ವೈ.ಕೆ.ಸಂಧ್ಯಾಶರ್ಮ
From Wikipedia
ವೈ.ಕೆ.ಸಂಧ್ಯಾಶರ್ಮ ಅವರು ಎಂ.ಎ. ಪದವೀಧರೆ. ಕರ್ನಾಟಕ ವಾರ್ತಾ ಇಲಾಖೆಯಲ್ಲಿ ಸಹಾಯಕ ನಿರ್ದೇಶಕಿಯಾಗಿದ್ದಾರೆ. ಪತ್ರಿಕೋದ್ಯಮ ಹಾಗು ಕನ್ನಡ ರಂಗಭೂಮಿಗೂ ಸಹ ಇವರಿಂದ ಸೇವೆ ಸಂದಿದೆ.
ಪರಿವಿಡಿ |
[ಬದಲಾಯಿಸಿ] ಕೃತಿಗಳು
[ಬದಲಾಯಿಸಿ] ಕಾದಂಬರಿ
- ಪರಿವೇಷ
- ಪರಿಭ್ರಮಣ
- ಕವಣೆಗಿಟ್ಟ ಕಲ್ಲು
- ಕಾನನದ ನಡುವೆ
- ನೃತ್ಯ ಸರಸ್ವತಿ
- ಗುಪ್ತಗಾಮಿನಿ
- ಶ್ವೇತ ಮಹಲ್
- ಬೊಗಸೆ ಬೆಲದಿಂಗಳು
- ನೆಲೆಗಾಣದ ಹಕ್ಕಿ
- ಪ್ರೇಮಚಂದನ
- ಬೆಳ್ಳಿಕಿರಣ
- ಮೋಡದ ನೆರಳು
- ಮನಸೇ ಒ ಮನಸೇ
- ಮಧು ಸಿಂಚನ
- ಕನಸಿಗೊಂದು ಕನ್ನಡಿ
[ಬದಲಾಯಿಸಿ] ಕಥಾ ಸಂಕಲನ
- ಕಿರುಗುಟ್ಟುವ ದನಿಗಳು
- ತಾಳ ತಪ್ಪಿದ ಮೇಳ
- ಬೆಳಕಿಂಡಿ
[ಬದಲಾಯಿಸಿ] ವಿಚಾರ ಸಾಹಿತ್ಯ
- ಮಹಿಳೆ ಮತ್ತು ಉದ್ಯೋಗ
[ಬದಲಾಯಿಸಿ] ಜೀವನ ಚರಿತ್ರೆ
- ಅಹಲ್ಯಾಬಾಯಿ ಹೋಳ್ಕರ
[ಬದಲಾಯಿಸಿ] ಸಂಪಾದನೆ
- ನಮ್ಮ ಲೇಖಕಿಯರು
ಇವರ ಲಬ್ಯವಿರುವ ವಿಳಾಸ: ೩೬೫, ೧೧ನೆಯ ಕ್ರಾಸ್, ೨ನೆಯ ಬ್ಲಾಕ್, ಜಯನಗರ, ಬೆಂಗಳೂರು-೫೬೦ ೦೧೧