೋಪಿಕಾ : ನಿಯಮಿತ ವೃತಿ ಅಥವಾ ವೇತನ ಪಡೆದು ನಾಟ್ಯ ಗಾಯನ ಮೊದಲಾದ ಕೆಲಸಗಳನ್ನು ನಿರ್ವಹಿಸುವವಳು.
ದೇವರನ್ನು ಜೀವಂತ ವ್ಯಕ್ತಿಯೆಂದು ಭಾವಿಸಿ ವೈಭವದಲ್ಲಿ ಬಾಳುವ ಒಬ್ಬ ವ್ಯಕ್ತಿಯ ಎಲ್ಲ ಭೋಗಗಳನ್ನೂ ದೇವರಿಗೆ ಅರ್ಪಿಸುವ ಸಂಪ್ರದಾಯ ದೇವದಾಸಿ ಪದ್ಧತಿಯ ಮೂಲವಾಗಿರಬಹುದು.
ಕರ್ನಾಟಕದ ಶಾಸನಗಳಲ್ಲಿ ಅಂಗಭೋಗ ಮತ್ತು ರಂಗಭೋಗ ಎಂಬ ಮಾತುಗಳು ಬರುತ್ತವೆ. ವಿಗ್ರಹದ ದೇಹಕ್ಕೆ ಸಲ್ಲುವ ಭೋಗ, ಎಂದರೆ ಸ್ನಾನ, ಗಂಧಲೇಪನ, ಧೂಪ, ದೀಪ, ಪುಷ್ಪ ಇತ್ಯಾದಿಗಳು ಅಂಗಭೋಗಗಳು. ಗರ್ಭಗುಡಿಯ ಮುಂದಿನ ರಂಗದ ಮೇಲೆ ಎಂದರೆ ದೇವತಾ ಮೂರ್ತಿಯ ಮುಂದೆ ಸುಂದರಿಯರಿಂದ ನಡೆಯುವ ಗೀತ, ನೃತ್ಯಗಳೇ ರಂಗ ಭೋಗಗಳು. ದೇವದಾಸಿಯರು ರಂಗಭೋಗದ ಉಪಕರಣಗಳು ಎಂಬುದಾಗಿ ಎಂ. ಚಿದಾನಂದಮೂರ್ತಿಯವರು ಅಭಿಪ್ರಾಯಪಡುತ್ತಾರೆ. ಈ ಸಂಪ್ರದಾಯವನ್ನು ಮೊದಮೊದಲು ವಿರೋಧಿಸಿದರೂ ಒತ್ತಾಯ ಪೂರ್ವಕವಾಗಿ ಇದನ್ನು ಜಾರಿಗೆ ತಂದಿದ್ದರ ಫಲವಾಗಿ ಅವರ ಪ್ರತಿಭಟನೆಯಿಂದ ಯಾವ ಪ್ರಯೋಜನವೂ ಆಗಲಿಲ್ಲವೆಂದು ಆಳ್ತೇಕರ್ ಅವರ ಅಭಿಪ್ರಾಯ.
ದೇವಾಲಯದ ಇತರ ಸೇವಕರಿಗೆ ಕೊಡುವಂತೆ ದೇವದಾಸಿಯರಿಗೂ ನಿರ್ವಹಣಾರ್ಥವಾಗಿ ಜಮೀನನ್ನು ನೀಡಲಾಗುತ್ತಿತ್ತು. ಕಾನೂನಿನ ಮೂಲಕವೂ ಈ ಪದ್ಧತಿಗೆ ಮನ್ನಣೆ ಇತ್ತು. ಇತರ ಹಿಂದೂ ಜಾತಿಗಳಂತೆ ಅದರ ಉತ್ತರಾಧಿಕಾರ, ರೀತಿನೀತಿಗಳು, ಕಟ್ಟುಕಟ್ಟಳೆಗಳು, ಆಚಾರವಿಚಾರಗಳು, ಸಂಪ್ರದಾಯ ನಿಯಮಗಳು ನಿರ್ದಿಷ್ಟವಾಗಿದ್ದವು. ಕಾಲಾಂತರದಲ್ಲಿ ದೇವದಾಸಿ ಪದ್ಧತಿಯ ಮೂಲ ಉದ್ದೇಶ ಹಾಗೂ ಪಾವಿತ್ರ್ಯಗಳು ಸಾಮಾಜಿಕ ಪರಿಸ್ಥಿತಿಗಳ ಪ್ರಭಾವದಿಂದ ಶಿಥಿಲಗೊಂಡವು. ಹೀಗಾಗಿ ದೇವದಾಸಿಯರು ಸಾಮಾನ್ಯ ವೇಶ್ಯೆಯರೊಡನೆ ಸಮೀಕರಿಸಲ್ಪಟ್ಟರು.
ಪ್ರಾರಂಭಕಾಲದಲ್ಲಿ ರಂಗಭೋಗದ ಅಂಗವಾಗಿ ಸ್ತ್ರೀಯರೊಡನೆ ಪುರುಷರೂ ನರ್ತಿಸುತ್ತಿದ್ದರೆದು ತಿಳಿದುಬರುತ್ತದೆ. ಪುರುಷರೂ ದೇವರಿಗೆ ದಾಸರಾಗುವ ಸಂಪ್ರದಾಯ ಇಂದಿಗೂ ಬೆಳಗಾಂವಿ ಸಮಿಪದ ಸೌಂದತ್ತಿ ಎಲ್ಲಮ್ಮನ ಗುಡಿಯಲ್ಲಿ ಕಂಡುಬರುತ್ತದೆ. ಎಲ್ಲಮ್ಮನು ದೇವದಾಸಿಯರನ್ನುದೇವರ ಸೂಳಿ, ಎಲ್ಲಮ್ಮನ ಸೂಳಿ, ಬಸವಿ ಜೋಗಿತಿ (ನೋಡಿ- ಜೋಗಿತಿ-ಸಂಪ್ರದಾಯ) ಮುಂತಾಗಿ ಕರೆಯುತ್ತಾರೆ. ಪುರುಷರನ್ನೂ ಎಲ್ಲಮ್ಮನ ಜೋಗಿತಿ ಬಿಡುವ ಸಂಪ್ರದಾಯ ವೀರಶೈವ ಧರ್ಮದ `ಶರಣ ಸತಿ ಲಿಂಗ ಪತಿ' ಎಂಬ ಮಾತನ್ನು ಅತಿಶಯಗೊಳಿಸಿದ್ದರ ಪರಿಣಾಮವಾಗಿ ಹುಟ್ಟಿಕೊಂಡಿತೆಂದು ಕಾಣುತ್ತದೆ. ಎಲ್ಲಮ್ಮನ ಈ ಜೋಗಿತಿಯರು ಕರ್ನಾಟಕ ಹಾಗೂ ಮಹಾರಾಷ್ಟ್ರಗಳಲ್ಲಿ ವಿಶೇಷವಾಗಿ ಕಾಣಸಿಗುತ್ತಾರೆ. ಕರ್ನಾಟಕದ ಬಹಳಷ್ಟು ದೇವಾಲಯಗಳಲ್ಲಿ ಈ ದೇವದಾಸಿ ಪದ್ಧತಿ ಇಂದಿಗೂ ಉಳಿದುಬಂದಿದೆ. ಮೈಸೂರು ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನಲ್ಲಿರುವ ಮಲೆಯ ಮಾದೇಶ್ವರನಿಗೆ ಗುಡ್ಡಿ ಎಂಬ ಹೆಸರಿನ ದೇವದಾಸಿಯರಿದ್ದಾರೆ. ಉಳಿದ ದೇವರುಗಳು ದೇವದಾಸಿಯರನ್ನು ಬಸವಿ ಎಂದು ಕರೆಯುವುದು ರೂಢಿಯಲ್ಲಿದೆ. ಈ ಪದ್ಧತಿ ಕರ್ನಾಟಕದಲ್ಲಿ ಕೆಳವರ್ಗದ ಜನರಲ್ಲಿ ಇಂದಿಗೂ ಉಸಿರಾಡುತ್ತಿದೆ. ಆಂಧ್ರಪದೇಶ, ತಮಿಳುನಾಡುಗಳಲ್ಲೂ ಇದು ಉಳಿದುಬಂದಿದೆ. ತಮಿಳುನಾಡಿನ ರಾಮೇಶ್ವರ ದೇವಸ್ಥಾನದಲ್ಲಿ ಪ್ರಾತಃಕಾಲ ಅರ್ಚಕರೊಡನೆ ಒಬ್ಬ ದೇವದಾಸಿ ಬ್ರಾಹ್ಮಣಿಯಂತೆ ವಸ್ತ್ರಗಳನ್ನುಟ್ಟು ರುದ್ರಾಕ್ಷಿಗಳನ್ನು ಧರಿಸಿ ದೇವಸ್ಥಾನಕ್ಕೆ ಬರುತ್ತಾಳೆ. ಅವಳನ್ನು ತಮಿಳಿನಲ್ಲಿ ಮ¾õÉೈಕಾರೀ ಎನುತ್ತಾರೆ. ಉತ್ತರ ಕರ್ನಾಟಕ ಅಂಚಿನಲ್ಲಿರುವ ಗೋವಾದಲ್ಲಿನ ಮಂಗೇಶ ದೇವಸ್ಥಾನದಲ್ಲಿ ಆರು ಜನ ದೇವಾಸಿಯರಿದ್ದಾರೆ. ಸೋಮವಾರದ ಪೂಜೆಯ ಸಮಯದಲ್ಲಿಯೂ ಉಳಿದ ಹಬ್ಬಗಳ ಸಮಯದಲ್ಲಿಯೂ ಅವರು ದೇವಸ್ಥಾನಗಳಲ್ಲಿ ನರ್ತನ ಮಾಡುತ್ತಾರೆ. ಗೋವಾದಲ್ಲಿ ಮಲ್ಯದ ವಿಷ್ಣುದೇವಾಲಯದಲ್ಲಿಯೂ ದೇವದಾಸಿಯರಿದ್ದಾರೆ. ಇವರನ್ನು ಭಾವಿನ್ ಎಂದು ಕರೆಯುತ್ತಾರೆ. ದೇವದಾಸಿಯಾಗಲಿರುವ ಹೆಣ್ಣಿಗೂ ದೇವರಿಗೂ ಅತ್ಯಂತ ಶಾಸ್ತ್ರೀಯವಾಗಿ ವಿವಾಹವೇ ನಡೆಯುತ್ತದೆ.
ದೇವದಾಸಿ ಪದ್ಧತಿ ಯಾವ ಮಹತ್ತ್ವದ ಉದ್ದೇಶಗಳನ್ನಿಟ್ಟುಕೊಂಡು ಹುಟ್ಟಿತೋ ಆ ಉದ್ದೇಶಗಳೆಲ್ಲ ಈಗ ನಿರ್ನಾಮವಾಗಿ ಹೋಗಿವೆ. ಈಗ ಶ ವೃತ್ತಿ ತನ್ನ ಗೌರವವನ್ನು ಕಳೆದುಕೊಂಡು ವೇಶ್ಯಾವೃತ್ತಿ ಎನ್ನುವಷ್ಟರ ಮಟ್ಟಿಗೆ ಹದಗೆಟ್ಟಿದೆ. ಕಲೆ ಹಾಗೂ ದೇವರ ಹೆಸರಿನಲ್ಲಿ ವಿಷಯಸುಖವನ್ನು ಪ್ರಧಾನ ಮಾಡಿಕೊಂಡು ಬೆಳೆದು ನಿಂತ ಈ ಪದ್ಧತಿಯನ್ನು ಜನತೆಯೇ ಮೂಲೋಚ್ಚಾಟನೆಗೊಳಿಸಲು ಸಿದ್ಧವಾಯಿತು. 1934 ರಲ್ಲಿ ಭಾರತೀಯ ದಂಡವಿಧಾನದ 373 ಮತ್ತು 375 ರ ವಿಧಿಗಳನ್ನು ದೇವದಾಸಿ ಪದ್ಧತಿಯ ಮೇಲು ಅನ್ವಯಿಸುವ ದಿಶೆಯಲ್ಲಿ ಸಂಶೋಧನೆ ನಡೆಸಿತು. 1937 ರಲ್ಲಿ ಮದ್ರಾಸ್ ವಿಧಾನ ಪರಿಷತ್ತು ದೇವದಾಸಿ ಪದ್ಧತಿಯನ್ನು ನಿರ್ಮೂಲನ ಮಾಡಲು ಸರ್ವಾನುಮತದಿಂದ ವಿಧೇಯಕವೊಂದನ್ನು ಅಂಗೀಕರಿಸಿತು. ಅದರಲ್ಲಿ ಗೌರವಾನ್ವಿತ ಸೇವದಾಸಿಯರನ್ನು ದಾಸ್ಯದಿಂದ ಮುಕ್ತಗೊಳಿಸಡುವ ಸಲಹೆ ನೀಡಲಾಯಿತು. ಆ ಬಳಿಕ ಹಿಂದೂ ದೇವಾಲಯಗಳಲ್ಲಿ ಸ್ತ್ರೀಯರನ್ನು ಸೇವೆಗಾಗಿ ಅರ್ಪಿಸುವ ಪದ್ಧತಿಯನ್ನು ಕಾನೂನಿನಿಂದ ಕೊನೆಗೊಳಿಸುವ ಕ್ರಮವನ್ನು ಕೈಗೊಳ್ಳಲಾಯಿತು. ಅಲ್ಲದೆ ದೇವದಾಸಿಯರಾಗಿ ಕೆಲಸ ಮಾಡುತ್ತಿದ್ದ ಸ್ತ್ರೀಯರಿಗೆ ವಿಧಿಸಮ್ಮತ ವಿವಾಹಕ್ಕೆ ವ್ಯವಸ್ಥೆಗಳನ್ನು ಏರ್ಪಡಿಸಿತು. ಭಾರತದ ಇತರ ಸಂಸ್ಥಾನಗಳು ಈ ಕ್ರಮವನ್ನು ಜರೂರಾಗಿ ಅನುಸರಿಸಲು ಮುಂದೆ ಬಂದವು. ಹೀಗಿದ್ದರೂ ದೇವದಾಸಿ ಪದ್ಧತಿಯನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಾಗಿಲ್ಲ. ಇದರ ಚಿಹ್ನೆಗಳು ಈಗಲೂ ಉಳಿದಿವೆ. ಏಕೆಂದರೆ ಈ ಪದ್ಧತಿಗಿರುವ ಧಾರ್ಮಿಕ ಪರಿವೇಷ ಇದನ್ನು ತೊಡೆದುಹಾಕಲು ಕಷ್ಟಸಾಧ್ಯವನ್ನಾಗಿಸಿದೆ. ಮುಂಬಯಿಯಂಥ ಮಹಾ ನಗರದಲ್ಲಿರುವ ಕೆಂಪುದೀಪದ ಬಡಾವಣೆಯಲ್ಲಿ ನಡೆಸಿದ ಸಮಾಜ ಶಾಸ್ತ್ರೀಯ ಸರ್ವೇಕ್ಷಣದಿಂದ ಅಲ್ಲಿರುವ ವೇಶ್ಯೆಯರಲ್ಲಿ 1/3 ಪಾಲು ವೇಶ್ಯೆಯರು ದೇವದಾಸಿಯಾಗಿದ್ದವರೆಂದು ತಿಳಿದುಬಂದಿದೆ.
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದೇವದಾಸಿ}}
[[ವರ್ಗ:ಭಾರತದ ಸಾಂಸ್ಕೃತಿಕ ಇತಿಹಾಸ]]
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
dgjtyak1xaxjzzwf2uydwcuuwe8nycv
ಅನು ಪ್ರಭಾಕರ್
0
113846
1254247
1201432
2024-11-10T00:10:26Z
Dostojewskij
21814
ವರ್ಗ:೧೯೮೦ ಜನನ
1254247
wikitext
text/x-wiki
{{Infobox person
| name = ಅನು ಪ್ರಭಾಕರ್
| image = File:Anu Prabhakar - TeachAIDS Interview.png
| imagesize =
| alt =
| caption =
| birthname = ಅನು ಪ್ರಭಾಕರ್
| birth_date = {{Birth date and age|1980|11|9|df=no}}
| birth_place = [[ಬೆಂಗಳೂರು]], ಕರ್ನಾಟಕ, ಭಾರತ
| othername =
| ತಾಯಿ = ಗಾಯತ್ರಿ ಪ್ರಭಾಕರ್
| ತಂದೆ = ಎಂ.ವಿ.ಪ್ರಭಾಕರ್
| occupation = ನಟಿ
| yearsactive =
| spouse = {{marriage|ಕೃಷ್ಣಕುಮಾರ್|2002}}<br/>{{marriage|[[ರಘು ಮುಖರ್ಜಿ]]|2016}}
| website =
}}
ಅನು ಪ್ರಭಾಕರ್ ಪ್ರಮುಖವಾಗಿ ಕನ್ನಡ ಚಲನಚಿತ್ರಗಳಲ್ಲಿ ನಟಿಸಿರುವ ನಟಿ.
==ಆರಂಭಿಕ ಜೀವನ==
ಅನು ಪ್ರಭಾಕರ್ ಅವರು ನವೆಂಬರ್ ೯,೧೯೮೦ರಂದು [[ಬೆಂಗಳೂರು|ಬೆಂಗಳೂರಿ]]ನಲ್ಲಿ ಜನಿಸಿದರು.ಇವರ ತಂದೆ ಎಂ.ವಿ.ಪ್ರಭಾಕರ್ ಅವರು ಭಾರತ್ ಹೆವಿ ಎಲೆಕ್ಟ್ರಿಕಲ್ಸ್ನಲ್ಲಿ ಉದ್ಯೋಗಿಯಾಗಿದ್ದಾರೆ.ಇವರ ತಾಯಿ ಗಾಯತ್ರಿ ಅವರು ಡಬ್ಬಿಂಗ್ ಕಲಾವಿದೆ ಮತ್ತು ನಟಿಯಾಗಿದ್ದಾರೆ.ಇವರ ಸಹೋದರನ ಹೆಸರು ವಿಕ್ರಮ್.ಅನು ಅವರು ಬೆಂಗಳೂರಿನ ಉಪನಗರವಾದ [[ಮಲ್ಲೇಶ್ವರಂ]]ನಲ್ಲಿ ಬೆಳೆದರು.ಅಲ್ಲಿ ಅವರು ನಿರ್ಮಲಾ ರಾಣಿ ಹೈಸ್ಕೂಲ್ನಲ್ಲಿ ಶಿಕ್ಷಣ ಪಡೆದರು.ಆ ಸಮಯದಲ್ಲಿ ಅವರು ಕನ್ನಡ ಚಲನಚಿತ್ರಗಳಾದ [[ಚಪಲ ಚೆನ್ನಿಗರಾಯ]](೧೯೯೦),[[ಶಾಂತಿ ಕ್ರಾಂತಿ]](೧೯೯೧) ಮತ್ತು ಇಂಗ್ಲಿಷ್ ಚಲನಚಿತ್ರ ಮಿಸ್ಟರೀಸ್ ಆಫ್ ದಿ ಡಾರ್ಕ್ ಜಂಗಲ್(೧೯೯೦)ಎಂಬ ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು.ನಂತರ ಇವರು ಕರ್ನಾಟಕ ವಿಶ್ವವಿದ್ಯಾಲಯದ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಂದುವರೆಸಿದರು.<ref>https://timesofindia.indiatimes.com/entertainment/kannada/movies/news/Anu-Prabhakar-mum-on-her-separation-from-her-husband/articleshow/39359146.cms</ref>
==ವೃತ್ತಿ ಜೀವನ==
ಅನು ಅವರು ೧೯೯೯ರಲ್ಲಿ ''ಹೃದಯ ಹೃದಯಾ'' ಎಂಬ ಚಲನಚಿತ್ರದಲ್ಲಿ [[ಶಿವರಾಜ್ ಕುಮಾರ್]] ಅವರೊಂದಿಗೆ ನಟಿಸಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದರು.ಇವರು ''[[ಸೂರಪ್ಪ]]'',''[[ಜಮೀನ್ದಾರ್ರು]]'',''[[ಹೃದಯವಂತ]]'',''[[ಸಾಹುಕಾರ]]'',''ವರ್ಷ'' ಎಂಬ ಚಲನಚಿತ್ರಗಳಲ್ಲಿ [[ವಿಷ್ಣುವರ್ಧನ್]] ಅವರೊದಿಗೆ ಅಭಿನಯಿಸಿದರು.ಇವರು ಕೆಲವು ತಮಿಳು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.ನಂತರ ೧೨ನೆಯ ಶತಮಾನದ ಕನ್ನಡ ಕವಿ [[ಅಕ್ಕಮಹಾದೇವಿ]]ಯ ಜೀವನವನ್ನು ಆಧರಿಸಿದ ಚಲನಚಿತ್ರದಲ್ಲಿ ಅನು ಅವರು ದ್ವಿಪಾತ್ರ ಪಾತ್ರವನ್ನು ವಹಿಸುತ್ತಾರೆ.<ref>https://in.bookmyshow.com/person/anu-prabhakar/4848</ref>
==ವೈಯಕ್ತಿಕ ಜೀವನ==
ಅನು ಅವರು ಮಾರ್ಚ್ ೨೦೦೨ರಲ್ಲಿ ನಟಿ [[ಜಯಂತಿ]] ಅವರ ಪುತ್ರ ಕೃಷ್ಣಕುಮಾರ್ ಅವರನ್ನು ವಿವಾಹವಾದರು.ಇವರ ನಡುವೆ ಭಿನ್ನಾಭಿಪ್ರಾಯಗಳನ್ನು ಉದಾಹರಿಸಿ, ಅನು ಅವರು ಜನವರಿ ೨೦೧೪ರಲ್ಲಿ ವಿಚ್ಛೇದನ ಪಡೆದರು.ನಂತರ ಏಪ್ರಿಲ್ ೨೦೧೬ರಲ್ಲಿ ನಟ ರಘು ಮುಖರ್ಜಿ ಅವರನ್ನು ವಿವಾಹವಾದರು.ಅವರಿಗೆ ನಂದನ ಎಂಬ ಪುತ್ರಿ ಇದ್ದಾರೆ.<ref>https://www.thehindu.com/features/metroplus/actors-anu-prabhakar-and-raghu-mukherjee-tie-the-knot/article8519872.ece</ref>
==ಪ್ರಶಸ್ತಿಗಳು==
ಅನು ಅವರ ವಿವಿಧ ಚಿತ್ರಗಳ ಅಭಿನಯಕ್ಕಾಗಿ ಬೆಂಗಳೂರಿನ ಕೊಳದ ಮಠವು 'ಅಭಿನಯ ಸರಸ್ವತಿ' ಎಂಬ ಪ್ರಶಸ್ತಿನ್ನು ನೀಡಿ ಗೌರವಿಸಲಾಯಿತು.'ಕನ್ನಡ ರಾಜ್ಯ ಸರ್ಕಾರದ ಅತ್ಯುತ್ತಮ ನಟಿ ಪ್ರಶಸ್ತಿ ೨೦೦೦-೦೧' ಮತ್ತು 'ಸಿನೆಮಾ ಎಕ್ಸ್ ಪ್ರೆಸ್ ಅತ್ಯುತ್ತಮ ನಟಿ' ಮುಂತಾದ ಪ್ರಶಸ್ತಿಗಳನ್ನು ಇವರು ಗೆದ್ದಿದ್ದಾರೆ.<ref>https://www.filmibeat.com/celebs/anu-prabhakar/biography.html</ref>
==ಚಲನಚಿತ್ರಗಳ ಪಟ್ಟಿ==
===ಚಲನಚಿತ್ರಗಳು===
{| class="wikitable sortable "
|- style="background:#ccc; text-align:center;"
! Year !! Film !! Role !! Language!! Notes
|-
| ೧೯೯೦ || ''[[ಚಪಲ ಚೆನ್ನಿಗರಾಯ (ಚಲನಚಿತ್ರ)|ಚಪಲ ಚೆನ್ನಿಗರಾಯ]]'' || || [[ಕನ್ನಡ]] ||
|-
| ೧೯೯೦ || ''ಮಿಸ್ಟರೀಸ್ ಆಫ್ ದಿ ಡಾರ್ಕ್ ಜಂಗಲ್'' || || ಇಂಗ್ಲೀಷ್ ||
|-
| ೧೯೯೦ || ''[[ಸ್ವರ್ಣ ಸಂಸಾರ (ಚಲನಚಿತ್ರ)|ಸ್ವರ್ಣ ಸಂಸಾರ]]'' || || ಕನ್ನಡ ||
|-
| ೧೯೯೧ || ''[[ಶಾಂತಿ ಕ್ರಾಂತಿ]]'' || || ಕನ್ನಡ ||
|-
| ೧೯೯೯ || ''[[ಹೃದಯ ಹೃದಯ (ಚಲನಚಿತ್ರ)|ಹೃದಯ ಹೃದಯಾ]]'' || || ಕನ್ನಡ ||
|-
| ೧೯೯೯ || ''[[ಸ್ನೇಹಲೋಕ (ಚಲನಚಿತ್ರ)|ಸ್ನೇಹಲೋಕ]]'' || || ಕನ್ನಡ ||
|-
| ೨೦೦೦ || ''[[ಹ್ಞೂಂ ಅಂತೀಯಾ? ಊಹ್ಞೂಂ ಅಂತೀಯಾ? (ಚಲನಚಿತ್ರ)|ಹ್ಞೂಂ ಅಂತೀಯಾ ಊಹ್ಞೂಂ ಅಂತೀಯಾ]]'' || || ಕನ್ನಡ ||
|-
| ೨೦೦೦ || ''[[ಸೂರಪ್ಪ (ಚಲನಚಿತ್ರ)|ಸೂರಪ್ಪ]]'' || || ಕನ್ನಡ ||
|-
| ೨೦೦೦ || ''[[ಶ್ರೀರಸ್ತು ಶುಭಮಸ್ತು (ಚಲನಚಿತ್ರ)|ಶ್ರೀರಸ್ತು ಶುಭಮಸ್ತು]]'' || || ಕನ್ನಡ ||
|-
| ೨೦೦೦ || ''[[ಯಾರಿಗೆ ಸಾಲುತ್ತೆ ಸಂಬಳ (ಚಲನಚಿತ್ರ)|ಯಾರಿಗೆ ಸಾಲುತ್ತೆ ಸಂಬಳ]]'' || || ಕನ್ನಡ ||
|-
| ೨೦೦೧ || ''[[ಅಂಜಲಿ ಗೀತಾಂಜಲಿ]]'' || || ಕನ್ನಡ ||
|-
| ೨೦೦೧ || ''[[ಶಾಪ (ಚಲನಚಿತ್ರ)|ಶಾಪ]]'' || ಕಾವೇರಿ || ಕನ್ನಡ || [[ಅತ್ಯುತ್ತಮ ನಟಿಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ]]<ref>{{cite web|title='Mussanje' bags best film award|url=http://www.thehindu.com/2001/05/29/stories/0429210c.htm|work=The Hindu|accessdate=25 April 2017|date=29 May 2001}}</ref>
|-
| ೨೦೦೧ || ''[[ಕನಸುಗಾರ (ಚಲನಚಿತ್ರ)|ಕನಸುಗಾರ]]'' || || ಕನ್ನಡ ||
|-
| ೨೦೦೧ ||''[[ಮಿಸ್ಟರ್ ಹರಿಶ್ಚಂದ್ರ]]'' || || ಕನ್ನಡ ||
|-
| ೨೦೦೧ || ''[[ಶಿವಪ್ಪನಾಯಕ]]'' || || ಕನ್ನಡ ||
|-
| ೨೦೦೧ || ''[[ವಿಶಾಲಾಕ್ಷಮ್ಮನ ಗಂಡ]]'' || || ಕನ್ನಡ ||
|-
| ೨೦೦೨ || ''[[ಅರ್ಪುತಮ್]]'' || ಪ್ರಿಯ || [[ತಮಿಳು]]||
|-
| ೨೦೦೨ || ''[[ಜಮೀನ್ದಾರ್ರು]]'' || || ಕನ್ನಡ ||
|-
| ೨೦೦೨ ||''[[ಅಣ್ಣಯ್ಯ ತಮ್ಮಯ್ಯ]]'' || || ಕನ್ನಡ ||
|-
| ೨೦೦೨ ||''[[ತವರಿಗೆ ಬಾ ತಂಗಿ (ಚಲನಚಿತ್ರ)|ತವರಿಗೆ ಬಾ ತಂಗಿ]]'' || ಗೌರಿ || ಕನ್ನಡ ||
|-
| ೨೦೦೨|| ''[[ಓಳು ಸಾರ್ ಬರೀ ಓಳು]]'' || || ಕನ್ನಡ ||
|-
| ೨೦೦೩ || ''[[ಅನ್ನೈ ಕಲಿಗಂಬಲ್]]'' || ಈಶ್ವರಿ || ತಮಿಳು ||
|-
| ೨೦೦೩ ||''[[ನನ್ ಹೆಂಡ್ತಿ ಮದುವೆ]]'' || || ಕನ್ನಡ ||
|-
| ೨೦೦೩ ||''[[ನೀ ಇಲ್ಲದೆ ನಾ ಇಲ್ಲ ಕಣೇ]]'' || || ಕನ್ನಡ ||
|-
| ೨೦೦೩ ||''[[ಪ್ರೀತಿ ಪ್ರೇಮ ಪ್ರಣಯ]]'' || || ಕನ್ನಡ ||
|-
| ೨೦೦೩ ||''[[ಹೃದಯವಂತ]]'' || ಗೌತಮಿ || ಕನ್ನಡ ||
|-
| ೨೦೦೩ ||''[[ಅರ್ಧಾಂಗಿ]]'' || || ಕನ್ನಡ ||
|-
| ೨೦೦೪ || ''[[ಬಿಸಿ ಬಿಸಿ]]'' || ರಾಧ ರಮೇಶ್ || ಕನ್ನಡ ||
|-
| ೨೦೦೪ || ''[[ಓಕೆ ಸಾರ್ ಓಕೆ]]'' || || ಕನ್ನಡ ||
|-
| ೨೦೦೪ ||''[[ಪ್ರೀತಿ ನೀ ಇಲ್ಲದೆ ನಾ ಹೇಗಿರಲಿ]]'' || ಚಂದ್ರಮತಿ || ಕನ್ನಡ ||
|-
| ೨೦೦೪ || ''[[ಸಾಹುಕಾರ]]'' || || ಕನ್ನಡ ||
|-
| ೨೦೦೫ || ''[[ಕನಕಾಂಬರಿ]]'' || || ಕನ್ನಡ ||
|-
| ೨೦೦೫ || ''[[ವರ್ಷ(ಚಲನಚಿತ್ರ)|ವರ್ಷ]]'' || || ಕನ್ನಡ ||
|-
| ೨೦೦೫ || ''[[ಮಜಾ]]'' || ಸೆಲ್ವಿ || ತಮಿಳು ||
|-
| ೨೦೦೫ || ''[[ಉಡೀಸ್]]'' || ಸೀತಾ || ಕನ್ನಡ ||
|-
| ೨೦೦೬ || ''[[ಮೋಹಿನಿ 9886788888 (ಚಲನಚಿತ್ರ)|ಮೋಹಿನಿ 9886788888]]'' || || ಕನ್ನಡ ||
|-
| ೨೦೦೬ ||''[[ಸಾವಿರ ಮೆಟ್ಟಿಲು]]'' || || ಕನ್ನಡ ||
|-
| ೨೦೦೭ || ''[[#73, ಶಾಂತಿ ನಿವಾಸ]]'' || ನೀತಾ || ಕನ್ನಡ ||
|-
| ೨೦೦೭ || ''[[ಶ್ರೀ ದಾನಮ್ಮ ದೇವಿ]]'' || ಶ್ರೀ ದಾನಮ್ಮ ದೇವಿ || ಕನ್ನಡ ||
|-
| ೨೦೦೭ || ''[[ಪ್ರಾರಂಭ (ಚಲನಚಿತ್ರ)|ಪ್ರಾರಂಭ]]'' || || ಕನ್ನಡ ||
|-
| ೨೦೦೮ || ''[[ಮುಸ್ಸಂಜೆ ಮಾತು]]'' || ಶ್ವೇತಾ || ಕನ್ನಡ || ನಾಮನಿರ್ದೇಶನ, [[Filmfare Awards South|ಅತ್ಯುತ್ತಮ ಪೋಷಕ ನಟಿಗಾಗಿ ಫಿಲ್ಮ್ಫೇರ್ (Kannada)]]
|-
| ೨೦೦೮ || ''[[ನವಶಕ್ತಿ ವೈಭವ]]'' || || ಕನ್ನಡ ||
|-
| ೨೦೦೯ || ''[[ಗುಬ್ಬಚ್ಚಿಗಳು]]'' || ಗಾಯತ್ರಿ || ಕನ್ನಡ ||
|-
| ೨೦೦೯ || ''[[ಭಾಗ್ಯದ ಬಳೆಗಾರ]]'' || || ಕನ್ನಡ ||
|-
| ೨೦೧೦ || ''[[ಬನಶಂಕರಿ ದೇವಿ ಮಹಾತ್ಮೆ]]'' || || ಕನ್ನಡ ||
|-
| ೨೦೧೦ || ''[[ಪರೀಕ್ಷೆ (ಚಲನಚಿತ್ರ)|ಪರೀಕ್ಷೆ]]'' || ಬಂಗಾರಿ || ಕನ್ನಡ || ಅತ್ಯುತ್ತಮ ನಟಿಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ
|-
| ೨೦೧೧ || ''[[ಕೋ ಕೋ (ಚಲನಚಿತ್ರ)|ಕೋ ಕೋ]]'' || || ಕನ್ನಡ ||
|-
| ೨೦೧೨ || ''[[ಶ್ರೀ ಕ್ಷೇತ್ರ ಆದಿಚುಂಚನಗಿರಿ]]'' || || ಕನ್ನಡ ||
|-
| ೨೦೧೨ || ''[[ಸಂಸಾರದಲ್ಲಿ ಗೋಲ್ಮಾಲ್]]'' || ರಾಗಿಣಿ || ಕನ್ನಡ ||
|-
| ೨೦೧೩ || ''[[ಗರ್ಭದ ಗುಡಿ]]'' || ತೆರೆಸಾ || ಕನ್ನಡ ||
|-
| ೨೦೧೩ || ''[[ಸಕ್ಕರೆ]]'' || ಸ್ನೇಹ || ಕನ್ನಡ ||
|-
| ೨೦೧೪ || ''[[ಫೇರ್ & ಲವ್ಲಿ (ಚಲನಚಿತ್ರ)|ಫೇರ್ & ಲವ್ಲಿ]]'' || || ಕನ್ನಡ ||
|-
| ೨೦೧೫ || ''[[ಆಟಗಾರ]]'' || ಸಂಧ್ಯಾ ರಮಾಗೋಪಾಲ್ || ಕನ್ನಡ ||
|-
| ೨೦೧೬ || ''[[ಶಿವಯೋಗಿ ಶ್ರೀ ಪುಟ್ಟಯ್ಯಜ್ಜ]]'' || || ಕನ್ನಡ ||
|-
| ೨೦೧೭ || ''[[Once More ಕೌರವ]]'' || || ಕನ್ನಡ ||
|-
| ೨೦೧೮ || ''ತುಂತುರು'' || || ಕನ್ನಡ ||
|-
| ೨೦೧೯ || ''[[ಅನುಕ್ತಾ]]'' || || ಕನ್ನಡ ||
|-
| ೨೦೨೦ || ''[[ರತ್ನನ್ ಪ್ರಪಂಚ]]'' || ತಬಸ್ಸುಂ || ಕನ್ನಡ ||
|-
| ೨೦೨೨ || ''[[ಜೇಮ್ಸ್ (ಬರಲಿರುವ ಚಿತ್ರ)|ಜೇಮ್ಸ್]]'' || || ಕನ್ನಡ ||
|-
| TBA || ''[[ಅಕ್ಕ]]'' || [[ಅಕ್ಕ ಮಹಾದೇವಿ]] / ಜ್ಯೋತಿ || ಕನ್ನಡ || ಚಿತ್ರೀಕರಣ
|}
==ಕಿರುತೆರೆ ಕಾರ್ಯಕ್ರಮಗಳು==
*''ಬಾಳೆ ಬಂಗಾರ''
*''ಹೋಮ್ ಮಿನಿಸ್ಟರ್''
*''ಶ್ರೀಮತಿ ಕರ್ನಾಟಕ''
*''ಮಂಜು ಮುಸುಕಿದ ಹಾದಿ''
*''ನೂರು ದಿನಗಳು''
*''ತ್ರಿವೇಣಿ ಸಂಗಮ''<ref>https://www.imdb.com/name/nm2782609/</ref>
== ಉಲ್ಲೇಖಗಳು ==
{{Reflist}}
{{Authority control}}
[[ವರ್ಗ:ಭಾರತೀಯ ಚಲನಚಿತ್ರ ನಟಿಯರು]]
[[ವರ್ಗ:ಜೀವಂತ ವ್ಯಕ್ತಿಗಳು]]
[[ವರ್ಗ:ತೆಲುಗು ಚಲನಚಿತ್ರ ನಟಿಯರು]]
[[ವರ್ಗ:ನಟಿಯರು]]
[[ವರ್ಗ:ಕನ್ನಡ ಸಿನೆಮಾ]]
[[ವರ್ಗ:ಚಿತ್ರರಂಗ]]
[[ವರ್ಗ:ಕನ್ನಡ ಚಲನಚಿತ್ರ ನಟಿಯರು]]
[[ವರ್ಗ:ಚಲನಚಿತ್ರ ನಟಿಯರು]]
[[ವರ್ಗ:೧೯೮೦ ಜನನ]]
{{ಕನ್ನಡ ಚಿತ್ರರಂಗದ ನಾಯಕಿಯರು}}
3nixi513tolhdgeund2zd9pw3fb7eul
ನಭಾ ನಟೇಶ್
0
121114
1254265
1228924
2024-11-10T00:46:38Z
Dostojewskij
21814
ವರ್ಗ:೧೯೯೨ ಜನನ
1254265
wikitext
text/x-wiki
{{Infobox person
| name = ನಭಾ ನಟೇಶ್
| image =Nabha_Natesh_at_Maestro_prerelease_event_in_2021.jpg
| caption =
| birth_date = ೧೯೯೨ <ref name="nabha19age2014">{{cite web |url=http://timesofindia.indiatimes.com/entertainment/kannada/movies/news/53-year-old-Shivarajkumar-to-romance-a-teenager/articleshow/40051037.cms |title=53-year-old Shivarajkumar to romance a teenager |quote=Shivarajkumar, who recently turned 53, is all set to romance a 19 year old heroine in his latest film Vajrakaya |date=11 August 2014 |archiveurl=https://web.archive.org/web/20150619183350/http://timesofindia.indiatimes.com/entertainment/kannada/movies/news/53-year-old-Shivarajkumar-to-romance-a-teenager/articleshow/40051037.cms |archivedate=19 June 2015 |url-status=live }}</ref>
| birth_place = <!--Must be attributed to a reliable published source with an established reputation for fact-checking. No blogs, no IMDb.-->
| occupation = [[ನಟಿ]],ಮಾಡೆಲ್
| years_active = ೨೦೧೫-
| education = <!--Must be sourced-->
| known for = ವಜ್ರಕಾಯ , ಐಸ್ಮಾರ್ಟ್ ಶಂಕರ್
}}
'''ನಭಾ ನಟೇಶ್''' ಭಾರತೀಯ ರೂಪದರ್ಶಿ ಮತ್ತು [[ನಟಿ]], [[ಕನ್ನಡ]] ಮತ್ತು [[ತೆಲುಗು ಭಾಷೆ|ತೆಲುಗು]] ಚಿತ್ರಗಳಲ್ಲಿ ಪ್ರಧಾನವಾಗಿ ಕಾಣಿಸಿಕೊಂಡಿದ್ದಾರೆ.<ref>{{Cite web |url=https://timesofindia.indiatimes.com/entertainment/telugu/movies/news/payal-rajput-set-to-romance-ravi-teja-along-with-nabha-natesh/articleshow/66428412.cms |title=Payal Rajput set to romance Ravi Teja along with Nabha Natesh? - Times of India |website=The Times of India}}</ref><ref>{{Cite web |url=https://timesofindia.indiatimes.com/entertainment/kannada/movies/news/Its-a-Kannada-girl-for-Ganesh/articleshow/47999815.cms |title=It's a Kannada girl for Ganesh! - Times of India |website=The Times of India}}</ref> ಅವರು ೨೦೧೯ ರಲ್ಲಿ ವಾಣಿಜ್ಯಿಕವಾಗಿ ಯಶಸ್ವಿಯಾದ ಐಸ್ಮಾರ್ಟ್ ಶಂಕರ್ ಚಿತ್ರದಲ್ಲಿ ನಟಿಸಿದ್ದಾರೆ.
==ಆರಂಭಿಕ ಜೀವನ ಮತ್ತು ವೃತ್ತಿ==
ನಭಾ ತನ್ನ ಪಟ್ಟವಾದ ಶೃಂಗೇರಿಯಲ್ಲಿ ಶಾಲೆಗೆ ಹೋದರು<ref>{{cite web |title=People used to call me ‘bro’ in college: Nabha Natesh |url=http://southscope.in/nabha-natesh-has-already-made-a-name-for-herself-in-sandalwood-with-her-debut-project-vajrakaya/ |website=SouthScope |accessdate=17 March 2020 |date=19 October 2016}}</ref> , ನಂತರ [[ಕರ್ನಾಟಕ]]ದ [[ಉಡುಪಿ]] ಜಿಲ್ಲೆಯ ಎನ್ಎಂಎಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಮಾಹಿತಿ ವಿಜ್ಞಾನದಲ್ಲಿ ಎಂಜಿನಿಯರಿಂಗ್ ಅಧ್ಯಯನ ಮಾಡಿದರು. ನಂತರ ರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕ ಪ್ರಕಾಶ್ ಬೆಲಾವಾಡಿ ಅವರ ನೇತೃತ್ವದಲ್ಲಿ ನಾಟಕಗಳಲ್ಲಿ ನಟಿಸುವುದರ ಜೊತೆಗೆ ಕಾಲೇಜು ದಿನಗಳಲ್ಲಿ ಮಾಡೆಲಿಂಗ್ ಪ್ರಾರಂಭಿಸಿದರು. ಅವರು [[ಭರತನಾಟ್ಯ]]ದಲ್ಲಿ ಸಂಕ್ಷಿಪ್ತ ಅವಧಿಗೆ ತರಬೇತಿ ಪಡೆದಿದ್ದಾರೆ ಮತ್ತು ಅವರ ಶಾಲಾ ಮತ್ತು ಕಾಲೇಜು ದಿನಗಳಲ್ಲಿ ಅನೇಕ ಸ್ಪರ್ಧೆಗಳಲ್ಲಿ ನೃತ್ಯ ಸಂಯೋಜನೆ ಮತ್ತು ನೃತ್ಯ ಮಾಡಿದ್ದಾರೆ.
ಅವರು ತಮ್ಮ ೨೩ ನೇ ವಯಸ್ಸಿನಲ್ಲಿ ೨೦೧೫ ರಲ್ಲಿ ಚಲನಚಿತ್ರಗಳಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸುವ ಮೊದಲು , ೨ ವರ್ಷಗಳ ಕಾಲ ಇನ್ಫೋಸಿಸ್<ref>{{cite web |title=Twentyfourcrafts |url=http://www.in24crafts.com/actessinfo1 |website=www.in24crafts.com |accessdate=17 March 2020 }}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ಮಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ.
ಅವರು ವರ್ಣಚಿತ್ರಕಾರರೂ ಆಗಿದ್ದಾರೆ ಮತ್ತು ಅವರ ಶಾಲಾ ದಿನಗಳಲ್ಲಿ ಅನೇಕ ರಾಜ್ಯ ಮಟ್ಟದ ಸ್ಪರ್ಧೆಗಳನ್ನು ಗೆದ್ದಿದ್ದಾರೆ.
<ref name="nabha19age2014">{{cite web |url=http://timesofindia.indiatimes.com/entertainment/kannada/movies/news/53-year-old-Shivarajkumar-to-romance-a-teenager/articleshow/40051037.cms |title=53-year-old Shivarajkumar to romance a teenager |quote=Shivarajkumar, who recently turned 53, is all set to romance a 19 year old heroine in his latest film Vajrakaya |date=11 August 2014 |archiveurl=https://web.archive.org/web/20150619183350/http://timesofindia.indiatimes.com/entertainment/kannada/movies/news/53-year-old-Shivarajkumar-to-romance-a-teenager/articleshow/40051037.cms |archivedate=19 June 2015 |url-status=live }}</ref><ref>{{Cite web |url=http://www.newindianexpress.com/entertainment/kannada/2015/jun/09/Nabha-is-Living-a-Dream-753103.html |title=Nabha is Living a Dream |website=The New Indian Express}}</ref><ref>{{Cite web |url=https://timesofindia.indiatimes.com/entertainment/kannada/movies/news/Nabha-Natesh-is-expecting-an-earthquake/articleshow/47638496.cms |title=Nabha Natesh is expecting an earthquake! - Times of India |website=The Times of India}}</ref>ಬೆಂಗಳೂರಿನ ಫೆಮಿನಾ ಮಿಸ್ ಇಂಡಿಯಾ ೨೦೧೩ ರಲ್ಲಿ ಟಾಪ್ ೧೦ ರಲ್ಲಿ ನಭಾ ಸ್ಥಾನಗಳಿಸಿದ್ದಾರೆ.<ref>{{cite web |url=http://beautypageants.indiatimes.com/photoshow/17414479.cms?curpg=7 |title=NABHA NATESH – PROFILE |access-date=2019-11-03 |archive-date=2015-10-07 |archive-url=https://web.archive.org/web/20151007045930/http://beautypageants.indiatimes.com/photoshow/17414479.cms?curpg=7 |url-status=dead }}</ref>
==ಫಿಲ್ಮೋಗ್ರಫಿ==
{| class="wikitable" style="width:60%"
! ವರ್ಷ
! ಚಲನಚಿತ್ರ
! ಭಾಷೆ
! ಪಾತ್ರ
! ಟಿಪ್ಪಣಿಗಳು
|-
|-
|೨೦೧೫
|''[[ವಜ್ರಕಾಯ]]''
|rowspan="3"|[[ಕನ್ನಡ ಭಾಷೆ|ಕನ್ನಡ]]
|ಪಟಖಾ ಪಾರ್ವತಿ
|ಕನ್ನಡ ಚೊಚ್ಚಲ
|-
| rowspan="2" |೨೦೧೭
|''[[:en:ಲೀ (2017 ಚಲನಚಿತ್ರ)|ಲೀ]]''
|ನಭಾ<ref>{{cite news |title=Lee movie premiere in Bengaluru - Times of India |url=https://timesofindia.indiatimes.com/entertainment/events/bangalore/lee-movie-premiere-in-bengaluru/articleshow/56537198.cms |accessdate=17 March 2020 |work=The Times of India |language=en}}</ref>
|
|-
|''[[:en:ಸಾಹೇಬ (ಚಲನಚಿತ್ರ)|ಸಾಹೇಬ]]''
|ಸ್ವತಃ<ref>{{cite web |title=Nabha Natesh |url=https://www.imdb.com/name/nm7387710/bio |website=IMDb |accessdate=17 March 2020}}</ref>
|ಕಿರು ಪಾತ್ರ
|-
| rowspan="1" | ೨೦೧೮
| ''ನನ್ನು ದೋಚುಕುಂಡುವಾಟೆ''
| rowspan="3" |[[ತೆಲುಗು ಭಾಷೆ|ತೆಲುಗು]]
|ಸಿರಿ/ಮೇಘನಾ
|ತೆಲುಗು ಚೊಚ್ಚಲ
|-
| rowspan="2" | ೨೦೧೯
| ''ಐ ಸ್ಮಾರ್ಟ್ ಶಂಕರ್''
| ಚಾಂದನಿ<ref>https://www.youtube.com/watch?v=IB26C2Dc-Xg</ref>
|
|-
|''ಡಿಸ್ಕೋ ರಾಜಾ''<ref>{{Cite web |url=https://www.thetelugufilmnagar.com/2020/01/20/nabha-natesh-photos-from-disco-raja-movie-pre-release-event/ |title=ಆರ್ಕೈವ್ ನಕಲು |access-date=2020-03-17 |archive-date=2022-09-26 |archive-url=https://web.archive.org/web/20220926035838/https://www.thetelugufilmnagar.com/2020/01/20/nabha-natesh-photos-from-disco-raja-movie-pre-release-event/ |url-status=dead }}</ref>
|
|ಚಿತ್ರೀಕರಣ
|-
|}
==ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು==
{| class="wikitable sortable"
|-
! ವರ್ಷ
! ಪ್ರಶಸ್ತಿ
! ವರ್ಗ
! ಸಿನಿಮಾ
! ಫಲಿತಾಂಶ
! ಉಲ್ಲೇಖ
|-
| ೨೦೧೬
| [[:en:Filmfare Awards South|ಫಿಲ್ಮ್ಫೇರ್ ಪ್ರಶಸ್ತಿ]]
| ಅತ್ಯುತ್ತಮ ನಟಿಗಾಗಿ ಫಿಲ್ಮ್ಫೇರ್ ಪ್ರಶಸ್ತಿ - ಕನ್ನಡ
|''ವಜ್ರಕಾಯ''
| {{nom}}
|<ref>{{Cite web|url=https://www.ibtimes.co.in/63rd-filmfare-awards-south-2016-nominations-krishna-leela-rangitaranga-dominate-kannada-list-681852|title=63rd Filmfare Awards (South) 2016 nominations: 'Krishna Leela,' 'RangiTaranga' dominate Kannada list|website=International Business Times|date=2016-06-08|access-date=2019-12-01}}</ref>
|-
| ೨೦೧೯
| ಸೈಮಾ ಅವಾರ್ಡ್ಸ್
| ಅತ್ಯುತ್ತಮ ನಟಿ - ತೆಲುಗು
| |''ನನ್ನು ದೋಚುಕುಂಡುವಾಟೆ''
| {{nom}}
|<ref>{{Cite web|url=https://www.dnaindia.com/television/photo-gallery-siima-2019-nominations-list-out-who-among-kiara-advani-srinidhi-shetty-and-nidhhi-agerwal-will-claim-best-debut-award-2777395|title=SIIMA 2019 nominations list out: Who among Kiara Advani, Srinidhi Shetty and Nidhhi Agerwal will claim best debut award?|website=DNA India|date=2019-07-30|access-date=2019-12-01}}</ref>
|}
==ಉಲ್ಲೇಖಗಳು==
{{reflist}}
==ಬಾಹ್ಯ ಲಿಂಕ್ಗಳು==
* {{IMDb name|7387710}}
* {{Facebook|actressnabhanatesh}}
[[ವರ್ಗ:ಜೀವಂತ ವ್ಯಕ್ತಿಗಳು]]
[[ವರ್ಗ:ಕನ್ನಡ ಚಲನಚಿತ್ರ ನಟಿಯರು]]
[[ವರ್ಗ:ತೆಲುಗು ಚಲನಚಿತ್ರ ನಟಿಯರು]]
[[ವರ್ಗ:ಭಾರತೀಯ ಚಲನಚಿತ್ರ ನಟಿಯರು]]
[[ವರ್ಗ:ನಟಿಯರು]]
[[ವರ್ಗ:ವಿಕಿ ಲವ್ಸ್ ವಿಮೆನ್ ದಕ್ಷಿಣ ಏಷ್ಯಿಯಾ ಸ್ಪರ್ಧೆಗೆ ವಿಸ್ತರಿಸಿದ ಲೇಖನ]]
[[ವರ್ಗ:೧೯೯೨ ಜನನ]]
71w48xr0cvzmgs6ozagdqm8ikd3x1lg
ಸದಸ್ಯ:223.186.2.116/WEP 2019-20 sem2
2
122516
1254337
975993
2024-11-10T06:52:27Z
Prakrathi shettigar
75939
1254337
wikitext
text/x-wiki
ಲಿಯೋನೆಲ್ ರಾಬಿನ್ಸ್
ಲಿಯೋನೆಲ್ ಚಾರ್ಲ್ಸ್ ರಾಬಿನ್ಸ್, ಬ್ಯಾರನ್ ರಾಬಿನ್ಸ್, ಸಿಎಚ್, ಸಿಬಿ, ಎಫ್ಬಿಎ (22 ನವೆಂಬರ್ 1898 - 15 ಮೇ 1984) ಬ್ರಿಟಿಷ್ ಅರ್ಥಶಾಸ್ತ್ರಜ್ಞ ಮತ್ತು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ (ಎಲ್ಎಸ್ಇ) ನಲ್ಲಿ ಅರ್ಥಶಾಸ್ತ್ರ ವಿಭಾಗದ ಪ್ರಮುಖ ಸದಸ್ಯರಾಗಿದ್ದರು. ಅವರು ಎಲ್ಎಸ್ಇಯಲ್ಲಿ ಅವರ ನಾಯಕತ್ವ, ಅರ್ಥಶಾಸ್ತ್ರದ ಪ್ರಸ್ತಾಪಿತ ವ್ಯಾಖ್ಯಾನ ಮತ್ತು ಆಂಗ್ಲೋ-ಸ್ಯಾಕ್ಸನ್ ಅರ್ಥಶಾಸ್ತ್ರವನ್ನು ಅದರ ಮಾರ್ಷಲಿಯನ್ ದಿಕ್ಕಿನಿಂದ ಬದಲಾಯಿಸುವಲ್ಲಿ ಅವರ ಪ್ರಮುಖ ಪ್ರಯತ್ನಗಳಿಗೆ ಹೆಸರುವಾಸಿಯಾಗಿದ್ದಾರೆ. "ಮಾನವರು ತಾವು ಹೊಂದಲು ಸಾಧ್ಯವಿಲ್ಲದುದನ್ನು ಬಯಸುತ್ತಾರೆ" ಎಂಬ ಉಲ್ಲೇಖಕ್ಕಾಗಿ ಅವರು ಪ್ರಸಿದ್ಧರಾಗಿದ್ದಾರೆ.
==ಆರಂಭಿಕ ಜೀವನ==
ರಾಬಿನ್ಸ್ ಲಂಡನ್ನ ಪಶ್ಚಿಮದಲ್ಲಿರುವ ಸಿಪ್ಸನ್ನಲ್ಲಿ ಡಿಕ್ ಎಂದು ಕರೆಯಲ್ಪಡುವ ರೋಲ್ಯಾಂಡ್ ರಿಚರ್ಡ್ ರಾಬಿನ್ಸ್ (1872–1960) ಮತ್ತು ಅವರ ಪತ್ನಿ ರೋಸಾ ಮರಿಯನ್ ಹ್ಯಾರಿಸ್ ಅವರ ಮಗನಾಗಿ ಜನಿಸಿದರು; [೧] ಅವರ ತಂದೆ ಒಬ್ಬ ರೈತ, ಮಿಡ್ಲ್ಸೆಕ್ಸ್ ಕೌಂಟಿ ಕೌನ್ಸಿಲ್ನ ಸದಸ್ಯರಾಗಿದ್ದರು, ರಾಷ್ಟ್ರೀಯ ರೈತರ ಒಕ್ಕೂಟದಲ್ಲಿ ಸಹ ಭಾಗಿಯಾಗಿದ್ದರು, ಮತ್ತು ಕುಟುಂಬವು ಕಟ್ಟುನಿಟ್ಟಾದ ಬ್ಯಾಪ್ಟಿಸ್ಟ್ ಆಗಿತ್ತು. [೨] ಅವರ ಸಹೋದರಿ ಕ್ಯಾರೋಲಿನ್ ಬ್ರೈನ್ ಮಾವರ್ ಕಾಲೇಜಿನಲ್ಲಿ ಇತಿಹಾಸದ ಪ್ರಸಿದ್ಧ ಪ್ರಾಧ್ಯಾಪಕರಾದರು. [3]
ರಾಬಿನ್ಸ್ ಮನೆಯಲ್ಲಿ, ಹೌನ್ಸ್ಲೋ ಕಾಲೇಜಿನಲ್ಲಿ (ಪೂರ್ವಸಿದ್ಧತಾ ಶಾಲೆ) ಮತ್ತು ಸೌತಾಲ್ ಕೌಂಟಿ ಶಾಲೆಯಲ್ಲಿ ಶಿಕ್ಷಣ ಪಡೆದರು. [೪] ಅವರು ಅಕ್ಟೋಬರ್ ೧೯೧೫ ರಲ್ಲಿ ಯೂನಿವರ್ಸಿಟಿ ಕಾಲೇಜ್ ಲಂಡನ್ಗೆ ಹೋದರು, ಕಲಾ ಪದವಿಯನ್ನು ಪ್ರಾರಂಭಿಸಿದರು ಮತ್ತು ಡಬ್ಲ್ಯೂ.ಪಿ.ಕೆರ್, ಮಧ್ಯಕಾಲೀನವಾದಿ ಫ್ರಾನ್ಸಿಸ್ ಚಾರ್ಲ್ಸ್ ಮಾಂಟೆಗ್ಯೂ ಮತ್ತು ಎ.ಎಫ್.ಪೊಲಾರ್ಡ್ ಅವರ ಉಪನ್ಯಾಸಗಳಿಗೆ ಹಾಜರಾಗಿದರು. ಮೊದಲನೆಯ ಮಹಾಯುದ್ಧದಲ್ಲಿ ಸೇವೆಮಾಡಲು ಬಯಸಿ, ಅವರು 1916ರ ಆರಂಭದಲ್ಲಿ ಡೆವೊನ್ನ ಟೋಪ್ಶಾಮ್ನಲ್ಲಿ ತರಬೇತಿಯನ್ನು ಪ್ರಾರಂಭಿಸಿದರು. ಅವರು ಆಗಸ್ಟ್ 1916 ರಿಂದ 1918 ರವರೆಗೆ ರಾಯಲ್ ಫೀಲ್ಡ್ ಆರ್ಟಿಲರಿಯಲ್ಲಿ ಅಧಿಕಾರಿಯಾಗಿ ಇದ್ದರು, ಏಪ್ರಿಲ್ 12 ರಂದು ಲೈಸ್ ಕದನದಲ್ಲಿ ಸ್ನೈಪರ್ನಿಂದ ಗಾಯಗೊಂಡು ಲೆಫ್ಟಿನೆಂಟ್ ಶ್ರೇಣಿಯೊಂದಿಗೆ ಮನೆಗೆ ಮರಳಿದರು. [5]
ಯುದ್ಧದ ಸಮಯದಲ್ಲಿ ರಾಬಿನ್ಸ್ ಗಿಲ್ಡ್ ಸಮಾಜವಾದದಲ್ಲಿ ಆಸಕ್ತಿ ಹೊಂದಿದರು, ಜಿ.ಡಿ.ಎಚ್.ಕೋಲ್ನಲ್ಲಿ ಓದಿದರು ಮತ್ತು ಕುಟುಂಬದ ಹ್ಯಾರಿಸ್ ಕಡೆಯಿಂದ ಸಂಪರ್ಕ ಹೊಂದಿದ್ದ ರೆಜಿನಾಲ್ಡ್ ಲಾಸನ್ ಅವರೊಂದಿಗಿನ ವೈಯಕ್ತಿಕ ಸಂಪರ್ಕದ ಮೂಲಕ. [೬] ತನ್ನ ಮಗನ ಭಾವಚಿತ್ರವನ್ನು ಚಿತ್ರಿಸಲು 1917 ರಲ್ಲಿ ಡಿಕ್ ರಾಬಿನ್ಸ್ ನೇಮಿಸಿದ ಕಲಾವಿದ ಕ್ಲೈವ್ ಗಾರ್ಡಿನರ್ ಮೂಲಕ, ರಾಬಿನ್ಸ್ ಮೊದಲು ಕ್ಲೈವ್ ಅವರ ತಂದೆ ಆಲ್ಫ್ರೆಡ್ ಜಾರ್ಜ್ ಗಾರ್ಡಿನರ್ ಮತ್ತು ನಂತರ ಅವರ ಮಿತ್ರ ಕಾರ್ಯಕರ್ತ ಜೇಮ್ಸ್ ಜೋಸೆಫ್ ಮಲ್ಲನ್ ಅವರನ್ನು ಭೇಟಿಯಾದರು. [೭] ಚೇತರಿಸಿಕೊಂಡ ನಂತರ ಮತ್ತು 1919 ರಲ್ಲಿ ಸೈನ್ಯದಿಂದ ಹಿಂತೆಗೆದುಕೊಂಡ ನಂತರ, ರಾಬಿನ್ಸ್ ಅವರನ್ನು ಪಾನೀಯ ವ್ಯಾಪಾರದ ರಾಷ್ಟ್ರೀಕರಣಕ್ಕಾಗಿ ಲೇಬರ್ ಕ್ಯಾಂಪೇನ್ ಸುಮಾರು ಒಂದು ವರ್ಷ ನೇಮಿಸಿಕೊಂಡರು, ಈ ಸ್ಥಾನವು ಮಲ್ಲನ್ ಅವರ ಸಹಾಯದಿಂದ ಕಂಡುಬಂದಿತು. ಈ ಅಭಿಯಾನವು ಯುದ್ಧದ ಸಮಯದಲ್ಲಿ ಸ್ಥಾಪಿಸಲಾದ ಸ್ಟೇಟ್ ಮ್ಯಾನೇಜ್ಮೆಂಟ್ ಸ್ಕೀಮ್ನ ಒಂದು ಶಾಖೆಯಾಗಿತ್ತು, ಮತ್ತು ರಾಬಿನ್ಸ್ ಲಂಡನ್ನ ಮೆಕ್ಲೆನ್ಬರ್ಗ್ ಚೌಕದಲ್ಲಿ ಮಲ್ಲನ್ ಮತ್ತು ಆರ್ಥರ್ ಗ್ರೀನ್ವುಡ್ ಅವರಿಗಾಗಿ ಕೆಲಸ ಮಾಡಿದರು. [2][8]
1920 ರಲ್ಲಿ, ರಾಬಿನ್ಸ್ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ (ಎಲ್ಎಸ್ಇ) ನಲ್ಲಿ ಅಧ್ಯಯನವನ್ನು ಪುನರಾರಂಭಿಸಿದರು, ಅಲ್ಲಿ ಅವರಿಗೆ ಹೆರಾಲ್ಡ್ ಲಾಸ್ಕಿ, ಎಡ್ವಿನ್ ಕ್ಯಾನನ್ ಮತ್ತು ಹಗ್ ಡಾಲ್ಟನ್ ಕಲಿಸಿದರು. ಅವರು ೧೯೨೩ ರಲ್ಲಿ ಪ್ರಥಮ ದರ್ಜೆ ಗೌರವಗಳೊಂದಿಗೆ B.Sc (ಇಕಾನ್) ಪದವಿ ಪಡೆದರು. [೨] ಡಾಲ್ಟನ್ ಅವರ ಜೀವನಚರಿತ್ರೆಕಾರ ಬೆನ್ ಪಿಮ್ಲೋಟ್ ಅವರು ರಾಬಿನ್ಸ್ "ಎಲ್.ಎಸ್.ಇ.ಯಲ್ಲಿ ತಮ್ಮ ಪೀಳಿಗೆಯ ಅತ್ಯಂತ ಭರವಸೆಯ ವಿದ್ಯಾರ್ಥಿ" ಎಂದು ಬರೆದಿದ್ದಾರೆ. [9]
==ಶೈಕ್ಷಣಿಕ==
ಪದವಿಯ ನಂತರ, ರಾಬಿನ್ಸ್ ಡಾಲ್ಟನ್ ಮೂಲಕ ವಿಲಿಯಂ ಬೆವೆರಿಡ್ಜ್ಗೆ ಸಂಶೋಧಕರಾಗಿ ಆರು ತಿಂಗಳ ಸ್ಥಾನವನ್ನು ಕಂಡುಕೊಂಡರು. ಆಲ್ಫ್ರೆಡ್ ಜಾರ್ಜ್ ಗಾರ್ಡಿನರ್ (ಶೀಘ್ರದಲ್ಲೇ ಅವರ ಮಾವ), ಥಿಯೋಡರ್ ಗ್ರೆಗೊರಿ ಮತ್ತು ಗ್ರಹಾಂ ವಾಲಾಸ್ ಅವರ ಉಲ್ಲೇಖಗಳೊಂದಿಗೆ ಅರ್ಥಶಾಸ್ತ್ರದಲ್ಲಿ ಫೆಲೋಶಿಪ್ಗಾಗಿ ಅವರು ಆಕ್ಸ್ಫರ್ಡ್ನ ನ್ಯೂ ಕಾಲೇಜಿಗೆ ಯಶಸ್ವಿಯಾಗಿ ಅರ್ಜಿ ಸಲ್ಲಿಸಿದ್ದರು. [೧೦] ಇದು ಒಂದು ವರ್ಷದ ಉಪನ್ಯಾಸ ಸ್ಥಾನವಾಗಿತ್ತು, ಮತ್ತು ಅವರು 1925 ರಲ್ಲಿ ಎಲ್ಎಸ್ಇಗೆ ಮರಳಿದರು, ಮತ್ತೆ ಡಾಲ್ಟನ್ ಅವರ ಬೆಂಬಲದೊಂದಿಗೆ, ಸಹಾಯಕ ಉಪನ್ಯಾಸಕರಾಗಿ, ಶೀಘ್ರದಲ್ಲೇ ಉಪನ್ಯಾಸಕರಾದರು. [2][9]
1927 ರಲ್ಲಿ, ರಾಬಿನ್ಸ್ ನ್ಯೂ ಕಾಲೇಜಿಗೆ ಫೆಲೋ ಆಗಿ ಮರಳಿದರು, ಆದರೆ ಎಲ್ಎಸ್ಇಯಲ್ಲಿ ಬೋಧನೆ ಮುಂದುವರಿಸಿದರು, ಸಾಪ್ತಾಹಿಕ ಆಧಾರದ ಮೇಲೆ ಉಪನ್ಯಾಸ ನೀಡಿದರು. 1929 ರಲ್ಲಿ ಎಲ್ಎಸ್ಇಯಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕ ಅಲಿನ್ ಅಬಾಟ್ ಯಂಗ್ ಅವರ ಮರಣದ ನಂತರ, ರಾಬಿನ್ಸ್ ಅವರನ್ನು ಕುರ್ಚಿಯಲ್ಲಿ ಬದಲಾಯಿಸಿದರು ಮತ್ತು ಅವರ ಹೆಂಡತಿಯೊಂದಿಗೆ ಹ್ಯಾಂಪ್ಸ್ಟೆಡ್ ಗಾರ್ಡನ್ ಉಪನಗರಕ್ಕೆ ತೆರಳಿದರು. 1930 ರ ದಶಕದಲ್ಲಿ ಅವರು ಅರ್ಥಶಾಸ್ತ್ರ ವಿಭಾಗವನ್ನು ನಿರ್ಮಿಸಿದರು, ಫ್ರೆಡ್ರಿಕ್ ವಾನ್ ಹಯೆಕ್, ಜಾನ್ ಹಿಕ್ಸ್ ಮತ್ತು ನಿಕೋಲಸ್ ಕಾಲ್ಡೋರ್ ಅವರನ್ನು ನೇಮಿಸಿಕೊಂಡರು. [2]
==ಎರಡನೆಯ ಮಹಾಯುದ್ಧದ ಅವಧಿ==
ರಾಬಿನ್ಸ್ 1940 ರ ಬೇಸಿಗೆಯಲ್ಲಿ ಬ್ರಿಟಿಷ್ ಸರ್ಕಾರದ ಕೇಂದ್ರ ಆರ್ಥಿಕ ಮಾಹಿತಿ ಸೇವೆಗೆ ಸೇರಿದರು, ಕೇಂಬ್ರಿಡ್ಜ್ನಿಂದ ಎಲ್ಎಸ್ಇ ಸ್ಥಳಾಂತರಗೊಂಡ ಸ್ಥಳಕ್ಕೆ. ಸೇವೆಯನ್ನು ಕೇಂದ್ರ ಸಂಖ್ಯಾಶಾಸ್ತ್ರೀಯ ಕಚೇರಿ ಮತ್ತು ಆರ್ಥಿಕ ವಿಭಾಗ ಎಂದು ವಿಂಗಡಿಸಲಾಯಿತು, ಇದನ್ನು ರಾಬಿನ್ಸ್ ಸೆಪ್ಟೆಂಬರ್ 1941 ರಿಂದ ನಿರ್ದೇಶಕರಾಗಿ ಮುನ್ನಡೆಸಿದರು. [೧೫] ಬಟ್ಟೆ, ಪಾದರಕ್ಷೆ ಮತ್ತು ಗೃಹೋಪಯೋಗಿ ವಸ್ತುಗಳ ಹಂಚಿಕೆಗಾಗಿ 1941ರಲ್ಲಿ ಪೆಗ್ಗಿ ಜೋಸೆಫ್ ಮತ್ತು ಜೇಮ್ಸ್ ಮೀಡ್ ಅವರೊಂದಿಗೆ ರಾಬಿನ್ಸ್ ರೂಪಿಸಿದ ಪಾಯಿಂಟ್ಸ್ ವ್ಯವಸ್ಥೆಯನ್ನು ಯಶಸ್ವಿ ನೀತಿ ಎಂದು ಪರಿಗಣಿಸಲಾಗಿದೆ. [2][16]
1942 ರಿಂದ ರಾಬಿನ್ಸ್ ಹೆಚ್ಚಾಗಿ ಯುದ್ಧಾನಂತರದ ಪುನರ್ನಿರ್ಮಾಣಕ್ಕಾಗಿ ಯೋಜನೆ ರೂಪಿಸುವಲ್ಲಿ ಮೀಡ್ ಅವರೊಂದಿಗೆ ಕೆಲಸ ಮಾಡಿದರು. [೧೫] ಜಾನ್ ಬಾಯ್ಡ್ ಓರ್ ಮತ್ತು ಫ್ರಾಂಕ್ ಲಿಡ್ಗೆಟ್ ಮೆಕ್ ಡೌಗಲ್ ಆಹಾರ ಭದ್ರತೆಯನ್ನು ವಿಶ್ವಸಂಸ್ಥೆಯ ಕಾರ್ಯಸೂಚಿಯಲ್ಲಿ ಸೇರಿಸಲು ಯಶಸ್ವಿಯಾಗಿ ಲಾಬಿ ಮಾಡಿದಾಗ, ರಾಬಿನ್ಸ್ ವರ್ಜೀನಿಯಾದ ಹಾಟ್ ಸ್ಪ್ರಿಂಗ್ಸ್ ನಲ್ಲಿ ನಡೆದ 1943 ರ ಸಮ್ಮೇಳನದಲ್ಲಿ ಭಾಗವಹಿಸಿದ್ದರು. [2]ಅವರು 1944 ರ ಬ್ರೆಟನ್ ವುಡ್ಸ್ ಸಮ್ಮೇಳನದಲ್ಲಿ ಯುನೈಟೆಡ್ ಕಿಂಗ್ಡಮ್ ಅನ್ನು ಪ್ರತಿನಿಧಿಸಿದರು ಮತ್ತು 1946 ರ ಆಂಗ್ಲೋ-ಅಮೇರಿಕನ್ ಸಾಲದ ಮಾತುಕತೆಯಲ್ಲಿ ಭಾಗವಹಿಸಿದರು. ಈ ಅವಧಿಯಲ್ಲಿ, ಅವರು ಜಾನ್ ಮೇನಾರ್ಡ್ ಕೀನ್ಸ್ ಅವರೊಂದಿಗೆ ಸಂಪೂರ್ಣವಾಗಿ ರಾಜಿ ಮಾಡಿಕೊಂಡರು. [2]
==ನಂತರದ ಜೀವನ==
1963 ರ ರಾಬಿನ್ಸ್ ವರದಿಯು ಯುನೈಟೆಡ್ ಕಿಂಗ್ಡಮ್ನಲ್ಲಿ ಉನ್ನತ ಶಿಕ್ಷಣದ ಗಣನೀಯ ವಿಸ್ತರಣೆಯನ್ನು ಪ್ರತಿಪಾದಿಸಿತು, ಈಗ "ರಾಬಿನ್ಸ್ ತತ್ವ" ಎಂದು ಕರೆಯಲ್ಪಡುವ ಮಾರ್ಗವನ್ನು ತೆಗೆದುಕೊಂಡಿತು, ಸೂಕ್ತವಾಗಿ ಅರ್ಹರಾದವರ ಬೇಡಿಕೆಯು ಅದರ ಅಭಿವೃದ್ಧಿಗೆ ಚಾಲನೆ ನೀಡಬೇಕು. ರಿಚರ್ಡ್ ಲೇಯಾರ್ಡ್ ಮತ್ತು ಕ್ಲಾಸ್ ಮೋಸರ್ ಅವರ ಕೃತಿಗಳಲ್ಲಿ ತೆಗೆದುಕೊಂಡ ದೃಷ್ಟಿಕೋನಕ್ಕೆ ಎಲ್ಎಸ್ಇಯಲ್ಲಿ ಹಿನ್ನೆಲೆ ಇತ್ತು, ಮತ್ತು ಇದು ಜೀನ್ ಫ್ಲೌಡ್ ಮತ್ತು ಎ.ಎಚ್. ಹಾಲ್ಸಿ ಅವರ ಇತ್ತೀಚಿನ ಆಲೋಚನೆಗಳನ್ನು ಸಹ ಸೆಳೆಯಿತು. [19][೨೦] ರಾಬಿನ್ಸ್ 1968ರಲ್ಲಿ ಸ್ಟಿರ್ಲಿಂಗ್ ನ ಹೊಸ ವಿಶ್ವವಿದ್ಯಾಲಯದ ಮೊದಲ ಕುಲಪತಿಯಾದರು. ಅವರು ಕಲೆಗಳಿಗೆ ಮತ್ತು ವಿಶ್ವವಿದ್ಯಾಲಯಗಳಿಗೆ ಸರ್ಕಾರದ ಪ್ರಮುಖ ಬೆಂಬಲವನ್ನು ಪ್ರತಿಪಾದಿಸಿದರು. [20]
ನಂತರದ ಜೀವನದಲ್ಲಿ, ರಾಬಿನ್ಸ್ ಆರ್ಥಿಕ ಚಿಂತನೆಯ ಇತಿಹಾಸದತ್ತ ತಿರುಗಿದರು, ಇಂಗ್ಲಿಷ್ ಸೈದ್ಧಾಂತಿಕ ಇತಿಹಾಸದ ಅಧ್ಯಯನಗಳನ್ನು ಪ್ರಕಟಿಸಿದರು. ಅವರು 1980 ರಲ್ಲಿ ನೀಡಿದ ಎಲ್ಎಸ್ಇ ಉಪನ್ಯಾಸಗಳನ್ನು ನಂತರ ಪ್ರಕಟಿಸಲಾಯಿತು. [21]
==ಗೌರವಗಳು ಮತ್ತು ಪ್ರಶಸ್ತಿಗಳು==
ರಾಬಿನ್ಸ್ ಅವರನ್ನು 1944 ರ ಹುಟ್ಟುಹಬ್ಬದ ಗೌರವಗಳಲ್ಲಿ ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ದಿ ಬಾತ್ (ಸಿಬಿ) ಆಗಿ ನೇಮಿಸಲಾಯಿತು. ಅವರು ೧೯೫೫ ರಲ್ಲಿ ಅಮೇರಿಕನ್ ಫಿಲಾಸಫಿಕಲ್ ಸೊಸೈಟಿಯ ಅಂತರರಾಷ್ಟ್ರೀಯ ಸದಸ್ಯರಾಗಿ ಆಯ್ಕೆಯಾದರು. [೩೩] 1959ರ ಜೂನ್ 16ರಂದು ವೆಸ್ಟ್ ಮಿನಿಸ್ಟರ್ ನಗರದ ಕ್ಲೇರ್ ಮಾರ್ಕೆಟ್ ನ ಬ್ಯಾರನ್ ರಾಬಿನ್ಸ್ ಎಂಬ ಜೀವನ ಸಹವರ್ತಿಯಾಗಿ ಅವರನ್ನು ರಚಿಸಲಾಯಿತು. ಅವರು ೧೯೬೬ ರಲ್ಲಿ ಅಮೇರಿಕನ್ ಅಕಾಡೆಮಿ ಆಫ್ ಆರ್ಟ್ಸ್ ಅಂಡ್ ಸೈನ್ಸಸ್ಗೆ ಆಯ್ಕೆಯಾದರು. [೩೫] 1968ರ ಹೊಸ ವರ್ಷದ ಗೌರವಗಳಲ್ಲಿ ಅವರನ್ನು ಆರ್ಡರ್ ಆಫ್ ದಿ ಕಂಪ್ಯಾನಿಯನ್ಸ್ ಆಫ್ ಹಾನರ್ (ಸಿಎಚ್) ನ ಸದಸ್ಯರನ್ನಾಗಿ ನೇಮಿಸಲಾಯಿತು. [36]
ರಾಬಿನ್ಸ್ ೧೯೬೭ ರಲ್ಲಿ ಹೆರಿಯಟ್-ವ್ಯಾಟ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದರು. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿರುವ ಲಿಯೋನೆಲ್ ರಾಬಿನ್ಸ್ ಕಟ್ಟಡಕ್ಕೆ ಅವರ ಹೆಸರನ್ನು ಇಡಲಾಗಿದೆ. 2009 ರಿಂದ ಆ ಕಟ್ಟಡದ ಹೊರಭಾಗದಲ್ಲಿ ಅಮೇರಿಕನ್ ಕಲಾವಿದ ಮೈಕೆಲ್ ಬ್ರೌನ್ ಅವರ ಬ್ಲೂ ರೇನ್ ಎಂಬ ಅನುಸ್ಥಾಪನಾ ಕಲಾಕೃತಿಯನ್ನು ಹೊಂದಿದೆ. [೩೮] ನಾಟಿಂಗ್ಹ್ಯಾಮ್ ಟ್ರೆಂಟ್ ವಿಶ್ವವಿದ್ಯಾಲಯದಲ್ಲಿ ಲಿಯೋನೆಲ್ ರಾಬಿನ್ಸ್ ಕಟ್ಟಡವೂ ಇದೆ. [39]
==ಕೆಲಸಗಳು==
ಆರಂಭಿಕ ಪತ್ರಿಕೆ ದಿ ರೆಪ್ರೆಸೆಂಟೇಟಿವ್ ಫರ್ಮ್ (1928) ಅನ್ನು ರಾಬಿನ್ಸ್ ಅವರ ಅತ್ಯಂತ ಪ್ರಸಿದ್ಧ ಲೇಖನವೆಂದು ಪರಿಗಣಿಸಲಾಗಿದೆ. ಅದರ ಮೂಲದಲ್ಲಿ ಲಂಡನ್ ಎಕನಾಮಿಕ್ ಕ್ಲಬ್ ನೊಂದಿಗಿನ ಭಾಷಣದಲ್ಲಿ, ಇದು ಆಲ್ಫ್ರೆಡ್ ಮಾರ್ಷಲ್ ಅವರ ಪ್ರಮುಖ ಪರಿಕಲ್ಪನೆಯ ಮೇಲೆ ದಾಳಿ ಮಾಡಿತು. ಕ್ಲಬ್ ನ ರಾಲ್ಫ್ ಜಾರ್ಜ್ ಹಾಟ್ರೆ ರಾಬಿನ್ಸ್ ಗೆ ಬರೆದ ಪತ್ರದಲ್ಲಿ ಮಾರ್ಷಲ್ ನ ಆಲೋಚನೆಗಳನ್ನು ಸಮರ್ಥಿಸಿಕೊಂಡರು, ಅವರು ಕೆಲವೇ ವಾರಗಳಲ್ಲಿ ಎಕನಾಮಿಕ್ ಜರ್ನಲ್ ನ ಸಂಪಾದಕರಾಗಿ ಕೀನ್ಸ್ ಗೆ ಒಂದು ಆವೃತ್ತಿಯನ್ನು ಸಲ್ಲಿಸಿದರು. [40]
ಬಂಡವಾಳದ ಕ್ರೋಢೀಕರಣದ ಬಗ್ಗೆ ರಾಬಿನ್ಸ್ ಅವರ 1966 ರ ಚಿಚೆಲ್ ಉಪನ್ಯಾಸ (1968 ರಲ್ಲಿ ಪ್ರಕಟವಾಯಿತು) ಮತ್ತು ನಂತರ ಸ್ಮಿತಿಯನ್ ಅರ್ಥಶಾಸ್ತ್ರದ ಮೇಲಿನ ಕೃತಿ, ಇಂಗ್ಲಿಷ್ ಶಾಸ್ತ್ರೀಯ ರಾಜಕೀಯ ಅರ್ಥಶಾಸ್ತ್ರದಲ್ಲಿ ಆರ್ಥಿಕ ನೀತಿಯ ಸಿದ್ಧಾಂತ, ದಿ ಥಿಯರಿ ಆಫ್ ಎಕನಾಮಿಕ್ ಪಾಲಿಸಿಯನ್ನು ಅಸಂಬದ್ಧವೆಂದು ವಿವರಿಸಲಾಗಿದೆ. [41]
*"ಅರ್ಥಶಾಸ್ತ್ರದ ತತ್ವಗಳು", 1923, "ಅರ್ಥಶಾಸ್ತ್ರ"
*"ಡೈನಾಮಿಕ್ಸ್ ಆಫ್ ಕ್ಯಾಪಿಟಲಿಸಂ", 1926, ಎಕನಾಮಿಕಾ.
*"ದಿ ಆಪ್ಟಿಮಮ್ ಥಿಯರಿ ಆಫ್ ಪಾಪ್ಯುಲೇಷನ್", 1927, ಟಿ.ಇ. ಗ್ರೆಗೊರಿ ಮತ್ತು ಎಚ್. ಡಾಲ್ಟನ್, ಸಂಪಾದಕರು, ಲಂಡನ್ ಎಸ್ಸೆಸ್ ಇನ್ ಹಾನರ್ ಆಫ್ ಎಡ್ವಿನ್ ಕ್ಯಾನನ್.
*"ದಿ ರೆಪ್ರೆಸೆಂಟೇಟಿವ್ ಫರ್ಮ್", 1928, ಇಜೆ.
*"ಸ್ಥಿರ ಸಮತೋಲನದ ಪರಿಕಲ್ಪನೆಯಲ್ಲಿ ಒಂದು ನಿರ್ದಿಷ್ಟ ಅಸ್ಪಷ್ಟತೆಯ ಬಗ್ಗೆ", 1930, ಇಜೆ.
*ಆರ್ಥಿಕ ವಿಜ್ಞಾನದ ಸ್ವರೂಪ ಮತ್ತು ಪ್ರಾಮುಖ್ಯತೆಯ ಮೇಲಿನ ಪ್ರಬಂಧ,[೪೨] 1932. ಡೌನ್ಲೋಡ್
*"ಅರ್ಥಶಾಸ್ತ್ರ ಮತ್ತು ಮನೋವಿಜ್ಞಾನದ ನಡುವಿನ ಸಂಬಂಧದ ಬಗ್ಗೆ ಟಿಪ್ಪಣಿಗಳು", 1934, ಮ್ಯಾಂಚೆಸ್ಟರ್ ಸ್ಕೂಲ್.
*"ವೆಚ್ಚಗಳ ಸಿದ್ಧಾಂತದ ಕೆಲವು ಅಂಶಗಳ ಮೇಲಿನ ಟಿಪ್ಪಣಿಗಳು", 1934, ಇಜೆ.
*ಮಹಾ ಆರ್ಥಿಕ ಹಿಂಜರಿತ. ಲಂಡನ್: ಮ್ಯಾಕ್ಮಿಲನ್ ಅಂಡ್ ಕಂ. 1934 – ಇಂಟರ್ನೆಟ್ ಆರ್ಕೈವ್ ಮೂಲಕ. ಅಧ್ಯಾಯ-ಮುನ್ನೋಟ ಲಿಂಕ್ ಗಳಿಗೆ ಸ್ಕ್ರಾಲ್ ಮಾಡಿ.
*"ದಿ ಪ್ಲೇಸ್ ಆಫ್ ಜೆವೊನ್ಸ್ ಇನ್ ದಿ ಹಿಸ್ಟರಿ ಆಫ್ ಎಕನಾಮಿಕ್ ಥಾಟ್", 1936, ಮ್ಯಾಂಚೆಸ್ಟರ್ ಸ್ಕೂಲ್.
*ಆರ್ಥಿಕ ಯೋಜನೆ ಮತ್ತು ಅಂತರರಾಷ್ಟ್ರೀಯ ಕ್ರಮ, 1937. ಮ್ಯಾಕ್ಮಿಲನ್, ಲಂಡನ್.
*"ಇಂಟರ್ ಪರ್ಸನಲ್ ಹೋಲಿಕೆಗಳು ಆಫ್ ಯುಟಿಲಿಟಿ: ಎ ಕಾಮೆಂಟ್", 1938, ಇಜೆ.
*ವರ್ಗ ಸಂಘರ್ಷದ ಆರ್ಥಿಕ ಆಧಾರ ಮತ್ತು ರಾಜಕೀಯ ಅರ್ಥಶಾಸ್ತ್ರದಲ್ಲಿ ಇತರ ಪ್ರಬಂಧಗಳು, 1939. [43]
*ಯುದ್ಧದ ಆರ್ಥಿಕ ಕಾರಣಗಳು, 1939. ಡೌನ್ಲೋಡ್
*ಶಾಂತಿ ಮತ್ತು ಯುದ್ಧದಲ್ಲಿ ಆರ್ಥಿಕ ಸಮಸ್ಯೆ, 1947.
*ದಿ ಥಿಯರಿ ಆಫ್ ಎಕನಾಮಿಕ್ ಪಾಲಿಸಿ ಇನ್ ಇಂಗ್ಲಿಷ್ ಕ್ಲಾಸಿಕಲ್ ಪೊಲಿಟಿಕಲ್ ಎಕಾನಮಿ, 1952.
*ರಾಬರ್ಟ್ ಟೊರೆನ್ಸ್ ಅಂಡ್ ದಿ ಎವಲ್ಯೂಷನ್ ಆಫ್ ಕ್ಲಾಸಿಕಲ್ ಎಕನಾಮಿಕ್ಸ್, 1958.
*ಪಾಲಿಟಿಕ್ಸ್ ಅಂಡ್ ಎಕನಾಮಿಕ್ಸ್, 1963.
*ದಿ ಯೂನಿವರ್ಸಿಟಿ ಇನ್ ದಿ ಮಾಡರ್ನ್ ವರ್ಲ್ಡ್, 1966.
*ದಿ ಥಿಯರಿ ಆಫ್ ಎಕನಾಮಿಕ್ ಡೆವಲಪ್ಮೆಂಟ್ ಇನ್ ದಿ ಹಿಸ್ಟರಿ ಆಫ್ ಎಕನಾಮಿಕ್ ಥಾಟ್, 1968.
*ಜಾಕೋಬ್ ವಿನರ್: ಎ ಟ್ರಿಬ್ಯೂಟ್, 1970.
*ದಿ ಎವಲ್ಯೂಷನ್ ಆಫ್ ಮಾಡರ್ನ್ ಎಕನಾಮಿಕ್ ಥಿಯರಿ, 1970.
*ಆತ್ಮಚರಿತ್ರೆ ಆಫ್ ಎ ಎಕನಾಮಿಸ್ಟ್. ಲಂಡನ್ ಮತ್ತು ಬೇಸಿಂಗ್ ಸ್ಟೋಕ್: ಮ್ಯಾಕ್ಮಿಲನ್ ಲಂಡನ್ ಲಿಮಿಟೆಡ್. 1971. ISBN 9780333125083 – ಇಂಟರ್ನೆಟ್ ಆರ್ಕೈವ್ ಮೂಲಕ.
*ಪೊಲಿಟಿಕಲ್ ಎಕಾನಮಿ, ಪಾಸ್ಟ್ ಅಂಡ್ ಪ್ರೆಸೆಂಟ್, 1976.
*ಹಣದುಬ್ಬರದ ವಿರುದ್ಧ, 1979.
*ಉನ್ನತ ಶಿಕ್ಷಣ ಮರುಪರಿಶೀಲನೆ, 1980.
*"ಎಕನಾಮಿಕ್ಸ್ ಅಂಡ್ ಪೊಲಿಟಿಕಲ್ ಎಕಾನಮಿ", 1981, ಎಇಆರ್.
*ಎ ಹಿಸ್ಟರಿ ಆಫ್ ಎಕನಾಮಿಕ್ ಥಾಟ್: ದಿ ಎಲ್ಎಸ್ಇ ಲೆಕ್ಚರ್ಸ್, ವಾರೆನ್ ಜೆ. ಸ್ಯಾಮ್ಯುಯೆಲ್ಸ್ ಮತ್ತು ಸ್ಟೀವನ್ ಜಿ. ಮೆಡೆಮಾ ಸಂಪಾದಿಸಿದ್ದಾರೆ, 1998. ಅಧ್ಯಾಯ-ಮುನ್ನೋಟ ಲಿಂಕ್ ಗಳಿಗೆ ಸ್ಕ್ರಾಲ್ ಮಾಡಿ.
==ಕುಟುಂಬ==
ಆಗಸ್ಟ್ 2, 1924 ರಂದು, ರಾಬಿನ್ಸ್ ಪತ್ರಕರ್ತ ಮತ್ತು ಸಂಪಾದಕ ಆಲ್ಫ್ರೆಡ್ ಜಾರ್ಜ್ ಗಾರ್ಡಿನರ್ ಅವರ ಪುತ್ರಿಯರಲ್ಲಿ ಒಬ್ಬರಾದ ಐರಿಸ್ ಎಲಿಜಬೆತ್ ಹ್ಯಾರಿಸ್ ಗಾರ್ಡಿನರ್ ಅವರನ್ನು ವಿವಾಹವಾದರು. [೪೪] ಅವರಿಗೆ ಒಬ್ಬ ಮಗಳು ಮತ್ತು ಒಬ್ಬ ಮಗ ಇದ್ದರು; ಆನ್ ಮತ್ತು ರಿಚರ್ಡ್. ಅವರ ಮಗಳು 1958 ರಲ್ಲಿ ಕ್ರಿಸ್ಟೋಫರ್ ಲೂಯಿಸ್ ಮೆಕಿಂತೋಷ್ ಜಾನ್ಸನ್ ಅವರನ್ನು ವಿವಾಹವಾದರು. ಅವರ ಮಗ ಕಲಾವಿದ ಮತ್ತು ಶಿಲ್ಪಿ; ಎಲ್ಎಸ್ಇಯಲ್ಲಿ ಲಿಯೋನೆಲ್ ರಾಬಿನ್ಸ್ ಅವರ ಪ್ರತಿಮೆ ಇದೆ, ಇದನ್ನು ಅವರ ಮಗ ತಯಾರಿಸಿದ್ದಾರೆ. [46]
==ಉಲ್ಲೇಖಗಳು==
khms091c89j4z40c3qgwi743ek7t90m
ವರ್ಗ:೧೯೮೦ ಜನನ
14
128493
1254248
995576
2024-11-10T00:11:39Z
Dostojewskij
21814
+ ವರ್ಗ:೧೯೮೦ + ವರ್ಗ:ಜನನದ ವರ್ಷಗಳು
1254248
wikitext
text/x-wiki
[[೧೯೮೦]] ಇಸವಿಯಲ್ಲಿ ಹುಟ್ಟಿದ ವ್ಯಕ್ತಿ ಪುಟಗಳ ವರ್ಗ
[[ವರ್ಗ:೧೯೮೦]]
[[ವರ್ಗ:ಜನನದ ವರ್ಷಗಳು]]
nnl5aklklrcbxpjmlqfrku2p23kyfa5
ಪ್ರಸಿದ್ಧ ಕೃಷ್ಣ
0
136130
1254278
1251384
2024-11-10T01:15:31Z
Dostojewskij
21814
ವರ್ಗ:ಬೆಂಗಳೂರಿನವರು
1254278
wikitext
text/x-wiki
{{Infobox cricketer
| name = ಪ್ರಸಿದ್ಧ್ ಕೃಷ್ಣ
| image =
| country = ಭಾರತ
| fullname = ಮುರಳಿಕೃಷ್ಣ ಪ್ರಸಿದ್ಧ್ ಕೃಷ್ಣ
| birth_date = {{Birth date and age|1996|02|19|df=yes}}
| birth_place = [[ಬೆಂಗಳೂರು]], [[ಕರ್ನಾಟಕ]]
| death_date =
| death_place =
| nickname =
| height = 6 ft 2 in<ref>{{cite news |title=Prasidh Krishna breaks 24-yr-old record to join long list of pacers shining on debut |url=https://www.hindustantimes.com/cricket/prasidh-krishna-breaks-24-yr-old-record-to-join-long-list-of-pacers-shining-on-debut-in-india-vs-england-1st-odi-101616550148020.html |access-date=14 November 2021 |work=Hindustan Times |date=24 March 2021 |language=en}}</ref>
| batting = ಬಲಗೈ
| bowling = ಬಲಗೈ ಮಧ್ಯಮ ವೇಗಿ
| role = [[ಎಸೆತಗಾರ]] (ಬೌಲರ್)
| website =
| club1 = [[ಕರ್ನಾಟಕ ಕ್ರಿಕೆಟ್ ತಂಡ]]
| year1 = ೨೦೧೫-
| club2 = [[ಕೋಲ್ಕತ ನೈಟ್ ರೈಡರ್ಸ್]]
| year2 = ೨೦೧೮-೨೦೨೧
| club3 = [[ರಾಜಸ್ಥಾನ್ ರಾಯಲ್ಸ್]]
| year3 = ೨೦೨೨-
| international = ಹೌದು
| internationalspan = ೨೦೨೧-೨೦೨೨
| onetest =
| testdebutdate =
| testdebutyear =
| testdebutagainst =
| testcap =
| lasttestdate =
| lasttestyear =
| lasttestagainst =
| odidebutdate = ೨೩ ಮಾರ್ಚ್
| odidebutyear = ೨೦೨೧
| odidebutagainst = ಇಂಗ್ಲೆಂಡ್
| odicap = ೨೩೪
| lastodidate = ೨೦ ಆಗಸ್ಟ್
| lastodiyear = ೨೦೨೨
| lastodiagainst = ಝಿಂಬಾಬ್ವೆ
| odishirt = ೨೪
| columns = ೪
| column1 = [[ಅಂತಾರಾಷ್ಟ್ರೀಯ ಏಕದಿನ|ಒಡಿಐ]]
| matches1 = ೧೨
| runs1 = ೨
| bat avg1 = ೧.೦೦
| 100s/50s1 = ೦/೦
| top score1 = ೨[[ಔಟಾಗದೆ|*]]
| deliveries1 = ೫೮೯
| wickets1 = ೨೧
| bowl avg1 = ೨೪.೭೬
| fivefor1 = ೦
| tenfor1 = ೦
| best bowling1 = ೪/೧೨
| catches/stumpings1 = ೨/-
| column2 = [[ಪ್ರಥಮ ದರ್ಜೆ ಕ್ರಿಕೆಟ್|FC]]
| matches2 = ೧೧
| runs2 = ೬೨
| bat avg2 = ೮.೮೫
| 100s/50s2 = ೦/೦
| top score2 = ೨೫
| deliveries2 = ೧,೮೫೭
| wickets2 = ೪೯
| bowl avg2 = ೧೭.೬೧
| fivefor2 = ೨
| tenfor2 = ೧
| best bowling2 = ೬/೩೫
| catches/stumpings2 = ೩/-
| column3 = [[List A cricket|LA]]
| matches3 = ೬೨
| runs3 = ೩೦
| bat avg3 = ೬.೦೦
| 100s/50s3 = ೦/೦
| top score3 = ೯[[ಔಟಾಗದೆ|*]]
| deliveries3 = ೨೮೬೬
| wickets3 = ೧೦೫
| bowl avg3 = ೨೩.೪೫
| fivefor3 = ೨
| tenfor3 = ೦
| best bowling3 = ೬/೩೩
| catches/stumpings3 = ೧೭/-
| column4 = [[ಟ್ವೆಂಟಿ೨೦|T20]]
| matches4 = ೭೨
| runs4 = ೧೦
| bat avg4 = ೨.೫೦
| 100s/50s4 = ೦/೦
| top score4 = ೪[[ಔಟಾಗದೆ|*]]
| deliveries4 = ೧೫೭೪
| wickets4 = ೬೮
| bowl avg4 = ೩೩.೦೮
| fivefor4 = ೦
| tenfor4 = ೦
| best bowling4 = ೪/೩೦
| catches/stumpings4 = ೧೬/-
| date = ೨೦ ಆಗಸ್ಟ್ ೨೦೨೨
| source = http://www.espncricinfo.com/india/content/player/917159.html ESPNcricinfo
}}
'''ಪ್ರಸಿದ್ದ ಕೃಷ್ಣ''' ರವರು ದಿನಾಂಕ ೧೯-೦೨-೧೯೯೬ ರಲ್ಲಿ ಜನಿಸಿದರು.ಇವರು [[ಭಾರತೀಯ ಕ್ರಿಕೆಟ್ ತಂಡ|ಭಾರತದ]] [[ಕ್ರಿಕೆಟ್|ಕ್ರಿಕೇಟ್]] ಆಟಗಾರ.ಇವರು ತಮ್ಮ ವಾಸ ಸ್ಥಾನವಾದ [[ಕರ್ನಾಟಕ ಕ್ರಿಕೆಟ್ ತಂಡ|ಕರ್ನಾಟಕಕ್ಕಾಗಿ]] [[ಕ್ರಿಕೆಟ್|ಕ್ರಿಕೇಟ್]] ಆಡುತ್ತಾರೆ.ಇವರು ವೇಗಾವಾಗಿ ಎಸೆಯುವ ಬೋಲರ್ ಆಗಿದ್ದಾರೆ.ಇವರು ಮೊದಲ ಬಾರಿಗೆ ದಿನಾಂಕ ೨೩-೦೩-೨೦೨೧ ರಂದು ಭಾರತದ ಒಂದು ದಿನದ ಅಂತರಾಷ್ತ್ರೀಯ ಕ್ರಿಕೇಟ್ (ಒಡಿಐ) ತಂಡದಲ್ಲಿ ಕಾಣಿಸಿಕೊಂಡರು.ಮತ್ತು ಇವರು ತಮ್ಮ ಮೊದಲನೆ ಒಡಿಐ ನಲ್ಲೆ ೪ ವಿಕೆಟ್ ಪಡೆದುಕೊಂಡ ಭಾರತದ ಮೊದಲ ಬೋಲರ್<ref>https://www.indiatoday.in/sports/cricket/story/india-vs-england-prasidh-krishna-odi-indian-record-4-wickets-debut-1782817-2021-03-23</ref>.
== '''ವೃತ್ತಿ''' ==
[[೨೦೧೫|೨೦೧೫ರಲ್ಲಿ]] ನಡೆದ ಟೂರ್ ಆಫ಼್ ಇಂಡಿಯ ಕ್ರಿಕೇಟ್ ಪಂದ್ಯದಲ್ಲಿ ಭಾರತವನ್ನು ಪ್ರವಾಸಿ ಸುತ್ತಿದ್ದ [[ಬಾಂಗ್ಲಾದೇಶ ಕ್ರಿಕೆಟ್ ತಂಡ|ಬಾಂಗ್ಲದೇಶ್]] ಎ ತಂಡದ ವಿರುದ್ದ [[ಕರ್ನಾಟಕ ಕ್ರಿಕೆಟ್ ತಂಡ|ಕರ್ನಾಟಕ]] ತಂಡವನ್ನು ಪ್ರತಿನಿದಿಸುತ್ತ ಪ್ರಸಿದ್ದ ಕೃಷ್ಣ ರವರು ೪೯ ರನ್ನುಗಳಿಗೆ ೫ ವಿಕೆಟ್ ಪಡೆದುಕೊಳ್ಳುವುದರ ಮೂಲಕ ಬೆಳಕಿಗೆ ಬಂದ.ಇವರು ತಮ್ಮ ಮೊದಲನೆ ಬಾಲಿಗೆ ರಾನಿ ತಲುಕ್ದಾರ್ ಅವರ ವಿಕೆಟ್ ಪಡೆದುಕೊಳ್ಳುತ್ತಾರೆ. ನಂತರ ಅನಮಲ್ ಹಕ್ಯು, ಶೌಮ್ಯ ಶರ್ಕಾರ್ ಮತ್ತು ನಾಸಿರ್ ಹುಸ್ಸೇನ್ ಎಂಬುವವರ ವಿಕೆಟ್ ಪಡೆಯುತ್ತಾರೆ.
ಇವರು ೨೫-೦೨-೨೦೧೭ ರಲ್ಲಿ ವಿಜಯ್ ಹಜಾರೆ ಟ್ರೋಫಿಗೆ ಭಾಗವಹಿಸಿದ್ದ [[ಕರ್ನಾಟಕ ಕ್ರಿಕೆಟ್ ತಂಡ|ಕರ್ನಾಟಕ]] ಲಿಸ್ಟ್ ಎ ತಂಡಕ್ಕೆ ಮೊದಲ ಪ್ರವೇಶ ಮಾಡಿದ್ದರು. ಹಾಗೂ ೨೧-೦೧-೨೦೧೮ ರಲ್ಲಿ ೨೦೧೭-೧೮ರ ಸೈಯಾದ್ ಮುಶ್ತಕ್ ಅಲಿ ಟ್ರೋಫಿಗೆ ಭಾಗವಹಿಸಿದ್ದ [[ಕರ್ನಾಟಕ ಕ್ರಿಕೆಟ್ ತಂಡ|ಕರ್ನಾಟಕ]] ೨೦-೨೦ ತಂಡಕ್ಕೆ ಮೊದಲ ಪ್ರವೇಶ ಮಾಡಿದ್ದರು.
ಇವರು ೨೦೧೮-೧೯ ರಲ್ಲಿ ವಿಜಯ್ ಹಜಾರೆ ಟ್ರೋಫಿಗೆ ನಡೆದ ಪಂದ್ಯದಲ್ಲಿ [[ಕರ್ನಾಟಕ ಕ್ರಿಕೆಟ್ ತಂಡ|ಕರ್ನಾಟಕಕ್ಕೆ]] ಅತಿ ಹೆಚ್ಚು ವಿಕೆಟ್ ಪಡೆದಿದ್ದರು. ಒಟ್ಟು ೭ ಪಂದ್ಯದಲ್ಲಿ ೧೩ ವಿಕೆಟ್ ಪಡೆದಿದ್ದರು.
೨೦೧೮ ಏಫ್ರಿಲ್ ರಂದು ನಡೆಯುತ್ತಿದ್ದ ೨೦೧೮ [[ಇಂಡಿಯನ್ ಪ್ರೀಮಿಯರ್ ಲೀಗ್|ಐಪಿಎಲ್]] ಸೀಜನ್ ನಲ್ಲಿ [[ಕೋಲ್ಕತ್ತ ನೈಟ್ ರೈಡರ್ಸ್|ಕೋಲ್ಕತ್ತಾ ನೈಟ್ ರೈಡರ್ಸ್]] ತಂಡವು ಗಾಯಗೊಂಡಿದ್ದ ಕಮಲೇಶ್ ನಾಗರ್ ಕೋಟಿ ಬದಲಿಗೆ ಇವರನ್ನು ಸೆರ್ಪಡೆ ಮಾಡಿಕೊಂಡಿತ್ತು.
ಇವರು ಆಗಸ್ಟ್ ೨೦೧೮ ರಂದು ಭಾರತದ ಎ ಟೀಮ್ ಕ್ವಾಡ್ರಂಗುಲ ಸೀರಿಸ್ ಗೆ ಆಡುತ್ತಿದ್ದ,ಭಾರತದ ಎ ತಂಡಕ್ಕೆ ನೇಮಕಗೊಂಡರು. ಮತ್ತು ಡಿಸೆಂಬರ್ ೨೦೧೮ ರಂದು ಎಸಿಸಿ ಎಮರ್ಜಿಂಗ್ ಟೀಮ್ ಏಷ್ಯ ಕಪ್ ಗೆ ಆಡುತಿದ್ದ ಭಾರತದ ತಂಡಕ್ಕೆ ನೇಮಕಗೊಂಡರು.
ಇವರು ೨೩-೦೩-೨೦೨೧ ರಂದು ನಡೆದ ಒಡಿಐ ಕ್ರಿಕೇಟ್ ಪಂದ್ಯದಲ್ಲಿ ಪ್ರವಾಸಿಸುತ್ತಿದ್ದ ಇಂಗ್ಲೆಂಡ್ ವಿರುದ್ದದ ಆಟದಲ್ಲಿ, [[ಜೇಸನ್ ರಾಯ್]] ರವರನ್ನು ತಮ್ಮ ಮೊದಲ ಒಡಿಐ ವಿಕೆಟಾಗಿ ಪಡೆದರು ನಂತರದಲ್ಲಿ ಮೂರು ವಿಕೆಟ್ ಗಳನ್ನು ಪಡೆದು [[ಭಾರತೀಯ ಕ್ರಿಕೆಟ್ ತಂಡ|ಭಾರತ]] ೬೬ ರನ್ನುಗಳಿಂದ ಗೆಲುವನ್ನು ಪಡೆಯಲು ಸಹಕಾರಿಯಾದರು. ೨೦೨೨ರಲ್ಲಿ [[ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ|ವೆಸ್ಟ್ ಇಂಡೀಸ್]] ವಿರುದ್ಧ ೧೨ ರನ್ ಗಳಿಗೆ ೪ ವಿಕೆಟ್ ಪಡೆದರು.
== ಉಲ್ಲೇಖಗಳು ==
{{ಉಲ್ಲೇಖಗಳು}}
[[ವರ್ಗ:ಬೆಂಗಳೂರಿನವರು]]
5tii3ok0euqv8sbzslwqwnprvisrpea
ಅಹರ್ಬಾಲ್
0
136198
1254294
1104578
2024-11-10T04:00:44Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1254294
wikitext
text/x-wiki
[[ಚಿತ್ರ:Aharbal Falls (139323901).jpeg|thumb|ಅಹರ್ಬಾಲ್ ಜಲಪಾತ]]
'''ಅಹರ್ಬಾಲ್''' ಭಾರತೀಯ ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದ [[ಕಾಶ್ಮೀರ ಕಣಿವೆಗಳು|ಕಾಶ್ಮೀರ ಕಣಿವೆಯ]] ನೈಋತ್ಯ ಭಾಗದಲ್ಲಿ ಸ್ಥಿತವಾಗಿರುವ ಒಂದು [[ಗಿರಿಧಾಮ]]ವಾಗಿದೆ. ಸ್ಥಳ ಸಾಕಷ್ಟು ಶಾಂತಿಯುತವಾಗಿದ್ದು [[ಅನ್ವೇಷಣೆ|ಪರ್ಯಟನೆ]], ಚಾರಣ, ವ್ಲಾಗಿಂಗ್, [[ಫೋಟೋಗ್ರಫಿ|ಛಾಯಾಗ್ರಹಣ]], ಮತ್ತು ಮೀನುಗಾರಿಕೆಗೆ ಸೂಕ್ತವಾಗಿದೆ. [[ಹುಲ್ಲುಗಾವಲು|ಹುಲ್ಲುಗಾವಲುಗಳು]], ಪೈನ್ ಮತ್ತು ಫರ್ ಮರದ ಕಾಡುಗಳು, ಹಿಮದಿಂದ ಆವೃತವಾದ ಪಕ್ಕದ ಪರ್ವತಗಳ ಸಮ್ಮೋಹನಗೊಳಿಸುವ ನೋಟದ ಕಾರಣ ಈ ಜಲಪಾತವು ಅನೇಕ ಭಾರತೀಯ ಮತ್ತು ಅಂತರರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಅಹರ್ಬಾಲ್ ಜಲಪಾತವನ್ನು ಕಾಶ್ಮೀರದ ನಯಾಗರಾ ಜಲಪಾತ ಎಂದೂ ಕರೆಯುತ್ತಾರೆ.<ref>{{Cite web|url=http://www.hill-stations-india.com/srinagar/|title=Hill stations in Kashmir|publisher=hillstations|access-date=2012-11-26|archive-date=2012-11-29|archive-url=https://web.archive.org/web/20121129121625/http://www.hill-stations-india.com/srinagar/|url-status=dead}}</ref>
== ಅಹರ್ಬಾಲ್ ಜಲಪಾತ ==
[[ಚಿತ್ರ:Aharbal_Fall.jpg|center|thumb|253x253px| ಅಹರ್ಬಾಲ್ ಜಲಪಾತ]]
ಇಲ್ಲಿ ವೇಶು ಹೊಳೆಯು ಶಬ್ದಮಾಡುತ್ತ ಗ್ರಾನೈಟ್ ಬಂಡೆಗಳ ಕಿರಿದಾದ ಕಮರಿಯ ಮೂಲಕ 25 ಮೀಟರ್ ಮತ್ತು ೭ ಮೀಟರ್ ಎತ್ತರದಿಂದ ಬೀಳುತ್ತದೆ. ಬೀಳುವ ನೀರಿನ ಪ್ರಮಾಣದ ಕಾರಣ [[ನಯಾಗರ ಜಲಪಾತ|ಅಹರ್ಬಾಲ್ ಜಲಪಾತವನ್ನು]] ಕಾಶ್ಮೀರದ ನಯಾಗರಾ ಜಲಪಾತ ಎಂದೂ ಕರೆಯಲಾಗುತ್ತದೆ. ಒಂದು ವರದಿಯ ಪ್ರಕಾರ, ನೀರಿನ ಪರಿಮಾಣವು 100 ಮೆಗಾವ್ಯಾಟ್ ಜಲವಿದ್ಯುತ್ತನ್ನು ರಚಿಸಲು ಸೂಕ್ತವಾಗಿದೆ. ಜಲಪಾತಕ್ಕೆ ಕರೆದೊಯ್ಯುವ ತಾರಸಿಗಳಿಗೆ ಬೇಲಿ ಹಾಕಲಾಗಿದೆ, ಆದರೆ ಜಾರಿಬೀಳುವುದನ್ನು ತಪ್ಪಿಸಲು ಕಾಳಜಿ ವಹಿಸಬೇಕು.<ref name="Aharabal Kashmir">{{Cite book|url=https://books.google.com/books?id=WL8j2dGRlzEC&q=Aharbal+waterfall|title=Visiting Kashmir|last=Allan Stacey|publisher=Hippocrene Books, 1988|year=1988|isbn=978-0-87052-568-1|page=129|access-date=27 November 2012}}</ref><ref>{{Cite web|url=http://www.greaterkashmir.com/news/2010/Apr/17/niagara-falls-reminded-me-of-my-own-aharbal-49.asp|title=Niagara falls of Kashmir|publisher=greaterkashmir|archive-url=https://web.archive.org/web/20130728120407/http://www.greaterkashmir.com/news/2010/Apr/17/niagara-falls-reminded-me-of-my-own-aharbal-49.asp|archive-date=2013-07-28|access-date=2012-11-26}}</ref><ref>{{Cite web|url=http://articles.economictimes.indiatimes.com/2007-10-03/news/28399710_1_tourist-spots-jammu-and-kashmir-tourism|title=Tourist spots JK Tourism|website=The Economic Times|access-date=2012-11-27|archive-date=2015-10-16|archive-url=https://web.archive.org/web/20151016162807/http://articles.economictimes.indiatimes.com/2007-10-03/news/28399710_1_tourist-spots-jammu-and-kashmir-tourism|url-status=dead}}</ref><ref>{{Cite web|url=http://www.dailykashmirimages.com/news-girl-jumps-into-aharbal-fall-24627.aspx|title=Girl jumps into Aharabal Falls|publisher=kashmirimages.com|archive-url=https://archive.today/20130120083058/http://www.dailykashmirimages.com/news-girl-jumps-into-aharbal-fall-24627.aspx|archive-date=2013-01-20|access-date=2012-11-26}}</ref>
== ಪ್ರವಾಸೋದ್ಯಮ ==
ಅಹರ್ಬಾಲ್ ಸಾಹಸ ಪ್ರವಾಸೋದ್ಯಮಕ್ಕೆ ಒಂದು ನೆಲೆಯಾಗಿದೆ. ವೇಶು ನದಿಯನ್ನು ಟ್ರೌಟ್ ಮೀನಿನಿಂದ ತುಂಬಿದೆ. ಮೀನುಗಾರಿಕೆ ಪರವಾನಗಿಯನ್ನು ಅಹರ್ಬಾಲ್ನಲ್ಲಿ ಇರುವ ಮೀನುಗಾರಿಕೆ ಇಲಾಖೆಯಿಂದ ಪಡೆಯಬಹುದು. ಕುಂಗ್ವತನ್ನ ಎತ್ತರದ ಹುಲ್ಲುಗಾವಲು ವೇಶು ಹೊಳೆಯ ಮೂಲವಾದ, ಎತ್ತರದ ಕೋಸರ್ನಾಗ್ ಸರೋವರಕ್ಕೆ ಎರಡು ದಿನಗಳ ಚಾರಣದ ಅರ್ಧದಾರಿಯಲ್ಲೇ ಸ್ಥಿತವಾಗಿದೆ. ಇತರ ಚಟುವಟಿಕೆಗಳಲ್ಲಿ ಕುದುರೆ ಸವಾರಿ, ಛಾಯಾಗ್ರಹಣ ಮತ್ತು ಚಳಿಗಾಲದಲ್ಲಿ ಸ್ಕೀಯಿಂಗ್ ಸೇರಿವೆ.
== ಛಾಯಾಂಕಣ ==
<gallery>
ಚಿತ್ರ:Huts in Aharbal.jpg|ಅಹರ್ಬಾಲ್ನಲ್ಲಿ ಒಂದು ಸುಂದರವಾದ ಗುಡಿಸಲು
ಚಿತ್ರ:Aharbal River.jpg|ಅಹರ್ಬಾಲ್ನಲ್ಲಿ ನದಿ
ಚಿತ್ರ:Aharbal.jpg|ಅಹರ್ಬಾಲ್
ಚಿತ್ರ:Aharbal Falls (139323901).jpeg|ಅಹರ್ಬಾಲ್ ಜಲಪಾತ
ಚಿತ್ರ:Waterfall of Aharbal.JPG|ಅಹರ್ಬಾಲ್ ಜಲಪಾತ
ಚಿತ್ರ:Aharbal Falls (139323901).jpeg|ಅಹರ್ಬಾಲ್
</gallery>
== ಉಲ್ಲೇಖಗಳು ==
{{Reflist|30em}}
== ಹೊರಗಿನ ಕೊಂಡಿಗಳು ==
{{External media|align=left|width=300px|topic=Aharbal Waterfall|video1=[https://www.youtube.com/watch?v=h_0YiaD_duU Aharbal Waterfall on YouTube]}}
[[ವರ್ಗ:ಗಿರಿಧಾಮಗಳು]]
[[ವರ್ಗ:ಜಮ್ಮು ಮತ್ತು ಕಾಶ್ಮೀರ]]
cw2h8ls5kjom461n6858t7bkxd6hkqb
ದಿವ್ಯಾ ಸುರೇಶ್
0
139819
1254264
1129316
2024-11-10T00:44:48Z
Dostojewskij
21814
ವರ್ಗ:೧೯೯೩ ಜನನ
1254264
wikitext
text/x-wiki
{{Infobox person
| name = ದಿವ್ಯಾ ಸುರೇಶ್
| image = Kannada Actress Divya Suresh.jpg
| imagesize = 250px
| alt = ದಿವ್ಯಾ ಸುರೇಶ್
| birth_date = {{Birth date and age|df=yes|1993|03|17}} <ref>{{Cite web |url=https://www.filmifeed.com/celebrity/divya-suresh/ |title=www.filmifeed.com ನಲ್ಲಿನ ದಿವ್ಯಾ ಸುರೇಶ್ ಅವರ ಬಗೆಗಿನ ಮಾಹಿತಿ |access-date=2021-09-12 |archive-date=2021-09-12 |archive-url=https://web.archive.org/web/20210912171302/https://www.filmifeed.com/celebrity/divya-suresh/ |url-status=dead }}</ref>
| birth_place = [[ಬೆಂಗಳೂರು]], [[ಕರ್ನಾಟಕ]], [[ಭಾರತ]]
| occupation = [[ನಟಿ]], ರೂಪದರ್ಶಿ
| years_active = ೨೦೧೭–ಇಲ್ಲಿಯವರೆಗೆ
| partner =
}}
ದಿವ್ಯಾ ಸುರೇಶ್ ಅವರು ಒಬ್ಬ ಮಾಡೆಲ್ ಮತ್ತು ನಟಿ. ಇವರು ಕನ್ನಡ ಮತ್ತು ತೆಲುಗಿನ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
==ಆರಂಭಿಕ ಜೀವನ==
ಮಾಡೆಲ್, ನಟಿ ಆದ ದಿವ್ಯಾ ಸುರೇಶ್ ಅವರು ಕನ್ನಡ ಧಾರಾವಾಹಿ "ನನ್ನ ಹೆಂಡ್ತಿ ಎಂ.ಬಿ.ಬಿ.ಎಸ್" ಮತ್ತು "ಜೋಡಿ ಹಕ್ಕಿ" <ref>[https://kannada.filmibeat.com/celebs/divya-suresh/biography.html ದಿವ್ಯ ಸುರೇಶ್ ಅವರ ಧಾರಾವಾಹಿ ಮತ್ತು ಚಿತ್ರಗಳ ಬಗ್ಗೆ ಫಿಲ್ಮಿಬೀಟ್ ತಾಣದಲ್ಲಿನ ಮಾಹಿತಿ] </ref> ಗಳಲ್ಲಿ ನಟಿಸಿದ್ದಾರೆ. ವೃತ್ತಿಯಲ್ಲಿ ಮಾಡೆಲ್ ಆಗಿರುವ ಇವರು ೨೦೧೭ರ ಮಿಸ್ ಇಂಡಿಯಾ ಸೌತ್ ಪ್ರಶಸ್ತಿ ಗೆದ್ದಿದ್ದಾರೆ. <ref> [https://timesofindia.indiatimes.com/tv/news/kannada/tuesday-trivia-did-you-know-bigg-boss-kannada-season-8-fame-divya-suresh-is-a-beauty-pageant-winner/articleshow/83141637.cms ದಿವ್ಯಾ ಸುರೇಶ್ ಅವರು ಮಿಸ್ ಇಂಡಿಯಾ ಸೌತ್ ಗೆದ್ದಿರುವ ಫೋಟೋ ಮತ್ತು ಮಾಹಿತಿ ಹೊಂದಿರುವ ಟೈಮ್ಸ್ ಆಫ್ ಇಂಡಿಯಾದ ವರದಿ] </ref>
ತಮ್ಮ ಸಿನಿ ಪಯಣವನ್ನು ೨೦೧೭ರ ಕನ್ನಡ ಚಿತ್ರ "#೯, ಹಿಲ್ಟನ್ ಕ್ರಾಸ್" ಮೂಲಕ ಪ್ರಾರಂಭಿಸಿದರು. ತಮ್ಮ ಕಾಲೇಜು ದಿನಗಳಲ್ಲಿ ವೃತ್ತಿಪರ ಕಬಡ್ಡಿ ಆಟಗಾರ್ತಿಯಾಗಿದ್ದ ದಿವ್ಯಾ ಅವರು ಕರ್ನಾಟಕ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಕನ್ನಡದ ರಿಯಾಲಿಟಿ ಶೋ "ಬಿಗ್ ಬಾಸ್ ೮" ರ ಮೂಲಕ ಇವರು ಪ್ರಖ್ಯಾತರಾದರು. ಇವರು ಬಿಗ್ ಬಾಸ್ ಎಂಟರ ಟಾಪ್-೫ ನಲ್ಲಿ ಆಯ್ಕೆಯಾಗಿದ್ದರು. ಬಿಗ್ ಬಾಸ್ನ ನಂತರ ಕಲರ್ಸ್ ಕನ್ನಡ ವಾಹಿನಿಯ "ತ್ರಿಪುರ ಸುಂದರಿ" ಧಾರಾವಾಹಿಯಲ್ಲಿ ಇವರು ಅಭಿನಯಿಸಲಿದ್ದಾರೆ. <ref>{{Cite web |url=https://newsfirstlive.com/2021/09/12/divya-suresh-new-project/ |title=ದಿವ್ಯಾ ಸುರೇಶ್ ಅವರ ಅಭಿನಯದ ತ್ರಿಪುರ ಸುಂದರಿ ಧಾರಾವಾಹಿಯ ಬಗೆಗಿನ ಮಾಹಿತಿ |access-date=2021-09-13 |archive-date=2021-09-13 |archive-url=https://web.archive.org/web/20210913061356/https://newsfirstlive.com/2021/09/12/divya-suresh-new-project/ |url-status=dead }}</ref> . ಇವರು ತೆಲುಗಿನ ಚಲನಚಿತ್ರಗಳಾದ "ಡಿಗ್ರಿ ಕಾಲೇಜ್" ಮತ್ತು "ಟೆಂಪ್ಟ್ ರಾಜ" ಎಂಬ ವಯಸ್ಕರ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ.
== ದಿವ್ಯಾ ಸುರೇಶ್ ಅವರ ಅಭಿನಯದ ಚಲನಚಿತ್ರಗಳ ಪಟ್ಟಿ==
{| class="wikitable sortable"
|+ಕೀಲಿ
| style="background:Pink;"| {{dagger|alt=Films that have not yet been released}}
| ಇನ್ನೂ ಬಿಡುಗಡೆಯಾಗದ ಚಲನಚಿತ್ರಗಳನ್ನು ಸೂಚಿಸುತ್ತದೆ
|}
{| class="wikitable sortable"
|-
! ವರ್ಷ !! ಶೀರ್ಷಿಕೆ !! ಪಾತ್ರ
!ನಾಯಕ ನಟ!! ನಿರ್ದೇಶಕ !! ಭಾಷೆ !! ಟಿಪ್ಪಣಿಗಳು!! {{Tooltip|ಉಲ್ಲೇಖಗಳು|Reference(s)}}
|-
| ೨೦೧೭
| ೯, ಹಿಲ್ಟನ್ ಹೌಸ್
|
| ಮಧು ಸಾಗರ್
| ಕೆ.ನರೇಂದ್ರ ಬಾಬು
| [[ಕನ್ನಡ]]
|
| <ref>[https://in.bookmyshow.com/person/divya-suresh/1087703/filmography| ದಿವ್ಯಾ ಸುರೇಶ್ ಅವರ ಅಭಿನಯದ ಚಿತ್ರಗಳ ಪಟ್ಟಿ]</ref>
|-
| ೨೦೨೦
| ಥರ್ಡ್ ಕ್ಲಾಸ್
|
| ಜಗದೀಶ್
| ಅಶೋಕ್ ದೇವ್
| [[ಕನ್ನಡ]]
|
|
|-
| rowspan="3" | ೨೦೨೧
| ಟೆಮ್ಟ್ ರಾಜ
|
| ವೀರ್ನಾಲ ರಾಮಕೃಷ್ಣ ರಾವ್
|
| [[ತೆಲುಗು]]
|
|
|-
| ರೌಡಿ ಬೇಬಿ {{dagger|alt=Films that have not yet been released}}
| ಪೃಥ್ವಿ
| ರವಿ ಗೌಡ
| ರೆಡ್ಡಿ ಕೃಷ್ಣ
| [[ಕನ್ನಡ]]
|
|-
| ಡಿಗ್ರಿ ಕಾಲೇಜ್ {{dagger|alt=Films that have not yet been released}}
|
|
|
| [[ತೆಲುಗು]]
|
|}
==ಬಿಗ್ ಬಾಸ್ ೮==
ಕನ್ನಡದ ಕಲರ್ಸ್ ವಾಹಿನಿಯಲ್ಲಿ ಬರುವ "ಬಿಗ್ ಬಾಸ್" ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಇವರು ಮಂಜು ಪಾವಗಡ ಅವರೊಂದಿಗಿನ ಸ್ನೇಹ ಮತ್ತು ಪ್ರಶಾಂತ್ ಸಂಬರಗಿಯವರೊಂದಿಗಿನ ಮಾತುಕತೆಗಳಿಂದ ಪ್ರಸಿದ್ಧರಾಗಿದ್ದರು.
==ಉಲ್ಲೇಖಗಳು==
{{reflist}}
==ಬಾಹ್ಯ ಕೊಂಡಿಗಳು==
* {{IMDb name|id=12580332|title=Divya Suresh}}
{{ಕನ್ನಡ ಚಿತ್ರರಂಗದ ನಾಯಕಿಯರು}}
[[ವರ್ಗ:ವಿಕಿ ಲವ್ಸ್ ವಿಮೆನ್ ದಕ್ಷಿಣ ಏಷ್ಯಾ ಸ್ಪರ್ಧೆಗೆ ಬರೆದ ಲೇಖನ]]
[[ವರ್ಗ:ಕನ್ನಡ ಚಲನಚಿತ್ರ ನಟಿಯರು]]
[[ವರ್ಗ:೧೯೯೩ ಜನನ]]
kzf8hf0u8yqfsakncgnajs1go8py3cv
ಅಸ್ಪೃಶ್ಯತೆ
0
140596
1254291
1194675
2024-11-10T03:49:45Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1254291
wikitext
text/x-wiki
[[ಚಿತ್ರ:Paniya_woman_on_hunt.jpg|thumb| ಪಣಿಯ ಮಹಿಳೆ ಭತ್ತದ ಗದ್ದೆಯಲ್ಲಿ ಏಡಿಗಳನ್ನು ಹಿಡಿಯುತ್ತಿದ್ದಾಳೆ ]]
{{Discrimination sidebar}}
'''ಅಸ್ಪೃಶ್ಯತೆ''' ಎಂದರೆ 'ಸಮಾಜದಿ೦ದ ನಿರಾಕರಿಸಿದ' ಎಂದು ಪರಿಗಣಿಸಲ್ಪಟ್ಟ ಒಂದು ಗುಂಪನ್ನು ಬಹಿಷ್ಕರಿಸುವ [[ವೇದ|ರೂಢಿಯಾಗಿದೆ, ಇದನ್ನು ವೈದಿಕ]] [[ಹಿಂದೂ]] ಸಾಹಿತ್ಯದಲ್ಲಿ "ಉನ್ನತ ಜಾತಿಯ" ವ್ಯಕ್ತಿಗಳಿ೦ದ ಅಥವಾ ಜಾತಿ ವ್ಯವಸ್ಥೆಯಿಂದ ಹೊರಗಿಡಲ್ಪಟ್ಟ ವ್ಯಕ್ತಿಗಳಿಗೆ "ಉನ್ನತ" ಜಾತಿ ಎಂದು ಪರಿಗಣಿಸಲಾದ ಜನರಿಂದ ಪ್ರತ್ಯೇಕತೆ ಮತ್ತು ಕಿರುಕುಳಗಳನ್ನು ಉಂಟುಮಾಡುವುದು ಎ೦ದು ಪರಿಗಣಿಸಲಾಗುತ್ತದೆ. <ref>{{Cite web|url=https://www.dictionary.com/browse/untouchability|title=Definition of untouchability {{!}} Dictionary.com|website=www.dictionary.com|language=en|archive-url=https://web.archive.org/web/20201128033833/https://www.dictionary.com/browse/untouchability|archive-date=2021-02-28|access-date=2021-02-28}}</ref>
ಈ ಪದವು ಸಾಮಾನ್ಯವಾಗಿ [[ಭಾರತೀಯ ಉಪಖಂಡ|ಭಾರತೀಯ ಉಪಖಂಡದಲ್ಲಿ]] "ಮಾಲಿನ್ಯಕಾರಕ" ಎಂದು ಪರಿಗಣಿಸಲ್ಪಟ್ಟ [[ದಲಿತ]] ಸಮುದಾಯಗಳ ನಡವಳಿಕೆಗೆ ಸಂಬಂಧಿಸಿದೆ. ಈ ಪದವನ್ನು ಜಪಾನಿನ್ ಬುರಾಕುಮಿನ್ ,ಕೊರಿಯಾದ ಬೇಕ್ಜಿಯಾಂಗ್ ಮತ್ತು ಟಿಬೆಟ್ನನ್ ರಾಗ್ಯಬ್ಪ , ಹಾಗೆಯೇ ರೋಮನ್ ಜನರು ಮತ್ತು ಯುರೋಪ್ನಲ್ಲಿ ಕಾಗೊಟ್ , [[ಯೆಮೆನ್]]ನಲ್ಲಿ ಅಲ್-ಅಖ್ದಮ್ <ref>Herbert Passin, "Untouchability in the Far East." ''Monumenta Nipponica'' (1955): 247–267 [https://www.jstor.org/stable/2382914 online]</ref> <ref name="independent.co.uk">{{Cite web|url=https://www.independent.co.uk/news/world/europe/the-last-untouchable-in-europe-878705.html|title=The last untouchable in Europe|date=2008-07-27}}</ref>ಸೇರಿದಂತೆ ಇತರ ಗುಂಪುಗಳನ್ನು ಉಲ್ಲೇಖಿಸಲು ಬಳಸಲಾಗುತ್ತದೆ. ಸಾಂಪ್ರದಾಯಿಕವಾಗಿ, ಅಸ್ಪೃಶ್ಯರೆಂದು ನಿರೂಪಿಸಲ್ಪಟ್ಟ ಗುಂಪುಗಳು ಅವರ ವೃತ್ತಿಗಳು ಮತ್ತು ಜೀವನದ ಪದ್ಧತಿಗಳು "ಮಾಲಿನ್ಯ" ಚಟುವಟಿಕೆಗಳನ್ನು ಒಳಗೊಂಡಿರುತ್ತವೆ, ಉದಾಹರಣೆಗೆ ಮೀನುಗಾರರು, ಕೈಯಿಂದ ಕಸಿದುಕೊಳ್ಳುವವರು, ಕಸ ಗುಡಿಸುವವರು ಮತ್ತು ತೊಳೆಯುವವರು. <ref>{{Cite web|url=https://www.britannica.com/topic/untouchable|title=Untouchable – Encyclopaedia Britannica}}</ref>
''[[ಧರ್ಮಶಾಸ್ತ್ರ|ಅಸ್ಪೃಶ್ಯತೆಯನ್ನು ಧರ್ಮಶಾಸ್ತ್ರದಲ್ಲಿ]]'' ಮೊದಲು ಉಲ್ಲೇಖಿಸಲಾಗಿದೆ ಎಂದು ನಂಬಲಾಗಿದೆ. ಧಾರ್ಮಿಕ [[ಹಿಂದೂ]] ಪಠ್ಯದ ಪ್ರಕಾರ, ಅಸ್ಪೃಶ್ಯರನ್ನು [[ವರ್ಣಾಶ್ರಮ ಪದ್ಧತಿ|ವರ್ಣ]] ವ್ಯವಸ್ಥೆಯ ಒ೦ದು ಭಾಗವಾಗಿ ಪರಿಗಣಿಸಲಾಗಿಲ್ಲ. ಆದ್ದರಿಂದ, ಅವರನ್ನು [[ವರ್ಣಾಶ್ರಮ ಪದ್ಧತಿ|ಸವರ್ಣರಂತೆ]] ( [[ಬ್ರಾಹ್ಮಣ|ಬ್ರಾಹ್ಮಣರು]], [[ಕ್ಷತ್ರಿಯ|ಕ್ಷತ್ರಿಯರು]], [[ವೈಶ್ಯ|ವೈಶ್ಯರು]] ಮತ್ತು [[ಶೂದ್ರ|ಶೂದ್ರರು]] ) ಪರಿಗಣಿಸಲಾಗಿಲ್ಲ. <ref name=":3">{{Cite web|url=https://archive.org/stream/DharmasutrasTheLawCodesOfAncientIndiaPatrickOlivelleOUP/Dharmasutras%20The%20Law%20Codes%20of%20Ancient%20India%20%20Patrick%20Olivelle%20OUP_djvu.txt|title=Full text of "Dharmasutras The Law Codes Of Ancient India Patrick Olivelle OUP"|website=archive.org|language=en|access-date=2018-10-03}}</ref>
ಅನೇಕ ಕಾರಣಗಳಿಂದ ಜಾತಿ ಆಧಾರಿತ ತಾರತಮ್ಯವನ್ನು [[ನೇಪಾಳ]]ನ ಸರ್ಕಾರ ಕಾನೂನುಬದ್ಧವಾಗಿ ನಿಷೇಧಿಸಿದೆ. 1963 ರಲ್ಲಿ [[ನೇಪಾಳ|ನೇಪಾಳವು]] [[:en:Caste_system_in_Nepal|ಜಾತಿ-ವ್ಯವಸ್ಥೆ]]ಯನ್ನು ಕಾನೂನುಬದ್ಧವಾಗಿ ರದ್ದುಗೊಳಿಸಿತು ಮತ್ತು "ಅಸ್ಪೃಶ್ಯತೆ" ಸೇರಿದಂತೆ ಯಾವುದೇ ಜಾತಿ ಆಧಾರಿತ ತಾರತಮ್ಯವನ್ನು ಅಪರಾಧೀಕರಿಸಿತು.<ref>first=Deutsche|title=Nepal: Deadly caste-based attacks spur outcry over social discrimination | DW | 16.06.2020|url=https://www.dw.com/en/nepal-deadly-caste-based-attacks-spur-outcry-over-social-discrimination/a-53827719%7Caccess-date=2021-02-28%7Cwebsite=DW.COM%7Clanguage=en-GB}}{{Dead link|date=ಅಕ್ಟೋಬರ್ 2022 |bot=InternetArchiveBot |fix-attempted=yes }}</ref> ಸ್ವಾತಂತ್ರ್ಯ ಮತ್ತು ಸಮಾನತೆಯತ್ತ ನೇಪಾಳದ ಹೆಜ್ಜೆಯೊಂದಿಗೆ, ಹಿಂದೆ [[ಹಿಂದೂ ಧರ್ಮ|ಹಿಂದೂ]] ರಾಜಪ್ರಭುತ್ವದಿಂದ ಆಳಲ್ಪಟ್ಟ [[ಹಿಂದೂ ಧರ್ಮ|ನೇಪಾಳವು ಹಿಂದೂ]] ರಾಷ್ಟ್ರವಾಗಿದ್ದು ಅದು ಈಗ [./Https://en.wikipedia.org/wiki/Secular%20state ಜಾತ್ಯತೀತ] ರಾಜ್ಯವಾಗಿದೆ <ref>{{Cite news|url=https://edition.cnn.com/2006/WORLD/asiapcf/05/18/nepal.king/|title=Nepal king stripped of most powers|date=18 May 2006|access-date=18 April 2020|publisher=[[CNN]]|archive-date=23 ಜನವರಿ 2020|archive-url=https://web.archive.org/web/20200123080202/http://edition.cnn.com/2006/WORLD/asiapcf/05/18/nepal.king/|url-status=dead}}</ref> ಮತ್ತು 28 ಮೇ 2008 ರಂದು, ಇದನ್ನು ಗಣರಾಜ್ಯವೆಂದು ಘೋಷಿಸಲಾಯಿತು, <ref name="Abolish">{{Cite news|url=http://news.bbc.co.uk/2/hi/south_asia/7424302.stm|title=Nepal votes to abolish monarchy|date=28 May 2008|work=[[BBC News]]|access-date=18 April 2020|archive-url=https://web.archive.org/web/20170107130737/http://news.bbc.co.uk/2/hi/south_asia/7424302.stm|archive-date=7 January 2017}}</ref> ಅದರ [[ಜಾತಿ|ಜಾತಿ-ತಾರತಮ್ಯಗ]]ಳು ಮತ್ತು ಅಸ್ಪೃಶ್ಯತೆಯ ಬೇರುಗಳೊಂದಿಗೆ ಹಿಂದೂ ಸಾಮ್ರಾಜ್ಯ ಎಂದು ಕೊನೆಗೊಂಡಿತು. <ref>{{Cite news|url=https://www.nytimes.com/2001/06/03/world/birenda-55-ruler-of-nepal-s-hindu-kingdom.html|title=Birenda, 55, Ruler of Nepal's Hindu Kingdom|last=Crossette|first=Barbara|date=3 June 2001|work=[[The New York Times]]|access-date=18 April 2020|author-link=Barbara Crossette}}</ref>
ಭಾರತ, ನೇಪಾಳ ಮತ್ತು ಪಾಕಿಸ್ತಾನದಲ್ಲಿ ಅಸ್ಪೃಶ್ಯತೆಯನ್ನು ನಿಷೇಧಿಸಲಾಗಿದೆ. ಆದರೆ, "ಅಸ್ಪೃಶ್ಯತೆಯನ್ನು" ಕಾನೂನುಬದ್ಧವಾಗಿ ವ್ಯಾಖ್ಯಾನಿಸಲಾಗಿಲ್ಲ. ಅಸ್ಪೃಶ್ಯತೆಯ ಮೂಲ ಮತ್ತು ಅದರ ಇತಿಹಾಸ ಇನ್ನೂ ಚರ್ಚೆಯಲ್ಲಿದೆ. [[ಬಿ. ಆರ್. ಅಂಬೇಡ್ಕರ್|ಬಿ.ಆರ್. ಅಂಬೇಡ್ಕರ್]] ಅವರು ಅಸ್ಪೃಶ್ಯತೆ ಕ್ರಿಸ್ತಶಕ 400 ಕಾಲದಿ೦ದಲೂ ಇದೆ ಎಂದು ನಂಬಿದ್ದರು. <ref>{{Cite book|url=https://books.google.com/books?id=vYhDAAAAYAAJ|title=Dr. Babasaheb Ambedkar, Writings and Speeches, Volume 7|last=Ambedkar|first=Bhimrao Ramji|last2=Moon|first2=Vasant|year=1990}}</ref> ಇತ್ತೀಚಿನ ಅಧ್ಯಾಯನದ ಪ್ರಕಾರ ಭಾರತದ ಮನೆಗಳಲ್ಲಿ "ಅಸ್ಪೃಶ್ಯತೆಯ ಆಚರಣೆಯನ್ನು ಕಡಿಮೆ ವರದಿ ಮಾಡುವ ಸಾಧ್ಯತೆಯ ಹೊರತಾಗಿಯೂ, ಜನಸಂಖ್ಯೆಯ 70 ಪ್ರತಿಶತದಷ್ಟು ಜನರು ಈ ಅಭ್ಯಾಸದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ವರದಿ ಮಾಡಿದ್ದಾರೆ. ಇದು ಪ್ರೋತ್ಸಾಹದಾಯಕ ಸಂಕೇತವಾಗಿದೆ. " <ref>{{Cite journal|title=The Continuing Practice of Untouchability in India: Patterns and Mitigating Influences|journal=India Human Development Survey|url=https://ihds.umd.edu/sites/ihds.umd.edu/files/publications/papers/ThoratJoshi3.pdf|access-date=2021-11-08|archive-date=2018-02-02|archive-url=https://web.archive.org/web/20180202104350/https://ihds.umd.edu/sites/ihds.umd.edu/files/publications/papers/ThoratJoshi3.pdf|url-status=dead}}</ref>
== ಮೂಲ ==
[[ಚಿತ್ರ:Dr_Babasaheb_Ambedkar_in_a_group_photograph_with_the_leaders_and_activists_of_the_'All_India_Untouchable_Women's_Conference'_held_at_Nagpur_in_1942.jpg|thumb| 1942ರಲ್ಲಿ ನಾಗಪುರದಲ್ಲಿ ನಡೆದ ಅಖಿಲ ಭಾರತ ಅಸ್ಪೃಶ್ಯ ಮಹಿಳಾ ಸಮ್ಮೇಳನದ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ [[ಬಿ. ಆರ್. ಅಂಬೇಡ್ಕರ್]]]]
[[ಬಿ. ಆರ್. ಅಂಬೇಡ್ಕರ್|ಬಿ.ಆರ್.ಅಂಬೇಡ್ಕರ್]], ಭಾರತೀಯ ಸಮಾಜ ಸುಧಾರಕ ಮತ್ತು ಅಸ್ಪೃಶ್ಯ ಎಂದು ಪರಿಗಣಿಸಲ್ಪಟ್ಟಗುಂಪಿನಿಂದ ಬಂದ ರಾಜಕಾರಣಿ, ಮೇಲ್ಜಾತಿಯ [[ಬ್ರಾಹ್ಮಣ|ಬ್ರಾಹ್ಮಣರ]] ಉದ್ದೇಶಪೂರ್ವಕ ನೀತಿಯಿಂದಾಗಿ ಅಸ್ಪೃಶ್ಯತೆ ಹುಟ್ಟಿಕೊಂಡಿತು ಎಂದು ಸಿದ್ಧಾಂತ ಮಾಡಿದರು. ಅವರ ಪ್ರಕಾರ, ಬ್ರಾಹ್ಮಣರು [[ಬೌದ್ಧ ಧರ್ಮ|ಬೌದ್ಧ ಧರ್ಮದ]] ಪರವಾಗಿ [[ಐತಿಹಾಸಿಕ ವೈದಿಕ ಧರ್ಮ|ಬ್ರಾಹ್ಮಣ್ಯವನ್ನು]] ತ್ಯಜಿಸಿದ ಜನರನ್ನು ತಿರಸ್ಕರಿಸಿದರು. ನಂತರ ವಿವೇಕಾನಂದ ಝಾ ಅವರಂತಹ ವಿದ್ವಾಂಸರು ಈ ಸಿದ್ಧಾಂತವನ್ನು ನಿರಾಕರಿಸಿದರು. {{Sfn|Suvira Jaiswal|1978}}
ಇತಿಹಾಸದ ಪ್ರಾಧ್ಯಾಪಕರಾದ ನೃಪೇಂದ್ರ ಕುಮಾರ್ ದತ್ತ, ಅಸ್ಪೃಶ್ಯತೆಯ ಪರಿಕಲ್ಪನೆಯು [[ಆದಿವಾಸಿಗಳು|ಮೂಲಭೂತ]] [[ದ್ರಾವಿಡ|ದ್ರಾವಿಡರಿಂದ]] ಭಾರತದ ಮೂಲನಿವಾಸಿಗಳಿಗೆ ನೀಡಲಾದ "ಪರಾಯ " (ಬಹಿಷ್ಕೃತ) ರೀತಿಯಲ್ಲಿ ಹುಟ್ಟಿಕೊಂಡಿದೆ ಮತ್ತು ಈ ಪರಿಕಲ್ಪನೆಯನ್ನು ಇಂಡೋ-ಆರ್ಯರು ದ್ರಾವಿಡರಿಂದ ಎರವಲು ಪಡೆದಿದ್ದಾರೆ ಎಂದು ಸಿದ್ಧಾಂತ ಮಾಡಿದರು. ಆರ್ ಎಸ್ ಶರ್ಮಾ ಅವರಂತಹ ವಿದ್ವಾಂಸರು ಈ ಸಿದ್ಧಾಂತವನ್ನು ತಿರಸ್ಕರಿಸಿದ್ದಾರೆ, ಇಂಡೋ-ಆರ್ಯರ ಸಂಪರ್ಕಕ್ಕೆ ಬರುವ ಮೊದಲು ದ್ರಾವಿಡರು ಅಸ್ಪೃಶ್ಯತೆಯನ್ನು ಅನುಸರಿಸಿದರು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ವಾದಿಸಿದರು. {{Sfn|Suvira Jaiswal|1978}}
ಆಸ್ಟ್ರಿಯನ್ ಜನಾಂಗಶಾಸ್ತ್ರಜ್ಞ ಕ್ರಿಸ್ಟೋಫ್ ವಾನ್ ಫ್ಯೂರರ್-ಹೈಮೆನ್ಡಾರ್ಫ್ [[ಸಿಂಧೂತಟದ ನಾಗರೀಕತೆ|ರವರು ಸಿಂಧೂ ಕಣಿವೆಯ ನಾಗರಿಕತೆಯ]] ನಗರ ಪ್ರದೇಶಗಳಲ್ಲಿ ಅಸ್ಪೃಶ್ಯತೆಯು ವರ್ಗ ಶ್ರೇಣೀಕರಣವಾಗಿ ಹುಟ್ಟಿಕೊಂಡಿದೆ ಎಂದು ಸಿದ್ಧಾಂತ ಮಾಡಿದರು. ಈ ಸಿದ್ಧಾಂತದ ಪ್ರಕಾರ, ಕಸ ಗುಡಿಸುವುದು ಅಥವಾ ಚರ್ಮದ ಕೆಲಸಗಳಂತಹ 'ಅಶುಚಿಯಾದ' ಉದ್ಯೋಗಗಳಲ್ಲಿ ತೊಡಗಿಸಿಕೊಂಡಿರುವ ಬಡ ಕೆಲಸಗಾರರನ್ನು ಪ್ರತ್ಯೇಕಿಸಿ ನಗರ ಮಿತಿಯಿ೦ದ ಹೊರಗೆ ಇರಿಸಲಾಯಿತು. ಕಾಲಾನಂತರದಲ್ಲಿ, ವೈಯಕ್ತಿಕ ಶುಚಿತ್ವವು "ಶುದ್ಧತೆ" ಯೊಂದಿಗೆ ಗುರುತಿಸಲ್ಪಟ್ಟಿತು ಮತ್ತು ಅಸ್ಪೃಶ್ಯತೆಯ ಪರಿಕಲ್ಪನೆಯು ಅಂತಿಮವಾಗಿ ಗ್ರಾಮೀಣ ಪ್ರದೇಶಗಳಿಗೂ ಹರಡಿತು. ಸಿಂಧೂ ಕಣಿವೆಯ ಪಟ್ಟಣಗಳ ಅವನತಿಯ ನಂತರ, ಈ ಅಸ್ಪೃಶ್ಯರು ಬಹುಶಃ ಭಾರತದ ಇತರ ಭಾಗಗಳಿಗೆ ಹರಡಿದರು. {{Sfn|Suvira Jaiswal|1978}}ಸುವಿರಾ ಜೈಸ್ವಾಲ್ರಂತಹ ವಿದ್ವಾಂಸರು ಈ ಸಿದ್ಧಾಂತವನ್ನು ತಿರಸ್ಕರಿಸಿದ್ದಾರೆ, ಇದಕ್ಕೆ ಪುರಾವೆಗಳಿಲ್ಲ ಎಂದು ವಾದಿಸಿದ್ದಾರೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅಸ್ಪೃಶ್ಯತೆಯ ಪರಿಕಲ್ಪನೆಯು ಏಕೆ ಹೆಚ್ಚು ಎ೦ದು ಸ್ಪಷ್ಟವಾಗಿ ವಿವರಿಸುವುದಿಲ್ಲ. {{Sfn|Suvira Jaiswal|1978}}
ಅಮೇರಿಕನ ವಿದ್ವಾಂಸ ಜಾರ್ಜ್ ಎಲ್ ಹಾರ್ಟ್ '', ಪುರಾನನೂರು'' ಮುಂತಾದ ಹಳೆಯ ತಮಿಳು ಪಠ್ಯಗಳ ವ್ಯಾಖ್ಯಾನವನ್ನು ಆಧರಿಸಿ , ಪ್ರಾಚೀನ ತಮಿಳು ಸಮಾಜದಲ್ಲಿ ಅಸ್ಪೃಶ್ಯತೆಯ ಮೂಲವನ್ನು ಗುರುತಿಸಿದರು. ಅವನ ಪ್ರಕಾರ, ಈ ಸಮಾಜದಲ್ಲಿ, ಕೆಲವು ಔದ್ಯೋಗಿಕ ಗುಂಪುಗಳು ದುಷ್ಟ ಅಲೌಕಿಕ ಶಕ್ತಿಗಳನ್ನು ನಿಯಂತ್ರಿಸುವಲ್ಲಿ ತೊಡಗಿಸಿಕೊಂಡಿದವು ಎಂದು ಭಾವಿಸಲಾಗಿತ್ತು; ಉದಾಹರಣೆಗೆ, ಕದನಗಳು ಮತ್ತು ಜನನ ಮತ್ತು ಮರಣಗಳಂತಹ ಗಂಭೀರ ಘಟನೆಗಳ ಸಮಯದಲ್ಲಿ ಹಲಗೆ ಬಾರಿಸುವ ಪರಯ್ಯರನ್ನು ಹಾರ್ಟ್ ಉಲ್ಲೇಖಿಸುತ್ತಾನೆ. ಈ ಔದ್ಯೋಗಿಕ ಗುಂಪುಗಳ ಜನರು ಇತರರಿಂದ ದೂರ ಇರಿಸಲ್ಪಟ್ಟರು, ಇವರು "ಅಪಾಯಕಾರಿ ಮತ್ತು ಇತರರನ್ನು ಮಲಿನಗೊಳಿಸುವ ಶಕ್ತಿಯನ್ನು ಹೊಂದಿದ್ದಾರೆ" ಎಂದು ಅವರು ನಂಬಿದ್ದರು. {{Sfn|Suvira Jaiswal|1978}} ಜೈಸ್ವಾಲ್ ಹಾರ್ಟ್ ನಿರ್ಮಿಸಿದ ಸಾಕ್ಷ್ಯವನ್ನು "ಅತ್ಯಂತ ದುರ್ಬಲ" ಮತ್ತು ವಿರೋಧಾತ್ಮಕವೆಂದು ತಳ್ಳಿಹಾಕುತ್ತಾನೆ. ಪ್ರಾಚೀನ ತಮಿಳು ಗ್ರಂಥಗಳ ಲೇಖಕರು ಹಲವಾರು ಬ್ರಾಹ್ಮಣರನ್ನು ಒಳಗೊಂಡಿದ್ದರು ಎಂದು ಜೈಸ್ವಾಲ್ ಸೂಚಿಸುತ್ತಾರೆ (ಹಾರ್ಟ್ ಒಪ್ಪಿಕೊಂಡ ಸತ್ಯ); ಹೀಗಾಗಿ, ಈ ಪಠ್ಯಗಳಲ್ಲಿ ವಿವರಿಸಲಾದ ಸಮಾಜವು ಈಗಾಗಲೇ [[ಬ್ರಾಹ್ಮಣ]] ಪ್ರಭಾವಕ್ಕೆ ಒಳಗಾಗಿತ್ತು ಮತ್ತು ಅವರಿಂದ ಅಸ್ಪೃಶ್ಯತೆಯ ಪರಿಕಲ್ಪನೆಯನ್ನು ಎರವಲು ಪಡೆಯಬಹುದಿತ್ತು. {{Sfn|Suvira Jaiswal|1978}}
ಬ್ರಿಟಿಷ್ ಮಾನವಶಾಸ್ತ್ರಜ್ಞ ಜಾನ್ ಹೆನ್ರಿ ಹಟ್ಟನ್ ಅವರು ಅಸ್ಪೃಶ್ಯತೆಯ ಮೂಲವನ್ನು ಬೇರೆ ಜಾತಿಯ ವ್ಯಕ್ತಿಯಿಂದ ಬೇಯಿಸಿದ ಆಹಾರವನ್ನು ಸ್ವೀಕರಿಸುವ ನಿಷೇಧವನ್ನು ಗುರುತಿಸಿದ್ದಾರೆ. ಈ ನಿಷೇಧವು ಪ್ರಾಯಶಃ ಶುಚಿತ್ವದ ಕಾಳಜಿಯಿಂದಾಗಿ ಹುಟ್ಟಿಕೊಂಡಿದೆ ಮತ್ತು ಅಂತಿಮವಾಗಿ, ಒಬ್ಬರ ಜಾತಿಯ ಹೊರಗೆ ಮದುವೆಯಾಗುವ ನಿಷೇಧದಂತಹ ಇತರ ಪೂರ್ವಾಗ್ರಹಗಳಿಗೆ ಕಾರಣವಾಯಿತು. ವಿವಿಧ ಸಾಮಾಜಿಕ ಗುಂಪುಗಳನ್ನು ಹೇಗೆ ಅಸ್ಪೃಶ್ಯರೆಂದು ಪ್ರತ್ಯೇಕಿಸಲಾಗಿದೆ ಅಥವಾ ಸಾಮಾಜಿಕ ಶ್ರೇಣಿಯನ್ನು ನೀಡಲಾಗಿದೆ ಎಂಬುದನ್ನು ಈ ಸಿದ್ಧಾಂತವು ವಿವರಿಸುವುದಿಲ್ಲ ಎಂದು ಜೈಸ್ವಾಲ್ ವಾದಿಸುತ್ತಾರೆ. {{Sfn|Suvira Jaiswal|1978}} [[ವರ್ಣಾಶ್ರಮ ಪದ್ಧತಿ|ಜೈಸ್ವಾಲ್ ಅವರು ಪುರಾತನ ವೈದಿಕ ಗ್ರಂಥಗಳ ಹಲವಾರು ಭಾಗಗಳು ವಿಭಿನ್ನ ವರ್ಣ]] ಅಥವಾ ಬುಡಕಟ್ಟಿಗೆ ಸೇರಿದ ಜನರಿಂದ ಆಹಾರವನ್ನು ಸ್ವೀಕರಿಸುವುದರ ವಿರುದ್ಧ ಯಾವುದೇ ನಿಷೇಧವಿಲ್ಲ ಎಂದು ಸೂಚಿಸುತ್ತವೆ. ಉದಾಹರಣೆಗೆ, ಕೆಲವು [[ಶ್ರೌತ|ಶ್ರೌತ ಸೂತ್ರಗಳು]] ವಿಶ್ವಜಿತ್ [[ಯಜ್ಞ]]ಮಾಡುವವರು, ನಿಷಾದಗಳೊಂದಿಗೆ (ನಂತರದ ಅವಧಿಯಲ್ಲಿ ಅಸ್ಪೃಶ್ಯರೆಂದು ಪರಿಗಣಿಸಲ್ಪಟ್ಟ ಬುಡಕಟ್ಟು) ಮೂರು ದಿನಗಳ ಕಾಲ ಅವರ ಹಳ್ಳಿಯಲ್ಲಿ ವಾಸಿಸಬೇಕು ಮತ್ತು ಅವರ ಆಹಾರವನ್ನು ಸೇವಿಸಬೇಕು ಎಂದು ಆದೇಶಿಸುತ್ತದೆ. {{Sfn|Suvira Jaiswal|1978}}
ಸುವಿರಾ ಜೈಸ್ವಾಲ್, ಆರ್ಎಸ್ ಶರ್ಮಾ ಮತ್ತು ವಿವೇಕಾನಂದ ಝಾ ಅವರಂತಹ ವಿದ್ವಾಂಸರು ಅಸ್ಪೃಶ್ಯತೆಯನ್ನು ವರ್ಣ ಮತ್ತು ಜಾತಿ ವ್ಯವಸ್ಥೆಯ ಸ್ಥಾಪನೆಯ ನಂತರ ತುಲನಾತ್ಮಕವಾಗಿ ನಂತರದ ಬೆಳವಣಿಗೆ ಎಂದು ನಿರೂಪಿಸುತ್ತಾರೆ. {{Sfn|Suvira Jaiswal|1978}} ಹಿಂದಿನ ವೈದಿಕ ಪಠ್ಯವಾದ ''[[ಋಗ್ವೇದ|ಋಗ್ವೇದವು]]'' ಅಸ್ಪೃಶ್ಯತೆಯ ಬಗ್ಗೆ ಯಾವುದೇ ಉಲ್ಲೇಖವನ್ನು ನೀಡುವುದಿಲ್ಲ ಮತ್ತು ಚಾಂಡಾಲರಂತಹ ಕೆಲವು ಗುಂಪುಗಳನ್ನು ನಿಂದಿಸುವ ನಂತರದ ವೈದಿಕ ಪಠ್ಯಗಳು ಸಮಕಾಲೀನ ಸಮಾಜದಲ್ಲಿ ಅಸ್ಪೃಶ್ಯತೆ ಅಸ್ತಿತ್ವದಲ್ಲಿತ್ತು ಎಂದು ಸೂಚಿಸುವುದಿಲ್ಲ ಎಂದು [[ಚಂಡಾಲ|ಝಾ ಗಮನಿಸುತ್ತಾರೆ.]] ಝಾ ಅವರ ಪ್ರಕಾರ, ನಂತರದ ಅವಧಿಯಲ್ಲಿ, ಹಲವಾರು ಗುಂಪುಗಳನ್ನು ಅಸ್ಪೃಶ್ಯರೆಂದು ಪರಿಗಣಿಸಲು ಪ್ರಾರಂಭಿಸಿತು, ಇದು 600-1200 AD ಸಮಯದಲ್ಲಿ ಅದರ ಉತ್ತುಂಗವನ್ನು ತಲುಪಿತು. "ಕಡಿಮೆ ಭೌತಿಕ ಸಂಸ್ಕೃತಿ" ಮತ್ತು "ಅನಿಶ್ಚಿತ ಜೀವನೋಪಾಯದ" ಮೂಲನಿವಾಸಿ ಬುಡಕಟ್ಟುಗಳು ದೈಹಿಕ ದುಡಿಮೆಯನ್ನು ಧಿಕ್ಕರಿಸುವ ಮತ್ತು "ಕೆಲವು ಭೌತಿಕ ವಸ್ತುಗಳೊಂದಿಗೆ" ಸಂಬಂಧಿತ ಅಶುದ್ಧತೆಯನ್ನು ಪರಿಗಣಿಸುವ ವಿಶೇಷ ವರ್ಗಗಳಿಂದ ಅಶುದ್ಧವೆಂದು ಪರಿಗಣಿಸಲ್ಪಟ್ಟಾಗ ಅಸ್ಪೃಶ್ಯತೆಯೂ ಹುಟ್ಟಿಕೊಂಡಿತು ಎಂದು ಶರ್ಮಾ ಸಿದ್ಧಾಂತ ಮಾಡುತ್ತಾರೆ. {{Sfn|Suvira Jaiswal|1978}} ಜೈಸ್ವಾಲ್ ಪ್ರಕಾರ, ಮೂಲನಿವಾಸಿಗಳ ಗುಂಪುಗಳ ಸದಸ್ಯರು ಬ್ರಾಹ್ಮಣ ಸಮಾಜದಲ್ಲಿ ಒಗ್ಗೂಡಿಸಲ್ಪಟ್ಟಾಗ, ಅವರಲ್ಲಿ ಸವಲತ್ತು ಪಡೆದವರು ಕ್ರಮೇಣ ಅಸ್ಪೃಶ್ಯರೆಂದು ಕರೆಯಲ್ಪಟ್ಟ ತಮ್ಮ ಕೆಳಮಟ್ಟದ ಪ್ರತಿರೂಪಗಳಿಂದ ತಮ್ಮನ್ನು ಬೇರ್ಪಡಿಸುವ ಮೂಲಕ ತಮ್ಮ ಉನ್ನತ ಸ್ಥಾನಮಾನವನ್ನು ಪ್ರತಿಪಾದಿಸಲು ಪ್ರಯತ್ನಿಸಿರಬಹುದು. {{Sfn|Suvira Jaiswal|1978}}
== ಗುಣಲಕ್ಷಣಗಳು ==
[[ಚಿತ್ರ:The_races_of_man,_figure_126_Group_of_Paniyan_men_and_children_of_Malabar_(IA_deniofmanoutlinraces00rich).png|thumb|350x350px| [[ಕೇರಳ|ಕೇರಳದ]] ಮಲಬಾರ್ನಲ್ಲಿ ಜನರನ್ನು "ಅಸ್ಪೃಶ್ಯರು" ಎಂದು ಪರಿಗಣಿಸಲಾಗಿದೆ (1906 [[ಕ್ರಿಸ್ತ ಶಕ|AD]] )]]
ಸಾರಾ ಪಿಂಟೊ, ಮಾನವಶಾಸ್ತ್ರಜ್ಞರ ಪ್ರಕಾರ, ಭಾರತದಲ್ಲಿ ಆಧುನಿಕ ಅಸ್ಪೃಶ್ಯತೆಯು "ಮಾಂಸ ಮತ್ತು ದೈಹಿಕ ದ್ರವಗಳಿಗೆ" ಸಂಬಂಧಿಸಿದ ಜನರಿಗೆ ಅನ್ವಯಿಸುತ್ತದೆ. <ref>{{Cite book|url=https://books.google.com/books?id=5V-_NssEMSsC&pg=PA47|title=Where There Is No Midwife: Birth and Loss in Rural India|last=Pinto|first=Sarah|publisher=Berghahn Books|year=2013|isbn=978-0-85745-448-5|page=47}}</ref> 1955ರ ಅಸ್ಪೃಶ್ಯತೆ (ಅಪರಾಧಗಳು) ಕಾಯಿದೆ ಪ್ರಕಾರ, ಸೂಚಿಸಲಾದ ಶಿಕ್ಷೆಗಳ ಆಧಾರದ ಮೇಲೆ ಕೆಳಗಿನ ಆಚರಣೆಗಳು ಭಾರತದಲ್ಲಿ ಅಸ್ಪೃಶ್ಯತೆಗೆ ಸಂಬಂಧಿಸಿವೆ ಎಂದು ತಿಳಿಯಬಹುದು: <ref>{{Cite web|url=http://theindianlawyer.in/statutesnbareacts/acts/u14.html|title=THE UNTOUCHABILITY (OFFENCES) ACT, 1955|access-date=2021-11-08|archive-date=2020-04-27|archive-url=https://web.archive.org/web/20200427122541/http://theindianlawyer.in/statutesnbareacts/acts/u14.html|url-status=dead}}</ref>
* ಇತರ ಸದಸ್ಯರೊಂದಿಗೆ ತಿನ್ನುವುದನ್ನು ನಿಷೇಧಿಸಲಾಗಿದೆ
* ಹಳ್ಳಿಗಳ ಟೀ ಸ್ಟಾಲ್ಗಳಲ್ಲಿ ಪ್ರತ್ಯೇಕ ಕಪ್ಗಳನ್ನು ಒದಗಿಸುವುದು
* ರೆಸ್ಟೋರೆಂಟ್ಗಳಲ್ಲಿ ಪ್ರತ್ಯೇಕ ಆಸನ ವ್ಯವಸ್ಥೆಗಳು ಮತ್ತು ಪಾತ್ರೆಗಳು
* ಹಳ್ಳಿಯ ಕಾರ್ಯಕ್ರಮಗಳು ಮತ್ತು ಹಬ್ಬಗಳಲ್ಲಿ ಪ್ರತ್ಯೇಕ ಆಸನ ಮತ್ತು ಪ್ರತ್ಯೇಕ ಆಹಾರ ವ್ಯವಸ್ಥೆ
* ಸಾರ್ವಜನಿಕ ಪೂಜಾ ಸ್ಥಳಗಳನ್ನು ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ
* ಉನ್ನತ ಜಾತಿಯ ಸದಸ್ಯರ ಮುಂದೆ ಚಪ್ಪಲಿ ಧರಿಸುವುದನ್ನು ಅಥವಾ ಛತ್ರಿ ಹಿಡಿಯುವುದನ್ನು ನಿಷೇಧಿಸಲಾಗಿದೆ
* ಬೇರೆ ಜಾತಿಯ ಮನೆಗಳಿಗೆ ಪ್ರವೇಶ ನಿಷೇಧ
* ಸಾಮಾನ್ಯ ಗ್ರಾಮ ಮಾರ್ಗಗಳನ್ನು ಬಳಸುವುದನ್ನು ನಿಷೇಧಿಸಲಾಗಿದೆ
* ಪ್ರತ್ಯೇಕ ಸಮಾಧಿ/ಸ್ಮಶಾನ ಸ್ಥಳಗಳು
* ಸಾಮಾನ್ಯ/ಸಾರ್ವಜನಿಕ ಆಸ್ತಿಗಳು ಮತ್ತು ಸಂಪನ್ಮೂಲಗಳನ್ನು (ಬಾವಿಗಳು, ಕೊಳಗಳು, ದೇವಾಲಯಗಳು, ಇತ್ಯಾದಿ) ಬಳಸುವುದನ್ನು ನಿಷೇಧಿಸಲಾಗಿದೆ.
* ಶಾಲೆಗಳಲ್ಲಿ ಮಕ್ಕಳ ಪ್ರತ್ಯೇಕತೆ (ಪ್ರತ್ಯೇಕ ಆಸನ ಜಾಗ).
* ಋಣ ಬಂಧಿತ ಕಾರ್ಮಿಕ
* <ref>https://www.indiacelebrating.comsocial-issuesuntouchability-in-india {{Dead link|date=April 2020}}</ref> ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ನಿರಾಕರಿಸಿದ್ದಕ್ಕಾಗಿ ಇತರ ಜಾತಿಗಳಿಂದ ಸಾಮಾಜಿಕ ಬಹಿಷ್ಕಾರಗಳು
== ಭಾರತದಲ್ಲಿ ಸರ್ಕಾರದ ಕ್ರಮ ==
ಭಾರತದ ಸ್ವಾತಂತ್ರ್ಯದ ಸಮಯದಲ್ಲಿ, [[ದಲಿತ]] ಕಾರ್ಯಕರ್ತರು ನ್ಯಾಯಯುತ ಪ್ರಾತಿನಿಧ್ಯವನ್ನು ಅನುಮತಿಸಲು ಭಾರತದಲ್ಲಿ ಅಸ್ಪೃಶ್ಯರಿಗೆ ಪ್ರತ್ಯೇಕ ಮತದಾರರಿಗೆ ಕರೆ ನೀಡಿದರು. ಅಲ್ಪಸಂಖ್ಯಾತರ ಕಾಯಿದೆ, ಇದು ಹೊಸದಾಗಿ ರಚನೆಯಾದ ಭಾರತ ಸರ್ಕಾರದಲ್ಲಿ ಸಿಖ್ಖರು, [[ಮುಸ್ಲಿಮ್|ಮುಸ್ಲಿಮರು]], [[ಕ್ರಿಶ್ಚಿಯನ್ನರು/ಕ್ರೈಸ್ತರು|ಕ್ರಿಶ್ಚಿಯನ್ನರು ಮತ್ತು ಅಸ್ಪೃಶ್ಯರಿಗೆ ಪ್ರಾತಿನಿಧ್ಯವನ್ನು ಖಾತರಿಪಡಿಸುತ್ತದೆ.]] ಈ ಕಾಯಿದೆಯನ್ನು ಬ್ರಿಟಿಷ್ ಪ್ರತಿನಿಧಿಗಳಾದ ರಾಮ್ಸೆ ಮ್ಯಾಕ್ಡೊನಾಲ್ಡ್ ಬೆಂಬಲಿಸಿದರು. ''ಆಧುನಿಕ ಜಗತ್ತಿನಲ್ಲಿ ಧರ್ಮಗಳು'' ಎಂಬ ಪಠ್ಯಪುಸ್ತಕದ ಪ್ರಕಾರ [[ಬಿ. ಆರ್. ಅಂಬೇಡ್ಕರ್|, ಈ ಕಾಯಿದೆಯ ಬೆಂಬಲಿಗರಾಗಿದ್ದ ಬಿಆರ್ ಅಂಬೇಡ್ಕರ್]] ಅವರನ್ನು "ಅಸ್ಪೃಶ್ಯ ನಾಯಕ" ಎಂದು ಪರಿಗಣಿಸಲಾಗಿದೆ . [[ಬಿ. ಆರ್. ಅಂಬೇಡ್ಕರ್|ಬಿಆರ್ ಅಂಬೇಡ್ಕರ್]] ಅವರು ಸಾರ್ವಜನಿಕ ಉತ್ಸವಗಳಲ್ಲಿ ಭಾಗವಹಿಸುವುದು, ದೇವಸ್ಥಾನಗಳಿಗೆ ಪ್ರವೇಶ ಮತ್ತು ವಿವಾಹ ವಿಧಿವಿಧಾನಗಳನ್ನು ಒಳಗೊಂಡಂತೆ ಜಾತಿ ವ್ಯವಸ್ಥೆಯ ಸವಲತ್ತುಗಳನ್ನು ತೊಡೆದುಹಾಕಲು ಮಹತ್ತರವಾದ ಪ್ರಯತ್ನಗಳನ್ನು ಮಾಡಿದರು . 1932 ರಲ್ಲಿ, ಅಂಬೇಡ್ಕರ್ ಅವರು ಅಸ್ಪೃಶ್ಯರು ಪ್ರತ್ಯೇಕ ಮತದಾರರನ್ನು ರಚಿಸಬೇಕೆಂದು ಪ್ರಸ್ತಾಪಿಸಿದರು, ಅದು ಅಂತಿಮವಾಗಿ [[ಮಹಾತ್ಮ ಗಾಂಧಿ|ಗಾಂಧಿಯನ್ನು]] ತಿರಸ್ಕರಿಸುವವರೆಗೆ ಉಪವಾಸ ಮಾಡಲು ಕಾರಣವಾಯಿತು. <ref>Smith, David (2016). Woodhead, Linda; Partridge, Christopher; Kawanami, Hiroko, eds. Hinduism. New York: Routledge. p. 38-40.</ref>
[[ಹಿಂದೂ]] ಸಮಾಜದೊಳಗಿನ ಪ್ರತ್ಯೇಕತೆಯನ್ನು ಗಾಂಧಿಯಂತಹ ರಾಷ್ಟ್ರೀಯ ನಾಯಕರು ವಿರೋಧಿಸಿದರು, ಆದಾಗ್ಯೂ ಅವರು ಅಲ್ಪಸಂಖ್ಯಾತರ ಬೇಡಿಕೆಗಳಿಗೆ ಯಾವುದೇ ವಿನಾಯಿತಿಯನ್ನು ಪರಿಗಣಿಸಲಿಲ್ಲ. ಅಂತಹ ಪ್ರತ್ಯೇಕತೆಯು ಧರ್ಮದೊಳಗೆ ಅನಾರೋಗ್ಯಕರ ವಿಭಜನೆಯನ್ನು ಉಂಟುಮಾಡುತ್ತದೆ ಎಂದು ಉಲ್ಲೇಖಿಸಿ ಅವರು [[ಉಪವಾಸ ಮುಷ್ಕರ|ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದರು.]] [[ದುಂಡು ಮೇಜಿನ ಸಭೆ(ಭಾರತ)|ದುಂಡುಮೇಜಿನ ಸಮ್ಮೇಳನಗಳಲ್ಲಿ]], ಅವರು ತಮ್ಮ ತಾರ್ಕಿಕತೆಗೆ ಈ ವಿವರಣೆಯನ್ನು ನೀಡಿದರು:<blockquote>ಅಸ್ಪೃಶ್ಯರು ಇಸ್ಲಾಂ ಅಥವಾ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳಲು ಬಯಸಿದರೆ ನನಗೆ ಅಭ್ಯಂತರವಿಲ್ಲ. ಅದನ್ನುನಾನು ಸಹಿಸಿಕೊಳ್ಳಬೇಕು, ಆದರೆ ಹಳ್ಳಿಗಳಲ್ಲಿ ಎರಡು ವಿಭಾಗಗಳಿದ್ದರೆ ಹಿಂದೂ ಧರ್ಮಕ್ಕೆ ಏನಾಗುತ್ತದೆ ಎಂಬುದನ್ನು ನಾನು ಸಹಿಸಲಾರೆ. ಅಸ್ಪೃಶ್ಯರ ರಾಜಕೀಯ ಹಕ್ಕುಗಳ ಬಗ್ಗೆ ಮಾತನಾಡುವವರಿಗೆ ಅವರ ಭಾರತದ ಬಗ್ಗೆ ಅವರಿಗೆ ತಿಳಿದಿಲ್ಲ, ಇಂದು ಭಾರತೀಯ ಸಮಾಜವು ಹೇಗೆ ರಚನೆಯಾಗಿದೆ ಎಂದು ತಿಳಿದಿಲ್ಲ ಮತ್ತು ಆದ್ದರಿಂದ ಈ ವಿಷಯವನ್ನು ವಿರೋಧಿಸುವ ಏಕೈಕ ವ್ಯಕ್ತಿ ನಾನು ಆಗಿದ್ದರೆ ನಾನು ಅದನ್ನು ನನ್ನ ಜೀವನದಿಂದ ವಿರೋಧಿಸುತ್ತೇನೆ ಎಂದು ನಾನು ಆಜ್ಞಾಪಿಸಬಲ್ಲೆ ಎಂದು ನಾನು ಎಲ್ಲಾ ಒತ್ತುಗಳೊಂದಿಗೆ ಹೇಳಲು ಬಯಸುತ್ತೇನೆ. <ref>Kumar, Ravinder. "Gandhi, Ambedkar and the Poona pact, 1932." ''South Asia: Journal of South Asian Studies'' 8.1–2 (1985): 87–101.</ref></blockquote>ಗಾಂಧಿಯವರು ತಮ್ಮ ಉಪವಾಸ ಸತ್ಯಾಗ್ರಹದ ಮೂಲಕ ಸ್ವಲ್ಪ ಯಶಸ್ಸನ್ನು ಸಾಧಿಸಿದರು ಆದರೆ ತಮ್ಮ ಅನಾರೋಗ್ಯದ ಕರಾಣದಿ೦ದ ಅವರ ಪ್ರತಿಭಟನೆಯನ್ನು ಕೊನೆಗೊಳಿಸಲು ಹಿಂದೂ ಜನಸಂಖ್ಯೆಯಿಂದ ದಲಿತ ಕಾರ್ಯಕರ್ತರ ಮೇಲೆ ಒತ್ತಡವನ್ನು ತ೦ದರು. ಎರಡೂ ಕಡೆಯವರು ಅಂತಿಮವಾಗಿ ರಾಜಿ ಮಾಡಿಕೊಂಡರು, ಅಲ್ಲಿ ಅಸ್ಪೃಶ್ಯರಿಗೆ ಕೇಂದ್ರ ಮತ್ತು ಪ್ರಾಂತೀಯ ಹಂತಗಳಲ್ಲಿ ಖಾತರಿಪಡಿಸಿದ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು, ಆದರೆ ಸಾಮಾನ್ಯ ಮತದಾರರು ಇರುತ್ತಾರೆ.
1950 [[ಕ್ರಿಸ್ತ ಶಕ|AD]], [[ಭಾರತದ ಸಂವಿಧಾನ|ಭಾರತದ]] ರಾಷ್ಟ್ರೀಯ ಸಂವಿಧಾನವು ಅಸ್ಪೃಶ್ಯತೆಯನ್ನು ಕಾನೂನುಬದ್ಧವಾಗಿ ರದ್ದುಗೊಳಿಸಿತು . [[ದಲಿತ|ದಲಿತರು]] ಮತ್ತು ಜಾತಿ ವ್ಯವಸ್ಥೆಯೊಳಗೆ ಇರುವ ಇತರ ಸಾಮಾಜಿಕ ಗುಂಪುಗಳಿಗೆ ಶಿಕ್ಷಣ ಸಂಸ್ಥೆಗಳು ಮತ್ತು ಸಾರ್ವಜನಿಕ ಸೇವೆಗಳಲ್ಲಿ ದೃಢವಾದ ಕ್ರಮಗಳನ್ನು ಒದಗಿಸಿತು. ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗದಂತಹ ಅಧಿಕೃತ ಸಂಸ್ಥೆಗಳು ಇವುಗಳಿಗೆ ಪೂರಕವಾಗಿವೆ.
ಇದರ ಹೊರತಾಗಿಯೂ, ದಲಿತರ ವಿರುದ್ಧ ಪೂರ್ವಾಗ್ರಹದ ನಿದರ್ಶನಗಳು ಇನ್ನೂ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಕಂಡುಬರುತ್ತವೆ, ಖೇರ್ಲಾಂಜಿ ಹತ್ಯಾಕಾಂಡದಂತಹ ಘಟನೆಗಳಿಂದ ಸಾಕ್ಷಿಯಾಗಿದೆ.
== ಬೇರೆಡೆ ==
'''ಫ್ರಾನ್ಸ್:''' ಕಗೊಟ್ ಐತಿಹಾಸಿಕವಾಗಿ ಅಸ್ಪೃಶ್ಯ ಗುಂಪುಗಳು [[ಫ್ರಾನ್ಸ್]] . <ref name="independent.co.uk"/>
'''ಕೊರಿಯಾ:''' [[ಬೇಕ್ಜಿಯಾಂಗ್]] ಕೊರಿಯಾದಲ್ಲಿ ಕೊರಿಯಾ ಒಂದು "ಅಸ್ಪೃಶ್ಯ" ಗುಂಪು ಸಾಂಪ್ರದಾಯಿಕವಾಗಿ ವಧಕಾರ ಮತ್ತು ಕಟುಕ ಉದ್ಯೋಗಗಳು ಪ್ರದರ್ಶನ ಮಾಡುತ್ತಿದ್ದರು. <ref>{{Cite journal|url=https://www.academia.edu/252782|title=Untouchables of Korea or: How to Discriminate the Illusive Paekjong?|first=Ruthie|last=Kotek}}</ref>
'''ಜಪಾನ್''' : ಬುರಾಕುಮಿನ್
'''ಯೆಮೆನ್''' : ಅಲ್-ಅಖ್ದಮ್
'''ಟಿಬೆಟ್''' : ರಾಗ್ಯಬ್ಪ
'''ನೈಜೀರಿಯಾ''' : ಒಹುಹು ಮತ್ತು ಒಸು
== ಸಹ ನೋಡಿ ==
* [https://risinghindutva.in/2021/07/05/why-should-untouchability-be-eradicated/?amp ಅಸ್ಪೃಶ್ಯತೆ ಏಕೆ ನಿರ್ಮೂಲನೆ ಮಾಡಬೇಕು?] {{Webarchive|url=https://web.archive.org/web/20211107212201/https://risinghindutva.in/2021/07/05/why-should-untouchability-be-eradicated/?amp |date=2021-11-07 }}
* ದೃಢೀಕರಣ ಕ್ರಿಯೆ
* [[ತಾರತಮ್ಯ]]
* [https://risinghindutva.in/2021/04/25/savarkars-views-on-abolition-of-caste/ ಜಾತಿ ನಿರ್ಮೂಲನೆ ಬಗ್ಗೆ ಸಾವರ್ಕರ್ ಅವರ ಅಭಿಪ್ರಾಯಗಳು] {{Webarchive|url=https://web.archive.org/web/20211108160059/https://risinghindutva.in/2021/04/25/savarkars-views-on-abolition-of-caste/ |date=2021-11-08 }}
* ಭಾರತದಲ್ಲಿ ಜಾತಿ ವ್ಯವಸ್ಥೆ
* ಆನುವಂಶಿಕ ರಾಜಪ್ರಭುತ್ವ
* ''ಹೋಮೋ ಸೇಸರ್''
* ಬಹಿಷ್ಕಾರ (ವ್ಯಕ್ತಿ)
* [[ಪೂರ್ವಗ್ರಹ|ಪೂರ್ವಾಗ್ರಹ]]
* [[ಗುಲಾಮಗಿರಿ]]
* [[ಶೂದ್ರ]]
* ಕೆಳವರ್ಗದವರು
* [[ವರ್ಣಾಶ್ರಮ ಪದ್ಧತಿ|ವರ್ಣ (ಹಿಂದೂ ಧರ್ಮ)]]
* [https://www.facenepal.org/news/untouchability-in-nepal/ ನೇಪಾಳದಲ್ಲಿ ಅಸ್ಪೃಶ್ಯತೆ] {{Webarchive|url=https://web.archive.org/web/20211103183631/https://www.facenepal.org/news/untouchability-in-nepal/ |date=2021-11-03 }}
=== ಕೇರಳದ ಸಮಾಜ ಸುಧಾರಕರು ===
* ಅಯ್ಯ ವೈಕುಂದರ್
* ಅಯ್ಯಂಕಾಳಿ
* ಬ್ರಹ್ಮಾನಂದ ಸ್ವಾಮಿ ಶಿವಯೋಗಿ
* ಡಾ.ಪಲ್ಪು
* [[ಕುಮಾರನ್ ಆಶಾನ್|ಕುಮಾರನಾಸನ್]]
* ಮಿತವಾಡಿ ಕೃಷ್ಣನ್
* ಮೂರ್ಕೋತ್ ಕುಮಾರನ್
* ಪಂಡಿತ್ ಕರುಪ್ಪನ್
* ರಾವ್ ಸಾಹಿಬ್ ಡಾ. ಅಯ್ಯತನ್ ಗೋಪಾಲನ್
* [[ಶ್ರೀ. ನಾರಾಯಣ ಗುರು|ಶ್ರೀ ನಾರಾಯಣ ಗುರು]]
* ವಾಘಭಟಾನಂದ
== ಉಲ್ಲೇಖಗಳು ==
{{reflist}}{{reflist}}
=== ಗ್ರಂಥಸೂಚಿ ===
{{ref begin}}
* Paik, Shailaja. "The rise of new Dalit women in Indian historiography." ''History Compass'' 16.10 (2018): e12491. [https://d1wqtxts1xzle7.cloudfront.net/57488745/Paik__Rise_of_New_Dalit_Women.pdf?1538491693=&response-content-disposition=inline%3B+filename%3DThe_rise_of_new_Dalit_women_in_Indian_hi.pdf&Expires=1591610113&Signature=Kujt1EKhSbEkQcBp4bj~7sEIsVmDOo6L9yuGKWVgTygfjWNLYB11i4ZlbJbYP8GgMpOWJzzr-PkcJd9LHNOvVIXniOVQ7gTc5p3RWV50m-uWmnm5L85hwNFxqPR2NloKnkYr5cKzI1jTKgyC0SCFiSo8UsJdethj-JBlzYKxXPz~bDF9w8ujRBxMEa3J~D61DLuE-0fkqcI5d7YvpXKpufFIz8~gin9NCEqaAoSlyqPY7yO75suTvlW7~0s7Royq3O4RlEtSRmqNDZDSRPN33MgVraGE0c2YbTXdfsXigL3nYr5DkgRb5o96ez0bwSQF08qLWH73-RT3kSMudQ3i0Q__&Key-Pair-Id=APKAJLOHF5GGSLRBV4ZA online] {{Webarchive|url=https://web.archive.org/web/20200608085552/https://d1wqtxts1xzle7.cloudfront.net/57488745/Paik__Rise_of_New_Dalit_Women.pdf?1538491693=&response-content-disposition=inline%3B%20filename%3DThe_rise_of_new_Dalit_women_in_Indian_hi.pdf&Expires=1591610113&Signature=Kujt1EKhSbEkQcBp4bj~7sEIsVmDOo6L9yuGKWVgTygfjWNLYB11i4ZlbJbYP8GgMpOWJzzr-PkcJd9LHNOvVIXniOVQ7gTc5p3RWV50m-uWmnm5L85hwNFxqPR2NloKnkYr5cKzI1jTKgyC0SCFiSo8UsJdethj-JBlzYKxXPz~bDF9w8ujRBxMEa3J~D61DLuE-0fkqcI5d7YvpXKpufFIz8~gin9NCEqaAoSlyqPY7yO75suTvlW7~0s7Royq3O4RlEtSRmqNDZDSRPN33MgVraGE0c2YbTXdfsXigL3nYr5DkgRb5o96ez0bwSQF08qLWH73-RT3kSMudQ3i0Q__&Key-Pair-Id=APKAJLOHF5GGSLRBV4ZA |date=2020-06-08 }}
* {{cite journal|author=Suvira Jaiswal|author-link=Suvira Jaiswal|title=Some Recent Theories of the Origin of Untouchability; A Historiographical Assessment|journal=Proceedings of the Indian History Congress|volume=39|number=I|year=1978|pages=218–229|jstor=44139355}}
{{ref end}}
[[ವರ್ಗ:Category:Caste]]
[[ವರ್ಗ:Category:Discrimination]]
[[ವರ್ಗ:Category:Caste system in India]]
[[ವರ್ಗ:Category:ಭಾರತದಲ್ಲಿ ಜಾತಿ ವ್ಯವಸ್ಥೆ]]
[[ವರ್ಗ:Category:ಜಾತಿ]]
[[ವರ್ಗ:Category:ಅಸ್ಪೃಶ್ಯತೆ]]
[[ವರ್ಗ:Category:ಅಸ್ಪೃಶ್ಯ]]
[[ವರ್ಗ:Pages with unreviewed translations]]
lq1m2uy7fzbabjnhokj590jab9ddktv
ಅಂಜನಾ ಸುಖಾನಿ (ನಟಿ)
0
141566
1254243
1201293
2024-11-10T00:02:18Z
Dostojewskij
21814
ವರ್ಗ:೧೯೭೮ ಜನನ
1254243
wikitext
text/x-wiki
[[ಚಿತ್ರ:Anjana Sukhani at 60th Filmfare Awards.jpg|thumb]]
'''ಅಂಜನಾ ಸುಖಾನಿ''' (ಜನನ 10 ಡಿಸೆಂಬರ್ 1978) ಒಬ್ಬ ಭಾರತೀಯ ಚಲನಚಿತ್ರ ನಟಿ ಮತ್ತು ರೂಪದರ್ಶಿ, ಅವರು ಪ್ರಧಾನವಾಗಿ [[ಬಾಲಿವುಡ್]] ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ.
== ಆರಂಭಿಕ ಜೀವನ ==
ಅಂಜನಾ [[ಜೈಪುರ|ಜೈಪುರದಲ್ಲಿ]] ಪ್ರೀತಿ ಮತ್ತು ಓಂ ಸುಖಾನಿ ದಂಪತಿಗೆ ಜನಿಸಿದರು ಮತ್ತು ಅವರಿಗೆ ಹಿರಿಯ ಸಹೋದರ ಇದ್ದಾರೆ. ಆಕೆ ಕಾರ್ಡಿಫ್ ಮೆಟ್ರೋಪಾಲಿಟನ್ ವಿಶ್ವವಿದ್ಯಾಲಯದಲ್ಲಿ ತನ್ನ ಸ್ನಾತಕೋತ್ತರ ಪದವಿಯನ್ನು ಗಳಿಸಿದ್ದಾರೆ.
== ಚಲನಚಿತ್ರ ಮತ್ತು ಮಾಡೆಲಿಂಗ್ ವೃತ್ತಿ ==
[[ಚಿತ್ರ:Anjana_Sukhani.jpg|thumb| ಲ್ಯಾಕ್ಮೆ ಫ್ಯಾಶನ್ ವೀಕ್ನಲ್ಲಿ ಅಂಜನಾ ಸುಖಾನಿ ರ್ಯಾಂಪ್ ವಾಕ್ ಮಾಡುತ್ತಿದ್ದಾರೆ]]
ಅಂಜನಾ ಸುಖಾನಿ ಅವರು ನಟನೆಯನ್ನು ಮುಂದುವರಿಸಲು ತಮ್ಮ ಶಿಕ್ಷಣವನ್ನು ಬಿಟ್ಟರು. ಅವರ ವೃತ್ತಿಜೀವನದ ಆರಂಭಿಕ ವರ್ಷಗಳಲ್ಲಿ, ಅವರು ಬಾಲಿವುಡ್ ಸೂಪರ್ಸ್ಟಾರ್ [[ಅಮಿತಾಭ್ ಬಚ್ಚನ್|ಅಮಿತಾಬ್ ಬಚ್ಚನ್]] ಅವರೊಂದಿಗೆ ಕ್ಯಾಡ್ಬರಿ ಡೈರಿ ಮಿಲ್ಕ್ ಚಾಕೊಲೇಟ್ಗಳ ದೂರದರ್ಶನ ಜಾಹೀರಾತಿನಲ್ಲಿ ನಟಿಸಿದರು. <ref>{{Cite news|url=http://www.expressindia.com/latest-news/Wishing-Anjana-Sukhani-Happy-Birthday/396658/|title=Wishing Anjana Sukhani Happy Birthday!|date=10 December 2008|access-date=12 July 2009|publisher=Screen India|archive-date=4 ಅಕ್ಟೋಬರ್ 2012|archive-url=https://web.archive.org/web/20121004045556/http://www.expressindia.com/latest-news/Wishing-Anjana-Sukhani-Happy-Birthday/396658/|url-status=dead}}</ref> ''ಘರ್ ಜಾಯೇಗಿ'' ಹಾಡಿಗೆ ರೀಮಿಕ್ಸ್ ಮಾಡಿದ ಹಿಂದಿ ಮ್ಯೂಸಿಕ್ ವೀಡಿಯೋದಲ್ಲಿನ ಅವರ ಅಭಿನಯಕ್ಕಾಗಿ ಅವರು ಗುರುತಿಸಲ್ಪಟ್ಟರು. ಅವರು ಚಲನಚಿತ್ರೋದ್ಯಮ ಸಂಬಂಧಿತ ಹಿನ್ನೆಲೆಯನ್ನು ಹೊಂದಿಲ್ಲದಿದ್ದರೂ ಸಹ, ಅವರು 2007 ರ ಮಲ್ಟಿ-ಸ್ಟಾರರ್ ಬ್ಲಾಕ್ಬಸ್ಟರ್ ಚಲನಚಿತ್ರ ''ಸಲಾಮ್-ಎ-ಇಷ್ಕ್'' ನಂತಹ ಗಮನಾರ್ಹ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ, <ref>{{Cite news|url=https://variety.com/2007/film/reviews/salaam-e-ishq-1200510692/|title=Salaam-e-Ishq|last=Elley|first=Derek|date=1 February 2007|work=Variety|access-date=27 February 2021}}</ref> ನಂತರ ಅವರು 2006 ರ ಹಿಟ್ ಚಿತ್ರ ''ಗೋಲ್ಮಾಲ್'' ನ ಮುಂದುವರಿದ ಭಾಗವಾದ ''ಗೋಲ್ಮಾಲ್ ರಿಟರ್ನ್ಸ್ನಲ್ಲಿ'' ನಟಿಸಿದ್ದಾರೆ<nowiki><i id="mwKw">.</i></nowiki> ಆಕೆಯ ಇತರ ಬಿಡುಗಡೆಗಳು ''ಜೈ ವೀರು'', ''ಜಶ್ನ್'' ಮತ್ತು [[ಗಣೇಶ್ (ನಟ)|ಗಣೇಶ್]] ಮತ್ತು [[ಯುವಿಕಾ ಚೌಧರಿ (ನಟಿ)|ಯುವಿಕಾ ಚೌಧರಿ]] ಜೊತೆಗೆ ಆಕೆಯ ಕನ್ನಡ ಚೊಚ್ಚಲ ಚಿತ್ರ ''[[ಮಳೆಯಲಿ ಜೊತೆಯಲಿ (ಚಲನಚಿತ್ರ)|ಮಳೆಯಲಿ ಜೊತೆಯಲಿ]]'' . ''ನಾ ಊಪಿರಿ'' (2005) ನಂತರ ತೆಲುಗಿನಲ್ಲಿ ಆಕೆಯ ಎರಡನೇ ಚಿತ್ರವಾಗಿ ಟಾಲಿವುಡ್ ನಟ [[ರವಿ ತೇಜಾ|ರವಿತೇಜ]] ಅವರ ''ಡಾನ್ ಸೀನು ಚಿತ್ರದಲ್ಲಿ ನಟಿಸಿದ್ದಾರೆ.'' 2016 ರಲ್ಲಿ, ಸ್ವಪ್ನಾ ವಾಘಮಾರೆ ಜೋಶಿ ನಿರ್ದೇಶನದ ಸಂಜಯ್ ಲೀಲಾ ಬನ್ಸಾಲಿ ನಿರ್ಮಾಣದ ''ಲಾಲ್ ಇಷ್ಕ್'', <ref>{{Cite news|url=https://indianexpress.com/article/entertainment/bollywood/im-very-proud-of-laal-ishq-sanjay-leela-bhansali-2820514/|title=I'm very proud of Laal Ishq: Sanjay Leela Bhansali|last=IANS|date=26 May 2016|work=The Indian Express|access-date=27 February 2021|language=en}}</ref> ನಲ್ಲಿ ಸ್ವಪ್ನಿಲ್ ಜೋಶಿ ಎದುರು ಅಂಜನಾ ಮರಾಠಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. <ref name="dnai_Anja">{{Cite web|url=http://www.dnaindia.com/entertainment/report-anjana-to-romance-swapnil-joshi-in-her-marathi-debut-film-2133935|title=Anjana to romance Swapnil Joshi in her Marathi debut film|last=Rege|first=Harshada|date=12 October 2015|website=DNA|access-date=5 June 2016}}</ref>
== ಚಿತ್ರಕಥೆ ==
{| class="wikitable sortable "
|+Key
| style="background:#FFFFCC;" |{{dagger|alt=Films that have not yet been released}}
|ಇನ್ನೂ ಬಿಡುಗಡೆ ಆಗದ ಚಿತ್ರವನ್ನು ಸೂಚಿಸುತ್ತದೆ.
|}
{| class="wikitable sortable sortable"
!ವರ್ಷ
! ಚಲನಚಿತ್ರ
! ಪಾತ್ರ
! ಭಾಷೆ
! ಟಿಪ್ಪಣಿಗಳು
|-
| rowspan="2" | 2005
| ''ಹಮ್ ದಮ್''
| ರುತು ಜೋಶಿ
| ಹಿಂದಿ
|
|-
| ''ನಾ ಊಪಿರಿ''
| ಮಧು
| [[ತೆಲುಗು]]
|
|-
| rowspan="2" | 2006
| ''ಸನ್ ಜರ್ರಾ''
| ತ್ರಿಷಾ
| ಹಿಂದಿ
|
|-
| ''ಜಾನಾ: ಲೆಟ್ ಅಸ್ ಫಾಲ್ ಇನ್ ಲವ್''
| ಮಧು ಸುಖಾನಿ
| ಹಿಂದಿ
|
|-
| rowspan="1" | 2007
| ''ಸಲಾಮ್-ಎ-ಇಷ್ಕ್: ಪ್ರೀತಿಗೆ ಗೌರವ''
| ಅಂಜಲಿ
| ಹಿಂದಿ
|
|-
| rowspan="3" | 2008
| ''ಭಾನುವಾರ''
| ರಿತು
| ಹಿಂದಿ
|
|-
| ''ದೇ ತಾಲಿ''
| ಅನಿತಾ
| ಹಿಂದಿ
| ವಿಶೇಷ ಗೋಚರತೆ
|-
| ''ಗೋಲ್ಮಾಲ್ ರಿಟರ್ನ್ಸ್''
| ಡೈಸಿ ಪಾಸ್ಚಿಸಿಯಾ
| ಹಿಂದಿ
|
|-
| rowspan="3" | 2009
| ''ಜೈ ವೀರು''
| ದಿವ್ಯಾ
| ಹಿಂದಿ
|
|-
| ''ಜಶ್ನ್''
| ಸಾರಾ
| ಹಿಂದಿ
|
|-
| ''[[ಮಳೆಯಲಿ ಜೊತೆಯಲಿ (ಚಲನಚಿತ್ರ)|ಮಳೆಯಲಿ ಜೊತೆಯಲಿ]]''
| ಸಂಧ್ಯಾ
| [[ಕನ್ನಡ]]
| ನಾಮನಿರ್ದೇಶಿತ - ಅತ್ಯುತ್ತಮ ಪೋಷಕ ನಟಿಗಾಗಿ ಫಿಲ್ಮ್ಫೇರ್ ಪ್ರಶಸ್ತಿ - ಕನ್ನಡ
|-
| rowspan="3" | 2010
| ''ತುಮ್ ಮಿಲೋ ತೋ ಸಾಹಿ''
| ಶಾಲಿನಿ ಕಸ್ಬೇಕರ್
| ಹಿಂದಿ
|
|-
| ''ಡಾನ್ ಸೀನು''
| ಪ್ರಿಯಾ
| ತೆಲುಗು
|
|-
| ''ಅಲ್ಲಾ ಕೆ ಬಂದೈ''
| ಸಂಧ್ಯಾ
| ಹಿಂದಿ
|
|-
| rowspan="1" | 2002
| ''ಕಾದಲ್ ಸಾಮ್ರಾಜ್ಯಂ''
|
| [[ತಮಿಳು]]
| ತಡವಾಯಿತು
|-
| rowspan="3" | 2012
| ''ಡಿಪಾರ್ಟ್ಮೆಂಟ್''
| ಭಾರತಿ
| ಹಿಂದಿ
| ಭಾರತಿ (ಶಿವನಾರಾಯಣರ ಪತ್ನಿ)
|-
| ''ಮ್ಯಾಕ್ಸಿಮಮ್''
|
| ಹಿಂದಿ
|
|-
| ''ಕಮಾಲ್ ಧಮಾಲ್ ಮಲಾಮಾಲ್''
|
| ಹಿಂದಿ
| ಹಾಡಿನಲ್ಲಿ ಕ್ಯಾಮಿಯೋ
|-
| rowspan="1" | 2013
| ''ಸಾಹೇಬ್, ಬಿವಿ ಔರ್ ಗ್ಯಾಂಗ್ಸ್ಟರ್ ರಿಟರ್ನ್ಸ್''
| ವಿಶೇಷ ನೋಟ
| ಹಿಂದಿ
| ವಿಶೇಷ ನೋಟ
|-
| rowspan="1" | 2013
| ಯಂಗ್ ''ಮಲಾಂಗ್''
|
| ಪಂಜಾಬಿ
| ಕಿರಣ್
|-
| rowspan="2" | 2015
| ''ಶಾಂದಾರ್''
|
| ಹಿಂದಿ
|
|-
| ''ಲಾಲ್ ಇಷ್ಕ್''
| ಜಾಹ್ನವಿ
| ಮರಾಠಿ
| ಸ್ವಪ್ನಿಲ್ ಜೋಶಿ <ref name="dnai_Anja"/> ಎದುರು ಮರಾಠಿ ಚಲನಚಿತ್ರ ಚೊಚ್ಚಲ ಪ್ರವೇಶ
|-
| rowspan="1" | 2016
| ''ಸರ್ದಾರ್ ಜಿ 2''
|
| ಪಂಜಾಬಿ
| ವಿಶೇಷ ಗೋಚರತೆ
|-
| 2017
| ''ಕಾಫಿ ವಿಥ್ ಡಿ''
| ಪಾರುಲ್
| ಹಿಂದಿ
| ಅರ್ನಾಬ್ ಪತ್ನಿ ಪಾರುಲ್ ಆಗಿ
|-
| 2019
| ಗುಡ್ ''ನ್ಯೂಸ್''
| ರಿಚಾ ಬಾತ್ರಾ
| ಹಿಂದಿ
|
|-
| 2021
| ''ಮುಂಬೈ ಸಾಗಾ''
| ಸೋನಾಲಿ ಖೈತಾನ್
| ಹಿಂದಿ
|
|}
=== ದೂರದರ್ಶನ ಕಾರ್ಯಕ್ರಮಗಳು ===
* ಫಿಯರ್ ಫ್ಯಾಕ್ಟರ್'':'' ಕಲರ್ಸ್ ಟಿವಿಯಲ್ಲಿ ಖತ್ರೋನ್ ಕೆ ಕಿಲಾಡಿ
== ಉಲ್ಲೇಖಗಳು ==
{{reflist}}
== ಬಾಹ್ಯ ಕೊಂಡಿಗಳು ==
* {{Imdb name|1865011}}
* Anjana Sukhani at Bollywood Hungama
[[ವರ್ಗ:ಕನ್ನಡ ಚಲನಚಿತ್ರ ನಟಿಯರು]]
[[ವರ್ಗ:ತೆಲುಗು ಚಲನಚಿತ್ರ ನಟಿಯರು]]
[[ವರ್ಗ:ಜೀವಂತ ವ್ಯಕ್ತಿಗಳು]]
[[ವರ್ಗ:ಭಾರತೀಯ ಚಲನಚಿತ್ರ ನಟಿಯರು]]
[[ವರ್ಗ:೧೯೭೮ ಜನನ]]
5m4wrx2cpm6cv5yewv7uiqjnqukhwcu
ಸದಸ್ಯ:Arucoffical
2
141865
1254231
1092892
2024-11-09T21:00:28Z
Arucoffical
74403
1254231
wikitext
text/x-wiki
Name Arucoffical
Dob 26/12/1993
Birth Place Bangalore Rural
ಹೆಸರು ಅರುಣ್
ಹುಟ್ಟಿದ ದಿನಾಂಕ 26-12-1993
ಹುಟ್ಟಿದ ಊರು ಬೆಂಗಳೂರು
ವಿದ್ಯಾಭ್ಯಾಸ ಬಿ ಎ. ಎಲ್ ಎಲ್ ಬಿ
ಹವ್ಯಾಸಗಳು ಓದುವುದು ಬರೆಯುವುದು
5k0qjyyni3w86nm3po1d2wglrmqpzd6
1254233
1254231
2024-11-09T21:04:02Z
Arucoffical
74403
1254233
wikitext
text/x-wiki
ಹೆಸರು ಅರುಣ್
ಹುಟ್ಟಿದ ದಿನಾಂಕ 26-12-1993
ಹುಟ್ಟಿದ ಊರು ಬೆಂಗಳೂರು
ವಿದ್ಯಾಭ್ಯಾಸ ಬಿ ಎ. ಎಲ್ ಎಲ್ ಬಿ
ಹವ್ಯಾಸಗಳು ಓದುವುದು ಬರೆಯುವುದು
[https://www.instagram.com/arucoffical/profilecard/?igsh=NGN3dXB5ZWNocWVu Instagram]
4i8jbyfzfzfim8mzugnvl0k0vhn471k
ಅಮೀರ ಶಾ
0
148152
1254238
1249266
2024-11-09T23:46:43Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1254238
wikitext
text/x-wiki
{{Short description|Indian entrepreneur}}
{{Use dmy dates|date=July 2018}}
{{Infobox person
| name = ಅಮೀರ ಶಾ
| image = Ameera_Shah.jpg
| caption =
| birth_date = {{Birth date and age|೧೯೭೯|9|೨೪|df=y}}
| birth_place = [[ಮುಂಬೈ]], [[ಮಹಾರಾಷ್ಟ್ರ]], [[ಭಾರತ]]
| nationality = [[ಭಾರತ]]
| alma_mater = ಆಸ್ಟಿನ್ ನಲ್ಲಿ ಟೆಕ್ಸಾಸ್ ವಿಶ್ವವಿದ್ಯಾಲಯ
| occupation = ಎಂಡಿ, ಮೆಟ್ರೊಪೊಲಿಸ್ ಹೆಲ್ತ್ಕೇರ್
| website =
}}
'''ಅಮೀರ ಶಾ''' ಅವರು ೨೪ ಸೆಪ್ಟೆಂಬರ್ ೧೯೭೯ ರಂದು ಜನಿಸಿದರು. ಅಮೀರ ಶಾ ಅವರು ಭಾರತೀಯ ವಾಣಿಜ್ಯೋದ್ಯಮಿ ಮತ್ತು ಮೆಟ್ರೊಪೊಲಿಸ್ ಹೆಲ್ತ್ಕೇರ್ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಇದು [[ಮುಂಬಯಿ|ಮುಂಬೈ]] ಮೂಲದ ರೋಗಶಾಸ್ತ್ರ ಕೇಂದ್ರಗಳ ಬಹುರಾಷ್ಟ್ರೀಯ ಸರಪಳಿಯಾಗಿದ್ದು, ಏಳು ದೇಶಗಳಲ್ಲಿ ಅಸ್ತಿತ್ವದಲ್ಲಿದೆ. <ref>{{Cite news|url=https://economictimes.indiatimes.com/ameera-shah-made-metropolis-healthcare-a-leading-diagnostics-player/articleshow/34475062.cms|title=Ameera Shah made Metropolis Healthcare a leading diagnostics player|date=2 May 2014|work=The Economic Times|access-date=2 October 2018}}</ref> ಅವರು ಮೆಟ್ರೊಪೊಲಿಸ್ ಹೆಲ್ತ್ಕೇರ್ನ ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಡಾ ಸುಶೀಲ್ ಶಾ ಅವರ ಪುತ್ರಿ ಆಗಿದ್ದಾರೆ. <ref>{{Cite news|url=https://www.scindia.edu/scindia_management/dr-sushil-shah/|title=Dr Sushil Shah - The Scindia School|work=The Scindia School|access-date=2018-10-02|language=en-US}}</ref> ೨೦೧೫ ರ [[ವಿಶ್ವ ಆರ್ಥಿಕ ವೇದಿಕೆ|ವಿಶ್ವ ಆರ್ಥಿಕ ವೇದಿಕೆಯಿಂದ]] ಇವರನ್ನು ಯುವ ಜಾಗತಿಕ ನಾಯಕಿ ಎಂದು ಗೌರವಿಸಲಾಗಿದೆ. <ref>{{Cite news|url=https://www.vervemagazine.in/people/ameera-shah-the-lifeline-builder|title=Ameera Shah: The Lifeline Builder|date=June 18, 2015|publisher=[[Verve (Indian magazine)]]}}</ref> <ref>{{Cite news|url=https://www.alumni.hbs.edu/stories/Pages/story-bulletin.aspx?num=4545&sf37056440=1|title=9 Alumni Named Young Global Leaders|date=March 1, 2015|publisher=[[Harvard Business School]]}}</ref>
೨೦೧೭, <ref name="f2">{{Cite web|url=http://www.fortuneindia.com/mpw/ameera-shah?year=2017|title=Most Powerful Women in Business 2017|publisher=Fortune India}}</ref> ೨೦೧೮, <ref name="mpw">{{Cite news|url=https://www.fortuneindia.com/mpw/ameera-shah?year=2019|title=Most Powerful Women, 2019|date=September 22, 2019|publisher=[[Fortune India]]}}</ref> <ref name="f1">{{Cite web|url=https://www.fortuneindia.com/mpw/ameera-shah?year=2018|title=Ameera Shah - Most Powerful Women in 2018 - Fortune India|website=www.fortuneindia.com|language=en|access-date=2018-10-02}}</ref> ಮತ್ತು ೨೦೧೯ರಲ್ಲಿ ಫಾರ್ಚೂನ್ ಭಾರತದ ವ್ಯಾಪಾರದಲ್ಲಿ ಅತ್ಯಂತ ಶಕ್ತಿಶಾಲಿ ಮಹಿಳೆಯರು ಎಂಬ ಪಟ್ಟಿಯಲ್ಲಿ ಅಮೀರ ಶಾ ಅವರನ್ನು ಹೆಸರಿಸಲಾಯಿತು. ೨೦೧೮ ರ ಫೋರ್ಬ್ಸ್ ಇಂಡಿಯಾದ ಟೈಕೂನ್ಸ್ ಆಫ್ ಟುಮಾರೊ ಪಟ್ಟಿಯಲ್ಲಿ ಶಾ ಅವರು ಕಾಣಿಸಿಕೊಂಡಿದ್ದಾರೆ. <ref name="fi">{{Cite web|url=http://www.forbesindia.com/article/tycoons-of-tomorrow/ameera-shah-moving-the-needle/51339/1|title=Ameera Shah: Moving the needle {{!}} Forbes India|website=Forbes India|language=en-US|access-date=2018-10-02}}</ref>
== ಆರಂಭಿಕ ಜೀವನ ==
ರೋಗಶಾಸ್ತ್ರಜ್ಞರಾದ ಡಾ. ಸುಶೀಲ್ ಶಾ ಮತ್ತು ಸ್ತ್ರೀರೋಗತಜ್ಞರಾದ ಡಾ. ದುರು ಶಾ ಅವರ ಮಗಳಾಗಿ ಅಮೀರ ಶಾ ಅವರು ಜನಿಸಿದರು. <ref name=":0">{{Cite news|url=https://www.livemint.com/Leisure/u8kB1zit3YsMTRTeIn31IM/Ameera-Shah--Diagnosis-a-risktaker.html|title=Ameera Shah {{!}} Diagnosis: a risk-taker|last=|first=|date=15 July 2017|work=livemint|access-date=}}</ref> ಅವರು [[ಮುಂಬಯಿ.|ಮುಂಬೈನ]] ವೈದ್ಯರ ಕುಟುಂಬಕ್ಕೆ ಸೇರಿದವರು. ಅವರ ಅಕ್ಕ ಅಪರ್ಣಾ ಶಾ ತಳಿವಿಜ್ಞಾನಿ ಆಗಿದ್ದಾರೆ . <ref name=":0" /> ಅವರು ಎಚ್.ಆರ್. ಕಾಲೇಜ್ ಆಫ್ ಕಾಮರ್ಸ್ ಮತ್ತು ಅರ್ಥಶಾಸ್ತ್ರದ ಜೂನಿಯರ್ ಕಾಲೇಜಿನಲ್ಲಿ ವಾಣಿಜ್ಯವನ್ನು ಅಧ್ಯಯನ ಮಾಡಿದರು. <ref name=":0" /> ಅವರು ಆಸ್ಟಿನ್ನಲ್ಲಿರುವ ಟೆಕ್ಸಾಸ್ ವಿಶ್ವವಿದ್ಯಾಲಯದಿಂದ ಹಣಕಾಸು ವಿಷಯದಲ್ಲಿ ಪದವಿ ಪಡೆದರು. <ref name="fi" />
ಅವರು [[ನ್ಯೂ ಯಾರ್ಕ್ ನಗರ|ನ್ಯೂಯಾರ್ಕ್ನಲ್ಲಿ]] [[ಗೋಲ್ಡ್ಮನ್ ಸ್ಯಾಕ್ಸ್|ಗೋಲ್ಡ್ಮನ್ ಸ್ಯಾಚ್ಸ್ನೊಂದಿಗೆ]] ಕೆಲಸ ಮಾಡುತ್ತಿದ್ದರು. <ref name=":1">{{Cite news|url=https://www.deccanchronicle.com/lifestyle/viral-and-trending/151016/a-15-year-joyride-ameera-shah.html|title=A 15-year joyride: Ameera Shah|date=2016-10-16|work=Deccan Chronicle|access-date=2018-10-02|language=en}}</ref> ನಂತರ, ಅವರು ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ನಲ್ಲಿ ಮಾಲೀಕ-ಅಧ್ಯಕ್ಷ ನಿರ್ವಹಣಾ ಕಾರ್ಯಕ್ರಮವನ್ನು ಪೂರ್ಣಗೊಳಿಸಿದರು. ಶಾ ಅವರು ಉದ್ಯಮದ ವಕ್ತಾರರಾಗಿದ್ದಾರೆ ಮತ್ತು ವಿವಿಧ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವೇದಿಕೆಗಳು, ಉದ್ಯಮ ಘಟನೆಗಳು ಮತ್ತು ಸಮಾವೇಶಗಳಲ್ಲಿ ಸ್ಪೀಕರ್ ಆಗಿ ಕಾಣಿಸಿಕೊಂಡಿದ್ದಾರೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಹಮದಾಬಾದ್, ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್, <ref name=":1" />
[[ಟೆಡ್ (ಕಾನ್ಫರೆನ್ಸ್)]] ಮತ್ತು ಸಿಐಐ ಆಯೋಜಿಸಿದ ಕಾರ್ಯಕ್ರಮಗಳಲ್ಲಿ ಅವರು ಮಾತನಾಡಿದ್ದಾರೆ.
== ವೃತ್ತಿ ==
=== ಮೆಟ್ರೋಪೊಲಿಸ್ ಹೆಲ್ತ್ಕೇರ್ ===
ಅವರು ೨೦೦೧ ರಲ್ಲಿ ತನ್ನ ತಂದೆಯ ರೋಗಶಾಸ್ತ್ರದ ವ್ಯಾಪಾರ-ಮೆಟ್ರೊಪೊಲಿಸ್ ಲ್ಯಾಬ್ ಅನ್ನು ವಹಿಸಿಕೊಂಡರು. <ref name=":0" /> ಅವರು ತರುವಾಯ ಅವರು ಸುಮಾರು $೧.೫ಮಿಲಿಯನ್ ಮತ್ತು ೪೦ ಉದ್ಯೋಗಿಗಳ ಆದಾಯವನ್ನು ಹೊಂದಿರುವ ಏಕೈಕ ಡಯಾಗ್ನೋಸ್ಟಿಕ್ ಲ್ಯಾಬ್ ಅನ್ನು ಮೆಟ್ರೊಪೊಲಿಸ್ ಹೆಲ್ತ್ಕೇರ್ಗೆ ಪರಿವರ್ತಿಸಿದರು. ಇದು $೯೦ ಮಿಲಿಯನ್ ಆದಾಯ ಮತ್ತು ೪,೫೦೦ ಉದ್ಯೋಗಿಗಳೊಂದಿಗೆ ೧೨೫ ಡಯಾಗ್ನೋಸ್ಟಿಕ್ ಲ್ಯಾಬ್ಗಳ ಬಹುರಾಷ್ಟ್ರೀಯ ಸರಪಳಿಯಾಗಿದೆ. <ref>{{Cite news|url=https://www.forbes.com/sites/anuraghunathan/2015/02/25/metropolis-chain-of-diagnostics-labs-pushes-for-growth-across-india-and-africa/|title=Metropolis' Chain of Diagnostics Labs Pushes for Growth Across India and Africa|work=forbes.com}}</ref> ಅವರು ಏಪ್ರಿಲ್ ೨೦೧೯ ರಲ್ಲಿ ಕಂಪನಿಯ ಪಟ್ಟಿಯನ್ನು ಯಶಸ್ವಿಯಾಗಿ ಮುನ್ನಡೆಸಿದರು.
=== ಮಂಡಳಿಯ ಸದಸ್ಯತ್ವಗಳು ಮತ್ತು ಅಂಗಸಂಸ್ಥೆಗಳು ===
ಅವರು ಮಾರಿಕೊ ಕಾಯಾ ಎಂಟರ್ಪ್ರೈಸಸ್ ಲಿಮಿಟೆಡ್ನ ಮಂಡಳಿಯ ಸದಸ್ಯರಾಗಿ <ref>{{Cite web|url=https://www.bloomberg.com/research/stocks/private/snapshot.asp?privcapId=247055314|title=Company Overview of Marico Kaya Enterprises Limited|last=|first=|date=|website=www.bloomberg.com|archive-url=|archive-date=|access-date=2018-10-02}}</ref> ಮತ್ತು ಮೆಟ್ರೊಪೊಲಿಸ್ ಹೆಲ್ತ್ಕೇರ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಪ್ರಸ್ತುತ ಟೊರೆಂಟ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ನಲ್ಲಿ ಸ್ವತಂತ್ರ ನಿರ್ದೇಶಕರಾಗಿದ್ದಾರೆ., <ref>{{Cite web|url=https://www.bloomberg.com/quote/TRP:IN|title=Torrent Pharmaceuticals Ltd|last=|first=|date=|website=www.bloomberg.com|archive-url=|archive-date=|access-date=2018-10-02}}</ref> ಶಾಪರ್ಸ್ ಸ್ಟಾಪ್ ಲಿಮಿಟೆಡ್ <ref>{{Cite web|url=https://www.bloomberg.com/quote/SHOP:IN|title=Shoppers Stop Ltd|last=|first=|date=|website=www.bloomberg.com|archive-url=|archive-date=|access-date=2018-10-02}}</ref> ಮತ್ತು ಕಾಯಾ ಲಿಮಿಟೆಡ್ <ref>{{Cite web|url=https://www.bloomberg.com/quote/SHOP:IN|title=kaya Ltd.|last=|first=|date=|website=www.bloomberg.com|archive-url=|archive-date=|access-date=2018-10-02}}</ref> ಅವರು ಬೇಲರ್ ಕಾಲೇಜ್ ಆಫ್ ಮೆಡಿಸಿನ್ಗೆ ಸಲಹೆಗಾರರಾಗಿದ್ದಾರೆ. <ref>{{Cite web|url=https://www.bloomberg.com/profile/person/17545123|title=Ameera Shah|website=Bloomberg.com|access-date=2019-10-17}}</ref>
ಷಾ ಅವರು ಇಂಡಿಯನ್ ಅಸೋಸಿಯೇಷನ್ ಆಫ್ ರೋಗಶಾಸ್ತ್ರ ಲ್ಯಾಬೋರೇಟರೀಸ್ (ಐಎಪಿಎಲ್) <ref>{{Cite web|url=https://www.bloomberg.com/research/stocks/private/person.asp?personId=108958172&privcapId=247055314|title=Executive Profile: Ameera Shah|last=|first=|date=|website=www.bloomberg.com|archive-url=|archive-date=|access-date=2018-10-02}}</ref> <ref>{{Cite web|url=http://pib.nic.in/newsite/PrintRelease.aspx?relid=86888|title=President Inaugurates the 6th FICCI Heal 2012 Annual International Healthcare Conference Calls for Universal Health Care to be Made a Reality|publisher=PIB}}</ref> ಕಾರ್ಯದರ್ಶಿಯಾಗಿ ಮತ್ತು ೨೦೧೨ ರಲ್ಲಿ ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಎಫ್ಐಸಿಸಿಐ) ಆರೋಗ್ಯ ಸೇವೆಗಳ ಸಮಿತಿಯ ಸಹ-ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
=== ಇತರ ಉದ್ಯಮಗಳು ===
೨೦೧೬ ಮತ್ತು ೨೦೧೭ ರ ನಡುವೆ, ಅವರು ಸ್ಟಾರ್ಟಪ್ ರಿಯಾಲಿಟಿ ಟೆಲಿವಿಷನ್ ಶೋ ''ದಿ ವಾಲ್ಟ್ನಲ್ಲಿ'' ನಟಿಸಿದರು ಮತ್ತು ಹೂಡಿಕೆದಾರರಾಗಿದ್ದರು. <ref>{{Cite news|url=https://inc42.com/buzz/the-vault-investors/|title=The Vault’s Big Players Are Here: Veteran Entrepreneurs Come Together As Investors For India’s Biggest Startup Reality Series|date=27 August 2016|work=Inc42 Media|access-date=17 December 2022|language=en}}</ref>
೨೦೧೭ರಲ್ಲಿ, ಶಾ ಅವರು ಅಧಿಕಾರವನ್ನು ಸ್ಥಾಪಿಸಿದರು, ಇದು ಮಹಿಳೆಯರ ನೇತೃತ್ವದ ವ್ಯವಹಾರಗಳಿಗೆ ಸಲಹೆ, ಮಾರ್ಗದರ್ಶನ ಮತ್ತು ಸೂಕ್ಷ್ಮ ನಿಧಿಯನ್ನು ಹುಡುಕಲು ಲಾಭರಹಿತ ಉಪಕ್ರಮವಾಗಿದೆ. <ref>{{Cite news|url=http://www.forbesindia.com/article/special/ameera-shah-launches-empoweress-to-empower-women-entrepreneurs/48849/1|title=Ameera Shah launches Empoweress to empower women entrepreneurs|last=Datta|first=Aveek|date=December 8, 2017|work=[[Forbes India]]}}</ref> <ref name="bt">{{Cite news|url=https://www.businesstoday.in/current/corporate/btmpw-empowering-others-is-essence-of-entrepreneurship-ameera-shah/story/379905.html|title=Empowering others is essence of entrepreneurship, says Ameera Shah|last=Jayakumar|first=PB|date=September 18, 2019|publisher=[[Business Today (India)|Business Today]]}}</ref>
== ಗೌರವಗಳು ಮತ್ತು ಪ್ರಶಸ್ತಿಗಳು ==
* ಸಿಎನ್ಬಿಸಿ-ಅವಾಜ್ ಸಿಇಒ ಪ್ರಶಸ್ತಿಗಳು ೨೦೧೯. <ref>{{Cite web|url=https://www.cnbctv18.com/business/cnbc-awaaz-ceo-awards-2019-celebrating-indias-outstanding-leaders-5429751.htm|title=CNBC-AWAAZ CEO Awards 2019 – Celebrating India's Outstanding Leaders|website=cnbctv18.com|language=en-US|access-date=2020-03-05}}</ref>
* ಬಿಸಿನೆಸ್ ಟುಡೆಯ ಅತ್ಯಂತ ಶಕ್ತಿಶಾಲಿ ಮಹಿಳೆಯರ ಪಟ್ಟಿ, ೨೦೧೮, <ref>{{Cite news|url=https://www.businesstoday.in/exclusive/specials/most-powerful-women-2018/battling-hard-to--succeed/story/281895.html|title=Battling Hard to Succeed|last=Jayakumar|first=P.B.|date=September 23, 2018|publisher=[[Business Today (India)|Business Today]]}}</ref> ೨೦೧೯ <ref name="bt" />ಇವರು ಇದ್ದರು.
* ಟೈಕೂನ್ಸ್ ಆಫ್ ಟುಮಾರೊ ಅವರಿಂದ ಫೋರ್ಬ್ಸ್ ಇಂಡಿಯಾ, ೨೦೧೮ <ref>{{Cite web|url=http://www.forbesindia.com/tycoons-of-tomorrow/1729/2|title=Tycoons of Tomorrow : Special Report : Forbes India Magazine|website=Forbes India|language=en-US|access-date=2018-10-02}}</ref> <ref>{{Cite web|url=https://www.indiatoday.in/education-today/gk-current-affairs/story/forbes-list-tycoons-tomorrow-young-achievers-1349889-2018-09-26|title=Forbes 'Tycoons of Tomorrow': About the 22 young achievers set to change India|website=India Today|language=en|access-date=2018-10-02}}</ref>
* ಫಾರ್ಚೂನ್ ಇಂಡಿಯಾ ಮ್ಯಾಗಜೀನ್, ೨೦೧೯ <ref name="mpw" />ರ ಪ್ರಕಾರ ವ್ಯಾಪಾರದಲ್ಲಿ ಭಾರತದ ಶಕ್ತಿಶಾಲಿ ಮಹಿಳೆಯರಲ್ಲಿ ಇವರು ೨೮ ನೇ ಸ್ಥಾನದಲ್ಲಿದ್ದಾರೆ.
* ಫಾರ್ಚೂನ್ ಇಂಡಿಯಾ ಮ್ಯಾಗಜೀನ್, ೨೦೧೮<ref name="f1" />ರ ಪ್ರಕಾರ ವ್ಯಾಪಾರದಲ್ಲಿ ಭಾರತದ ಅತ್ಯಂತ ಶಕ್ತಿಶಾಲಿ ಮಹಿಳೆಯರಲ್ಲಿ ಇವರು ೩೬ ನೇ ಸ್ಥಾನದಲ್ಲಿದ್ದಾರೆ.
* ಫಾರ್ಚೂನ್ ಇಂಡಿಯಾ ಮ್ಯಾಗಜೀನ್, ೨೦೧೭ <ref name="f2" /> ರ ಪ್ರಕಾರ ವ್ಯಾಪಾರದಲ್ಲಿ ಭಾರತದ ಅತ್ಯಂತ ಶಕ್ತಿಶಾಲಿ ಮಹಿಳೆಯರಲ್ಲಿ ೪೬ ನೇ ಸ್ಥಾನದಲ್ಲಿದ್ದಾರೆ.
* ಏಷ್ಯಾದ ಪವರ್ ಬಿಸಿನೆಸ್ ವುಮೆನ್ ೨೦೧೫, [[ಫೋರ್ಬ್ಸ್]] <ref>{{Cite news|url=https://www.forbes.com/sites/forbesasia/2015/02/25/asias-power-businesswomen-2015-12-to-watch/|title=Asia's Power Businesswomen, 2015: 12 To Watch|work=forbes.com}}</ref>
* ಯುವ ಜಾಗತಿಕ ನಾಯಕ ಮತ್ತು [[ವಿಶ್ವ ಆರ್ಥಿಕ ವೇದಿಕೆ]], ೨೦೧೫ <ref>{{Cite news|url=http://articles.economictimes.indiatimes.com/2015-03-17/news/60212100_1_wef-smriti-irani-world-economic-forum|title=World Economic Forum names Smriti Irani as Young Global Leader from India|work=economictimes.indiatimes.com|access-date=18 ಜನವರಿ 2023|archive-date=22 ಆಗಸ್ಟ್ 2016|archive-url=https://web.archive.org/web/20160822200540/http://articles.economictimes.indiatimes.com/2015-03-17/news/60212100_1_wef-smriti-irani-world-economic-forum|url-status=dead}}</ref>
* ಸಿಎಂಒ ಏಷ್ಯಾ ಪ್ರಶಸ್ತಿಗಳು, ೨೦೧೫<ref>{{Cite news|url=https://www.thehansindia.com/posts/index/Hans/2015-12-09/Two-more-feathers-in-Ameera-Shahs-cap/191941|title=Two more feathers in Ameera Shah's cap|date=December 9, 2015|publisher=[[The Hans India]]}}</ref> ರಲ್ಲಿ ಮಹಿಳಾ ನಾಯಕತ್ವ ಪ್ರಶಸ್ತಿ.
* ಅನುಕರಣೀಯ ಮಹಿಳಾ ನಾಯಕತ್ವ ಪ್ರಶಸ್ತಿ, ವಿಶ್ವ ಮಹಿಳಾ ನಾಯಕತ್ವ ಕಾಂಗ್ರೆಸ್ ಮತ್ತು ಪ್ರಶಸ್ತಿಗಳು, ೨೦೧೪ <ref>{{Cite news|url=http://www.vervemagazine.in/people/ameera-shah-the-lifeline-builder|title=Ameera Shah: The Lifeline Builder|date=2015-06-18|work=Verve Magazine|access-date=2018-10-02|language=en-US}}</ref>
* ವರ್ಷದ ಯುವ ಸಾಧಕ ಮತ್ತು ಸಿಎಂಒ ಏಷ್ಯಾ ಪ್ರಶಸ್ತಿಗಳು, ೨೦೧೧
* ವಾಣಿಜ್ಯೋದ್ಯಮಿ ಭಾರತ ಮತ್ತು ಬ್ಲೂಮ್ಬರ್ಗ್ನಿಂದ ವರ್ಷದ ಯುವ ಉದ್ಯಮಿ ಪ್ರಶಸ್ತಿ, ೨೦೧೧ <ref>{{Cite web|url=https://www.entrepreneurindia.com/2014/ameera-shah.php|title=Speakers 2014|publisher=[[Entrepreneur (magazine)|Entrepreneur]]}}</ref>
== ಸಹ ನೋಡಿ ==
* ಮೆಟ್ರೋಪೊಲಿಸ್ ಲ್ಯಾಬ್
== ಉಲ್ಲೇಖಗಳು ==
{{ಉಲ್ಲೇಖಗಳು}}
<references group="" responsive="1"></references>
{{Authority control}}
<nowiki>
[[ವರ್ಗ:ಜೀವಂತ ವ್ಯಕ್ತಿಗಳು]]</nowiki>
[[ವರ್ಗ:ವಿಕಿ ಇ-ಲರ್ನಿಂಗ್ನಲ್ಲಿ ತಯಾರಿಸಿದ ಲೇಖನ]]
6v1mw46soe5lpkdpagkegbsxrbqsy99
ಅದಾ ಶರ್ಮಾ
0
148746
1254246
1174614
2024-11-10T00:07:38Z
Dostojewskij
21814
ವರ್ಗ:೧೯೯೨ ಜನನ
1254246
wikitext
text/x-wiki
{{Infobox person|name=ಅದಾ ಶರ್ಮಾ|image=Adah-Sharma-grace-Filmfare-Glamour-and-Style-Awards-2019-23-1 (cropped).jpg|caption=ಶರ್ಮಾ 2019 ರಲ್ಲಿ|birth_date={{birth date and age|1992|5|11|df=y}}|birth_place=[[ಮುಂಬೈ]], [[ಮಹಾರಾಷ್ಟ್ರ]], ಭಾರತ|nationality=|occupation={{hlist|ನಟಿ, ಮಾಡೆಲ್}}|yearsactive=2008 – ಪ್ರಸ್ತುತ}}
'''ಅದಾ ಶರ್ಮಾ''' (ಜನನ ೧೧ ಮೇ ೧೯೯೨),<ref>{{Cite web|url=https://www.indiatoday.in/amp/movies/celebrities/story/adah-sharma-turns-30-actress-talks-about-working-birthday-exclusive-1948216-2022-05-11|title=Adah Sharma turns 30. Actress talks about working birthday {{!}} Exclusive|website=India Today|language=en|access-date=2022-09-18}}</ref> ಒಬ್ಬಳು ಭಾರತೀಯ ನಟಿ, ಅವರು ಮುಖ್ಯವಾಗಿ [[ಹಿಂದಿ]] ಮತ್ತು [[ತೆಲುಗು]] ಭಾಷೆಯ ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಶರ್ಮಾ, ತನ್ನ ಶಾಲಾ ಶಿಕ್ಷಣವನ್ನು ಮುಗಿಸಿದ ನಂತರ, ೨೦೦೮ರ [[ಬಾಲಿವುಡ್|ಹಿಂದಿ ಭಾಷೆಯ]] ಭಯಾನಕ ಚಲನಚಿತ್ರ ''೧೯೨೦'' ನಲ್ಲಿ ಪ್ರಮುಖ ಪಾತ್ರದೊಂದಿಗೆ ನಟನೆಯನ್ನು ಪ್ರಾರಂಭಿಸಿದರು, ಇದು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು. ಚಿತ್ರದಲ್ಲಿನ ಆಕೆಯ ಚಿತ್ರಣವು ವಿಮರ್ಶಾತ್ಮಕವಾಗಿ ಪ್ರಶಂಸಿಸಲ್ಪಟ್ಟಿತು ಮತ್ತು ಅತ್ಯುತ್ತಮ ಮಹಿಳಾ ಚೊಚ್ಚಲ ನಾಮನಿರ್ದೇಶನಕ್ಕಾಗಿ ಫಿಲ್ಮ್ಫೇರ್ ಪ್ರಶಸ್ತಿಯನ್ನು ಗಳಿಸಿತು.<ref name="bollywood.com 1920 review">{{Cite web|url=http://www.bollywood.com/movie-review-1920|title=Movie Review: 1920 | Bollywood.com : Entertainment news, movie, music and fashion reviews|publisher=Bollywood.com|archive-url=https://web.archive.org/web/20131203000308/http://www.bollywood.com/movie-review-1920|archive-date=3 December 2013|access-date=20 March 2013}}</ref><ref name="TOI 1920 review">{{Cite web|url=http://articles.timesofindia.indiatimes.com/2008-09-12/hindi/27900219_1_rajneesh-duggal-desi-adah-sharma|title=1920|last=Nikhat Kazmi|date=12 September 2008|website=[[The Times of India]]|archive-url=https://web.archive.org/web/20131203055059/http://articles.timesofindia.indiatimes.com/2008-09-12/hindi/27900219_1_rajneesh-duggal-desi-adah-sharma|archive-date=3 December 2013|access-date=20 March 2013}}</ref> ಅವರ ರೊಮ್ಯಾಂಟಿಕ್ ಹಾಸ್ಯ ಚಲನಚಿತ್ರ ''ಹಸೀ ತೋ ಫೇಸಿ'' (2014) ಬಿಡುಗಡೆಯಾದ ನಂತರ, ಅವರು ದಕ್ಷಿಣ ಭಾರತದ ಚಲನಚಿತ್ರೋದ್ಯಮಕ್ಕೆ ಪ್ರವೇಶಿಸಿದರು, ತೆಲುಗಿನಲ್ಲಿ ಚಲನಚಿತ್ರಗಳನ್ನು ಮಾಡಿದರು.
== ಆರಂಭಿಕ ಜೀವನ ಮತ್ತು ಶಿಕ್ಷಣ ==
ಅದಾ ಶರ್ಮಾ ಮುಂಬೈನಲ್ಲಿ ತಮಿಳುನಾಡು ಮೂಲದ ತಮಿಳು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು.<ref>{{Cite web|url=https://timesofindia.indiatimes.com/entertainment/telugu/movies/news/adah-sharma-talks-about-her-roots/articleshow/47070358.cms|title=Adah Sharma talks about her roots - Times of India|website=The Times of India|language=en|access-date=30 November 2021}}</ref> ಆಕೆಯ ತಂದೆ, ಎಸ್ಎಲ್ ಶರ್ಮಾ, ವ್ಯಾಪಾರಿ ನೌಕಾಪಡೆಯಲ್ಲಿ ಕ್ಯಾಪ್ಟನ್ ಆಗಿದ್ದರು ಮತ್ತು ಆಕೆಯ ತಾಯಿ ಶಾಸ್ತ್ರೀಯ ನೃತ್ಯಗಾರ್ತಿ.<ref name="indiatimes.com">{{Cite web|url=http://timesofindia.indiatimes.com/entertainment/telugu/movies/news/Adah-Sharma-talks-about-her-roots/articleshow/47070358.cms|title=Adah Sharma talks about her roots|website=The Times of India|archive-url=https://web.archive.org/web/20150503090628/http://timesofindia.indiatimes.com/entertainment/telugu/movies/news/Adah-Sharma-talks-about-her-roots/articleshow/47070358.cms|archive-date=3 May 2015|access-date=12 May 2015}}</ref> ಹತ್ತನೇ ತರಗತಿಯಲ್ಲಿದ್ದಾಗಲೇ ನಟಿಯಾಗಬೇಕು ಎಂದು ನಿರ್ಧರಿಸಿದ್ದರು. ಅವಳು ಶಾಲೆಯಿಂದ ಹೊರಗುಳಿಯಲು ಬಯಸಿದ್ದಳು ಆದರೆ ಅವಳ ಪೋಷಕರು ಅವಳ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಬೇಕೆಂದು ಒತ್ತಾಯಿಸಿದರು.<ref name="telegraphindia.com">{{Cite web|url=http://www.telegraphindia.com/1140218/jsp/t2/story_17948881.jsp|title=The success of Hasee toh e has put 1920 girl Adah Sharma firmly in the spotlight|website=The Telegraph|archive-url=https://web.archive.org/web/20180813044115/https://www.telegraphindia.com/1140218/jsp/t2/story_17948881.jsp|archive-date=13 August 2018|access-date=12 May 2015}}</ref> ಹನ್ನೆರಡನೇ ತರಗತಿ ಮುಗಿದ ನಂತರ ಓದುವುದನ್ನು ನಿಲ್ಲಿಸಿದಳು.<ref>{{Cite web|url=http://timesofindia.indiatimes.com/entertainment/malayalam/movies/news/I-have-roots-in-Kerala-Adah-Sharma/articleshow/47038488.cms|title=I have roots in Kerala: Adah Sharma|website=The Times of India|archive-url=https://web.archive.org/web/20150501021618/http://timesofindia.indiatimes.com/entertainment/malayalam/movies/news/I-have-roots-in-Kerala-Adah-Sharma/articleshow/47038488.cms|archive-date=1 May 2015|access-date=12 May 2015}}</ref>
ಶರ್ಮಾ ಒಬ್ಬ ಜಿಮ್ನಾಸ್ಟ್. ಅವರು ಮೂರು ವರ್ಷ ವಯಸ್ಸಿನಿಂದಲೂ ನೃತ್ಯ ಮಾಡುತ್ತಿದ್ದಾರೆ ಮತ್ತು ಮುಂಬೈನ ನಟರಾಜ್ ಗೋಪಿ ಕೃಷ್ಣ ಕಥಕ್ ಡ್ಯಾನ್ಸ್ ಅಕಾಡೆಮಿಯಿಂದ [[ಕಥಕ್|ಕಥಕ್ನಲ್ಲಿ]] ಪದವಿಯನ್ನು ಪೂರ್ಣಗೊಳಿಸಿದ್ದಾರೆ.<ref name="m.srinivas">{{Cite web|url=http://www.thehindu.com/todays-paper/tp-national/tp-andhrapradesh/i-am-luckier-than-my-contemporaries/article7166804.ece|title=I am luckier than my contemporaries|last=M. Srinivas|website=The Hindu|archive-url=https://web.archive.org/web/20201011232633/https://www.thehindu.com/todays-paper/tp-national/tp-andhrapradesh/i-am-luckier-than-my-contemporaries/article7166804.ece|archive-date=11 October 2020|access-date=12 May 2015}}</ref><ref name="indiatimes.com1">{{Cite web|url=http://timesofindia.indiatimes.com/entertainment/telugu/movies/news/Interview-with-Adah-Sharma/articleshow/27751709.cms|title=Interview with Adah Sharma|website=The Times of India|archive-url=https://web.archive.org/web/20150914071012/http://timesofindia.indiatimes.com/entertainment/telugu/movies/news/Interview-with-Adah-Sharma/articleshow/27751709.cms|archive-date=14 September 2015|access-date=12 May 2015}}</ref> ಅವರು US ನಲ್ಲಿ ನಾಲ್ಕು ತಿಂಗಳ ಕಾಲ ಜಾಝ್ ಮತ್ತು ಬ್ಯಾಲೆ ಜೊತೆಗೆ [[ಸಾಲ್ಸಾ ನೃತ್ಯ|ಸಾಲ್ಸಾವನ್ನು]] ಕಲಿತಿದ್ದಾರೆ ಮತ್ತು ಬೆಲ್ಲಿ ಡ್ಯಾನ್ಸ್ನಲ್ಲಿ "ತುಂಬಾ ಪರಿಣೀತರು" ಎಂದು ಹೇಳಿಕೊಂಡಿದ್ದಾರೆ.<ref name="telegraphindia.com">{{Cite web|url=http://www.telegraphindia.com/1140218/jsp/t2/story_17948881.jsp|title=The success of Hasee toh e has put 1920 girl Adah Sharma firmly in the spotlight|website=The Telegraph|archive-url=https://web.archive.org/web/20180813044115/https://www.telegraphindia.com/1140218/jsp/t2/story_17948881.jsp|archive-date=13 August 2018|access-date=12 May 2015}}<cite class="citation web cs1" data-ve-ignore="true">[http://www.telegraphindia.com/1140218/jsp/t2/story_17948881.jsp "The success of Hasee toh e has put 1920 girl Adah Sharma firmly in the spotlight"]. ''The Telegraph''. [https://web.archive.org/web/20180813044115/https://www.telegraphindia.com/1140218/jsp/t2/story_17948881.jsp Archived] from the original on 13 August 2018<span class="reference-accessdate">. Retrieved <span class="nowrap">12 May</span> 2015</span>.</cite></ref>
== ವೃತ್ತಿ ==
[[ಚಿತ್ರ:Adah_Sharma_SAI_7434.jpg|thumb|2015 ರಲ್ಲಿ SAI ಗಾಗಿ ಫೋಟೋಶೂಟ್ನಲ್ಲಿ ಶರ್ಮಾ]]
ಚಲನಚಿತ್ರೋದ್ಯಮಕ್ಕೆ ಪ್ರವೇಶಿಸಲು ಪ್ರಯತ್ನಿಸುತ್ತಿರುವ ಶರ್ಮಾ ಹಲವಾರು ಪಾತ್ರಗಳಿಗಾಗಿ ಆಡಿಷನ್ ಮಾಡಿದರು, ಆದರೆ ಅವರ ಗುಂಗುರು ಕೂದಲಿನ ಕಾರಣದಿಂದ ಅಥವಾ ಕಾಸ್ಟಿಂಗ್ ನಿರ್ದೇಶಕರು ಅವಳು ತುಂಬಾ ಚಿಕ್ಕವಳು ಎಂದು ಭಾವಿಸಿದ್ದರಿಂದ ತಿರಸ್ಕರಿಸಲಾಯಿತು.<ref>{{Cite web|url=http://www.thehindu.com/todays-paper/tp-features/tp-metroplus/a-chilly-love-yarn/article1424514.ece|title=A chilly love yarn|website=The Hindu|archive-url=https://web.archive.org/web/20201011232555/https://www.thehindu.com/todays-paper/tp-features/tp-metroplus/A-chilly-love-yarn/article15388973.ece|archive-date=11 October 2020|access-date=12 May 2015}}</ref> ಅವರು ಅಂತಿಮವಾಗಿ 2009 ರ ಹಿಂದಿ ಭಯಾನಕ ಚಲನಚಿತ್ರ ''1920'' ರಲ್ಲಿ ರಜನೀಶ್ ದುಗ್ಗಲ್ ವಿರುದ್ಧ ವಿಕ್ರಮ್ ಭಟ್ ನಿರ್ದೇಶಿಸಿದ ಪ್ರಮುಖ ಸ್ತ್ರೀ ಪಾತ್ರವನ್ನು ಪಡೆದರು. ಸ್ವಾಧೀನಪಡಿಸಿಕೊಂಡ ಮಹಿಳೆಯ ಪಾತ್ರವನ್ನು ವಿಮರ್ಶಕರು ಸರ್ವಾನುಮತದಿಂದ ಹೊಗಳಿದರು. ''[[ದಿ ಟೈಮ್ಸ್ ಆಫ್ ಇಂಡಿಯಾ|ಟೈಮ್ಸ್ ಆಫ್ ಇಂಡಿಯಾದ]]'' {{'}} ಕಾಜ್ಮಿ ಅವರು "ಅತ್ಯುತ್ತಮವಾದ ಅಭಿನಯವನ್ನು ನೀಡುತ್ತಾರೆ",<ref name="TOI 1920 review">{{Cite web|url=http://articles.timesofindia.indiatimes.com/2008-09-12/hindi/27900219_1_rajneesh-duggal-desi-adah-sharma|title=1920|last=Nikhat Kazmi|date=12 September 2008|website=[[The Times of India]]|archive-url=https://web.archive.org/web/20131203055059/http://articles.timesofindia.indiatimes.com/2008-09-12/hindi/27900219_1_rajneesh-duggal-desi-adah-sharma|archive-date=3 December 2013|access-date=20 March 2013}}<cite class="citation web cs1" data-ve-ignore="true" id="CITEREFNikhat_Kazmi2008">Nikhat Kazmi (12 September 2008). [https://web.archive.org/web/20131203055059/http://articles.timesofindia.indiatimes.com/2008-09-12/hindi/27900219_1_rajneesh-duggal-desi-adah-sharma "1920"]. ''[[ದಿ ಟೈಮ್ಸ್ ಆಫ್ ಇಂಡಿಯಾ|The Times of India]]''. Archived from [http://articles.timesofindia.indiatimes.com/2008-09-12/hindi/27900219_1_rajneesh-duggal-desi-adah-sharma the original] on 3 December 2013<span class="reference-accessdate">. Retrieved <span class="nowrap">20 March</span> 2013</span>.</cite></ref> ಮತ್ತು ಅವರ ಅಭಿನಯವನ್ನು "ಅತ್ಯುತ್ತಮ",<ref name="bollywood.com 1920 review">{{Cite web|url=http://www.bollywood.com/movie-review-1920|title=Movie Review: 1920 | Bollywood.com : Entertainment news, movie, music and fashion reviews|publisher=Bollywood.com|archive-url=https://web.archive.org/web/20131203000308/http://www.bollywood.com/movie-review-1920|archive-date=3 December 2013|access-date=20 March 2013}}<cite class="citation web cs1" data-ve-ignore="true">[https://web.archive.org/web/20131203000308/http://www.bollywood.com/movie-review-1920 "Movie Review: 1920 | Bollywood.com : Entertainment news, movie, music and fashion reviews"]. Bollywood.com. Archived from [http://www.bollywood.com/movie-review-1920 the original] on 3 December 2013<span class="reference-accessdate">. Retrieved <span class="nowrap">20 March</span> 2013</span>.</cite></ref> "[ಅಸಾಧಾರಣವಾಗಿ] ಅದ್ಭುತ",<ref>{{Cite web|url=http://timesofindia.indiatimes.com/entertainment/bollywood/1920/movie-review/3474264.cms|title=1920 Movie Review|website=The Times of India|archive-url=https://web.archive.org/web/20201011232555/https://timesofindia.indiatimes.com/entertainment/bollywood/1920/articleshow/3474264.cms|archive-date=11 October 2020|access-date=12 May 2015}}</ref><ref>{{Cite web|url=http://zeenews.india.com/home/review-vikram-bhatts-1920-an-engrossing-horror-flick_468601.html|title=Review: Vikram Bhatt's '1920'- an engrossing horror flick!|website=Zee News|archive-url=https://web.archive.org/web/20150518174925/http://zeenews.india.com/home/review-vikram-bhatts-1920-an-engrossing-horror-flick_468601.html|archive-date=18 May 2015|access-date=12 May 2015}}</ref> ಮತ್ತು "ವಿಸ್ಮಯಕಾರಿಯಾಗಿ ಮನವೊಲಿಸುವ ಕಲಾವಿದೆ" ಎಂದು ಹೇಳಿದ್ದಾರೆ. ".<ref>{{Cite web|url=http://www.sify.com/movies/review-watch-i-1920-i-with-someone-you-can-hold-on-to-review-bollywood-pclwJOfggjibf.html|title=Review : Review: Watch 1920 with someone you can hold on to|website=Sify|archive-url=https://web.archive.org/web/20150910124459/http://www.sify.com/movies/review-watch-i-1920-i-with-someone-you-can-hold-on-to-review-bollywood-pclwJOfggjibf.html|archive-date=10 September 2015|access-date=12 May 2015}}</ref> ಚಲನಚಿತ್ರವು ವಾಣಿಜ್ಯಿಕವಾಗಿ ಯಶಸ್ವಿಯಾಯಿತು, ಆರು ವರ್ಷಗಳ ನಂತರ ಮತ್ತು 10 ಚಲನಚಿತ್ರಗಳ ನಂತರ ಭಟ್ ಅವರ ಮೊದಲ ಗಲ್ಲಾಪೆಟ್ಟಿಗೆ ಹಿಟ್,<ref>{{Cite web|url=http://www.sify.com/movies/vikram-bhatt-tastes-success-after-six-years-news-bollywood-kkfsTveacaisi.html|title=Vikram Bhatt tastes success after six years|website=Sify|archive-url=https://web.archive.org/web/20150910121452/http://www.sify.com/movies/vikram-bhatt-tastes-success-after-six-years-news-bollywood-kkfsTveacaisi.html|archive-date=10 September 2015|access-date=12 May 2015}}</ref> ಮತ್ತು ೫೪ ನೇ ಫಿಲ್ಮ್ಫೇರ್ ಪ್ರಶಸ್ತಿಗಳಲ್ಲಿ ಶರ್ಮಾ ಅತ್ಯುತ್ತಮ ಮಹಿಳಾ ಚೊಚ್ಚಲ ನಾಮನಿರ್ದೇಶನವನ್ನು ಗಳಿಸಿದರು. ಮೂರು ವರ್ಷಗಳ ನಂತರ, ಅವರು ತಮ್ಮ ಮುಂದಿನ ಬಿಡುಗಡೆಯಾದ ''ಫಿರ್'', ಮತ್ತೊಮ್ಮೆ ಭಯಾನಕ ಚಲನಚಿತ್ರವನ್ನು ಹೊಂದಿದ್ದರು, ಇದು ಚಲನಚಿತ್ರವನ್ನು ಬರೆದ ವಿಕ್ರಮ್ ಭಟ್ ಮತ್ತು ಅವರ ''೧೯೨೦ರ'' ಸಹನಟ ರಜನೀಶ್ ದುಗ್ಗಲ್ ಅವರೊಂದಿಗೆ ಸಹಯೋಗವನ್ನು ಕಂಡಿತು. ''ಫಿರ್'', ಆದಾಗ್ಯೂ, ''೧೯೨೦'' ರಂತೆ ಉತ್ತಮವಾಗಿ ಸ್ವೀಕರಿಸಲ್ಪಟ್ಟಿಲ್ಲ, ನಕಾರಾತ್ಮಕ ವಿಮರ್ಶೆಗಳಿಗೆ ತೆರೆದುಕೊಂಡಿತು,<ref>{{Cite web|url=http://www.bollywoodhungama.com/moviemicro/criticreview/id/502826|title=Phhir|last=Bollywood Hungama|date=12 August 2011|website=bollywoodhungama.com|archive-url=https://web.archive.org/web/20150518091356/http://www.bollywoodhungama.com/moviemicro/criticreview/id/502826|archive-date=18 May 2015|access-date=12 May 2015}}</ref><ref>{{Cite web|url=http://www.thehindu.com/features/cinema/phhir-what-the-hell-was-that-again/article2353811.ece|title=Phhir - What the hell was that, again?|last=Sudhish Kamath|website=The Hindu|archive-url=https://web.archive.org/web/20130601034118/http://www.thehindu.com/features/cinema/phhir-what-the-hell-was-that-again/article2353811.ece|archive-date=1 June 2013|access-date=12 May 2015}}</ref><ref name="sify.com">{{Cite web|url=http://www.sify.com/movies/i-phhir-i-review-the-no-brainer-thriller-again-review-bollywood-pcmacJihegfdg.html|title=Review : Phhir review: The no-brainer thriller, again!|website=Sify|archive-url=https://web.archive.org/web/20180502140027/http://www.sify.com/movies/i-phhir-i-review-the-no-brainer-thriller-again-review-bollywood-pcmacJihegfdg.html|archive-date=2 May 2018|access-date=12 May 2015}}</ref><ref>{{Cite web|url=http://archive.indianexpress.com/news/phhir/831284/|title=Phhir|website=The Indian Express|archive-url=https://web.archive.org/web/20160505052334/http://archive.indianexpress.com/news/phhir/831284/|archive-date=5 May 2016|access-date=12 May 2015}}</ref> ಮತ್ತು ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾಯಿತು,<ref>{{Cite web|url=http://www.rediff.com/movies/report/aarakshan-fails-to-score-at-box-office/20110816.htm|title=Aarakshan fails to score at the box office|date=16 August 2011|website=Rediff|archive-url=https://web.archive.org/web/20150518090944/http://www.rediff.com/movies/report/aarakshan-fails-to-score-at-box-office/20110816.htm|archive-date=18 May 2015|access-date=12 May 2015}}</ref><ref>{{Cite web|url=http://www.telegraphindia.com/1111010/jsp/entertainment/story_14604569.jsp|title=Hit hit hurray|website=The Telegraph|location=Kolkota|archive-url=https://web.archive.org/web/20150518075039/http://www.telegraphindia.com/1111010/jsp/entertainment/story_14604569.jsp|archive-date=18 May 2015|access-date=12 May 2015}}</ref> ಶರ್ಮಾ ಅವರ ಅಭಿನಯಕ್ಕಾಗಿ ಮಿಶ್ರ ಪ್ರತಿಕ್ರಿಯೆಯನ್ನು ಪಡೆದರು. . ಸುಜಾತಾ ಚಕ್ರವರ್ತಿ "ಒಂದು ನಿಮಿಷವೂ ಅವಳು ಅತೀಂದ್ರಿಯತೆಯ ತೀವ್ರತೆಯನ್ನು ಹೊರಹಾಕುವುದಿಲ್ಲ" ಎಂದು ಬರೆದರೆ,<ref>{{Cite web|url=http://ibnlive.in.com/news/review-phhir-is-melodramatic-predictable/174979-8-66.html|title=Review: 'Phhir' is melodramatic, predictable|publisher=CNN-IBN|archive-url=https://web.archive.org/web/20121104194227/http://ibnlive.in.com/news/review-phhir-is-melodramatic-predictable/174979-8-66.html|archive-date=4 November 2012|access-date=12 May 2015}}</ref> ಸಿಫಿಯ ಸೋನಿಯಾ ಚೋಪ್ರಾ "ಚಿತ್ರದಲ್ಲಿ ನಟಿಸಬಲ್ಲ ಏಕೈಕ ವ್ಯಕ್ತಿ" ಎಂದು ಹೇಳಿದ್ದಾರೆ.<ref name="sify.com" /> ಅವರ ಮೂರನೇ ಚಿತ್ರ, ರೊಮ್ಯಾಂಟಿಕ್ ಕಾಮಿಡಿ ''ಹಮ್ ಹೈ ರಾಹಿ ಕಾರ್ ಕೆ'', ಎರಡು ವರ್ಷಗಳ ನಂತರ ಬಿಡುಗಡೆಯಾಯಿತು ಮತ್ತು ವಿಮರ್ಶಾತ್ಮಕ ಮತ್ತು ಆರ್ಥಿಕ ವಿಫಲವಾಯಿತು.<ref>{{Cite web|url=http://www.mid-day.com/articles/ishkq-in-paris-fails-miserably-at-the-box-office/215467|title='Ishkq in Paris' fails miserably at the box office|date=28 May 2013|website=mid-day|archive-url=https://web.archive.org/web/20150518092400/http://www.mid-day.com/articles/ishkq-in-paris-fails-miserably-at-the-box-office/215467|archive-date=18 May 2015|access-date=12 May 2015}}</ref><ref>{{Cite web|url=http://archive.indianexpress.com/news/preity-zintas-comeback-film-ishkq-in-paris-is-a-wipe-out-at-box-office/1122879/|title=Preity Zinta's comeback film Ishkq in Paris is a wipe out at box office|website=The Indian Express|archive-url=https://web.archive.org/web/20151222161022/http://archive.indianexpress.com/news/preity-zintas-comeback-film-ishkq-in-paris-is-a-wipe-out-at-box-office/1122879/|archive-date=22 December 2015|access-date=12 May 2015}}</ref> 2014 ರಲ್ಲಿ, ಶರ್ಮಾ ಎರಡು ಬಿಡುಗಡೆಗಳನ್ನು ಹೊಂದಿದ್ದರು: ನಿತಿನ್ ಎದುರು [[ಪುರಿ ಜಗನ್ನಾಥ್]] ಅವರ ಪ್ರಣಯ ''ಹೃದಯಾಘಾತ'', ಅದು ಅವರ ತೆಲುಗು ಚೊಚ್ಚಲವನ್ನು ಗುರುತಿಸಿತು ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಪರಿಣಿತಿ ಚೋಪ್ರಾ ಅವರೊಂದಿಗೆ ಹಿಂದಿ ಚಲನಚಿತ್ರ ''ಹಸೀ ತೋ ಫಾಸಿ'', ಇದು ಏಳು ದಿನಗಳ ನಂತರ ಬಿಡುಗಡೆಯಾಯಿತು ಮತ್ತು ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡರು.<ref>{{Cite web|url=http://indianexpress.com/article/entertainment/bollywood/adah-sharma-carries-different-looks-in-back-to-back-releases/|title=Adah Sharma carries different looks in back to back releases|date=1 February 2014|website=The Indian Express|archive-url=https://web.archive.org/web/20150518141600/http://indianexpress.com/article/entertainment/bollywood/adah-sharma-carries-different-looks-in-back-to-back-releases/|archive-date=18 May 2015|access-date=12 May 2015}}</ref> ಅವಳು ಹಿಂದಿನ ಪಾತ್ರದಲ್ಲಿ ತನ್ನ ಪಾತ್ರವನ್ನು "ದುರ್ಬಲ, ಆದರೆ ಅತ್ಯಂತ ಮಾದಕ" ಎಂದು ವಿವರಿಸಿದಳು ಮತ್ತು ತನ್ನ ತೆಲುಗು ಡಿಕ್ಷನ್ನಲ್ಲಿ ಎರಡು ತಿಂಗಳು ಕೆಲಸ ಮಾಡಿದಳು.<ref name="indiatimes.com1">{{Cite web|url=http://timesofindia.indiatimes.com/entertainment/telugu/movies/news/Interview-with-Adah-Sharma/articleshow/27751709.cms|title=Interview with Adah Sharma|website=The Times of India|archive-url=https://web.archive.org/web/20150914071012/http://timesofindia.indiatimes.com/entertainment/telugu/movies/news/Interview-with-Adah-Sharma/articleshow/27751709.cms|archive-date=14 September 2015|access-date=12 May 2015}}<cite class="citation web cs1" data-ve-ignore="true">[http://timesofindia.indiatimes.com/entertainment/telugu/movies/news/Interview-with-Adah-Sharma/articleshow/27751709.cms "Interview with Adah Sharma"]. ''The Times of India''. [https://web.archive.org/web/20150914071012/http://timesofindia.indiatimes.com/entertainment/telugu/movies/news/Interview-with-Adah-Sharma/articleshow/27751709.cms Archived] from the original on 14 September 2015<span class="reference-accessdate">. Retrieved <span class="nowrap">12 May</span> 2015</span>.</cite></ref> ''ಹಾರ್ಟ್ ಅಟ್ಯಾಕ್ನಲ್ಲಿನ'' ಅವರ ಅಭಿನಯಕ್ಕಾಗಿ ಶರ್ಮಾ ಸಕಾರಾತ್ಮಕ ಟೀಕೆಗಳನ್ನು ಪಡೆದರು, ''ಟೈಮ್ಸ್ ಆಫ್ ಇಂಡಿಯಾ'' ಅವರು "ನೈಸರ್ಗಿಕ ನಟಿಯಂತೆ ಕಾಣುತ್ತಾರೆ ಮತ್ತು ಯೋಗ್ಯವಾದ ಕೆಲಸವನ್ನು ಮಾಡುತ್ತಾರೆ" ಎಂದು ಬರೆಯುತ್ತಾರೆ, ಆದರೆ 123telugu.com ಅವರು "ಅದ್ಭುತ ಚೊಚ್ಚಲ" ಮಾಡಿದ್ದಾರೆ ಎಂದು ಭಾವಿಸಿದರು.<ref>{{Cite web|url=http://www.123telugu.com/reviews/review-heart-attack-puri-mark-romance.html|title=Review : Heart Attack – Puri Mark Romance|website=123telugu.com|archive-url=https://web.archive.org/web/20150521062253/http://www.123telugu.com/reviews/review-heart-attack-puri-mark-romance.html|archive-date=21 May 2015|access-date=12 May 2015}}</ref> ಎರಡೂ ಚಿತ್ರಗಳು ವಾಣಿಜ್ಯಿಕವಾಗಿ ಯಶಸ್ವಿಯಾದವು,<ref name="newindianexpress.com">{{Cite web|url=http://www.newindianexpress.com/entertainment/telugu/Rising-Star-in-Southern-Skies/2015/04/26/article2779855.ece|title=Rising Star in Southern Skies|website=The New Indian Express|archive-url=https://web.archive.org/web/20150519131856/http://www.newindianexpress.com/entertainment/telugu/Rising-Star-in-Southern-Skies/2015/04/26/article2779855.ece|archive-date=19 May 2015|access-date=12 May 2015}}</ref> ''ಹಸೀ ಟು ಫೇಸಿ'' 2014 ರ ಅತಿ ಹೆಚ್ಚು ಹಣ ಗಳಿಸಿದ ಹಿಂದಿ ಚಲನಚಿತ್ರಗಳಲ್ಲಿ ಒಂದಾಗಿ ಕೊನೆಗೊಂಡಿತು.<ref>{{Cite web|url=http://boxofficeindia.com/Details/art_detail/toptenworldwidegrossers2014|title=Boxoffice|publisher=Box Office India|archive-url=https://web.archive.org/web/20140508150134/http://boxofficeindia.com/Details/art_detail/toptenworldwidegrossers2014|archive-date=8 May 2014|access-date=12 May 2015}}</ref>
ಆಕೆಯ ಮುಂದಿನ ಎರಡು ಚಿತ್ರಗಳು, ತೆಲುಗು ಕೌಟುಂಬಿಕ ನಾಟಕ ''S/O ಸತ್ಯಮೂರ್ತಿ'', ಇದರಲ್ಲಿ ಅವರು [[ಅಲ್ಲು ಅರ್ಜುನ್]] ಮತ್ತು [[ಸಮಂತಾ ರುತ್ ಪ್ರಭು]] ಎದುರು ನಟಿಸಿದರು ಮತ್ತು [[ತ್ರಿವಿಕ್ರಮ್ ಶೀನಿವಾಸ್|ತ್ರಿವಿಕ್ರಮ್ ಶ್ರೀನಿವಾಸ್]] ನಿರ್ದೇಶಿಸಿದರು ಮತ್ತು ಪವನ್ ಒಡೆಯರ್ ಅವರ ಆಕ್ಷನ್ ಥ್ರಿಲ್ಲರ್ ''[[ರಣವಿಕ್ರಮ (ಚಲನಚಿತ್ರ)|ರಾಣಾ ವಿಕ್ರಮ]]'',<ref>{{Cite web|url=https://timesofindia.indiatimes.com/entertainment/events/bangalore/Puneeth-Rajkumar-Adah-Sharma-shoot-at-MG-Road-Metro-Station-Bangalore/articleshow/40670025.cms|title=Puneeth Rajkumar, Adah Sharma shoot at MG Road Metro Station, Bangalore|archive-url=https://web.archive.org/web/20190907064232/https://timesofindia.indiatimes.com/entertainment/events/bangalore/Puneeth-Rajkumar-Adah-Sharma-shoot-at-MG-Road-Metro-Station-Bangalore/articleshow/40670025.cms|archive-date=7 September 2019|access-date=12 June 2019}}</ref> [[ಪುನೀತ್ ರಾಜ್ಕುಮಾರ್|ಪುನೀತ್]] ಅವರೊಂದಿಗೆ [[ಪುನೀತ್ ರಾಜ್ಕುಮಾರ್|ರಾಜ್ಕುಮಾರ್]] ಮತ್ತು ಅಂಜಲಿ, ಅವರ ಮೊದಲ ಕನ್ನಡ ಯೋಜನೆ, ಏಪ್ರಿಲ್ 2015 ರಲ್ಲಿ ಸತತ ೨ ದಿನಗಳಲ್ಲಿ ಬಿಡುಗಡೆಯಾಯಿತು <ref>{{Cite web|url=http://indianexpress.com/article/entertainment/regional/adah-sharma-excited-for-her-forthcoming-films/|title=Adah Sharma excited for her forthcoming films|date=8 April 2015|website=The Indian Express|archive-url=https://web.archive.org/web/20150518141614/http://indianexpress.com/article/entertainment/regional/adah-sharma-excited-for-her-forthcoming-films/|archive-date=18 May 2015|access-date=12 May 2015}}</ref> ಎರಡೂ ಚಿತ್ರಗಳು ಆರ್ಥಿಕವಾಗಿ ಯಶಸ್ವಿಯಾದವು,{{Fact|date=September 2022}} ಮೊದಲನೆಯದು {{ಭಾರತೀಯ ರೂಪಾಯಿ}} 80 ಕೋಟಿಗೂ ಹೆಚ್ಚು ಸಂಗ್ರಹಿಸಿದೆ, ವಿಮರ್ಶಕರಿಂದ ಮಿಶ್ರ ವಿಮರ್ಶೆಗಳನ್ನು ಪಡೆದರೂ, ಸಾರ್ವಕಾಲಿಕ [[ಅತಿ ಹೆಚ್ಚು ಹಣ ಗಳಿಸಿದ ಭಾರತೀಯ ಚಲನಚಿತ್ರಗಳ ಪಟ್ಟಿ|ಅತಿ ಹೆಚ್ಚು ಗಳಿಕೆ ಮಾಡಿದ ತೆಲುಗು ಚಲನಚಿತ್ರಗಳಲ್ಲಿ]] ಒಂದಾಗಿ ಹೊರಹೊಮ್ಮಿದೆ.<ref>{{Cite web|url=http://www.hindustantimes.com/regional/s-o-satyamurthy-nets-rs-80-cr-in-all-time-top-10-telugu-films-list/article1-1345120.aspx|title=S/O Satyamurthy nets Rs 80 cr, in all-time top 10 Telugu films' list|website=Hindustan Times|archive-url=https://web.archive.org/web/20150510210028/http://www.hindustantimes.com/regional/s-o-satyamurthy-nets-rs-80-cr-in-all-time-top-10-telugu-films-list/article1-1345120.aspx|archive-date=10 May 2015|access-date=12 May 2015}}</ref> ಅವರ ಮುಂದಿನ ಚಿತ್ರಕ್ಕಾಗಿ, ಅವರು ತೆಲುಗು ರೊಮ್ಯಾಂಟಿಕ್ ಹಾಸ್ಯ ಚಿತ್ರವಾದ ''ಸುಬ್ರಮಣ್ಯಂ ಫಾರ್ ಸೇಲ್ನಲ್ಲಿ'' ಸಾಯಿ ಧರಮ್ ತೇಜ್ ಎದುರು ಜೋಡಿಯಾದರು. ಹರೀಶ್ ಶಂಕರ್ ನಿರ್ದೇಶಿಸಿದ ಈ ಚಿತ್ರವು ಮಧ್ಯಮ ಯಶಸ್ಸನ್ನು ಸಾಧಿಸಿತು ಮತ್ತು ಶರ್ಮಾ ಅವರ ಅಭಿನಯಕ್ಕಾಗಿ ಉತ್ತಮ ವಿಮರ್ಶೆಗಳನ್ನು ಪಡೆದರು.<ref name="newindianexpress.com">{{Cite web|url=http://www.newindianexpress.com/entertainment/telugu/Rising-Star-in-Southern-Skies/2015/04/26/article2779855.ece|title=Rising Star in Southern Skies|website=The New Indian Express|archive-url=https://web.archive.org/web/20150519131856/http://www.newindianexpress.com/entertainment/telugu/Rising-Star-in-Southern-Skies/2015/04/26/article2779855.ece|archive-date=19 May 2015|access-date=12 May 2015}}<cite class="citation web cs1" data-ve-ignore="true">[http://www.newindianexpress.com/entertainment/telugu/Rising-Star-in-Southern-Skies/2015/04/26/article2779855.ece "Rising Star in Southern Skies"]. ''The New Indian Express''. [https://web.archive.org/web/20150519131856/http://www.newindianexpress.com/entertainment/telugu/Rising-Star-in-Southern-Skies/2015/04/26/article2779855.ece Archived] from the original on 19 May 2015<span class="reference-accessdate">. Retrieved <span class="nowrap">12 May</span> 2015</span>.</cite></ref> ಇಂಡಿಯನ್ ಫೆಡರೇಶನ್ ಫಾರ್ ಫ್ಯಾಶನ್ ಡೆವಲಪ್ಮೆಂಟ್ನ ಇಂಡಿಯಾ ರನ್ವೇ ವೀಕ್ನ 5 ನೇ ಆವೃತ್ತಿಯಲ್ಲಿ, ಶರ್ಮಾ ಅವರು ಶ್ರವಣ್ ಕುಮಾರ್ಗಾಗಿ ರ್ಯಾಂಪ್ ವಾಕ್ ಮಾಡುವಾಗ ಸುಂದರವಾದ ಲೆಹೆಂಗಾದಲ್ಲಿ ಬೆರಗುಗೊಳಿಸಿದರು. ವಿನ್ಯಾಸಕಾರರು ಸಂಗ್ರಹಣೆಯ ಪ್ರದೇಶ-ನಿರ್ದಿಷ್ಟತೆಯನ್ನು ಇಟ್ಟುಕೊಂಡಿದ್ದರು ಮತ್ತು ದಕ್ಷಿಣದ ಕಡಿಮೆ ಪರಿಚಿತ ಕೈಮಗ್ಗಗಳನ್ನು ಪ್ರದರ್ಶಿಸಿದರು.<ref name="IRW">{{Cite web|url=http://www.dailypioneer.com/vivacity/reviving-the-lost-craft.html/|title=Actress Adah Sharma dazzled in a beautiful lehenga at the last day of India Runway Week as she walked the ramp for Shravan Kumar. The designer kept the collection region-specific and showcased the lesser known handlooms of the south.|archive-url=https://web.archive.org/web/20150923234212/http://www.dailypioneer.com/vivacity/reviving-the-lost-craft.html|archive-date=23 September 2015|access-date=28 February 2017}}</ref>
ಫೆಬ್ರವರಿ 2016 ರಲ್ಲಿ ಶರ್ಮಾ ಮೂರು ಬಿಡುಗಡೆಗಳನ್ನು ಹೊಂದಿದ್ದರು, ಅವುಗಳಲ್ಲಿ ಎರಡು ತೆಲುಗು ಭಾಷೆಯಲ್ಲಿವೆ. ಅವರ ಮೊದಲ ಚಿತ್ರ, ರೊಮ್ಯಾಂಟಿಕ್ ಕಾಮಿಡಿ ''ಗರಂ ಅನ್ನು'' ಮದನ್ ನಿರ್ದೇಶಿಸಿದ್ದಾರೆ ಮತ್ತು ಆದಿ ಪಾತ್ರದ ಪ್ರೇಮ ಆಸಕ್ತಿಯ ಪಾತ್ರದಲ್ಲಿ ಅವರು ನಟಿಸಿದ್ದಾರೆ. ಆಕೆಯ ಮುಂದಿನ ಚಿತ್ರವು ಮೆಚ್ಚುಗೆ ಪಡೆದ ಥ್ರಿಲ್ಲರ್ ''ಕ್ಷಣಂ'' ಆಗಿದ್ದು, ಅಲ್ಲಿ ಅವರು ಶ್ವೇತಾಳ ಕೇಂದ್ರ ಪಾತ್ರವನ್ನು ನಿರ್ವಹಿಸಿದರು, ಅವರು ತಮ್ಮ ಮಾಜಿ ಗೆಳೆಯ ( ಅಡಿವಿ ಶೇಶ್ ) ನಿಂದ ಸಹಾಯವನ್ನು ಬಯಸಿದರು. ಆಕೆಯ ವರ್ಷದ ಅಂತಿಮ ಬಿಡುಗಡೆಯೆಂದರೆ ರೊಮ್ಯಾಂಟಿಕ್ ಕಾಮಿಡಿ ''ಇಧು ನಮ್ಮ ಆಳು'', ಆಕೆಯ ಮೊದಲ [[ತಮಿಳು]] ಚಿತ್ರ, ಇದರಲ್ಲಿ ಅವರು ಸಣ್ಣ ಪಾತ್ರವನ್ನು ಹೊಂದಿದ್ದರು ಮತ್ತು "ಕಿಂಗ್ ಕಾಂಗ್" ಹಾಡಿನಲ್ಲಿ ಐಟಂ ಸಂಖ್ಯೆಯನ್ನು ಪ್ರದರ್ಶಿಸಿದರು, ಇದು ದಕ್ಷಿಣ ಭಾರತದಲ್ಲಿ ಮತ್ತು ಅವರ ನೃತ್ಯದಲ್ಲಿ ಅಗ್ರಸ್ಥಾನದಲ್ಲಿದೆ. ಮೂವ್ಸ್ ಹಾಗೂ ಸಿಲಂಬರಸನ್ ಜೊತೆ ಜೋಡಿಯಾಗಿ ಮೆಚ್ಚುಗೆ ಗಳಿಸಿದರು.<ref name="newindianexpress.com">{{Cite web|url=http://www.newindianexpress.com/entertainment/telugu/Rising-Star-in-Southern-Skies/2015/04/26/article2779855.ece|title=Rising Star in Southern Skies|website=The New Indian Express|archive-url=https://web.archive.org/web/20150519131856/http://www.newindianexpress.com/entertainment/telugu/Rising-Star-in-Southern-Skies/2015/04/26/article2779855.ece|archive-date=19 May 2015|access-date=12 May 2015}}<cite class="citation web cs1" data-ve-ignore="true">[http://www.newindianexpress.com/entertainment/telugu/Rising-Star-in-Southern-Skies/2015/04/26/article2779855.ece "Rising Star in Southern Skies"]. ''The New Indian Express''. [https://web.archive.org/web/20150519131856/http://www.newindianexpress.com/entertainment/telugu/Rising-Star-in-Southern-Skies/2015/04/26/article2779855.ece Archived] from the original on 19 May 2015<span class="reference-accessdate">. Retrieved <span class="nowrap">12 May</span> 2015</span>.</cite></ref><ref>{{Cite news|url=http://www.thehindu.com/todays-paper/tp-features/tp-cinemaplus/adah-sharma-to-debut-with-idhu-namma-aalu/article8346930.ece|title=Adah Sharma to debut with ''Idhu Namma Aalu''|last=Bhanage|first=Mihir|date=22 March 2016|work=[[The Hindu]]|access-date=18 January 2016|archive-url=https://web.archive.org/web/20161221085435/http://www.thehindu.com/todays-paper/tp-features/tp-cinemaplus/adah-sharma-to-debut-with-idhu-namma-aalu/article8346930.ece|archive-date=21 December 2016|agency=[[The Hindu|THN]]}}</ref> ಆಕೆಯ ಮುಂದಿನ ಬಿಡುಗಡೆಯು ಥ್ರಿಲ್ಲರ್ ''ಕಮಾಂಡೋ 2'' ಆಗಿತ್ತು, ಇದು 2013 ರ ''ಕಮಾಂಡೋ: ಎ ಒನ್ ಮ್ಯಾನ್ ಆರ್ಮಿ'' ಚಿತ್ರದ ಉತ್ತರಭಾಗವಾಗಿದೆ, ಅಲ್ಲಿ ಅವರು ವಿದ್ಯುತ್ ಜಮ್ವಾಲ್ ಎದುರು ಇನ್ಸ್ಪೆಕ್ಟರ್ನ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ವಾಣಿಜ್ಯಿಕವಾಗಿ ಚಿತ್ರವು ಸರಾಸರಿ ಗಳಿಕೆಯಾಗಿತ್ತು.<ref>{{Cite news|url=http://m.mid-day.com/articles/commando-sequel-to-go-on-floors-today-in-mumbai/16961193|title=Commando' sequel to go on floors on Wednesday in Mumbai|date=17 February 2016|work=[[Mid-Day]]|access-date=20 February 2016|archive-url=https://web.archive.org/web/20160302042144/http://m.mid-day.com/articles/commando-sequel-to-go-on-floors-today-in-mumbai/16961193|archive-date=2 March 2016}}</ref><ref>{{Cite web|url=https://moviespie.com/news/celebrity-news/adah-sharma-shares-benefits-of-not-being-a-star-kid-godfather-nepotism-by-horror-video/|title=Adah Sharma Shares Benefits Of Not Being A Star Kid, Godfather, Nepotism By Horror Video|last=Chittora|first=Piyush|date=1 July 2020|website=Moviespie|language=en-US|archive-url=https://web.archive.org/web/20210116004714/https://www.moviespie.com/news/celebrity-news/adah-sharma-shares-benefits-of-not-being-a-star-kid-godfather-nepotism-by-horror-video/|archive-date=16 January 2021|access-date=1 July 2020}}</ref> 2020 ರಲ್ಲಿ, ಅವರು ''ಪತಿ ಪಟ್ನಿ ಔರ್ ಪಂಗಾ'' ಶೀರ್ಷಿಕೆಯ MX PLAYER ವೆಬ್ಸರಣಿಯಲ್ಲಿ ಟ್ರಾನ್ಸ್ಜೆಂಡರ್ ಮಹಿಳೆಯ ಪಾತ್ರವನ್ನು ನಿರ್ವಹಿಸಿದರು.<ref>{{Cite web|url=https://www.newindianexpress.com/entertainment/hindi/2020/dec/17/happy-with-the-response-for-my-role-in-pati-patni-aur-panga-adah-sharma-2237170.html|title=Happy with the response for my role in Pati Patni Aur Panga : Adah Sharma|date=17 December 2020|website=The New Indian Express}}</ref>
== ಚಿತ್ರಕಥೆ ==
=== ಚಲನಚಿತ್ರಗಳು ===
{| class="wikitable sortable plainrowheaders"
!ವರ್ಷ
! ಶೀರ್ಷಿಕೆ
! ಪಾತ್ರ
! ಭಾಷೆ
! ಟಿಪ್ಪಣಿಗಳು
|-
| 2008
| scope="row" | ''1920''
| ಲಿಸಾ ಸಿಂಗ್ ರಾಥೋಡ್ / ಅವಳಿ ಸ್ಪಿರಿಟ್
| rowspan="3" | [[ಹಿಂದಿ]]
| ನಾಮನಿರ್ದೇಶಿತ — ಅತ್ಯುತ್ತಮ ಮಹಿಳಾ ಚೊಚ್ಚಲ ಚಿತ್ರಕ್ಕಾಗಿ ಫಿಲ್ಮ್ಫೇರ್ ಪ್ರಶಸ್ತಿ
|-
| 2011
| scope="row" | ''ಫಿರ್''
| ದಿಶಾ
|
|-
| 2013
| scope="row" | ''ಹಮ್ ಹೈ ರಾಹಿ ಕಾರ್ ಕೆ''
| ಸಂಜನಾ ಮೆಹ್ರಾ
|
|-
| rowspan="2" | 2014
| scope="row" | ''ಹೃದಯಾಘಾತ''
| ಹಯಾತಿ
| [[ತೆಲುಗು]]
| ತೆಲುಗು ಚೊಚ್ಚಲ
|-
| scope="row" | ''ಹಸೀ ತೋ ಫಾಸೀ''
| ಕರಿಷ್ಮಾ ಸೋಲಂಕಿ
| ಹಿಂದಿ
|
|-
| rowspan="3" | 2015
| scope="row" | ''S/O ಸತ್ಯಮೂರ್ತಿ''
| ಪಲ್ಲವಿ ಕೊಲಸಾನಿ
| ತೆಲುಗು
|
|-
| scope="row" | ''[[ರಣವಿಕ್ರಮ (ಚಲನಚಿತ್ರ)|ರಾಣಾ ವಿಕ್ರಮ]]''
| ಪಾರು
| [[ಕನ್ನಡ]]
| [[ಕನ್ನಡ ಚಿತ್ರರಂಗ|ಕನ್ನಡಕ್ಕೆ]] ಪದಾರ್ಪಣೆ
|-
| scope="row" | ''ಸುಬ್ರಮಣ್ಯಂ ಮಾರಾಟಕ್ಕಿದೆ''
| ದುರ್ಗಾ
| rowspan="3" | ತೆಲುಗು
|
|-
| rowspan="3" | 2017
| scope="row" | ''ಗರಂ''
| ಸಮೀರ
|
|-
| scope="row" | ''ಕ್ಷಣಂ''
| ಶ್ವೇತಾ
|
|-
| scope="row" | ''ಇದು ನಮ್ಮ ಆಳು''
| ಅವಳೇ
| [[ತಮಿಳು]]
| ಹಾಡಿನಲ್ಲಿ ವಿಶೇಷ ಪಾತ್ರ
|-
| 2017
| scope="row" | ''ಕಮಾಂಡೋ 2''
| ಭಾವನಾ ರೆಡ್ಡಿ
| ಹಿಂದಿ
|
|-
| rowspan="4" | 2019
| scope="row" | ''ಚಾರ್ಲಿ ಚಾಪ್ಲಿನ್ 2''
| ಸಾರಾ
| ತಮಿಳು
| [[ತಮಿಳು ಸಿನೆಮಾ|ತಮಿಳು]] ಚೊಚ್ಚಲ
|-
| scope="row" | ''ಕಲ್ಕಿ''
| ಡಾ.ಪದ್ಮಾ
| ತೆಲುಗು
|
|-
| scope="row" | ''ಬೈಪಾಸ್ ರಸ್ತೆ''
| ರಾಧಿಕಾ
| rowspan="2" | ಹಿಂದಿ
|
|-
| scope="row" | ''ಕಮಾಂಡೋ 3''
| ಭಾವನಾ ರೆಡ್ಡಿ
|
|-
| 2022
| scope="row" | ''ಮುದ್ದಾದ ಭೇಟಿ''
| ಶಾಲಿನಿ
| ತೆಲುಗು
|
|-
| 2023
| ''ಕೇರಳದ ಕಥೆಗಳು''|| {{TBA}}
| ಚಿತ್ರೀಕರಣ
|
|-
|}
=== ವೆಬ್ ಸರಣಿ ===
{| class="wikitable sortable plainrowheaders"
!ವರ್ಷ
! ಶೀರ್ಷಿಕೆ
! ಪಾತ್ರ
|-
| 2014–2015
| ''ಪುಕಾರ''
| ಆರತಿ
|-
| 2019
| ''ರಜಾ''
| ಮೆಹೆಕ್
|-
| 2020
| ''ಪತಿ ಪತ್ನಿ ಔರ್ ಪಂಗಾ''
| ಶಿವಾನಿ ಭಟ್ನಾಗರ್
|}
=== ಕಿರುಚಿತ್ರಗಳು ===
{| class="wikitable"
|+
! ವರ್ಷ
! ಶೀರ್ಷಿಕೆ
! ಪಾತ್ರ
! ಭಾಷೆ
! ಟಿಪ್ಪಣಿಗಳು
|-
| 2019
| ''ಟಿಂಡೆ''
| ಶ್ರೀದೇವಿ
| ಹಿಂದಿ
|
|-
| 2019
| ''ಮೊಹ್''
| ಶ್ರುತಿ
| ಹಿಂದಿ
|
|-
| 2020
| ''ಸೌಲಸತಿ''
| ಪ್ರೀತಿ / ಆತ್ಮ
| ಹಿಂದಿ
|
|-
| 2021
| ''ಚುಹಾ ಬಿಲ್ಲಿ''
| ಕ್ಯಾಟ್ಸ್
| ಹಿಂದಿ
|
|-
|}
=== ಸಂಗೀತ ವೀಡಿಯೊಗಳು ===
{| class="wikitable"
|+
! ವರ್ಷ
! ಶೀರ್ಷಿಕೆ
! ಗಾಯಕ(ರು)
! ಲೇಬಲ್
! Ref.
|-
| 2017
| ''ಜೀವನ''
| ಅಖಿಲ್
| ವೇಗ ದಾಖಲೆಗಳು
| <ref>{{Cite web|url=https://timesofindia.indiatimes.com/videos/entertainment/music/punjabi/punjabi-song-life-sung-by-akhil-feat-adah-sharma/videoshow/65120235.cms|title=Punjabi Song Life Sung By Akhil Feat Adah Sharma {{!}} Punjabi Video Songs - Times of India|website=The Times of India|language=en|access-date=20 October 2021}}</ref>
|-
| rowspan="2" | 2021
| ''ಕುಡಿದ ಎನ್ ಹೈ''
| ಆಸ್ತಾ ಗಿಲ್, ಮೆಲೋ ಡಿ
| VYRL ಮೂಲಗಳು
| <ref>{{Cite web|url=https://www.zeebiz.com/india/news-adah-sharma-feels-her-new-music-video-drunk-n-high-has-repeat-value-147412|title=Adah Sharma feels her new music video ''Drunk n High'' has repeat value|date=29 January 2021|website=Zee Business|access-date=12 November 2021}}</ref>
|-
| ''ಕ್ಷಮಿಸಿ ಕ್ಷಮಿಸಿ''
| ರಾಶಿ ಸೂದ್
| BGBNG ಸಂಗೀತ
| <ref>{{Cite web|url=https://english.lokmat.com/entertainment/raashi-soods-track-sorry-sorry-is-a-treat-for-all-newlyweds/|title=Raashi Sood's track 'Sorry Sorry' is a treat for all newlyweds {{!}} english.lokmat.com|date=20 October 2021|website=Lokmat English|language=en|access-date=20 October 2021}}</ref>
|-
| 2022
| ''ಪಿಯಾ ರೇ ಪಿಯಾ''
| ಯಾಸರ್ ದೇಸಾಯಿ
| ಆತ್ಮ ಸಂಗೀತ
| <ref>{{Cite web|url=https://www.livehindustan.com/entertainment/story-pakistani-singer-shuja-haider-claims-asim-riaz-new-music-video-piya-re-piya-copied-his-song-5806365.html|title=पाकिस्तानी सिंगर ने आसिम रियाज के नए गाने की धुन पर लगाया चोरी का आरोप, कहा- 'अपना बनाओ'|website=Hindustan|language=hindi|access-date=2022-02-14}}</ref>
|}
== ಉಲ್ಲೇಖಗಳು ==
{{Reflist}}
[[ವರ್ಗ:Articles with hCards]]
[[ವರ್ಗ:ಕನ್ನಡ ಚಲನಚಿತ್ರ ನಟಿಯರು]]
[[ವರ್ಗ:ತೆಲುಗು ಚಲನಚಿತ್ರ ನಟಿಯರು]]
[[ವರ್ಗ:ಭಾರತೀಯ ಚಲನಚಿತ್ರ ನಟಿಯರು]]
[[ವರ್ಗ:ಜೀವಂತ ವ್ಯಕ್ತಿಗಳು]]
[[ವರ್ಗ:ಸ್ತ್ರೀವಾದ ಮತ್ತು ಜಾನಪದ ೨೦೨೩ ಸ್ಪರ್ಧೆಯ ಲೇಖನ]]
[[ವರ್ಗ:೧೯೯೨ ಜನನ]]
svlu3dzaxr0qdqxrff4pdoxyy4pim1o
ನೀತೂ ಶೆಟ್ಟಿ
0
150264
1254269
1170225
2024-11-10T00:53:10Z
Dostojewskij
21814
ವರ್ಗ:೧೯೮೮ ಜನನ
1254269
wikitext
text/x-wiki
{{Infobox person|name=Neethu Shetty|image=|caption=Neethu Shetty in Malayalam movie 'Photographer'|landscape=yes|birth_name=Neetha|birth_date={{birth date and age|df=yes|1988|09|02}}|birth_place=[[Mangalore]], [[Karnataka]], India|othername=Neethu|occupation=Actress|yearsactive=2004–present|spouse=}}
[[Category:Articles with hCards]]
[[Category:No local image but image on Wikidata]]
'''ನೀತು''' (ಜನನ 2 ಸೆಪ್ಟೆಂಬರ್ 1988), '''ನೀತೂ ಶೆಟ್ಟಿ''' ಎಂದೂ ಕರೆಯುತ್ತಾರೆ, ಅವರು ಪ್ರಧಾನವಾಗಿ ಕನ್ನಡ-ಭಾಷೆಯ ಚಲನಚಿತ್ರಗಳು ಮತ್ತು ಕೆಲವು ತುಳು ಮತ್ತು ಮಲಯಾಳಂ ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಭಾರತೀಯ ನಟಿ. ''ಜೋಕ್ ಫಾಲ್ಸ್'' (2004), ''ಬೇರು'' (2005), ''ಛಾಯಾಗ್ರಾಹಕ'' (2006), ''ಕೋಟಿ ಚೆನ್ನಯ'' (2007), ''[[ಗಾಳಿಪಟ (ಚಲನಚಿತ್ರ)|ಗಾಳಿಪಟ]]'' (2008), ''[[ಕೃಷ್ಣಾ ನೀ ಲೇಟ್ ಆಗಿ ಬಾರೋ (ಚಲನಚಿತ್ರ)|ಕೃಷ್ಣಾ ನೀ ಲೇಟ್ ಆಗಿ ಬಾರೋ]]'' (2009) ಮತ್ತು ಇನ್ನೂ ಅನೇಕ ಚಲನಚಿತ್ರಗಳಿಗೆ ಅವರು ಮೆಚ್ಚುಗೆ ಮತ್ತು ಪ್ರಶಂಸೆ ಗಳಿಸಿದರು.
ಅವರು ''[[ಅಭಿನೇತ್ರಿ (ಚಲನಚಿತ್ರ)|ಅಭಿನೇತ್ರಿ]]'' ಮತ್ತು ''[[ಫೇರ್ & ಲವ್ಲಿ (ಚಲನಚಿತ್ರ)|ಫೇರ್ & ಲವ್ಲಿ]]'' ನಂತಹ ಇತರ ಯಶಸ್ವಿ ಚಲನಚಿತ್ರಗಳಲ್ಲಿ ಅತಿಥಿ ಪಾತ್ರಗಳನ್ನು ಮಾಡಿದ್ದಾರೆ. ಅವರು ಗಮನಾರ್ಹ ನಟರಾದ [[ರಮೇಶ್ ಅರವಿಂದ್]], [[ರವಿಚಂದ್ರನ್|ವಿ. ರವಿಚಂದ್ರನ್]], [[ಮೋಹನ್ ಲಾಲ್|ಮೋಹನ್ ಲಾಲ್]], [[ಎಚ್. ಜಿ. ದತ್ತಾತ್ರೇಯ|ಎಚ್ ಜಿ ದತ್ತಾತ್ರೇಯ]], [[ಕಿಶೋರ್ (ನಟ)|ಕಿಶೋರ್ ಕುಮಾರ್ ಜಿ]], [[ಗಣೇಶ್ (ನಟ)|ಗಣೇಶ್]], [[ಜಗ್ಗೇಶ್]], [[ದೊಡ್ಡಣ್ಣ]], [[ಅನಂತ್ ನಾಗ್]], [[ದಿಗಂತ್ (ನಟ)|ದಿಗಂತ್]] ಅವರೊಂದಿಗೆ ಕೆಲಸ ಮಾಡಿದ್ದಾರೆ .
== ವೃತ್ತಿ ==
ನೀತು ಶೆಟ್ಟಿ [[ನಾಗತಿಹಳ್ಳಿ ಚಂದ್ರಶೇಖರ್]] ನಿರ್ದೇಶನದ ''ಪುಣ್ಯ'' ಧಾರಾವಾಹಿಯಲ್ಲಿ ನಟಿಸಿದರು ಮತ್ತು ಜಗ್ಗೇಶ್ ಮತ್ತು ಕೋಮಲ್ ಅಭಿನಯದ ''ಗೋವಿಂದ ಗೋಪಾಲ'' ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು ಮತ್ತು ನಂತರ ಹಾರರ್ ಫ್ಲಿಕ್ ''ಯಾಹೂದಲ್ಲಿ'' ನಟಿಸಿದರು,. ಅವರ ಮೊದಲ ವಾಣಿಜ್ಯಿಕವಾಗಿ ಯಶಸ್ವಿಯಾದ ಚಲನಚಿತ್ರ ''ಜೋಕ್ ಫಾಲ್ಸ್'', ಅಲ್ಲಿ ಅವರು [[ರಮೇಶ್ ಅರವಿಂದ್]] ಜೊತೆಗೆ ಜೋಡಿಯಾಗಿದ್ದರು, ಇದನ್ನು ಧನಾತ್ಮಕವಾಗಿ ವಿಮರ್ಶಿಸಲಾಯಿತು ಮತ್ತು ಅಶೋಕ್ ಪಾಟೀಲ್ ನಿರ್ದೇಶಿಸಿದರು. ನಂತರ ಅವರು ಪಿ. ಶೇಷಾದ್ರಿ ನಿರ್ದೇಶನದ ''ಬೇರು'' ಚಲನಚಿತ್ರದಲ್ಲಿ ನಟಿಸಿದರು, ಇದು [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಕನ್ನಡದ ಪಾಲು|ಕನ್ನಡದಲ್ಲಿ ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು ಅತ್ಯುತ್ತಮ ಚಲನಚಿತ್ರಕ್ಕಾಗಿ]] ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯಂತಹ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿತು.
ಮಲಯಾಳಂ ಚಿತ್ರ ''ಫೋಟೋಗ್ರಾಫರ್'' ನಲ್ಲಿ [[ಮೋಹನ್ ಲಾಲ್|ಮೋಹನ್ ಲಾಲ್]] ಜೊತೆಗೆ ಮಲಯಾಳಂಗೆ ಪಾದಾರ್ಪಣೆ ಮಾಡಿದರು. ತುಳು ಭಾಷೆಯ ''ಕೋಟಿ ಚೆನ್ನಯ'' ಚಿತ್ರದಲ್ಲಿ ಅವರು ಅತ್ಯುತ್ತಮ ಪೋಷಕ ನಟಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ . ಅವರ ಮುಂದಿನ ಚಿತ್ರ ''ಪೂಜಾರಿ'', ಆದಿ ಲೋಕೇಶ್ ಜೊತೆಗಿನ ಅಭಿನಯವು ಅವಳನ್ನು ಕನ್ನಡ ಪ್ರೇಕ್ಷಕರಿಗೆ ಹತ್ತಿರ ತಂದಿತು. 2008 ರ ಚಲನಚಿತ್ರ ''[[ಗಾಳಿಪಟ (ಚಲನಚಿತ್ರ)|ಗಾಳಿಪಟದಲ್ಲಿನ]]'' ಅವರ ಅಭಿನಯಕ್ಕಾಗಿ ಧನಾತ್ಮಕ ವಿಮರ್ಶೆಗಳನ್ನು ಪಡೆದರು, ಇದು ಬಹು-ತಾರಾಗಣ ಮತ್ತು ಬ್ಲಾಕ್ಬಸ್ಟರ್ ಹಿಟ್ ಆಗಿತ್ತು. ಅವರು ಅತ್ಯುತ್ತಮ ಪೋಷಕ ನಟಿಗಾಗಿ ಫಿಲ್ಮ್ಫೇರ್ ಪ್ರಶಸ್ತಿಯನ್ನು ಪಡೆದರು - ಕನ್ನಡ ನಾಮನಿರ್ದೇಶನ. ಅವಳು ನಂತರ ಕೆಲವು ಯಶಸ್ವಿಯಾದ ಚಿತ್ರಗಳಲ್ಲಿ ನಟಿಸಿದಳು, ಉದಾಹರಣೆಗೆ ''[[ಕೃಷ್ಣಾ ನೀ ಲೇಟ್ ಆಗಿ ಬಾರೋ (ಚಲನಚಿತ್ರ)|ಕೃಷ್ಣಾ ನೀ ಲೇಟ್ ಆಗಿ ಬಾರೋ]]'', ''[[ಅಭಿನೇತ್ರಿ (ಚಲನಚಿತ್ರ)|ಅಭಿನೇತ್ರಿ]]'' ಮತ್ತು ಇನ್ನೂ ಕೆಲವು. ಋಣಾತ್ಮಕ ವಿಮರ್ಶೆಗಳನ್ನು ಸ್ವೀಕರಿಸಿದ ಮತ್ತು ವಿಫಲವಾದ ''[[ಐತಲಕ್ಕಡಿ (ಚಲನಚಿತ್ರ)|ಐತಾಲಕ್ಕಡಿ]]'' ಮತ್ತು ಇತರ ಚಲನಚಿತ್ರಗಳಲ್ಲಿ ನಟಿಸಿದರು.
ಅವರು ''ಬಿಗ್ ಬಾಸ್ ಕನ್ನಡ 2'' ರಲ್ಲಿ ಸ್ಪರ್ಧಿಯಾಗಿದ್ದರು, ಅಲ್ಲಿ ಅವರು 80 ದಿನಗಳ ಕಾಲ ಉಳಿದುಕೊಂದಿದ್ದಾಳೆ ಆದ್ದರಿಂದ ಬಿಗ್ ಬಾಸ್ ಕನ್ನಡ ಇತಿಹಾಸದಲ್ಲಿ "ರಹಸ್ಯ ಕೋಣೆಯಲ್ಲಿ" ಇರಿಸಲಾದ ಮೊದಲ ಸ್ಪರ್ಧಿಯಾಗಿದ್ದಾರೆ. ಅವರು [[ಅರುಣ್ ಸಾಗರ್]] ಅವರೊಂದಿಗೆ ''[[ಸ್ಟಾರ್ ಸುವರ್ಣ|ಬೆಂಗಳೂರು ಬೆಣ್ಣೆ ದೋಸೆ]]'' ಎಂಬ ಹಾಸ್ಯ ಕಾರ್ಯಕ್ರಮದ ಭಾಗವಾಗಿದ್ದರು. ನಂತರ ಅವರು ''ಬಿಗ್ ಬಾಸ್ ಕನ್ನಡ 4'' ರಲ್ಲಿ ರಿಷಿಕಾ ಸಿಂಗ್, ಸುನಾಮಿ ಕಿಟ್ಟಿ, ಎನ್ಸಿ ಅಯ್ಯಪ್ಪ ಮತ್ತು ''ಬಿಗ್ ಬಾಸ್ ಕನ್ನಡ 3'' ವಿಜೇತ [[ಶ್ರುತಿ (ನಟಿ)|ಶ್ರುತಿ]] ಅವರೊಂದಿಗೆ ಕಾಣಿಸಿಕೊಂಡರು. ಅವಳು ಬಾಕ್ಸ್ ಕ್ರಿಕೆಟ್ ಲೀಗ್ನ ಭಾಗವಾಗಿದ್ದಳು, ಅಲ್ಲಿ ದಾವಣಗೆರೆ ಲಯನ್ಸ್ ತಂಡದ ಆಟಗಾರ್ತಿಯಾಗಿದ್ದಳು, ಅದು ರನ್ನರ್ ಅಪ್ ಆಗಿ ಹೊರಹೊಮ್ಮಿತು.
== ಆರಂಭಿಕ ಜೀವನ ==
ನೀತು ಅವರು 2 ಸೆಪ್ಟೆಂಬರ್ 1981 ರಂದು ಭಾರತದ [[ಕರ್ನಾಟಕ|ಕರ್ನಾಟಕ ರಾಜ್ಯದ]] [[ಮಂಗಳೂರು|ಮಂಗಳೂರಿನಲ್ಲಿ]] ಜನಿಸಿದರು. ಆಕೆಯ ತಂದೆ ಮಂಜುನಾಥ ಶೆಟ್ಟಿ [[ಬಂಟರು|ಬಂಟ್]] ಸಮುದಾಯದವರು ಮತ್ತು ತಾಯಿ ಮೋಹಿನಿ [[ಕೊಂಕಣಿ]] ಕುಟುಂಬದಿಂದ ಬಂದವರು. ನೀತುಗೆ ಒಬ್ಬಳು ತಂಗಿ ಇದ್ದಾಳೆ. ಅವರು ಬೆಳೆದಿದ್ದು, ಓದಿದ್ದು ಮಂಗಳೂರಿನಲ್ಲಿ. ಆಕೆಯ ತಂದೆ 2011 ರಲ್ಲಿ ನಿಧನರಾದರು.{{Fact|date=November 2022}}
<references group="lower-alpha" responsive="1"></references>
== ದೂರದರ್ಶನ ==
{| class="wikitable"
!ವರ್ಷ
! ಶೀರ್ಷಿಕೆ
! ಚಾನಲ್
! ಟಿಪ್ಪಣಿಗಳು
|-
| 2014
| ಬಿಗ್ ಬಾಸ್ ಕನ್ನಡ 2
| ಸುವರ್ಣ
| ಸ್ಪರ್ಧಿ
|-
| 2014
| ಸೂಪರ್ ಮಿನಿಟ್
| ಕಲರ್ಸ್ ಕನ್ನಡ
| ಆದಿ ಲೋಕೇಶ್ ವಿರುದ್ಧ ಗೆದ್ದರು
|-
| 2015
| [[ಸ್ಟಾರ್ ಸುವರ್ಣ|ಬೆಂಗಳೂರು ಬೆಣ್ಣೆ ದೋಸೆ]]
| ಸುವರ್ಣ
| ಸಹ-ಹೋಸ್ಟ್
|-
| 2017
| ಬಿಗ್ ಬಾಸ್ ಕನ್ನಡ 4
| ಕಲರ್ಸ್ ಕನ್ನಡ
| ಅತಿಥಿ
|-
| 2017
| ಸೂಪರ್ ಟಾಕ್ ಟೈಮ್
| ಕಲರ್ಸ್ ಸೂಪರ್
| [[ಯೋಗೇಶ್ (ನಟ)|ಯೋಗೇಶ್]] ಜೊತೆಗೆ
|-
| 2017
| ಮಜಾ ಭಾರತ
| ಕಲರ್ಸ್ ಸೂಪರ್
| ಪಾರು ಐ ಲವ್ ಯೂ ಪ್ರಚಾರ
|-
| 2018
| ಆರನೆಯ ಇಂದ್ರಿಯ
| ಸ್ಟಾರ್ ಸುವರ್ಣ
| ಕಾರುಣ್ಯ ರಾಮ್ ಜೊತೆಗೆ
|-
| 2019
| ಮಜಾ ಭಾರತ
| ಕಲರ್ಸ್ ಸೂಪರ್
| ವಜ್ರಮುಖಿ ಪ್ರಚಾರ
|-
| 2019
| ಸವಾಲ್ ಗೆ ಸಾಯಿ
| ಉದಯ ಟಿವಿ
| 1888 ಪ್ರಚಾರ
|-
| 2019
| ಅಡಿಗೆ ದರ್ಬಾರ್
| ಸ್ಟಾರ್ ಸುವರ್ಣ
| ಸೆಲೆಬ್ರಿಟಿ ಅತಿಥಿ
|-
| 2021
| ಚಾಟ್ ಕಾರ್ನರ್
| ಕಲರ್ಸ್ ಕನ್ನಡ
| ಶುಭಾ ಪೂಂಜಾ ಜೊತೆಗೆ
|}
== ಉಲ್ಲೇಖಗಳು ==
<references group="" responsive="1"></references>
[[ವರ್ಗ:ಕನ್ನಡ ಚಲನಚಿತ್ರ ನಟಿಯರು]]
[[ವರ್ಗ:ಜೀವಂತ ವ್ಯಕ್ತಿಗಳು]]
[[ವರ್ಗ:ಭಾರತೀಯ ಚಲನಚಿತ್ರ ನಟಿಯರು]]
[[ವರ್ಗ:ನಟಿಯರು]]
[[ವರ್ಗ:೧೯೮೮ ಜನನ]]
m95afoo8d90t65c9bymj2bufq054v5k
ಅನು ರಾಣಿ
0
153088
1254235
1197035
2024-11-09T22:22:54Z
InternetArchiveBot
69876
Rescuing 2 sources and tagging 0 as dead.) #IABot (v2.0.9.5
1254235
wikitext
text/x-wiki
{{Infobox sportsperson
| name = ಅನು ರಾಣಿ
| image = India's Anu Rani, Javelin Throw Bronze Medalist.jpg
| image_size = 200px
| caption = ಭುವನೇಶ್ವರದಲ್ಲಿ ನಡೆದ ೨೨ ನೇ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ರಾಣಿ
| nationality = {{IND}}
| birth_date = {{birth date and age|df=yes|1992|08|28}}
| birth_place = ಮೀರತ್, ಉತ್ತರ ಪ್ರದೇಶ
| residence =
| height = {{convert|1.65|m|ftin|abbr=on}}
| weight = {{convert|63|kg|lb|abbr=on}} (2014)
| sport = ಟ್ರ್ಯಾಕ್ ಆಂಡ್ ಫೀಲ್ಡ್
| event =ಜಾವೆಲಿನ್ ಎಸೆತ
| club =
| team = ಭಾರತ
| pb = '''೬೩.೨೪ ಮೀಟರ್'''<br />(೨೦೨೧)
| medaltemplates = {{Medal|Sport| ಮಹಿಳೆಯರ ಅಥ್ಲೆಟಿಕ್ಸ್ }}
{{Medal|Country|{{IND}}}}
{{Medal|Competition|ಏಷ್ಯನ್ ಗೇಮ್ಸ್}}
{{Medal|Gold|೨೦೨೨ ಹ್ಯಾಂಗ್ಝೌ|ಜಾವೆಲಿನ್}}
{{Medal|Bronz|೨೦೧೪ ಇಂಚಿಯಾನ್|ಜಾವೆಲಿನ್}}
{{Medal|Competition|ಕಾಮನ್ವೆಲ್ತ್ ಗೇಮ್ಸ್}}
{{Medal|Bronz|೨೦೨೨ ಬರ್ಮಿಂಗ್ಹ್ಯಾಮ್|ಜಾವೆಲಿನ್}}
{{Medal|Competition|ಏಷ್ಯನ್ ಚಾಂಪಿಯನ್ಶಿಪ್}}
{{Medal|Bronze|೨೦೧೭ ಭುವನೇಶ್ವರ|ಜಾವೆಲಿನ್}}
{{Medal|Silver|೨೦೧೯ ದೋಹಾ|ಜಾವೆಲಿನ್}}
{{Medal|Competition|ಸೌತ್ ಏಷ್ಯನ್ ಗೇಮ್ಸ್}}
{{Medal|Silver|೨೦೧೬ ಗುವಾಹಟಿ|ಜಾವೆಲಿನ್}}
}}
'''ಅನು ರಾಣಿ ಧಾರಯನ್''' (ಜನನ ೨೮ ಆಗಸ್ಟ್ ೧೯೯೨) ಧಾರಯನ್ ಗೋತ್ರದ [[ಜಾಟರು|ಜಾಟ್]] ಕುಟುಂಬದಲ್ಲಿ ಜನಿಸಿದ [[ಉತ್ತರ ಪ್ರದೇಶ|ಉತ್ತರ ಪ್ರದೇಶದ]], ಮೀರತ್ನ ಭಾರತೀಯ ಜಾವೆಲಿನ್ ಎಸೆತಗಾರ್ತಿ. ಇವರು ದೋಹಾ, ೨೦೧೯ ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಮಹಿಳೆಯರ ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ ಅಂತಿಮ ಹಂತಕ್ಕೆ ತಲುಪಿದ ಮೊದಲ ಭಾರತೀಯರಾಗಿದ್ದರು. <ref>{{Cite web |date=September 30, 2019 |title=Annu Rani qualifies for javelin throw finals with national record effort |url=https://www.indiatoday.in/sports/athletics/story/iaaf-world-championships-annu-rani-national-javelin-record-final-spot-1604911-2019-09-30 |access-date=2021-07-27 |website=India Today |language=en}}</ref> ಒಲಿಂಪಿಕ್ಸ್ನಲ್ಲಿ ಅರ್ಹತಾ ಅಂಕವನ್ನು ಕಳೆದುಕೊಂಡ ನಂತರ ವಿಶ್ವ ಶ್ರೇಯಾಂಕದ ಮೂಲಕ ಅನು ೨೦೨೦ ಟೋಕಿಯೊ ಒಲಿಂಪಿಕ್ಸ್ಗೆ ಅರ್ಹತೆ ಪಡೆದಿದ್ದರು. ಅವರ ವೃತ್ತಿಜೀವನದ ಅತ್ಯುತ್ತಮ ಪ್ರಯತ್ನವು ೬೩.೨೪ ಮೀ ಆಗಿದೆ. ಇದು ಅವರಿಗೆ ೨೦೨೧ ರ ಪಟಿಯಾಲದ ರಾಷ್ಟ್ರೀಯ ಅಂತರರಾಜ್ಯ ಅಥ್ಲೆಟಿಕ್ ಚಾಂಪಿಯನ್ಶಿಪ್ನಲ್ಲಿ ಚಿನ್ನವನ್ನು ಗೆಲ್ಲಲು ಸಹಾಯ ಮಾಡಿತು.<ref>{{Cite web |date=July 1, 2021 |title=Tokyo 2020: India's women Javelin thrower Annu Rani secures Olympics quota through world rankings |url=https://www.indiatoday.in/sports/tokyo-olympics/story/tokyo-olympics-annu-rani-women-s-javelin-thrower-annu-rani-olympic-quota-world-rankings-1821420-2021-07-01 |access-date=2021-07-27 |website=India Today |language=en}}</ref> ೨೦೨೨ ರ ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ, ಅನು ರಾಣಿ ಅವರು ಕಂಚಿನ ಪದಕವನ್ನು ಗೆದ್ದ ಮೊದಲ ಭಾರತೀಯ ಮಹಿಳಾ ಜಾವೆಲಿನ್ ಎಸೆತಗಾರ್ತಿ ಎಂಬ ಇತಿಹಾಸವನ್ನು ಬರೆದರು. <ref>{{Cite web |date=2022-08-07 |title=CWG 2022: Annu Rani wins bronze, becomes first Indian female javelin thrower to win medal. |url=https://www.thehindu.com/sport/athletics/cwg-2022-annu-rani-wins-bronze-becomes-first-indian-female-javelin-thrower-to-win-medal/article65741298.ece |website=[[The_Hindu]] |language=en}}</ref> ೨೦೨೩ ರ ಏಷ್ಯನ್ ಗೇಮ್ಸ್ನಲ್ಲಿ ಹ್ಯಾಂಗ್ಝೌನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಜಾವೆಲಿನ್ ಎಸೆತಗಾರ್ತಿ ಇವರಾಗಿದ್ದರು.
==ವೈಯಕ್ತಿಕ ಜೀವನ ಮತ್ತು ಹಿನ್ನೆಲೆ==
ಅನು ರಾಣಿ ಧಾರಯನ್ ಅವರು ೨೮ ಆಗಸ್ಟ್ ೧೯೯೨ ರಂದು<ref name=":2">{{Cite web |date=2023-10-09 |title=Asian Games ‘Golden Queen’ Annu Rani’s Javelin Was Aimed at ‘Freedom for Women’ in Her UP Village |url=https://www.news18.com/sports/asian-games-golden-queen-annu-ranis-javelin-throw-was-aimed-at-freedom-for-women-in-her-up-village-8609058.html |access-date=2023-10-09 |website=News18 |language=en}}</ref> ಮೀರತ್ನಲ್ಲಿರುವ ಬಹದ್ದೂರ್ಪುರದ, ಧಾರಯನ್ ಗೋತ್ರದ [[ಜಾಟರು|ಜಾಟ್]] ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಅಮರಪಾಲ್ ಒಬ್ಬ ರೈತರಾಗಿದ್ದರು. <ref name=":2" /> ಅನು ಅವರ ಪ್ರತಿಭೆಯನ್ನು ಅವರ ಸಹೋದರ ಉಪೇಂದ್ರ ಗುರುತಿಸಿದರು. ಅವರು ಕ್ರಿಕೆಟ್ ಆಟದ ಸಮಯದಲ್ಲಿ ಅನು ಅವರ ದೇಹದ ಶಕ್ತಿಯನ್ನು ಗಮನಿಸಿದರು. ಖಾಲಿ ಗದ್ದೆಯಲ್ಲಿ ಕಬ್ಬಿನ ಕಡ್ಡಿಗಳನ್ನು ಎಸೆಯುವಂತೆ ಹೇಳಿ ಆಕೆಗೆ ತರಬೇತಿ ನೀಡಲು ಆರಂಭಿಸಿದರು. <ref>{{Cite web |date=2022-08-07 |title=After throwing sugarcanes, bamboo sticks, Annu Rani now hurls javelin for CWG bronze |url=https://indianexpress.com/article/sports/commonwealth-games/annu-rani-wins-bronze-becomes-first-indian-female-javelin-thrower-to-win-medal-in-cwg-8076454/ |access-date=2022-08-10 |website=The Indian Express |language=en}}</ref> ಅನು ಅವರ ಮೊದಲ ಜಾವೆಲಿನ್ ಸ್ಟಿಕ್ ಅನ್ನು ಅವರು ಉದ್ದವಾದ [[ಬಿದಿರು|ಬಿದಿರಿನ]] ತುಂಡಿನಿಂದ ಸ್ವತಃ ರಚಿಸಿದ್ದರು, ಏಕೆಂದರೆ ಅವರಿಗೆ ಅದನ್ನು ಖರೀದಿಸಲು ಸಾಧ್ಯವಾಗಿರಲಿಲ್ಲ. ಅವರು ೨೦೧೦ ರಲ್ಲಿ ೧೮ ನೇ ವಯಸ್ಸಿನಲ್ಲಿ ಜಾವೆಲಿನ್ ಎಸೆತವನ್ನು ಮೊದಲು ಆಡಲು ಪ್ರಾರಂಭಿಸಿದರು. ಹುಡುಗಿಯರು ಕ್ರೀಡೆಗಳನ್ನು ಅನುಸರಿಸುವುದರಲ್ಲಿ ಅವರ ತಂದೆ ಅಸಮ್ಮತಿ ಹೊಂದಿದ್ದರೂ ಸಹ, ಅವರ ಸಹೋದರ ನಂತರ ಅನು ಅವರ ತರಬೇತಿಗಾಗಿ ಪಾವತಿಸಲು ಪ್ರಾರಂಭಿಸಿದರು. ೨೦೧೪ ರಲ್ಲಿ ರಾಷ್ಟ್ರೀಯ ದಾಖಲೆಯನ್ನು ಮುರಿದು ತಮ್ಮನ್ನು ತಾವು ಸಾಬೀತುಪಡಿಸಿದ ನಂತರ ಅವರು ಅಂತಿಮವಾಗಿ ಅನು ಅವರ ಪ್ರತಿಭೆಯನ್ನು ಬೆಂಬಲಿಸಲು ಬಂದರು ಮತ್ತು ಈಗಲೂ ಅವರ ಮಹತ್ವಾಕಾಂಕ್ಷೆಯನ್ನು ಬೆಂಬಲಿಸುತ್ತಾರೆ. <ref>{{Cite web |title=Annu Rani's Quest For Gold – Impact Guru |url=https://www.impactguru.com/fundraiser/annu-rani |access-date=27 July 2019 |website=impactguru.com |language=en-GB}}</ref> <ref name=":0">{{Cite web |last=Nikhil |date=27 June 2017 |title=Annu Rani – The Torchbearer for Indian Women in Athletics Javelin Throw |url=https://www.kreedon.com/annu-rani-torchbearer-indian-women-athletics/ |access-date=27 July 2019 |website=Voice of Indian Sports |language=en-GB |archive-date=27 ಜುಲೈ 2019 |archive-url=https://web.archive.org/web/20190727094442/https://www.kreedon.com/annu-rani-torchbearer-indian-women-athletics/ |url-status=dead }}</ref>
==ವೃತ್ತಿಪರ ಸಾಧನೆಗಳು==
ಅನು ರಾಣಿ ಅವರಿಗೆ ಆರಂಭದಲ್ಲಿ ಕಾಶಿನಾಥ್ ನಾಯಕ್ ತರಬೇತಿ ನೀಡಿದ್ದರು ಮತ್ತು ಈಗ ಬಲ್ಜೀತ್ ಸಿಂಗ್ ತರಬೇತಿ ನೀಡುತ್ತಿದ್ದಾರೆ. <ref>{{Cite web |last=Srivastava |first=Shantanu |date=13 May 2020 |title=Annu Rani confident of breaching Olympic qualification mark, calls for resumption of outdoor training |url=https://www.firstpost.com/sports/annu-rani-confident-of-breaching-olympic-qualification-mark-calls-for-resumption-of-outdoor-training-8359091.html |url-status=live |archive-url=https://web.archive.org/web/20200514005543/https://www.firstpost.com/sports/annu-rani-confident-of-breaching-olympic-qualification-mark-calls-for-resumption-of-outdoor-training-8359091.html |archive-date=14 May 2020 |access-date=18 February 2021 |website=Firstpost}}</ref>
೨೦೧೪ ರ [[ಲಕ್ನೋ|ಲಕ್ನೋದಲ್ಲಿ]] ನಡೆದ ರಾಷ್ಟ್ರೀಯ ಅಂತರ-ರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ, ರಾಣಿ ೫೮.೮೩ ಮೀಟರ್ ಎಸೆದು ಚಿನ್ನದ ಪದಕವನ್ನು ಗೆದ್ದರು, ೧೪ ವರ್ಷಗಳ ಹಿಂದಿನ ರಾಷ್ಟ್ರೀಯ ದಾಖಲೆಯನ್ನು ಮುರಿದರು ಮತ್ತು ೨೦೧೪ ರ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದರು ಮತ್ತು ಅಲ್ಲಿ ಅವರು ಎಂಟನೇ ಸ್ಥಾನ ಪಡೆದರು. ವರ್ಷದ ನಂತರ, ಅವರು ದಕ್ಷಿಣ ಕೊರಿಯಾದ ಇಂಚಿಯಾನ್ನಲ್ಲಿ ನಡೆದ [[೨೦೧೪ ಏಷ್ಯನ್ ಕ್ರೀಡಾಕೂಟ|ಏಷ್ಯನ್ ಗೇಮ್ಸ್ನಲ್ಲಿ]] ೫೯.೫೩ ಮೀಟರ್ಗಳನ್ನು ಎಸೆಯುವ ಮೂಲಕ ಕಂಚಿನ ಪದಕವನ್ನು ಗೆದ್ದರು. ಎರಡು ವರ್ಷಗಳ ನಂತರ ಅವರು ರಾಷ್ಟ್ರೀಯ ಅಂತರ-ರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ೬೦.೦೧ ಮೀಟರ್ ಎಸೆಯುವ ಮೂಲಕ ಮತ್ತೊಮ್ಮೆ ತಮ್ಮದೇ ದಾಖಲೆಯನ್ನು ಮುರಿದರು. <ref>{{Cite web |date=27 June 2017 |title=Annu Rani – The Torchbearer for Indian Women in Athletics Javelin Throw |url=https://www.kreedon.com/annu-rani-torchbearer-indian-women-athletics/ |access-date=19 February 2021 |website=Voice of Indian Sports – KreedOn |language=en-GB |archive-date=15 ಜನವರಿ 2021 |archive-url=https://web.archive.org/web/20210115204343/https://www.kreedon.com/annu-rani-torchbearer-indian-women-athletics/ |url-status=dead }}</ref> ಮಾರ್ಚ್ ೨೦೧೯ ರಲ್ಲಿ, ಅವರು [[ಪಂಜಾಬ್|ಪಂಜಾಬ್ನ]] [[ಪಟಿಯಾಲ|ಪಟಿಯಾಲಾದಲ್ಲಿ]] ನಡೆದ ರಾಷ್ಟ್ರೀಯ ಹಿರಿಯ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ೬೨.೩೪ ಮೀಟರ್ಗಳನ್ನು ಎಸೆಯುವ ಮೂಲಕ ಮತ್ತೆ ತಮ್ಮದೇ ಆದ ದಾಖಲೆಯನ್ನು ಮುರಿದರು. <ref name=":1">{{Cite web |title=Fed Cup athletics: Annu Rani rewrites her own Javelin Throw national record, qualifies for Worlds |url=https://scroll.in/field/916965/fed-cup-athletics-annu-rani-rewrites-her-own-javelin-throw-national-record-qualifies-for-worlds |access-date=27 July 2019 |website=Scroll.in |language=en-US |agency=Press Trust of India}}</ref>
ರಾಣಿ ೨೧ ಏಪ್ರಿಲ್ ೨೦೧೯ ರಂದು ಕತಾರ್ನಲ್ಲಿ ನಡೆದ ೨೩ ನೇ [[ಏಷ್ಯನ್ ಅಥ್ಲೆಟಿಕ್ ಕ್ರೀಡಾಕೂಟ|ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ]] ಬೆಳ್ಳಿ ಪದಕವನ್ನು ಗೆದ್ದರು. ಇದು ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ಗೆ ಅರ್ಹತೆ ಗಳಿಸಿತು. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿದ ಮೊದಲ ಭಾರತೀಯ ಮಹಿಳಾ ಜಾವೆಲಿನ್ ಎಸೆತಗಾರ್ತಿ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾದರು. <ref name="Sportstar Award - The Hindu">{{Cite web |last=Rayan |first=Stan |title=Annu Rani wins Sportstar Aces 2020 Sportswoman of the Year in athletics |url=https://sportstar.thehindu.com/aces-awards/annu-rani-wins-sportstar-aces-2020-awards-sportswoman-of-the-year-in-athletics-track-and-field/article30555926.ece |access-date=18 February 2021 |website=The Hindu |language=en}}</ref> ಜೆಕ್ ರಿಪಬ್ಲಿಕ್ನ ಓಸ್ಟ್ರಾವಾದಲ್ಲಿ ನಡೆದ ಐಎಎಎಫ್ ವರ್ಲ್ಡ್ ಚಾಲೆಂಜ್ ಈವೆಂಟ್ ಗೋಲ್ಡನ್ ಸ್ಪೈಕ್ ಓಸ್ಟ್ರಾವಾದಲ್ಲಿ ಅವರು ಕಂಚಿನ ಪದಕವನ್ನು ಗೆದ್ದರು. <ref>{{Cite web |title=Javelin: Bronze for Annu Rani at IAAF event |url=https://sportstar.thehindu.com/athletics/javelin-throw-bronze-medal-for-annu-rani-at-iaaf-world-challenge-event-tokyo-olympics-2020/article28089255.ece |access-date=27 July 2019 |website=Sportstar |language=en}}</ref>
== ಉಲ್ಲೇಖಗಳು ==
{{ಉಲ್ಲೇಖಗಳು}}
==ಬಾಹ್ಯ ಕೊಂಡಿ==
* [https://olympics.com/en/athletes/annu-rani Annu Rani] at [[ಒಲಂಪಿಕ್ ಕ್ರೀಡಾಕೂಟ|Olympics]]
[[ವರ್ಗ:ವಿಕಿಪೀಡಿಯ ಅನುವಾದ ಶಿಬಿರ ಲೇಖನ]]
4yn1ui6v18suuwvadcg6ox75iynarlm
ಅನಿತಾ ಕೌಲ್
0
155149
1254234
1210046
2024-11-09T21:50:25Z
InternetArchiveBot
69876
Rescuing 0 sources and tagging 1 as dead.) #IABot (v2.0.9.5
1254234
wikitext
text/x-wiki
{{Infobox person|name=ಅನಿತಾ ಕೌಲ್|image=Anitakaulias.jpg|birth_date=೧೯ ಸೆಪ್ಟೆಂಬರ್ ೧೯೫೪|birth_place=|death_date=೧೦ ಅಕ್ಟೋವರ್ ೨೦೧೬|nationality=ಭಾರತೀಯ|occupation=ಭಾರತೀಯ ಆಡಳಿತ ಸೇವೆ|years_active=೧೯೭೯-೨೦೧೬}}
'''ಅನಿತಾ ಕೌಲ್''' ('''ಕೃಪಲಾನಿ''' ;೧೯ ಸೆಪ್ಟೆಂಬರ್ ೧೯೫೪ - ೧೦ ಅಕ್ಟೋಬರ್ ೨೦೧೬) ಒಬ್ಬ [[ಭಾರತೀಯ ಆಡಳಿತಾತ್ಮಕ ಸೇವೆಗಳು|ಭಾರತೀಯ ಆಡಳಿತ ಸೇವಾ]] ಅಧಿಕಾರಿ. <ref>{{Cite news |date=1 August 2013 |title=Anita Kaul, a 1979 batch IAS officer of the Karnataka cadre, took charge as the Secretary, Department of Justice in the Ministry of Law & Justice on Thursday |work=The Times of India |url=http://timesofindia.indiatimes.com/home/Anita-Kaul-a-1979-batch-IAS-officer-of-the-Karnataka-cadre-took-charge-as-the-Secretary-Department-of-Justice-in-the-Ministry-of-Law-Justice-on-Thursday-Immediately-before-joining-the-Department-of-Justice-Kaul-was-the-Principal-Secretary-Planning-in-the-Programme-Implementation-Department-of-the-Govt-of-Karnataka-Earlier-she-had-served-as-Joint-Secretary-and-Additional-Secretary-in-the-Ministry-of-Human-Resource-Development-Govt-of-India-EOM-ROHITH-B-R-TIMES-OF-INDIA-Bangalore-/articleshow/21529546.cms? |access-date=26 October 2016}}</ref> ಅವರು ಭಾರತೀಯ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳಿಗೆ ಹೆಸರುವಾಸಿಯಾಗಿದ್ದಾರೆ. <ref>{{Cite news |date=12 October 2016 |title=Anita Kaul: A civil servant devoted to educational reform |work=The Hindu |url=http://www.thehindu.com/news/national/anita-kaul-a-civil-servant-devoted-to-educational-reform/article9208519.ece |access-date=26 October 2016}}</ref> <ref>{{Cite news |date=13 October 2016 |title=Anita Kaul's role in reforming education system was vital |work=Times of India |url=http://timesofindia.indiatimes.com/city/bengaluru/TRIBUTE-Anita-Kauls-role-in-reforming-education-system-was-vital/articleshow/54822796.cms |access-date=28 October 2016}}</ref> ಅವರು ಶಿಕ್ಷಣದ ಹಕ್ಕು ಚಳವಳಿಯ ವ್ಯಾಖ್ಯಾನಿಸುವ ಧ್ವನಿಯಾಗಿದ್ದರು ಮತ್ತು ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕು ಕಾಯಿದೆ, ೨೦೦೯ರಲ್ಲಿ ಪ್ರಮುಖ ವಾಸ್ತುಶಿಲ್ಪಿಗಳಲ್ಲಿ ಒಬ್ಬರಾಗಿದ್ದರು. <ref>{{Cite news |date=25 October 2016 |title=Remembering IAS Officer Anita Kaul, Who Reformed Our Education System with the RTE Act |publisher=Yahoo News |url=https://in.news.yahoo.com/remembering-ias-officer-anita-kaul-111334366.html |url-status=dead |access-date=26 October 2016 |archive-url=https://web.archive.org/web/20161109045715/https://in.news.yahoo.com/remembering-ias-officer-anita-kaul-111334366.html |archive-date=9 November 2016}}</ref> <ref>{{Cite journal|last=Ramachandran|first=Vimala|year=2016|title=In Memoriam: Anita Kaul|url=http://www.india-seminar.com/2016/687/687_in_memoriam.htm|journal=Seminar|volume=687 (November 2015)}}</ref> ಇದು ಭಾರತದಲ್ಲಿನ ಪ್ರತಿ ಮಗುವಿಗೆ ಶಿಕ್ಷಣವನ್ನು ಮೂಲಭೂತ ಹಕ್ಕಾಗಿ ಮಾಡಿದೆ. ಭಾರತದಲ್ಲಿನ ಪ್ರಾಥಮಿಕ ಶಾಲೆಗಳಿಗೆ ''ನಲಿ ಕಲಿ'' ('ಸಂತೋಷದಾಯಕ ಕಲಿಕೆ') ವಿಧಾನವನ್ನು ವಿಸ್ತರಿಸುವಲ್ಲಿ ಅವರು ತಮ್ಮ ಪಾತ್ರಕ್ಕಾಗಿ ಪ್ರಸಿದ್ಧರಾಗಿದ್ದಾರೆ. <ref>{{Cite book|url=http://planningcommission.nic.in/reports/sereport/ser/seeds/seed_edu.pdf|title=Nali Kali - A not so silent revolution for joyful learning|publisher=Planning Commission of India|quote="The Nali-Kali approach is unique and precious, because it is entirely primary school teacher created." Anita Kaul, Education Secretary and ex-State Project Director, DPEP, Karnataka|access-date=2024-02-13|archive-date=2018-04-17|archive-url=https://web.archive.org/web/20180417182939/http://planningcommission.nic.in/reports/sereport/ser/seeds/seed_edu.pdf|url-status=dead}}</ref> ಕರ್ನಾಟಕದ ಅತ್ಯಂತ 'ಯಶಸ್ವಿ, ನವೀನ ಮತ್ತು ಕ್ರಾಂತಿಕಾರಿ' ಸುಧಾರಣಾ ಕಾರ್ಯಕ್ರಮಗಳಲ್ಲಿ ಒಂದಾಗಿದೆ ಎಂದು ಘೋಷಿಸಲಾಗಿದೆ. <ref>{{Cite book|title=Women of Influence - Ten Extraordinary IAS Careers|last=Sekhri Sibal|first=Rajni|publisher=Penguin|year=2021|isbn=9780143454069|pages=81|quote="A student-centered system of learning, assessment and classroom management for primary schools, Nali Kali stated in 1995 as a small UNICEF-assisted pilot project in HD Kote, Mysore but became a reality under Anita’s vision and insight through the DPEP in Karnataka. Nali Kali gradually expanded to 270 schools in Mysore between 1995-96, 4,000 schools in the districts of Mysore, Mandya, Kolar, Raichur and Belgaum by 1998 and soon became a statement movement. The pedagogical innovations of the DPEP during this period were heralded as "little short of a renaissance" in the development of Indian education."}}</ref> ಅನಿತಾ ಕೌಲ್ ಅವರ ಅಧಿಕಾರಾವಧಿಯಲ್ಲಿ ''ನಲಿ ಕಲಿ'' ಶಿಕ್ಷಣದ ಆವಿಷ್ಕಾರಗಳನ್ನು ಭಾರತೀಯ ಶಿಕ್ಷಣದಲ್ಲಿ 'ಪುನರುಜ್ಜೀವನಕ್ಕೆ ಅಲ್ಪಾವಧಿ' ಎಂದು ವಿವರಿಸಲಾಗಿದೆ. <ref name=":3">{{Cite book|title=Pedagogies of Development - The Politics and Practice of Child-Centered Education in India|last=Sriprakash|first=Arathi|publisher=Springer|year=2012|isbn=978-94-007-2669-7}}</ref>
ಅನಿತಾ ಕೌಲ್ ಅವರು ಕಾನೂನು ಮತ್ತು ನ್ಯಾಯ ಸಚಿವಾಲಯದಲ್ಲಿ ಅತ್ಯುನ್ನತ ಶ್ರೇಣಿಯ ನಾಗರಿಕ ಸೇವಕರಾದ [[ಕಾನೂನು ಮತ್ತು ನ್ಯಾಯ ಸಚಿವಾಲಯ|ನ್ಯಾಯಾಂಗ ಇಲಾಖೆಯ]] ಕಾರ್ಯದರ್ಶಿಯಾಗಿ ನಿವೃತ್ತರಾದರು. <ref>{{Cite news |title=Anita Kaul new Secretary, Justice in Law Ministry |agency=Business Standard |url=http://www.business-standard.com/article/pti-stories/anita-kaul-new-secretary-justice-in-law-ministry-113070400590_1.html}}</ref>
== ವೃತ್ತಿಜೀವನದ ಮುಖ್ಯಾಂಶಗಳು ==
=== ಶಿಕ್ಷಣ ===
==== ಶಿಕ್ಷಣ ಹಕ್ಕು ಕಾಯಿದೆ ಮತ್ತು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು: ೨೦೦೬-೨೦೧೨ ====
[[ಶಿಕ್ಷಣ ಸಚಿವಾಲಯ|ಶಾಲಾ ಶಿಕ್ಷಣ ಇಲಾಖೆಯಲ್ಲಿ]] <ref>{{Cite news |title=MHRD official visits block resource training centre |work=The Hindu |url=http://www.thehindu.com/todays-paper/tp-features/tp-downtown/mhrd-official-visits-block-resource-training-centre/article521057.ece}}</ref> ಅನಿತಾ ಕೌಲ್ ಅವರ ಅಧಿಕಾರಾವಧಿಯ ಪ್ರಮುಖ ಅಂಶವೆಂದರೆ ಶಿಕ್ಷಣ ಹಕ್ಕು ಕಾಯಿದೆಯ ಅಂಗೀಕಾರವನ್ನು ಸಮನ್ವಯಗೊಳಿಸಿರುವುದು. <ref>{{Cite web |date=12 October 2016 |title=About Bureaucrats in India |url=http://www.babusofindia.com/2016/10/obituary-anita-kaul-former-ias-and.html |access-date=26 October 2016}}</ref> 'ಹೊಸ ಯುಗದ ಮುನ್ನುಡಿ' ಎಂದು ವಿವರಿಸಲಾದ <ref>{{Cite news |title=Parliament passes landmark Right to Education Bill |work=The Hindustan Times |url=https://www.hindustantimes.com/india/parliament-passes-landmark-right-to-education-bill/story-Oo0rjpFzWuzHDVCXvWGKyM.html}}</ref> ಶಿಕ್ಷಣ ಹಕ್ಕು ಕಾಯಿದೆಯ ಜಾರಿಗೆ ಭಾರತವು ಶಿಕ್ಷಣವು ಮೂಲಭೂತ ಹಕ್ಕಾಗಿರುವ ವಿಶ್ವದ ೧೩೫ನೇ ರಾಷ್ಟ್ರವಾಯಿತು. <ref>{{Cite news |title=India joins list of 135 countries in making education a right |work=The Hindu |url=https://www.thehindu.com/news/national/India-joins-list-of-135-countries-in-making-education-a-right/article13666115.ece}}</ref> ಮುಂದೆ ಶಿಕ್ಷಣ ಹಕ್ಕು ಕಾಯಿದೆಯನ್ನು ಯಶಸ್ವಿಯಾಗಿ ಸಮರ್ಥಿಸುವಲ್ಲಿ ಅನಿತಾ ಕೌಲ್ ಅವರು [[ಭಾರತದ ಸರ್ವೋಚ್ಛ ನ್ಯಾಯಾಲಯ|ಭಾರತದ ಸರ್ವೋಚ್ಚ ನ್ಯಾಯಾಲಯದ]] ನಿರ್ಣಾಯಕ ಪಾತ್ರವನ್ನು ವಹಿಸಿದ್ದಾರೆ. <ref>{{Cite news |date=6 May 2014 |title=Supreme Court upholds constitutional validity of RTE Act |url=http://articles.economictimes.indiatimes.com/2014-05-06/news/49661680_1_constitution-bench-institutions-private-unaided-schools |access-date=27 October 2016 }}{{Dead link|date=ನವೆಂಬರ್ 2024 |bot=InternetArchiveBot |fix-attempted=yes }}</ref> ಅದರ ಕೆಲವು ವಿವಾದಾತ್ಮಕ ನಿಬಂಧನೆಗಳನ್ನು ಒಳಗೊಂಡಂತೆ '''-''' (ಎ) ಹಿಂದುಳಿದ ಗುಂಪುಗಳಿಂದ ಕನಿಷ್ಠ ೨೫% ೧ನೇ ತರಗತಿಯಲ್ಲಿ ಮತ್ತು (ಬಿ) "ಯಾವುದೇ ಬಂಧನ" ಮತ್ತು "ಯಾವುದೇ ಹೊರಹಾಕುವಿಕೆ" ನಿಬಂಧನೆಗಳ ಪ್ರವೇಶ ಪಡೆದಿದ್ದಾರೆ.<ref>{{Cite book|title=Government of India submissions before Supreme Court of India|last=Kaul|first=Anita|year=2009|quote=“…The [25% rule] is not merely to provide avenues of quality education to poor and disadvantaged children. The larger objective is to provide a common place where children sit, eat and live together for at least eight years of their lives across caste, class and gender divides in order that it narrows down such divisions in our society".}}</ref>, <ref>{{Cite book|title=Government of India submissions before Supreme Court of India|last=Kaul|first=Anita|quote="The 'no detention' provision in the RTE Act does not imply abandoning procedures that assess children’s learning. The RTE Act provides for putting in place a continuous and comprehensive evaluation procedure – a procedure that will be non-threatening, releases the child from fear and trauma of failure and enables the teacher to pay individual attention to the child’s learning and performance. Such a system has the best potential to improve quality, rather than punishment, fear of failure and detention".}}</ref>
೨೦೦೫-೦೬ರಲ್ಲಿ, ಅನಿತಾ [[ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತು|ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್ಸಿಇಆರ್ಟಿ)]] <ref>{{Cite news |date=10 July 2005 |title=Focus on developing fluency in mother tongue |work=[[The Hindu]] |url=http://www.thehindu.com/2005/07/10/stories/2005071008810300.htm |access-date=26 October 2016}}{{ಮಡಿದ ಕೊಂಡಿ|date=April 2021|bot=medic}}</ref> ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ಅಲ್ಲಿ ಅವರು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ೨೦೦೫ (ಎನ್ಸಿಎಫ್) ರ ಕರಡು ರಚನೆಯಲ್ಲಿ ಪ್ರಯತ್ನಗಳನ್ನು ನಡೆಸಿದರು. ಎನ್ಸಿಎಫ್ ಭಾರತದಲ್ಲಿ ಮಕ್ಕಳಿಗೆ ಏನನ್ನು ಕಲಿಸಬೇಕು ಮತ್ತು ಹೇಗೆ ಎಂಬುದನ್ನು ತಿಳಿಸುತ್ತದೆ. ಇದು ಭಾರತದಾದ್ಯಂತ ಶಾಲೆಗಳಿಗೆ ಪಠ್ಯಕ್ರಮ ಮತ್ತು ಬೋಧನಾ ಅಭ್ಯಾಸಗಳಿಗೆ ಶಾಸನಬದ್ಧ ಚೌಕಟ್ಟಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರೆಸಿದೆ. <ref>{{Cite web |title=National Curriculum Framework 2005 |url=http://www.ncert.nic.in/rightside/links/pdf/framework/english/nf2005.pdf}}</ref>
==== ಕರ್ನಾಟಕದಲ್ಲಿ ಶಿಕ್ಷಣ ಮತ್ತು ''ನಲಿ ಕಲಿ'' ಸುಧಾರಣೆಗಳು: ೧೯೯೬-೨೦೦೦ ====
೧೯೯೦ರ ದಶಕದಲ್ಲಿ, ಜಿಲ್ಲಾ ಪ್ರಾಥಮಿಕ ಶಿಕ್ಷಣ ಕಾರ್ಯಕ್ರಮದ (ಡಿಪಿಇಪಿ) ಯೋಜನಾ ನಿರ್ದೇಶಕರಾಗಿ <ref>{{Cite news |date=30 March 2000 |title=Top Down Travails |url=http://expressindia.indianexpress.com/fe/daily/20000330/fco26034.html |url-status=dead |access-date=26 October 2016 |archive-url=https://web.archive.org/web/20161120152617/http://expressindia.indianexpress.com/fe/daily/20000330/fco26034.html |archive-date=20 November 2016}}</ref> ಮತ್ತು ಕರ್ನಾಟಕ ಸರ್ಕಾರದಲ್ಲಿ ಶಿಕ್ಷಣ ಇಲಾಖೆಯ ಕಾರ್ಯದರ್ಶಿಯಾಗಿ <ref>{{Cite web |title=Centre for Innovations in Public Systems - Education |url=http://www.cips.org.in/documents/DownloadPDF/downloadpdf.php?id=300&category=Education |url-status=dead |archive-url=https://web.archive.org/web/20181224121937/http://www.cips.org.in/documents/DownloadPDF/downloadpdf.php?id=300&category=Education |archive-date=24 December 2018 |access-date=27 October 2016}}</ref> <ref>{{Cite news |date=12 October 2016 |title=Anita Kaul: A civil servant devoted to educational reform |work=The Hindu |url=http://www.thehindu.com/news/national/anita-kaul-a-civil-servant-devoted-to-educational-reform/article9208519.ece |access-date=27 October 2016}}</ref> ಅವರು ''ನಲಿ ಕಲಿ'' (ಅಥವಾ ಸಂತೋಷದಾಯಕ) ತರುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು. ಯೂನಿಸೆಫ್ ನೆರವಿನೊಂದಿಗೆ ಕಲಿಕೆ ಕರ್ನಾಟಕದ [[ಪ್ರಾಥಮಿಕ ಶಾಲೆ|ಪ್ರಾಥಮಿಕ ಶಾಲೆಗಳಿಗೆ]] ಕಲಿಕೆಯ ವಿಧಾನವನ್ನು ಅಭಿವೃದ್ಧಿಪಡಿಸಲಾಗಿದೆ.<ref>{{Cite book|url=http://planningcommission.nic.in/reports/sereport/ser/seeds/seed_edu.pdf|title=Nali Kali - A not so silent revolution for joyful learning|publisher=Planning Commission of India|quote="The Nali-Kali approach is unique and precious, because it is entirely primary school teacher created." Anita Kaul, Education Secretary and ex-State Project Director, DPEP, Karnataka|access-date=2024-02-13|archive-date=2018-04-17|archive-url=https://web.archive.org/web/20180417182939/http://planningcommission.nic.in/reports/sereport/ser/seeds/seed_edu.pdf|url-status=dead}}<cite class="citation book cs1" data-ve-ignore="true">[http://planningcommission.nic.in/reports/sereport/ser/seeds/seed_edu.pdf ''Nali Kali - A not so silent revolution for joyful learning''] {{Webarchive|url=https://web.archive.org/web/20180417182939/http://planningcommission.nic.in/reports/sereport/ser/seeds/seed_edu.pdf |date=2018-04-17 }} <span class="cs1-format">(PDF)</span>. Planning Commission of India. <q>"The Nali-Kali approach is unique and precious, because it is entirely primary school teacher created." Anita Kaul, Education Secretary and ex-State Project Director, DPEP, Karnataka</q></cite></ref> <ref>{{Cite book|title=Women of Influence - Ten Extraordinary IAS Careers|last=Sekhri Sibal|first=Rajni|publisher=Penguin|year=2021|isbn=9780143454069|pages=81|quote="A student-centered system of learning, assessment and classroom management for primary schools, Nali Kali stated in 1995 as a small UNICEF-assisted pilot project in HD Kote, Mysore but became a reality under Anita’s vision and insight through the DPEP in Karnataka. Nali Kali gradually expanded to 270 schools in Mysore between 1995-96, 4,000 schools in the districts of Mysore, Mandya, Kolar, Raichur and Belgaum by 1998 and soon became a statement movement. The pedagogical innovations of the DPEP during this period were heralded as "little short of a renaissance" in the development of Indian education."}}<cite class="citation book cs1" data-ve-ignore="true" id="CITEREFSekhri_Sibal2021">Sekhri Sibal, Rajni (2021). ''Women of Influence - Ten Extraordinary IAS Careers''. Penguin. p. 81. [[ಅಂತರಾಷ್ಟ್ರೀಯ ದರ್ಜೆಯ ಪುಸ್ತಕ ಸಂಖ್ಯೆ|ISBN]] [[Special:BookSources/9780143454069|<bdi>9780143454069</bdi>]]. <q>A student-centered system of learning, assessment and classroom management for primary schools, Nali Kali stated in 1995 as a small UNICEF-assisted pilot project in HD Kote, Mysore but became a reality under Anita's vision and insight through the DPEP in Karnataka. Nali Kali gradually expanded to 270 schools in Mysore between 1995-96, 4,000 schools in the districts of Mysore, Mandya, Kolar, Raichur and Belgaum by 1998 and soon became a statement movement. The pedagogical innovations of the DPEP during this period were heralded as "little short of a renaissance" in the development of Indian education.</q></cite></ref> ''ನಲಿ ಕಲಿ'' ತಂತ್ರವು ಸಂತೋಷದಾಯಕ, ದೃಢೀಕರಿಸುವ, ಬೆದರಿಕೆಯಿಲ್ಲದ ವಾತಾವರಣದಲ್ಲಿ ಸೃಜನಶೀಲ ಕಲಿಕೆಯ ಅಭ್ಯಾಸಗಳನ್ನು ಅಳವಡಿಸಿಕೊಂಡಿದೆ. ಇದು [[ಕರ್ನಾಟಕ|ಕರ್ನಾಟಕದ]] ಗ್ರಾಮೀಣ ಪ್ರಾಥಮಿಕ ಶಾಲೆಗಳಲ್ಲಿ ವಿಶೇಷವಾಗಿ ಹುಡುಗಿಯರ ದಾಖಲಾತಿಯನ್ನು ಗಮನಾರ್ಹವಾಗಿ ಸುಧಾರಿಸಲು ಸಹಾಯ ಮಾಡಿತು. ೨೦೦೦ ರಿಂದ, ತಮಿಳುನಾಡು, ರಾಜಸ್ಥಾನ, ಮಧ್ಯಪ್ರದೇಶ, ಅಸ್ಸಾಂ, ಜಾರ್ಖಂಡ್, ಮಹಾರಾಷ್ಟ್ರ ಮತ್ತು ಛತ್ತೀಸ್ಗಢ ಸೇರಿದಂತೆ ಹಲವಾರು ಭಾರತೀಯ ರಾಜ್ಯಗಳಿಗೆ ''ನಲಿ ಕಲಿ-'' ಪ್ರೇರಿತ, ಸಂತೋಷದಾಯಕ ಕಲಿಕೆಯ ತಂತ್ರಗಳು ವಿಸ್ತರಿಸಿವೆ.<ref>{{Cite web |title=Nali-Kali initiative - Karnataka |url=http://unicef.in/Story/356/Nali-Kali-initiative-Karnataka |url-status=dead |archive-url=https://web.archive.org/web/20200208181828/http://www.unicef.in/Story/356/Nali-Kali-initiative-Karnataka |archive-date=8 February 2020 |access-date=26 October 2016 |website=UNICEF India}}</ref> ''ನಲಿ ಕಲಿ'' ಸುಧಾರಣೆಗಳು ಸಾಮಾಜಿಕ ಅಸಮಾನತೆ ಮತ್ತು ಹೊರಗಿಡುವಿಕೆಯ ಸಮಸ್ಯೆಗಳೊಂದಿಗೆ ಶಾಲೆಗಳು ಹೇಗೆ ಹೆಚ್ಚು ಸೂಕ್ಷ್ಮವಾಗಿ ಮತ್ತು ಪರಿಣಾಮಕಾರಿಯಾಗಿ ವ್ಯವಹರಿಸುತ್ತವೆ ಎಂಬುದರ ಕುರಿತು ಗಮನಾರ್ಹ ಒಳನೋಟಗಳನ್ನು ಒದಗಿಸಿವೆ ಎಂದು ತೋರಿಸಿವೆ. ಕರ್ನಾಟಕದ ಅತ್ಯಂತ 'ಯಶಸ್ವಿ, ನವೀನ ಮತ್ತು ಕ್ರಾಂತಿಕಾರಿ' ಸುಧಾರಣಾ ಕಾರ್ಯಕ್ರಮಗಳಲ್ಲಿ ಒಂದೆಂದು ಘೋಷಿಸಲಾಗಿದೆ. ಅನಿತಾ ಕೌಲ್ ಅವರ ಅಧಿಕಾರಾವಧಿಯಲ್ಲಿ ''ನಲಿ ಕಲಿ'' ಶಿಕ್ಷಣದ ಆವಿಷ್ಕಾರಗಳನ್ನು ಭಾರತೀಯ ಶಿಕ್ಷಣದಲ್ಲಿ 'ಪುನರುಜ್ಜೀವನದ ಅಲ್ಪಾವಧಿ' ಎಂದು ವಿವರಿಸಲಾಗಿದೆ.
==== ರಾಷ್ಟ್ರೀಯ ಸಾಕ್ಷರತಾ ಮಿಷನ್: ೧೯೮೮-೧೯೯೨ ====
ತಮ್ಮ ವೃತ್ತಿಜೀವನದ ಆರಂಭದಲ್ಲಿ, ಅನಿತಾ ಅವರು ರಾಷ್ಟ್ರೀಯ ಸಾಕ್ಷರತಾ ಮಿಷನ್ (೧೯೮೮-೧೯೯೨) ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಅಲ್ಲಿ ಅವರು ಹತ್ತಕ್ಕಿಂತ ಕಡಿಮೆ ಜಿಲ್ಲೆಗಳಿಂದ ಭಾರತದಾದ್ಯಂತ ಸುಮಾರು ೧೦೦ ಜಿಲ್ಲೆಗಳಿಗೆ ಒಟ್ಟು ಸಾಕ್ಷರತಾ ಅಭಿಯಾನಗಳನ್ನು (ಟಿಎಲ್ಸಿಸ್) ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದರು.<ref>{{Cite journal|last=Mangla|first=Akshay|date=June 2017|title=Elite strategies and incremental policy change: The expansion of primary education in India|journal=Governance|language=en|volume=31|issue=2|pages=381–399|doi=10.1111/gove.12299|issn=1468-0491|url=https://ora.ox.ac.uk/objects/uuid:f400755b-d096-4b33-bf1c-49385c612a9f|quote=It bears emphasizing that the officials advocating for reforms were in some ways unconventional....Perhaps, for that reason, social programs attracted highly committed officials. For example, Anita Kaul, who led the NLM during its first two years, spent more than 25 years of her IAS career working in social sector programs, including education, nutrition and women and child development.}}</ref> <ref name=":0">{{Cite journal|last=Ghosh|first=Avik|year=1997|title=Looking Beyond Literacy Campaigns|journal=Economic and Political Weekly|volume=32|issue=51|pages=3246–3248|jstor=4406195}}</ref> <ref>{{Cite journal|last=Bordia|first=Anil|last2=Kaul|first2=Anita|date=March 1992|title=Literacy Efforts in India|journal=The Annals of the American Academy of Political and Social Science|volume=520|issue=1|pages=151–162|doi=10.1177/0002716292520001016}}</ref> ೧೯೮೦೯ರಲ್ಲಿ [[ಎರ್ನಾಕುಲಂ ಜಿಲ್ಲೆ|ಎರ್ನಾಕುಲಂ]] ಜಿಲ್ಲೆಯಲ್ಲಿ ಪ್ರಾರಂಭವಾದ ಸಾಮೂಹಿಕ ಸಾಕ್ಷರತೆಯ 'ಟಿಎಲ್ಸಿ ಮಾದರಿ'ಯು ೧೯೯೦ರ ದಶಕದಲ್ಲಿ ಭಾರತದಲ್ಲಿ ಅನಕ್ಷರತೆಯನ್ನು ನಿರ್ಮೂಲನೆ ಮಾಡುವ ಪ್ರಮುಖ ಕಾರ್ಯತಂತ್ರವನ್ನು ರೂಪಿಸಿತು.<ref name=":0" />
{| class="wikitable"
![[ಚಿತ್ರ:Anita_Kaul_National_Literacy_Mission.jpg|thumb|180x180px| ರಾಷ್ಟ್ರೀಯ ಸಾಕ್ಷರತಾ ಮಿಷನ್ ತರಬೇತಿ ಕಾರ್ಯಾಗಾರದಲ್ಲಿ ಅನಿತಾ ಕೌಲ್ (೧೯೯೨)]]
![[ಚಿತ್ರ:Anita_Kaul_representing_India.jpg|thumb|199x199px| ಥೈಲ್ಯಾಂಡ್ನಲ್ಲಿ ನಡೆದ "ಎಲ್ಲರಿಗೂ ಶಿಕ್ಷಣದ ವಿಶ್ವ ಸಮ್ಮೇಳನ" (೧೯೯೦) ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಅನಿತಾ ಕೌಲ್]]
|}
=== ಇತರ ವೃತ್ತಿಜೀವನದ ಮುಖ್ಯಾಂಶಗಳು ===
ಅನಿತಾ ಅವರ ಹೆಚ್ಚಿನ ಕೆಲಸವು ಮಹಿಳೆಯರ ಸಬಲೀಕರಣದ ಸುತ್ತ ಕೇಂದ್ರೀಕೃತವಾಗಿದೆ. [[ಶಿಕ್ಷಣ ಸಚಿವಾಲಯ|ಶಾಲಾ ಶಿಕ್ಷಣ ಇಲಾಖೆಯಲ್ಲಿ]] ಅವರ ಅಧಿಕಾರಾವಧಿಯಲ್ಲಿ, ಅವರು ಶಿಕ್ಷಣ ಮತ್ತು ಉದ್ಯೋಗದಂತಹ ಕ್ಷೇತ್ರಗಳಲ್ಲಿ ತಿಳುವಳಿಕೆಯುಳ್ಳ ಆಯ್ಕೆಗಳನ್ನು ಮಾಡಲು ಮಹಿಳೆಯರಿಗೆ ಸ್ವಾಭಿಮಾನ ಮತ್ತು ಆತ್ಮ ವಿಶ್ವಾಸವನ್ನು ಹೆಚ್ಚಿಸಲು ''ಮಹಿಳಾ ಸಮಾಖ್ಯ'' ಕಾರ್ಯಕ್ರಮವನ್ನು ಬಲಪಡಿಸಿದರು.<ref>{{Cite journal|last=Ghosh|first=Avik|year=1997|title=Looking Beyond Literacy Campaigns|journal=Economic and Political Weekly|volume=32|issue=51|pages=3246–3248|jstor=4406195}}<cite class="citation journal cs1" data-ve-ignore="true" id="CITEREFGhosh1997">Ghosh, Avik (1997). "Looking Beyond Literacy Campaigns". ''Economic and Political Weekly''. '''32''' (51): 3246–3248. [[JSTOR (ಗುರುತಿಸುವಿಕೆ)|JSTOR]] [https://www.jstor.org/stable/4406195 4406195].</cite></ref> ಅದೇ ರೀತಿ, ಕರ್ನಾಟಕ ಸರ್ಕಾರದಲ್ಲಿ [https://web.archive.org/web/20180317053510/http://dwcdkar.gov.in/ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ] ನಿರ್ದೇಶಕರಾಗಿ (೧೯೯೩-೧೯೯೫) ಮತ್ತು [http://www.sirdmysore.gov.in/ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯ] ಮಹಾನಿರ್ದೇಶಕರಾಗಿ (೨೦೦೨-೨೦೦೬), ಅನಿತಾ ಅವರು ದೊಡ್ಡ-ಪ್ರಮಾಣದ, ಭಾಗವಹಿಸುವ ಮತ್ತು ಉಪಗ್ರಹವಾದ ತರಬೇತಿ ಕಾರ್ಯಕ್ರಮಗಳನ್ನು ಪರಿಕಲ್ಪನೆ ಮಾಡಿ ಅನುಷ್ಠಾನಗೊಳಿಸಿದರು. <ref>{{Cite journal|last=Kato|first=Rika|year=2004|title=Research Visit to India|url=http://lorc.ryukoku.ac.jp/phase1/docs/india_summary_report.pdf|journal=Research Centre for the Local Public Human Resources and Policy Development|accessdate=27 November 2016|archivedate=27 November 2016|archiveurl=https://web.archive.org/web/20161127154659/http://lorc.ryukoku.ac.jp/phase1/docs/india_summary_report.pdf}}</ref> <ref>{{Cite news |last=Balasubramaniam |first=Dr. |date=21 October 2016 |title=Anita Kaul, one of Karnataka's finest Bureaucrats |url=http://www.bangalorefirst.in/?p=24400}}</ref>
ಭಾರತೀಯ ಆಡಳಿತ ಸೇವೆಯಿಂದ ನಿವೃತ್ತರಾದ ನಂತರ, ಅನಿತಾ [https://csdindia.org/ ಸಾಮಾಜಿಕ ಅಭಿವೃದ್ಧಿ ಮಂಡಳಿಯ] ನಿರ್ದೇಶಕರಾಗಿ ಸೇರಿಕೊಂಡರು. <ref>{{Cite journal|last=Govinda|first=Rangachar|title=Remembering Anita Kaul: A Champion of Child-Centred Education|url=https://www.researchgate.net/publication/314168351|journal=Social Change (Soc Change)}}</ref> ಅವರು ನವದೆಹಲಿಯಲ್ಲಿ [https://harshmander.in/centre-for-equity-studies/ ಸೆಂಟರ್ ಫಾರ್ ಇಕ್ವಿಟಿ ಸ್ಟಡೀಸ್ಗೆ] ಸೇರಲು ಯೋಜಿಸಿದ್ದರು. ಆದರೆ ಅಕ್ಟೋಬರ್ ೨೦೧೬ ರಲ್ಲಿ ಒಂದು ವಾರದ ಮೊದಲು ನಿಧನರಾದರು <ref>{{Cite book|title=Women of Influence: Ten Extraordinary IAS Careers|last=Sekhri Sibal|first=Rajni|publisher=Penguin|year=2021|isbn=9780143454069}}<cite class="citation book cs1" data-ve-ignore="true">Sekhri Sibal, Rajni (2021). ''Women of Influence: Ten Extraordinary IAS Careers''. Penguin. [[ಅಂತರಾಷ್ಟ್ರೀಯ ದರ್ಜೆಯ ಪುಸ್ತಕ ಸಂಖ್ಯೆ|ISBN]] [[Special:BookSources/9780143454069|<bdi>9780143454069</bdi>]].</cite></ref>
== ಅನಿತಾ ಕೌಲ್ ಉಪನ್ಯಾಸ ಸರಣಿ ==
'''ಅನಿತಾ ಕೌಲ್ ಉಪನ್ಯಾಸವು''' '''[http://centreforequitystudies.org/ ಸೆಂಟರ್ ಫಾರ್ ಇಕ್ವಿಟಿ ಸ್ಟಡೀಸ್]''', '''[http://rainbowhome.in/tag/rainbow-foundation-india/ ರೇನ್ಬೋ ಫೌಂಡೇಶನ್ ಇಂಡಿಯಾ] {{Webarchive|url=https://web.archive.org/web/20190723162611/https://rainbowhome.in/tag/rainbow-foundation-india/ |date=2019-07-23 }}''' ಮತ್ತು '''[https://www.mobilecreches.org/ ಮೊಬೈಲ್ ಕ್ರೆಚೆಸ್ನಿಂದ]''' ಅನಿತಾ ಕೌಲ್ ಅವರ ನೆನಪಿಗಾಗಿ ಆಯೋಜಿಸಲಾದ ವಾರ್ಷಿಕ ಉಪನ್ಯಾಸವಾಗಿದೆ.
=== ಮೊದಲ ಅನಿತಾ ಕೌಲ್ ಉಪನ್ಯಾಸ - ಭಾರತದಲ್ಲಿ ಶಿಕ್ಷಣ ಮತ್ತು ಅಸಮಾನತೆ ===
ಮೊದಲ ಅನಿತಾ ಕೌಲ್ ಉಪನ್ಯಾಸವನ್ನು ೧೫ ಅಕ್ಟೋಬರ್ ೨೦೧೭ ರಂದು [[ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತು|ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್ (ಎನ್ಸಿಎಆರ್ಟಿ)]] ಯ ಮಾಜಿ ನಿರ್ದೇಶಕ ಪ್ರೊಫೆಸರ್ ಕೃಷ್ಣ ಕುಮಾರ್ ಮತ್ತು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷೆ ಪ್ರೊಫೆಸರ್ ಶಾಂತಾ ಸಿನ್ಹಾ ಅಧ್ಯಕ್ಷತೆ ವಹಿಸಿದ್ದರು.<ref>{{Cite web |date=24 December 2018 |title=1st Anita Kaul Memorial Lecture |url=https://www.youtube.com/watch?v=E4ZRWnpp7Nk |website=[[YouTube]]}}</ref>
=== ಎರಡನೇ ಅನಿತಾ ಕೌಲ್ ಉಪನ್ಯಾಸ - ನ್ಯಾಯಾಲಯಗಳ ಬಲಿಪೀಠದಲ್ಲಿ ಅಥವಾ ಜನರ ಕೈಯಲ್ಲಿ : ಎಲ್ಲರೂ ಶಿಕ್ಷಣದ ಹಕ್ಕನ್ನು ಅರಿತುಕೊಳ್ಳುವುದು ===
ಎರಡನೇ ಅನಿತಾ ಕೌಲ್ ಉಪನ್ಯಾಸವನ್ನು ೧೩ಅಕ್ಟೋಬರ್ ೨೦೧೮ರಂದು ಹೈದರಾಬಾದ್ನ ನಲ್ಸಾರ್ ಕಾನೂನು ವಿಶ್ವವಿದ್ಯಾಲಯದ ಕಾನೂನು ಪ್ರಾಧ್ಯಾಪಕರಾದ ಪ್ರೊಫೆಸರ್ ಅಮಿತಾ ಧಂಡಾ ಮತ್ತು ಮಜ್ದೂರ್ ಕಿಸಾನ್ ಶಕ್ತಿ ಸಂಘಟನೆಯ ಸಂಸ್ಥಾಪಕ [[ಅರುಣಾ ರಾಯ್]] ಅಧ್ಯಕ್ಷತೆ ವಹಿಸಿದ್ದರು.<ref>{{Cite web |date=24 December 2018 |title=2nd Anita Kaul Memorial Lecture |url=https://www.mobilecreches.org/single-post/2018/10/17/The-2nd-Anita-Kaul-Memorial-Lecture?}}</ref>
=== ಮೂರನೇ ಅನಿತಾ ಕೌಲ್ ಉಪನ್ಯಾಸ - ಭರವಸೆಯನ್ನು ಪುನರುಚ್ಚರಿಸುವುದು: ಸಮಾನತೆ ಮತ್ತು ಸಹಾನುಭೂತಿಗಾಗಿ ಪರಿವರ್ತಕ ಶಿಕ್ಷಣ ===
ಮೂರನೇ ಅನಿತಾ ಕೌಲ್ ಉಪನ್ಯಾಸವನ್ನು ೨ ನವೆಂಬರ್ ೨೦೧೯ರಂದು ಪ್ರೊಫೆಸರ್ [https://wikipeacewomen.org/wpworg/en/?page_id=5804 ಅನಿತಾ ರಾಂಪಾಲ್], ದೆಹಲಿ ವಿಶ್ವವಿದ್ಯಾಲಯದ ಶಿಕ್ಷಣ ವಿಭಾಗದ ಮಾಜಿ ಡೀನ್ ಮತ್ತು ಭಾರತ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಮಾಜಿ ಕಾರ್ಯದರ್ಶಿ [https://www.katha.org/anshu-vaish-2/ ಅಂಶು ವೈಶ್] ಅಧ್ಯಕ್ಷತೆ ವಹಿಸಿದ್ದರು. <ref>{{Cite web |title=3rd Anita Kaul Memorial Lecture |url=https://www.youtube.com/watch?v=A7H4KciR3AQ |access-date=4 October 2021 |website=[[YouTube]]}}</ref>
=== ನಾಲ್ಕನೇ ಅನಿತಾ ಕೌಲ್ ಉಪನ್ಯಾಸ – ಭಾರತದ ಪ್ರಜಾಪ್ರಭುತ್ವ ಮತ್ತು ಭಾರತೀಯ ಮಾಧ್ಯಮದ ಪಾತ್ರಕ್ಕೆ ಸವಾಲುಗಳು ===
ನಾಲ್ಕನೇ ಅನಿತಾ ಕೌಲ್ ಉಪನ್ಯಾಸವನ್ನು ೨೩ಅಕ್ಟೋಬರ್ ೨೦೨೧ರಂದು ಹಿರಿಯ ಪತ್ರಕರ್ತೆ ಮತ್ತು ದಿ ವೈರ್ನ ಒಂಬಡ್ಸ್ಪರ್ಸನ್ ಪಮೇಲಾ ಫಿಲಿಪೋಸ್ ಅವರು ನೀಡಿದರು ಮತ್ತು ಭಾರತದ ಪ್ರಧಾನಿಯ ಮಾಜಿ ಮಾಧ್ಯಮ ಸಲಹೆಗಾರ ಮತ್ತು ದಿ ಟ್ರಿಬ್ಯೂನ್ನ ಮಾಜಿ ಪ್ರಧಾನ ಸಂಪಾದಕ ಡಾ. ಹರೀಶ್ ಖರೆ ಅಧ್ಯಕ್ಷತೆ ವಹಿಸಿದ್ದರು. <ref>{{Cite web |title=4th Anita Kaul Lecture |url=https://mobilecreches-my.sharepoint.com/personal/santosh_s_mobilecreches_org/_layouts/15/onedrive.aspx?id=%2Fpersonal%2Fsantosh%5Fs%5Fmobilecreches%5Forg%2FDocuments%2FFourth%20Anita%20Kaul%20Memorial%20Lecture%20Recording%2FVideo%20Recording%2Emp4&parent=%2Fpersonal%2Fsantosh%5Fs%5Fmobilecreches%5Forg%2FDocuments%2FFourth%20Anita%20Kaul%20Memorial%20Lecture%20Recording |access-date=15 November 2021}}</ref>
== ಹೆಚ್ಚಿನ ಓದುವಿಕೆ ==
ಅನಿತಾ ಕೌಲ್ ಅವರ ವೃತ್ತಿಜೀವನವನ್ನು 'ಪವರ್ ಆಫ್ ದಿ ಪೀಪಲ್' ಅಧ್ಯಾಯದಲ್ಲಿ ವಿವರಿಸಲಾಗಿದೆ. ''[https://penguin.co.in/book/women-of-influence-2/ ಮಹಿಳೆಯರ ಪ್ರಭಾವ: ಹತ್ತು ಅಸಾಧಾರಣ IAS ವೃತ್ತಿಗಳು]'' ರಜನಿ ಸೆಖ್ರಿ ಸಿಬಲ್ ಅವರು ಬರೆದಿದ್ದಾರೆ, ಮತ್ತು 2021 ರಲ್ಲಿ ಪೆಂಗ್ವಿನ್ ಪ್ರಕಟಿಸಿದ್ದಾರೆ. <ref>{{Cite book|title=Women of Influence: Ten Extraordinary IAS Careers|last=Sekhri Sibal|first=Rajni|publisher=Penguin|year=2021|isbn=9780143454069}}<cite class="citation book cs1" data-ve-ignore="true">Sekhri Sibal, Rajni (2021). ''Women of Influence: Ten Extraordinary IAS Careers''. Penguin. [[ಅಂತರಾಷ್ಟ್ರೀಯ ದರ್ಜೆಯ ಪುಸ್ತಕ ಸಂಖ್ಯೆ|ISBN]] [[Special:BookSources/9780143454069|<bdi>9780143454069</bdi>]].</cite></ref>
== ಸಹ ನೋಡಿ ==
* ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯಿದೆ
* ಭಾರತದಲ್ಲಿ ಸಾಕ್ಷರತೆ
* [[ಭಾರತದಲ್ಲಿನ ಶಿಕ್ಷಣ|ಭಾರತದಲ್ಲಿ ಶಿಕ್ಷಣ]]
* [[ಶಿಕ್ಷಣ ಸಚಿವಾಲಯ|ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ]]
* [[ಭಾರತೀಯ ಆಡಳಿತಾತ್ಮಕ ಸೇವೆಗಳು|ಭಾರತೀಯ ಆಡಳಿತ ಸೇವೆ]]
== ಉಲ್ಲೇಖಗಳು ==
{{ಉಲ್ಲೇಖಗಳು}}
[[ವರ್ಗ:೧೯೫೪ ಜನನ]]
[[ವರ್ಗ:Pages with unreviewed translations]]
[[ವರ್ಗ:ಸ್ತ್ರೀವಾದ ಮತ್ತು ಜಾನಪದ ೨೦೨೪ ಸ್ಪರ್ಧೆಯ ಲೇಖನ]]
[[ವರ್ಗ:ಕರಾವಳಿ ವಿಕಿಮೀಡಿಯನ್ಸ್]]
btyd52epbnu8956t993hzdzmjyqou89
ಅದಾರ ಪೂನಾವಾಲಾ
0
156847
1254232
1249251
2024-11-09T21:03:37Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1254232
wikitext
text/x-wiki
{{Infobox person
|name=ಅದಾರ ಪೂನಾವಾಲಾ
|image=Adar poonawalla and Cyrus Poonawalla at the 4th Asian Awards.jpg
|image_size=
|alt=೪ ನೇ ಏಷ್ಯನ್ ಅವಾರ್ಡ್ಸ್ನಲ್ಲಿ ಆದಾರ್ ಪೂನಾವಾಲಾ ಮತ್ತು ಸೈರಸ್ ಪೂನಾವಾಲಾ
|caption=ಅದಾರ (ಎಡಭಾಗದಲ್ಲಿ) ಮತ್ತು ೨೦೧೪ ರಲ್ಲಿ ಸೈರಸ್ ಪೂನವಾಲಾ
|birth_date={{birth date and age|1981|01|14|df=y}}
|birth_place=
|death_date=
|death_place=
|citizenship=Indian
|education=[[:en:The Bishop's School (Pune)|ಪುಣೆಯ ಬಿಷಪ್ ಶಾಲೆ]]<br>[[:en:St Edmund's School Canterbury|ಸೈಂಟ್ ಎಡ್ಮಂಡ್ ಸ್ಕೂಲ್ ಕ್ಯಾಂಟರ್ಬರಿ]]]|alma_mater=[[:en:University of Westminster|ಯೂನಿವರ್ಸಿಟಿ ಆಫ್ ವೆಸ್ಟ್ ಮಿನಿಸ್ಟರ್]]
|occupation=
|known_for=
|notable_works=
|title=ಸಿ.ಇ.ಓ , [[:en:Serum Institute of India|ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ]] <br />ಅಧ್ಯಕ್ಷರು, [[:en:Poonawalla Fincorp|ಪೂನಾವಲ್ಲ ಫಿನ್ಕಾರ್ಪ್]]|term=2011{{endash}}present
|predecessor=
|successor=
|boards=
|spouse={{marriage|ನತಾಶಾ ಪೂನವಾಲಾ|2006}}<ref name="m">{{Cite web |url=https://economictimes.indiatimes.com/magazines/panache/farm-fatale-when-billionaire-adar-poonawalas-glamourouswife-natasha-posed-with-a-horse/articleshow/55107485.cms |title=Farm fatale: When billionaire Adar Poonawala's {{as written|glamo|urous [sic]}} wife Natasha posed with a horse! |date=2016-10-28 |website=The Economic Times |access-date=2018-12-13}}</ref>|children=2|father=[[:en:Cyrus Poonawalla|ಸೈರಸ್ ಪೂನವಾಲಾ]]|website={{URL|http://www.adarpoonawalla.com/}}}}
'''ಅದಾರ ಪೂನವಾಲ''' (ಜನನ ೧೪ ಜನವರಿ ೧೯೮೧) ಒಬ್ಬ ಭಾರತೀಯ ಉದ್ಯಮಿ. ಅವರು [[:en:Serum_Institute_of_India|ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ]] ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ <ref>{{Cite news|url=https://www.bloomberg.com/features/2020-covid-vaccine-serum-india/|title=ಭಾರತ ಮೂಲದ ಲಸಿಕೆ ಬಿಲಿಯನೇರ್ಗಳು, ಮಹಾರಾಷ್ಟ್ರ|newspaper=Bloomberg |date=11 August 2020 |via=www.bloomberg.com}}</ref>
ಮತ್ತು [[:en:Poonawalla_Fincorp|ಪೂನಾವಲ್ಲ ಫಿನ್ಕಾರ್ಪ್ನ]] ಅಧ್ಯಕ್ಷರಾಗಿದ್ದಾರೆ. <ref>{{Cite web |title=ಪೂನಾವಲ್ಲ ಫಿನ್ಕಾರ್ಪ್ 5 ವರ್ಷಗಳಲ್ಲಿ 50,000 ಕೋಟಿ ರೂ |url=https://m.economictimes.com/industry/banking/finance/banking/poonawalla-fincorp-well-capitalised-to-touch-rs-50000-cr-aum-in-5-years/amp_articleshow/96552056.cms}}</ref> 1966 ರಲ್ಲಿ ಅವರ ತಂದೆ [[:en:Cyrus_S._Poonawalla|ಸೈರಸ್ ಪೂನಾವಾಲಾ]] ಇದನ್ನ ಸ್ಥಾಪಿಸಿದರು,. ಈ ಸಂಸ್ಥೆ ಉತ್ಪಾದಿಸಿದುವ ಲಸಿಕೆಗಳ ಪ್ರಮಾಣ ಗಮನಿಸಿದರೆ ಇದು ಸಂಖ್ಯೆಯಲ್ಲಿ ವಿಶ್ವದ ಅತಿದೊಡ್ಡ ಲಸಿಕೆ ತಯಾರಕ ಸಂಸ್ಥೆ. <ref>{{Cite news |last=ನಾರಾಯಣ |first=ಆದಿ |date=15 June 2011|title=ಬಿಲಿಯನೇರ್ ನೇತೃತ್ವದ ಭಾರತೀಯ ಔಷಧ ತಯಾರಕ, ಲಸಿಕೆ ಅಧ್ಯಯನದಲ್ಲಿ ಗ್ಲಾಕ್ಸೋವನ್ನು ಸೋಲಿಸುತ್ತದೆ |publisher=ಬ್ಲೂಮ್ಬರ್ಗ್ |url=https://www.bloomberg.com/news/articles/2011-06-16/billionaire-led-drugmaker-s-50-cent-vaccine-beats-glaxo-s-version-in-study |access-date=2 September 2015}}</ref>
== ವೈಯಕ್ತಿಕ ಜೀವನ ==
ಅದಾರ ಪೂನಾವಾಲಾ ಅವರು [[ಪಾರ್ಸಿ ಜನಾಂಗ|ಪಾರ್ಸಿ]] ( [[ಝರತುಷ್ಟ್ರ ಮತ|ಜೋರಾಸ್ಟ್ರಿಯನ್]] ) ದರ್ಮಕ್ಕೆ ಸೇರಿದವರು. ಇವರು [[:en:Cyrus_S._Poonawalla|ಸೈರಸ್ ಪೂನಾವಾಲಾ]] ಅವರ ಮಗ. ಇವರು ನತಾಶಾ ಪೂನಾವಾಲಾ ಅವರನ್ನು ವಿವಾಹವಾಗಿದ್ದಾರೆ ಇವರಿಗೆ ಇಬ್ಬರು ಮಕ್ಕಳು <ref name="indiaherald.com 2023 m263">{{Cite web |date=16 May 2023 |title=Natasha children s Navjot ceremony in Golden saree... |url=http://www.indiaherald.com/Actress/Read/994594055/Natasha-childrens-Navjot-ceremony-in-Golden-saree |access-date=14 July 2023 |website=indiaherald.com}}</ref>. ಡಿಸೆಂಬರ್ ೨೦೨೩ ರಲ್ಲಿ, ಪೂನಾವಲ್ಲ ಲಂಡನ್ನಲ್ಲಿ ೧,೪೪೬ ಕೋಟಿ ರೂಪಾಯಿ ಮೌಲ್ಯದ ಅತ್ಯಂತ ದುಬಾರಿ ಆಸ್ತಿಯನ್ನು ಖರೀದಿಸಿದರು. <ref>{{Cite web |title=ಪೂನಾವಾಲಾ ಅವರು ಲಂಡನ್ನಲ್ಲಿ ೧೪೪೬ ಕೋಟಿ ರೂಪಾಯಿ ಮೌಲ್ಯದ ಬೆಲೆಬಾಳುವ ಆಸ್ತಿಯನ್ನು ಖರೀದಿಸಿದ್ದಾರೆ |url=https://www.brutimes.com/news/business/poonawalla-buys-the-priciest-property-in-london-worth-rs-1446-crore |website=ಬ್ರೂಟೈಮ್ಸ್ |language=en}}</ref> <ref>{{Cite web |date=12 December 2023 |title=₹1446 ಕೋಟಿ ಮೌಲ್ಯದ ಲಂಡನ್ನ ವರ್ಷದ ಅತ್ಯಂತ ದುಬಾರಿ ಮನೆಯನ್ನು ಖರೀದಿಸಲು ಅದಾರ ಪೂನಾವಾಲಾ ಒಪ್ಪಂದ ಮಾಡಿಕೊಂಡಿದ್ದಾರೆ |url=https://www.hindustantimes.com/real-estate/adar-poonawalla-strikes-a-deal-to-buy-london-s-most-expensive-house-of-the-year-worth-rs-1446-crore-101702396456435.html |website=ಹಿಂದೂಸ್ತಾನ್ ಟೈಮ್ಸ್ |language=en}}</ref>
== ಶಿಕ್ಷಣ ==
ಅದಾರ ಪೂನವಾಲ ಅವರು [[:en:The_Bishop's_Education_Society_(Pune)|ಬಿಷಪ್ ಸ್ಕೂಲ್ (ಪುಣೆ)]] ಮತ್ತು [[:en:St_Edmund's_School_Canterbury|ಸೇಂಟ್ ಎಡ್ಮಂಡ್ ಸ್ಕೂಲ್ ಕ್ಯಾಂಟರ್ಬರಿಯಲ್ಲಿ]] ಶಿಕ್ಷಣ ಪಡೆದರು ಮತ್ತು ನಂತರ [[:en:University_of_Westminster|ವೆಸ್ಟ್ಮಿನಿಸ್ಟರ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದರು]] . <ref>{{Cite web |title=Westminster alumnus-led vaccine manufacturer set to play a leading role in large scale production of coronavirus vaccine {{!}} University of Westminster, London |url=https://www.westminster.ac.uk/news/westminster-alumnus-led-vaccine-manufacturer-set-to-play-leading-role-in-large-scale-production-of |access-date=2020-09-13 |website=www.westminster.ac.uk}}</ref>
== ವೃತ್ತಿ ==
ಪೂನಾವಾಲ ಅವರು ವಿಶ್ವವಿದ್ಯಾನಿಲಯದಿಂದ ಪದವಿ ಪಡೆದ ನಂತರ ೨೦೦೧ ರಲ್ಲಿ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾವನ್ನು ಸೇರಿಕೂಂಡರು. ೩೫ ದೇಶಗಳಿಗೆ ತನ್ನ ಉತ್ಪನ್ನಗಳನ್ನು ರಫ್ತು ಮಾಡುವ ಮೂಲಕ, ಪೂನವಾಲ ಕಂಪನಿಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆ, ಹೊಸ ಉತ್ಪನ್ನಗಳ ಪರವಾನಗಿ ಮತ್ತು [[:en:UNICEF|ಯುನಿಸೆಫ್]] ಮತ್ತು [[:en:Pan_American_Health_Organization|ಪ್ಯಾನ್ ಅಮೇರಿಕನ್ ಆರೋಗ್ಯ ಸಂಸ್ಥೆ]] ಸೇರಿದಂತೆ ವಿಶ್ವಸಂಸ್ಥೆಯ ಏಜೆನ್ಸಿಗಳಿಗೆ ಲಸಿಕೆ ಪೂರೈಕೆಮಾಡುವುದಕ್ಕೆ [[ವಿಶ್ವ ಆರೋಗ್ಯ ಸಂಘಟನೆ|ವಿಶ್ವ ಆರೋಗ್ಯ ಸಂಸ್ಥೆಯಿಂದ]] ಪೂರ್ವ-ಅರ್ಹತೆಯನ್ನು ಪಡೆಯುವುದರ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಿದರು. ೨೦೧೫ ರ ಹೊತ್ತಿಗೆ, ಅವರು ಕಂಪನಿಯು ಉತ್ಪನ್ನಗಳನ್ನು ೧೪೦ ದೇಶಗಳಿಗೆ ರಫ್ತು ಮಾಡಿಸಿದ್ದಾರೆ; ಸಂಸ್ಥೆಯ ಆದಾಯವು ೮೫ ಭಾಗ ವಿದೇಶದಿಂದ ಬಂದಿದೆ. <ref name="Reclusive Billionaire">{{Cite news |last=ಡ್ಯಾಂಗರ್ |first=ಕಿಮಿ |date=೬ ಜೂನ್ ೨೦೦೫ |title=ಖಾಸಗಿ ಉದ್ಯಮಿಗಳು |work=[[:en:India Today}ಇಂಡಿಯಾ ಟುಡೇ]] |url=http://indiatoday.intoday.in/story/the-poonawallas-meet-indias-most-reclusive-billionaires/1/193596.html |access-date=ಸೆಪ್ಟೆಂಬರ್ 2, 2015}}</ref> <ref name="economictimes-Adar">{{Cite web |date=11 ಏಪ್ರಿಲ್ 2014 |title=ಸೈರಸ್ ಪೂನವಾಲಾ ಅವರ ಮಗ ಅದಾರ ಪೂನಾವಲ ಹೇಗೆ ಧೈರ್ಯದಿಂದ ಕುಟುಂಬದ ವ್ಯವಹಾರದ ಹಾದಿಯನ್ನು ಬದಲಾಯಿಸುತ್ತಿದ್ದಾರೆ |url=http://articles.economictimes.indiatimes.com/2014-04-11/news/49058750_1_father-and-son-serum-institute-race-horses |access-date=13 ಆಗಸ್ಟ್ 2015 |website=[[:en:The Economic Times|ಎಕನಾಮಿಕ್ ಟೈಮ್ಸ್]] |archive-date=2015-07-05 |archive-url=https://web.archive.org/web/20150705111438/http://articles.economictimes.indiatimes.com/2014-04-11/news/49058750_1_father-and-son-serum-institute-race-horses |url-status=dead }}</ref>
೨೦೧೧ ರಲ್ಲಿಸಂಸ್ಥೆಯ ''ಸಿ.ಇ.ಒ'' ಆದರು. ೨೦೧೨ ರಲ್ಲಿ, ನೆದರ್ಲ್ಯಾಂಡ್ಸ್ ಮೂಲದ ಸರ್ಕಾರಿ ಲಸಿಕೆ ತಯಾರಿಕಾ ಕಂಪನಿಯಾದ ಬಿಲ್ಥೋವನ್ ಬಯೋಲಾಜಿಕಲ್ಸ್ ಅನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು. <ref name="hindubusiness-1">{{Cite web |date=4 July 2012 |title=ಡಚ್ ಸಂಸ್ಥೆ ಬಿಲ್ಥೋವನ್ ಅನ್ನು ರೂ. 550 ಕೋಟಿಗೆ ಸೆರಂ ಸಂಸ್ಥೆ ಖರೀದಿಸಿತು |url=http://www.thehindubusinessline.com/companies/serum-acquires-dutch-firm-bilthoven-for-over-rs-550-crore/article3602989.ece |access-date=20 August 2015 |website=[[:en:Business Line|business line]]}}</ref> <ref name="ndtvprofit">{{Cite web |date=4 July 2012 |title=Serum Institute of India buys Dutch vaccine maker for $40.3 mn |url=http://profit.ndtv.com/news/corporates/article-serum-institute-of-india-buys-dutch-vaccine-maker-for-40-3-mn-307343 |access-date=20 August 2015 |publisher=NDTV Profit}}</ref> ಪೂನಾವಾಲ ಅವರು ಜಾಗತಿಕ ಲಸಿಕೆ ಒಕ್ಕೂಟವಾದ ಜಿ.ಎ.ವಿ.ಐ. ಅಲಯನ್ಸ್ನ ಮಂಡಳಿಯ ಸದಸ್ಯರಾಗಿದ್ದಾರೆ. <ref>{{Cite web |date=10 July 2023 |title=Governance |url=https://www.gavi.org/our-alliance/governance |website=www.gavi.org}}</ref>
೨೦೧೪ ರಲ್ಲಿ ಸೀರಮ್ ಇನ್ಸ್ಟಿಟ್ಯೂಟ್ ನ ಪೋಲಿಯೊ ಲಸಿಕೆ ಪ್ರಾರಂಭಿಸಿದರು ಇದು ಸಂಸ್ಥೆಯ ಅತ್ಯುತ್ತಮ ಉತ್ಪನ್ನವಾಗಿ ಮಾರಾಟವಾಯಿತು. ಅದೇ ವರ್ಷದಲ್ಲಿ ಡೆಂಗ್ಯೂ ಮತ್ತು ಗರ್ಭಕಂಠದ ಕ್ಯಾನ್ಸರ್ಗೆ ಲಸಿಕೆಗಳನ್ನು ತಯರಿಸಲು ಪ್ರಾರಂಬಿಸಿದರು <ref name="economictimes-Adar" />. ಪ್ರಸ್ತುತ ಅವರು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿ.ಇ.ಒ ಆಗಿದ್ದಾರೆ.
೩೧ ಮೇ ೨೦೨೧ ರಂದು, ಕಂಪನಿಯಲ್ಲಿ ೬೬% ಪಾಲನ್ನು ಹೂಂದಿದ ನಂತರ ಅವರನ್ನು [https://www.timesnownews.com/videos/et-now/exclusive/adar-poonawalla-chairman-of-poonawalla-fincorp-on-et-now-exclusive-the-interview-video-100943348 ಪೂನಾವಲ್ಲ ಫಿನ್ಕಾರ್ಪ್ನ] ಅಧ್ಯಕ್ಷರಾಗಿ ನೇಮಿಸಲಾಯಿತು. <ref name=":0">{{Cite news |last=ಗೋಪಕುಮಾರ್ |first=ಗೋಪಿಕಾ |date=2021-05-31 |title=ಮ್ಯಾಗ್ಮಾ ಫಿನ್ಕಾರ್ಪ್ನ ಅಧ್ಯಕ್ಷರಾಗಿ ಅದಾರ್ ಪೂನಾವಲ್ಲ ಅವರನ್ನು ನೇಮಿಸಲಾಗಿದೆ |language=en |work=[[:en:mint|ಮಿಂಟ್]] |url=https://www.livemint.com/companies/news/adar-poonawalla-appointed-as-chairman-of-magma-fincorp-11622467050826.html}}</ref> <ref name=":1">{{Cite web |last=ಕಮಲಿ |first=ನಾಜ್ನೀನ್ |title=ಭಾರತದ ೧೦ನೇ ಶ್ರೀಮಂತ ಬಿಲಿಯನೇರ್ಗಳು ೨೦೨೧ |url=https://www.forbes.com/sites/naazneenkarmali/2021/04/06/indias-10-richest-billionaires-2021/ |access-date=2021-07-23 |website=[[:en:Forbes|ಫೋರ್ಬ್ಸ್]] |language=en}}</ref>
''[[:en:The_Times|ದಿ ಟೈಮ್ಸ್ಗೆ]]'' ನೀಡಿದ ಸಂದರ್ಶನದಲ್ಲಿ, ಕೋವಿಡ್-೧೯ ಲಸಿಕೆಗಳ ಬೇಡಿಕೆಯಿಂದಾಗಿ ಬಂದ ಬೆದರಿಕೆಗಳಿಂದಾಗಿ ಭಾರತವನ್ನು ಬಿಟ್ಟು [[ಲಂಡನ್|ಲಂಡನ್ಗೆ]] ಹೋಗುತಿದ್ದೇನೆ ಎಂದು ಪೂನಾವಾಲ ಹೇಳಿದರು. <ref>{{Cite web |last=ಕಪೂರ್ |first=ಮನವಿ |date=ಮೇ ೨೦೨೧ |title=India's vaccine czar has left the country for the UK due to "unprecedented" threats |url=https://qz.com/india/2004105/serums-adar-poonawalla-has-left-india-amid-a-raging-pandemic/ |website=[[:en:Quartz]]}}</ref> <ref>{{Cite news |date=ಮೇ ೨೦೨೧ |title='ಪ್ರಭಾವಶಾಲಿ ವ್ಯಕ್ತಿಗಳಿಂದ ಆಕ್ರಮಣಕಾರಿ ಕರೆಗಳು ಬರುತ್ತಿದೆ ': ಲಸಿಕೆ ಒತ್ತಡದ ಕುರಿತು ಸೀರಮ್ ಸಿ.ಇ.ಒ ಅದಾರ ಪೂನವಾಲ ; ಇಂಡಿಯಾ ನ್ಯೂಸ್ - ಟೈಮ್ಸ್ ಆಫ್ ಇಂಡಿಯಾ |work=[[:en:The Times of India|ಟೈಮ್ಸ್ ಆಫ್ ಇಂಡಿಯಾ]] |url=https://timesofindia.indiatimes.com/india/getting-aggressive-calls-from-powerful-people-serum-ceo-adar-poonawalla-on-vaccine-pressure/articleshow/82344844.cms}}</ref> ಈ ಬೆದರಿಕೆಗಳಿಂದ [[ಭಾರತ ಸರ್ಕಾರ|ಭಾರತ ಸರ್ಕಾರವು]] ಅವರಿಗೆ [[:en:Security_categories_in_India|'ವೈ' ವರ್ಗದ ಭದ್ರತೆಯನ್ನು]] ಒದಗಿಸಿದೆ. <ref>{{Cite web |date=೨೯ ಏಪ್ರಿಲ್ ೨೦೨೧ |title=ಕೋವಿಶೀಲ್ಡ್ ಸರಬರಾಜಿನ ಬೆದರಿಕೆಗಳ ನಡುವೆ ಸೀರಮ್ ಇನ್ಸ್ಟಿಟ್ಯೂಟ್ ಸಿಇಒ ಆದರ್ ಪೂನವಾಲಾಗೆ ಕೇಂದ್ರವು ವೈ ವರ್ಗದ ಭದ್ರತೆಯನ್ನು ನೀಡುತ್ತದೆ |url=https://www.businesstoday.in/current/economy-politics/centre-grants-y-category-security-to-serum-institute-ceo-adar-poonawalla-amid-threats-over-covishield-supplies/story/437817.html |website=www.businesstoday.in}}</ref>. ಭಾರತದಲ್ಲಿ ನಡೆಯುತ್ತಿರುವ ಉತ್ಪಾದನೆಯ ಜೊತೆಗೆ ಭಾರತದ ಹೊರಗೆ ಕೋವಿಡ್ ಲಸಿಕೆ ಉತ್ಪಾದನೆಯನ್ನು ಪ್ರಾರಂಭಿಸಿದರು<ref name=":0" /> <ref name=":1" />.
== ಪರೋಪಕಾರ ==
೨೦೨೦ ರಲ್ಲಿ, ಪೂನಾವಾಲ ಲಸಿಕೆಗಳ ಸಂಶೋಧನಾ ಕಟ್ಟಡದ ರಚನೆಗೆ ನಿಧಿಯನ್ನು ನೀಡಲು [[:en:University_of_Oxford|ಆಕ್ಸ್ಫರ್ಡ್ ವಿಶ್ವವಿದ್ಯಾಲಯಕ್ಕೆ]] $66 ಮಿಲಿಯನ್ ದೇಣಿಗೆ ನೀಡುವುದಾಗಿ ಸಂಸ್ಥೆ ಘೋಷಿಸಿತು. <ref>{{Cite web |title=ಭಾರತದ ಬಿಲಿಯನೇರ್ ಪೂನಾವಾಲ ಆಕ್ಸ್ಫರ್ಡ್ ವಿಶ್ವವಿದ್ಯಾಲಯಕ್ಕೆ $66 ಮಿಲಿಯನ್ ಕೊಡುವುದಾಗಿ ವಾಗ್ದಾನ ಮಾಡಿದ್ದಾರೆ |url=https://www.aljazeera.com/news/2021/12/15/india-billionaire-poonawallas-serum-institute-oxford-university |access-date=೨೦೨೧-೧೨-೨೧ |website=www.aljazeera.com |language=en}}</ref> <ref>{{Cite web |date=15 December 2021 |title=£50m funding for Poonawalla Vaccines Research Building at Oxford University {{!}} University of Oxford |url=https://www.ox.ac.uk/news/2021-12-15-50m-funding-poonawalla-vaccines-research-building-oxford-university |access-date=2021-12-21 |website=www.ox.ac.uk |language=en}}</ref>
== ಪ್ರಶಸ್ತಿಗಳು ==
* ೨೦೧೬ ರಲ್ಲಿ, ಅವರು [[:en:GQ|GQ ಮ್ಯಾಗಜೀನ್ನಿಂದ]] ವರ್ಷದ ಫಿಲಂಥರೊಪಿಸ್ಟ್(ಲೋಕೋಪಕಾರಿ) ಪ್ರಶಸ್ತಿಯನ್ನು ಪಡೆದರು. <ref name="GQ India">{{Cite web |date=27 September 2016 |title=GQ Awards Men of the Year – Philanthropist |url=https://www.gqindia.com/content/gq-awards-men-of-the-year/#philanthropist |access-date=27 September 2016 |publisher=GQ India}}</ref>
* ೨೦೧೭ ರಲ್ಲಿ, ಅವರು ಹಾಲ್ ಆಫ್ ಫೇಮ್ ಅವಾರ್ಡ್ಸ್ ವಿಭಾಗದಲ್ಲಿ ಹ್ಯುಮ್ಯಾನಿಟೆರಿಯನ್ ಎನ್ದೊವರ್ ಅವಾರ್ಡ್.<ref name="Hall of Fame">{{Cite web |date=28 March 2017 |title=Got Humanitarian Endeavour Award |url=https://www.bizasialive.com/hello-hall-fame-awards-winners |access-date=28 March 2017 |publisher=Biz Asia}}</ref> ಮತ್ತು [[:en:CNN-News18|CNN-News18]] <ref name="CNN News 18">{{Cite web |title=Adar Poonawalla is Indian of the Year in CSR Business Category |url=https://www.youtube.com/watch?v=jTU-NgclamE |access-date=30 November 2017 |publisher=CNN News 18}}</ref> ನಲ್ಲಿ ಸಿ.ಎಸ್.ಅರ್. ವ್ಯಾಪಾರ ವಿಭಾಗದಲ್ಲಿ ವರ್ಷದ ಭಾರತೀಯ ಪ್ರಶಸ್ತಿಯನ್ನು ಸಹ ಪಡೆದರು.
* ೨೦೧೮ ರಲ್ಲಿ, ಮುಖ್ಯಮಂತ್ರಿ [[ದೇವೇಂದ್ರ ಜಿ. ಫಡ್ನವಿಸ್|ದೇವೇಂದ್ರ ಫಡ್ನವಿಸ್ ಅವರು]] ವರ್ಷದ ಉದ್ಯಮ ನಾಯಕನ ಇಟಿ ಎಡ್ಜ್ ಮಹಾರಾಷ್ಟ್ರ ಅಚೀವರ್ಸ್ ಪ್ರಶಸ್ತಿಗಳನ್ನು ಪೂನಾವಾಲಾ ಅವರಿಗೆ ನೀಡಿದರು, <ref name="Economic Times">{{Cite web |title=CM Devendra Fadnavis presents the Business Leader of the Year Award to Adar Poonawala |url=https://www.femina.in/achievers/winners-of-the-maharashtra-achievers-awards-2018_-80283-1.html |access-date=27 February 2018 |publisher=Femina}}</ref> ಅವರು ಅದೇ ವರ್ಷದಲ್ಲಿ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಗಾಗಿ ಸಿ.ಎನ್.ಬಿ.ಸಿ ಏಷ್ಯಾದ ಪ್ರಶಸ್ತಿಯನ್ನು ಪಡೆದರು <ref name="CNBC-TV18">{{Cite web |title=Adar Poonawalla received the CNBC Asia's award for Corporate Social Responsibility of the year |url=https://www.livemint.com/Companies/zrl1ZbxlzOhQHFQheN64cM/What-drives-Indias-top-business-leaders.html |access-date=7 April 2018 |publisher=Livemint}}</ref>
* ೨೦೨ ರಲ್ಲಿ, [[:en:Fortune_(magazine)|''ಫಾರ್ಚೂನ್'' ನಿಯತಕಾಲಿಕದ]] ಆರೋಗ್ಯ ರಕ್ಷಣೆ ವಿಭಾಗದಲ್ಲಿ '೪೦ [[:en:40_Under_40|ವರ್ಷದೊಳಗಿನ ೪೦]] ' ಪಟ್ಟಿಯಲ್ಲಿ ಪೂನಾವಾಲ ಹೆಸರನ್ನು ಸೇರಿಸಲಾಗಿದೆ. <ref>{{Cite web |title=Adar Poonawalla {{!}} 2020 40 under 40 in Health |url=https://fortune.com/40-under-40/2020/adar-poonawalla/ |access-date=2020-09-13 |website=Fortune |language=en}}</ref>
* ೨೦೨೧ ರಲ್ಲಿ, ಆಕ್ಸ್ಫರ್ಡ್-ಅಸ್ಟ್ರಾಜೆನೆಕಾ ಸಂಸ್ಥೆ ಅಭಿವೃದ್ಧಿಪಡಿಸಿದ, ಸೀರಮ್ ಇನ್ಸ್ಟಿಟ್ಯೂಟ್ ತಯಾರಿಸಿದ ಲಸಿಕೆ, ಕೋವಿಶೀಲ್ಡ್ ಅನ್ನು ಭಾರತದಲ್ಲಿ ಮತ್ತು ಜಾಗತಿಕವಾಗಿ ಬೃಹತ್ ಪ್ರಮಾಣದದಲ್ಲಿ ಯಶಸ್ವಿಯಾಗಿ ಪೂರೈಸಿ. ಕೋವಿಡ್ -೧೯ ವಿರುದ್ಧ ಹೋರಾಡುವಲ್ಲಿ ಅಪ್ರತಿಮ ಕೊಡುಗೆಗಾಗಿ ಅಡಾರ್ ಎಕನಾಮಿಕ್ ಟೈಮ್ಸ್ನಿಂದ ವರ್ಷದ ವಾಣಿಜ್ಯೋದ್ಯಮಿ ಎಂದು ಗುರುತಿಸಲ್ಪಟ್ಟಿದೆ. <ref>{{Cite news |date=8 February 2021 |title=ET Awards: Adar Poonawalla, doing India proud with a small jab, and a big gamble |work=The Economic Times |url=https://economictimes.indiatimes.com/news/company/corporate-trends/adar-poonawalla-doing-india-proud-with-a-small-jab-and-a-big-gamble/articleshow/80741701.cms?utm_source%3Dtwitter_web%26utm_medium%3Dsocial%26utm_campaign%3Dsocialsharebuttons}}</ref>
* 2021 ರಲ್ಲಿ, [[:en:Time_100|''ಟೈಮ್'' 100]] , ''[[:en:Time_(magazine)|ಟೈಮ್ನ]]'' {{'}} 100 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ವಾರ್ಷಿಕ ಪಟ್ಟಿಯಲ್ಲಿ ಇವರ ಹೆಸರನ್ನು ಸೆರಿಸಲಾಯಿತು. <ref>{{Cite web |date=15 September 2021 |title=PM Modi, Mamata, Adar Poonawalla among Time Magazine's 100 'most influential people of 2021' |url=https://indianexpress.com/article/india/modi-mamata-adar-poonawalla-time-magazine-most-influential-people-7511090/ |access-date=10 November 2021 |website=[[The Indian Express]] |language=en}}</ref>
== ಉಲ್ಲೇಖಗಳು ==
{{ಉಲ್ಲೇಖಗಳು}}
* [http://www.adarpoonawalla.com ಅಧಿಕೃತ ಜಾಲತಾಣ]
{{Authority control}}
<nowiki>
[[ವರ್ಗ:ಜೀವಂತ ವ್ಯಕ್ತಿಗಳು]]
[[ವರ್ಗ:೧೯೮೧ ಜನನ]]
[[ವರ್ಗ:Pages with unreviewed translations]]</nowiki>
d8gdqzd1pl8zmvukpb4lpsudv51i4qs
ಅಖಿಲ ಭಾರತೀಯ ಇತಿಹಾಸ ಸಂಕಲನ ಯೋಜನೆ
0
156860
1254229
1224902
2024-11-09T19:28:21Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1254229
wikitext
text/x-wiki
'''ಅಖಿಲ ಭಾರತೀಯ ಇತಿಹಾಸ ಸಂಕಲನ ಯೋಜನೆ''' (ABISY) [[ಹಿಂದುತ್ವ|ಹಿಂದೂ-ರಾಷ್ಟ್ರೀಯ]] ಸಂಘಟನೆಯಾದ [[ರಾಷ್ಟ್ರೀಯ ಸ್ವಯಂಸೇವಕ ಸಂಘ|ರಾಷ್ಟ್ರೀಯ ಸ್ವಯಂಸೇವಕ ಸಂಘದ]] ಅಂಗಸಂಸ್ಥೆಯಾಗಿದೆ. ಇದನ್ನು ೧೯೭೩ ರಲ್ಲಿ ಆರ್ಎಸ್ಎಸ್ ''[[ರಾಷ್ಟ್ರೀಯ ಸ್ವಯಂಸೇವಕ ಸಂಘ|ಪ್ರಚಾರಕ]]'' ರಾದ ಮೊರೊಪಂತ್ ಪಿಂಗ್ಲೆ ಅವರ ದೂರದರ್ಶಿತ್ವದಲ್ಲಿ ೧೯೭೮-೭೯ ರಲ್ಲಿ ಸ್ಥಾಪಿನೆಯಾಯಿತು. [[:en:British_Raj|ಬ್ರಿಟಿಷ್ ರಾಜ್ಯ]] ಭಾರತದ ಇತಿಹಾಸವನ್ನು ವಿರೂಪಗೊಳಿಸಿ, ಪಕ್ಷಪಾತಮಾಡಿದ ತಪ್ಪುಗಳನ್ನಸರಿಪಡಿಸಲು ಪ್ರಯತ್ನಿಸುತ್ತದೆ. ಹಿಂದೂ ರಾಷ್ಟ್ರೀಯವಾದಿ ದೃಷ್ಟಿಕೋನದಿಂದ ಭಾರತೀಯ ಇತಿಹಾಸವನ್ನು ಪುನಃ ಬರೆಯುವುದು ಸಂಘಟನೆಯ ನಿಜವಾದ ಗುರಿಯಾಗಿದೆ ಎಂದು ವಿದ್ವಾಂಸರು ಹೇಳುತ್ತಾರೆ. {{Sfn|Berti|2006}} {{Sfn|Berti|2007|pp=7-9}} {{Sfn|Chatterji|Hansen|Jaffrelot|2019|p=165-168}}
== ಇತಿಹಾಸ ==
ಅಖಿಲ ಭಾರತೀಯ ಇತಿಹಾಸ ಸಂಕಲನ ಯೋಜನೆ (ABISY) ೧೯೭೮-೭೯ ರಲ್ಲಿ ಸ್ಥಾಪನೆಯಾದ [[ರಾಷ್ಟ್ರೀಯ ಸ್ವಯಂಸೇವಕ ಸಂಘ|ರಾಷ್ಟ್ರೀಯ ಸ್ವಯಂಸೇವಕ ಸಂಘದ]] ಅಂಗಸಂಸ್ಥೆಯಾಗಿದೆ. {{Sfn|Berti|2006}} ಇದನ್ನು ೧೯೭೩ ರಲ್ಲಿ ಆರೆಸ್ಸೆಸ್ ''[[ರಾಷ್ಟ್ರೀಯ ಸ್ವಯಂಸೇವಕ ಸಂಘ|ಪ್ರಚಾರಕ]]'' ಮೊರೊಪಂತ್ ಪಿಂಗ್ಲೆ ರೂಪಿಸಿದರು. {{Sfn|Berti|2006}} ಬಾಲ್ಮುಕುಂದ್ ಪಾಂಡೆಯವರು ಸಂಸ್ಥೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಿದರು, ಮುಂದೆ ಅದರ ಸಂಘಟನಾ ಕಾರ್ಯದರ್ಶಿಯಾದರು. {{Sfn|Chatterji|Hansen|Jaffrelot|2019|p=165}} ಸಾಮಾಜಿಕ ಮಾನವಶಾಸ್ತ್ರಜ್ಞ ಡೇನಿಯಲಾ ಬೇಟಿ ಅವರ ಪ್ರಕಾರ, ಸಂಘಟನೆಯ ಪ್ರಮುಖ ನಾಯಕರು [[ಹಿಂದುತ್ವ]] ಸಿದ್ಧಾಂತದೊಂದಿಗೆ ಹೊಂದಿಕೊಂಡ ಸಿದ್ಧಾಂತವನ್ನು ಹೊಂದಿದ್ದಾರೆ, ಆದಾಗ್ಯು ಸಂಘಟನೆಯ ಸದಸ್ಯರು ಈ ಕಾರ್ಯಕ್ಕೆ ತೊಡಗಿಕೊಳ್ಳಲು ತಮ್ಮದೇ ಆದ ಕಾರಣಗಳನ್ನು ಹೊಂದಿರಬಹುದು. {{Sfn|Berti|2007|p=7}}
ಜುಲೈ ೨೦೧೪ ರಲ್ಲಿ, ABISY ಯ [[ಆಂಧ್ರ ಪ್ರದೇಶ|ಆಂಧ್ರಪ್ರದೇಶದ]] ಭಾಗದ ಮುಖ್ಯಸ್ಥರಾಗಿದ್ದ [[:en:Yellapragada_Sudershan_Rao|ಯಲ್ಲಪ್ರಗಡ ಸುದರ್ಶನ್ ರಾವ್]] [[ನರೇಂದ್ರ ಮೋದಿ|ನರೇಂದ್ರಮೋದಿ]] ನೇತೃತ್ವದ [[:en:National_Democratic_Alliance|ನ್ಯಾಷನಲ್ ಡೆಮಾಕ್ರಟಿಕ್ ಅಲೈಯನ್ಸ್]](ಎನ್,ಡಿ.ಎ) ಸರ್ಕಾರವು [[:en:Indian_Council_of_Historical_Research|ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್]] (ಐ ಸಿ ಎಚ್.ಅರ್) ನ ಅಧ್ಯಕ್ಷರನ್ನಾಗಿ ನೇಮಿಸಿತು<ref name="Firstpost">{{Cite news |last=Iyer |first=Kavitha |date=3 Jul 2014 |title=Coming soon from Modi sarkar: RSS takeover of top research, cultural bodies |work=Firstpost |url=http://www.firstpost.com/politics/righting-india-modi-will-post-rss-men-lead-top-research-cultural-bodies-1602761.html}}</ref> <ref>{{Cite web |last=Chakravarti |first=Ananya |date=2023-09-01 |title=Forgotten Tales: The NCERT debate misses the Sangh's grip over local histories |url=https://caravanmagazine.in/history/ncert-debate-rss-history-local |access-date=2023-09-30 |website=[[The Caravan]]}}</ref>. ಮಾರ್ಚ್ ೨೦೧೫ ರಲ್ಲಿ, ಇತರ ಮೂವರು ABISY-ಸಂಯೋಜಿತ ಇತಿಹಾಸಕಾರರನ್ನು ಕೌನ್ಸಿಲ್ಗೆ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಲಾಯಿತು ಅವರುಗಳು ನಾರಾಯಣ ರಾವ್ [[:en:Berhampur_University|ಬರ್ಹಾಂಪುರ ವಿಶ್ವವಿದ್ಯಾಲಯದ]] ಮಾಜಿ ಪ್ರಾಧ್ಯಾಪಕ ಮತ್ತು ABISY ನ ರಾಷ್ಟ್ರೀಯ ಉಪಾಧ್ಯಕ್ಷ, [[:en:Deen_Dayal_Upadhyay_Gorakhpur_University|ಗೋರಖ್ಪುರ ವಿಶ್ವವಿದ್ಯಾನಿಲಯ]]ದ ಈಶ್ವರ್ ಶರಣ್ ವಿಶ್ವಕರ್ಮ ಪ್ರಾಚೀನ ಇತಿಹಾಸ ಪುರಾತತ್ವ ಮತ್ತು ಸಂಸ್ಕೃತಿ ವಿಭಾಗದ ಪ್ರಾಧ್ಯಾಪಕ ಮತ್ತು ABISY ನ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ, [[:en:University_of_Kalyani|ಕಲ್ಯಾಣಿ ವಿಶ್ವವಿದ್ಯಾಲಯದ]] ನಿವೃತ್ತ ಪ್ರಾಧ್ಯಾಪಕ ಮತ್ತು ABISY ಯ ಬಂಗಾಳ ವಿಭಾಗದ ಮುಖ್ಯಸ್ಥ ನಿಖಿಲೇಶ್ ಗುಹಾ <ref>{{Cite news |date=14 January 2015 |title=ICHR chief Sudershan Rao recommends 3 RSS historians to top panel |work=Economic Times |url=http://articles.economictimes.indiatimes.com/2015-01-14/news/58066167_1_ichr-chief-historical-research-council-chief |access-date=2024-04-22 |archive-date=2016-03-05 |archive-url=https://web.archive.org/web/20160305143601/http://articles.economictimes.indiatimes.com/2015-01-14/news/58066167_1_ichr-chief-historical-research-council-chief |url-status=dead }}</ref> <ref name="Hindu">{{Cite news |date=2 March 2015 |title=Saffron hue in revamped ICHR |work=The Hindu |url=http://www.thehindu.com/todays-paper/saffron-hue-in-revamped-ichr/article6949814.ece}}</ref>.
== ಸಿದ್ಧಾಂತ ==
ABISY ಯ ಉದ್ದೇಶವುವು ಭಾರತೀಯ ಇತಿಹಾಸವನ್ನು "ರಾಷ್ಟ್ರೀಯ ದೃಷ್ಟಿಕೋನದಿಂದ" ಬರೆಯುವುದು<ref name="ABISY-home">{{Cite web |title=Vision and objectives |url=http://itihasabharati.org/ |publisher=ABISY |access-date=2024-04-22 |archive-date=2019-06-22 |archive-url=https://web.archive.org/web/20190622002913/http://itihasabharati.org/ |url-status=dead }}</ref> {{Sfn|Berti|2007|p=15}}. ABISY ಹೆಸರಿನ ಅರ್ಥ ''"ಇಡೀ ಭಾರತದ ಇತಿಹಾಸವನ್ನು ಸಂಗ್ರಹಿಸುವ ಯೋಜನೆ ಎಂದು (ಸಮಿತಿಯ ಅರ್ಥದಲ್ಲಿಯೂ ಸಹ)"'' {{Sfn|Berti|2007|p=7}}. ವಿದ್ವಾಂಸರುಗಳು ಸಂಸ್ಥೆಯು ಹಿಂದುತ್ವದ ಸಿದ್ಧಾಂತದೊಂದಿಗೆ ಸ್ಥಿರವಾದ ನಿರೂಪಣೆಯನ್ನು ಪ್ರಸ್ತುತಪಡಿಸಲು [[:en:Historical_revisionism|ಐತಿಹಾಸಿಕ ಪರಿಷ್ಕರಣೆಯಲ್ಲಿ]] ತೊಡಗಿಸಿಕೊಂಡಿದೆ ಎಂದು ಹೇಳಿದ್ದಾರೆ {{Sfn|Berti|2006}} {{Sfn|Berti|2007|pp=7-9}} {{Sfn|Chatterji|Hansen|Jaffrelot|2019|p=165-168}} ಭಾರತೀಯ ಇತಿಹಾಸಕಾರರು ಪಾಶ್ಚಾತ್ಯ ವಿರೂಪಗಳಿಗೆ ಒಳಗಾಗಿದ್ದಾರೆ ಎಂದು ಪಾಂಡೆ ಹೇಳುತ್ತಾರೆ. ಇದರಿಂದಾಗಿ ಭಾರತೀಯ ಸಾಂಸ್ಕೃತಿಕ ವೈವಿಧ್ಯತೆಯ ತಪ್ಪು ಅಭಿಪ್ರಾಯವನ್ನು ಸೃಷ್ಟಿಸಿತ್ತಿದೆ {{Sfn|Berti|2006}} <ref name="HindustanTimes">{{Cite news |date=21 Aug 2014 |title=Among new projects, RSS to focus on studying adivasis traditions |work=Hindustan Times |url=http://www.hindustantimes.com/india-news/among-new-projects-rss-to-focus-on-studying-adivasis-traditions/article1-1254754.aspx |url-status=dead |archive-url=https://web.archive.org/web/20140824045224/http://www.hindustantimes.com/india-news/among-new-projects-rss-to-focus-on-studying-adivasis-traditions/article1-1254754.aspx |archive-date=24 August 2014}}</ref>. ಪಾಂಡೆ ಪ್ರಕಾರ, ''[[ಪುರಾಣಗಳು]]'' ಭಾರತೀಯ ಇತಿಹಾಸದ ಅತ್ಯಂತ ಮಹತ್ವದ ಮೂಲವಾಗಿದೆ<ref name="IndianExpress">{{Cite news |date=18 August 2014 |title=6 times more 'Puranas' in hand, RSS puts 100 on job for new history |work=The Indian Express |url=http://indianexpress.com/article/india/india-others/6-times-more-puranas-in-hand-rss-puts-100-on-job-for-new-history/ |access-date=2014-09-09}}</ref>. [[ಹಿಂದೂ ಧರ್ಮ|ಹಿಂದೂ ಸಂಸ್ಕೃತಿ]]ಯು ಬಾರತೀಯರ ವೈವಿಧ್ಯತೆಯಲ್ಲಿ ಏಕತೆಯನ್ನು ಸೃಷ್ಟಿಸುತ್ತದೆ ಎಂದು ಸಂಸ್ಥೆ ಹೇಳುತ್ತದೆ{{Sfn|Berti|2006|p=17}} {{Sfn|Berti|2007}}. ವೈದಿಕ ಸಂಸ್ಕೃತಿಯು ಭಾರತದ ಜನಜಾತಿ ಮತ್ತು ಆದಿವಾಸಿಗಳ ಸಂಪ್ರದಾಯದಿಂದ ಹುಟ್ಟಿಕೊಂಡಿತು ಎಂದು ಪರಿಗಣಿಸುತ್ತದೆ<ref name="HindustanTimes" /> {{Sfn|Berti|2007|p=8}}.
[[:en:Indo-Aryan_peoples|ಇಂಡೋ-ಆರ್ಯನ್ನರು]] ಮಧ್ಯ ಏಷ್ಯಾದಿಂದ ಭಾರತೀಯ ಉಪಖಂಡಕ್ಕೆ ವಲಸೆ ಬಂದಿಲ್ಲ ಬದಲಾಗಿ ಇವರೇ [[:en:Indigenous_Aryanism|ಮೂಲ ನಿವಾಸಿಗಳು]] ಎಂದು ನಂಬುತ್ತದೆ. ಅವರಲ್ಲಿ ಕೆಲವರು ನಂತರ ಉಪಖಂಡವನ್ನು ತೊರೆದು ಪ್ರಪಂಚದ ಇತರ ಭಾಗಗಳನ್ನು ನಾಗರಿಕಗೊಳಿಸಿದರು{{Sfn|Berti|2006}} {{Sfn|Chatterji|Hansen|Jaffrelot|2019|p=165-168}}. ಈ ಸಿದ್ಧಾಂತವನ್ನು ಮುಖ್ಯವಾಹಿನಿಯ ವಿದ್ವಾಂಸರು ತಿರಸ್ಕರಿಸಿದ್ದರು. ಅವರ ಪ್ರಕಾರ ಇದು ವ್ಯಾಪಕವಾದ ವೈಜ್ಞಾನಿಕ ಸಂಶೋಧನೆಗೆ ವಿರುದ್ಧವಾಗಿದೆಯೆಂದು ವಾದಿಸಿದರು {{Sfn|Trautmann|2005|p=xiii}} {{Sfn|Bryant|2001|pp=140-145}}. ಆದರೆ ಇತ್ತೇಚಿನ ಸಂಶೋದನೆಗಳು ಅರ್ಯನ ಮೈಗ್ರೆಷನ್ ಥಿಯರಿಯನ್ನು ಸುಳ್ಳು ಎಂದು ಸಾಭೀತು ಪಡಿಸಿವೆ.
ಡಿಸಂಬರ್ ೨೦೦೫ ರಲ್ಲಿ ಪ್ರಕಟವಾದ ಈ ಸಂಶೋಧನಾ [https://www.ncbi.nlm.nih.gov/pmc/articles/PMC1380230/ ಪ್ರಬಂಧವು] <ref>{{Cite web |date=16 December 2005 |title=Polarity and Temporality of High-Resolution Y-Chromosome Distributions in India Identify Both Indigenous and Exogenous Expansions and Reveal Minor Genetic Influence of Central Asian Pastoralists |url=https://www.ncbi.nlm.nih.gov/pmc/articles/PMC1380230/ |url-status=bot: unknown |archive-url=https://web.archive.org/web/20150112140624/http://www.ncbi.nlm.nih.gov/pmc/articles/PMC1380230/ |archive-date=12 ಜನವರಿ 2015 |access-date=16 December 2005 |website=National Library of Medicine }}</ref> ಕಳೆದ ೧೦,೦೦೦-೧೫,೦೦೦ ವರ್ಷಗಳಿಂದ ಭಾರತದಲ್ಲಿ ಯಾವುದೇ ಗಮನಾರ್ಹವಾದ ಆನುವಂಶಿಕ ಪ್ರಭಾವದ ಅನುಪಸ್ಥಿತಿಯನ್ನು ಪ್ರದರ್ಶಿಸುತ್ತದೆ ಎಂದು ಹೇಳುತ್ತದೆ. ಮತ್ತೂಂದು ಸಂಶೋಧನಾ ಪ್ರಬಂಧವು <ref>{{Cite web |title=Separating the post-Glacial coancestry of European and Asian Y chromosomes within haplogroup R1a |url=https://www.ncbi.nlm.nih.gov/pmc/articles/PMC2987245/}}</ref>ಭಾರತವನ್ನು ಒಳಗೊಂಡಂತೆ ಪೂರ್ವ ಯುರೋಪ್ನಿಂದ ಏಷ್ಯಾಕ್ಕೆ ಯಾವುದೇ ಗಮನಾರ್ಹವಾದ ಪಿತೃವಂಶೀಯ ಜೀನ್ ಹರಿದು ಬಂದಿಲ್ಲ ಕನಿಷ್ಠ ಮಧ್ಯ-ಹೊಲೊಸೀನ್ ಅವಧಿಯಿಂದ (7,000 ರಿಂದ 5,000 ವರ್ಷಗಳ ಹಿಂದೆ) ರವರಗೆ. ಈ ಸಂಶೋಧನಾ ಪ್ರಬಂಧವು ಆರ್ಯರ ಆಕ್ರಮಣ/ವಲಸೆಯ ಸಾಧ್ಯತೆಯನ್ನು ತಿರಸ್ಕರಿಸುತ್ತದೆ ಮತ್ತು ಭಾರತೀಯ ಜನಸಂಖ್ಯೆಯು ತಳೀಯವಾಗಿ ವಿಶಿಷ್ಟವಾಗಿದೆ ಮತ್ತು ಆಫ್ರಿಕನ್ನರ ನಂತರ ಎರಡನೇ ಅತಿ ಹೆಚ್ಚು ಆನುವಂಶಿಕ ವೈವಿಧ್ಯತೆಯನ್ನು ಹೊಂದಿದೆ ಎಂದು ತೀರ್ಮಾನಿಸಿದೆ
ಈ ಮೂರು ಸಂಶೋಧನಾ ಪ್ರಬಂಧಗಳು ಅರ್ಯನ್ ವಲಸೆಯನ್ನು ತಪ್ಪು ಎಂದು ಸಾಬೀತುಪಡಿಸುತ್ತದೆ. ಸುಮಾರು ೧೫೦೦ BCE ಯಲ್ಲಿ ಆರ್ಯರ ಆಕ್ರಮಣ ಇರಲಿಲ್ಲ ಎಂದು ನಿರ್ಣಾಯಕವಾಗಿ ಮತ್ತು ನಿರಾಕರಿಸಲಾಗದಂತೆ ಸಾಬೀತುಪಡಿಸುತ್ತದೆ.
== ಚಟುವಟಿಕೆಗಳು ==
=== ಯೋಜನೆಗಳು ===
ಆಗಸ್ಟ್ ೨೦೧೪ ರಲ್ಲಿ, ಸಂಸ್ಥೆಯು ನಾಲ್ಕು ಸಂಶೋಧನಾ ಯೋಜನೆಗಳನ್ನು ಪೂರ್ಣಗೊಳಿಸಿದೆ ಎಂದು ಹೇಳಿದೆ, ಅವುಗಳೆಂದರೆ [[ಸರಸ್ವತಿ ನದಿ|ಸರಸ್ವತಿ ನದಿಯ]] ಮೂಲವನ್ನು ಹುಡುಕುವುದು, [[:en:Indigenous_Aryanism|ಆರ್ಯರು ಭಾರತಕ್ಕೆ ವಲಸೆ ಬಂದರು ಎಂಬ ಸಿದ್ಧಾಂತ]]ದ ಸತ್ಯ ಸತ್ಯತೆಯನ್ನು ಪರಿಶೀಲಿಸಿವುದು <ref name="ABISY-miconceptions">{{Cite web |title=Misconceptions about Aryans'' |url=http://itihasabharati.org/index.php?option=com_content&view=article&id=101&Itemid=120 |access-date=21 June 2019 |website=ABISY |archive-date=2 ಜೂನ್ 2016 |archive-url=https://web.archive.org/web/20160602064258/http://itihasabharati.org/index.php?option=com_content&view=article&id=101&Itemid=120 |url-status=dead }}</ref>. [[ಮಹಾಭಾರತ|, ಮಹಾಭಾರತ]] ದ ಕಾಲವನ್ನು ನಿರ್ಧರಿಸುವುದು, [[:en:Shankaracharya|ಶಂಕರಾಚಾರ್ಯ]] ಮತ್ತು [[ಗೌತಮ ಬುದ್ಧ|ಬುದ್ಧ]] ರ ಸಮಯವನ್ನು ಗುರುತಿಸುವುದು. ಸಿಪಾಯಿ ದಂಗೆ ಎಂದು ವ್ಯಖ್ಯನಿಸಿದ್ದ[[ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ|೧೮೫೭ ರ ದಂಗೆಯನ್ನು]] ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂದು ಒತ್ತಿ ಹೇಳಿದರು <ref name="HindustanTimes"></ref> . ಹತ್ತು ವರ್ಷಗಳಲ್ಲಿ ಎಲ್ಲಾ ಹಿಂದೂ ''[[ಪುರಾಣಗಳು|ಪುರಾಣಗಳನ್ನು]]'' ವಿಶ್ವಕೋಶವಾಗಿ ಸಂಗ್ರಹಿಸಿ ಬರೆಯುವುದು, ಅದರ ಮೂಲ ಅರ್ಥವನ್ನು ಅರ್ಥೈಸಲು ವಿದ್ವಾಂಸರ ಸಹಾಯ ಪಡೆಯುವುದು. ಅದನ್ನು ಭಾರತದ ನಿಜವಾದ ಇತಿಹಾಸ ಎಂದು ಮುಂದಿಡುವುದು ಎಂದು ಅದು ಘೋಷಿಸಿತು. <ref name="puranas">{{Cite news |date=18 Aug 2014 |title=History according to puranas: RSS's next big project |work=Firstpost |url=http://www.firstpost.com/politics/history-according-puranas-rsss-next-big-project-1669673.html}}</ref> ABISY ಭಾರತದ ಎಲ್ಲಾ ೬೭೦+ ಜಿಲ್ಲೆಗಳ ಇತಿಹಾಸವನ್ನು ದಾಖಲಿಸಲು ಉದ್ದೇಶಿಸಿದೆ ಮತ್ತು ಭಾರತದಲ್ಲಿನ ೬೦೦ ಕ್ಕೂ ಹೆಚ್ಚು ಬುಡಕಟ್ಟು ಸಮುದಾಯಗಳ ಇತಿಹಾಸವನ್ನು ವಿವರಿಸಲು ಉದ್ದೇಶಿಸಿದೆ ಎಂದು ಹೇಳಿದೆ <ref name="IndianExpress"></ref>.
=== ಸಂಶೋಧನೆಯ ವಿಧಾನ ===
ABISY ತನ್ನ ಐತಿಹಾಸಿಕ ಕೆಲಸವನ್ನು [[ಹಿಂದೂ ಪಠ್ಯಗಳು|ಹಿಂದೂ ಧರ್ಮಗ್ರಂಥಗಳ]] ಸುತ್ತ ಕೇಂದ್ರೀಕರಿಸುತ್ತದೆ. {{Sfn|Berti|2007}} [[ಕುಲ್ಲು]]ಪುರಾಣದಲ್ಲಿ ಉದಾಹರಿಸಿದ ಹಾಗೆ ದೇವರುಗಳ ಮೌಖಿಕವಾಗಿ ಸಂರಕ್ಷಿಸಲ್ಪಟ್ಟ ಕಥೆಗಳನ್ನು ಸಂಗ್ರಹಿಸಿ ಅದನ್ನೇ ವಿಶ್ವಾಸಾರ್ಹ ಮೂಲಗಳಾಗಿ ಪರಿಗಣಿಸಬೇಕು. ಏಕೆಂದರೆ ಮೌಖಿಕವಾಗಿವಾಗಿ ಬಂದ ಜ್ಯಾನ ಹೆಚ್ಚು ಬದಲಾವಣೆಗೆ ಒಳಗಾಗಿರುವುದಿಲ್ಲ{{Sfn|Berti|2007|p=24}}. ABISY ನಾಯಕರುಗಳು ಇದರಲ್ಲಿ ಬರುವ ನಿರ್ದಿಷ್ಟ ಪದಗಳು ಅಥವಾ ಅಭಿವ್ಯಕ್ತಿಗಳ ಮೇಲೆ ಗಮನ ಕೊಟ್ಟು [[:ವರ್ಗ:ಸಂಸ್ಕೃತ ಗ್ರಂಥಗಳು|ಸಂಸ್ಕೃತ ಪಠ್ಯಗಳೊಂದಿಗೆ]] ಇದರ ಹೋಲಿಕೆಯನ್ನು ಹುಡುಕಿ ಆ ಪಠ್ಯಗಳನ್ನು ಅಥವಾಅವುಗಳ ತುಣುಕುಗಳನ್ನು "ಅರ್ಥಮಾಡಿಕೊಳ್ಳುತ್ತಾರೆ". ಇದು ಗ್ರಾಮ ದೇವತೆಗಳ ಸಂಸ್ಕೃತ ಗುರುತನ್ನು ಬಹಿರಂಗಪಡಿಸುತ್ತದೆ. {{Sfn|Berti|2007|p=23-24}} ABISY ಆ ಸ್ಥಳೀಯ ಸಂಸ್ಕೃತಿಗಳನ್ನು ತನಿಖೆ ಮಾಡುವ ಮೂಲಕ ಸ್ಥಳೀಯ ಸಂಸ್ಕೃತಿಗಳು ಮತ್ತು ಭಾವಿಸಲಾದ ಏಕೀಕೃತ ಹಿಂದೂ ಸಂಸ್ಕೃತಿಯ ನಡುವಿನ ಸಂಪರ್ಕವನ್ನು ತೋರಿಸಲು ಪ್ರಯತ್ನಿಸುತ್ತದೆ {{Sfn|Berti|2007|p=8}}. ಈ ರೀತಿಯ "ಹೊಸ ಸ್ಥಳೀಯ ಇತಿಹಾಸ ಚರಿತ್ರೆ" {{Sfn|Berti|2007|p=8}} ಹಿಂದುತ್ವ-ಬರಹಗಾರರಿಗೆ ವಿಶಿಷ್ಟವಾಗಿಲ್ಲ, ಆದರೆ ಆಫ್ರಿಕನ್ ರಾಷ್ಟ್ರೀಯತೆಯ ಭಾಷಣದಲ್ಲಿ ಕಾಣಿಸಿಕೊಂಡಿದೆ ಮತ್ತು "ಜನಪದ ರಾಜಕೀಯ ನಿರ್ಮಾಣ ಮತ್ತು ಅದರ ಬಳಕೆಯು ೧೯ನೇ ಶತಮಾನದ ಮುಖ್ಯಭೂಮಿಕೆಯಾಗಿತ್ತು. ಯುರೋಪಿಯನ್ ರಾಷ್ಟ್ರೀಯತೆಗಳು." {{Sfn|Berti|2007|p=9}}
=== ಪ್ರಕಟಣೆಗಳು ===
ABISY ದೆಹಲಿಯಲ್ಲಿ ಸಂಪಾದಿಸಿದ ''ಇತಿಹಾಸ್ ದರ್ಪಣ್'' <ref>{{Cite web |title=ಇತಿಹಾಸ ದರ್ಪಣ |url=https://itihasadarpana.wordpress.com/archives/}}</ref>(ಇತಿಹಾಸದ ಕನ್ನಡಿ) ಜರ್ನಲ್ ಅನ್ನು ಪ್ರಕಟಿಸುತ್ತದೆ. ಹೆಚ್ಚಿನ ಲೇಖನಗಳನ್ನು ಇಂಗ್ಲಿಷ್ನಲ್ಲಿ ಬರೆಯಲಾಗಿದೆ, ಆದರೆ ಕೆಲವು [[ಹಿಂದಿ ಭಾಷೆ|ಹಿಂದಿಯಲ್ಲಿವೆ]] . ಇದನ್ನು ೧೯೯೫ ರಿಂದ ಕಾಲ ಕಾಲಕ್ಕೆ ಪ್ರಕಟಿಸಲಾಗಿದೆ; ೨೦೧೬ ರಿಂದ, [[:en:Indian_Council_of_Historical_Research|ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್]] ಆಡಳಿತವನ್ನು ವಹಿಸಿಕೊಂಡಿದೆ. ಕೆಲವು ಲೇಖಕರು ಇತಿಹಾಸದಲ್ಲಿ ಯಾವುದೇ ಸಾಂಸ್ಥಿಕ ಸಂಬಂಧ ಅಥವಾ ಶೈಕ್ಷಣಿಕ ತರಬೇತಿಯನ್ನು ಹೊಂದಿದ್ದಾರೆ. ಜರ್ನಲ್ನ ಸಂಪಾದಕೀಯ ಮಾನದಂಡಗಳು ಭಾರತೀಯ ಐತಿಹಾಸಿಕ ಸಂಶೋಧನೆಯಲ್ಲಿ "ವೈಜ್ಞಾನಿಕ ಪಾತ್ರ"ದ ಅಗತ್ಯತೆಯನ್ನು ಒತ್ತಿಹೇಳುತ್ತವೆ,
ಇಲ್ಲಿ ಎಲ್ಲಾ ಸ್ಥಳೀಯ ಇತಿಹಾಸವನ್ನು ಸಂಶೋಧನೆಗೆ ಯೋಗ್ಯವೆಂದು ಪರಿಗಣಿಸಲಾಗುವುದಿಲ್ಲ, ಆದರೆ ಸಂಸ್ಥೆಯ ಸಿದ್ಧಾಂತಕ್ಕೆ ಅನುಗುಣವಾಗಿ ಇರುವ ಸಂಗತಿಗಳು ಮಾತ್ರ. {{Sfn|Berti|2007|p=14}} .
== ಸಂಸ್ಥೆ ==
ABISY ಪ್ರಧಾನ ಕಛೇರಿಯು ಆರ್ಎಸ್ಎಸ್ನ [[ದೆಹಲಿ]] ಕಚೇರಿಯಾದ ಕೇಶವ್ ಕುಂಜ್ನಲ್ಲಿದೆ. {{Sfn|Berti|2007}} ಕೇಂದ್ರ ಕಚೇರಿಯ ಅಡಿಯಲ್ಲಿ ಹದಿಮೂರು ''ಕ್ಷೇತ್ರಗಳು'' ಅಥವಾ ಪ್ರಾಂತೀಯ ಕಚೇರಿಗಳು, ಪ್ರತಿಯೊಂದೂ ಅಧ್ಯಕ್ಷರಿಂದ ನಡೆಸಲ್ಪಡುತ್ತವೆ. ಈ ಕೇಂದ್ರಗಳು ABISY ಸಿದ್ಧಾಂತವನ್ನು ಸ್ಥಳೀಯ ಸಾಂಸ್ಕೃತಿಕ ಸಿದ್ಧಾಂತ ಮತ್ತು ಸಂಪ್ರದಾಯಕ್ಕೆ ಸಂಪರ್ಕಿಸುವ ಜವಾಬ್ದಾರಿಯನ್ನು ಹೊಂದಿವೆ. {{Sfn|Berti|2007}} ABISY ನ ಶಾಖೆಗಳು [[ಚಂಡೀಗಡ|ಚಂಡೀಗಢ]], [[ಶಿಮ್ಲಾ]] ಮತ್ತು [[ಕುಲ್ಲು|ಕುಲುಗಳಲ್ಲಿ]] ಅಸ್ತಿತ್ವದಲ್ಲಿವೆ. {{Sfn|Berti|2007|p=12}} ABISY ತನ್ನೊಂದಿಗೆ ೫೦೦ ಪ್ರಾಧ್ಯಾಪಕರನ್ನು ಹೊಂದಿದೆ ಎಂದು ಹೇಳುತ್ತದೆ. <ref name="HindustanTimes"></ref>
== ಉಲ್ಲೇಖಗಳು ==
{{ಉಲ್ಲೇಖಗಳು}}
== ಮೂಲಗಳು ==
{{refbegin}}
* {{cite journal|last1=Berti|first1=Daniela|year=2006|title=The Memory of Gods: From a Secret Autobiography to a Nationalistic Project|journal=Indian Folklife|issue=24|url=https://www.academia.edu/893399|access-date=16 August 2014}}
* {{cite journal|last1=Berti|first1=Daniela|year=2007|title=Hindu nationalists and local History: From ideology to local lore|journal=Rivista di Studi Sudasiatici|volume=2|pages=5–36|url=http://www.fupress.net/index.php/rss/article/view/2462/2297|access-date=16 August 2014|archive-date=15 ಏಪ್ರಿಲ್ 2016|archive-url=https://web.archive.org/web/20160415160851/http://www.fupress.net/index.php/rss/article/view/2462/2297|url-status=dead}}
* {{cite book|title=The Quest for the Origins of Vedic Culture: The Indo-Aryan Migration Debate|last=Bryant|first=Edwin|publisher=Oxford University Press|year=2001|isbn=9780195137774|author-link=Edwin Bryant (author)}}
* {{cite book|url=https://books.google.com/books?id=zcObDwAAQBAJ&pg=PA454|title=Majoritarian State: How Hindu Nationalism Is Changing India|last1=Chatterji|first1=Angana P.|last2=Hansen|first2=Thomas Blom|last3=Jaffrelot|first3=Christophe|date=August 2019|publisher=Oxford University Press|isbn=9780190078171}}
* {{cite book|url=https://books.google.com/books?id=BUluAAAAMAAJ|title=The Aryan Debate|last=Trautmann|first=Thomas|publisher=Oxford University Press|year=2005|isbn=9780195669084}}
{{refend}}
[[ವರ್ಗ:ಕನ್ನಡ ವಿಕಿಪೀಡಿಯ ಸಮುದಾಯ ಬೆಳವಣಿಗೆ]]
mcn8nrwt8t9bbx58m2cldhuhaajsexj
ಸದಸ್ಯ:Dostojewskij/ನನ್ನ ಕಾಣಿಕೆಗಳು
2
160163
1254272
1254055
2024-11-10T01:05:03Z
Dostojewskij
21814
+ ವರ್ಗ:೧೯೯೨ ಜನನ + ವರ್ಗ:೧೯೭೮ ಜನನ + ವರ್ಗ:೧೯೫೭ ಜನನ + ವರ್ಗ:೧೯೯೩ ಜನನ + ವರ್ಗ:೧೯೭೯ ಜನನ + ವರ್ಗ:೧೯೮೮ ಜನನ
1254272
wikitext
text/x-wiki
[[ಚಿತ್ರ:Kannadaspeakers.png|thumb|[[ಕನ್ನಡ]]]]
{| align="center" border="0" cellpadding="5" cellspacing="2" style="border: 1px solid #A4FFA4; background-color: #F3FFF3; border: 5px solid #F3FFF3"
|-
|
* User ID: 21,814
* ನೊಂದಣಿ ದಿನಾಂಕ: 2014-09-09
|-
|}
{| class="wikitable"
|-
! Date !! Live edits !! Deleted edits !! Total edits !! Main !! Pages edited (total)
|-
| ೧೧ ಸೆಪ್ಟೆಂಬರ್ ೨೦೧೮ || 1 || 0 || 1 || 1 || 1
|-
| ೩೦ ಅಕ್ಟೋಬರ್ ೨೦೨೪ || 18 || 0 || 18 || 16 || 17
|-
| ೫ ನವೆಂಬರ್ ೨೦೨೪ || 23 || 0 || 23 || 17 || 22
|-
| ೧೦ ನವೆಂಬರ್ ೨೦೨೪ || 61 || 0 || 61 || 42 || 56
|-
! Date !! Live edits !! Deleted edits !! ಒಟ್ಟು ಸಂಪಾದನೆಗಳು !! Main !! Pages edited (total)
|-
|}
== Year counts ==
{| class="wikitable"
|-
! Year !! Live edits !! Deleted edits !! Total edits !! Namespace Main
|-
| 2014 || 0 || 0 || 0 || 0
|-
| 2015 || 0 || 0 || 0 || 0
|-
| 2016 || 0 || 0 || 0 || 0
|-
| 2017 || 0 || 0 || 0 || 0
|-
| 2018 || 1 || 0 || 1 || 1
|-
| 2019 || 0 || 0 || 0 || 0
|-style='background:#C0C0C0'
| 2020 || 2 || 0 || 2 || 2
|-style='background:#C0C0C0'
| 2021 || 2 || 0 || 2 || 2
|-style='background:#C0C0C0'
| 2022 || 2 || 0 || 2 || 2
|-
| 2023 || 0 || 0 || 0 || 0
|-style='background:#FFEE77'
| 2024<br/><small><small>(10.11.2024)</small></small> || '''54''' || 0 || '''54''' || '''35'''
|-
|}
* [https://xtools.wmflabs.org/ec/kn.wikipedia.org/Dostojewskij xtools.wmflabs]
* [https://kn.wikiscan.org/?menu=userstats&user=Dostojewskij kn.wikiscan]
<div style="border: 3px solid green; margin: 2px; background-color: white;"><div style="margin: 10px;">
* [[ಚಿತ್ರ:Wikidata-logo.svg|20px]] [[wikidata:User:Dostojewskij/Contributions]]
* [[ಚಿತ್ರ:Commons-logo.svg|20px]] [[commons:User:Dostojewskij/Contributions]]
</div></div>
== ವರ್ಗ ==
# 🖫 [[:ವರ್ಗ:೧೯೮೨ ಜನನ]] (೩೦ ಅಕ್ಟೋಬರ್ ೨೦೨೪)
# 🖫 [[:ವರ್ಗ:೧೯೮೫ ಜನನ]] (೫ ನವೆಂಬರ್ ೨೦೨೪)
# 🖫 [[:ವರ್ಗ:೧೯೮೬ ಜನನ]] (೫ ನವೆಂಬರ್ ೨೦೨೪)
# 🖫 [[:ವರ್ಗ:೧೯೮೭ ಜನನ]] (೮ ನವೆಂಬರ್ ೨೦೨೪)
# 🖫 [[:ವರ್ಗ:೧೯೯೨ ಜನನ]] (೧೦ ನವೆಂಬರ್ ೨೦೨೪)
# 🖫 [[:ವರ್ಗ:೧೯೭೮ ಜನನ]] (೧೦ ನವೆಂಬರ್ ೨೦೨೪)
# 🖫 [[:ವರ್ಗ:೧೯೫೭ ಜನನ]] (೧೦ ನವೆಂಬರ್ ೨೦೨೪)
# 🖫 [[:ವರ್ಗ:೧೯೯೩ ಜನನ]] (೧೦ ನವೆಂಬರ್ ೨೦೨೪)
# 🖫 [[:ವರ್ಗ:೧೯೭೯ ಜನನ]] (೧೦ ನವೆಂಬರ್ ೨೦೨೪)
# 🖫 [[:ವರ್ಗ:೧೯೮೮ ಜನನ]] (೧೦ ನವೆಂಬರ್ ೨೦೨೪)
[[de:Benutzer:Dostojewskij/Bearbeitungen]]
[[ca:Usuari:Dostojewskij/Contribucions]]
[[ru:Участник:Dostojewskij/Мои правки]]
[[oc:Utilizaire:Dostojewskij/Contribucions]]
[[pl:Wikipedysta:Dostojewskij/Wkład]]
[[nl:Gebruiker:Dostojewskij/Gebruikersbijdragen]]
[[fr:Utilisateur:Dostojewskij/Contributions]]
[[pt:Usuário(a):Dostojewskij/Contribuições]]
[[en:User:Dostojewskij/Contributions]]
[[scn:Utenti:Dostojewskij/Cuntribbuti]]
[[es:Usuario:Dostojewskij/Contribuciones]]
[[uk:Користувач:Dostojewskij/Внесок]]
[[no:Bruker:Dostojewskij/Bidrag]]
[[sv:Användare:Dostojewskij/Bidrag]]
[[cs:Wikipedista:Dostojewskij/Příspěvky]]
[[ht:Itilizatè:Dostojewskij/Kontribisyon]]
[[zh-min-nan:Iōng-chiá:Dostojewskij/Kòng-hiàn]]
[[bg:Потребител:Dostojewskij/Приноси]]
[[wuu:User:Dostojewskij/我个贡献]]
[[lv:Dalībnieks:Dostojewskij/Devums]]
[[tr:Kullanıcı:Dostojewskij/Katkılarım]]
[[ro:Utilizator:Dostojewskij/Contribuții]]
[[mai:प्रयोगकर्ता:Dostojewskij/योगदान]]
[[da:Bruger:Dostojewskij/Bidrag]]
[[crh:Qullanıcı:Dostojewskij/İsseler]]
[[id:Pengguna:Dostojewskij/Kontribusi]]
[[mk:Корисник:Dostojewskij/Придонеси]]
[[ky:Колдонуучу:Dostojewskij/Салымдарым]]
[[lmo:Utent:Dostojewskij/Contribuzzion]]
[[mg:Mpikambana:Dostojewskij/Fandraisan'anjara]]
[[ko:사용자:Dostojewskij/기여]]
[[it:Utente:Dostojewskij/Contributi]]
[[zh:User:Dostojewskij/贡献]]
[[be:Удзельнік:Dostojewskij/Уклад]]
[[ja:利用者:Dostojewskij/投稿記録]]
[[kk:Қатысушы:Dostojewskij/Үлесім]]
[[uz:Foydalanuvchi:Dostojewskij/Hissam]]
[[ms:Pengguna:Dostojewskij/Sumbangan]]
[[ceb:Gumagamit:Dostojewskij/Mga tampo]]
[[la:Usor:Dostojewskij/Conlationes]]
[[fi:Käyttäjä:Dostojewskij/Muokkaukset]]
[[sk:Redaktor:Dostojewskij/Príspevky]]
[[nn:Brukar:Dostojewskij/Bidrag]]
[[fa:کاربر:Dostojewskij/مشارکتها]]
[[vi:Thành viên:Dostojewskij/Đóng góp]]
[[ml:ഉപയോക്താവ്:Dostojewskij/സംഭാവനകൾ]]
[[ne:प्रयोगकर्ता:Dostojewskij/मेरो योगदानहरू]]
[[mn:Хэрэглэгч:Dostojewskij/Хэрэглэгчийн хувь нэмэр]]
[[az:İstifadəçi:Dostojewskij/Töhfələrim]]
[[cv:Хутшăнакан:Dostojewskij/Хывнӑ тӳпе]]
[[et:Kasutaja:Dostojewskij/Kaastöö]]
[[tl:Tagagamit:Dostojewskij/Mga ambag ko]]
[[simple:User:Dostojewskij/My changes]]
[[mr:सदस्य:Dostojewskij/माझे योगदान]]
[[hi:सदस्य:Dostojewskij/योगदान]]
[[af:Gebruiker:Dostojewskij/Bydraes]]
[[pa:ਵਰਤੋਂਕਾਰ:Dostojewskij/ਯੋਗਦਾਨ]]
[[sl:Uporabnik:Dostojewskij/Prispevki]]
[[hr:Suradnik:Dostojewskij/Doprinosi]]
[[sh:Korisnik:Dostojewskij/Doprinos]]
[[sco:Uiser:Dostojewskij/Contreibutions]]
[[dty:प्रयोगकर्ता:Dostojewskij/मेरो योगदानहरू]]
[[sah:Кыттааччы:Dostojewskij/Суруйуу тиһилигэ]]
[[gl:Usuario:Dostojewskij/Contribucións]]
[[eu:Lankide:Dostojewskij/Nire ekarpenak]]
[[se:Geavaheaddji:Dostojewskij/Mu rievdadusat]]
[[eo:Uzanto:Dostojewskij/Kontribuoj]]
[[kaa:Paydalanıwshı:Dostojewskij/Úlesim]]
[[tg:Корбар:Dostojewskij/Ҳисса]]
[[el:Χρήστης:Dostojewskij/Η συνεισφορά μου]]
[[ka:მომხმარებელი:Dostojewskij/წვლილი]]
[[bn:ব্যবহারকারী:Dostojewskij/অবদান]]
[[sr:Корисник:Dostojewskij/Доприноси]]
[[hy:Մասնակից:Dostojewskij/Ներդրում]]
[[bar:Nutza:Dostojewskij/Mei Gschriebnas]]
[[lt:Naudotojas:Dostojewskij/Mano indėlis]]
[[ln:Utilisateur:Dostojewskij/Nkásá nakomí]]
[[mhr:Пайдаланыше:Dostojewskij/Мыйын надырем]]
[[kw:Devnydhyer:Dostojewskij/Kevrohow]]
[[ta:பயனர்:Dostojewskij/பங்களிப்புக்கள்]]
[[pam:User:Dostojewskij/Deng ambag]]
[[olo:Käyttäi:Dostojewskij/Kohendukset]]
[[te:వాడుకరి:Dostojewskij/నా మార్పులు]]
[[pdc:Yuuser:Dostojewskij/Mei Ardickele]]
fwn7zb76lfdhpib6zpxdx290xafohja
ಕನಸಿನ ವ್ಯಕ್ತಿ
0
160263
1254206
1254169
2024-11-09T15:43:57Z
Prajna gopal
75944
1254206
wikitext
text/x-wiki
{{Short description|Character in a person's dream}}
[[File:Odd Couple Oscar and Felix in heaven.jpg|thumb|''ದಿ ಆಡ್ ಕಪಲ್'' ಎಂಬ ದೂರದರ್ಶನ ಧಾರವಾಹಿಯ ಒಂದು ದೃಶ್ಯ ಇದಾಗಿದೆ, ಅಲ್ಲಿ ಕನಸಿನ ಪಾತ್ರವು ಸ್ವರ್ಗದಲ್ಲಿ ಇನ್ನೊಬ್ಬರನ್ನು ಭೇಟಿ ಮಾಡುತ್ತದೆ]]
'''ಕನಸಿನ ವ್ಯಕ್ತಿ'''ಯನ್ನು ಕೆಲವೊಮ್ಮೆ ಡಿಸಿ (ಡ್ರೀಮ್ ಕ್ಯಾರೆಕ್ಟರ್) ಎಂದು ಸಂಕ್ಷೇಪಿಸಲಾಗುತ್ತದೆ. ಒಬ್ಬ ವ್ಯಕ್ತಿಯು ಆರ್.ಇ.ಎಮ್ (ಕ್ಷಿಪ್ರ ಕಣ್ಣಿನ ಚಲನೆ) ನಿದ್ದೆ ಮಾಡುತ್ತಿರುವಾಗ ಆ ವ್ಯಕ್ತಿಯು [[ಕನಸು|ಕನಸಿನಲ್ಲಿ]] ಇನ್ನೊಂದು ಮಾನವ-ರೀತಿಯ ಅಸ್ತಿತ್ವದೊಂದಿಗೆ ಸಂವಹನ ನೆಡೆಸಬಹುದು. [[:en:Lucid_dream|"ಸ್ಪಷ್ಟವಾದ ಕನಸು ಕಾಣುವ ಸಮುದಾಯ"ದಲ್ಲಿ]] ಈ ವಿಷಯದ ಕುರಿತು ಆಳವಾಗಿ ತಿಳಿಸಲಾಗಿದೆ, ಏಕೆಂದರೆ ಸ್ಪಷ್ಟವಾದ ಕನಸನ್ನು ಅನುಭವಿಸುತ್ತಿರುವಾಗ, ವ್ಯಕ್ತಿಯು ಪ್ರಜ್ಞಾಪೂರ್ವಕವಾಗಿ ಕನಸಿನ ವ್ಯಕ್ತಿಗಳೊಂದಿಗೆ ಸಂವಹನ ನಡೆಸಬಹುದು.
ಒಂದು ನಿರ್ದಿಷ್ಟ "ಕನಸಿನ ವ್ಯಕ್ತಿ"ಯು ಕನಸಿನಿಂದ ಕನಸಿಗೆ ಮತ್ತೆ ಕಾಣಿಸಿಕೊಳ್ಳಬಹುದು.<ref>{{cite web|last=Zadra|first=Antonio|title=What dream characters reveal about the astonishing dreaming brain|website=|publisher=Psyche|date=28 June 2021|url=https://psyche.co/ideas/what-dream-characters-reveal-about-the-astonishing-dreaming-brain|access-date=23 July 2022}}</ref>
==ಸಾಮರ್ಥ್ಯಗಳು==
ಕನಸಿನಲ್ಲಿ ಬರುವ ವ್ಯಕ್ತಿಗಳು ಕೆಲವೊಮ್ಮೆ ನಿರ್ದಿಷ್ಟ ಕಾರ್ಯಗಳನ್ನು ಮಾಡಲು ಒಪ್ಪುತ್ತಾರೆ, ಕೆಲವೊಮ್ಮೆ ಒಪ್ಪುವುದಿಲ್ಲ. ಅವರು ಒಪ್ಪಿದರೆ, ಅವರು ಪ್ರಾಸಬದ್ಧ ಅಥವಾ ರೇಖಾಚಿತ್ರದಂತಹ ಕಾರ್ಯಗಳನ್ನು ಪರಿಹರಿಸಬಹುದು, ಆದಾಗ್ಯೂ ಅವರು ತುಲನಾತ್ಮಕವಾಗಿ ಕಳಪೆ ಅಂಕಗಣಿತದ ಕೌಶಲ್ಯಗಳನ್ನು ಹೊಂದಿದ್ದಾರೆ.<ref name="tholey-1989">{{cite journal|last=Tholey|first=P.|title=Consciousness and abilities of dream characters observed during lucid dreaming|journal=Perceptual and Motor Skills |year=1989 |volume=68 |issue=2 |pages=567–578 |doi=10.2466/pms.1989.68.2.567 |pmid=2717365 |s2cid=20433695 |url=https://pubmed.ncbi.nlm.nih.gov/2717365/|access-date=23 July 2022}}</ref>
ಇದಲ್ಲದೆ, ಕನಸಿನ ವ್ಯಕ್ತಿಗಳು ಕನಸುಗಾರನನ್ನು ಮೀರಿಸುವ ಮಾರ್ಗಗಳೊಂದಿಗೆ ಬರುವ ಸಾಮರ್ಥ್ಯವನ್ನು ಹೊಂದಿವೆ, ಅವನ ಅಥವಾ ಅವಳ ನೋಟವನ್ನು ತಪ್ಪಿಸಲು ಬೆಳಕನ್ನು ಸ್ವಿಚ್ ಆಫ್ ಮಾಡುವುದು. ಮರುಕಳಿಸುವ ಕನಸಿನ ವ್ಯಕ್ತಿಗಳು ಹಿಂದಿನ ಕನಸುಗಳಿಂದ ಕಲಿಯಬಹುದು ಮತ್ತು ಅದಕ್ಕೆ ತಕ್ಕಂತೆ ತಮ್ಮ ನಡವಳಿಕೆಯನ್ನು ಅಳವಡಿಸಿಕೊಳ್ಳಬಹುದು.<ref name="tholey-1989"></ref>
==ಸ್ವರೂಪ==
ಕನಸಿನ ವ್ಯಕ್ತಿಗಳ ಸ್ವರೂಪವು ಕನಸಿನ ಸಂಶೋಧಕರ ನಡುವೆ ಚರ್ಚೆಗೆ ಒಳಪಟ್ಟಿರುತ್ತದೆ. ಕೆಲವು ಮಾನಸಿಕ ಚಿಕಿತ್ಸಕರು ಅವರು ಕನಸುಗಾರನ ಸ್ವಯಂ ಭಾಗಗಳನ್ನು ಪ್ರತಿನಿಧಿಸುತ್ತಾರೆ ಎಂದು ಸೂಚಿಸುತ್ತಾರೆ.<ref>{{Cite journal |last=Stumbrys |first=Tadas |last2=Erlacher |first2=Daniel |last3=Schmidt |first3=Steffen |date=2011-05-23 |title=Lucid dream mathematics: An explorative online study of arithmetic abilities of dream characters |url=https://journals.ub.uni-heidelberg.de/index.php/IJoDR/article/view/9079 |journal=International Journal of Dream Research |language=en |pages=35–40 |doi=10.11588/ijodr.2011.1.9079 |issn=1866-7953}}</ref>
ಕನಸಿನ ವ್ಯಕ್ತಿಗಳು ತಮ್ಮದೇ ಆದ [[ಅರಿವು|ಪ್ರಜ್ಞೆಯನ್ನು]] ಹೊಂದಿರಬಹುದು ಎಂಬ ಊಹೆಯನ್ನು ಪಾಲ್ ಥೋಲಿಯಂತಹ ಕೆಲವು ಸಂಶೋಧಕರು ತಂದಿದ್ದಾರೆ. ಈ ಊಹೆಯನ್ನು ಸಾಬೀತುಪಡಿಸಲು ಅಸಾಧ್ಯವಾದರೂ, ಪ್ರಯೋಗಗಳು ಅವರು ಸ್ವತಂತ್ರ ದೃಷ್ಟಿಕೋನಗಳನ್ನು ಹೊಂದಿರಬಹುದು ಮತ್ತು ಜಾಗೃತ ಜೀವಿಗಳಂತೆ ವರ್ತಿಸಬಹುದು ಎಂದು ಸೂಚಿಸುವ [[ಸದಸ್ಯ:ಪೂರ್ಣಿಮಾ ಶೆಟ್ಟಿಗಾರ್/ನನ್ನ ಪ್ರಯೋಗಪುಟ೨#ಸಾಮರ್ಥ್ಯಗಳು|ಸಾಮರ್ಥ್ಯಗಳನ್ನು]] ಹೊಂದಿವೆ ಎಂದು ತೋರಿಸಿವೆ.<ref name="tholey-1989"></ref>
==ಉಲ್ಲೇಖಗಳು==
{{ಉಲ್ಲೇಖಗಳು}}
5nlioxmq981zs1230mxl3uba2swjbiq
1254207
1254206
2024-11-09T15:44:29Z
Prajna gopal
75944
1254207
wikitext
text/x-wiki
{{Short description|Character in a person's dream}}
[[File:Odd Couple Oscar and Felix in heaven.jpg|thumb|''ದಿ ಆಡ್ ಕಪಲ್'' ಎಂಬ ದೂರದರ್ಶನ ಧಾರವಾಹಿಯ ಒಂದು ದೃಶ್ಯ ಇದಾಗಿದೆ, ಅಲ್ಲಿ ಕನಸಿನ ಪಾತ್ರವು ಸ್ವರ್ಗದಲ್ಲಿ ಇನ್ನೊಬ್ಬರನ್ನು ಭೇಟಿ ಮಾಡುತ್ತದೆ]]
'''ಕನಸಿನ ವ್ಯಕ್ತಿ'''ಯನ್ನು ಕೆಲವೊಮ್ಮೆ ಡಿಸಿ (ಡ್ರೀಮ್ ಕ್ಯಾರೆಕ್ಟರ್) ಎಂದು ಸಂಕ್ಷೇಪಿಸಲಾಗುತ್ತದೆ. ಒಬ್ಬ ವ್ಯಕ್ತಿಯು ಆರ್.ಇ.ಎಮ್ (ಕ್ಷಿಪ್ರ ಕಣ್ಣಿನ ಚಲನೆ) ನಿದ್ದೆ ಮಾಡುತ್ತಿರುವಾಗ ಆ ವ್ಯಕ್ತಿಯು ತನ್ನ [[ಕನಸು|ಕನಸಿನಲ್ಲಿ]] ಇನ್ನೊಂದು ಮಾನವ-ರೀತಿಯ ಅಸ್ತಿತ್ವದೊಂದಿಗೆ ಸಂವಹನ ನೆಡೆಸಬಹುದು. [[:en:Lucid_dream|"ಸ್ಪಷ್ಟವಾದ ಕನಸು ಕಾಣುವ ಸಮುದಾಯ"ದಲ್ಲಿ]] ಈ ವಿಷಯದ ಕುರಿತು ಆಳವಾಗಿ ತಿಳಿಸಲಾಗಿದೆ, ಏಕೆಂದರೆ ಸ್ಪಷ್ಟವಾದ ಕನಸನ್ನು ಅನುಭವಿಸುತ್ತಿರುವಾಗ, ವ್ಯಕ್ತಿಯು ಪ್ರಜ್ಞಾಪೂರ್ವಕವಾಗಿ ಕನಸಿನ ವ್ಯಕ್ತಿಗಳೊಂದಿಗೆ ಸಂವಹನ ನಡೆಸಬಹುದು.
ಒಂದು ನಿರ್ದಿಷ್ಟ "ಕನಸಿನ ವ್ಯಕ್ತಿ"ಯು ಕನಸಿನಿಂದ ಕನಸಿಗೆ ಮತ್ತೆ ಕಾಣಿಸಿಕೊಳ್ಳಬಹುದು.<ref>{{cite web|last=Zadra|first=Antonio|title=What dream characters reveal about the astonishing dreaming brain|website=|publisher=Psyche|date=28 June 2021|url=https://psyche.co/ideas/what-dream-characters-reveal-about-the-astonishing-dreaming-brain|access-date=23 July 2022}}</ref>
==ಸಾಮರ್ಥ್ಯಗಳು==
ಕನಸಿನಲ್ಲಿ ಬರುವ ವ್ಯಕ್ತಿಗಳು ಕೆಲವೊಮ್ಮೆ ನಿರ್ದಿಷ್ಟ ಕಾರ್ಯಗಳನ್ನು ಮಾಡಲು ಒಪ್ಪುತ್ತಾರೆ, ಕೆಲವೊಮ್ಮೆ ಒಪ್ಪುವುದಿಲ್ಲ. ಅವರು ಒಪ್ಪಿದರೆ, ಅವರು ಪ್ರಾಸಬದ್ಧ ಅಥವಾ ರೇಖಾಚಿತ್ರದಂತಹ ಕಾರ್ಯಗಳನ್ನು ಪರಿಹರಿಸಬಹುದು, ಆದಾಗ್ಯೂ ಅವರು ತುಲನಾತ್ಮಕವಾಗಿ ಕಳಪೆ ಅಂಕಗಣಿತದ ಕೌಶಲ್ಯಗಳನ್ನು ಹೊಂದಿದ್ದಾರೆ.<ref name="tholey-1989">{{cite journal|last=Tholey|first=P.|title=Consciousness and abilities of dream characters observed during lucid dreaming|journal=Perceptual and Motor Skills |year=1989 |volume=68 |issue=2 |pages=567–578 |doi=10.2466/pms.1989.68.2.567 |pmid=2717365 |s2cid=20433695 |url=https://pubmed.ncbi.nlm.nih.gov/2717365/|access-date=23 July 2022}}</ref>
ಇದಲ್ಲದೆ, ಕನಸಿನ ವ್ಯಕ್ತಿಗಳು ಕನಸುಗಾರನನ್ನು ಮೀರಿಸುವ ಮಾರ್ಗಗಳೊಂದಿಗೆ ಬರುವ ಸಾಮರ್ಥ್ಯವನ್ನು ಹೊಂದಿವೆ, ಅವನ ಅಥವಾ ಅವಳ ನೋಟವನ್ನು ತಪ್ಪಿಸಲು ಬೆಳಕನ್ನು ಸ್ವಿಚ್ ಆಫ್ ಮಾಡುವುದು. ಮರುಕಳಿಸುವ ಕನಸಿನ ವ್ಯಕ್ತಿಗಳು ಹಿಂದಿನ ಕನಸುಗಳಿಂದ ಕಲಿಯಬಹುದು ಮತ್ತು ಅದಕ್ಕೆ ತಕ್ಕಂತೆ ತಮ್ಮ ನಡವಳಿಕೆಯನ್ನು ಅಳವಡಿಸಿಕೊಳ್ಳಬಹುದು.<ref name="tholey-1989"></ref>
==ಸ್ವರೂಪ==
ಕನಸಿನ ವ್ಯಕ್ತಿಗಳ ಸ್ವರೂಪವು ಕನಸಿನ ಸಂಶೋಧಕರ ನಡುವೆ ಚರ್ಚೆಗೆ ಒಳಪಟ್ಟಿರುತ್ತದೆ. ಕೆಲವು ಮಾನಸಿಕ ಚಿಕಿತ್ಸಕರು ಅವರು ಕನಸುಗಾರನ ಸ್ವಯಂ ಭಾಗಗಳನ್ನು ಪ್ರತಿನಿಧಿಸುತ್ತಾರೆ ಎಂದು ಸೂಚಿಸುತ್ತಾರೆ.<ref>{{Cite journal |last=Stumbrys |first=Tadas |last2=Erlacher |first2=Daniel |last3=Schmidt |first3=Steffen |date=2011-05-23 |title=Lucid dream mathematics: An explorative online study of arithmetic abilities of dream characters |url=https://journals.ub.uni-heidelberg.de/index.php/IJoDR/article/view/9079 |journal=International Journal of Dream Research |language=en |pages=35–40 |doi=10.11588/ijodr.2011.1.9079 |issn=1866-7953}}</ref>
ಕನಸಿನ ವ್ಯಕ್ತಿಗಳು ತಮ್ಮದೇ ಆದ [[ಅರಿವು|ಪ್ರಜ್ಞೆಯನ್ನು]] ಹೊಂದಿರಬಹುದು ಎಂಬ ಊಹೆಯನ್ನು ಪಾಲ್ ಥೋಲಿಯಂತಹ ಕೆಲವು ಸಂಶೋಧಕರು ತಂದಿದ್ದಾರೆ. ಈ ಊಹೆಯನ್ನು ಸಾಬೀತುಪಡಿಸಲು ಅಸಾಧ್ಯವಾದರೂ, ಪ್ರಯೋಗಗಳು ಅವರು ಸ್ವತಂತ್ರ ದೃಷ್ಟಿಕೋನಗಳನ್ನು ಹೊಂದಿರಬಹುದು ಮತ್ತು ಜಾಗೃತ ಜೀವಿಗಳಂತೆ ವರ್ತಿಸಬಹುದು ಎಂದು ಸೂಚಿಸುವ [[ಸದಸ್ಯ:ಪೂರ್ಣಿಮಾ ಶೆಟ್ಟಿಗಾರ್/ನನ್ನ ಪ್ರಯೋಗಪುಟ೨#ಸಾಮರ್ಥ್ಯಗಳು|ಸಾಮರ್ಥ್ಯಗಳನ್ನು]] ಹೊಂದಿವೆ ಎಂದು ತೋರಿಸಿವೆ.<ref name="tholey-1989"></ref>
==ಉಲ್ಲೇಖಗಳು==
{{ಉಲ್ಲೇಖಗಳು}}
d3lej3onflvckw63kapzhzdjhix951z
1254208
1254207
2024-11-09T15:46:21Z
Prajna gopal
75944
Prajna gopal [[ಸದಸ್ಯ:ಪೂರ್ಣಿಮಾ ಶೆಟ್ಟಿಗಾರ್/ನನ್ನ ಪ್ರಯೋಗಪುಟ೨]] ಪುಟವನ್ನು [[ಕನಸಿನ ವ್ಯಕ್ತಿ]] ಕ್ಕೆ ಸರಿಸಿದ್ದಾರೆ: ಸೂಕ್ತವಾದ ಪುಟ ಶೀರ್ಷಿಕೆ: ಲೇಖನ ತಯಾರಾಗಿದೆ.
1254207
wikitext
text/x-wiki
{{Short description|Character in a person's dream}}
[[File:Odd Couple Oscar and Felix in heaven.jpg|thumb|''ದಿ ಆಡ್ ಕಪಲ್'' ಎಂಬ ದೂರದರ್ಶನ ಧಾರವಾಹಿಯ ಒಂದು ದೃಶ್ಯ ಇದಾಗಿದೆ, ಅಲ್ಲಿ ಕನಸಿನ ಪಾತ್ರವು ಸ್ವರ್ಗದಲ್ಲಿ ಇನ್ನೊಬ್ಬರನ್ನು ಭೇಟಿ ಮಾಡುತ್ತದೆ]]
'''ಕನಸಿನ ವ್ಯಕ್ತಿ'''ಯನ್ನು ಕೆಲವೊಮ್ಮೆ ಡಿಸಿ (ಡ್ರೀಮ್ ಕ್ಯಾರೆಕ್ಟರ್) ಎಂದು ಸಂಕ್ಷೇಪಿಸಲಾಗುತ್ತದೆ. ಒಬ್ಬ ವ್ಯಕ್ತಿಯು ಆರ್.ಇ.ಎಮ್ (ಕ್ಷಿಪ್ರ ಕಣ್ಣಿನ ಚಲನೆ) ನಿದ್ದೆ ಮಾಡುತ್ತಿರುವಾಗ ಆ ವ್ಯಕ್ತಿಯು ತನ್ನ [[ಕನಸು|ಕನಸಿನಲ್ಲಿ]] ಇನ್ನೊಂದು ಮಾನವ-ರೀತಿಯ ಅಸ್ತಿತ್ವದೊಂದಿಗೆ ಸಂವಹನ ನೆಡೆಸಬಹುದು. [[:en:Lucid_dream|"ಸ್ಪಷ್ಟವಾದ ಕನಸು ಕಾಣುವ ಸಮುದಾಯ"ದಲ್ಲಿ]] ಈ ವಿಷಯದ ಕುರಿತು ಆಳವಾಗಿ ತಿಳಿಸಲಾಗಿದೆ, ಏಕೆಂದರೆ ಸ್ಪಷ್ಟವಾದ ಕನಸನ್ನು ಅನುಭವಿಸುತ್ತಿರುವಾಗ, ವ್ಯಕ್ತಿಯು ಪ್ರಜ್ಞಾಪೂರ್ವಕವಾಗಿ ಕನಸಿನ ವ್ಯಕ್ತಿಗಳೊಂದಿಗೆ ಸಂವಹನ ನಡೆಸಬಹುದು.
ಒಂದು ನಿರ್ದಿಷ್ಟ "ಕನಸಿನ ವ್ಯಕ್ತಿ"ಯು ಕನಸಿನಿಂದ ಕನಸಿಗೆ ಮತ್ತೆ ಕಾಣಿಸಿಕೊಳ್ಳಬಹುದು.<ref>{{cite web|last=Zadra|first=Antonio|title=What dream characters reveal about the astonishing dreaming brain|website=|publisher=Psyche|date=28 June 2021|url=https://psyche.co/ideas/what-dream-characters-reveal-about-the-astonishing-dreaming-brain|access-date=23 July 2022}}</ref>
==ಸಾಮರ್ಥ್ಯಗಳು==
ಕನಸಿನಲ್ಲಿ ಬರುವ ವ್ಯಕ್ತಿಗಳು ಕೆಲವೊಮ್ಮೆ ನಿರ್ದಿಷ್ಟ ಕಾರ್ಯಗಳನ್ನು ಮಾಡಲು ಒಪ್ಪುತ್ತಾರೆ, ಕೆಲವೊಮ್ಮೆ ಒಪ್ಪುವುದಿಲ್ಲ. ಅವರು ಒಪ್ಪಿದರೆ, ಅವರು ಪ್ರಾಸಬದ್ಧ ಅಥವಾ ರೇಖಾಚಿತ್ರದಂತಹ ಕಾರ್ಯಗಳನ್ನು ಪರಿಹರಿಸಬಹುದು, ಆದಾಗ್ಯೂ ಅವರು ತುಲನಾತ್ಮಕವಾಗಿ ಕಳಪೆ ಅಂಕಗಣಿತದ ಕೌಶಲ್ಯಗಳನ್ನು ಹೊಂದಿದ್ದಾರೆ.<ref name="tholey-1989">{{cite journal|last=Tholey|first=P.|title=Consciousness and abilities of dream characters observed during lucid dreaming|journal=Perceptual and Motor Skills |year=1989 |volume=68 |issue=2 |pages=567–578 |doi=10.2466/pms.1989.68.2.567 |pmid=2717365 |s2cid=20433695 |url=https://pubmed.ncbi.nlm.nih.gov/2717365/|access-date=23 July 2022}}</ref>
ಇದಲ್ಲದೆ, ಕನಸಿನ ವ್ಯಕ್ತಿಗಳು ಕನಸುಗಾರನನ್ನು ಮೀರಿಸುವ ಮಾರ್ಗಗಳೊಂದಿಗೆ ಬರುವ ಸಾಮರ್ಥ್ಯವನ್ನು ಹೊಂದಿವೆ, ಅವನ ಅಥವಾ ಅವಳ ನೋಟವನ್ನು ತಪ್ಪಿಸಲು ಬೆಳಕನ್ನು ಸ್ವಿಚ್ ಆಫ್ ಮಾಡುವುದು. ಮರುಕಳಿಸುವ ಕನಸಿನ ವ್ಯಕ್ತಿಗಳು ಹಿಂದಿನ ಕನಸುಗಳಿಂದ ಕಲಿಯಬಹುದು ಮತ್ತು ಅದಕ್ಕೆ ತಕ್ಕಂತೆ ತಮ್ಮ ನಡವಳಿಕೆಯನ್ನು ಅಳವಡಿಸಿಕೊಳ್ಳಬಹುದು.<ref name="tholey-1989"></ref>
==ಸ್ವರೂಪ==
ಕನಸಿನ ವ್ಯಕ್ತಿಗಳ ಸ್ವರೂಪವು ಕನಸಿನ ಸಂಶೋಧಕರ ನಡುವೆ ಚರ್ಚೆಗೆ ಒಳಪಟ್ಟಿರುತ್ತದೆ. ಕೆಲವು ಮಾನಸಿಕ ಚಿಕಿತ್ಸಕರು ಅವರು ಕನಸುಗಾರನ ಸ್ವಯಂ ಭಾಗಗಳನ್ನು ಪ್ರತಿನಿಧಿಸುತ್ತಾರೆ ಎಂದು ಸೂಚಿಸುತ್ತಾರೆ.<ref>{{Cite journal |last=Stumbrys |first=Tadas |last2=Erlacher |first2=Daniel |last3=Schmidt |first3=Steffen |date=2011-05-23 |title=Lucid dream mathematics: An explorative online study of arithmetic abilities of dream characters |url=https://journals.ub.uni-heidelberg.de/index.php/IJoDR/article/view/9079 |journal=International Journal of Dream Research |language=en |pages=35–40 |doi=10.11588/ijodr.2011.1.9079 |issn=1866-7953}}</ref>
ಕನಸಿನ ವ್ಯಕ್ತಿಗಳು ತಮ್ಮದೇ ಆದ [[ಅರಿವು|ಪ್ರಜ್ಞೆಯನ್ನು]] ಹೊಂದಿರಬಹುದು ಎಂಬ ಊಹೆಯನ್ನು ಪಾಲ್ ಥೋಲಿಯಂತಹ ಕೆಲವು ಸಂಶೋಧಕರು ತಂದಿದ್ದಾರೆ. ಈ ಊಹೆಯನ್ನು ಸಾಬೀತುಪಡಿಸಲು ಅಸಾಧ್ಯವಾದರೂ, ಪ್ರಯೋಗಗಳು ಅವರು ಸ್ವತಂತ್ರ ದೃಷ್ಟಿಕೋನಗಳನ್ನು ಹೊಂದಿರಬಹುದು ಮತ್ತು ಜಾಗೃತ ಜೀವಿಗಳಂತೆ ವರ್ತಿಸಬಹುದು ಎಂದು ಸೂಚಿಸುವ [[ಸದಸ್ಯ:ಪೂರ್ಣಿಮಾ ಶೆಟ್ಟಿಗಾರ್/ನನ್ನ ಪ್ರಯೋಗಪುಟ೨#ಸಾಮರ್ಥ್ಯಗಳು|ಸಾಮರ್ಥ್ಯಗಳನ್ನು]] ಹೊಂದಿವೆ ಎಂದು ತೋರಿಸಿವೆ.<ref name="tholey-1989"></ref>
==ಉಲ್ಲೇಖಗಳು==
{{ಉಲ್ಲೇಖಗಳು}}
d3lej3onflvckw63kapzhzdjhix951z
1254211
1254208
2024-11-09T15:48:22Z
Prajna gopal
75944
added [[Category:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ]] using [[Help:Gadget-HotCat|HotCat]]
1254211
wikitext
text/x-wiki
{{Short description|Character in a person's dream}}
[[File:Odd Couple Oscar and Felix in heaven.jpg|thumb|''ದಿ ಆಡ್ ಕಪಲ್'' ಎಂಬ ದೂರದರ್ಶನ ಧಾರವಾಹಿಯ ಒಂದು ದೃಶ್ಯ ಇದಾಗಿದೆ, ಅಲ್ಲಿ ಕನಸಿನ ಪಾತ್ರವು ಸ್ವರ್ಗದಲ್ಲಿ ಇನ್ನೊಬ್ಬರನ್ನು ಭೇಟಿ ಮಾಡುತ್ತದೆ]]
'''ಕನಸಿನ ವ್ಯಕ್ತಿ'''ಯನ್ನು ಕೆಲವೊಮ್ಮೆ ಡಿಸಿ (ಡ್ರೀಮ್ ಕ್ಯಾರೆಕ್ಟರ್) ಎಂದು ಸಂಕ್ಷೇಪಿಸಲಾಗುತ್ತದೆ. ಒಬ್ಬ ವ್ಯಕ್ತಿಯು ಆರ್.ಇ.ಎಮ್ (ಕ್ಷಿಪ್ರ ಕಣ್ಣಿನ ಚಲನೆ) ನಿದ್ದೆ ಮಾಡುತ್ತಿರುವಾಗ ಆ ವ್ಯಕ್ತಿಯು ತನ್ನ [[ಕನಸು|ಕನಸಿನಲ್ಲಿ]] ಇನ್ನೊಂದು ಮಾನವ-ರೀತಿಯ ಅಸ್ತಿತ್ವದೊಂದಿಗೆ ಸಂವಹನ ನೆಡೆಸಬಹುದು. [[:en:Lucid_dream|"ಸ್ಪಷ್ಟವಾದ ಕನಸು ಕಾಣುವ ಸಮುದಾಯ"ದಲ್ಲಿ]] ಈ ವಿಷಯದ ಕುರಿತು ಆಳವಾಗಿ ತಿಳಿಸಲಾಗಿದೆ, ಏಕೆಂದರೆ ಸ್ಪಷ್ಟವಾದ ಕನಸನ್ನು ಅನುಭವಿಸುತ್ತಿರುವಾಗ, ವ್ಯಕ್ತಿಯು ಪ್ರಜ್ಞಾಪೂರ್ವಕವಾಗಿ ಕನಸಿನ ವ್ಯಕ್ತಿಗಳೊಂದಿಗೆ ಸಂವಹನ ನಡೆಸಬಹುದು.
ಒಂದು ನಿರ್ದಿಷ್ಟ "ಕನಸಿನ ವ್ಯಕ್ತಿ"ಯು ಕನಸಿನಿಂದ ಕನಸಿಗೆ ಮತ್ತೆ ಕಾಣಿಸಿಕೊಳ್ಳಬಹುದು.<ref>{{cite web|last=Zadra|first=Antonio|title=What dream characters reveal about the astonishing dreaming brain|website=|publisher=Psyche|date=28 June 2021|url=https://psyche.co/ideas/what-dream-characters-reveal-about-the-astonishing-dreaming-brain|access-date=23 July 2022}}</ref>
==ಸಾಮರ್ಥ್ಯಗಳು==
ಕನಸಿನಲ್ಲಿ ಬರುವ ವ್ಯಕ್ತಿಗಳು ಕೆಲವೊಮ್ಮೆ ನಿರ್ದಿಷ್ಟ ಕಾರ್ಯಗಳನ್ನು ಮಾಡಲು ಒಪ್ಪುತ್ತಾರೆ, ಕೆಲವೊಮ್ಮೆ ಒಪ್ಪುವುದಿಲ್ಲ. ಅವರು ಒಪ್ಪಿದರೆ, ಅವರು ಪ್ರಾಸಬದ್ಧ ಅಥವಾ ರೇಖಾಚಿತ್ರದಂತಹ ಕಾರ್ಯಗಳನ್ನು ಪರಿಹರಿಸಬಹುದು, ಆದಾಗ್ಯೂ ಅವರು ತುಲನಾತ್ಮಕವಾಗಿ ಕಳಪೆ ಅಂಕಗಣಿತದ ಕೌಶಲ್ಯಗಳನ್ನು ಹೊಂದಿದ್ದಾರೆ.<ref name="tholey-1989">{{cite journal|last=Tholey|first=P.|title=Consciousness and abilities of dream characters observed during lucid dreaming|journal=Perceptual and Motor Skills |year=1989 |volume=68 |issue=2 |pages=567–578 |doi=10.2466/pms.1989.68.2.567 |pmid=2717365 |s2cid=20433695 |url=https://pubmed.ncbi.nlm.nih.gov/2717365/|access-date=23 July 2022}}</ref>
ಇದಲ್ಲದೆ, ಕನಸಿನ ವ್ಯಕ್ತಿಗಳು ಕನಸುಗಾರನನ್ನು ಮೀರಿಸುವ ಮಾರ್ಗಗಳೊಂದಿಗೆ ಬರುವ ಸಾಮರ್ಥ್ಯವನ್ನು ಹೊಂದಿವೆ, ಅವನ ಅಥವಾ ಅವಳ ನೋಟವನ್ನು ತಪ್ಪಿಸಲು ಬೆಳಕನ್ನು ಸ್ವಿಚ್ ಆಫ್ ಮಾಡುವುದು. ಮರುಕಳಿಸುವ ಕನಸಿನ ವ್ಯಕ್ತಿಗಳು ಹಿಂದಿನ ಕನಸುಗಳಿಂದ ಕಲಿಯಬಹುದು ಮತ್ತು ಅದಕ್ಕೆ ತಕ್ಕಂತೆ ತಮ್ಮ ನಡವಳಿಕೆಯನ್ನು ಅಳವಡಿಸಿಕೊಳ್ಳಬಹುದು.<ref name="tholey-1989"></ref>
==ಸ್ವರೂಪ==
ಕನಸಿನ ವ್ಯಕ್ತಿಗಳ ಸ್ವರೂಪವು ಕನಸಿನ ಸಂಶೋಧಕರ ನಡುವೆ ಚರ್ಚೆಗೆ ಒಳಪಟ್ಟಿರುತ್ತದೆ. ಕೆಲವು ಮಾನಸಿಕ ಚಿಕಿತ್ಸಕರು ಅವರು ಕನಸುಗಾರನ ಸ್ವಯಂ ಭಾಗಗಳನ್ನು ಪ್ರತಿನಿಧಿಸುತ್ತಾರೆ ಎಂದು ಸೂಚಿಸುತ್ತಾರೆ.<ref>{{Cite journal |last=Stumbrys |first=Tadas |last2=Erlacher |first2=Daniel |last3=Schmidt |first3=Steffen |date=2011-05-23 |title=Lucid dream mathematics: An explorative online study of arithmetic abilities of dream characters |url=https://journals.ub.uni-heidelberg.de/index.php/IJoDR/article/view/9079 |journal=International Journal of Dream Research |language=en |pages=35–40 |doi=10.11588/ijodr.2011.1.9079 |issn=1866-7953}}</ref>
ಕನಸಿನ ವ್ಯಕ್ತಿಗಳು ತಮ್ಮದೇ ಆದ [[ಅರಿವು|ಪ್ರಜ್ಞೆಯನ್ನು]] ಹೊಂದಿರಬಹುದು ಎಂಬ ಊಹೆಯನ್ನು ಪಾಲ್ ಥೋಲಿಯಂತಹ ಕೆಲವು ಸಂಶೋಧಕರು ತಂದಿದ್ದಾರೆ. ಈ ಊಹೆಯನ್ನು ಸಾಬೀತುಪಡಿಸಲು ಅಸಾಧ್ಯವಾದರೂ, ಪ್ರಯೋಗಗಳು ಅವರು ಸ್ವತಂತ್ರ ದೃಷ್ಟಿಕೋನಗಳನ್ನು ಹೊಂದಿರಬಹುದು ಮತ್ತು ಜಾಗೃತ ಜೀವಿಗಳಂತೆ ವರ್ತಿಸಬಹುದು ಎಂದು ಸೂಚಿಸುವ [[ಸದಸ್ಯ:ಪೂರ್ಣಿಮಾ ಶೆಟ್ಟಿಗಾರ್/ನನ್ನ ಪ್ರಯೋಗಪುಟ೨#ಸಾಮರ್ಥ್ಯಗಳು|ಸಾಮರ್ಥ್ಯಗಳನ್ನು]] ಹೊಂದಿವೆ ಎಂದು ತೋರಿಸಿವೆ.<ref name="tholey-1989"></ref>
==ಉಲ್ಲೇಖಗಳು==
{{ಉಲ್ಲೇಖಗಳು}}
[[ವರ್ಗ:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ]]
hb2yq1e4scn4ag03ted78nie671dw6t
1254212
1254211
2024-11-09T15:48:36Z
Prajna gopal
75944
added [[Category:ಮನೋವಿಜ್ಞಾನ]] using [[Help:Gadget-HotCat|HotCat]]
1254212
wikitext
text/x-wiki
{{Short description|Character in a person's dream}}
[[File:Odd Couple Oscar and Felix in heaven.jpg|thumb|''ದಿ ಆಡ್ ಕಪಲ್'' ಎಂಬ ದೂರದರ್ಶನ ಧಾರವಾಹಿಯ ಒಂದು ದೃಶ್ಯ ಇದಾಗಿದೆ, ಅಲ್ಲಿ ಕನಸಿನ ಪಾತ್ರವು ಸ್ವರ್ಗದಲ್ಲಿ ಇನ್ನೊಬ್ಬರನ್ನು ಭೇಟಿ ಮಾಡುತ್ತದೆ]]
'''ಕನಸಿನ ವ್ಯಕ್ತಿ'''ಯನ್ನು ಕೆಲವೊಮ್ಮೆ ಡಿಸಿ (ಡ್ರೀಮ್ ಕ್ಯಾರೆಕ್ಟರ್) ಎಂದು ಸಂಕ್ಷೇಪಿಸಲಾಗುತ್ತದೆ. ಒಬ್ಬ ವ್ಯಕ್ತಿಯು ಆರ್.ಇ.ಎಮ್ (ಕ್ಷಿಪ್ರ ಕಣ್ಣಿನ ಚಲನೆ) ನಿದ್ದೆ ಮಾಡುತ್ತಿರುವಾಗ ಆ ವ್ಯಕ್ತಿಯು ತನ್ನ [[ಕನಸು|ಕನಸಿನಲ್ಲಿ]] ಇನ್ನೊಂದು ಮಾನವ-ರೀತಿಯ ಅಸ್ತಿತ್ವದೊಂದಿಗೆ ಸಂವಹನ ನೆಡೆಸಬಹುದು. [[:en:Lucid_dream|"ಸ್ಪಷ್ಟವಾದ ಕನಸು ಕಾಣುವ ಸಮುದಾಯ"ದಲ್ಲಿ]] ಈ ವಿಷಯದ ಕುರಿತು ಆಳವಾಗಿ ತಿಳಿಸಲಾಗಿದೆ, ಏಕೆಂದರೆ ಸ್ಪಷ್ಟವಾದ ಕನಸನ್ನು ಅನುಭವಿಸುತ್ತಿರುವಾಗ, ವ್ಯಕ್ತಿಯು ಪ್ರಜ್ಞಾಪೂರ್ವಕವಾಗಿ ಕನಸಿನ ವ್ಯಕ್ತಿಗಳೊಂದಿಗೆ ಸಂವಹನ ನಡೆಸಬಹುದು.
ಒಂದು ನಿರ್ದಿಷ್ಟ "ಕನಸಿನ ವ್ಯಕ್ತಿ"ಯು ಕನಸಿನಿಂದ ಕನಸಿಗೆ ಮತ್ತೆ ಕಾಣಿಸಿಕೊಳ್ಳಬಹುದು.<ref>{{cite web|last=Zadra|first=Antonio|title=What dream characters reveal about the astonishing dreaming brain|website=|publisher=Psyche|date=28 June 2021|url=https://psyche.co/ideas/what-dream-characters-reveal-about-the-astonishing-dreaming-brain|access-date=23 July 2022}}</ref>
==ಸಾಮರ್ಥ್ಯಗಳು==
ಕನಸಿನಲ್ಲಿ ಬರುವ ವ್ಯಕ್ತಿಗಳು ಕೆಲವೊಮ್ಮೆ ನಿರ್ದಿಷ್ಟ ಕಾರ್ಯಗಳನ್ನು ಮಾಡಲು ಒಪ್ಪುತ್ತಾರೆ, ಕೆಲವೊಮ್ಮೆ ಒಪ್ಪುವುದಿಲ್ಲ. ಅವರು ಒಪ್ಪಿದರೆ, ಅವರು ಪ್ರಾಸಬದ್ಧ ಅಥವಾ ರೇಖಾಚಿತ್ರದಂತಹ ಕಾರ್ಯಗಳನ್ನು ಪರಿಹರಿಸಬಹುದು, ಆದಾಗ್ಯೂ ಅವರು ತುಲನಾತ್ಮಕವಾಗಿ ಕಳಪೆ ಅಂಕಗಣಿತದ ಕೌಶಲ್ಯಗಳನ್ನು ಹೊಂದಿದ್ದಾರೆ.<ref name="tholey-1989">{{cite journal|last=Tholey|first=P.|title=Consciousness and abilities of dream characters observed during lucid dreaming|journal=Perceptual and Motor Skills |year=1989 |volume=68 |issue=2 |pages=567–578 |doi=10.2466/pms.1989.68.2.567 |pmid=2717365 |s2cid=20433695 |url=https://pubmed.ncbi.nlm.nih.gov/2717365/|access-date=23 July 2022}}</ref>
ಇದಲ್ಲದೆ, ಕನಸಿನ ವ್ಯಕ್ತಿಗಳು ಕನಸುಗಾರನನ್ನು ಮೀರಿಸುವ ಮಾರ್ಗಗಳೊಂದಿಗೆ ಬರುವ ಸಾಮರ್ಥ್ಯವನ್ನು ಹೊಂದಿವೆ, ಅವನ ಅಥವಾ ಅವಳ ನೋಟವನ್ನು ತಪ್ಪಿಸಲು ಬೆಳಕನ್ನು ಸ್ವಿಚ್ ಆಫ್ ಮಾಡುವುದು. ಮರುಕಳಿಸುವ ಕನಸಿನ ವ್ಯಕ್ತಿಗಳು ಹಿಂದಿನ ಕನಸುಗಳಿಂದ ಕಲಿಯಬಹುದು ಮತ್ತು ಅದಕ್ಕೆ ತಕ್ಕಂತೆ ತಮ್ಮ ನಡವಳಿಕೆಯನ್ನು ಅಳವಡಿಸಿಕೊಳ್ಳಬಹುದು.<ref name="tholey-1989"></ref>
==ಸ್ವರೂಪ==
ಕನಸಿನ ವ್ಯಕ್ತಿಗಳ ಸ್ವರೂಪವು ಕನಸಿನ ಸಂಶೋಧಕರ ನಡುವೆ ಚರ್ಚೆಗೆ ಒಳಪಟ್ಟಿರುತ್ತದೆ. ಕೆಲವು ಮಾನಸಿಕ ಚಿಕಿತ್ಸಕರು ಅವರು ಕನಸುಗಾರನ ಸ್ವಯಂ ಭಾಗಗಳನ್ನು ಪ್ರತಿನಿಧಿಸುತ್ತಾರೆ ಎಂದು ಸೂಚಿಸುತ್ತಾರೆ.<ref>{{Cite journal |last=Stumbrys |first=Tadas |last2=Erlacher |first2=Daniel |last3=Schmidt |first3=Steffen |date=2011-05-23 |title=Lucid dream mathematics: An explorative online study of arithmetic abilities of dream characters |url=https://journals.ub.uni-heidelberg.de/index.php/IJoDR/article/view/9079 |journal=International Journal of Dream Research |language=en |pages=35–40 |doi=10.11588/ijodr.2011.1.9079 |issn=1866-7953}}</ref>
ಕನಸಿನ ವ್ಯಕ್ತಿಗಳು ತಮ್ಮದೇ ಆದ [[ಅರಿವು|ಪ್ರಜ್ಞೆಯನ್ನು]] ಹೊಂದಿರಬಹುದು ಎಂಬ ಊಹೆಯನ್ನು ಪಾಲ್ ಥೋಲಿಯಂತಹ ಕೆಲವು ಸಂಶೋಧಕರು ತಂದಿದ್ದಾರೆ. ಈ ಊಹೆಯನ್ನು ಸಾಬೀತುಪಡಿಸಲು ಅಸಾಧ್ಯವಾದರೂ, ಪ್ರಯೋಗಗಳು ಅವರು ಸ್ವತಂತ್ರ ದೃಷ್ಟಿಕೋನಗಳನ್ನು ಹೊಂದಿರಬಹುದು ಮತ್ತು ಜಾಗೃತ ಜೀವಿಗಳಂತೆ ವರ್ತಿಸಬಹುದು ಎಂದು ಸೂಚಿಸುವ [[ಸದಸ್ಯ:ಪೂರ್ಣಿಮಾ ಶೆಟ್ಟಿಗಾರ್/ನನ್ನ ಪ್ರಯೋಗಪುಟ೨#ಸಾಮರ್ಥ್ಯಗಳು|ಸಾಮರ್ಥ್ಯಗಳನ್ನು]] ಹೊಂದಿವೆ ಎಂದು ತೋರಿಸಿವೆ.<ref name="tholey-1989"></ref>
==ಉಲ್ಲೇಖಗಳು==
{{ಉಲ್ಲೇಖಗಳು}}
[[ವರ್ಗ:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ]]
[[ವರ್ಗ:ಮನೋವಿಜ್ಞಾನ]]
syabi6r1xtfyo2lwbn8k6bcjuu84dr8
1254213
1254212
2024-11-09T15:48:54Z
Prajna gopal
75944
added [[Category:ವಿಜ್ಞಾನ]] using [[Help:Gadget-HotCat|HotCat]]
1254213
wikitext
text/x-wiki
{{Short description|Character in a person's dream}}
[[File:Odd Couple Oscar and Felix in heaven.jpg|thumb|''ದಿ ಆಡ್ ಕಪಲ್'' ಎಂಬ ದೂರದರ್ಶನ ಧಾರವಾಹಿಯ ಒಂದು ದೃಶ್ಯ ಇದಾಗಿದೆ, ಅಲ್ಲಿ ಕನಸಿನ ಪಾತ್ರವು ಸ್ವರ್ಗದಲ್ಲಿ ಇನ್ನೊಬ್ಬರನ್ನು ಭೇಟಿ ಮಾಡುತ್ತದೆ]]
'''ಕನಸಿನ ವ್ಯಕ್ತಿ'''ಯನ್ನು ಕೆಲವೊಮ್ಮೆ ಡಿಸಿ (ಡ್ರೀಮ್ ಕ್ಯಾರೆಕ್ಟರ್) ಎಂದು ಸಂಕ್ಷೇಪಿಸಲಾಗುತ್ತದೆ. ಒಬ್ಬ ವ್ಯಕ್ತಿಯು ಆರ್.ಇ.ಎಮ್ (ಕ್ಷಿಪ್ರ ಕಣ್ಣಿನ ಚಲನೆ) ನಿದ್ದೆ ಮಾಡುತ್ತಿರುವಾಗ ಆ ವ್ಯಕ್ತಿಯು ತನ್ನ [[ಕನಸು|ಕನಸಿನಲ್ಲಿ]] ಇನ್ನೊಂದು ಮಾನವ-ರೀತಿಯ ಅಸ್ತಿತ್ವದೊಂದಿಗೆ ಸಂವಹನ ನೆಡೆಸಬಹುದು. [[:en:Lucid_dream|"ಸ್ಪಷ್ಟವಾದ ಕನಸು ಕಾಣುವ ಸಮುದಾಯ"ದಲ್ಲಿ]] ಈ ವಿಷಯದ ಕುರಿತು ಆಳವಾಗಿ ತಿಳಿಸಲಾಗಿದೆ, ಏಕೆಂದರೆ ಸ್ಪಷ್ಟವಾದ ಕನಸನ್ನು ಅನುಭವಿಸುತ್ತಿರುವಾಗ, ವ್ಯಕ್ತಿಯು ಪ್ರಜ್ಞಾಪೂರ್ವಕವಾಗಿ ಕನಸಿನ ವ್ಯಕ್ತಿಗಳೊಂದಿಗೆ ಸಂವಹನ ನಡೆಸಬಹುದು.
ಒಂದು ನಿರ್ದಿಷ್ಟ "ಕನಸಿನ ವ್ಯಕ್ತಿ"ಯು ಕನಸಿನಿಂದ ಕನಸಿಗೆ ಮತ್ತೆ ಕಾಣಿಸಿಕೊಳ್ಳಬಹುದು.<ref>{{cite web|last=Zadra|first=Antonio|title=What dream characters reveal about the astonishing dreaming brain|website=|publisher=Psyche|date=28 June 2021|url=https://psyche.co/ideas/what-dream-characters-reveal-about-the-astonishing-dreaming-brain|access-date=23 July 2022}}</ref>
==ಸಾಮರ್ಥ್ಯಗಳು==
ಕನಸಿನಲ್ಲಿ ಬರುವ ವ್ಯಕ್ತಿಗಳು ಕೆಲವೊಮ್ಮೆ ನಿರ್ದಿಷ್ಟ ಕಾರ್ಯಗಳನ್ನು ಮಾಡಲು ಒಪ್ಪುತ್ತಾರೆ, ಕೆಲವೊಮ್ಮೆ ಒಪ್ಪುವುದಿಲ್ಲ. ಅವರು ಒಪ್ಪಿದರೆ, ಅವರು ಪ್ರಾಸಬದ್ಧ ಅಥವಾ ರೇಖಾಚಿತ್ರದಂತಹ ಕಾರ್ಯಗಳನ್ನು ಪರಿಹರಿಸಬಹುದು, ಆದಾಗ್ಯೂ ಅವರು ತುಲನಾತ್ಮಕವಾಗಿ ಕಳಪೆ ಅಂಕಗಣಿತದ ಕೌಶಲ್ಯಗಳನ್ನು ಹೊಂದಿದ್ದಾರೆ.<ref name="tholey-1989">{{cite journal|last=Tholey|first=P.|title=Consciousness and abilities of dream characters observed during lucid dreaming|journal=Perceptual and Motor Skills |year=1989 |volume=68 |issue=2 |pages=567–578 |doi=10.2466/pms.1989.68.2.567 |pmid=2717365 |s2cid=20433695 |url=https://pubmed.ncbi.nlm.nih.gov/2717365/|access-date=23 July 2022}}</ref>
ಇದಲ್ಲದೆ, ಕನಸಿನ ವ್ಯಕ್ತಿಗಳು ಕನಸುಗಾರನನ್ನು ಮೀರಿಸುವ ಮಾರ್ಗಗಳೊಂದಿಗೆ ಬರುವ ಸಾಮರ್ಥ್ಯವನ್ನು ಹೊಂದಿವೆ, ಅವನ ಅಥವಾ ಅವಳ ನೋಟವನ್ನು ತಪ್ಪಿಸಲು ಬೆಳಕನ್ನು ಸ್ವಿಚ್ ಆಫ್ ಮಾಡುವುದು. ಮರುಕಳಿಸುವ ಕನಸಿನ ವ್ಯಕ್ತಿಗಳು ಹಿಂದಿನ ಕನಸುಗಳಿಂದ ಕಲಿಯಬಹುದು ಮತ್ತು ಅದಕ್ಕೆ ತಕ್ಕಂತೆ ತಮ್ಮ ನಡವಳಿಕೆಯನ್ನು ಅಳವಡಿಸಿಕೊಳ್ಳಬಹುದು.<ref name="tholey-1989"></ref>
==ಸ್ವರೂಪ==
ಕನಸಿನ ವ್ಯಕ್ತಿಗಳ ಸ್ವರೂಪವು ಕನಸಿನ ಸಂಶೋಧಕರ ನಡುವೆ ಚರ್ಚೆಗೆ ಒಳಪಟ್ಟಿರುತ್ತದೆ. ಕೆಲವು ಮಾನಸಿಕ ಚಿಕಿತ್ಸಕರು ಅವರು ಕನಸುಗಾರನ ಸ್ವಯಂ ಭಾಗಗಳನ್ನು ಪ್ರತಿನಿಧಿಸುತ್ತಾರೆ ಎಂದು ಸೂಚಿಸುತ್ತಾರೆ.<ref>{{Cite journal |last=Stumbrys |first=Tadas |last2=Erlacher |first2=Daniel |last3=Schmidt |first3=Steffen |date=2011-05-23 |title=Lucid dream mathematics: An explorative online study of arithmetic abilities of dream characters |url=https://journals.ub.uni-heidelberg.de/index.php/IJoDR/article/view/9079 |journal=International Journal of Dream Research |language=en |pages=35–40 |doi=10.11588/ijodr.2011.1.9079 |issn=1866-7953}}</ref>
ಕನಸಿನ ವ್ಯಕ್ತಿಗಳು ತಮ್ಮದೇ ಆದ [[ಅರಿವು|ಪ್ರಜ್ಞೆಯನ್ನು]] ಹೊಂದಿರಬಹುದು ಎಂಬ ಊಹೆಯನ್ನು ಪಾಲ್ ಥೋಲಿಯಂತಹ ಕೆಲವು ಸಂಶೋಧಕರು ತಂದಿದ್ದಾರೆ. ಈ ಊಹೆಯನ್ನು ಸಾಬೀತುಪಡಿಸಲು ಅಸಾಧ್ಯವಾದರೂ, ಪ್ರಯೋಗಗಳು ಅವರು ಸ್ವತಂತ್ರ ದೃಷ್ಟಿಕೋನಗಳನ್ನು ಹೊಂದಿರಬಹುದು ಮತ್ತು ಜಾಗೃತ ಜೀವಿಗಳಂತೆ ವರ್ತಿಸಬಹುದು ಎಂದು ಸೂಚಿಸುವ [[ಸದಸ್ಯ:ಪೂರ್ಣಿಮಾ ಶೆಟ್ಟಿಗಾರ್/ನನ್ನ ಪ್ರಯೋಗಪುಟ೨#ಸಾಮರ್ಥ್ಯಗಳು|ಸಾಮರ್ಥ್ಯಗಳನ್ನು]] ಹೊಂದಿವೆ ಎಂದು ತೋರಿಸಿವೆ.<ref name="tholey-1989"></ref>
==ಉಲ್ಲೇಖಗಳು==
{{ಉಲ್ಲೇಖಗಳು}}
[[ವರ್ಗ:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ]]
[[ವರ್ಗ:ಮನೋವಿಜ್ಞಾನ]]
[[ವರ್ಗ:ವಿಜ್ಞಾನ]]
pzgmy5k7v26f8askd4g4mvobokzntr5
1254214
1254213
2024-11-09T15:49:18Z
Prajna gopal
75944
added [[Category:ವೈಜ್ಞಾನಿಕ]] using [[Help:Gadget-HotCat|HotCat]]
1254214
wikitext
text/x-wiki
{{Short description|Character in a person's dream}}
[[File:Odd Couple Oscar and Felix in heaven.jpg|thumb|''ದಿ ಆಡ್ ಕಪಲ್'' ಎಂಬ ದೂರದರ್ಶನ ಧಾರವಾಹಿಯ ಒಂದು ದೃಶ್ಯ ಇದಾಗಿದೆ, ಅಲ್ಲಿ ಕನಸಿನ ಪಾತ್ರವು ಸ್ವರ್ಗದಲ್ಲಿ ಇನ್ನೊಬ್ಬರನ್ನು ಭೇಟಿ ಮಾಡುತ್ತದೆ]]
'''ಕನಸಿನ ವ್ಯಕ್ತಿ'''ಯನ್ನು ಕೆಲವೊಮ್ಮೆ ಡಿಸಿ (ಡ್ರೀಮ್ ಕ್ಯಾರೆಕ್ಟರ್) ಎಂದು ಸಂಕ್ಷೇಪಿಸಲಾಗುತ್ತದೆ. ಒಬ್ಬ ವ್ಯಕ್ತಿಯು ಆರ್.ಇ.ಎಮ್ (ಕ್ಷಿಪ್ರ ಕಣ್ಣಿನ ಚಲನೆ) ನಿದ್ದೆ ಮಾಡುತ್ತಿರುವಾಗ ಆ ವ್ಯಕ್ತಿಯು ತನ್ನ [[ಕನಸು|ಕನಸಿನಲ್ಲಿ]] ಇನ್ನೊಂದು ಮಾನವ-ರೀತಿಯ ಅಸ್ತಿತ್ವದೊಂದಿಗೆ ಸಂವಹನ ನೆಡೆಸಬಹುದು. [[:en:Lucid_dream|"ಸ್ಪಷ್ಟವಾದ ಕನಸು ಕಾಣುವ ಸಮುದಾಯ"ದಲ್ಲಿ]] ಈ ವಿಷಯದ ಕುರಿತು ಆಳವಾಗಿ ತಿಳಿಸಲಾಗಿದೆ, ಏಕೆಂದರೆ ಸ್ಪಷ್ಟವಾದ ಕನಸನ್ನು ಅನುಭವಿಸುತ್ತಿರುವಾಗ, ವ್ಯಕ್ತಿಯು ಪ್ರಜ್ಞಾಪೂರ್ವಕವಾಗಿ ಕನಸಿನ ವ್ಯಕ್ತಿಗಳೊಂದಿಗೆ ಸಂವಹನ ನಡೆಸಬಹುದು.
ಒಂದು ನಿರ್ದಿಷ್ಟ "ಕನಸಿನ ವ್ಯಕ್ತಿ"ಯು ಕನಸಿನಿಂದ ಕನಸಿಗೆ ಮತ್ತೆ ಕಾಣಿಸಿಕೊಳ್ಳಬಹುದು.<ref>{{cite web|last=Zadra|first=Antonio|title=What dream characters reveal about the astonishing dreaming brain|website=|publisher=Psyche|date=28 June 2021|url=https://psyche.co/ideas/what-dream-characters-reveal-about-the-astonishing-dreaming-brain|access-date=23 July 2022}}</ref>
==ಸಾಮರ್ಥ್ಯಗಳು==
ಕನಸಿನಲ್ಲಿ ಬರುವ ವ್ಯಕ್ತಿಗಳು ಕೆಲವೊಮ್ಮೆ ನಿರ್ದಿಷ್ಟ ಕಾರ್ಯಗಳನ್ನು ಮಾಡಲು ಒಪ್ಪುತ್ತಾರೆ, ಕೆಲವೊಮ್ಮೆ ಒಪ್ಪುವುದಿಲ್ಲ. ಅವರು ಒಪ್ಪಿದರೆ, ಅವರು ಪ್ರಾಸಬದ್ಧ ಅಥವಾ ರೇಖಾಚಿತ್ರದಂತಹ ಕಾರ್ಯಗಳನ್ನು ಪರಿಹರಿಸಬಹುದು, ಆದಾಗ್ಯೂ ಅವರು ತುಲನಾತ್ಮಕವಾಗಿ ಕಳಪೆ ಅಂಕಗಣಿತದ ಕೌಶಲ್ಯಗಳನ್ನು ಹೊಂದಿದ್ದಾರೆ.<ref name="tholey-1989">{{cite journal|last=Tholey|first=P.|title=Consciousness and abilities of dream characters observed during lucid dreaming|journal=Perceptual and Motor Skills |year=1989 |volume=68 |issue=2 |pages=567–578 |doi=10.2466/pms.1989.68.2.567 |pmid=2717365 |s2cid=20433695 |url=https://pubmed.ncbi.nlm.nih.gov/2717365/|access-date=23 July 2022}}</ref>
ಇದಲ್ಲದೆ, ಕನಸಿನ ವ್ಯಕ್ತಿಗಳು ಕನಸುಗಾರನನ್ನು ಮೀರಿಸುವ ಮಾರ್ಗಗಳೊಂದಿಗೆ ಬರುವ ಸಾಮರ್ಥ್ಯವನ್ನು ಹೊಂದಿವೆ, ಅವನ ಅಥವಾ ಅವಳ ನೋಟವನ್ನು ತಪ್ಪಿಸಲು ಬೆಳಕನ್ನು ಸ್ವಿಚ್ ಆಫ್ ಮಾಡುವುದು. ಮರುಕಳಿಸುವ ಕನಸಿನ ವ್ಯಕ್ತಿಗಳು ಹಿಂದಿನ ಕನಸುಗಳಿಂದ ಕಲಿಯಬಹುದು ಮತ್ತು ಅದಕ್ಕೆ ತಕ್ಕಂತೆ ತಮ್ಮ ನಡವಳಿಕೆಯನ್ನು ಅಳವಡಿಸಿಕೊಳ್ಳಬಹುದು.<ref name="tholey-1989"></ref>
==ಸ್ವರೂಪ==
ಕನಸಿನ ವ್ಯಕ್ತಿಗಳ ಸ್ವರೂಪವು ಕನಸಿನ ಸಂಶೋಧಕರ ನಡುವೆ ಚರ್ಚೆಗೆ ಒಳಪಟ್ಟಿರುತ್ತದೆ. ಕೆಲವು ಮಾನಸಿಕ ಚಿಕಿತ್ಸಕರು ಅವರು ಕನಸುಗಾರನ ಸ್ವಯಂ ಭಾಗಗಳನ್ನು ಪ್ರತಿನಿಧಿಸುತ್ತಾರೆ ಎಂದು ಸೂಚಿಸುತ್ತಾರೆ.<ref>{{Cite journal |last=Stumbrys |first=Tadas |last2=Erlacher |first2=Daniel |last3=Schmidt |first3=Steffen |date=2011-05-23 |title=Lucid dream mathematics: An explorative online study of arithmetic abilities of dream characters |url=https://journals.ub.uni-heidelberg.de/index.php/IJoDR/article/view/9079 |journal=International Journal of Dream Research |language=en |pages=35–40 |doi=10.11588/ijodr.2011.1.9079 |issn=1866-7953}}</ref>
ಕನಸಿನ ವ್ಯಕ್ತಿಗಳು ತಮ್ಮದೇ ಆದ [[ಅರಿವು|ಪ್ರಜ್ಞೆಯನ್ನು]] ಹೊಂದಿರಬಹುದು ಎಂಬ ಊಹೆಯನ್ನು ಪಾಲ್ ಥೋಲಿಯಂತಹ ಕೆಲವು ಸಂಶೋಧಕರು ತಂದಿದ್ದಾರೆ. ಈ ಊಹೆಯನ್ನು ಸಾಬೀತುಪಡಿಸಲು ಅಸಾಧ್ಯವಾದರೂ, ಪ್ರಯೋಗಗಳು ಅವರು ಸ್ವತಂತ್ರ ದೃಷ್ಟಿಕೋನಗಳನ್ನು ಹೊಂದಿರಬಹುದು ಮತ್ತು ಜಾಗೃತ ಜೀವಿಗಳಂತೆ ವರ್ತಿಸಬಹುದು ಎಂದು ಸೂಚಿಸುವ [[ಸದಸ್ಯ:ಪೂರ್ಣಿಮಾ ಶೆಟ್ಟಿಗಾರ್/ನನ್ನ ಪ್ರಯೋಗಪುಟ೨#ಸಾಮರ್ಥ್ಯಗಳು|ಸಾಮರ್ಥ್ಯಗಳನ್ನು]] ಹೊಂದಿವೆ ಎಂದು ತೋರಿಸಿವೆ.<ref name="tholey-1989"></ref>
==ಉಲ್ಲೇಖಗಳು==
{{ಉಲ್ಲೇಖಗಳು}}
[[ವರ್ಗ:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ]]
[[ವರ್ಗ:ಮನೋವಿಜ್ಞಾನ]]
[[ವರ್ಗ:ವಿಜ್ಞಾನ]]
[[ವರ್ಗ:ವೈಜ್ಞಾನಿಕ]]
awonqy120po3h00vtjvzdqz06nolp28
ಸದಸ್ಯ:ThePositiveVibes
2
160277
1254215
2024-11-09T15:58:01Z
ThePositiveVibes
87814
ಹೊಸ ಪುಟ: ನಮಸ್ತೆ!?.
1254215
wikitext
text/x-wiki
ನಮಸ್ತೆ!?.
b4b5t9veml6hehdbsv9u27dzhqtxhuv
ಸದಸ್ಯರ ಚರ್ಚೆಪುಟ:ಚಿಕ್ಕಶೆಟ್ಟಿ
3
160278
1254216
2024-11-09T16:34:39Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
1254216
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=ಚಿಕ್ಕಶೆಟ್ಟಿ}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೨೨:೦೪, ೯ ನವೆಂಬರ್ ೨೦೨೪ (IST)
k4invjmy6brovyhrvohs30jnf6k77tk
ಸಿಪ್ರಸ್
0
160279
1254219
2024-11-09T16:58:40Z
Mahaveer Indra
34672
Mahaveer Indra moved page [[ಸಿಪ್ರಸ್]] to [[ಸೈಪ್ರಸ್]] over redirect: ಸರಿಯಾದ ಹೆಸರು
1254219
wikitext
text/x-wiki
#REDIRECT [[ಸೈಪ್ರಸ್]]
sz0rl5k17p6oht1wiw10lhzfgzue67g
ವರ್ಗ:೧೯೯೨ ಜನನ
14
160280
1254239
2024-11-09T23:54:58Z
Dostojewskij
21814
ವರ್ಗ:೧೯೯೨ ಜನನ ಲೇಖನವನ್ನು ಸೃಷ್ಟಿಸಲಾಗುತ್ತಿದೆ
1254239
wikitext
text/x-wiki
ವರ್ಷ [[೧೯೯೨]]ರಲ್ಲಿ ಜನಿಸಿದವರ ಲೇಖನಗಳು.
[[ವರ್ಗ:೧೯೯೨]]
[[ವರ್ಗ:ಜನನದ ವರ್ಷಗಳು]]
4zwpcu9z23zbvxynv22c5txzsx1axyp
ವರ್ಗ:೧೯೭೮ ಜನನ
14
160281
1254242
2024-11-10T00:01:37Z
Dostojewskij
21814
ವರ್ಗ:೧೯೭೮ ಜನನ ಲೇಖನವನ್ನು ಸೃಷ್ಟಿಸಲಾಗುತ್ತಿದೆ
1254242
wikitext
text/x-wiki
ವರ್ಷ [[೧೯೭೮]]ರಲ್ಲಿ ಜನಿಸಿದವರ ಲೇಖನಗಳು.
[[ವರ್ಗ:೧೯೭೮]]
[[ವರ್ಗ:ಜನನದ ವರ್ಷಗಳು]]
cqodktyn5zrrz2j3hjsjm0n2ezsmj4u
ವರ್ಗ:೧೯೫೭ ಜನನ
14
160282
1254252
2024-11-10T00:24:51Z
Dostojewskij
21814
ವರ್ಗ:೧೯೫೭ ಜನನ ಲೇಖನವನ್ನು ಸೃಷ್ಟಿಸಲಾಗುತ್ತಿದೆ
1254252
wikitext
text/x-wiki
ವರ್ಷ [[೧೯೫೭]]ರಲ್ಲಿ ಜನಿಸಿದವರ ಲೇಖನಗಳು.
[[ವರ್ಗ:೧೯೫೭]]
[[ವರ್ಗ:ಜನನದ ವರ್ಷಗಳು]]
azeuk8nszflnoc7lkby09nxjcl4y78q
ವರ್ಗ:೧೯೯೩ ಜನನ
14
160283
1254263
2024-11-10T00:44:06Z
Dostojewskij
21814
ವರ್ಗ:೧೯೯೩ ಜನನ ಲೇಖನವನ್ನು ಸೃಷ್ಟಿಸಲಾಗುತ್ತಿದೆ
1254263
wikitext
text/x-wiki
ವರ್ಷ [[೧೯೯೩]]ರಲ್ಲಿ ಜನಿಸಿದವರ ಲೇಖನಗಳು.
[[ವರ್ಗ:೧೯೯೩]]
[[ವರ್ಗ:ಜನನದ ವರ್ಷಗಳು]]
1ooe7lf41p5bzlaj89etx1zk89xm623
ವರ್ಗ:೧೯೭೯ ಜನನ
14
160284
1254266
2024-11-10T00:48:57Z
Dostojewskij
21814
ವರ್ಗ:೧೯೭೯ ಜನನ ಲೇಖನವನ್ನು ಸೃಷ್ಟಿಸಲಾಗುತ್ತಿದೆ
1254266
wikitext
text/x-wiki
ವರ್ಷ [[೧೯೭೯]]ರಲ್ಲಿ ಜನಿಸಿದವರ ಲೇಖನಗಳು.
[[ವರ್ಗ:೧೯೭೯]]
[[ವರ್ಗ:ಜನನದ ವರ್ಷಗಳು]]
qpwyiz0ykdtc1w4v93sosudai7efxol
ವರ್ಗ:೧೯೮೮ ಜನನ
14
160285
1254268
2024-11-10T00:52:32Z
Dostojewskij
21814
ವರ್ಗ:೧೯೮೮ ಜನನ ಲೇಖನವನ್ನು ಸೃಷ್ಟಿಸಲಾಗುತ್ತಿದೆ
1254268
wikitext
text/x-wiki
ವರ್ಷ [[೧೯೮೮]]ರಲ್ಲಿ ಜನಿಸಿದವರ ಲೇಖನಗಳು.
[[ವರ್ಗ:೧೯೮೮]]
[[ವರ್ಗ:ಜನನದ ವರ್ಷಗಳು]]
4y6lkxs33o9ao67y6jst83m6vpi7axz
ಥ್ಯಾಚರ್ ಪರಿಣಾಮ
0
160286
1254306
2024-11-10T05:08:13Z
ಪೂರ್ಣಿಮಾ ಶೆಟ್ಟಿಗಾರ್
80588
ಹೊಸ ಪುಟ: ==ಥ್ಯಾಚರ್ ಪರಿಣಾಮ== ಥ್ಯಾಚರ್ ಪರಿಣಾಮ ಅಥವಾ ಥ್ಯಾಚರ್ ಭ್ರಮೆಯು ಒಂದು ವಿದ್ಯಮಾನವಾಗಿದ್ದು,ಅದರ ಮೂಲಕ ನೇರವಾದ ಮುಖದಲ್ಲಿ ಒಂದೇ ರೀತಿಯ ಬದಲಾವಣೆಗಳು ಸ್ಪಷ್ಟವಾಗಿ ಪತ್ತೆ ಹಚ್ಚಬಹುದು, ಆದರೆ ತಲೆಕೆಳಗಾದ ಮುಖದಲ್ಲಿ...
1254306
wikitext
text/x-wiki
==ಥ್ಯಾಚರ್ ಪರಿಣಾಮ==
ಥ್ಯಾಚರ್ ಪರಿಣಾಮ ಅಥವಾ ಥ್ಯಾಚರ್ ಭ್ರಮೆಯು ಒಂದು ವಿದ್ಯಮಾನವಾಗಿದ್ದು,ಅದರ ಮೂಲಕ ನೇರವಾದ ಮುಖದಲ್ಲಿ ಒಂದೇ ರೀತಿಯ ಬದಲಾವಣೆಗಳು ಸ್ಪಷ್ಟವಾಗಿ ಪತ್ತೆ ಹಚ್ಚಬಹುದು, ಆದರೆ ತಲೆಕೆಳಗಾದ ಮುಖದಲ್ಲಿ ಸ್ಥಳೀಯ ವೈಶಿಷ್ಟ್ಯ ಬದಲಾವಣೆಗಳನ್ನು ಪತ್ತೆಹಚ್ಚಲು ಹೆಚ್ಚು ಕಷ್ಟಕರವಾಗುತ್ತದೆ.ಈ ವಿದ್ಯುಮಾನಕ್ಕೆ ಆಗಿನ ಬ್ರಿಟಿಷ್ ಪ್ರಧಾನಿ ಮಾರ್ಗರೆಟ್ ಥ್ಯಾಚರ್ ಅವರ ಹೆಸರನ್ನು ಇಡಲಾಗಿದೆ, ಅವರ ಛಾಯಾಚಿತ್ರದ ಮೇಲೆ ಇದರ ಪರಿಣಾಮವನ್ನು ಮೊದಲು ಪ್ರದರ್ಶಿಸಲಾಯಿತು. ಈ ಪರಿಣಾಮವನ್ನು ಮೂಲತಃ ೧೯೮೦ ರಲ್ಲಿ ಯಾರ್ಕ್ ವಿಶ್ವವಿದ್ಯಾನಿಲಯದ ಮನೋವಿಜ್ಞಾನದ ಪ್ರಾಧ್ಯಾಪಕರಾದ ಪೀಟರ್ ಥಾಂಪ್ಸನ್ ಮಾಡಿದರು.
==ಅವಲೋಕನ==
ಇದರ ಪರಿಣಾಮವು ಎರಡು ಮೂಲತಃ ಒಂದೇ ರೀತಿಯ ಚಿತ್ರಗಳಿಂದ ವಿವರಿಸಲ್ಪಟ್ಟಿದೆ, ಅವು ತಲೆಕೆಳಗಾದವು. ಎರಡನೇ ಚಿತ್ರದ ಕಣ್ಣುಗಳನ್ನು ಮತ್ತು ಬಾಯಿಯನ್ನು ಲಂಬವಾಗಿ ತಿರುಗಿಸಿ ಬದಲಾಯಿಸಲಾಗಿದೆ, ಆದರೂ ಚಿತ್ರವನ್ನು ನೇರವಾಗಿ ನೋಡುವವರೆಗೆ ಬದಲಾವಣೆಗಳು ತಕ್ಷಣವೇ ಸ್ಪಷ್ಟವಾಗುವುದ್ದಿಲ್ಲ.
ಮುಖದ ಗ್ರಹಿಕೆಗಳಲ್ಲಿ, ವಿಶೇಷವಾಗಿ ನೇರವಾದ ಮುಖಗಳಿಗೆ ಟ್ಯೂನ್ ಮಾಡಲಾದ ನಿರ್ದಿಷ್ಟ ಮಾನಸಿಕ ಅರಿವಿನ ಮಾಡ್ಯೂಲ್ ಗಳ ಕಾರಣದಿಂದ ಥ್ಯಾಚರ್ ಪರಿಣಾಮವಾಗುತ್ತದೆ ಎಂದು ಭಾವಿಸಲಾಗಿದೆ.ಕಣ್ಣುಗಳು, ಮೂಗು ಮತ್ತು ಬಾಯಿಯಂತಹ ವೈಯಕ್ತಿಕ ಮುಖದ ಲಕ್ಷಣಗಳ ವಿವರಗಳಂತೆ ಸಂರಚನಾದ ( ಮುಖದ ಮೇಲಿನ ವೈಯಕ್ತಿಕ ಗುಣಲಕ್ಷಣಗಳ ನಡುವಿನ ರಚನಾತ್ಮಕ ಸಂಬಂಧ) ಮೇಲೆ ಅವಲಂಬಿಸಿರುವ ಮುಖಗಳ ನಡುವಿನ ವ್ಯತ್ಯಾಸಮಾಡಲು ನಾವು ನಿರ್ದಿಷ್ಟ ಪ್ರಕ್ರಿಯೆಗಳನ್ನು ಅಭಿವೃದ್ಧಿಪಡಿಸುತ್ತೇವೆ ಎಂದು ಊಹಿಸಲಾಗಿದೆ.
ರೀಸಸ್ ಮಂಗಗಳು ಹಾಗೂ ಚಿಂಪಾಂಜಿಗಳು ಥ್ಯಾಚರ್ ಪರಿಣಾಮವನ್ನು ಅನುಭವಿಸುತ್ತವೆ ಎಂಬುದಕ್ಕೆ ಪುರಾವೆಗಳಿವೆ, ಮುಖಗಳನ್ನು ಸಂಸ್ಕರಿಸುವಲ್ಲಿ ಒಳಗೊಂಡಿರುವ ಕೆಲವು ಮೆದುಳಿನ ಕಾರ್ಯವಿಧಾನಗಳು ೩೦ ಮಿಲಿಯನ್ ವರ್ಷಗಳ ಹಿಂದೆಯೇ ಸಾಮಾನ್ಯ ಪೂರ್ವಜರಲ್ಲಿ ವಿಕಸನಗೊಂಡಿರುವ ಸಾಧ್ಯತೆಯನ್ನು ಹೆಚ್ಚಿಸುತ್ತವೆ
gse4kicoq7oifgve2ihn21rx084e519
1254307
1254306
2024-11-10T05:12:27Z
ಪೂರ್ಣಿಮಾ ಶೆಟ್ಟಿಗಾರ್
80588
/* ಅವಲೋಕನ */
1254307
wikitext
text/x-wiki
==ಥ್ಯಾಚರ್ ಪರಿಣಾಮ==
ಥ್ಯಾಚರ್ ಪರಿಣಾಮ ಅಥವಾ ಥ್ಯಾಚರ್ ಭ್ರಮೆಯು ಒಂದು ವಿದ್ಯಮಾನವಾಗಿದ್ದು,ಅದರ ಮೂಲಕ ನೇರವಾದ ಮುಖದಲ್ಲಿ ಒಂದೇ ರೀತಿಯ ಬದಲಾವಣೆಗಳು ಸ್ಪಷ್ಟವಾಗಿ ಪತ್ತೆ ಹಚ್ಚಬಹುದು, ಆದರೆ ತಲೆಕೆಳಗಾದ ಮುಖದಲ್ಲಿ ಸ್ಥಳೀಯ ವೈಶಿಷ್ಟ್ಯ ಬದಲಾವಣೆಗಳನ್ನು ಪತ್ತೆಹಚ್ಚಲು ಹೆಚ್ಚು ಕಷ್ಟಕರವಾಗುತ್ತದೆ.ಈ ವಿದ್ಯುಮಾನಕ್ಕೆ ಆಗಿನ ಬ್ರಿಟಿಷ್ ಪ್ರಧಾನಿ ಮಾರ್ಗರೆಟ್ ಥ್ಯಾಚರ್ ಅವರ ಹೆಸರನ್ನು ಇಡಲಾಗಿದೆ, ಅವರ ಛಾಯಾಚಿತ್ರದ ಮೇಲೆ ಇದರ ಪರಿಣಾಮವನ್ನು ಮೊದಲು ಪ್ರದರ್ಶಿಸಲಾಯಿತು. ಈ ಪರಿಣಾಮವನ್ನು ಮೂಲತಃ ೧೯೮೦ ರಲ್ಲಿ ಯಾರ್ಕ್ ವಿಶ್ವವಿದ್ಯಾನಿಲಯದ ಮನೋವಿಜ್ಞಾನದ ಪ್ರಾಧ್ಯಾಪಕರಾದ ಪೀಟರ್ ಥಾಂಪ್ಸನ್ ಮಾಡಿದರು.
==ಅವಲೋಕನ==
ಇದರ ಪರಿಣಾಮವು ಎರಡು ಮೂಲತಃ ಒಂದೇ ರೀತಿಯ ಚಿತ್ರಗಳಿಂದ ವಿವರಿಸಲ್ಪಟ್ಟಿದೆ, ಅವು ತಲೆಕೆಳಗಾದವು. ಎರಡನೇ ಚಿತ್ರದ ಕಣ್ಣುಗಳನ್ನು ಮತ್ತು ಬಾಯಿಯನ್ನು ಲಂಬವಾಗಿ ತಿರುಗಿಸಿ ಬದಲಾಯಿಸಲಾಗಿದೆ, ಆದರೂ ಚಿತ್ರವನ್ನು ನೇರವಾಗಿ ನೋಡುವವರೆಗೆ ಬದಲಾವಣೆಗಳು ತಕ್ಷಣವೇ ಸ್ಪಷ್ಟವಾಗುವುದ್ದಿಲ್ಲ.
ಮುಖದ ಗ್ರಹಿಕೆಗಳಲ್ಲಿ, ವಿಶೇಷವಾಗಿ ನೇರವಾದ ಮುಖಗಳಿಗೆ ಟ್ಯೂನ್ ಮಾಡಲಾದ ನಿರ್ದಿಷ್ಟ ಮಾನಸಿಕ ಅರಿವಿನ ಮಾಡ್ಯೂಲ್ ಗಳ ಕಾರಣದಿಂದ ಥ್ಯಾಚರ್ ಪರಿಣಾಮವಾಗುತ್ತದೆ ಎಂದು ಭಾವಿಸಲಾಗಿದೆ.ಕಣ್ಣುಗಳು, ಮೂಗು ಮತ್ತು ಬಾಯಿಯಂತಹ ವೈಯಕ್ತಿಕ ಮುಖದ ಲಕ್ಷಣಗಳ ವಿವರಗಳಂತೆ ಸಂರಚನಾದ ( ಮುಖದ ಮೇಲಿನ ವೈಯಕ್ತಿಕ ಗುಣಲಕ್ಷಣಗಳ ನಡುವಿನ ರಚನಾತ್ಮಕ ಸಂಬಂಧ) ಮೇಲೆ ಅವಲಂಬಿಸಿರುವ ಮುಖಗಳ ನಡುವಿನ ವ್ಯತ್ಯಾಸಮಾಡಲು ನಾವು ನಿರ್ದಿಷ್ಟ ಪ್ರಕ್ರಿಯೆಗಳನ್ನು ಅಭಿವೃದ್ಧಿಪಡಿಸುತ್ತೇವೆ ಎಂದು ಊಹಿಸಲಾಗಿದೆ.
ರೀಸಸ್ ಮಂಗಗಳು ಹಾಗೂ ಚಿಂಪಾಂಜಿಗಳು ಥ್ಯಾಚರ್ ಪರಿಣಾಮವನ್ನು ಅನುಭವಿಸುತ್ತವೆ ಎಂಬುದಕ್ಕೆ ಪುರಾವೆಗಳಿವೆ, ಮುಖಗಳನ್ನು ಸಂಸ್ಕರಿಸುವಲ್ಲಿ ಒಳಗೊಂಡಿರುವ ಕೆಲವು ಮೆದುಳಿನ ಕಾರ್ಯವಿಧಾನಗಳು ೩೦ ಮಿಲಿಯನ್ ವರ್ಷಗಳ ಹಿಂದೆಯೇ ಸಾಮಾನ್ಯ ಪೂರ್ವಜರಲ್ಲಿ ವಿಕಸನಗೊಂಡಿರಬಹುದು ಎಂಬುವುದಕ್ಕೆ ಸಾಕ್ಷ್ಯಗಳಿವೆ.
i043z7cqnlklm8s1cwzqtk67kbwncyx
1254345
1254307
2024-11-10T09:40:07Z
ಪೂರ್ಣಿಮಾ ಶೆಟ್ಟಿಗಾರ್
80588
1254345
wikitext
text/x-wiki
{{short description|Optical illusion}}
{{redirect-distinguish|Thatcherization|Thatcherism}}
[[File:Thatcher_effect.jpg|thumb|upright=1.3|ಇಲ್ಲಿ ಥ್ಯಾಚರ್ ಪರಿಣಾಮವನ್ನು [[ಮಾರ್ಗರೆಟ್ ಥ್ಯಾಚರ್]] ಅವರ ಛಾಯಾಚಿತ್ರದಲ್ಲಿ ತೋರಿಸಲಾಗಿದೆ. ಎರಡು ತಲೆಕೆಳಗಾದ ಚಿತ್ರಗಳ ಮುಖವು ಮೇಲ್ನೋಟಕ್ಕೆ ಸರಿಯಾಗಿ ಕಂಡುಬರುತ್ತವೆ. ಆದರೆ ಈ ಚಿತ್ರಗಳನ್ನು ತಿರುಗಿಸಿದಾಗ, ಬಲಭಾಗದಲ್ಲಿರುವ ಮುಖದ ಕಣ್ಣು ಮತ್ತು ಬಾಯಿ ತಲೆಕೆಳಗಾಗಿರುವುದು ಎಂದು ಸ್ಪಷ್ಟವಾಗುತ್ತದೆ.]]
==ಥ್ಯಾಚರ್ ಪರಿಣಾಮ==
'''ಥ್ಯಾಚರ್ ಪರಿಣಾಮ''' ಅಥವಾ '''ಥ್ಯಾಚರ್ ಭ್ರಮೆಯು''' ಒಂದು ವಿದ್ಯಮಾನವಾಗಿದ್ದು,ಅದರ ಮೂಲಕ ನೇರವಾದ ಮುಖದಲ್ಲಿ ಒಂದೇ ರೀತಿಯ ಬದಲಾವಣೆಗಳು ಸ್ಪಷ್ಟವಾಗಿ ಪತ್ತೆ ಹಚ್ಚಬಹುದು, ಆದರೆ ತಲೆಕೆಳಗಾದ ಮುಖದಲ್ಲಿ ಸ್ಥಳೀಯ ವೈಶಿಷ್ಟ್ಯ ಬದಲಾವಣೆಗಳನ್ನು ಪತ್ತೆಹಚ್ಚಲು ಹೆಚ್ಚು ಕಷ್ಟಕರವಾಗುತ್ತದೆ.ಈ ವಿದ್ಯುಮಾನಕ್ಕೆ ಆಗಿನ ಬ್ರಿಟಿಷ್ ಪ್ರಧಾನಿ [[ಮಾರ್ಗರೆಟ್ ಥ್ಯಾಚರ್]] ಅವರ ಹೆಸರನ್ನು ಇಡಲಾಗಿದೆ, ಅವರ ಛಾಯಾಚಿತ್ರದ ಮೇಲೆ ಇದರ ಪರಿಣಾಮವನ್ನು ಮೊದಲು ಪ್ರದರ್ಶಿಸಲಾಯಿತು. ಈ ಪರಿಣಾಮವನ್ನು ಮೂಲತಃ ೧೯೮೦ ರಲ್ಲಿ ಯಾರ್ಕ್ ವಿಶ್ವವಿದ್ಯಾನಿಲಯದ ಮನೋವಿಜ್ಞಾನದ ಪ್ರಾಧ್ಯಾಪಕರಾದ ಪೀಟರ್ ಥಾಂಪ್ಸನ್ ಮಾಡಿದರು.<ref>{{cite journal |author=Thompson, P. |year=1980 |title=Margaret Thatcher: a new illusion |journal=Perception |doi=10.1068/p090483 |pmid=6999452 |volume=9 |pages=483–484 |number=4|s2cid=32492890 |url=http://eprints.whiterose.ac.uk/115530/1/thatcher1980.pdf }}</ref>
==ಅವಲೋಕನ==
ಇದರ ಪರಿಣಾಮವು ಎರಡು ಮೂಲತಃ ಒಂದೇ ರೀತಿಯ ತಲೆಕೆಳಗಾದ ಚಿತ್ರಗಳಿಂದ<ref>{{cite web |url=http://www.faculty.ucr.edu/~rosenblu/VSinvertedspeech.html |title=Reading Upside-down Lips |publisher=faculty.ucr.edu |year= |access-date=11 April 2013}}</ref> ವಿವರಿಸಲ್ಪಟ್ಟಿದೆ. ಎರಡನೇ ಚಿತ್ರದ ಕಣ್ಣುಗಳನ್ನು ಮತ್ತು ಬಾಯಿಯನ್ನು ಲಂಬವಾಗಿ ತಿರುಗಿಸಿ ಬದಲಾಯಿಸಲಾಗಿದೆ, ಆದರೂ ಚಿತ್ರವನ್ನು ನೇರವಾಗಿ ನೋಡುವವರೆಗೆ ಬದಲಾವಣೆಗಳು ತಕ್ಷಣವೇ ಸ್ಪಷ್ಟವಾಗುವುದ್ದಿಲ್ಲ.
ಮುಖದ ಗ್ರಹಿಕೆಗಳಲ್ಲಿ, ವಿಶೇಷವಾಗಿ ನೇರವಾದ ಮುಖಗಳಿಗೆ ಟ್ಯೂನ್ ಮಾಡಲಾದ ನಿರ್ದಿಷ್ಟ ಮಾನಸಿಕ ಅರಿವಿನ ಮಾಡ್ಯೂಲ್ ಗಳ ಕಾರಣದಿಂದ ಥ್ಯಾಚರ್ ಪರಿಣಾಮವಾಗುತ್ತದೆ ಎಂದು ಭಾವಿಸಲಾಗಿದೆ.[[ಮಾನವನ ಕಣ್ಣು|ಕಣ್ಣುಗಳು]], [[ಮಾನವ ಮೂಗು|ಮೂಗು]] ಮತ್ತು ಬಾಯಿಯಂತಹ ವೈಯಕ್ತಿಕ ಮುಖದ ಲಕ್ಷಣಗಳ ವಿವರಗಳಂತೆ ಸಂರಚನಾದ ( ಮುಖದ ಮೇಲಿನ ವೈಯಕ್ತಿಕ ಗುಣಲಕ್ಷಣಗಳ ನಡುವಿನ ರಚನಾತ್ಮಕ ಸಂಬಂಧ) ಮೇಲೆ ಅವಲಂಬಿಸಿರುವ ಮುಖಗಳ ನಡುವಿನ ವ್ಯತ್ಯಾಸಮಾಡಲು ನಾವು ನಿರ್ದಿಷ್ಟ ಪ್ರಕ್ರಿಯೆಗಳನ್ನು ಅಭಿವೃದ್ಧಿಪಡಿಸುತ್ತೇವೆ ಎಂದು ಊಹಿಸಲಾಗಿದೆ.
[[ರೀಸಸ್ ಮಂಗ|ರೀಸಸ್ ಮಂಗಗಳು]]]<ref>Adachi Ikuma, Chou Dina P., Hampton Robert R. Thatcher Effect in Monkeys Demonstrates Conservation of Face Perception across Primates, Current Biology 2009, 19, 1270–1273. {{doi|10.1016/j.cub.2009.05.067}}.</ref><ref>Dahl Christoph D, Logothetis Nikos K, Bülthoff Heinrich H, Wallraven Christian 'The Thatcher illusion in humans and monkeys', Proceedings of the Royal Society B: Biological Sciences, 2010, 277 (1696)</ref> ಹಾಗೂ [[ಚಿಂಪಾಂಜಿ಼|ಚಿಂಪಾಂಜಿಗಳು]]<ref>Weldon, K. B., Taubert, J., Smith, C. L., & Parr, L. A. (2013). 'How the Thatcher illusion reveals evolutionary differences in the face processing of primates'. Animal cognition, 16(5), 691-700.</ref> ಥ್ಯಾಚರ್ ಪರಿಣಾಮವನ್ನು ಅನುಭವಿಸುತ್ತವೆ ಎಂಬುದಕ್ಕೆ ಪುರಾವೆಗಳಿವೆ, ಮುಖಗಳನ್ನು ಸಂಸ್ಕರಿಸುವಲ್ಲಿ ಒಳಗೊಂಡಿರುವ ಕೆಲವು ಮೆದುಳಿನ ಕಾರ್ಯವಿಧಾನಗಳು ೩೦ ಮಿಲಿಯನ್ ವರ್ಷಗಳ ಹಿಂದೆಯೇ ಸಾಮಾನ್ಯ ಪೂರ್ವಜರಲ್ಲಿ ವಿಕಸನಗೊಂಡಿರಬಹುದು ಎಂಬುವುದಕ್ಕೆ ಸಾಕ್ಷ್ಯಗಳಿವೆ.
ಮುಖದ ಗ್ರಹಿಕೆಯಲ್ಲಿ ಥ್ಯಾಚರ್ ಪರಿಣಾಮದ ಮೂಲ ತತ್ವಗಳನ್ನು ಜೈವಿಕ ಚಲನೆಗೆ ಅನ್ವಯಿಸಲಾಗಿದೆ. ಪ್ರತ್ಯೇಕ ಚುಕ್ಕೆಗಳ ಸ್ಥಳೀಯ ವಿಲೋಮವು ಕಠಿಣವಾಗಿದೆ ಮತ್ತು ಕೆಲವು ಸಂದರ್ಭಗಳಲ್ಲಿ, ಸಂಪೂರ್ಣ ಆಕೃತಿಯು ತಲೆಕೆಳಗಾದಾಗ ಗುರುತಿಸಲು ಅಸಾಧ್ಯವಾಗಿದೆ.<ref>Mirenzi A, Hiris E, 2011, "The Thatcher effect in biological motion" Perception 40(10) 1257 – 1260</ref>
==ಹೆಚ್ಚಿನ ತನಿಖೆಗಳು==
ಮುಖ ಗುರುತಿಸುವಿಕೆಯ ಮನೋವಿಜ್ಞಾನವನ್ನು ಬಹಿರಂಗಪಡಿಸುವಲ್ಲಿ ಥ್ಯಾಚರ್ ಭ್ರಮೆಯು ಸಹ ಉಪಯುಕ್ತವಾಗಿದೆ. ವಿಶಿಷ್ಟವಾಗಿ, ಥ್ಯಾಚರ್ ಭ್ರಮೆಯನ್ನು ಬಳಸುವ ಪ್ರಯೋಗಗಳು ನೇರವಾದ ಅಥವಾ ತಲೆಕೆಳಗಾದ ಅಸಮಂಜಸವಾದ ವೈಶಿಷ್ಟ್ಯಗಳನ್ನು ನೋಡಲು ಅಗತ್ಯವಿರುವ ಸಮಯವನ್ನು ನೋಡುತ್ತವೆ.<ref>Sjoberg, W., & Windes, J. D. (1992)</ref> ಸಮಗ್ರ ಮುಖದ ಚಿತ್ರಗಳ ಸಂಸ್ಕರಣೆಯ ಸ್ವರೂಪವನ್ನು ನಿರ್ಧರಿಸಲು ಇಂತಹ ಕ್ರಮಗಳನ್ನು ಬಳಸಲಾಗಿದೆ.<ref>Lewis, M.B. & Johnston, R.A. (1997). The Thatcher Illusion as a test of configural disruption. Perception, 26, 225-227.</ref>
ನೆಟ್ಟಗೆ ಮತ್ತು ತಲೆಕೆಳಗಾದ ಚಿತ್ರದ ನಡುವಿನ ಮಧ್ಯಂತರ ಕೋನಗಳನ್ನು ನೋಡುವ ಮೂಲಕ, ಅಧ್ಯಯನಗಳು ಭ್ರಮೆಗಳ ಕ್ರಮೇಣ ಅಥವಾ ಹಠಾತ್ ನೋಟವನ್ನು ಪರಿಶೋಧಿಸುತ್ತವೆ.<ref>Stuerzel, F., & Spillmann, L. (2000). Thatcher illusion: dependence on angle of rotation. ''[[Perception (journal)|Perception]]'', 29(8), 937-942.</ref><ref>Lewis, M. B. (2001). The lady's not for turning: Rotation of the Thatcher illusion. ''[[Perception (journal)|Perception]]'', 30(6), 769-774.</ref> ಥ್ಯಾಚರ್ ಭ್ರಮೆಯ ಸೂಕ್ಷ್ಮತೆಯು [[ಆಟಿಸಮ್]] ಹೊಂದಿರುವ ಮಕ್ಕಳು<ref>Rouse, H., Donnelly, N., Hadwin, J. A., & Brown, T. (2004). Do children with autism perceive second-order relational features? The case of the Thatcher illusion. Journal of Child Psychology and Psychiatry, 45(7), 1246-1257.</ref> ಸೇರಿದಂತೆ ಎಲ್ಲಾ ಮಕ್ಕಳಲ್ಲಿ<ref>Lewis, M.B. (2003). Thatcher’s children: Development and the Thatcher illusion. Perception, 32, 1415-1421.</ref> ಕಂಡುಬರುತ್ತದೆ.
ಆದಾಗ್ಯೂ, ಜನ್ಮಜಾತ ಪ್ರೊಸೊಪಾಗ್ನೋಸಿಯಾ ಹೊಂದಿರುವ ಜನರು ಅಂತಹ ಸ್ಥಿತಿಯಿಲ್ಲದ ಜನರಿಗೆ ಹೋಲಿಸಿದರೆ ಭ್ರಮೆಗೆ ಒಟ್ಟಾರೆ ಹೆಚ್ಚು ದುರ್ಬಲ ಪ್ರತಿಕ್ರಿಯೆಯನ್ನು ಪ್ರದರ್ಶಿಸಿದ್ದಾರೆ ಎಂದು ತೋರಿಸಲಾಗಿದೆ. ಅವರ ಪ್ರತಿಕ್ರಿಯೆಯ ಸಮಯವನ್ನು ಗ್ರೋಟ್ಸ್ಕ್ ಫೇಸ್ ನ ದೃಷ್ಟಿಕೋನದಿಂದ ದುರ್ಬಲ ಮತ್ತು ರೇಖೀಯವಾಗಿ ಪ್ರಭಾವಿತವಾಗಿ ತೋರಿಸಲಾಗಿದೆ.<ref>Carbon, C. C., Grüter, T., Weber, J. E., & Lueschow, A. (2007). Faces as objects of non-expertise: Processing of Thatcherised faces in congenital prosopagnosia. ''[[Perception (journal)|Perception]]'', 36(11), 1635-1645.</ref> ಈ ಕೊನೆಯ ಅವಲೋಕನವು, ಮುಖ ಗುರುತಿಸುವಿಕೆಗಾಗಿ ಜವಾಬ್ದಾರವಾಗಿರುವ ಮಿದುಳಿನ ಭಾಗವು ಕಾರ್ಟೆಕ್ಸ್ ನ ಫಸಿಫಾರ್ಮ್ ಫೇಸ್ ಏರಿಯಾ ಎಂದು ಸೂಚಿಸುತ್ತದೆ, ಇದು ಜನ್ಮಜಾತ ಮತ್ತು ಸ್ವಾಧೀನಪಡಿಸಿಕೊಂಡ ಸ್ಥಿತಿಯಲ್ಲಿ ಪರಿಣಾಮ ಬೀರುತ್ತದೆ.
==ಉಲ್ಲೇಖಗಳು==
{{ಉಲ್ಲೇಖಗಳು}}
8cow6aghi3r3q0b8hg10xfs94i0crax
1254346
1254345
2024-11-10T09:49:23Z
ಪೂರ್ಣಿಮಾ ಶೆಟ್ಟಿಗಾರ್
80588
/* ಥ್ಯಾಚರ್ ಪರಿಣಾಮ */
1254346
wikitext
text/x-wiki
{{short description|Optical illusion}}
{{redirect-distinguish|Thatcherization|Thatcherism}}
[[File:Thatcher_effect.jpg|thumb|upright=1.3|ಇಲ್ಲಿ ಥ್ಯಾಚರ್ ಪರಿಣಾಮವನ್ನು [[ಮಾರ್ಗರೆಟ್ ಥ್ಯಾಚರ್]] ಅವರ ಛಾಯಾಚಿತ್ರದಲ್ಲಿ ತೋರಿಸಲಾಗಿದೆ. ಎರಡು ತಲೆಕೆಳಗಾದ ಚಿತ್ರಗಳ ಮುಖವು ಮೇಲ್ನೋಟಕ್ಕೆ ಸರಿಯಾಗಿ ಕಂಡುಬರುತ್ತವೆ. ಆದರೆ ಈ ಚಿತ್ರಗಳನ್ನು ತಿರುಗಿಸಿದಾಗ, ಬಲಭಾಗದಲ್ಲಿರುವ ಮುಖದ ಕಣ್ಣು ಮತ್ತು ಬಾಯಿ ತಲೆಕೆಳಗಾಗಿರುವುದು ಎಂದು ಸ್ಪಷ್ಟವಾಗುತ್ತದೆ.]]
==ಥ್ಯಾಚರ್ ಪರಿಣಾಮ==
'''ಥ್ಯಾಚರ್ ಪರಿಣಾಮ''' ಅಥವಾ '''ಥ್ಯಾಚರ್ ಭ್ರಮೆಯು''' ಒಂದು ವಿದ್ಯಮಾನವಾಗಿದ್ದು,ಅದರ ಮೂಲಕ ನೇರವಾದ ಮುಖದಲ್ಲಿ ಒಂದೇ ರೀತಿಯ ಬದಲಾವಣೆಗಳು ಸ್ಪಷ್ಟವಾಗಿ ಪತ್ತೆ ಹಚ್ಚಬಹುದು, ಆದರೆ ತಲೆಕೆಳಗಾದ ಮುಖದಲ್ಲಿ ಸ್ಥಳೀಯ ವೈಶಿಷ್ಟ್ಯ ಬದಲಾವಣೆಗಳನ್ನು ಪತ್ತೆಹಚ್ಚಲು ಹೆಚ್ಚು ಕಷ್ಟಕರವಾಗುತ್ತದೆ.ಈ ವಿದ್ಯಮಾನಕ್ಕೆ ಆಗಿನ ಬ್ರಿಟಿಷ್ ಪ್ರಧಾನಿ [[ಮಾರ್ಗರೆಟ್ ಥ್ಯಾಚರ್]] ಅವರ ಹೆಸರನ್ನು ಇಡಲಾಗಿದೆ, ಅವರ ಛಾಯಾಚಿತ್ರದ ಮೇಲೆ ಇದರ ಪರಿಣಾಮವನ್ನು ಮೊದಲು ಪ್ರದರ್ಶಿಸಲಾಯಿತು. ಈ ಪರಿಣಾಮವನ್ನು ಮೂಲತಃ ೧೯೮೦ ರಲ್ಲಿ ಯಾರ್ಕ್ ವಿಶ್ವವಿದ್ಯಾನಿಲಯದ ಮನೋವಿಜ್ಞಾನದ ಪ್ರಾಧ್ಯಾಪಕರಾದ ಪೀಟರ್ ಥಾಂಪ್ಸನ್ ಮಾಡಿದರು.<ref>{{cite journal |author=Thompson, P. |year=1980 |title=Margaret Thatcher: a new illusion |journal=Perception |doi=10.1068/p090483 |pmid=6999452 |volume=9 |pages=483–484 |number=4|s2cid=32492890 |url=http://eprints.whiterose.ac.uk/115530/1/thatcher1980.pdf }}</ref>
==ಅವಲೋಕನ==
ಇದರ ಪರಿಣಾಮವು ಎರಡು ಮೂಲತಃ ಒಂದೇ ರೀತಿಯ ತಲೆಕೆಳಗಾದ ಚಿತ್ರಗಳಿಂದ<ref>{{cite web |url=http://www.faculty.ucr.edu/~rosenblu/VSinvertedspeech.html |title=Reading Upside-down Lips |publisher=faculty.ucr.edu |year= |access-date=11 April 2013}}</ref> ವಿವರಿಸಲ್ಪಟ್ಟಿದೆ. ಎರಡನೇ ಚಿತ್ರದ ಕಣ್ಣುಗಳನ್ನು ಮತ್ತು ಬಾಯಿಯನ್ನು ಲಂಬವಾಗಿ ತಿರುಗಿಸಿ ಬದಲಾಯಿಸಲಾಗಿದೆ, ಆದರೂ ಚಿತ್ರವನ್ನು ನೇರವಾಗಿ ನೋಡುವವರೆಗೆ ಬದಲಾವಣೆಗಳು ತಕ್ಷಣವೇ ಸ್ಪಷ್ಟವಾಗುವುದ್ದಿಲ್ಲ.
ಮುಖದ ಗ್ರಹಿಕೆಗಳಲ್ಲಿ, ವಿಶೇಷವಾಗಿ ನೇರವಾದ ಮುಖಗಳಿಗೆ ಟ್ಯೂನ್ ಮಾಡಲಾದ ನಿರ್ದಿಷ್ಟ ಮಾನಸಿಕ ಅರಿವಿನ ಮಾಡ್ಯೂಲ್ ಗಳ ಕಾರಣದಿಂದ ಥ್ಯಾಚರ್ ಪರಿಣಾಮವಾಗುತ್ತದೆ ಎಂದು ಭಾವಿಸಲಾಗಿದೆ.[[ಮಾನವನ ಕಣ್ಣು|ಕಣ್ಣುಗಳು]], [[ಮಾನವ ಮೂಗು|ಮೂಗು]] ಮತ್ತು ಬಾಯಿಯಂತಹ ವೈಯಕ್ತಿಕ ಮುಖದ ಲಕ್ಷಣಗಳ ವಿವರಗಳಂತೆ ಸಂರಚನಾದ ( ಮುಖದ ಮೇಲಿನ ವೈಯಕ್ತಿಕ ಗುಣಲಕ್ಷಣಗಳ ನಡುವಿನ ರಚನಾತ್ಮಕ ಸಂಬಂಧ) ಮೇಲೆ ಅವಲಂಬಿಸಿರುವ ಮುಖಗಳ ನಡುವಿನ ವ್ಯತ್ಯಾಸಮಾಡಲು ನಾವು ನಿರ್ದಿಷ್ಟ ಪ್ರಕ್ರಿಯೆಗಳನ್ನು ಅಭಿವೃದ್ಧಿಪಡಿಸುತ್ತೇವೆ ಎಂದು ಊಹಿಸಲಾಗಿದೆ.
[[ರೀಸಸ್ ಮಂಗ|ರೀಸಸ್ ಮಂಗಗಳು]]]<ref>Adachi Ikuma, Chou Dina P., Hampton Robert R. Thatcher Effect in Monkeys Demonstrates Conservation of Face Perception across Primates, Current Biology 2009, 19, 1270–1273. {{doi|10.1016/j.cub.2009.05.067}}.</ref><ref>Dahl Christoph D, Logothetis Nikos K, Bülthoff Heinrich H, Wallraven Christian 'The Thatcher illusion in humans and monkeys', Proceedings of the Royal Society B: Biological Sciences, 2010, 277 (1696)</ref> ಹಾಗೂ [[ಚಿಂಪಾಂಜಿ಼|ಚಿಂಪಾಂಜಿಗಳು]]<ref>Weldon, K. B., Taubert, J., Smith, C. L., & Parr, L. A. (2013). 'How the Thatcher illusion reveals evolutionary differences in the face processing of primates'. Animal cognition, 16(5), 691-700.</ref> ಥ್ಯಾಚರ್ ಪರಿಣಾಮವನ್ನು ಅನುಭವಿಸುತ್ತವೆ ಎಂಬುದಕ್ಕೆ ಪುರಾವೆಗಳಿವೆ, ಮುಖಗಳನ್ನು ಸಂಸ್ಕರಿಸುವಲ್ಲಿ ಒಳಗೊಂಡಿರುವ ಕೆಲವು ಮೆದುಳಿನ ಕಾರ್ಯವಿಧಾನಗಳು ೩೦ ಮಿಲಿಯನ್ ವರ್ಷಗಳ ಹಿಂದೆಯೇ ಸಾಮಾನ್ಯ ಪೂರ್ವಜರಲ್ಲಿ ವಿಕಸನಗೊಂಡಿರಬಹುದು ಎಂಬುವುದಕ್ಕೆ ಸಾಕ್ಷ್ಯಗಳಿವೆ.
ಮುಖದ ಗ್ರಹಿಕೆಯಲ್ಲಿ ಥ್ಯಾಚರ್ ಪರಿಣಾಮದ ಮೂಲ ತತ್ವಗಳನ್ನು ಜೈವಿಕ ಚಲನೆಗೆ ಅನ್ವಯಿಸಲಾಗಿದೆ. ಪ್ರತ್ಯೇಕ ಚುಕ್ಕೆಗಳ ಸ್ಥಳೀಯ ವಿಲೋಮವು ಕಠಿಣವಾಗಿದೆ ಮತ್ತು ಕೆಲವು ಸಂದರ್ಭಗಳಲ್ಲಿ, ಸಂಪೂರ್ಣ ಆಕೃತಿಯು ತಲೆಕೆಳಗಾದಾಗ ಗುರುತಿಸಲು ಅಸಾಧ್ಯವಾಗಿದೆ.<ref>Mirenzi A, Hiris E, 2011, "The Thatcher effect in biological motion" Perception 40(10) 1257 – 1260</ref>
==ಹೆಚ್ಚಿನ ತನಿಖೆಗಳು==
ಮುಖ ಗುರುತಿಸುವಿಕೆಯ ಮನೋವಿಜ್ಞಾನವನ್ನು ಬಹಿರಂಗಪಡಿಸುವಲ್ಲಿ ಥ್ಯಾಚರ್ ಭ್ರಮೆಯು ಸಹ ಉಪಯುಕ್ತವಾಗಿದೆ. ವಿಶಿಷ್ಟವಾಗಿ, ಥ್ಯಾಚರ್ ಭ್ರಮೆಯನ್ನು ಬಳಸುವ ಪ್ರಯೋಗಗಳು ನೇರವಾದ ಅಥವಾ ತಲೆಕೆಳಗಾದ ಅಸಮಂಜಸವಾದ ವೈಶಿಷ್ಟ್ಯಗಳನ್ನು ನೋಡಲು ಅಗತ್ಯವಿರುವ ಸಮಯವನ್ನು ನೋಡುತ್ತವೆ.<ref>Sjoberg, W., & Windes, J. D. (1992)</ref> ಸಮಗ್ರ ಮುಖದ ಚಿತ್ರಗಳ ಸಂಸ್ಕರಣೆಯ ಸ್ವರೂಪವನ್ನು ನಿರ್ಧರಿಸಲು ಇಂತಹ ಕ್ರಮಗಳನ್ನು ಬಳಸಲಾಗಿದೆ.<ref>Lewis, M.B. & Johnston, R.A. (1997). The Thatcher Illusion as a test of configural disruption. Perception, 26, 225-227.</ref>
ನೆಟ್ಟಗೆ ಮತ್ತು ತಲೆಕೆಳಗಾದ ಚಿತ್ರದ ನಡುವಿನ ಮಧ್ಯಂತರ ಕೋನಗಳನ್ನು ನೋಡುವ ಮೂಲಕ, ಅಧ್ಯಯನಗಳು ಭ್ರಮೆಗಳ ಕ್ರಮೇಣ ಅಥವಾ ಹಠಾತ್ ನೋಟವನ್ನು ಪರಿಶೋಧಿಸುತ್ತವೆ.<ref>Stuerzel, F., & Spillmann, L. (2000). Thatcher illusion: dependence on angle of rotation. ''[[Perception (journal)|Perception]]'', 29(8), 937-942.</ref><ref>Lewis, M. B. (2001). The lady's not for turning: Rotation of the Thatcher illusion. ''[[Perception (journal)|Perception]]'', 30(6), 769-774.</ref> ಥ್ಯಾಚರ್ ಭ್ರಮೆಯ ಸೂಕ್ಷ್ಮತೆಯು [[ಆಟಿಸಮ್]] ಹೊಂದಿರುವ ಮಕ್ಕಳು<ref>Rouse, H., Donnelly, N., Hadwin, J. A., & Brown, T. (2004). Do children with autism perceive second-order relational features? The case of the Thatcher illusion. Journal of Child Psychology and Psychiatry, 45(7), 1246-1257.</ref> ಸೇರಿದಂತೆ ಎಲ್ಲಾ ಮಕ್ಕಳಲ್ಲಿ<ref>Lewis, M.B. (2003). Thatcher’s children: Development and the Thatcher illusion. Perception, 32, 1415-1421.</ref> ಕಂಡುಬರುತ್ತದೆ.
ಆದಾಗ್ಯೂ, ಜನ್ಮಜಾತ ಪ್ರೊಸೊಪಾಗ್ನೋಸಿಯಾ ಹೊಂದಿರುವ ಜನರು ಅಂತಹ ಸ್ಥಿತಿಯಿಲ್ಲದ ಜನರಿಗೆ ಹೋಲಿಸಿದರೆ ಭ್ರಮೆಗೆ ಒಟ್ಟಾರೆ ಹೆಚ್ಚು ದುರ್ಬಲ ಪ್ರತಿಕ್ರಿಯೆಯನ್ನು ಪ್ರದರ್ಶಿಸಿದ್ದಾರೆ ಎಂದು ತೋರಿಸಲಾಗಿದೆ. ಅವರ ಪ್ರತಿಕ್ರಿಯೆಯ ಸಮಯವನ್ನು ಗ್ರೋಟ್ಸ್ಕ್ ಫೇಸ್ ನ ದೃಷ್ಟಿಕೋನದಿಂದ ದುರ್ಬಲ ಮತ್ತು ರೇಖೀಯವಾಗಿ ಪ್ರಭಾವಿತವಾಗಿ ತೋರಿಸಲಾಗಿದೆ.<ref>Carbon, C. C., Grüter, T., Weber, J. E., & Lueschow, A. (2007). Faces as objects of non-expertise: Processing of Thatcherised faces in congenital prosopagnosia. ''[[Perception (journal)|Perception]]'', 36(11), 1635-1645.</ref> ಈ ಕೊನೆಯ ಅವಲೋಕನವು, ಮುಖ ಗುರುತಿಸುವಿಕೆಗಾಗಿ ಜವಾಬ್ದಾರವಾಗಿರುವ ಮಿದುಳಿನ ಭಾಗವು ಕಾರ್ಟೆಕ್ಸ್ ನ ಫಸಿಫಾರ್ಮ್ ಫೇಸ್ ಏರಿಯಾ ಎಂದು ಸೂಚಿಸುತ್ತದೆ, ಇದು ಜನ್ಮಜಾತ ಮತ್ತು ಸ್ವಾಧೀನಪಡಿಸಿಕೊಂಡ ಸ್ಥಿತಿಯಲ್ಲಿ ಪರಿಣಾಮ ಬೀರುತ್ತದೆ.
==ಉಲ್ಲೇಖಗಳು==
{{ಉಲ್ಲೇಖಗಳು}}
hds090h22ktqf1axqk51plqnkbhxzvw
1254347
1254346
2024-11-10T09:53:29Z
ಪೂರ್ಣಿಮಾ ಶೆಟ್ಟಿಗಾರ್
80588
/* ಥ್ಯಾಚರ್ ಪರಿಣಾಮ */
1254347
wikitext
text/x-wiki
{{short description|Optical illusion}}
{{redirect-distinguish|Thatcherization|Thatcherism}}
[[File:Thatcher_effect.jpg|thumb|upright=1.3|ಇಲ್ಲಿ ಥ್ಯಾಚರ್ ಪರಿಣಾಮವನ್ನು [[ಮಾರ್ಗರೆಟ್ ಥ್ಯಾಚರ್]] ಅವರ ಛಾಯಾಚಿತ್ರದಲ್ಲಿ ತೋರಿಸಲಾಗಿದೆ. ಎರಡು ತಲೆಕೆಳಗಾದ ಚಿತ್ರಗಳ ಮುಖವು ಮೇಲ್ನೋಟಕ್ಕೆ ಸರಿಯಾಗಿ ಕಂಡುಬರುತ್ತವೆ. ಆದರೆ ಈ ಚಿತ್ರಗಳನ್ನು ತಿರುಗಿಸಿದಾಗ, ಬಲಭಾಗದಲ್ಲಿರುವ ಮುಖದ ಕಣ್ಣು ಮತ್ತು ಬಾಯಿ ತಲೆಕೆಳಗಾಗಿರುವುದು ಎಂದು ಸ್ಪಷ್ಟವಾಗುತ್ತದೆ.]]
==ಥ್ಯಾಚರ್ ಪರಿಣಾಮ==
'''ಥ್ಯಾಚರ್ ಪರಿಣಾಮ''' ಅಥವಾ '''ಥ್ಯಾಚರ್ ಭ್ರಮೆಯು''' ಒಂದು ವಿದ್ಯಮಾನ. ಈ ವಿದ್ಯಮಾನದಲ್ಲಿ, ಒಬ್ಬರ ಮುಖವನ್ನು ನೇರವಾಗಿ ನೋಡಿದಾಗ ಅವರ ಮುಖದಲ್ಲಿನ ಬದಲಾವಣೆಗಳನ್ನು ಸ್ಪಷ್ಟವಾಗಿ ಪತ್ತೆ ಹಚ್ಚಬಹುದು, ಆದರೆ ಅವರ ಮುಖವನ್ನು ತಲೆಕೆಳಗಾದ ರೀತಿಯಲ್ಲಿ ನೋಡಿದರೆ ಬದಲಾವಣೆಗಳನ್ನು ಪತ್ತೆಹಚ್ಚಲು ಹೆಚ್ಚು ಕಷ್ಟಕರವಾಗುತ್ತದೆ.ಈ ವಿದ್ಯಮಾನಕ್ಕೆ ಆಗಿನ ಬ್ರಿಟಿಷ್ ಪ್ರಧಾನಿ [[ಮಾರ್ಗರೆಟ್ ಥ್ಯಾಚರ್]] ಅವರ ಹೆಸರನ್ನು ಇಡಲಾಗಿದೆ, ಅವರ ಛಾಯಾಚಿತ್ರದ ಮೇಲೆ ಇದರ ಪರಿಣಾಮವನ್ನು ಮೊದಲು ಪ್ರದರ್ಶಿಸಲಾಯಿತು. ಈ ಪರಿಣಾಮವನ್ನು ಮೂಲತಃ ೧೯೮೦ ರಲ್ಲಿ ಯಾರ್ಕ್ ವಿಶ್ವವಿದ್ಯಾನಿಲಯದ ಮನೋವಿಜ್ಞಾನದ ಪ್ರಾಧ್ಯಾಪಕರಾದ ಪೀಟರ್ ಥಾಂಪ್ಸನ್ ಮಾಡಿದರು.<ref>{{cite journal |author=Thompson, P. |year=1980 |title=Margaret Thatcher: a new illusion |journal=Perception |doi=10.1068/p090483 |pmid=6999452 |volume=9 |pages=483–484 |number=4|s2cid=32492890 |url=http://eprints.whiterose.ac.uk/115530/1/thatcher1980.pdf }}</ref>
==ಅವಲೋಕನ==
ಇದರ ಪರಿಣಾಮವು ಎರಡು ಮೂಲತಃ ಒಂದೇ ರೀತಿಯ ತಲೆಕೆಳಗಾದ ಚಿತ್ರಗಳಿಂದ<ref>{{cite web |url=http://www.faculty.ucr.edu/~rosenblu/VSinvertedspeech.html |title=Reading Upside-down Lips |publisher=faculty.ucr.edu |year= |access-date=11 April 2013}}</ref> ವಿವರಿಸಲ್ಪಟ್ಟಿದೆ. ಎರಡನೇ ಚಿತ್ರದ ಕಣ್ಣುಗಳನ್ನು ಮತ್ತು ಬಾಯಿಯನ್ನು ಲಂಬವಾಗಿ ತಿರುಗಿಸಿ ಬದಲಾಯಿಸಲಾಗಿದೆ, ಆದರೂ ಚಿತ್ರವನ್ನು ನೇರವಾಗಿ ನೋಡುವವರೆಗೆ ಬದಲಾವಣೆಗಳು ತಕ್ಷಣವೇ ಸ್ಪಷ್ಟವಾಗುವುದ್ದಿಲ್ಲ.
ಮುಖದ ಗ್ರಹಿಕೆಗಳಲ್ಲಿ, ವಿಶೇಷವಾಗಿ ನೇರವಾದ ಮುಖಗಳಿಗೆ ಟ್ಯೂನ್ ಮಾಡಲಾದ ನಿರ್ದಿಷ್ಟ ಮಾನಸಿಕ ಅರಿವಿನ ಮಾಡ್ಯೂಲ್ ಗಳ ಕಾರಣದಿಂದ ಥ್ಯಾಚರ್ ಪರಿಣಾಮವಾಗುತ್ತದೆ ಎಂದು ಭಾವಿಸಲಾಗಿದೆ.[[ಮಾನವನ ಕಣ್ಣು|ಕಣ್ಣುಗಳು]], [[ಮಾನವ ಮೂಗು|ಮೂಗು]] ಮತ್ತು ಬಾಯಿಯಂತಹ ವೈಯಕ್ತಿಕ ಮುಖದ ಲಕ್ಷಣಗಳ ವಿವರಗಳಂತೆ ಸಂರಚನಾದ ( ಮುಖದ ಮೇಲಿನ ವೈಯಕ್ತಿಕ ಗುಣಲಕ್ಷಣಗಳ ನಡುವಿನ ರಚನಾತ್ಮಕ ಸಂಬಂಧ) ಮೇಲೆ ಅವಲಂಬಿಸಿರುವ ಮುಖಗಳ ನಡುವಿನ ವ್ಯತ್ಯಾಸಮಾಡಲು ನಾವು ನಿರ್ದಿಷ್ಟ ಪ್ರಕ್ರಿಯೆಗಳನ್ನು ಅಭಿವೃದ್ಧಿಪಡಿಸುತ್ತೇವೆ ಎಂದು ಊಹಿಸಲಾಗಿದೆ.
[[ರೀಸಸ್ ಮಂಗ|ರೀಸಸ್ ಮಂಗಗಳು]]]<ref>Adachi Ikuma, Chou Dina P., Hampton Robert R. Thatcher Effect in Monkeys Demonstrates Conservation of Face Perception across Primates, Current Biology 2009, 19, 1270–1273. {{doi|10.1016/j.cub.2009.05.067}}.</ref><ref>Dahl Christoph D, Logothetis Nikos K, Bülthoff Heinrich H, Wallraven Christian 'The Thatcher illusion in humans and monkeys', Proceedings of the Royal Society B: Biological Sciences, 2010, 277 (1696)</ref> ಹಾಗೂ [[ಚಿಂಪಾಂಜಿ಼|ಚಿಂಪಾಂಜಿಗಳು]]<ref>Weldon, K. B., Taubert, J., Smith, C. L., & Parr, L. A. (2013). 'How the Thatcher illusion reveals evolutionary differences in the face processing of primates'. Animal cognition, 16(5), 691-700.</ref> ಥ್ಯಾಚರ್ ಪರಿಣಾಮವನ್ನು ಅನುಭವಿಸುತ್ತವೆ ಎಂಬುದಕ್ಕೆ ಪುರಾವೆಗಳಿವೆ, ಮುಖಗಳನ್ನು ಸಂಸ್ಕರಿಸುವಲ್ಲಿ ಒಳಗೊಂಡಿರುವ ಕೆಲವು ಮೆದುಳಿನ ಕಾರ್ಯವಿಧಾನಗಳು ೩೦ ಮಿಲಿಯನ್ ವರ್ಷಗಳ ಹಿಂದೆಯೇ ಸಾಮಾನ್ಯ ಪೂರ್ವಜರಲ್ಲಿ ವಿಕಸನಗೊಂಡಿರಬಹುದು ಎಂಬುವುದಕ್ಕೆ ಸಾಕ್ಷ್ಯಗಳಿವೆ.
ಮುಖದ ಗ್ರಹಿಕೆಯಲ್ಲಿ ಥ್ಯಾಚರ್ ಪರಿಣಾಮದ ಮೂಲ ತತ್ವಗಳನ್ನು ಜೈವಿಕ ಚಲನೆಗೆ ಅನ್ವಯಿಸಲಾಗಿದೆ. ಪ್ರತ್ಯೇಕ ಚುಕ್ಕೆಗಳ ಸ್ಥಳೀಯ ವಿಲೋಮವು ಕಠಿಣವಾಗಿದೆ ಮತ್ತು ಕೆಲವು ಸಂದರ್ಭಗಳಲ್ಲಿ, ಸಂಪೂರ್ಣ ಆಕೃತಿಯು ತಲೆಕೆಳಗಾದಾಗ ಗುರುತಿಸಲು ಅಸಾಧ್ಯವಾಗಿದೆ.<ref>Mirenzi A, Hiris E, 2011, "The Thatcher effect in biological motion" Perception 40(10) 1257 – 1260</ref>
==ಹೆಚ್ಚಿನ ತನಿಖೆಗಳು==
ಮುಖ ಗುರುತಿಸುವಿಕೆಯ ಮನೋವಿಜ್ಞಾನವನ್ನು ಬಹಿರಂಗಪಡಿಸುವಲ್ಲಿ ಥ್ಯಾಚರ್ ಭ್ರಮೆಯು ಸಹ ಉಪಯುಕ್ತವಾಗಿದೆ. ವಿಶಿಷ್ಟವಾಗಿ, ಥ್ಯಾಚರ್ ಭ್ರಮೆಯನ್ನು ಬಳಸುವ ಪ್ರಯೋಗಗಳು ನೇರವಾದ ಅಥವಾ ತಲೆಕೆಳಗಾದ ಅಸಮಂಜಸವಾದ ವೈಶಿಷ್ಟ್ಯಗಳನ್ನು ನೋಡಲು ಅಗತ್ಯವಿರುವ ಸಮಯವನ್ನು ನೋಡುತ್ತವೆ.<ref>Sjoberg, W., & Windes, J. D. (1992)</ref> ಸಮಗ್ರ ಮುಖದ ಚಿತ್ರಗಳ ಸಂಸ್ಕರಣೆಯ ಸ್ವರೂಪವನ್ನು ನಿರ್ಧರಿಸಲು ಇಂತಹ ಕ್ರಮಗಳನ್ನು ಬಳಸಲಾಗಿದೆ.<ref>Lewis, M.B. & Johnston, R.A. (1997). The Thatcher Illusion as a test of configural disruption. Perception, 26, 225-227.</ref>
ನೆಟ್ಟಗೆ ಮತ್ತು ತಲೆಕೆಳಗಾದ ಚಿತ್ರದ ನಡುವಿನ ಮಧ್ಯಂತರ ಕೋನಗಳನ್ನು ನೋಡುವ ಮೂಲಕ, ಅಧ್ಯಯನಗಳು ಭ್ರಮೆಗಳ ಕ್ರಮೇಣ ಅಥವಾ ಹಠಾತ್ ನೋಟವನ್ನು ಪರಿಶೋಧಿಸುತ್ತವೆ.<ref>Stuerzel, F., & Spillmann, L. (2000). Thatcher illusion: dependence on angle of rotation. ''[[Perception (journal)|Perception]]'', 29(8), 937-942.</ref><ref>Lewis, M. B. (2001). The lady's not for turning: Rotation of the Thatcher illusion. ''[[Perception (journal)|Perception]]'', 30(6), 769-774.</ref> ಥ್ಯಾಚರ್ ಭ್ರಮೆಯ ಸೂಕ್ಷ್ಮತೆಯು [[ಆಟಿಸಮ್]] ಹೊಂದಿರುವ ಮಕ್ಕಳು<ref>Rouse, H., Donnelly, N., Hadwin, J. A., & Brown, T. (2004). Do children with autism perceive second-order relational features? The case of the Thatcher illusion. Journal of Child Psychology and Psychiatry, 45(7), 1246-1257.</ref> ಸೇರಿದಂತೆ ಎಲ್ಲಾ ಮಕ್ಕಳಲ್ಲಿ<ref>Lewis, M.B. (2003). Thatcher’s children: Development and the Thatcher illusion. Perception, 32, 1415-1421.</ref> ಕಂಡುಬರುತ್ತದೆ.
ಆದಾಗ್ಯೂ, ಜನ್ಮಜಾತ ಪ್ರೊಸೊಪಾಗ್ನೋಸಿಯಾ ಹೊಂದಿರುವ ಜನರು ಅಂತಹ ಸ್ಥಿತಿಯಿಲ್ಲದ ಜನರಿಗೆ ಹೋಲಿಸಿದರೆ ಭ್ರಮೆಗೆ ಒಟ್ಟಾರೆ ಹೆಚ್ಚು ದುರ್ಬಲ ಪ್ರತಿಕ್ರಿಯೆಯನ್ನು ಪ್ರದರ್ಶಿಸಿದ್ದಾರೆ ಎಂದು ತೋರಿಸಲಾಗಿದೆ. ಅವರ ಪ್ರತಿಕ್ರಿಯೆಯ ಸಮಯವನ್ನು ಗ್ರೋಟ್ಸ್ಕ್ ಫೇಸ್ ನ ದೃಷ್ಟಿಕೋನದಿಂದ ದುರ್ಬಲ ಮತ್ತು ರೇಖೀಯವಾಗಿ ಪ್ರಭಾವಿತವಾಗಿ ತೋರಿಸಲಾಗಿದೆ.<ref>Carbon, C. C., Grüter, T., Weber, J. E., & Lueschow, A. (2007). Faces as objects of non-expertise: Processing of Thatcherised faces in congenital prosopagnosia. ''[[Perception (journal)|Perception]]'', 36(11), 1635-1645.</ref> ಈ ಕೊನೆಯ ಅವಲೋಕನವು, ಮುಖ ಗುರುತಿಸುವಿಕೆಗಾಗಿ ಜವಾಬ್ದಾರವಾಗಿರುವ ಮಿದುಳಿನ ಭಾಗವು ಕಾರ್ಟೆಕ್ಸ್ ನ ಫಸಿಫಾರ್ಮ್ ಫೇಸ್ ಏರಿಯಾ ಎಂದು ಸೂಚಿಸುತ್ತದೆ, ಇದು ಜನ್ಮಜಾತ ಮತ್ತು ಸ್ವಾಧೀನಪಡಿಸಿಕೊಂಡ ಸ್ಥಿತಿಯಲ್ಲಿ ಪರಿಣಾಮ ಬೀರುತ್ತದೆ.
==ಉಲ್ಲೇಖಗಳು==
{{ಉಲ್ಲೇಖಗಳು}}
twek7wl41anqmdd3loh98o3elliaq4l
1254348
1254347
2024-11-10T09:54:45Z
ಪೂರ್ಣಿಮಾ ಶೆಟ್ಟಿಗಾರ್
80588
1254348
wikitext
text/x-wiki
{{short description|Optical illusion}}
{{redirect-distinguish|Thatcherization|Thatcherism}}
[[File:Thatcher_effect.jpg|thumb|upright=1.3|ಇಲ್ಲಿ ಥ್ಯಾಚರ್ ಪರಿಣಾಮವನ್ನು [[ಮಾರ್ಗರೆಟ್ ಥ್ಯಾಚರ್]] ಅವರ ಛಾಯಾಚಿತ್ರದಲ್ಲಿ ತೋರಿಸಲಾಗಿದೆ. ಎರಡು ತಲೆಕೆಳಗಾದ ಚಿತ್ರಗಳ ಮುಖವು ಮೇಲ್ನೋಟಕ್ಕೆ ಸರಿಯಾಗಿ ಕಂಡುಬರುತ್ತವೆ. ಆದರೆ ಈ ಚಿತ್ರಗಳನ್ನು ತಿರುಗಿಸಿದಾಗ, ಬಲಭಾಗದಲ್ಲಿರುವ ಮುಖದ ಕಣ್ಣು ಮತ್ತು ಬಾಯಿ ತಲೆಕೆಳಗಾಗಿರುವುದು ಎಂದು ಸ್ಪಷ್ಟವಾಗುತ್ತದೆ.]]
==ಥ್ಯಾಚರ್ ಪರಿಣಾಮ==
'''ಥ್ಯಾಚರ್ ಪರಿಣಾಮ''' ಅಥವಾ '''ಥ್ಯಾಚರ್ ಭ್ರಮೆಯು''' ಒಂದು ವಿದ್ಯಮಾನ. ಈ ವಿದ್ಯಮಾನದಲ್ಲಿ, ಒಬ್ಬರ ಮುಖವನ್ನು ನೇರವಾಗಿ ನೋಡಿದಾಗ ಅವರ ಮುಖದಲ್ಲಿನ ಬದಲಾವಣೆಗಳನ್ನು ಸ್ಪಷ್ಟವಾಗಿ ಪತ್ತೆ ಹಚ್ಚಬಹುದು, ಆದರೆ ಅವರ ಮುಖವನ್ನು ತಲೆಕೆಳಗಾದ ರೀತಿಯಲ್ಲಿ ನೋಡಿದರೆ ಬದಲಾವಣೆಗಳನ್ನು ಪತ್ತೆಹಚ್ಚಲು ಹೆಚ್ಚು ಕಷ್ಟಕರವಾಗುತ್ತದೆ.ಈ ವಿದ್ಯಮಾನಕ್ಕೆ ಆಗಿನ ಬ್ರಿಟಿಷ್ ಪ್ರಧಾನಿ [[ಮಾರ್ಗರೆಟ್ ಥ್ಯಾಚರ್]] ಅವರ ಹೆಸರನ್ನು ಇಡಲಾಗಿದೆ, ಅವರ ಛಾಯಾಚಿತ್ರದ ಮೇಲೆ ಇದರ ಪರಿಣಾಮವನ್ನು ಮೊದಲು ಪ್ರದರ್ಶಿಸಲಾಯಿತು. ಈ ಪರಿಣಾಮವನ್ನು ಮೂಲತಃ ೧೯೮೦ ರಲ್ಲಿ ಯಾರ್ಕ್ ವಿಶ್ವವಿದ್ಯಾನಿಲಯದ ಮನೋವಿಜ್ಞಾನದ ಪ್ರಾಧ್ಯಾಪಕರಾದ ಪೀಟರ್ ಥಾಂಪ್ಸನ್ ಮಾಡಿದರು.<ref>{{cite journal |author=Thompson, P. |year=1980 |title=Margaret Thatcher: a new illusion |journal=Perception |doi=10.1068/p090483 |pmid=6999452 |volume=9 |pages=483–484 |number=4|s2cid=32492890 |url=http://eprints.whiterose.ac.uk/115530/1/thatcher1980.pdf }}</ref>
==ಅವಲೋಕನ==
ಇದರ ಪರಿಣಾಮವು ಎರಡು ಮೂಲತಃ ಒಂದೇ ರೀತಿಯ ತಲೆಕೆಳಗಾದ ಚಿತ್ರಗಳಿಂದ<ref>{{cite web |url=http://www.faculty.ucr.edu/~rosenblu/VSinvertedspeech.html |title=Reading Upside-down Lips |publisher=faculty.ucr.edu |year= |access-date=11 April 2013}}</ref> ವಿವರಿಸಲ್ಪಟ್ಟಿದೆ. ಎರಡನೇ ಚಿತ್ರದ ಕಣ್ಣುಗಳನ್ನು ಮತ್ತು ಬಾಯಿಯನ್ನು ಲಂಬವಾಗಿ ತಿರುಗಿಸಿ ಬದಲಾಯಿಸಲಾಗಿದೆ, ಆದರೂ ಚಿತ್ರವನ್ನು ನೇರವಾಗಿ ನೋಡುವವರಿಗೆ ಬದಲಾವಣೆಗಳು ತಕ್ಷಣವೇ ಸ್ಪಷ್ಟವಾಗುವುದ್ದಿಲ್ಲ.
ಮುಖದ ಗ್ರಹಿಕೆಗಳಲ್ಲಿ, ವಿಶೇಷವಾಗಿ ನೇರವಾದ ಮುಖಗಳಿಗೆ ಟ್ಯೂನ್ ಮಾಡಲಾದ ನಿರ್ದಿಷ್ಟ ಮಾನಸಿಕ ಅರಿವಿನ ಮಾಡ್ಯೂಲ್ ಗಳ ಕಾರಣದಿಂದ ಥ್ಯಾಚರ್ ಪರಿಣಾಮವಾಗುತ್ತದೆ ಎಂದು ಭಾವಿಸಲಾಗಿದೆ.[[ಮಾನವನ ಕಣ್ಣು|ಕಣ್ಣುಗಳು]], [[ಮಾನವ ಮೂಗು|ಮೂಗು]] ಮತ್ತು ಬಾಯಿಯಂತಹ ವೈಯಕ್ತಿಕ ಮುಖದ ಲಕ್ಷಣಗಳ ವಿವರಗಳಂತೆ ಸಂರಚನಾದ ( ಮುಖದ ಮೇಲಿನ ವೈಯಕ್ತಿಕ ಗುಣಲಕ್ಷಣಗಳ ನಡುವಿನ ರಚನಾತ್ಮಕ ಸಂಬಂಧ) ಮೇಲೆ ಅವಲಂಬಿಸಿರುವ ಮುಖಗಳ ನಡುವಿನ ವ್ಯತ್ಯಾಸಮಾಡಲು ನಾವು ನಿರ್ದಿಷ್ಟ ಪ್ರಕ್ರಿಯೆಗಳನ್ನು ಅಭಿವೃದ್ಧಿಪಡಿಸುತ್ತೇವೆ ಎಂದು ಊಹಿಸಲಾಗಿದೆ.
[[ರೀಸಸ್ ಮಂಗ|ರೀಸಸ್ ಮಂಗಗಳು]]<ref>Adachi Ikuma, Chou Dina P., Hampton Robert R. Thatcher Effect in Monkeys Demonstrates Conservation of Face Perception across Primates, Current Biology 2009, 19, 1270–1273. {{doi|10.1016/j.cub.2009.05.067}}.</ref><ref>Dahl Christoph D, Logothetis Nikos K, Bülthoff Heinrich H, Wallraven Christian 'The Thatcher illusion in humans and monkeys', Proceedings of the Royal Society B: Biological Sciences, 2010, 277 (1696)</ref> ಹಾಗೂ [[ಚಿಂಪಾಂಜಿ಼|ಚಿಂಪಾಂಜಿಗಳು]]<ref>Weldon, K. B., Taubert, J., Smith, C. L., & Parr, L. A. (2013). 'How the Thatcher illusion reveals evolutionary differences in the face processing of primates'. Animal cognition, 16(5), 691-700.</ref> ಥ್ಯಾಚರ್ ಪರಿಣಾಮವನ್ನು ಅನುಭವಿಸುತ್ತವೆ ಎಂಬುದಕ್ಕೆ ಪುರಾವೆಗಳಿವೆ, ಮುಖಗಳನ್ನು ಸಂಸ್ಕರಿಸುವಲ್ಲಿ ಒಳಗೊಂಡಿರುವ ಕೆಲವು ಮೆದುಳಿನ ಕಾರ್ಯವಿಧಾನಗಳು ೩೦ ಮಿಲಿಯನ್ ವರ್ಷಗಳ ಹಿಂದೆಯೇ ಸಾಮಾನ್ಯ ಪೂರ್ವಜರಲ್ಲಿ ವಿಕಸನಗೊಂಡಿರಬಹುದು ಎಂಬುವುದಕ್ಕೆ ಸಾಕ್ಷ್ಯಗಳಿವೆ.
ಮುಖದ ಗ್ರಹಿಕೆಯಲ್ಲಿ ಥ್ಯಾಚರ್ ಪರಿಣಾಮದ ಮೂಲ ತತ್ವಗಳನ್ನು ಜೈವಿಕ ಚಲನೆಗೆ ಅನ್ವಯಿಸಲಾಗಿದೆ. ಪ್ರತ್ಯೇಕ ಚುಕ್ಕೆಗಳ ಸ್ಥಳೀಯ ವಿಲೋಮವು ಕಠಿಣವಾಗಿದೆ ಮತ್ತು ಕೆಲವು ಸಂದರ್ಭಗಳಲ್ಲಿ, ಸಂಪೂರ್ಣ ಆಕೃತಿಯು ತಲೆಕೆಳಗಾದಾಗ ಗುರುತಿಸಲು ಅಸಾಧ್ಯವಾಗಿದೆ.<ref>Mirenzi A, Hiris E, 2011, "The Thatcher effect in biological motion" Perception 40(10) 1257 – 1260</ref>
==ಹೆಚ್ಚಿನ ತನಿಖೆಗಳು==
ಮುಖ ಗುರುತಿಸುವಿಕೆಯ ಮನೋವಿಜ್ಞಾನವನ್ನು ಬಹಿರಂಗಪಡಿಸುವಲ್ಲಿ ಥ್ಯಾಚರ್ ಭ್ರಮೆಯು ಸಹ ಉಪಯುಕ್ತವಾಗಿದೆ. ವಿಶಿಷ್ಟವಾಗಿ, ಥ್ಯಾಚರ್ ಭ್ರಮೆಯನ್ನು ಬಳಸುವ ಪ್ರಯೋಗಗಳು ನೇರವಾದ ಅಥವಾ ತಲೆಕೆಳಗಾದ ಅಸಮಂಜಸವಾದ ವೈಶಿಷ್ಟ್ಯಗಳನ್ನು ನೋಡಲು ಅಗತ್ಯವಿರುವ ಸಮಯವನ್ನು ನೋಡುತ್ತವೆ.<ref>Sjoberg, W., & Windes, J. D. (1992)</ref> ಸಮಗ್ರ ಮುಖದ ಚಿತ್ರಗಳ ಸಂಸ್ಕರಣೆಯ ಸ್ವರೂಪವನ್ನು ನಿರ್ಧರಿಸಲು ಇಂತಹ ಕ್ರಮಗಳನ್ನು ಬಳಸಲಾಗಿದೆ.<ref>Lewis, M.B. & Johnston, R.A. (1997). The Thatcher Illusion as a test of configural disruption. Perception, 26, 225-227.</ref>
ನೆಟ್ಟಗೆ ಮತ್ತು ತಲೆಕೆಳಗಾದ ಚಿತ್ರದ ನಡುವಿನ ಮಧ್ಯಂತರ ಕೋನಗಳನ್ನು ನೋಡುವ ಮೂಲಕ, ಅಧ್ಯಯನಗಳು ಭ್ರಮೆಗಳ ಕ್ರಮೇಣ ಅಥವಾ ಹಠಾತ್ ನೋಟವನ್ನು ಪರಿಶೋಧಿಸುತ್ತವೆ.<ref>Stuerzel, F., & Spillmann, L. (2000). Thatcher illusion: dependence on angle of rotation. ''[[Perception (journal)|Perception]]'', 29(8), 937-942.</ref><ref>Lewis, M. B. (2001). The lady's not for turning: Rotation of the Thatcher illusion. ''[[Perception (journal)|Perception]]'', 30(6), 769-774.</ref> ಥ್ಯಾಚರ್ ಭ್ರಮೆಯ ಸೂಕ್ಷ್ಮತೆಯು [[ಆಟಿಸಮ್]] ಹೊಂದಿರುವ ಮಕ್ಕಳು<ref>Rouse, H., Donnelly, N., Hadwin, J. A., & Brown, T. (2004). Do children with autism perceive second-order relational features? The case of the Thatcher illusion. Journal of Child Psychology and Psychiatry, 45(7), 1246-1257.</ref> ಸೇರಿದಂತೆ ಎಲ್ಲಾ ಮಕ್ಕಳಲ್ಲಿ<ref>Lewis, M.B. (2003). Thatcher’s children: Development and the Thatcher illusion. Perception, 32, 1415-1421.</ref> ಕಂಡುಬರುತ್ತದೆ.
ಆದಾಗ್ಯೂ, ಜನ್ಮಜಾತ ಪ್ರೊಸೊಪಾಗ್ನೋಸಿಯಾ ಹೊಂದಿರುವ ಜನರು ಅಂತಹ ಸ್ಥಿತಿಯಿಲ್ಲದ ಜನರಿಗೆ ಹೋಲಿಸಿದರೆ ಭ್ರಮೆಗೆ ಒಟ್ಟಾರೆ ಹೆಚ್ಚು ದುರ್ಬಲ ಪ್ರತಿಕ್ರಿಯೆಯನ್ನು ಪ್ರದರ್ಶಿಸಿದ್ದಾರೆ ಎಂದು ತೋರಿಸಲಾಗಿದೆ. ಅವರ ಪ್ರತಿಕ್ರಿಯೆಯ ಸಮಯವನ್ನು ಗ್ರೋಟ್ಸ್ಕ್ ಫೇಸ್ ನ ದೃಷ್ಟಿಕೋನದಿಂದ ದುರ್ಬಲ ಮತ್ತು ರೇಖೀಯವಾಗಿ ಪ್ರಭಾವಿತವಾಗಿ ತೋರಿಸಲಾಗಿದೆ.<ref>Carbon, C. C., Grüter, T., Weber, J. E., & Lueschow, A. (2007). Faces as objects of non-expertise: Processing of Thatcherised faces in congenital prosopagnosia. ''[[Perception (journal)|Perception]]'', 36(11), 1635-1645.</ref> ಈ ಕೊನೆಯ ಅವಲೋಕನವು, ಮುಖ ಗುರುತಿಸುವಿಕೆಗಾಗಿ ಜವಾಬ್ದಾರವಾಗಿರುವ ಮಿದುಳಿನ ಭಾಗವು ಕಾರ್ಟೆಕ್ಸ್ ನ ಫಸಿಫಾರ್ಮ್ ಫೇಸ್ ಏರಿಯಾ ಎಂದು ಸೂಚಿಸುತ್ತದೆ, ಇದು ಜನ್ಮಜಾತ ಮತ್ತು ಸ್ವಾಧೀನಪಡಿಸಿಕೊಂಡ ಸ್ಥಿತಿಯಲ್ಲಿ ಪರಿಣಾಮ ಬೀರುತ್ತದೆ.
==ಉಲ್ಲೇಖಗಳು==
{{ಉಲ್ಲೇಖಗಳು}}
d0i0vpfige8rreg48wxxhlld5x3glio
1254349
1254348
2024-11-10T09:56:27Z
ಪೂರ್ಣಿಮಾ ಶೆಟ್ಟಿಗಾರ್
80588
1254349
wikitext
text/x-wiki
{{short description|Optical illusion}}
[[File:Thatcher_effect.jpg|thumb|upright=1.3|ಇಲ್ಲಿ ಥ್ಯಾಚರ್ ಪರಿಣಾಮವನ್ನು [[ಮಾರ್ಗರೆಟ್ ಥ್ಯಾಚರ್]] ಅವರ ಛಾಯಾಚಿತ್ರದಲ್ಲಿ ತೋರಿಸಲಾಗಿದೆ. ಎರಡು ತಲೆಕೆಳಗಾದ ಚಿತ್ರಗಳ ಮುಖವು ಮೇಲ್ನೋಟಕ್ಕೆ ಸರಿಯಾಗಿ ಕಂಡುಬರುತ್ತವೆ. ಆದರೆ ಈ ಚಿತ್ರಗಳನ್ನು ತಿರುಗಿಸಿದಾಗ, ಬಲಭಾಗದಲ್ಲಿರುವ ಮುಖದ ಕಣ್ಣು ಮತ್ತು ಬಾಯಿ ತಲೆಕೆಳಗಾಗಿರುವುದು ಎಂದು ಸ್ಪಷ್ಟವಾಗುತ್ತದೆ.]]
==ಥ್ಯಾಚರ್ ಪರಿಣಾಮ==
'''ಥ್ಯಾಚರ್ ಪರಿಣಾಮ''' ಅಥವಾ '''ಥ್ಯಾಚರ್ ಭ್ರಮೆಯು''' ಒಂದು ವಿದ್ಯಮಾನ. ಈ ವಿದ್ಯಮಾನದಲ್ಲಿ, ಒಬ್ಬರ ಮುಖವನ್ನು ನೇರವಾಗಿ ನೋಡಿದಾಗ ಅವರ ಮುಖದಲ್ಲಿನ ಬದಲಾವಣೆಗಳನ್ನು ಸ್ಪಷ್ಟವಾಗಿ ಪತ್ತೆ ಹಚ್ಚಬಹುದು, ಆದರೆ ಅವರ ಮುಖವನ್ನು ತಲೆಕೆಳಗಾದ ರೀತಿಯಲ್ಲಿ ನೋಡಿದರೆ ಬದಲಾವಣೆಗಳನ್ನು ಪತ್ತೆಹಚ್ಚಲು ಹೆಚ್ಚು ಕಷ್ಟಕರವಾಗುತ್ತದೆ.ಈ ವಿದ್ಯಮಾನಕ್ಕೆ ಆಗಿನ ಬ್ರಿಟಿಷ್ ಪ್ರಧಾನಿ [[ಮಾರ್ಗರೆಟ್ ಥ್ಯಾಚರ್]] ಅವರ ಹೆಸರನ್ನು ಇಡಲಾಗಿದೆ, ಅವರ ಛಾಯಾಚಿತ್ರದ ಮೇಲೆ ಇದರ ಪರಿಣಾಮವನ್ನು ಮೊದಲು ಪ್ರದರ್ಶಿಸಲಾಯಿತು. ಈ ಪರಿಣಾಮವನ್ನು ಮೂಲತಃ ೧೯೮೦ ರಲ್ಲಿ ಯಾರ್ಕ್ ವಿಶ್ವವಿದ್ಯಾನಿಲಯದ ಮನೋವಿಜ್ಞಾನದ ಪ್ರಾಧ್ಯಾಪಕರಾದ ಪೀಟರ್ ಥಾಂಪ್ಸನ್ ಮಾಡಿದರು.<ref>{{cite journal |author=Thompson, P. |year=1980 |title=Margaret Thatcher: a new illusion |journal=Perception |doi=10.1068/p090483 |pmid=6999452 |volume=9 |pages=483–484 |number=4|s2cid=32492890 |url=http://eprints.whiterose.ac.uk/115530/1/thatcher1980.pdf }}</ref>
==ಅವಲೋಕನ==
ಇದರ ಪರಿಣಾಮವು ಎರಡು ಮೂಲತಃ ಒಂದೇ ರೀತಿಯ ತಲೆಕೆಳಗಾದ ಚಿತ್ರಗಳಿಂದ<ref>{{cite web |url=http://www.faculty.ucr.edu/~rosenblu/VSinvertedspeech.html |title=Reading Upside-down Lips |publisher=faculty.ucr.edu |year= |access-date=11 April 2013}}</ref> ವಿವರಿಸಲ್ಪಟ್ಟಿದೆ. ಎರಡನೇ ಚಿತ್ರದ ಕಣ್ಣುಗಳನ್ನು ಮತ್ತು ಬಾಯಿಯನ್ನು ಲಂಬವಾಗಿ ತಿರುಗಿಸಿ ಬದಲಾಯಿಸಲಾಗಿದೆ, ಆದರೂ ಚಿತ್ರವನ್ನು ನೇರವಾಗಿ ನೋಡುವವರಿಗೆ ಬದಲಾವಣೆಗಳು ತಕ್ಷಣವೇ ಸ್ಪಷ್ಟವಾಗುವುದ್ದಿಲ್ಲ.
ಮುಖದ ಗ್ರಹಿಕೆಗಳಲ್ಲಿ, ವಿಶೇಷವಾಗಿ ನೇರವಾದ ಮುಖಗಳಿಗೆ ಟ್ಯೂನ್ ಮಾಡಲಾದ ನಿರ್ದಿಷ್ಟ ಮಾನಸಿಕ ಅರಿವಿನ ಮಾಡ್ಯೂಲ್ ಗಳ ಕಾರಣದಿಂದ ಥ್ಯಾಚರ್ ಪರಿಣಾಮವಾಗುತ್ತದೆ ಎಂದು ಭಾವಿಸಲಾಗಿದೆ.[[ಮಾನವನ ಕಣ್ಣು|ಕಣ್ಣುಗಳು]], [[ಮಾನವ ಮೂಗು|ಮೂಗು]] ಮತ್ತು ಬಾಯಿಯಂತಹ ವೈಯಕ್ತಿಕ ಮುಖದ ಲಕ್ಷಣಗಳ ವಿವರಗಳಂತೆ ಸಂರಚನಾದ ( ಮುಖದ ಮೇಲಿನ ವೈಯಕ್ತಿಕ ಗುಣಲಕ್ಷಣಗಳ ನಡುವಿನ ರಚನಾತ್ಮಕ ಸಂಬಂಧ) ಮೇಲೆ ಅವಲಂಬಿಸಿರುವ ಮುಖಗಳ ನಡುವಿನ ವ್ಯತ್ಯಾಸಮಾಡಲು ನಾವು ನಿರ್ದಿಷ್ಟ ಪ್ರಕ್ರಿಯೆಗಳನ್ನು ಅಭಿವೃದ್ಧಿಪಡಿಸುತ್ತೇವೆ ಎಂದು ಊಹಿಸಲಾಗಿದೆ.
[[ರೀಸಸ್ ಮಂಗ|ರೀಸಸ್ ಮಂಗಗಳು]]<ref>Adachi Ikuma, Chou Dina P., Hampton Robert R. Thatcher Effect in Monkeys Demonstrates Conservation of Face Perception across Primates, Current Biology 2009, 19, 1270–1273. {{doi|10.1016/j.cub.2009.05.067}}.</ref><ref>Dahl Christoph D, Logothetis Nikos K, Bülthoff Heinrich H, Wallraven Christian 'The Thatcher illusion in humans and monkeys', Proceedings of the Royal Society B: Biological Sciences, 2010, 277 (1696)</ref> ಹಾಗೂ [[ಚಿಂಪಾಂಜಿ಼|ಚಿಂಪಾಂಜಿಗಳು]]<ref>Weldon, K. B., Taubert, J., Smith, C. L., & Parr, L. A. (2013). 'How the Thatcher illusion reveals evolutionary differences in the face processing of primates'. Animal cognition, 16(5), 691-700.</ref> ಥ್ಯಾಚರ್ ಪರಿಣಾಮವನ್ನು ಅನುಭವಿಸುತ್ತವೆ ಎಂಬುದಕ್ಕೆ ಪುರಾವೆಗಳಿವೆ, ಮುಖಗಳನ್ನು ಸಂಸ್ಕರಿಸುವಲ್ಲಿ ಒಳಗೊಂಡಿರುವ ಕೆಲವು ಮೆದುಳಿನ ಕಾರ್ಯವಿಧಾನಗಳು ೩೦ ಮಿಲಿಯನ್ ವರ್ಷಗಳ ಹಿಂದೆಯೇ ಸಾಮಾನ್ಯ ಪೂರ್ವಜರಲ್ಲಿ ವಿಕಸನಗೊಂಡಿರಬಹುದು ಎಂಬುವುದಕ್ಕೆ ಸಾಕ್ಷ್ಯಗಳಿವೆ.
ಮುಖದ ಗ್ರಹಿಕೆಯಲ್ಲಿ ಥ್ಯಾಚರ್ ಪರಿಣಾಮದ ಮೂಲ ತತ್ವಗಳನ್ನು ಜೈವಿಕ ಚಲನೆಗೆ ಅನ್ವಯಿಸಲಾಗಿದೆ. ಪ್ರತ್ಯೇಕ ಚುಕ್ಕೆಗಳ ಸ್ಥಳೀಯ ವಿಲೋಮವು ಕಠಿಣವಾಗಿದೆ ಮತ್ತು ಕೆಲವು ಸಂದರ್ಭಗಳಲ್ಲಿ, ಸಂಪೂರ್ಣ ಆಕೃತಿಯು ತಲೆಕೆಳಗಾದಾಗ ಗುರುತಿಸಲು ಅಸಾಧ್ಯವಾಗಿದೆ.<ref>Mirenzi A, Hiris E, 2011, "The Thatcher effect in biological motion" Perception 40(10) 1257 – 1260</ref>
==ಹೆಚ್ಚಿನ ತನಿಖೆಗಳು==
ಮುಖ ಗುರುತಿಸುವಿಕೆಯ ಮನೋವಿಜ್ಞಾನವನ್ನು ಬಹಿರಂಗಪಡಿಸುವಲ್ಲಿ ಥ್ಯಾಚರ್ ಭ್ರಮೆಯು ಸಹ ಉಪಯುಕ್ತವಾಗಿದೆ. ವಿಶಿಷ್ಟವಾಗಿ, ಥ್ಯಾಚರ್ ಭ್ರಮೆಯನ್ನು ಬಳಸುವ ಪ್ರಯೋಗಗಳು ನೇರವಾದ ಅಥವಾ ತಲೆಕೆಳಗಾದ ಅಸಮಂಜಸವಾದ ವೈಶಿಷ್ಟ್ಯಗಳನ್ನು ನೋಡಲು ಅಗತ್ಯವಿರುವ ಸಮಯವನ್ನು ನೋಡುತ್ತವೆ.<ref>Sjoberg, W., & Windes, J. D. (1992)</ref> ಸಮಗ್ರ ಮುಖದ ಚಿತ್ರಗಳ ಸಂಸ್ಕರಣೆಯ ಸ್ವರೂಪವನ್ನು ನಿರ್ಧರಿಸಲು ಇಂತಹ ಕ್ರಮಗಳನ್ನು ಬಳಸಲಾಗಿದೆ.<ref>Lewis, M.B. & Johnston, R.A. (1997). The Thatcher Illusion as a test of configural disruption. Perception, 26, 225-227.</ref>
ನೆಟ್ಟಗೆ ಮತ್ತು ತಲೆಕೆಳಗಾದ ಚಿತ್ರದ ನಡುವಿನ ಮಧ್ಯಂತರ ಕೋನಗಳನ್ನು ನೋಡುವ ಮೂಲಕ, ಅಧ್ಯಯನಗಳು ಭ್ರಮೆಗಳ ಕ್ರಮೇಣ ಅಥವಾ ಹಠಾತ್ ನೋಟವನ್ನು ಪರಿಶೋಧಿಸುತ್ತವೆ.<ref>Stuerzel, F., & Spillmann, L. (2000). Thatcher illusion: dependence on angle of rotation. ''[[Perception (journal)|Perception]]'', 29(8), 937-942.</ref><ref>Lewis, M. B. (2001). The lady's not for turning: Rotation of the Thatcher illusion. ''[[Perception (journal)|Perception]]'', 30(6), 769-774.</ref> ಥ್ಯಾಚರ್ ಭ್ರಮೆಯ ಸೂಕ್ಷ್ಮತೆಯು [[ಆಟಿಸಮ್]] ಹೊಂದಿರುವ ಮಕ್ಕಳು<ref>Rouse, H., Donnelly, N., Hadwin, J. A., & Brown, T. (2004). Do children with autism perceive second-order relational features? The case of the Thatcher illusion. Journal of Child Psychology and Psychiatry, 45(7), 1246-1257.</ref> ಸೇರಿದಂತೆ ಎಲ್ಲಾ ಮಕ್ಕಳಲ್ಲಿ<ref>Lewis, M.B. (2003). Thatcher’s children: Development and the Thatcher illusion. Perception, 32, 1415-1421.</ref> ಕಂಡುಬರುತ್ತದೆ.
ಆದಾಗ್ಯೂ, ಜನ್ಮಜಾತ ಪ್ರೊಸೊಪಾಗ್ನೋಸಿಯಾ ಹೊಂದಿರುವ ಜನರು ಅಂತಹ ಸ್ಥಿತಿಯಿಲ್ಲದ ಜನರಿಗೆ ಹೋಲಿಸಿದರೆ ಭ್ರಮೆಗೆ ಒಟ್ಟಾರೆ ಹೆಚ್ಚು ದುರ್ಬಲ ಪ್ರತಿಕ್ರಿಯೆಯನ್ನು ಪ್ರದರ್ಶಿಸಿದ್ದಾರೆ ಎಂದು ತೋರಿಸಲಾಗಿದೆ. ಅವರ ಪ್ರತಿಕ್ರಿಯೆಯ ಸಮಯವನ್ನು ಗ್ರೋಟ್ಸ್ಕ್ ಫೇಸ್ ನ ದೃಷ್ಟಿಕೋನದಿಂದ ದುರ್ಬಲ ಮತ್ತು ರೇಖೀಯವಾಗಿ ಪ್ರಭಾವಿತವಾಗಿ ತೋರಿಸಲಾಗಿದೆ.<ref>Carbon, C. C., Grüter, T., Weber, J. E., & Lueschow, A. (2007). Faces as objects of non-expertise: Processing of Thatcherised faces in congenital prosopagnosia. ''[[Perception (journal)|Perception]]'', 36(11), 1635-1645.</ref> ಈ ಕೊನೆಯ ಅವಲೋಕನವು, ಮುಖ ಗುರುತಿಸುವಿಕೆಗಾಗಿ ಜವಾಬ್ದಾರವಾಗಿರುವ ಮಿದುಳಿನ ಭಾಗವು ಕಾರ್ಟೆಕ್ಸ್ ನ ಫಸಿಫಾರ್ಮ್ ಫೇಸ್ ಏರಿಯಾ ಎಂದು ಸೂಚಿಸುತ್ತದೆ, ಇದು ಜನ್ಮಜಾತ ಮತ್ತು ಸ್ವಾಧೀನಪಡಿಸಿಕೊಂಡ ಸ್ಥಿತಿಯಲ್ಲಿ ಪರಿಣಾಮ ಬೀರುತ್ತದೆ.
==ಉಲ್ಲೇಖಗಳು==
{{ಉಲ್ಲೇಖಗಳು}}
ok0z2vvgm4jzowdphnb3obqid0shbfv
1254350
1254349
2024-11-10T09:57:35Z
ಪೂರ್ಣಿಮಾ ಶೆಟ್ಟಿಗಾರ್
80588
1254350
wikitext
text/x-wiki
{{short description|Optical illusion}}
[[File:Thatcher_effect.jpg|thumb|upright=1.3|ಇಲ್ಲಿ ಥ್ಯಾಚರ್ ಪರಿಣಾಮವನ್ನು [[ಮಾರ್ಗರೆಟ್ ಥ್ಯಾಚರ್]] ಅವರ ಛಾಯಾಚಿತ್ರದಲ್ಲಿ ತೋರಿಸಲಾಗಿದೆ. ಎರಡು ತಲೆಕೆಳಗಾದ ಚಿತ್ರಗಳ ಮುಖವು ಮೇಲ್ನೋಟಕ್ಕೆ ಸರಿಯಾಗಿ ಕಂಡುಬರುತ್ತವೆ. ಆದರೆ ಈ ಚಿತ್ರಗಳನ್ನು ತಿರುಗಿಸಿದಾಗ, ಬಲಭಾಗದಲ್ಲಿರುವ ಮುಖದ ಕಣ್ಣು ಮತ್ತು ಬಾಯಿ ತಲೆಕೆಳಗಾಗಿರುವುದು ಎಂದು ಸ್ಪಷ್ಟವಾಗುತ್ತದೆ.]]
'''ಥ್ಯಾಚರ್ ಪರಿಣಾಮ''' ಅಥವಾ '''ಥ್ಯಾಚರ್ ಭ್ರಮೆಯು''' ಒಂದು ವಿದ್ಯಮಾನ. ಈ ವಿದ್ಯಮಾನದಲ್ಲಿ, ಒಬ್ಬರ ಮುಖವನ್ನು ನೇರವಾಗಿ ನೋಡಿದಾಗ ಅವರ ಮುಖದಲ್ಲಿನ ಬದಲಾವಣೆಗಳನ್ನು ಸ್ಪಷ್ಟವಾಗಿ ಪತ್ತೆ ಹಚ್ಚಬಹುದು, ಆದರೆ ಅವರ ಮುಖವನ್ನು ತಲೆಕೆಳಗಾದ ರೀತಿಯಲ್ಲಿ ನೋಡಿದರೆ ಬದಲಾವಣೆಗಳನ್ನು ಪತ್ತೆಹಚ್ಚಲು ಹೆಚ್ಚು ಕಷ್ಟಕರವಾಗುತ್ತದೆ.ಈ ವಿದ್ಯಮಾನಕ್ಕೆ ಆಗಿನ ಬ್ರಿಟಿಷ್ ಪ್ರಧಾನಿ [[ಮಾರ್ಗರೆಟ್ ಥ್ಯಾಚರ್]] ಅವರ ಹೆಸರನ್ನು ಇಡಲಾಗಿದೆ, ಅವರ ಛಾಯಾಚಿತ್ರದ ಮೇಲೆ ಇದರ ಪರಿಣಾಮವನ್ನು ಮೊದಲು ಪ್ರದರ್ಶಿಸಲಾಯಿತು. ಈ ಪರಿಣಾಮವನ್ನು ಮೂಲತಃ ೧೯೮೦ ರಲ್ಲಿ ಯಾರ್ಕ್ ವಿಶ್ವವಿದ್ಯಾನಿಲಯದ ಮನೋವಿಜ್ಞಾನದ ಪ್ರಾಧ್ಯಾಪಕರಾದ ಪೀಟರ್ ಥಾಂಪ್ಸನ್ ಮಾಡಿದರು.<ref>{{cite journal |author=Thompson, P. |year=1980 |title=Margaret Thatcher: a new illusion |journal=Perception |doi=10.1068/p090483 |pmid=6999452 |volume=9 |pages=483–484 |number=4|s2cid=32492890 |url=http://eprints.whiterose.ac.uk/115530/1/thatcher1980.pdf }}</ref>
==ಅವಲೋಕನ==
ಇದರ ಪರಿಣಾಮವು ಎರಡು ಮೂಲತಃ ಒಂದೇ ರೀತಿಯ ತಲೆಕೆಳಗಾದ ಚಿತ್ರಗಳಿಂದ<ref>{{cite web |url=http://www.faculty.ucr.edu/~rosenblu/VSinvertedspeech.html |title=Reading Upside-down Lips |publisher=faculty.ucr.edu |year= |access-date=11 April 2013}}</ref> ವಿವರಿಸಲ್ಪಟ್ಟಿದೆ. ಎರಡನೇ ಚಿತ್ರದ ಕಣ್ಣುಗಳನ್ನು ಮತ್ತು ಬಾಯಿಯನ್ನು ಲಂಬವಾಗಿ ತಿರುಗಿಸಿ ಬದಲಾಯಿಸಲಾಗಿದೆ, ಆದರೂ ಚಿತ್ರವನ್ನು ನೇರವಾಗಿ ನೋಡುವವರಿಗೆ ಬದಲಾವಣೆಗಳು ತಕ್ಷಣವೇ ಸ್ಪಷ್ಟವಾಗುವುದ್ದಿಲ್ಲ.
ಮುಖದ ಗ್ರಹಿಕೆಗಳಲ್ಲಿ, ವಿಶೇಷವಾಗಿ ನೇರವಾದ ಮುಖಗಳಿಗೆ ಟ್ಯೂನ್ ಮಾಡಲಾದ ನಿರ್ದಿಷ್ಟ ಮಾನಸಿಕ ಅರಿವಿನ ಮಾಡ್ಯೂಲ್ ಗಳ ಕಾರಣದಿಂದ ಥ್ಯಾಚರ್ ಪರಿಣಾಮವಾಗುತ್ತದೆ ಎಂದು ಭಾವಿಸಲಾಗಿದೆ.[[ಮಾನವನ ಕಣ್ಣು|ಕಣ್ಣುಗಳು]], [[ಮಾನವ ಮೂಗು|ಮೂಗು]] ಮತ್ತು ಬಾಯಿಯಂತಹ ವೈಯಕ್ತಿಕ ಮುಖದ ಲಕ್ಷಣಗಳ ವಿವರಗಳಂತೆ ಸಂರಚನಾದ ( ಮುಖದ ಮೇಲಿನ ವೈಯಕ್ತಿಕ ಗುಣಲಕ್ಷಣಗಳ ನಡುವಿನ ರಚನಾತ್ಮಕ ಸಂಬಂಧ) ಮೇಲೆ ಅವಲಂಬಿಸಿರುವ ಮುಖಗಳ ನಡುವಿನ ವ್ಯತ್ಯಾಸಮಾಡಲು ನಾವು ನಿರ್ದಿಷ್ಟ ಪ್ರಕ್ರಿಯೆಗಳನ್ನು ಅಭಿವೃದ್ಧಿಪಡಿಸುತ್ತೇವೆ ಎಂದು ಊಹಿಸಲಾಗಿದೆ.
[[ರೀಸಸ್ ಮಂಗ|ರೀಸಸ್ ಮಂಗಗಳು]]<ref>Adachi Ikuma, Chou Dina P., Hampton Robert R. Thatcher Effect in Monkeys Demonstrates Conservation of Face Perception across Primates, Current Biology 2009, 19, 1270–1273. {{doi|10.1016/j.cub.2009.05.067}}.</ref><ref>Dahl Christoph D, Logothetis Nikos K, Bülthoff Heinrich H, Wallraven Christian 'The Thatcher illusion in humans and monkeys', Proceedings of the Royal Society B: Biological Sciences, 2010, 277 (1696)</ref> ಹಾಗೂ [[ಚಿಂಪಾಂಜಿ಼|ಚಿಂಪಾಂಜಿಗಳು]]<ref>Weldon, K. B., Taubert, J., Smith, C. L., & Parr, L. A. (2013). 'How the Thatcher illusion reveals evolutionary differences in the face processing of primates'. Animal cognition, 16(5), 691-700.</ref> ಥ್ಯಾಚರ್ ಪರಿಣಾಮವನ್ನು ಅನುಭವಿಸುತ್ತವೆ ಎಂಬುದಕ್ಕೆ ಪುರಾವೆಗಳಿವೆ, ಮುಖಗಳನ್ನು ಸಂಸ್ಕರಿಸುವಲ್ಲಿ ಒಳಗೊಂಡಿರುವ ಕೆಲವು ಮೆದುಳಿನ ಕಾರ್ಯವಿಧಾನಗಳು ೩೦ ಮಿಲಿಯನ್ ವರ್ಷಗಳ ಹಿಂದೆಯೇ ಸಾಮಾನ್ಯ ಪೂರ್ವಜರಲ್ಲಿ ವಿಕಸನಗೊಂಡಿರಬಹುದು ಎಂಬುವುದಕ್ಕೆ ಸಾಕ್ಷ್ಯಗಳಿವೆ.
ಮುಖದ ಗ್ರಹಿಕೆಯಲ್ಲಿ ಥ್ಯಾಚರ್ ಪರಿಣಾಮದ ಮೂಲ ತತ್ವಗಳನ್ನು ಜೈವಿಕ ಚಲನೆಗೆ ಅನ್ವಯಿಸಲಾಗಿದೆ. ಪ್ರತ್ಯೇಕ ಚುಕ್ಕೆಗಳ ಸ್ಥಳೀಯ ವಿಲೋಮವು ಕಠಿಣವಾಗಿದೆ ಮತ್ತು ಕೆಲವು ಸಂದರ್ಭಗಳಲ್ಲಿ, ಸಂಪೂರ್ಣ ಆಕೃತಿಯು ತಲೆಕೆಳಗಾದಾಗ ಗುರುತಿಸಲು ಅಸಾಧ್ಯವಾಗಿದೆ.<ref>Mirenzi A, Hiris E, 2011, "The Thatcher effect in biological motion" Perception 40(10) 1257 – 1260</ref>
==ಹೆಚ್ಚಿನ ತನಿಖೆಗಳು==
ಮುಖ ಗುರುತಿಸುವಿಕೆಯ ಮನೋವಿಜ್ಞಾನವನ್ನು ಬಹಿರಂಗಪಡಿಸುವಲ್ಲಿ ಥ್ಯಾಚರ್ ಭ್ರಮೆಯು ಸಹ ಉಪಯುಕ್ತವಾಗಿದೆ. ವಿಶಿಷ್ಟವಾಗಿ, ಥ್ಯಾಚರ್ ಭ್ರಮೆಯನ್ನು ಬಳಸುವ ಪ್ರಯೋಗಗಳು ನೇರವಾದ ಅಥವಾ ತಲೆಕೆಳಗಾದ ಅಸಮಂಜಸವಾದ ವೈಶಿಷ್ಟ್ಯಗಳನ್ನು ನೋಡಲು ಅಗತ್ಯವಿರುವ ಸಮಯವನ್ನು ನೋಡುತ್ತವೆ.<ref>Sjoberg, W., & Windes, J. D. (1992)</ref> ಸಮಗ್ರ ಮುಖದ ಚಿತ್ರಗಳ ಸಂಸ್ಕರಣೆಯ ಸ್ವರೂಪವನ್ನು ನಿರ್ಧರಿಸಲು ಇಂತಹ ಕ್ರಮಗಳನ್ನು ಬಳಸಲಾಗಿದೆ.<ref>Lewis, M.B. & Johnston, R.A. (1997). The Thatcher Illusion as a test of configural disruption. Perception, 26, 225-227.</ref>
ನೆಟ್ಟಗೆ ಮತ್ತು ತಲೆಕೆಳಗಾದ ಚಿತ್ರದ ನಡುವಿನ ಮಧ್ಯಂತರ ಕೋನಗಳನ್ನು ನೋಡುವ ಮೂಲಕ, ಅಧ್ಯಯನಗಳು ಭ್ರಮೆಗಳ ಕ್ರಮೇಣ ಅಥವಾ ಹಠಾತ್ ನೋಟವನ್ನು ಪರಿಶೋಧಿಸುತ್ತವೆ.<ref>Stuerzel, F., & Spillmann, L. (2000). Thatcher illusion: dependence on angle of rotation. ''[[Perception (journal)|Perception]]'', 29(8), 937-942.</ref><ref>Lewis, M. B. (2001). The lady's not for turning: Rotation of the Thatcher illusion. ''[[Perception (journal)|Perception]]'', 30(6), 769-774.</ref> ಥ್ಯಾಚರ್ ಭ್ರಮೆಯ ಸೂಕ್ಷ್ಮತೆಯು [[ಆಟಿಸಮ್]] ಹೊಂದಿರುವ ಮಕ್ಕಳು<ref>Rouse, H., Donnelly, N., Hadwin, J. A., & Brown, T. (2004). Do children with autism perceive second-order relational features? The case of the Thatcher illusion. Journal of Child Psychology and Psychiatry, 45(7), 1246-1257.</ref> ಸೇರಿದಂತೆ ಎಲ್ಲಾ ಮಕ್ಕಳಲ್ಲಿ<ref>Lewis, M.B. (2003). Thatcher’s children: Development and the Thatcher illusion. Perception, 32, 1415-1421.</ref> ಕಂಡುಬರುತ್ತದೆ.
ಆದಾಗ್ಯೂ, ಜನ್ಮಜಾತ ಪ್ರೊಸೊಪಾಗ್ನೋಸಿಯಾ ಹೊಂದಿರುವ ಜನರು ಅಂತಹ ಸ್ಥಿತಿಯಿಲ್ಲದ ಜನರಿಗೆ ಹೋಲಿಸಿದರೆ ಭ್ರಮೆಗೆ ಒಟ್ಟಾರೆ ಹೆಚ್ಚು ದುರ್ಬಲ ಪ್ರತಿಕ್ರಿಯೆಯನ್ನು ಪ್ರದರ್ಶಿಸಿದ್ದಾರೆ ಎಂದು ತೋರಿಸಲಾಗಿದೆ. ಅವರ ಪ್ರತಿಕ್ರಿಯೆಯ ಸಮಯವನ್ನು ಗ್ರೋಟ್ಸ್ಕ್ ಫೇಸ್ ನ ದೃಷ್ಟಿಕೋನದಿಂದ ದುರ್ಬಲ ಮತ್ತು ರೇಖೀಯವಾಗಿ ಪ್ರಭಾವಿತವಾಗಿ ತೋರಿಸಲಾಗಿದೆ.<ref>Carbon, C. C., Grüter, T., Weber, J. E., & Lueschow, A. (2007). Faces as objects of non-expertise: Processing of Thatcherised faces in congenital prosopagnosia. ''[[Perception (journal)|Perception]]'', 36(11), 1635-1645.</ref> ಈ ಕೊನೆಯ ಅವಲೋಕನವು, ಮುಖ ಗುರುತಿಸುವಿಕೆಗಾಗಿ ಜವಾಬ್ದಾರವಾಗಿರುವ ಮಿದುಳಿನ ಭಾಗವು ಕಾರ್ಟೆಕ್ಸ್ ನ ಫಸಿಫಾರ್ಮ್ ಫೇಸ್ ಏರಿಯಾ ಎಂದು ಸೂಚಿಸುತ್ತದೆ, ಇದು ಜನ್ಮಜಾತ ಮತ್ತು ಸ್ವಾಧೀನಪಡಿಸಿಕೊಂಡ ಸ್ಥಿತಿಯಲ್ಲಿ ಪರಿಣಾಮ ಬೀರುತ್ತದೆ.
==ಉಲ್ಲೇಖಗಳು==
{{ಉಲ್ಲೇಖಗಳು}}
pm37hqrwhml09mor2x4rnydwq8njsq7
1254354
1254350
2024-11-10T10:35:02Z
Prajna gopal
75944
Prajna gopal [[ಸದಸ್ಯ:ಪೂರ್ಣಿಮಾ ಶೆಟ್ಟಿಗಾರ್/ನನ್ನ ಪ್ರಯೋಗಪುಟ೩]] ಪುಟವನ್ನು [[ಥ್ಯಾಚರ್ ಪರಿಣಾಮ]] ಕ್ಕೆ ಸರಿಸಿದ್ದಾರೆ: ಸೂಕ್ತವಾದ ಪುಟ ಶೀರ್ಷಿಕೆ: ಲೇಖನ ತಯಾರಾಗಿದೆ.
1254350
wikitext
text/x-wiki
{{short description|Optical illusion}}
[[File:Thatcher_effect.jpg|thumb|upright=1.3|ಇಲ್ಲಿ ಥ್ಯಾಚರ್ ಪರಿಣಾಮವನ್ನು [[ಮಾರ್ಗರೆಟ್ ಥ್ಯಾಚರ್]] ಅವರ ಛಾಯಾಚಿತ್ರದಲ್ಲಿ ತೋರಿಸಲಾಗಿದೆ. ಎರಡು ತಲೆಕೆಳಗಾದ ಚಿತ್ರಗಳ ಮುಖವು ಮೇಲ್ನೋಟಕ್ಕೆ ಸರಿಯಾಗಿ ಕಂಡುಬರುತ್ತವೆ. ಆದರೆ ಈ ಚಿತ್ರಗಳನ್ನು ತಿರುಗಿಸಿದಾಗ, ಬಲಭಾಗದಲ್ಲಿರುವ ಮುಖದ ಕಣ್ಣು ಮತ್ತು ಬಾಯಿ ತಲೆಕೆಳಗಾಗಿರುವುದು ಎಂದು ಸ್ಪಷ್ಟವಾಗುತ್ತದೆ.]]
'''ಥ್ಯಾಚರ್ ಪರಿಣಾಮ''' ಅಥವಾ '''ಥ್ಯಾಚರ್ ಭ್ರಮೆಯು''' ಒಂದು ವಿದ್ಯಮಾನ. ಈ ವಿದ್ಯಮಾನದಲ್ಲಿ, ಒಬ್ಬರ ಮುಖವನ್ನು ನೇರವಾಗಿ ನೋಡಿದಾಗ ಅವರ ಮುಖದಲ್ಲಿನ ಬದಲಾವಣೆಗಳನ್ನು ಸ್ಪಷ್ಟವಾಗಿ ಪತ್ತೆ ಹಚ್ಚಬಹುದು, ಆದರೆ ಅವರ ಮುಖವನ್ನು ತಲೆಕೆಳಗಾದ ರೀತಿಯಲ್ಲಿ ನೋಡಿದರೆ ಬದಲಾವಣೆಗಳನ್ನು ಪತ್ತೆಹಚ್ಚಲು ಹೆಚ್ಚು ಕಷ್ಟಕರವಾಗುತ್ತದೆ.ಈ ವಿದ್ಯಮಾನಕ್ಕೆ ಆಗಿನ ಬ್ರಿಟಿಷ್ ಪ್ರಧಾನಿ [[ಮಾರ್ಗರೆಟ್ ಥ್ಯಾಚರ್]] ಅವರ ಹೆಸರನ್ನು ಇಡಲಾಗಿದೆ, ಅವರ ಛಾಯಾಚಿತ್ರದ ಮೇಲೆ ಇದರ ಪರಿಣಾಮವನ್ನು ಮೊದಲು ಪ್ರದರ್ಶಿಸಲಾಯಿತು. ಈ ಪರಿಣಾಮವನ್ನು ಮೂಲತಃ ೧೯೮೦ ರಲ್ಲಿ ಯಾರ್ಕ್ ವಿಶ್ವವಿದ್ಯಾನಿಲಯದ ಮನೋವಿಜ್ಞಾನದ ಪ್ರಾಧ್ಯಾಪಕರಾದ ಪೀಟರ್ ಥಾಂಪ್ಸನ್ ಮಾಡಿದರು.<ref>{{cite journal |author=Thompson, P. |year=1980 |title=Margaret Thatcher: a new illusion |journal=Perception |doi=10.1068/p090483 |pmid=6999452 |volume=9 |pages=483–484 |number=4|s2cid=32492890 |url=http://eprints.whiterose.ac.uk/115530/1/thatcher1980.pdf }}</ref>
==ಅವಲೋಕನ==
ಇದರ ಪರಿಣಾಮವು ಎರಡು ಮೂಲತಃ ಒಂದೇ ರೀತಿಯ ತಲೆಕೆಳಗಾದ ಚಿತ್ರಗಳಿಂದ<ref>{{cite web |url=http://www.faculty.ucr.edu/~rosenblu/VSinvertedspeech.html |title=Reading Upside-down Lips |publisher=faculty.ucr.edu |year= |access-date=11 April 2013}}</ref> ವಿವರಿಸಲ್ಪಟ್ಟಿದೆ. ಎರಡನೇ ಚಿತ್ರದ ಕಣ್ಣುಗಳನ್ನು ಮತ್ತು ಬಾಯಿಯನ್ನು ಲಂಬವಾಗಿ ತಿರುಗಿಸಿ ಬದಲಾಯಿಸಲಾಗಿದೆ, ಆದರೂ ಚಿತ್ರವನ್ನು ನೇರವಾಗಿ ನೋಡುವವರಿಗೆ ಬದಲಾವಣೆಗಳು ತಕ್ಷಣವೇ ಸ್ಪಷ್ಟವಾಗುವುದ್ದಿಲ್ಲ.
ಮುಖದ ಗ್ರಹಿಕೆಗಳಲ್ಲಿ, ವಿಶೇಷವಾಗಿ ನೇರವಾದ ಮುಖಗಳಿಗೆ ಟ್ಯೂನ್ ಮಾಡಲಾದ ನಿರ್ದಿಷ್ಟ ಮಾನಸಿಕ ಅರಿವಿನ ಮಾಡ್ಯೂಲ್ ಗಳ ಕಾರಣದಿಂದ ಥ್ಯಾಚರ್ ಪರಿಣಾಮವಾಗುತ್ತದೆ ಎಂದು ಭಾವಿಸಲಾಗಿದೆ.[[ಮಾನವನ ಕಣ್ಣು|ಕಣ್ಣುಗಳು]], [[ಮಾನವ ಮೂಗು|ಮೂಗು]] ಮತ್ತು ಬಾಯಿಯಂತಹ ವೈಯಕ್ತಿಕ ಮುಖದ ಲಕ್ಷಣಗಳ ವಿವರಗಳಂತೆ ಸಂರಚನಾದ ( ಮುಖದ ಮೇಲಿನ ವೈಯಕ್ತಿಕ ಗುಣಲಕ್ಷಣಗಳ ನಡುವಿನ ರಚನಾತ್ಮಕ ಸಂಬಂಧ) ಮೇಲೆ ಅವಲಂಬಿಸಿರುವ ಮುಖಗಳ ನಡುವಿನ ವ್ಯತ್ಯಾಸಮಾಡಲು ನಾವು ನಿರ್ದಿಷ್ಟ ಪ್ರಕ್ರಿಯೆಗಳನ್ನು ಅಭಿವೃದ್ಧಿಪಡಿಸುತ್ತೇವೆ ಎಂದು ಊಹಿಸಲಾಗಿದೆ.
[[ರೀಸಸ್ ಮಂಗ|ರೀಸಸ್ ಮಂಗಗಳು]]<ref>Adachi Ikuma, Chou Dina P., Hampton Robert R. Thatcher Effect in Monkeys Demonstrates Conservation of Face Perception across Primates, Current Biology 2009, 19, 1270–1273. {{doi|10.1016/j.cub.2009.05.067}}.</ref><ref>Dahl Christoph D, Logothetis Nikos K, Bülthoff Heinrich H, Wallraven Christian 'The Thatcher illusion in humans and monkeys', Proceedings of the Royal Society B: Biological Sciences, 2010, 277 (1696)</ref> ಹಾಗೂ [[ಚಿಂಪಾಂಜಿ಼|ಚಿಂಪಾಂಜಿಗಳು]]<ref>Weldon, K. B., Taubert, J., Smith, C. L., & Parr, L. A. (2013). 'How the Thatcher illusion reveals evolutionary differences in the face processing of primates'. Animal cognition, 16(5), 691-700.</ref> ಥ್ಯಾಚರ್ ಪರಿಣಾಮವನ್ನು ಅನುಭವಿಸುತ್ತವೆ ಎಂಬುದಕ್ಕೆ ಪುರಾವೆಗಳಿವೆ, ಮುಖಗಳನ್ನು ಸಂಸ್ಕರಿಸುವಲ್ಲಿ ಒಳಗೊಂಡಿರುವ ಕೆಲವು ಮೆದುಳಿನ ಕಾರ್ಯವಿಧಾನಗಳು ೩೦ ಮಿಲಿಯನ್ ವರ್ಷಗಳ ಹಿಂದೆಯೇ ಸಾಮಾನ್ಯ ಪೂರ್ವಜರಲ್ಲಿ ವಿಕಸನಗೊಂಡಿರಬಹುದು ಎಂಬುವುದಕ್ಕೆ ಸಾಕ್ಷ್ಯಗಳಿವೆ.
ಮುಖದ ಗ್ರಹಿಕೆಯಲ್ಲಿ ಥ್ಯಾಚರ್ ಪರಿಣಾಮದ ಮೂಲ ತತ್ವಗಳನ್ನು ಜೈವಿಕ ಚಲನೆಗೆ ಅನ್ವಯಿಸಲಾಗಿದೆ. ಪ್ರತ್ಯೇಕ ಚುಕ್ಕೆಗಳ ಸ್ಥಳೀಯ ವಿಲೋಮವು ಕಠಿಣವಾಗಿದೆ ಮತ್ತು ಕೆಲವು ಸಂದರ್ಭಗಳಲ್ಲಿ, ಸಂಪೂರ್ಣ ಆಕೃತಿಯು ತಲೆಕೆಳಗಾದಾಗ ಗುರುತಿಸಲು ಅಸಾಧ್ಯವಾಗಿದೆ.<ref>Mirenzi A, Hiris E, 2011, "The Thatcher effect in biological motion" Perception 40(10) 1257 – 1260</ref>
==ಹೆಚ್ಚಿನ ತನಿಖೆಗಳು==
ಮುಖ ಗುರುತಿಸುವಿಕೆಯ ಮನೋವಿಜ್ಞಾನವನ್ನು ಬಹಿರಂಗಪಡಿಸುವಲ್ಲಿ ಥ್ಯಾಚರ್ ಭ್ರಮೆಯು ಸಹ ಉಪಯುಕ್ತವಾಗಿದೆ. ವಿಶಿಷ್ಟವಾಗಿ, ಥ್ಯಾಚರ್ ಭ್ರಮೆಯನ್ನು ಬಳಸುವ ಪ್ರಯೋಗಗಳು ನೇರವಾದ ಅಥವಾ ತಲೆಕೆಳಗಾದ ಅಸಮಂಜಸವಾದ ವೈಶಿಷ್ಟ್ಯಗಳನ್ನು ನೋಡಲು ಅಗತ್ಯವಿರುವ ಸಮಯವನ್ನು ನೋಡುತ್ತವೆ.<ref>Sjoberg, W., & Windes, J. D. (1992)</ref> ಸಮಗ್ರ ಮುಖದ ಚಿತ್ರಗಳ ಸಂಸ್ಕರಣೆಯ ಸ್ವರೂಪವನ್ನು ನಿರ್ಧರಿಸಲು ಇಂತಹ ಕ್ರಮಗಳನ್ನು ಬಳಸಲಾಗಿದೆ.<ref>Lewis, M.B. & Johnston, R.A. (1997). The Thatcher Illusion as a test of configural disruption. Perception, 26, 225-227.</ref>
ನೆಟ್ಟಗೆ ಮತ್ತು ತಲೆಕೆಳಗಾದ ಚಿತ್ರದ ನಡುವಿನ ಮಧ್ಯಂತರ ಕೋನಗಳನ್ನು ನೋಡುವ ಮೂಲಕ, ಅಧ್ಯಯನಗಳು ಭ್ರಮೆಗಳ ಕ್ರಮೇಣ ಅಥವಾ ಹಠಾತ್ ನೋಟವನ್ನು ಪರಿಶೋಧಿಸುತ್ತವೆ.<ref>Stuerzel, F., & Spillmann, L. (2000). Thatcher illusion: dependence on angle of rotation. ''[[Perception (journal)|Perception]]'', 29(8), 937-942.</ref><ref>Lewis, M. B. (2001). The lady's not for turning: Rotation of the Thatcher illusion. ''[[Perception (journal)|Perception]]'', 30(6), 769-774.</ref> ಥ್ಯಾಚರ್ ಭ್ರಮೆಯ ಸೂಕ್ಷ್ಮತೆಯು [[ಆಟಿಸಮ್]] ಹೊಂದಿರುವ ಮಕ್ಕಳು<ref>Rouse, H., Donnelly, N., Hadwin, J. A., & Brown, T. (2004). Do children with autism perceive second-order relational features? The case of the Thatcher illusion. Journal of Child Psychology and Psychiatry, 45(7), 1246-1257.</ref> ಸೇರಿದಂತೆ ಎಲ್ಲಾ ಮಕ್ಕಳಲ್ಲಿ<ref>Lewis, M.B. (2003). Thatcher’s children: Development and the Thatcher illusion. Perception, 32, 1415-1421.</ref> ಕಂಡುಬರುತ್ತದೆ.
ಆದಾಗ್ಯೂ, ಜನ್ಮಜಾತ ಪ್ರೊಸೊಪಾಗ್ನೋಸಿಯಾ ಹೊಂದಿರುವ ಜನರು ಅಂತಹ ಸ್ಥಿತಿಯಿಲ್ಲದ ಜನರಿಗೆ ಹೋಲಿಸಿದರೆ ಭ್ರಮೆಗೆ ಒಟ್ಟಾರೆ ಹೆಚ್ಚು ದುರ್ಬಲ ಪ್ರತಿಕ್ರಿಯೆಯನ್ನು ಪ್ರದರ್ಶಿಸಿದ್ದಾರೆ ಎಂದು ತೋರಿಸಲಾಗಿದೆ. ಅವರ ಪ್ರತಿಕ್ರಿಯೆಯ ಸಮಯವನ್ನು ಗ್ರೋಟ್ಸ್ಕ್ ಫೇಸ್ ನ ದೃಷ್ಟಿಕೋನದಿಂದ ದುರ್ಬಲ ಮತ್ತು ರೇಖೀಯವಾಗಿ ಪ್ರಭಾವಿತವಾಗಿ ತೋರಿಸಲಾಗಿದೆ.<ref>Carbon, C. C., Grüter, T., Weber, J. E., & Lueschow, A. (2007). Faces as objects of non-expertise: Processing of Thatcherised faces in congenital prosopagnosia. ''[[Perception (journal)|Perception]]'', 36(11), 1635-1645.</ref> ಈ ಕೊನೆಯ ಅವಲೋಕನವು, ಮುಖ ಗುರುತಿಸುವಿಕೆಗಾಗಿ ಜವಾಬ್ದಾರವಾಗಿರುವ ಮಿದುಳಿನ ಭಾಗವು ಕಾರ್ಟೆಕ್ಸ್ ನ ಫಸಿಫಾರ್ಮ್ ಫೇಸ್ ಏರಿಯಾ ಎಂದು ಸೂಚಿಸುತ್ತದೆ, ಇದು ಜನ್ಮಜಾತ ಮತ್ತು ಸ್ವಾಧೀನಪಡಿಸಿಕೊಂಡ ಸ್ಥಿತಿಯಲ್ಲಿ ಪರಿಣಾಮ ಬೀರುತ್ತದೆ.
==ಉಲ್ಲೇಖಗಳು==
{{ಉಲ್ಲೇಖಗಳು}}
pm37hqrwhml09mor2x4rnydwq8njsq7
1254357
1254354
2024-11-10T10:37:27Z
Prajna gopal
75944
added [[Category:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ]] using [[Help:Gadget-HotCat|HotCat]]
1254357
wikitext
text/x-wiki
{{short description|Optical illusion}}
[[File:Thatcher_effect.jpg|thumb|upright=1.3|ಇಲ್ಲಿ ಥ್ಯಾಚರ್ ಪರಿಣಾಮವನ್ನು [[ಮಾರ್ಗರೆಟ್ ಥ್ಯಾಚರ್]] ಅವರ ಛಾಯಾಚಿತ್ರದಲ್ಲಿ ತೋರಿಸಲಾಗಿದೆ. ಎರಡು ತಲೆಕೆಳಗಾದ ಚಿತ್ರಗಳ ಮುಖವು ಮೇಲ್ನೋಟಕ್ಕೆ ಸರಿಯಾಗಿ ಕಂಡುಬರುತ್ತವೆ. ಆದರೆ ಈ ಚಿತ್ರಗಳನ್ನು ತಿರುಗಿಸಿದಾಗ, ಬಲಭಾಗದಲ್ಲಿರುವ ಮುಖದ ಕಣ್ಣು ಮತ್ತು ಬಾಯಿ ತಲೆಕೆಳಗಾಗಿರುವುದು ಎಂದು ಸ್ಪಷ್ಟವಾಗುತ್ತದೆ.]]
'''ಥ್ಯಾಚರ್ ಪರಿಣಾಮ''' ಅಥವಾ '''ಥ್ಯಾಚರ್ ಭ್ರಮೆಯು''' ಒಂದು ವಿದ್ಯಮಾನ. ಈ ವಿದ್ಯಮಾನದಲ್ಲಿ, ಒಬ್ಬರ ಮುಖವನ್ನು ನೇರವಾಗಿ ನೋಡಿದಾಗ ಅವರ ಮುಖದಲ್ಲಿನ ಬದಲಾವಣೆಗಳನ್ನು ಸ್ಪಷ್ಟವಾಗಿ ಪತ್ತೆ ಹಚ್ಚಬಹುದು, ಆದರೆ ಅವರ ಮುಖವನ್ನು ತಲೆಕೆಳಗಾದ ರೀತಿಯಲ್ಲಿ ನೋಡಿದರೆ ಬದಲಾವಣೆಗಳನ್ನು ಪತ್ತೆಹಚ್ಚಲು ಹೆಚ್ಚು ಕಷ್ಟಕರವಾಗುತ್ತದೆ.ಈ ವಿದ್ಯಮಾನಕ್ಕೆ ಆಗಿನ ಬ್ರಿಟಿಷ್ ಪ್ರಧಾನಿ [[ಮಾರ್ಗರೆಟ್ ಥ್ಯಾಚರ್]] ಅವರ ಹೆಸರನ್ನು ಇಡಲಾಗಿದೆ, ಅವರ ಛಾಯಾಚಿತ್ರದ ಮೇಲೆ ಇದರ ಪರಿಣಾಮವನ್ನು ಮೊದಲು ಪ್ರದರ್ಶಿಸಲಾಯಿತು. ಈ ಪರಿಣಾಮವನ್ನು ಮೂಲತಃ ೧೯೮೦ ರಲ್ಲಿ ಯಾರ್ಕ್ ವಿಶ್ವವಿದ್ಯಾನಿಲಯದ ಮನೋವಿಜ್ಞಾನದ ಪ್ರಾಧ್ಯಾಪಕರಾದ ಪೀಟರ್ ಥಾಂಪ್ಸನ್ ಮಾಡಿದರು.<ref>{{cite journal |author=Thompson, P. |year=1980 |title=Margaret Thatcher: a new illusion |journal=Perception |doi=10.1068/p090483 |pmid=6999452 |volume=9 |pages=483–484 |number=4|s2cid=32492890 |url=http://eprints.whiterose.ac.uk/115530/1/thatcher1980.pdf }}</ref>
==ಅವಲೋಕನ==
ಇದರ ಪರಿಣಾಮವು ಎರಡು ಮೂಲತಃ ಒಂದೇ ರೀತಿಯ ತಲೆಕೆಳಗಾದ ಚಿತ್ರಗಳಿಂದ<ref>{{cite web |url=http://www.faculty.ucr.edu/~rosenblu/VSinvertedspeech.html |title=Reading Upside-down Lips |publisher=faculty.ucr.edu |year= |access-date=11 April 2013}}</ref> ವಿವರಿಸಲ್ಪಟ್ಟಿದೆ. ಎರಡನೇ ಚಿತ್ರದ ಕಣ್ಣುಗಳನ್ನು ಮತ್ತು ಬಾಯಿಯನ್ನು ಲಂಬವಾಗಿ ತಿರುಗಿಸಿ ಬದಲಾಯಿಸಲಾಗಿದೆ, ಆದರೂ ಚಿತ್ರವನ್ನು ನೇರವಾಗಿ ನೋಡುವವರಿಗೆ ಬದಲಾವಣೆಗಳು ತಕ್ಷಣವೇ ಸ್ಪಷ್ಟವಾಗುವುದ್ದಿಲ್ಲ.
ಮುಖದ ಗ್ರಹಿಕೆಗಳಲ್ಲಿ, ವಿಶೇಷವಾಗಿ ನೇರವಾದ ಮುಖಗಳಿಗೆ ಟ್ಯೂನ್ ಮಾಡಲಾದ ನಿರ್ದಿಷ್ಟ ಮಾನಸಿಕ ಅರಿವಿನ ಮಾಡ್ಯೂಲ್ ಗಳ ಕಾರಣದಿಂದ ಥ್ಯಾಚರ್ ಪರಿಣಾಮವಾಗುತ್ತದೆ ಎಂದು ಭಾವಿಸಲಾಗಿದೆ.[[ಮಾನವನ ಕಣ್ಣು|ಕಣ್ಣುಗಳು]], [[ಮಾನವ ಮೂಗು|ಮೂಗು]] ಮತ್ತು ಬಾಯಿಯಂತಹ ವೈಯಕ್ತಿಕ ಮುಖದ ಲಕ್ಷಣಗಳ ವಿವರಗಳಂತೆ ಸಂರಚನಾದ ( ಮುಖದ ಮೇಲಿನ ವೈಯಕ್ತಿಕ ಗುಣಲಕ್ಷಣಗಳ ನಡುವಿನ ರಚನಾತ್ಮಕ ಸಂಬಂಧ) ಮೇಲೆ ಅವಲಂಬಿಸಿರುವ ಮುಖಗಳ ನಡುವಿನ ವ್ಯತ್ಯಾಸಮಾಡಲು ನಾವು ನಿರ್ದಿಷ್ಟ ಪ್ರಕ್ರಿಯೆಗಳನ್ನು ಅಭಿವೃದ್ಧಿಪಡಿಸುತ್ತೇವೆ ಎಂದು ಊಹಿಸಲಾಗಿದೆ.
[[ರೀಸಸ್ ಮಂಗ|ರೀಸಸ್ ಮಂಗಗಳು]]<ref>Adachi Ikuma, Chou Dina P., Hampton Robert R. Thatcher Effect in Monkeys Demonstrates Conservation of Face Perception across Primates, Current Biology 2009, 19, 1270–1273. {{doi|10.1016/j.cub.2009.05.067}}.</ref><ref>Dahl Christoph D, Logothetis Nikos K, Bülthoff Heinrich H, Wallraven Christian 'The Thatcher illusion in humans and monkeys', Proceedings of the Royal Society B: Biological Sciences, 2010, 277 (1696)</ref> ಹಾಗೂ [[ಚಿಂಪಾಂಜಿ಼|ಚಿಂಪಾಂಜಿಗಳು]]<ref>Weldon, K. B., Taubert, J., Smith, C. L., & Parr, L. A. (2013). 'How the Thatcher illusion reveals evolutionary differences in the face processing of primates'. Animal cognition, 16(5), 691-700.</ref> ಥ್ಯಾಚರ್ ಪರಿಣಾಮವನ್ನು ಅನುಭವಿಸುತ್ತವೆ ಎಂಬುದಕ್ಕೆ ಪುರಾವೆಗಳಿವೆ, ಮುಖಗಳನ್ನು ಸಂಸ್ಕರಿಸುವಲ್ಲಿ ಒಳಗೊಂಡಿರುವ ಕೆಲವು ಮೆದುಳಿನ ಕಾರ್ಯವಿಧಾನಗಳು ೩೦ ಮಿಲಿಯನ್ ವರ್ಷಗಳ ಹಿಂದೆಯೇ ಸಾಮಾನ್ಯ ಪೂರ್ವಜರಲ್ಲಿ ವಿಕಸನಗೊಂಡಿರಬಹುದು ಎಂಬುವುದಕ್ಕೆ ಸಾಕ್ಷ್ಯಗಳಿವೆ.
ಮುಖದ ಗ್ರಹಿಕೆಯಲ್ಲಿ ಥ್ಯಾಚರ್ ಪರಿಣಾಮದ ಮೂಲ ತತ್ವಗಳನ್ನು ಜೈವಿಕ ಚಲನೆಗೆ ಅನ್ವಯಿಸಲಾಗಿದೆ. ಪ್ರತ್ಯೇಕ ಚುಕ್ಕೆಗಳ ಸ್ಥಳೀಯ ವಿಲೋಮವು ಕಠಿಣವಾಗಿದೆ ಮತ್ತು ಕೆಲವು ಸಂದರ್ಭಗಳಲ್ಲಿ, ಸಂಪೂರ್ಣ ಆಕೃತಿಯು ತಲೆಕೆಳಗಾದಾಗ ಗುರುತಿಸಲು ಅಸಾಧ್ಯವಾಗಿದೆ.<ref>Mirenzi A, Hiris E, 2011, "The Thatcher effect in biological motion" Perception 40(10) 1257 – 1260</ref>
==ಹೆಚ್ಚಿನ ತನಿಖೆಗಳು==
ಮುಖ ಗುರುತಿಸುವಿಕೆಯ ಮನೋವಿಜ್ಞಾನವನ್ನು ಬಹಿರಂಗಪಡಿಸುವಲ್ಲಿ ಥ್ಯಾಚರ್ ಭ್ರಮೆಯು ಸಹ ಉಪಯುಕ್ತವಾಗಿದೆ. ವಿಶಿಷ್ಟವಾಗಿ, ಥ್ಯಾಚರ್ ಭ್ರಮೆಯನ್ನು ಬಳಸುವ ಪ್ರಯೋಗಗಳು ನೇರವಾದ ಅಥವಾ ತಲೆಕೆಳಗಾದ ಅಸಮಂಜಸವಾದ ವೈಶಿಷ್ಟ್ಯಗಳನ್ನು ನೋಡಲು ಅಗತ್ಯವಿರುವ ಸಮಯವನ್ನು ನೋಡುತ್ತವೆ.<ref>Sjoberg, W., & Windes, J. D. (1992)</ref> ಸಮಗ್ರ ಮುಖದ ಚಿತ್ರಗಳ ಸಂಸ್ಕರಣೆಯ ಸ್ವರೂಪವನ್ನು ನಿರ್ಧರಿಸಲು ಇಂತಹ ಕ್ರಮಗಳನ್ನು ಬಳಸಲಾಗಿದೆ.<ref>Lewis, M.B. & Johnston, R.A. (1997). The Thatcher Illusion as a test of configural disruption. Perception, 26, 225-227.</ref>
ನೆಟ್ಟಗೆ ಮತ್ತು ತಲೆಕೆಳಗಾದ ಚಿತ್ರದ ನಡುವಿನ ಮಧ್ಯಂತರ ಕೋನಗಳನ್ನು ನೋಡುವ ಮೂಲಕ, ಅಧ್ಯಯನಗಳು ಭ್ರಮೆಗಳ ಕ್ರಮೇಣ ಅಥವಾ ಹಠಾತ್ ನೋಟವನ್ನು ಪರಿಶೋಧಿಸುತ್ತವೆ.<ref>Stuerzel, F., & Spillmann, L. (2000). Thatcher illusion: dependence on angle of rotation. ''[[Perception (journal)|Perception]]'', 29(8), 937-942.</ref><ref>Lewis, M. B. (2001). The lady's not for turning: Rotation of the Thatcher illusion. ''[[Perception (journal)|Perception]]'', 30(6), 769-774.</ref> ಥ್ಯಾಚರ್ ಭ್ರಮೆಯ ಸೂಕ್ಷ್ಮತೆಯು [[ಆಟಿಸಮ್]] ಹೊಂದಿರುವ ಮಕ್ಕಳು<ref>Rouse, H., Donnelly, N., Hadwin, J. A., & Brown, T. (2004). Do children with autism perceive second-order relational features? The case of the Thatcher illusion. Journal of Child Psychology and Psychiatry, 45(7), 1246-1257.</ref> ಸೇರಿದಂತೆ ಎಲ್ಲಾ ಮಕ್ಕಳಲ್ಲಿ<ref>Lewis, M.B. (2003). Thatcher’s children: Development and the Thatcher illusion. Perception, 32, 1415-1421.</ref> ಕಂಡುಬರುತ್ತದೆ.
ಆದಾಗ್ಯೂ, ಜನ್ಮಜಾತ ಪ್ರೊಸೊಪಾಗ್ನೋಸಿಯಾ ಹೊಂದಿರುವ ಜನರು ಅಂತಹ ಸ್ಥಿತಿಯಿಲ್ಲದ ಜನರಿಗೆ ಹೋಲಿಸಿದರೆ ಭ್ರಮೆಗೆ ಒಟ್ಟಾರೆ ಹೆಚ್ಚು ದುರ್ಬಲ ಪ್ರತಿಕ್ರಿಯೆಯನ್ನು ಪ್ರದರ್ಶಿಸಿದ್ದಾರೆ ಎಂದು ತೋರಿಸಲಾಗಿದೆ. ಅವರ ಪ್ರತಿಕ್ರಿಯೆಯ ಸಮಯವನ್ನು ಗ್ರೋಟ್ಸ್ಕ್ ಫೇಸ್ ನ ದೃಷ್ಟಿಕೋನದಿಂದ ದುರ್ಬಲ ಮತ್ತು ರೇಖೀಯವಾಗಿ ಪ್ರಭಾವಿತವಾಗಿ ತೋರಿಸಲಾಗಿದೆ.<ref>Carbon, C. C., Grüter, T., Weber, J. E., & Lueschow, A. (2007). Faces as objects of non-expertise: Processing of Thatcherised faces in congenital prosopagnosia. ''[[Perception (journal)|Perception]]'', 36(11), 1635-1645.</ref> ಈ ಕೊನೆಯ ಅವಲೋಕನವು, ಮುಖ ಗುರುತಿಸುವಿಕೆಗಾಗಿ ಜವಾಬ್ದಾರವಾಗಿರುವ ಮಿದುಳಿನ ಭಾಗವು ಕಾರ್ಟೆಕ್ಸ್ ನ ಫಸಿಫಾರ್ಮ್ ಫೇಸ್ ಏರಿಯಾ ಎಂದು ಸೂಚಿಸುತ್ತದೆ, ಇದು ಜನ್ಮಜಾತ ಮತ್ತು ಸ್ವಾಧೀನಪಡಿಸಿಕೊಂಡ ಸ್ಥಿತಿಯಲ್ಲಿ ಪರಿಣಾಮ ಬೀರುತ್ತದೆ.
==ಉಲ್ಲೇಖಗಳು==
{{ಉಲ್ಲೇಖಗಳು}}
[[ವರ್ಗ:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ]]
jguyvjr2axvjlctjkwp5dit2qihfkx2
1254358
1254357
2024-11-10T10:37:39Z
Prajna gopal
75944
added [[Category:ಮನೋವಿಜ್ಞಾನ]] using [[Help:Gadget-HotCat|HotCat]]
1254358
wikitext
text/x-wiki
{{short description|Optical illusion}}
[[File:Thatcher_effect.jpg|thumb|upright=1.3|ಇಲ್ಲಿ ಥ್ಯಾಚರ್ ಪರಿಣಾಮವನ್ನು [[ಮಾರ್ಗರೆಟ್ ಥ್ಯಾಚರ್]] ಅವರ ಛಾಯಾಚಿತ್ರದಲ್ಲಿ ತೋರಿಸಲಾಗಿದೆ. ಎರಡು ತಲೆಕೆಳಗಾದ ಚಿತ್ರಗಳ ಮುಖವು ಮೇಲ್ನೋಟಕ್ಕೆ ಸರಿಯಾಗಿ ಕಂಡುಬರುತ್ತವೆ. ಆದರೆ ಈ ಚಿತ್ರಗಳನ್ನು ತಿರುಗಿಸಿದಾಗ, ಬಲಭಾಗದಲ್ಲಿರುವ ಮುಖದ ಕಣ್ಣು ಮತ್ತು ಬಾಯಿ ತಲೆಕೆಳಗಾಗಿರುವುದು ಎಂದು ಸ್ಪಷ್ಟವಾಗುತ್ತದೆ.]]
'''ಥ್ಯಾಚರ್ ಪರಿಣಾಮ''' ಅಥವಾ '''ಥ್ಯಾಚರ್ ಭ್ರಮೆಯು''' ಒಂದು ವಿದ್ಯಮಾನ. ಈ ವಿದ್ಯಮಾನದಲ್ಲಿ, ಒಬ್ಬರ ಮುಖವನ್ನು ನೇರವಾಗಿ ನೋಡಿದಾಗ ಅವರ ಮುಖದಲ್ಲಿನ ಬದಲಾವಣೆಗಳನ್ನು ಸ್ಪಷ್ಟವಾಗಿ ಪತ್ತೆ ಹಚ್ಚಬಹುದು, ಆದರೆ ಅವರ ಮುಖವನ್ನು ತಲೆಕೆಳಗಾದ ರೀತಿಯಲ್ಲಿ ನೋಡಿದರೆ ಬದಲಾವಣೆಗಳನ್ನು ಪತ್ತೆಹಚ್ಚಲು ಹೆಚ್ಚು ಕಷ್ಟಕರವಾಗುತ್ತದೆ.ಈ ವಿದ್ಯಮಾನಕ್ಕೆ ಆಗಿನ ಬ್ರಿಟಿಷ್ ಪ್ರಧಾನಿ [[ಮಾರ್ಗರೆಟ್ ಥ್ಯಾಚರ್]] ಅವರ ಹೆಸರನ್ನು ಇಡಲಾಗಿದೆ, ಅವರ ಛಾಯಾಚಿತ್ರದ ಮೇಲೆ ಇದರ ಪರಿಣಾಮವನ್ನು ಮೊದಲು ಪ್ರದರ್ಶಿಸಲಾಯಿತು. ಈ ಪರಿಣಾಮವನ್ನು ಮೂಲತಃ ೧೯೮೦ ರಲ್ಲಿ ಯಾರ್ಕ್ ವಿಶ್ವವಿದ್ಯಾನಿಲಯದ ಮನೋವಿಜ್ಞಾನದ ಪ್ರಾಧ್ಯಾಪಕರಾದ ಪೀಟರ್ ಥಾಂಪ್ಸನ್ ಮಾಡಿದರು.<ref>{{cite journal |author=Thompson, P. |year=1980 |title=Margaret Thatcher: a new illusion |journal=Perception |doi=10.1068/p090483 |pmid=6999452 |volume=9 |pages=483–484 |number=4|s2cid=32492890 |url=http://eprints.whiterose.ac.uk/115530/1/thatcher1980.pdf }}</ref>
==ಅವಲೋಕನ==
ಇದರ ಪರಿಣಾಮವು ಎರಡು ಮೂಲತಃ ಒಂದೇ ರೀತಿಯ ತಲೆಕೆಳಗಾದ ಚಿತ್ರಗಳಿಂದ<ref>{{cite web |url=http://www.faculty.ucr.edu/~rosenblu/VSinvertedspeech.html |title=Reading Upside-down Lips |publisher=faculty.ucr.edu |year= |access-date=11 April 2013}}</ref> ವಿವರಿಸಲ್ಪಟ್ಟಿದೆ. ಎರಡನೇ ಚಿತ್ರದ ಕಣ್ಣುಗಳನ್ನು ಮತ್ತು ಬಾಯಿಯನ್ನು ಲಂಬವಾಗಿ ತಿರುಗಿಸಿ ಬದಲಾಯಿಸಲಾಗಿದೆ, ಆದರೂ ಚಿತ್ರವನ್ನು ನೇರವಾಗಿ ನೋಡುವವರಿಗೆ ಬದಲಾವಣೆಗಳು ತಕ್ಷಣವೇ ಸ್ಪಷ್ಟವಾಗುವುದ್ದಿಲ್ಲ.
ಮುಖದ ಗ್ರಹಿಕೆಗಳಲ್ಲಿ, ವಿಶೇಷವಾಗಿ ನೇರವಾದ ಮುಖಗಳಿಗೆ ಟ್ಯೂನ್ ಮಾಡಲಾದ ನಿರ್ದಿಷ್ಟ ಮಾನಸಿಕ ಅರಿವಿನ ಮಾಡ್ಯೂಲ್ ಗಳ ಕಾರಣದಿಂದ ಥ್ಯಾಚರ್ ಪರಿಣಾಮವಾಗುತ್ತದೆ ಎಂದು ಭಾವಿಸಲಾಗಿದೆ.[[ಮಾನವನ ಕಣ್ಣು|ಕಣ್ಣುಗಳು]], [[ಮಾನವ ಮೂಗು|ಮೂಗು]] ಮತ್ತು ಬಾಯಿಯಂತಹ ವೈಯಕ್ತಿಕ ಮುಖದ ಲಕ್ಷಣಗಳ ವಿವರಗಳಂತೆ ಸಂರಚನಾದ ( ಮುಖದ ಮೇಲಿನ ವೈಯಕ್ತಿಕ ಗುಣಲಕ್ಷಣಗಳ ನಡುವಿನ ರಚನಾತ್ಮಕ ಸಂಬಂಧ) ಮೇಲೆ ಅವಲಂಬಿಸಿರುವ ಮುಖಗಳ ನಡುವಿನ ವ್ಯತ್ಯಾಸಮಾಡಲು ನಾವು ನಿರ್ದಿಷ್ಟ ಪ್ರಕ್ರಿಯೆಗಳನ್ನು ಅಭಿವೃದ್ಧಿಪಡಿಸುತ್ತೇವೆ ಎಂದು ಊಹಿಸಲಾಗಿದೆ.
[[ರೀಸಸ್ ಮಂಗ|ರೀಸಸ್ ಮಂಗಗಳು]]<ref>Adachi Ikuma, Chou Dina P., Hampton Robert R. Thatcher Effect in Monkeys Demonstrates Conservation of Face Perception across Primates, Current Biology 2009, 19, 1270–1273. {{doi|10.1016/j.cub.2009.05.067}}.</ref><ref>Dahl Christoph D, Logothetis Nikos K, Bülthoff Heinrich H, Wallraven Christian 'The Thatcher illusion in humans and monkeys', Proceedings of the Royal Society B: Biological Sciences, 2010, 277 (1696)</ref> ಹಾಗೂ [[ಚಿಂಪಾಂಜಿ಼|ಚಿಂಪಾಂಜಿಗಳು]]<ref>Weldon, K. B., Taubert, J., Smith, C. L., & Parr, L. A. (2013). 'How the Thatcher illusion reveals evolutionary differences in the face processing of primates'. Animal cognition, 16(5), 691-700.</ref> ಥ್ಯಾಚರ್ ಪರಿಣಾಮವನ್ನು ಅನುಭವಿಸುತ್ತವೆ ಎಂಬುದಕ್ಕೆ ಪುರಾವೆಗಳಿವೆ, ಮುಖಗಳನ್ನು ಸಂಸ್ಕರಿಸುವಲ್ಲಿ ಒಳಗೊಂಡಿರುವ ಕೆಲವು ಮೆದುಳಿನ ಕಾರ್ಯವಿಧಾನಗಳು ೩೦ ಮಿಲಿಯನ್ ವರ್ಷಗಳ ಹಿಂದೆಯೇ ಸಾಮಾನ್ಯ ಪೂರ್ವಜರಲ್ಲಿ ವಿಕಸನಗೊಂಡಿರಬಹುದು ಎಂಬುವುದಕ್ಕೆ ಸಾಕ್ಷ್ಯಗಳಿವೆ.
ಮುಖದ ಗ್ರಹಿಕೆಯಲ್ಲಿ ಥ್ಯಾಚರ್ ಪರಿಣಾಮದ ಮೂಲ ತತ್ವಗಳನ್ನು ಜೈವಿಕ ಚಲನೆಗೆ ಅನ್ವಯಿಸಲಾಗಿದೆ. ಪ್ರತ್ಯೇಕ ಚುಕ್ಕೆಗಳ ಸ್ಥಳೀಯ ವಿಲೋಮವು ಕಠಿಣವಾಗಿದೆ ಮತ್ತು ಕೆಲವು ಸಂದರ್ಭಗಳಲ್ಲಿ, ಸಂಪೂರ್ಣ ಆಕೃತಿಯು ತಲೆಕೆಳಗಾದಾಗ ಗುರುತಿಸಲು ಅಸಾಧ್ಯವಾಗಿದೆ.<ref>Mirenzi A, Hiris E, 2011, "The Thatcher effect in biological motion" Perception 40(10) 1257 – 1260</ref>
==ಹೆಚ್ಚಿನ ತನಿಖೆಗಳು==
ಮುಖ ಗುರುತಿಸುವಿಕೆಯ ಮನೋವಿಜ್ಞಾನವನ್ನು ಬಹಿರಂಗಪಡಿಸುವಲ್ಲಿ ಥ್ಯಾಚರ್ ಭ್ರಮೆಯು ಸಹ ಉಪಯುಕ್ತವಾಗಿದೆ. ವಿಶಿಷ್ಟವಾಗಿ, ಥ್ಯಾಚರ್ ಭ್ರಮೆಯನ್ನು ಬಳಸುವ ಪ್ರಯೋಗಗಳು ನೇರವಾದ ಅಥವಾ ತಲೆಕೆಳಗಾದ ಅಸಮಂಜಸವಾದ ವೈಶಿಷ್ಟ್ಯಗಳನ್ನು ನೋಡಲು ಅಗತ್ಯವಿರುವ ಸಮಯವನ್ನು ನೋಡುತ್ತವೆ.<ref>Sjoberg, W., & Windes, J. D. (1992)</ref> ಸಮಗ್ರ ಮುಖದ ಚಿತ್ರಗಳ ಸಂಸ್ಕರಣೆಯ ಸ್ವರೂಪವನ್ನು ನಿರ್ಧರಿಸಲು ಇಂತಹ ಕ್ರಮಗಳನ್ನು ಬಳಸಲಾಗಿದೆ.<ref>Lewis, M.B. & Johnston, R.A. (1997). The Thatcher Illusion as a test of configural disruption. Perception, 26, 225-227.</ref>
ನೆಟ್ಟಗೆ ಮತ್ತು ತಲೆಕೆಳಗಾದ ಚಿತ್ರದ ನಡುವಿನ ಮಧ್ಯಂತರ ಕೋನಗಳನ್ನು ನೋಡುವ ಮೂಲಕ, ಅಧ್ಯಯನಗಳು ಭ್ರಮೆಗಳ ಕ್ರಮೇಣ ಅಥವಾ ಹಠಾತ್ ನೋಟವನ್ನು ಪರಿಶೋಧಿಸುತ್ತವೆ.<ref>Stuerzel, F., & Spillmann, L. (2000). Thatcher illusion: dependence on angle of rotation. ''[[Perception (journal)|Perception]]'', 29(8), 937-942.</ref><ref>Lewis, M. B. (2001). The lady's not for turning: Rotation of the Thatcher illusion. ''[[Perception (journal)|Perception]]'', 30(6), 769-774.</ref> ಥ್ಯಾಚರ್ ಭ್ರಮೆಯ ಸೂಕ್ಷ್ಮತೆಯು [[ಆಟಿಸಮ್]] ಹೊಂದಿರುವ ಮಕ್ಕಳು<ref>Rouse, H., Donnelly, N., Hadwin, J. A., & Brown, T. (2004). Do children with autism perceive second-order relational features? The case of the Thatcher illusion. Journal of Child Psychology and Psychiatry, 45(7), 1246-1257.</ref> ಸೇರಿದಂತೆ ಎಲ್ಲಾ ಮಕ್ಕಳಲ್ಲಿ<ref>Lewis, M.B. (2003). Thatcher’s children: Development and the Thatcher illusion. Perception, 32, 1415-1421.</ref> ಕಂಡುಬರುತ್ತದೆ.
ಆದಾಗ್ಯೂ, ಜನ್ಮಜಾತ ಪ್ರೊಸೊಪಾಗ್ನೋಸಿಯಾ ಹೊಂದಿರುವ ಜನರು ಅಂತಹ ಸ್ಥಿತಿಯಿಲ್ಲದ ಜನರಿಗೆ ಹೋಲಿಸಿದರೆ ಭ್ರಮೆಗೆ ಒಟ್ಟಾರೆ ಹೆಚ್ಚು ದುರ್ಬಲ ಪ್ರತಿಕ್ರಿಯೆಯನ್ನು ಪ್ರದರ್ಶಿಸಿದ್ದಾರೆ ಎಂದು ತೋರಿಸಲಾಗಿದೆ. ಅವರ ಪ್ರತಿಕ್ರಿಯೆಯ ಸಮಯವನ್ನು ಗ್ರೋಟ್ಸ್ಕ್ ಫೇಸ್ ನ ದೃಷ್ಟಿಕೋನದಿಂದ ದುರ್ಬಲ ಮತ್ತು ರೇಖೀಯವಾಗಿ ಪ್ರಭಾವಿತವಾಗಿ ತೋರಿಸಲಾಗಿದೆ.<ref>Carbon, C. C., Grüter, T., Weber, J. E., & Lueschow, A. (2007). Faces as objects of non-expertise: Processing of Thatcherised faces in congenital prosopagnosia. ''[[Perception (journal)|Perception]]'', 36(11), 1635-1645.</ref> ಈ ಕೊನೆಯ ಅವಲೋಕನವು, ಮುಖ ಗುರುತಿಸುವಿಕೆಗಾಗಿ ಜವಾಬ್ದಾರವಾಗಿರುವ ಮಿದುಳಿನ ಭಾಗವು ಕಾರ್ಟೆಕ್ಸ್ ನ ಫಸಿಫಾರ್ಮ್ ಫೇಸ್ ಏರಿಯಾ ಎಂದು ಸೂಚಿಸುತ್ತದೆ, ಇದು ಜನ್ಮಜಾತ ಮತ್ತು ಸ್ವಾಧೀನಪಡಿಸಿಕೊಂಡ ಸ್ಥಿತಿಯಲ್ಲಿ ಪರಿಣಾಮ ಬೀರುತ್ತದೆ.
==ಉಲ್ಲೇಖಗಳು==
{{ಉಲ್ಲೇಖಗಳು}}
[[ವರ್ಗ:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ]]
[[ವರ್ಗ:ಮನೋವಿಜ್ಞಾನ]]
s3f6q0ncpfrys7gxyneatg1j4ph29ub
1254359
1254358
2024-11-10T10:37:56Z
Prajna gopal
75944
added [[Category:ವಿಜ್ಞಾನ]] using [[Help:Gadget-HotCat|HotCat]]
1254359
wikitext
text/x-wiki
{{short description|Optical illusion}}
[[File:Thatcher_effect.jpg|thumb|upright=1.3|ಇಲ್ಲಿ ಥ್ಯಾಚರ್ ಪರಿಣಾಮವನ್ನು [[ಮಾರ್ಗರೆಟ್ ಥ್ಯಾಚರ್]] ಅವರ ಛಾಯಾಚಿತ್ರದಲ್ಲಿ ತೋರಿಸಲಾಗಿದೆ. ಎರಡು ತಲೆಕೆಳಗಾದ ಚಿತ್ರಗಳ ಮುಖವು ಮೇಲ್ನೋಟಕ್ಕೆ ಸರಿಯಾಗಿ ಕಂಡುಬರುತ್ತವೆ. ಆದರೆ ಈ ಚಿತ್ರಗಳನ್ನು ತಿರುಗಿಸಿದಾಗ, ಬಲಭಾಗದಲ್ಲಿರುವ ಮುಖದ ಕಣ್ಣು ಮತ್ತು ಬಾಯಿ ತಲೆಕೆಳಗಾಗಿರುವುದು ಎಂದು ಸ್ಪಷ್ಟವಾಗುತ್ತದೆ.]]
'''ಥ್ಯಾಚರ್ ಪರಿಣಾಮ''' ಅಥವಾ '''ಥ್ಯಾಚರ್ ಭ್ರಮೆಯು''' ಒಂದು ವಿದ್ಯಮಾನ. ಈ ವಿದ್ಯಮಾನದಲ್ಲಿ, ಒಬ್ಬರ ಮುಖವನ್ನು ನೇರವಾಗಿ ನೋಡಿದಾಗ ಅವರ ಮುಖದಲ್ಲಿನ ಬದಲಾವಣೆಗಳನ್ನು ಸ್ಪಷ್ಟವಾಗಿ ಪತ್ತೆ ಹಚ್ಚಬಹುದು, ಆದರೆ ಅವರ ಮುಖವನ್ನು ತಲೆಕೆಳಗಾದ ರೀತಿಯಲ್ಲಿ ನೋಡಿದರೆ ಬದಲಾವಣೆಗಳನ್ನು ಪತ್ತೆಹಚ್ಚಲು ಹೆಚ್ಚು ಕಷ್ಟಕರವಾಗುತ್ತದೆ.ಈ ವಿದ್ಯಮಾನಕ್ಕೆ ಆಗಿನ ಬ್ರಿಟಿಷ್ ಪ್ರಧಾನಿ [[ಮಾರ್ಗರೆಟ್ ಥ್ಯಾಚರ್]] ಅವರ ಹೆಸರನ್ನು ಇಡಲಾಗಿದೆ, ಅವರ ಛಾಯಾಚಿತ್ರದ ಮೇಲೆ ಇದರ ಪರಿಣಾಮವನ್ನು ಮೊದಲು ಪ್ರದರ್ಶಿಸಲಾಯಿತು. ಈ ಪರಿಣಾಮವನ್ನು ಮೂಲತಃ ೧೯೮೦ ರಲ್ಲಿ ಯಾರ್ಕ್ ವಿಶ್ವವಿದ್ಯಾನಿಲಯದ ಮನೋವಿಜ್ಞಾನದ ಪ್ರಾಧ್ಯಾಪಕರಾದ ಪೀಟರ್ ಥಾಂಪ್ಸನ್ ಮಾಡಿದರು.<ref>{{cite journal |author=Thompson, P. |year=1980 |title=Margaret Thatcher: a new illusion |journal=Perception |doi=10.1068/p090483 |pmid=6999452 |volume=9 |pages=483–484 |number=4|s2cid=32492890 |url=http://eprints.whiterose.ac.uk/115530/1/thatcher1980.pdf }}</ref>
==ಅವಲೋಕನ==
ಇದರ ಪರಿಣಾಮವು ಎರಡು ಮೂಲತಃ ಒಂದೇ ರೀತಿಯ ತಲೆಕೆಳಗಾದ ಚಿತ್ರಗಳಿಂದ<ref>{{cite web |url=http://www.faculty.ucr.edu/~rosenblu/VSinvertedspeech.html |title=Reading Upside-down Lips |publisher=faculty.ucr.edu |year= |access-date=11 April 2013}}</ref> ವಿವರಿಸಲ್ಪಟ್ಟಿದೆ. ಎರಡನೇ ಚಿತ್ರದ ಕಣ್ಣುಗಳನ್ನು ಮತ್ತು ಬಾಯಿಯನ್ನು ಲಂಬವಾಗಿ ತಿರುಗಿಸಿ ಬದಲಾಯಿಸಲಾಗಿದೆ, ಆದರೂ ಚಿತ್ರವನ್ನು ನೇರವಾಗಿ ನೋಡುವವರಿಗೆ ಬದಲಾವಣೆಗಳು ತಕ್ಷಣವೇ ಸ್ಪಷ್ಟವಾಗುವುದ್ದಿಲ್ಲ.
ಮುಖದ ಗ್ರಹಿಕೆಗಳಲ್ಲಿ, ವಿಶೇಷವಾಗಿ ನೇರವಾದ ಮುಖಗಳಿಗೆ ಟ್ಯೂನ್ ಮಾಡಲಾದ ನಿರ್ದಿಷ್ಟ ಮಾನಸಿಕ ಅರಿವಿನ ಮಾಡ್ಯೂಲ್ ಗಳ ಕಾರಣದಿಂದ ಥ್ಯಾಚರ್ ಪರಿಣಾಮವಾಗುತ್ತದೆ ಎಂದು ಭಾವಿಸಲಾಗಿದೆ.[[ಮಾನವನ ಕಣ್ಣು|ಕಣ್ಣುಗಳು]], [[ಮಾನವ ಮೂಗು|ಮೂಗು]] ಮತ್ತು ಬಾಯಿಯಂತಹ ವೈಯಕ್ತಿಕ ಮುಖದ ಲಕ್ಷಣಗಳ ವಿವರಗಳಂತೆ ಸಂರಚನಾದ ( ಮುಖದ ಮೇಲಿನ ವೈಯಕ್ತಿಕ ಗುಣಲಕ್ಷಣಗಳ ನಡುವಿನ ರಚನಾತ್ಮಕ ಸಂಬಂಧ) ಮೇಲೆ ಅವಲಂಬಿಸಿರುವ ಮುಖಗಳ ನಡುವಿನ ವ್ಯತ್ಯಾಸಮಾಡಲು ನಾವು ನಿರ್ದಿಷ್ಟ ಪ್ರಕ್ರಿಯೆಗಳನ್ನು ಅಭಿವೃದ್ಧಿಪಡಿಸುತ್ತೇವೆ ಎಂದು ಊಹಿಸಲಾಗಿದೆ.
[[ರೀಸಸ್ ಮಂಗ|ರೀಸಸ್ ಮಂಗಗಳು]]<ref>Adachi Ikuma, Chou Dina P., Hampton Robert R. Thatcher Effect in Monkeys Demonstrates Conservation of Face Perception across Primates, Current Biology 2009, 19, 1270–1273. {{doi|10.1016/j.cub.2009.05.067}}.</ref><ref>Dahl Christoph D, Logothetis Nikos K, Bülthoff Heinrich H, Wallraven Christian 'The Thatcher illusion in humans and monkeys', Proceedings of the Royal Society B: Biological Sciences, 2010, 277 (1696)</ref> ಹಾಗೂ [[ಚಿಂಪಾಂಜಿ಼|ಚಿಂಪಾಂಜಿಗಳು]]<ref>Weldon, K. B., Taubert, J., Smith, C. L., & Parr, L. A. (2013). 'How the Thatcher illusion reveals evolutionary differences in the face processing of primates'. Animal cognition, 16(5), 691-700.</ref> ಥ್ಯಾಚರ್ ಪರಿಣಾಮವನ್ನು ಅನುಭವಿಸುತ್ತವೆ ಎಂಬುದಕ್ಕೆ ಪುರಾವೆಗಳಿವೆ, ಮುಖಗಳನ್ನು ಸಂಸ್ಕರಿಸುವಲ್ಲಿ ಒಳಗೊಂಡಿರುವ ಕೆಲವು ಮೆದುಳಿನ ಕಾರ್ಯವಿಧಾನಗಳು ೩೦ ಮಿಲಿಯನ್ ವರ್ಷಗಳ ಹಿಂದೆಯೇ ಸಾಮಾನ್ಯ ಪೂರ್ವಜರಲ್ಲಿ ವಿಕಸನಗೊಂಡಿರಬಹುದು ಎಂಬುವುದಕ್ಕೆ ಸಾಕ್ಷ್ಯಗಳಿವೆ.
ಮುಖದ ಗ್ರಹಿಕೆಯಲ್ಲಿ ಥ್ಯಾಚರ್ ಪರಿಣಾಮದ ಮೂಲ ತತ್ವಗಳನ್ನು ಜೈವಿಕ ಚಲನೆಗೆ ಅನ್ವಯಿಸಲಾಗಿದೆ. ಪ್ರತ್ಯೇಕ ಚುಕ್ಕೆಗಳ ಸ್ಥಳೀಯ ವಿಲೋಮವು ಕಠಿಣವಾಗಿದೆ ಮತ್ತು ಕೆಲವು ಸಂದರ್ಭಗಳಲ್ಲಿ, ಸಂಪೂರ್ಣ ಆಕೃತಿಯು ತಲೆಕೆಳಗಾದಾಗ ಗುರುತಿಸಲು ಅಸಾಧ್ಯವಾಗಿದೆ.<ref>Mirenzi A, Hiris E, 2011, "The Thatcher effect in biological motion" Perception 40(10) 1257 – 1260</ref>
==ಹೆಚ್ಚಿನ ತನಿಖೆಗಳು==
ಮುಖ ಗುರುತಿಸುವಿಕೆಯ ಮನೋವಿಜ್ಞಾನವನ್ನು ಬಹಿರಂಗಪಡಿಸುವಲ್ಲಿ ಥ್ಯಾಚರ್ ಭ್ರಮೆಯು ಸಹ ಉಪಯುಕ್ತವಾಗಿದೆ. ವಿಶಿಷ್ಟವಾಗಿ, ಥ್ಯಾಚರ್ ಭ್ರಮೆಯನ್ನು ಬಳಸುವ ಪ್ರಯೋಗಗಳು ನೇರವಾದ ಅಥವಾ ತಲೆಕೆಳಗಾದ ಅಸಮಂಜಸವಾದ ವೈಶಿಷ್ಟ್ಯಗಳನ್ನು ನೋಡಲು ಅಗತ್ಯವಿರುವ ಸಮಯವನ್ನು ನೋಡುತ್ತವೆ.<ref>Sjoberg, W., & Windes, J. D. (1992)</ref> ಸಮಗ್ರ ಮುಖದ ಚಿತ್ರಗಳ ಸಂಸ್ಕರಣೆಯ ಸ್ವರೂಪವನ್ನು ನಿರ್ಧರಿಸಲು ಇಂತಹ ಕ್ರಮಗಳನ್ನು ಬಳಸಲಾಗಿದೆ.<ref>Lewis, M.B. & Johnston, R.A. (1997). The Thatcher Illusion as a test of configural disruption. Perception, 26, 225-227.</ref>
ನೆಟ್ಟಗೆ ಮತ್ತು ತಲೆಕೆಳಗಾದ ಚಿತ್ರದ ನಡುವಿನ ಮಧ್ಯಂತರ ಕೋನಗಳನ್ನು ನೋಡುವ ಮೂಲಕ, ಅಧ್ಯಯನಗಳು ಭ್ರಮೆಗಳ ಕ್ರಮೇಣ ಅಥವಾ ಹಠಾತ್ ನೋಟವನ್ನು ಪರಿಶೋಧಿಸುತ್ತವೆ.<ref>Stuerzel, F., & Spillmann, L. (2000). Thatcher illusion: dependence on angle of rotation. ''[[Perception (journal)|Perception]]'', 29(8), 937-942.</ref><ref>Lewis, M. B. (2001). The lady's not for turning: Rotation of the Thatcher illusion. ''[[Perception (journal)|Perception]]'', 30(6), 769-774.</ref> ಥ್ಯಾಚರ್ ಭ್ರಮೆಯ ಸೂಕ್ಷ್ಮತೆಯು [[ಆಟಿಸಮ್]] ಹೊಂದಿರುವ ಮಕ್ಕಳು<ref>Rouse, H., Donnelly, N., Hadwin, J. A., & Brown, T. (2004). Do children with autism perceive second-order relational features? The case of the Thatcher illusion. Journal of Child Psychology and Psychiatry, 45(7), 1246-1257.</ref> ಸೇರಿದಂತೆ ಎಲ್ಲಾ ಮಕ್ಕಳಲ್ಲಿ<ref>Lewis, M.B. (2003). Thatcher’s children: Development and the Thatcher illusion. Perception, 32, 1415-1421.</ref> ಕಂಡುಬರುತ್ತದೆ.
ಆದಾಗ್ಯೂ, ಜನ್ಮಜಾತ ಪ್ರೊಸೊಪಾಗ್ನೋಸಿಯಾ ಹೊಂದಿರುವ ಜನರು ಅಂತಹ ಸ್ಥಿತಿಯಿಲ್ಲದ ಜನರಿಗೆ ಹೋಲಿಸಿದರೆ ಭ್ರಮೆಗೆ ಒಟ್ಟಾರೆ ಹೆಚ್ಚು ದುರ್ಬಲ ಪ್ರತಿಕ್ರಿಯೆಯನ್ನು ಪ್ರದರ್ಶಿಸಿದ್ದಾರೆ ಎಂದು ತೋರಿಸಲಾಗಿದೆ. ಅವರ ಪ್ರತಿಕ್ರಿಯೆಯ ಸಮಯವನ್ನು ಗ್ರೋಟ್ಸ್ಕ್ ಫೇಸ್ ನ ದೃಷ್ಟಿಕೋನದಿಂದ ದುರ್ಬಲ ಮತ್ತು ರೇಖೀಯವಾಗಿ ಪ್ರಭಾವಿತವಾಗಿ ತೋರಿಸಲಾಗಿದೆ.<ref>Carbon, C. C., Grüter, T., Weber, J. E., & Lueschow, A. (2007). Faces as objects of non-expertise: Processing of Thatcherised faces in congenital prosopagnosia. ''[[Perception (journal)|Perception]]'', 36(11), 1635-1645.</ref> ಈ ಕೊನೆಯ ಅವಲೋಕನವು, ಮುಖ ಗುರುತಿಸುವಿಕೆಗಾಗಿ ಜವಾಬ್ದಾರವಾಗಿರುವ ಮಿದುಳಿನ ಭಾಗವು ಕಾರ್ಟೆಕ್ಸ್ ನ ಫಸಿಫಾರ್ಮ್ ಫೇಸ್ ಏರಿಯಾ ಎಂದು ಸೂಚಿಸುತ್ತದೆ, ಇದು ಜನ್ಮಜಾತ ಮತ್ತು ಸ್ವಾಧೀನಪಡಿಸಿಕೊಂಡ ಸ್ಥಿತಿಯಲ್ಲಿ ಪರಿಣಾಮ ಬೀರುತ್ತದೆ.
==ಉಲ್ಲೇಖಗಳು==
{{ಉಲ್ಲೇಖಗಳು}}
[[ವರ್ಗ:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ]]
[[ವರ್ಗ:ಮನೋವಿಜ್ಞಾನ]]
[[ವರ್ಗ:ವಿಜ್ಞಾನ]]
0dwe658ndodltljwwzh7r1sxqj6x2yf
ಸದಸ್ಯರ ಚರ್ಚೆಪುಟ:Flying Fraction
3
160287
1254327
2024-11-10T06:23:40Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
1254327
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=Flying Fraction}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೧:೫೩, ೧೦ ನವೆಂಬರ್ ೨೦೨೪ (IST)
iyt36aklxkx04r6t5d3mfz6ozsr3waf
ಸದಸ್ಯ:Krishnapur A Amith
2
160288
1254328
2024-11-10T06:25:24Z
Flying Fraction
90745
ಬದಲಾವಣೆಗಳನ್ನು ಉಳಿಸುವ ಮೂಲಕ, ನೀವು ಬಳಕೆಯ ನಿಯಮಗಳಿಗೆ ಸಮ್ಮತಿಸುತ್ತೀರಿ ಮತ್ತು CC BY-SA 4.0 ಪರವಾನಗಿ ಅಡಿಯಲ್ಲಿ ನಿಮ್ಮ ಕೊಡುಗೆಯನ್ನು ಬಿಡುಗಡೆ ಮಾಡಲು ನೀವು ಬದಲಾಯಿಸಲಾಗದಂತೆ ಒಪ್ಪುತ್ತೀರಿಮತ್ತು GFDL. ನೀವು ಕ್ರಿಯೇಟಿವ್ ಕಾಮನ್ಸ್ ಪರವಾನಗಿ ಅಡಿಯಲ್ಲಿ ಹೈಪರ್ಲಿಂಕ್ ಅಥವಾ URL ಸಾಕಷ್ಟು ಗುಣಲಕ್ಷಣವಾಗಿದೆ ಎಂದು ಒಪ್ಪಿಕೊಳ್ಳಿ.
1254328
wikitext
text/x-wiki
There's no way of knowing it and no need of understanding it
jiqywi8usacg7bq8vfa678mjb7kk0hd
1254329
1254328
2024-11-10T06:27:30Z
Flying Fraction
90745
ಯಾವ ಬದಲಾವಣೆಯೂ ಬೇಕಿಲ್ಲ
1254329
wikitext
text/x-wiki
You have no way of knowing it and I have no way of conveying it to you.
iosouccxm383t3u51n8kkye9n0eu9vk
1254334
1254329
2024-11-10T06:41:48Z
Flying Fraction
90745
ನೀವು ಖಚಿತವಾಗಿದ್ದೀರಾ? Are you sure you want to leave editing mode without publishing first?
1254334
wikitext
text/x-wiki
phoiac9h4m842xq45sp7s6u21eteeq1
ಪೋಷಣೆ
0
160290
1254353
2024-11-10T10:23:36Z
ಪೂರ್ಣಿಮಾ ಶೆಟ್ಟಿಗಾರ್
80588
ಹೊಸ ಪುಟ: ಸಾಮಾನ್ಯವಾಗಿ ಜೀವಿಯು ಬೆಳೆದಂತೆ ಅದರ ಅರೈಕೆ ಮಾಡುವ ಪ್ರಕ್ರಿಯೆಯನ್ನು '''ಪೋಷಣೆ''' ಎಂದು ವ್ಯಾಖ್ಯಾನಿಸಲಾಗಿದೆ.<ref name='bitesize' /><ref name='dictionary'>{{Cite web|url=https://dictionary.cambridge.org/dictionary/english/nurture|title=Meaning of nurture in English|website=[[Cambridge Dictionary]]}}</ref>ಸಾಮಾನ್ಯವಾ...
1254353
wikitext
text/x-wiki
ಸಾಮಾನ್ಯವಾಗಿ ಜೀವಿಯು ಬೆಳೆದಂತೆ ಅದರ ಅರೈಕೆ ಮಾಡುವ ಪ್ರಕ್ರಿಯೆಯನ್ನು '''ಪೋಷಣೆ''' ಎಂದು ವ್ಯಾಖ್ಯಾನಿಸಲಾಗಿದೆ.<ref name='bitesize' /><ref name='dictionary'>{{Cite web|url=https://dictionary.cambridge.org/dictionary/english/nurture|title=Meaning of nurture in English|website=[[Cambridge Dictionary]]}}</ref>ಸಾಮಾನ್ಯವಾಗಿ ಚರ್ಚೆಗಳಲ್ಲಿ "ಪ್ರಕೃತಿ"ಯ ವಿರುದ್ಧವಾಗಿ ಇದನ್ನು ಬಳಸಲಾಗುತ್ತದೆ, ಪೋಷಣೆ ಎಂದರೆ ಕಲಿತ ಸಾಂಸ್ಕೃತಿಕ ಮಾಹಿತಿಯನ್ನು ಒಂದು ಮನಸ್ಸಿನಿಂದ ಇನ್ನೊಂದಕ್ಕೆ ಪುನರಾವರ್ತಿಸುವ ಪ್ರಕ್ರಿಯೆ, ಆದರೆ ಪ್ರಕೃತಿ ಎಂದರೆ ಆನುವಂಶಿಕ ಆನುವಂಶಿಕ-ಕಲಿಕೆಯಿಲ್ಲದ ನಡವಳಿಕೆಯ ಪ್ರತಿರೂಪವಾಗಿದೆ.<ref name='simplypsychology'>{{Cite web|url=https://www.simplypsychology.org/naturevsnurture.html|title=Nature vs. Nurture in Psychology|website=Simply Psychology|date=3 November 2022 }}</ref>
ಪ್ರಕೃತಿಯಲ್ಲಿ ಪೋಷಣೆ ಪ್ರಾಮುಖ್ಯತೆ ಮತ್ತು ಪೋಷಣೆಯ ಚರ್ಚೆಯಲ್ಲಿ ಕೆಲವು ಜನರು ಪ್ರಕೃತಿ ಅಥವಾ ಪೋಷಣೆಯನ್ನು ಮಾನವೀಯತೆಯ ಹೆಚ್ಚಿನ ನಡವಳಿಕೆಗಳ ಮೂಲದ ಅಂತಿಮ ಫಲಿತಾಂಶವಾಗಿ ನೋಡುತ್ತಾರೆ. ಮಕ್ಕಳ ವ್ಯಕ್ತಿತ್ವ, ನಡವಳಿಕೆ, ಆಲೋಚನೆಗಳು, ಸಾಮಾಜಿಕ ಮತ್ತು ಭಾವನಾತ್ಮಕ ಕೌಶಲ್ಯಗಳು, ಭಾವನೆಗಳು ಮತ್ತು ಮಾನಸಿಕ ಆದ್ಯತೆಗಳ ಫಲಿತಾಂಶಕ್ಕೆ ಕೆಲವು ವಿಷಯಗಳಲ್ಲಿ ಜವಾಬ್ದಾರರಾಗಿರುವ ಸಾಮಾಜಿಕೀಕರಣದ ಅನೇಕ ಏಜೆಂಟ್ಗಳಿವೆ.<ref name='bitesize'>{{Cite web|url=https://www.bbc.co.uk/bitesize/topics/zd7pm39/articles/z2hcvwx|title=How can nurture help you?|website=[[BBC]] Bitesize}}</ref>
esjicmbnl1etq8wlo1v0dqjyo3y87l2
1254361
1254353
2024-11-10T10:43:49Z
ಪೂರ್ಣಿಮಾ ಶೆಟ್ಟಿಗಾರ್
80588
1254361
wikitext
text/x-wiki
ಜೀವಿಯು ಬೆಳೆದಂತೆ ಅದರ ಆರೈಕೆ ಮಾಡುವ ಪ್ರಕ್ರಿಯೆಯನ್ನು '''ಪೋಷಣೆ''' ಎಂದು ವ್ಯಾಖ್ಯಾನಿಸಲಾಗಿದೆ.<ref name='bitesize' /><ref name='dictionary'>{{Cite web|url=https://dictionary.cambridge.org/dictionary/english/nurture|title=Meaning of nurture in English|website=[[Cambridge Dictionary]]}}</ref>ಸಾಮಾನ್ಯವಾಗಿ ಚರ್ಚೆಗಳಲ್ಲಿ "ಪ್ರಕೃತಿ" ಪದದ ವಿರುದ್ಧವಾಗಿ ಇದನ್ನು ಬಳಸಲಾಗುತ್ತದೆ, ಪೋಷಣೆ ಎಂದರೆ ಕಲಿತ ಸಾಂಸ್ಕೃತಿಕ ಮಾಹಿತಿಯನ್ನು ಒಂದು ಮನಸ್ಸಿನಿಂದ ಇನ್ನೊಂದು ಮನಸ್ಸಿಗೆ ಪುನರಾವರ್ತಿಸುವ ಪ್ರಕ್ರಿಯೆ, ಆದರೆ ಪ್ರಕೃತಿ ಎಂದರೆ ಆನುವಂಶಿಕ ಅನುವಂಶಿಕ-ಕಲಿಕೆಯಿಲ್ಲದ ನಡವಳಿಕೆಯ ಪ್ರತಿರೂಪವಾಗಿದೆ.<ref name='simplypsychology'>{{Cite web|url=https://www.simplypsychology.org/naturevsnurture.html|title=Nature vs. Nurture in Psychology|website=Simply Psychology|date=3 November 2022 }}</ref>
ಪ್ರಕೃತಿಯಲ್ಲಿ ಪೋಷಣೆಯ ಪ್ರಾಮುಖ್ಯತೆ ಮತ್ತು ಪೋಷಣೆ ಎಂಬ ವಿಷಯದ ಚರ್ಚೆಯಲ್ಲಿ ಕೆಲವು ಜನರು ಪ್ರಕೃತಿ ಅಥವಾ ಪೋಷಣೆಯನ್ನು ಮಾನವೀಯತೆಯ ಹೆಚ್ಚಿನ ನಡವಳಿಕೆಗಳ ಮೂಲದ ಅಂತಿಮ ಫಲಿತಾಂಶವಾಗಿ ನೋಡುತ್ತಾರೆ. ಮಕ್ಕಳ ವ್ಯಕ್ತಿತ್ವ, ನಡವಳಿಕೆ, ಆಲೋಚನೆಗಳು, ಸಾಮಾಜಿಕ ಮತ್ತು ಭಾವನಾತ್ಮಕ ಕೌಶಲ್ಯಗಳು, ಭಾವನೆಗಳು ಮತ್ತು ಮಾನಸಿಕ ಆದ್ಯತೆಗಳ ಫಲಿತಾಂಶಕ್ಕೆ ಕೆಲವು ವಿಷಯಗಳಲ್ಲಿ ಜವಾಬ್ದಾರರಾಗಿರುವ ಸಾಮಾಜಿಕೀಕರಣದ ಅನೇಕ ಏಜೆಂಟ್ಗಳಿವೆ.<ref name='bitesize'>{{Cite web|url=https://www.bbc.co.uk/bitesize/topics/zd7pm39/articles/z2hcvwx|title=How can nurture help you?|website=[[BBC]] Bitesize}}</ref>
43iv2c0m6oc6fbn4tfjq2u067u2suvw
1254362
1254361
2024-11-10T10:46:40Z
ಪೂರ್ಣಿಮಾ ಶೆಟ್ಟಿಗಾರ್
80588
1254362
wikitext
text/x-wiki
ಜೀವಿಯು ಬೆಳೆದಂತೆ ಅದರ ಆರೈಕೆ ಮಾಡುವ ಪ್ರಕ್ರಿಯೆಯನ್ನು '''ಪೋಷಣೆ''' ಎಂದು ವ್ಯಾಖ್ಯಾನಿಸಲಾಗಿದೆ.<ref name='bitesize' /><ref name='dictionary'>{{Cite web|url=https://dictionary.cambridge.org/dictionary/english/nurture|title=Meaning of nurture in English|website=[[Cambridge Dictionary]]}}</ref>ಸಾಮಾನ್ಯವಾಗಿ ಚರ್ಚೆಗಳಲ್ಲಿ "ಪ್ರಕೃತಿ" ಪದದ ವಿರುದ್ಧವಾಗಿ ಇದನ್ನು ಬಳಸಲಾಗುತ್ತದೆ, ಪೋಷಣೆ ಎಂದರೆ ಕಲಿತ ಸಾಂಸ್ಕೃತಿಕ ಮಾಹಿತಿಯನ್ನು ಒಂದು ಮನಸ್ಸಿನಿಂದ ಇನ್ನೊಂದು ಮನಸ್ಸಿಗೆ ಪುನರಾವರ್ತಿಸುವ ಪ್ರಕ್ರಿಯೆ, ಆದರೆ ಪ್ರಕೃತಿ ಎಂದರೆ ಅನುವಂಶಿಕ-ಕಲಿಕೆಯಿಲ್ಲದ ನಡವಳಿಕೆಯ ಪ್ರತಿರೂಪವಾಗಿದೆ.<ref name='simplypsychology'>{{Cite web|url=https://www.simplypsychology.org/naturevsnurture.html|title=Nature vs. Nurture in Psychology|website=Simply Psychology|date=3 November 2022 }}</ref>
ಪ್ರಕೃತಿಯಲ್ಲಿ ಪೋಷಣೆಯ ಪ್ರಾಮುಖ್ಯತೆ ಮತ್ತು ಪೋಷಣೆ ಎಂಬ ವಿಷಯದ ಚರ್ಚೆಯಲ್ಲಿ ಕೆಲವು ಜನರು ಪ್ರಕೃತಿ ಅಥವಾ ಪೋಷಣೆಯನ್ನು ಮಾನವೀಯತೆಯ ಹೆಚ್ಚಿನ ನಡವಳಿಕೆಗಳ ಮೂಲದ ಅಂತಿಮ ಫಲಿತಾಂಶವಾಗಿ ನೋಡುತ್ತಾರೆ. ಮಕ್ಕಳ ವ್ಯಕ್ತಿತ್ವ, ನಡವಳಿಕೆ, ಆಲೋಚನೆಗಳು, ಸಾಮಾಜಿಕ ಮತ್ತು ಭಾವನಾತ್ಮಕ ಕೌಶಲ್ಯಗಳು, ಭಾವನೆಗಳು ಮತ್ತು ಮಾನಸಿಕ ಆದ್ಯತೆಗಳ ಫಲಿತಾಂಶಕ್ಕೆ ಕೆಲವು ವಿಷಯಗಳಲ್ಲಿ ಜವಾಬ್ದಾರರಾಗಿರುವ ಸಾಮಾಜಿಕೀಕರಣದ ಅನೇಕ ಏಜೆಂಟ್ಗಳಿವೆ.<ref name='bitesize'>{{Cite web|url=https://www.bbc.co.uk/bitesize/topics/zd7pm39/articles/z2hcvwx|title=How can nurture help you?|website=[[BBC]] Bitesize}}</ref>
==ಉಲ್ಲೇಖಗಳು==
{{ಉಲ್ಲೇಖಗಳು}}
97sh7i844yaewhtyvp1a3y7an6tucvt
1254364
1254362
2024-11-10T11:39:04Z
Prajna gopal
75944
Prajna gopal [[ಸದಸ್ಯ:ಪೂರ್ಣಿಮಾ ಶೆಟ್ಟಿಗಾರ್/ನನ್ನ ಪ್ರಯೋಗಪುಟ೪]] ಪುಟವನ್ನು [[ಪೋಷಣೆ]] ಕ್ಕೆ ಸರಿಸಿದ್ದಾರೆ: ಸೂಕ್ತವಾದ ಪುಟ ಶೀರ್ಷಿಕೆ: ಲೇಖನ ತಯಾರಾಗಿದೆ.
1254362
wikitext
text/x-wiki
ಜೀವಿಯು ಬೆಳೆದಂತೆ ಅದರ ಆರೈಕೆ ಮಾಡುವ ಪ್ರಕ್ರಿಯೆಯನ್ನು '''ಪೋಷಣೆ''' ಎಂದು ವ್ಯಾಖ್ಯಾನಿಸಲಾಗಿದೆ.<ref name='bitesize' /><ref name='dictionary'>{{Cite web|url=https://dictionary.cambridge.org/dictionary/english/nurture|title=Meaning of nurture in English|website=[[Cambridge Dictionary]]}}</ref>ಸಾಮಾನ್ಯವಾಗಿ ಚರ್ಚೆಗಳಲ್ಲಿ "ಪ್ರಕೃತಿ" ಪದದ ವಿರುದ್ಧವಾಗಿ ಇದನ್ನು ಬಳಸಲಾಗುತ್ತದೆ, ಪೋಷಣೆ ಎಂದರೆ ಕಲಿತ ಸಾಂಸ್ಕೃತಿಕ ಮಾಹಿತಿಯನ್ನು ಒಂದು ಮನಸ್ಸಿನಿಂದ ಇನ್ನೊಂದು ಮನಸ್ಸಿಗೆ ಪುನರಾವರ್ತಿಸುವ ಪ್ರಕ್ರಿಯೆ, ಆದರೆ ಪ್ರಕೃತಿ ಎಂದರೆ ಅನುವಂಶಿಕ-ಕಲಿಕೆಯಿಲ್ಲದ ನಡವಳಿಕೆಯ ಪ್ರತಿರೂಪವಾಗಿದೆ.<ref name='simplypsychology'>{{Cite web|url=https://www.simplypsychology.org/naturevsnurture.html|title=Nature vs. Nurture in Psychology|website=Simply Psychology|date=3 November 2022 }}</ref>
ಪ್ರಕೃತಿಯಲ್ಲಿ ಪೋಷಣೆಯ ಪ್ರಾಮುಖ್ಯತೆ ಮತ್ತು ಪೋಷಣೆ ಎಂಬ ವಿಷಯದ ಚರ್ಚೆಯಲ್ಲಿ ಕೆಲವು ಜನರು ಪ್ರಕೃತಿ ಅಥವಾ ಪೋಷಣೆಯನ್ನು ಮಾನವೀಯತೆಯ ಹೆಚ್ಚಿನ ನಡವಳಿಕೆಗಳ ಮೂಲದ ಅಂತಿಮ ಫಲಿತಾಂಶವಾಗಿ ನೋಡುತ್ತಾರೆ. ಮಕ್ಕಳ ವ್ಯಕ್ತಿತ್ವ, ನಡವಳಿಕೆ, ಆಲೋಚನೆಗಳು, ಸಾಮಾಜಿಕ ಮತ್ತು ಭಾವನಾತ್ಮಕ ಕೌಶಲ್ಯಗಳು, ಭಾವನೆಗಳು ಮತ್ತು ಮಾನಸಿಕ ಆದ್ಯತೆಗಳ ಫಲಿತಾಂಶಕ್ಕೆ ಕೆಲವು ವಿಷಯಗಳಲ್ಲಿ ಜವಾಬ್ದಾರರಾಗಿರುವ ಸಾಮಾಜಿಕೀಕರಣದ ಅನೇಕ ಏಜೆಂಟ್ಗಳಿವೆ.<ref name='bitesize'>{{Cite web|url=https://www.bbc.co.uk/bitesize/topics/zd7pm39/articles/z2hcvwx|title=How can nurture help you?|website=[[BBC]] Bitesize}}</ref>
==ಉಲ್ಲೇಖಗಳು==
{{ಉಲ್ಲೇಖಗಳು}}
97sh7i844yaewhtyvp1a3y7an6tucvt
1254367
1254364
2024-11-10T11:40:33Z
Prajna gopal
75944
added [[Category:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ]] using [[Help:Gadget-HotCat|HotCat]]
1254367
wikitext
text/x-wiki
ಜೀವಿಯು ಬೆಳೆದಂತೆ ಅದರ ಆರೈಕೆ ಮಾಡುವ ಪ್ರಕ್ರಿಯೆಯನ್ನು '''ಪೋಷಣೆ''' ಎಂದು ವ್ಯಾಖ್ಯಾನಿಸಲಾಗಿದೆ.<ref name='bitesize' /><ref name='dictionary'>{{Cite web|url=https://dictionary.cambridge.org/dictionary/english/nurture|title=Meaning of nurture in English|website=[[Cambridge Dictionary]]}}</ref>ಸಾಮಾನ್ಯವಾಗಿ ಚರ್ಚೆಗಳಲ್ಲಿ "ಪ್ರಕೃತಿ" ಪದದ ವಿರುದ್ಧವಾಗಿ ಇದನ್ನು ಬಳಸಲಾಗುತ್ತದೆ, ಪೋಷಣೆ ಎಂದರೆ ಕಲಿತ ಸಾಂಸ್ಕೃತಿಕ ಮಾಹಿತಿಯನ್ನು ಒಂದು ಮನಸ್ಸಿನಿಂದ ಇನ್ನೊಂದು ಮನಸ್ಸಿಗೆ ಪುನರಾವರ್ತಿಸುವ ಪ್ರಕ್ರಿಯೆ, ಆದರೆ ಪ್ರಕೃತಿ ಎಂದರೆ ಅನುವಂಶಿಕ-ಕಲಿಕೆಯಿಲ್ಲದ ನಡವಳಿಕೆಯ ಪ್ರತಿರೂಪವಾಗಿದೆ.<ref name='simplypsychology'>{{Cite web|url=https://www.simplypsychology.org/naturevsnurture.html|title=Nature vs. Nurture in Psychology|website=Simply Psychology|date=3 November 2022 }}</ref>
ಪ್ರಕೃತಿಯಲ್ಲಿ ಪೋಷಣೆಯ ಪ್ರಾಮುಖ್ಯತೆ ಮತ್ತು ಪೋಷಣೆ ಎಂಬ ವಿಷಯದ ಚರ್ಚೆಯಲ್ಲಿ ಕೆಲವು ಜನರು ಪ್ರಕೃತಿ ಅಥವಾ ಪೋಷಣೆಯನ್ನು ಮಾನವೀಯತೆಯ ಹೆಚ್ಚಿನ ನಡವಳಿಕೆಗಳ ಮೂಲದ ಅಂತಿಮ ಫಲಿತಾಂಶವಾಗಿ ನೋಡುತ್ತಾರೆ. ಮಕ್ಕಳ ವ್ಯಕ್ತಿತ್ವ, ನಡವಳಿಕೆ, ಆಲೋಚನೆಗಳು, ಸಾಮಾಜಿಕ ಮತ್ತು ಭಾವನಾತ್ಮಕ ಕೌಶಲ್ಯಗಳು, ಭಾವನೆಗಳು ಮತ್ತು ಮಾನಸಿಕ ಆದ್ಯತೆಗಳ ಫಲಿತಾಂಶಕ್ಕೆ ಕೆಲವು ವಿಷಯಗಳಲ್ಲಿ ಜವಾಬ್ದಾರರಾಗಿರುವ ಸಾಮಾಜಿಕೀಕರಣದ ಅನೇಕ ಏಜೆಂಟ್ಗಳಿವೆ.<ref name='bitesize'>{{Cite web|url=https://www.bbc.co.uk/bitesize/topics/zd7pm39/articles/z2hcvwx|title=How can nurture help you?|website=[[BBC]] Bitesize}}</ref>
==ಉಲ್ಲೇಖಗಳು==
{{ಉಲ್ಲೇಖಗಳು}}
[[ವರ್ಗ:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ]]
87g424fm0tiw0ru2it9kckkvnr7wdl8
1254368
1254367
2024-11-10T11:40:56Z
Prajna gopal
75944
added [[Category:ಜೀವರಚನಶಾಸ್ತ್ರ]] using [[Help:Gadget-HotCat|HotCat]]
1254368
wikitext
text/x-wiki
ಜೀವಿಯು ಬೆಳೆದಂತೆ ಅದರ ಆರೈಕೆ ಮಾಡುವ ಪ್ರಕ್ರಿಯೆಯನ್ನು '''ಪೋಷಣೆ''' ಎಂದು ವ್ಯಾಖ್ಯಾನಿಸಲಾಗಿದೆ.<ref name='bitesize' /><ref name='dictionary'>{{Cite web|url=https://dictionary.cambridge.org/dictionary/english/nurture|title=Meaning of nurture in English|website=[[Cambridge Dictionary]]}}</ref>ಸಾಮಾನ್ಯವಾಗಿ ಚರ್ಚೆಗಳಲ್ಲಿ "ಪ್ರಕೃತಿ" ಪದದ ವಿರುದ್ಧವಾಗಿ ಇದನ್ನು ಬಳಸಲಾಗುತ್ತದೆ, ಪೋಷಣೆ ಎಂದರೆ ಕಲಿತ ಸಾಂಸ್ಕೃತಿಕ ಮಾಹಿತಿಯನ್ನು ಒಂದು ಮನಸ್ಸಿನಿಂದ ಇನ್ನೊಂದು ಮನಸ್ಸಿಗೆ ಪುನರಾವರ್ತಿಸುವ ಪ್ರಕ್ರಿಯೆ, ಆದರೆ ಪ್ರಕೃತಿ ಎಂದರೆ ಅನುವಂಶಿಕ-ಕಲಿಕೆಯಿಲ್ಲದ ನಡವಳಿಕೆಯ ಪ್ರತಿರೂಪವಾಗಿದೆ.<ref name='simplypsychology'>{{Cite web|url=https://www.simplypsychology.org/naturevsnurture.html|title=Nature vs. Nurture in Psychology|website=Simply Psychology|date=3 November 2022 }}</ref>
ಪ್ರಕೃತಿಯಲ್ಲಿ ಪೋಷಣೆಯ ಪ್ರಾಮುಖ್ಯತೆ ಮತ್ತು ಪೋಷಣೆ ಎಂಬ ವಿಷಯದ ಚರ್ಚೆಯಲ್ಲಿ ಕೆಲವು ಜನರು ಪ್ರಕೃತಿ ಅಥವಾ ಪೋಷಣೆಯನ್ನು ಮಾನವೀಯತೆಯ ಹೆಚ್ಚಿನ ನಡವಳಿಕೆಗಳ ಮೂಲದ ಅಂತಿಮ ಫಲಿತಾಂಶವಾಗಿ ನೋಡುತ್ತಾರೆ. ಮಕ್ಕಳ ವ್ಯಕ್ತಿತ್ವ, ನಡವಳಿಕೆ, ಆಲೋಚನೆಗಳು, ಸಾಮಾಜಿಕ ಮತ್ತು ಭಾವನಾತ್ಮಕ ಕೌಶಲ್ಯಗಳು, ಭಾವನೆಗಳು ಮತ್ತು ಮಾನಸಿಕ ಆದ್ಯತೆಗಳ ಫಲಿತಾಂಶಕ್ಕೆ ಕೆಲವು ವಿಷಯಗಳಲ್ಲಿ ಜವಾಬ್ದಾರರಾಗಿರುವ ಸಾಮಾಜಿಕೀಕರಣದ ಅನೇಕ ಏಜೆಂಟ್ಗಳಿವೆ.<ref name='bitesize'>{{Cite web|url=https://www.bbc.co.uk/bitesize/topics/zd7pm39/articles/z2hcvwx|title=How can nurture help you?|website=[[BBC]] Bitesize}}</ref>
==ಉಲ್ಲೇಖಗಳು==
{{ಉಲ್ಲೇಖಗಳು}}
[[ವರ್ಗ:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ]]
[[ವರ್ಗ:ಜೀವರಚನಶಾಸ್ತ್ರ]]
6to8df92814ibhn1lp9ax52ttmgiuow
1254369
1254368
2024-11-10T11:41:17Z
Prajna gopal
75944
added [[Category:ಜೀವಕ್ರಿಯಶಾಸ್ತ್ರ]] using [[Help:Gadget-HotCat|HotCat]]
1254369
wikitext
text/x-wiki
ಜೀವಿಯು ಬೆಳೆದಂತೆ ಅದರ ಆರೈಕೆ ಮಾಡುವ ಪ್ರಕ್ರಿಯೆಯನ್ನು '''ಪೋಷಣೆ''' ಎಂದು ವ್ಯಾಖ್ಯಾನಿಸಲಾಗಿದೆ.<ref name='bitesize' /><ref name='dictionary'>{{Cite web|url=https://dictionary.cambridge.org/dictionary/english/nurture|title=Meaning of nurture in English|website=[[Cambridge Dictionary]]}}</ref>ಸಾಮಾನ್ಯವಾಗಿ ಚರ್ಚೆಗಳಲ್ಲಿ "ಪ್ರಕೃತಿ" ಪದದ ವಿರುದ್ಧವಾಗಿ ಇದನ್ನು ಬಳಸಲಾಗುತ್ತದೆ, ಪೋಷಣೆ ಎಂದರೆ ಕಲಿತ ಸಾಂಸ್ಕೃತಿಕ ಮಾಹಿತಿಯನ್ನು ಒಂದು ಮನಸ್ಸಿನಿಂದ ಇನ್ನೊಂದು ಮನಸ್ಸಿಗೆ ಪುನರಾವರ್ತಿಸುವ ಪ್ರಕ್ರಿಯೆ, ಆದರೆ ಪ್ರಕೃತಿ ಎಂದರೆ ಅನುವಂಶಿಕ-ಕಲಿಕೆಯಿಲ್ಲದ ನಡವಳಿಕೆಯ ಪ್ರತಿರೂಪವಾಗಿದೆ.<ref name='simplypsychology'>{{Cite web|url=https://www.simplypsychology.org/naturevsnurture.html|title=Nature vs. Nurture in Psychology|website=Simply Psychology|date=3 November 2022 }}</ref>
ಪ್ರಕೃತಿಯಲ್ಲಿ ಪೋಷಣೆಯ ಪ್ರಾಮುಖ್ಯತೆ ಮತ್ತು ಪೋಷಣೆ ಎಂಬ ವಿಷಯದ ಚರ್ಚೆಯಲ್ಲಿ ಕೆಲವು ಜನರು ಪ್ರಕೃತಿ ಅಥವಾ ಪೋಷಣೆಯನ್ನು ಮಾನವೀಯತೆಯ ಹೆಚ್ಚಿನ ನಡವಳಿಕೆಗಳ ಮೂಲದ ಅಂತಿಮ ಫಲಿತಾಂಶವಾಗಿ ನೋಡುತ್ತಾರೆ. ಮಕ್ಕಳ ವ್ಯಕ್ತಿತ್ವ, ನಡವಳಿಕೆ, ಆಲೋಚನೆಗಳು, ಸಾಮಾಜಿಕ ಮತ್ತು ಭಾವನಾತ್ಮಕ ಕೌಶಲ್ಯಗಳು, ಭಾವನೆಗಳು ಮತ್ತು ಮಾನಸಿಕ ಆದ್ಯತೆಗಳ ಫಲಿತಾಂಶಕ್ಕೆ ಕೆಲವು ವಿಷಯಗಳಲ್ಲಿ ಜವಾಬ್ದಾರರಾಗಿರುವ ಸಾಮಾಜಿಕೀಕರಣದ ಅನೇಕ ಏಜೆಂಟ್ಗಳಿವೆ.<ref name='bitesize'>{{Cite web|url=https://www.bbc.co.uk/bitesize/topics/zd7pm39/articles/z2hcvwx|title=How can nurture help you?|website=[[BBC]] Bitesize}}</ref>
==ಉಲ್ಲೇಖಗಳು==
{{ಉಲ್ಲೇಖಗಳು}}
[[ವರ್ಗ:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ]]
[[ವರ್ಗ:ಜೀವರಚನಶಾಸ್ತ್ರ]]
[[ವರ್ಗ:ಜೀವಕ್ರಿಯಶಾಸ್ತ್ರ]]
f5yhvgfi6b66wnp85hqw11xaondvi71
1254370
1254369
2024-11-10T11:41:36Z
Prajna gopal
75944
added [[Category:ಜೀವವಿಕಾಸಶಾಸ್ತ್ರ]] using [[Help:Gadget-HotCat|HotCat]]
1254370
wikitext
text/x-wiki
ಜೀವಿಯು ಬೆಳೆದಂತೆ ಅದರ ಆರೈಕೆ ಮಾಡುವ ಪ್ರಕ್ರಿಯೆಯನ್ನು '''ಪೋಷಣೆ''' ಎಂದು ವ್ಯಾಖ್ಯಾನಿಸಲಾಗಿದೆ.<ref name='bitesize' /><ref name='dictionary'>{{Cite web|url=https://dictionary.cambridge.org/dictionary/english/nurture|title=Meaning of nurture in English|website=[[Cambridge Dictionary]]}}</ref>ಸಾಮಾನ್ಯವಾಗಿ ಚರ್ಚೆಗಳಲ್ಲಿ "ಪ್ರಕೃತಿ" ಪದದ ವಿರುದ್ಧವಾಗಿ ಇದನ್ನು ಬಳಸಲಾಗುತ್ತದೆ, ಪೋಷಣೆ ಎಂದರೆ ಕಲಿತ ಸಾಂಸ್ಕೃತಿಕ ಮಾಹಿತಿಯನ್ನು ಒಂದು ಮನಸ್ಸಿನಿಂದ ಇನ್ನೊಂದು ಮನಸ್ಸಿಗೆ ಪುನರಾವರ್ತಿಸುವ ಪ್ರಕ್ರಿಯೆ, ಆದರೆ ಪ್ರಕೃತಿ ಎಂದರೆ ಅನುವಂಶಿಕ-ಕಲಿಕೆಯಿಲ್ಲದ ನಡವಳಿಕೆಯ ಪ್ರತಿರೂಪವಾಗಿದೆ.<ref name='simplypsychology'>{{Cite web|url=https://www.simplypsychology.org/naturevsnurture.html|title=Nature vs. Nurture in Psychology|website=Simply Psychology|date=3 November 2022 }}</ref>
ಪ್ರಕೃತಿಯಲ್ಲಿ ಪೋಷಣೆಯ ಪ್ರಾಮುಖ್ಯತೆ ಮತ್ತು ಪೋಷಣೆ ಎಂಬ ವಿಷಯದ ಚರ್ಚೆಯಲ್ಲಿ ಕೆಲವು ಜನರು ಪ್ರಕೃತಿ ಅಥವಾ ಪೋಷಣೆಯನ್ನು ಮಾನವೀಯತೆಯ ಹೆಚ್ಚಿನ ನಡವಳಿಕೆಗಳ ಮೂಲದ ಅಂತಿಮ ಫಲಿತಾಂಶವಾಗಿ ನೋಡುತ್ತಾರೆ. ಮಕ್ಕಳ ವ್ಯಕ್ತಿತ್ವ, ನಡವಳಿಕೆ, ಆಲೋಚನೆಗಳು, ಸಾಮಾಜಿಕ ಮತ್ತು ಭಾವನಾತ್ಮಕ ಕೌಶಲ್ಯಗಳು, ಭಾವನೆಗಳು ಮತ್ತು ಮಾನಸಿಕ ಆದ್ಯತೆಗಳ ಫಲಿತಾಂಶಕ್ಕೆ ಕೆಲವು ವಿಷಯಗಳಲ್ಲಿ ಜವಾಬ್ದಾರರಾಗಿರುವ ಸಾಮಾಜಿಕೀಕರಣದ ಅನೇಕ ಏಜೆಂಟ್ಗಳಿವೆ.<ref name='bitesize'>{{Cite web|url=https://www.bbc.co.uk/bitesize/topics/zd7pm39/articles/z2hcvwx|title=How can nurture help you?|website=[[BBC]] Bitesize}}</ref>
==ಉಲ್ಲೇಖಗಳು==
{{ಉಲ್ಲೇಖಗಳು}}
[[ವರ್ಗ:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ]]
[[ವರ್ಗ:ಜೀವರಚನಶಾಸ್ತ್ರ]]
[[ವರ್ಗ:ಜೀವಕ್ರಿಯಶಾಸ್ತ್ರ]]
[[ವರ್ಗ:ಜೀವವಿಕಾಸಶಾಸ್ತ್ರ]]
chhkl5sfjaym9tp2ti3fr5twq1hmgmo
ನಿಂಬೆ ಚಹಾ
0
160293
1254371
2024-11-10T11:45:48Z
KiSHAN B R 2005
90734
created article of lemon tea
1254371
wikitext
text/x-wiki
= ನಿಂಬೆ ಚಹಾ =
[[ಚಿತ್ರ:Pexels-photo-14473557(1).jpg|thumb|ನಿಂಬೆ ಚಹಾ]]
'''ನಿಂಬೆ ಚಹಾವು''' '''ನಿಂಬೆ ರಸ, ನಿಂಬೆ ರುಚಿಕಾರಕ ಅಥವಾ ನಿಂಬೆ ಚೂರುಗಳೊಂದಿಗೆ ಸುವಾಸನೆಯ ಒಂದು ರೀತಿಯ ಚಹಾವಾಗಿದ್ದು,''' [[ಸೈಪ್ರಸ್|ಸಿಟ್ರಸ್]] ಪರಿಮಳದೊಂದಿಗೆ ರಿಫ್ರೆಶ್ [[ರುಚಿ]]ಯನ್ನು ನೀಡುತ್ತದೆ. ಇದು ಬಿಸಿ ಅಥವಾ ತಂಪು ಪಾನೀಯವಾಗಿ ವಿಶ್ವಾದ್ಯಂತ ಜನಪ್ರಿಯವಾಗಿದೆ, ಅದರ ಸಂಭಾವ್ಯ [[ಆರೋಗ್ಯ]] ಪ್ರಯೋಜನಗಳು, ಕಟುವಾದ ಸುವಾಸನೆ ಮತ್ತು ತಯಾರಿಕೆಯಲ್ಲಿ ಸರಳತೆಗಾಗಿ ಹೆಸರುವಾಸಿಯಾಗಿದೆ.<ref>{{Cite book|title=the benefits of lemon tea|first=smith}}</ref>
{{Infobox artist|image=[[File:Pexels-texasgal51-792613(1).jpg|thumb|ನಿಂಬೆ ಚಹಾ]]|name=ನಿಂಬೆ ಚಹಾ}}
=== ಇತಿಹಾಸ ===
ಚಹಾವು ಕ್ರಿಸ್ತ ಪೂರ್ವ ೨೭೩೭ ಯಲ್ಲಿ [[ಚೀನಾ]]ದಲ್ಲಿ ಹುಟ್ಟಿಕೊಂಡಿತು, ಸಾಂಪ್ರದಾಯಿಕವಾಗಿ ಸರಳ ಅಥವಾ ಗಿಡಮೂಲಿಕೆಗಳೊಂದಿಗೆ ಆನಂದಿಸಿತು. [[ನಿಂಬೆಹಣ್ಣು]]ಗಳು, ಈಶಾನ್ಯ ಭಾರತ ಅಥವಾ ಚೀನಾದಲ್ಲಿ ಹುಟ್ಟಿಕೊಂಡಿವೆ ಎಂದು ನಂಬಲಾಗಿದೆ[[೧೭ನೇ ಶತಮಾನ|, ೧ ನೇ ಶತಮಾನ]] ಕ್ರಿಸ್ತ ಪೂರ್ವನಲ್ಲಿ ಮೆಡಿಟರೇನಿಯನ್ಗೆ ಪರಿಚಯಿಸಲಾಯಿತು ಮತ್ತು ಕ್ರುಸೇಡ್ಗಳ ಸಮಯದಲ್ಲಿ ಯುರೋಪ್ನಲ್ಲಿ ಜನಪ್ರಿಯತೆಯನ್ನು ಗಳಿಸಿತು[[ನಿಂಬೆ|. ನಿಂಬೆ]] ಮತ್ತು ಚಹಾದ ಸಂಯೋಜನೆಯು ಸಾಂಪ್ರದಾಯಿಕ [[ಔಷಧ]]ದೊಂದಿಗೆ ಸಂಬಂಧಿಸಿದೆ, ವಿಶೇಷವಾಗಿ [[ಚೀನಾ]]ದಲ್ಲಿ, ನಿಂಬೆ ಮತ್ತು ಚಹಾವು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು [[ಉಸಿರಾಟ|ಉಸಿರಾ]]ಟದ [[ಕಾಯಿಲೆ|ಕಾಯಿಲೆಗ]]ಳಿಗೆ [[ಚಿಕಿತ್ಸೆ]] ನೀಡುತ್ತದೆ ಎಂದು ಭಾವಿಸಲಾಗಿದೆ.<ref>{{Cite web |title=history of lemon tea |url=https://tearunners.com/blogs/news/tea-with-a-slice-of-lemon-history-benefits?srsltid=AfmBOopGvbNiivYErzCTx3PAtmjk20iLSSHvMYns0WWHhJEeDdydhzOl |website=tea runners}}</ref>
==== ಮೂಲ ಮತ್ತು ಜನಪ್ರಿಯತೆ ====
'''ನಿಂಬೆ ಚಹಾವು''' ಒಂದು ನಿರ್ದಿಷ್ಟ [[ದೇಶ]] ಅಥವಾ ಪ್ರದೇಶಕ್ಕೆ ಸಂಬಂಧಿಸಿಲ್ಲ, ಏಕೆಂದರೆ ಇದು [[ನಿಂಬೆ|ನಿಂಬೆಹಣ್ಣು]] ಮತ್ತು [[ಚಹಾ|ಚಹಾದ]] ವ್ಯಾಪಕ ಲಭ್ಯತೆಯಿಂದಾಗಿ ಜಾಗತಿಕವಾಗಿ ಸ್ವೀಕರಿಸಲ್ಪಟ್ಟಿದೆ. ಏಷ್ಯಾದಲ್ಲಿ, ವಿಶೇಷವಾಗಿ [[ಭಾರತ]], [[ಚೀನಾ]] ಮತ್ತು [[ಜಪಾನ್|ಜಪಾನ್]]ನಂತಹ ದೇಶಗಳಲ್ಲಿ, ನಿಂಬೆ ಚಹಾವನ್ನು ಸಾಂಪ್ರದಾಯಿಕವಾಗಿ ದೈನಂದಿನ ದಿನಚರಿಯ ಭಾಗವಾಗಿ ಸೇವಿಸಲಾಗುತ್ತದೆ. ಪಶ್ಚಿಮದಲ್ಲಿ, ಇದು ಆರಾಮದಾಯಕವಾದ ಬಿಸಿ ಪಾನೀಯ ಮತ್ತು ರಿಫ್ರೆಶ್ ಐಸ್ಡ್ ಪಾನೀಯವಾಗಿ ಹೊಂದಿಕೊಳ್ಳುವ ಕಾರಣದಿಂದಾಗಿ ಜನಪ್ರಿಯವಾಯಿತು. ಇಂದು, ಇದನ್ನು [[ಮನೆ]]ಯಲ್ಲಿ ತಯಾರಿಸಿದ ಬ್ರೂಗಳಿಂದ ವಾಣಿಜ್ಯ ಉತ್ಪನ್ನಗಳವರೆಗೆ ಅನೇಕ ರೂಪಗಳಲ್ಲಿ ನೀಡಲಾಗುತ್ತದೆ.<ref>{{Cite book|title=the benefits of lemon tea|last=smith|first=jane|publisher=penguin books|year=2020|location=new york|pages=12-15}}</ref>
==== ಪದಾರ್ಥಗಳು ====
'''ನಿಂಬೆ ಚಹಾದ ಮುಖ್ಯ ಪದಾರ್ಥಗಳು:'''
* '''ಚಹಾ ಬೇಸ್''': ಸಾಮಾನ್ಯವಾಗಿ [[ಕಪ್ಪು]] ಅಥವಾ [[ಹಸಿರು]] ಚಹಾ, ಬಿಳಿ ಅಥವಾ [[ಗಿಡ]]ಮೂಲಿಕೆ [[ಚಹಾ]]ಗಳಂತಹ ಇತರ ವಿಧಗಳನ್ನು ಸಹ ಬಳಸಬಹುದು.
* '''ನಿಂಬೆ''': ತಾಜಾ [[ನಿಂಬೆ]] ರಸ ಅಥವಾ ಚೂರುಗಳು.ಸಿಹಿಕಾರಕಗಳು (ಐಚ್ಛಿಕ): [[ಜೇನು]]ತುಪ್ಪ, [[ಸಕ್ಕರೆ]] ಅಥವಾ ಕೃತಕ ಸಿಹಿಕಾರಕಗಳು.
* '''ಸೇರ್ಪಡೆಗಳು (ಐಚ್ಛಿಕ'''): [[ಶುಂಠಿ]], [[ಪುದೀನ]], ಅಥವಾ ದಾಲ್ಚಿನ್ನಿ ಮುಂತಾದ [[ಮಸಾಲೆ]]ಗಳು ಸೇರಿಸಿದ ಸುವಾಸನೆಗಾಗಿ.
===== ತಯಾರ =====
'''''ಬಿಸಿ ನಿಂಬೆ ಚಹಾ'''''
* [[ಚಹಾ]] [[ಎಲೆ]]ಗಳನ್ನು ಅಥವಾ ಟೀ ಬ್ಯಾಗ್ ಅನ್ನು ಬಿಸಿ ನೀರಿನಲ್ಲಿ ೩-೫ನಿಮಿಷಗಳ ಕಾಲ ಕುದಿಸಿ.
* . [[ಚಹಾ]]ಕ್ಕೆ ತಾಜಾ ನಿಂಬೆ ರಸ ಅಥವಾ [[ನಿಂಬೆ]] ಸ್ಲೈಸ್ ಸೇರಿಸಿ.
* . ಬಯಸಿದಲ್ಲಿ [[ಜೇನು]]ತುಪ್ಪ ಅಥವಾ [[ಸಕ್ಕರೆ]] ಸೇರಿಸಿ, ಕರಗುವ ತನಕ ಬೆರೆಸಿ.
* . ಬಿಸಿಯಾಗಿ ಬಡಿಸಿ.<ref>{{Cite web |title=lemon tea benefits |url= |archive-date=15 feb 2022}}</ref>
'''ಐಸ್ಡ್ ಲೆಮನ್ ಟೀ'''
* . ಬಿಸಿ ನಿಂಬೆ ಚಹಾದಂತೆ ಚಹಾವನ್ನು ತಯಾರಿಸಿ, ನಂತರ ಅದನ್ನು ತಣ್ಣಗಾಗಲು ಬಿಡಿ.. [[ಗಾಜಿನ ಮನೆ|ಗಾಜಿನ]] ಮೇಲೆ [[ಐಸ್ ಕ್ರೀಂ|ಐಸ್]] ತುಂಡುಗಳನ್ನು ಸುರಿಯಿರಿ.
* . ಬಯಸಿದಲ್ಲಿ [[ನಿಂಬೆ]] ರಸ ಅಥವಾ ಚೂರುಗಳು ಮತ್ತು ಸಿಹಿಕಾರಕಗಳನ್ನು ಸೇರಿಸಿ.
* . ಬೆರೆಸಿ ಮತ್ತು [[ಪುದೀನ]] ಅಥವಾ ನಿಂಬೆ ಹೋಳುಗಳಿಂದ ಅಲಂಕರಿಸಿ.
====== ಮಾರ್ಪಾಡುಗಳು ======
* '''ಹನಿ ಲೆಮನ್ ಟೀ''': ಸಕ್ಕರೆಯನ್ನು ಜೇನುತುಪ್ಪದೊಂದಿಗೆ ಬದಲಿಸುವ ಮೂಲಕ ತಯಾರಿಸಲಾಗುತ್ತದೆ, ಇದು ಮೃದುವಾದ, ಉತ್ಕೃಷ್ಟವಾದ ರುಚಿಯನ್ನು ನೀಡುತ್ತದೆ.
* '''[[ಶುಂಠಿ]] ಲೆಮನ್ ಟೀ''': ಮಸಾಲೆಯುಕ್ತ ಕಿಕ್ಗಾಗಿ ಶುಂಠಿಯನ್ನು ಸೇರಿಸುತ್ತದೆ, ಇದನ್ನು ಸಾಮಾನ್ಯವಾಗಿ ಶೀತ ಋತುಗಳಲ್ಲಿ ಅಥವಾ ಹಿತವಾದ ಉದ್ದೇಶಗಳಿಗಾಗಿ ಬಳಸಲಾಗುತ್ತದೆ.
* '''ಐಸ್ಡ್ ಲೆಮನ್ ಟೀ''': ಸಾಮಾನ್ಯವಾಗಿ ಸಿಹಿಗೊಳಿಸಲಾಗುತ್ತದೆ, ತಂಪಾಗಿರುತ್ತದೆ ಮತ್ತು ಐಸ್ ಮೇಲೆ ಬಡಿಸಲಾಗುತ್ತದೆ, ಇದು ಬೇಸಿಗೆಯ ಪಾನೀಯವಾಗಿ ಜನಪ್ರಿಯವಾಗಿದೆ.
* '''ಮಿಂಟ್ ಲೆಮನ್ ಟೀ:''' ಪುದೀನ ಎಲೆಗಳಿಂದ ತುಂಬಿಸಿ, ತಂಪಾಗಿಸುವ ಪರಿಣಾಮವನ್ನು ಸೇರಿಸುತ್ತದೆ.<ref>{{Cite web |title=lemon tea benefits |url=https://www.truemeds.in/blog/7-amazing-lemon-tea-benefits |website=truemeds}}</ref>
====== [[ಆರೋಗ್ಯ]] ಪ್ರಯೋಜನಗಳು ======
ನಿಂಬೆ ಚಹಾವು ಅದರ ಸಂಭಾವ್ಯ [[ಆರೋಗ್ಯ]] ಪ್ರಯೋಜನಗಳಿಗಾಗಿ ಜನಪ್ರಿಯವಾಗಿದೆ, ಅವುಗಳೆಂದರೆ
* [[ವಿಟಮಿನ್ ಸೊಪ್ಪು|ವಿಟಮಿನ್ ಸಿ]] ಯಲ್ಲಿ ಸಮೃದ್ಧವಾಗಿದೆ: ನಿಂಬೆ [[ವಿಟಮಿನ್ ಸೊಪ್ಪು|ವಿಟಮಿನ್ ಸಿ]] ಅನ್ನು ಒದಗಿಸುತ್ತದೆ, ಇದು ಪ್ರತಿರಕ್ಷಣಾ ಆರೋಗ್ಯವನ್ನು ಬೆಂಬಲಿಸುವ ಉತ್ಕರ್ಷಣ ನಿರೋಧಕವಾಗಿದೆ.ಜೀರ್ಣಕ್ರಿಯೆಗೆ [[ಸಹಾಯಧನ|ಸಹಾಯ]] ಮಾಡುತ್ತದೆ: ನಿಂಬೆ ರಸವು ಜೀರ್ಣಾಂಗ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ ಮತ್ತು ಉಬ್ಬುವುದು ಅಥವಾ ಮಲಬದ್ಧತೆಯನ್ನು ನಿವಾರಿಸುತ್ತದೆ.
* '''ಜಲಸಂಚಯನ'''[[: ನಿಂಬೆ]] ಚಹಾವು ವಿಶೇಷವಾಗಿ ಬಿಸಿ ವಾತಾವರಣದಲ್ಲಿ ಜಲಸಂಚಯನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.<ref>{{Cite web |title=lemon tea usage |url=https://www.beatoapp.com/blog/health-benefits-of-lemon-tea/}}</ref>
* '''[[ತೂಕ]] ನಿರ್ವಹಣೆ''': '''ಕಡಿಮೆ ಕ್ಯಾಲೋರಿ ಪಾನೀಯವಾಗಿ''', ಇದು [[ಸಕ್ಕರೆ]]ಯ ಸೋಡಾಗಳಿಗೆ ಉತ್ತಮ ಪರ್ಯಾಯವಾಗಿದೆ, ತೂಕ ನಷ್ಟ ಪ್ರಯತ್ನಗಳನ್ನು ಸಮರ್ಥವಾಗಿ ಬೆಂಬಲಿಸುತ್ತದೆ.<ref>{{Cite news |last=kate |first=johnson |date=lemon tea |title=lemon tea:A refreshing and healthy choice}}</ref>
* '''ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು: ಚಹಾ ಪಾಲಿಫಿನಾಲ್ಗಳು ಮತ್ತು ವಿಟಮಿನ್ ಸಿ ಸಂಯೋಜನೆಯು ಜೀವಕೋಶಗಳನ್ನು ಆಕ್ಸಿಡೇಟಿವ್ ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ.'''<ref>{{Cite web |title=tea benefits |url=https://www.medicoverhospitals.in/articles/lemon-tea-benefits}}</ref>
* ನೋಯುತ್ತಿರುವ ಗಂಟಲನ್ನು ಶಮನಗೊಳಿಸುತ್ತದೆ: ಜೇನುತುಪ್ಪದೊಂದಿಗೆ ಬಿಸಿ ನಿಂಬೆ ಚಹಾವನ್ನು ಸಾಮಾನ್ಯವಾಗಿ ನೋಯುತ್ತಿರುವ ಗಂಟಲುಗಳನ್ನು ಶಮನಗೊಳಿಸಲು ಮತ್ತು ಶೀತ ರೋಗಲಕ್ಷಣಗಳನ್ನು ನಿವಾರಿಸಲು ಬಳಸಲಾಗುತ್ತದೆ.<ref>{{Cite web |title=lemon tea for health |url=https://www.netmeds.com/health-library/post/lemon-tea-7-fantastic-health-benefits-of-this-tangy-beverage?srsltid=AfmBOopa-kzijzRlllMWMeRAZ-iVXqZsMfvMOFnBtt7PQDZYUHKXoWcV |website=netmeds}}</ref>
====== ಸಾಂಸ್ಕೃತಿಕ ಮಹತ್ವ ======
ಅನೇಕ ಸಂಸ್ಕೃತಿಗಳಲ್ಲಿ, [[ನಿಂಬೆ]] ಚಹಾವು ಕೇವಲ ಪಾನೀಯವಲ್ಲ ಆದರೆ ಸಾಂಪ್ರದಾಯಿಕ ಮನೆಮದ್ದುಗಳ ಭಾಗವಾಗಿದೆ. ಭಾರತ ಮತ್ತು ಏಷ್ಯಾದ ಭಾಗಗಳಲ್ಲಿ, [[ಶುಂಠಿ]] [[ನಿಂಬೆ]] ಚಹಾವು ಶೀತಗಳು ಮತ್ತು ಜೀರ್ಣಕಾರಿ [[ಸಮಸ್ಯೆ ಆಧಾರಿತ ಕಲಿಕೆ|ಸಮಸ್ಯೆ]]ಗಳಿಗೆ ಸಾಮಾನ್ಯ
{{Infobox artist|name=ನಿಂಬೆ ಚಹಾ|image=[[File:Pexels-photo-14473557(1).jpg|thumb|ನಿಂಬೆ ಚಹಾ]]}}
ಮನೆಮದ್ದು. ಜಪಾನ್ನಲ್ಲಿ, ಯುಜು ಅಥವಾ ಜಪಾನೀಸ್ ಸಿಟ್ರಸ್ ನಿಂಬೆಯನ್ನು ಚಳಿಗಾಲದಲ್ಲಿ ಚಹಾದಲ್ಲಿ ಸುವಾಸನೆ ವರ್ಧಕವಾಗಿ ಬಳಸಲಾಗುತ್ತದೆ.
====== ವಾಣಿಜ್ಯ ಲಭ್ಯತೆ ======
[[ನಿಂಬೆ]] ಚಹಾವು [[ವಿವಿಧ ದೇಶಗಳ ಜನಸಂಖ್ಯೆ|ವಿವಿಧ]] ರೂಪಗಳಲ್ಲಿ ಲಭ್ಯವಿದೆ:
* ಟೀ ಬ್ಯಾಗ್ಗಳು: ಮೊದಲೇ ಪ್ಯಾಕ್ ಮಾಡಿದ ನಿಂಬೆ ರುಚಿಯ ಟೀ ಬ್ಯಾಗ್ಗಳು.
* ತತ್ಕ್ಷಣದ ಪುಡಿಗಳು: [[ನೀರಿನ ಫ್ಲೂರೈಡೀಕರಣ|ನೀರಿ]]ನಲ್ಲಿ ಕರಗುವ ನಿಂಬೆ ಚಹಾ ಪುಡಿಗಳು, ಬಿಸಿ ಮತ್ತು ಐಸ್ಡ್ ಟೀ ವಿಧಗಳಲ್ಲಿ ಲಭ್ಯವಿದೆ.
* ರೆಡಿ-ಟು ಡ್ರಿಂಕ್ [[ಬಾಟಲಿ]]ಗಳು: ಅಂಗಡಿಗಳಲ್ಲಿ [[ಮಾರಾಟ]]ವಾಗುವ ಪೂರ್ವ-ನಿರ್ಮಿತ ಐಸ್ಡ್ ಲೆಮನ್ ಟೀ ಪಾನೀಯಗಳು.
* ಕೇಂದ್ರೀಕೃತ ಸಿರಪ್ಗಳು: ಬಿಸಿ ಅಥವಾ ತಣ್ಣನೆಯ ನೀರಿನಲ್ಲಿ ದುರ್ಬಲಗೊಳಿಸಬಹುದಾದ ದ್ರವ ಸಾಂದ್ರತೆಗಳು.<ref>{{Cite web |title=lemon tea |url=https://www.webmd.com/diet/health-benefits-lemon}}</ref>
====== ಅಡ್ಡ ಪರಿಣಾಮಗಳು ಮತ್ತು ಪರಿಗಣನೆಗಳು ======
[[ನಿಂಬೆ]] ಚಹಾವು ಸಾಮಾನ್ಯವಾಗಿ ಸುರಕ್ಷಿತವಾಗಿದ್ದರೂ, ಅತಿಯಾದ ಸೇವನೆಯು ಕಾರಣವಾಗಬಹುದು:
* [[ಹಲ್ಲಿನ ಬೆಳವಣಿಗೆ|ಹಲ್ಲಿನ]] ದಂತಕವಚ ಸವೆತ:ನಿಂಬೆ ರಸವು ಆಮ್ಲೀಯವಾಗಿದೆ ಮತ್ತು ಆಗಾಗ್ಗೆ ಸೇವಿಸಿದರೆ ದಂತಕವಚ ಸವೆತಕ್ಕೆ ಕಾರಣವಾಗಬಹುದು.
* ಜಠರಗರುಳಿನ ಅಸ್ವಸ್ಥತೆ: ಕೆಲವು [[ಜನ್ನ|ಜನ]]ರಲ್ಲಿ, ಆಮ್ಲೀಯತೆಯು ಆಸಿಡ್ ರಿಫ್ಲಕ್ಸ್ ಅಥವಾ ಹೊಟ್ಟೆಯ ಅಸ್ವಸ್ಥತೆಯನ್ನು ಉಂಟುಮಾಡಬಹುದು.
* '''ಫೋಟೊಸೆನ್ಸಿಟಿವಿಟಿ: ಸಿಟ್ರಸ್ ಹಣ್ಣುಗಳು ಕೆಲವು ವ್ಯಕ್ತಿಗಳಲ್ಲಿ ಫೋಟೋಸೆನ್ಸಿಟಿವಿಟಿಯನ್ನು ಉಂಟುಮಾಡಬಹುದು, ಇದು ಸೂರ್ಯನ ಬೆಳಕಿನಲ್ಲಿ ಚರ್ಮದ ಸೂಕ್ಷ್ಮತೆಗೆ ಕಾರಣವಾಗಬಹುದು.'''
'''ತೀರ್ಮಾನ'''
'''ನಿಂಬೆ ಚಹಾವು ಬಹುಮುಖ, ರಿಫ್ರೆಶ್ ಮತ್ತು [[ಆರೋಗ್ಯ]]-ಪ್ರಯೋಜಕ ಪಾನೀಯವಾಗಿದ್ದು ಅದನ್ನು ಬಿಸಿ ಅಥವಾ ತಣ್ಣಗೆ ಆನಂದಿಸಬಹುದು. ವಿವಿಧ ಪದಾರ್ಥಗಳೊಂದಿಗೆ ಅದರ ಹೊಂದಿಕೊಳ್ಳುವಿಕೆ ಮತ್ತು ಸುಲಭವಾದ ತಯಾರಿಕೆಯು [[ಪ್ರಪಂಚದ ದೊಡ್ಡ ನದಿಗಳು|ಪ್ರಪಂಚ]]ದಾದ್ಯಂತ ವ್ಯಾಪಕವಾಗಿ ಪ್ರೀತಿಸುವ ಪಾನೀಯವಾಗಿದೆ.'''
====== ಉಲ್ಲೇಖಗಳು ======
<references />
3cnt02b7ozddw8aqh2b9yuashqije9e