ಪದ್ಮ ವಿಭೂಷಣ

From Wikipedia

ಭಾರತದ ರಾಷ್ಟ್ರಧ್ವಜ
ಭಾರತ
ಪದಕಗಳು ಮತ್ತು ಪುರಸ್ಕಾರಗಳು
ಶೌರ್ಯ

ಪರಮ ವೀರ ಚಕ್ರ
ಮಹಾ ವೀರ ಚಕ್ರ
ವೀರ ಚಕ್ರ
ಅಶೋಕ ಚಕ್ರ
ಕೀರ್ತಿ ಚಕ್ರ
ಶೌರ್ಯ ಚಕ್ರ
ಸೇನಾ ಪದಕ
ನವಸೇನಾ ಪದಕ
ವಾಯುಸೇನಾ ಪದಕ

ಅಸಾಧಾರಣ ಸೇವೆ

ಸರ್ವೋತ್ತಮ ಯುದ್ಧ ಸೇವಾ ಪದಕ
ಪರಮ ವಿಶಿಷ್ಟ ಸೇವಾ ಪದಕ
ಉತ್ತಮ ಯುದ್ಧ ಸೇವಾ ಪದಕ
ಅತಿ ವಿಶಿಷ್ಟ ಸೇವಾ ಪದಕ
ಯುದ್ಧ ಸೇವಾ ಪದಕ
ವಿಶಿಷ್ಟ ಸೇವಾ ಪದಕ

ನಾಗರಿಕ

ರಾಷ್ಟ್ರೀಯ ಸೇವೆ
ಭಾರತ ರತ್ನ
ಪದ್ಮ ವಿಭೂಷಣ
ಪದ್ಮ ಭೂಷಣ
ಪದ್ಮಶ್ರೀ
ಸಾಹಿತ್ಯ
ಜ್ಞಾನಪೀಠ ಪ್ರಶಸ್ತಿ
ಕಲೆ
ಸಂಗೀತ ನಾಟಕ ಅಕಾಡೆಮಿ
ಕ್ರೀಡೆ
ರಾಜೀವ್ ಗಾಂಧಿ ಖೇಲ್ ರತ್ನ
ಅರ್ಜುನ ಪ್ರಶಸ್ತಿ
ದ್ರೋಣಾಚಾರ್ಯ ಪ್ರಶಸ್ತಿ
ಚಲನಚಿತ್ರ
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ
ಇತರೆ
ಗಾಂಧಿ ಶಾಂತಿ ಪ್ರಶಸ್ತಿ

ಪದ್ಮ ವಿಭೂಷಣ ಭಾರತದ ಎರಡನೇ ಅತಿ ದೊಡ್ಡ ನಾಗರಿಕ ಪುರಸ್ಕಾರವಾಗಿದೆ. ಇದು ಒಂದು ಪದಕ ಮತ್ತು ಉದ್ಧರಣಗಳನ್ನೊಳಗೊಂಡಿದೆ. ಇದನ್ನು ಭಾರತದ ರಾಷ್ಟ್ರಪತಿಗಳು ಪುರಸ್ಕಾರ ಮಾಡುತ್ತಾರೆ.

ಪದ್ಮ ವಿಭೂಷಣವನ್ನು ೨ ಜನವರಿ ೧೯೫೪ ರಂದು ಸ್ಥಾಪಿಸಲಾಯಿತು. ಇದರ ಆದ್ಯತೆ ಭಾರತ ರತ್ನದ ನಂತರ ಹಾಗೂ ಪದ್ಮ ಭೂಷಣಕ್ಕಿಂತ ಮೇಲೆ. ಸರಕಾರೀ ಸೇವೆಯನ್ನೊಳಗೊಂಡು ದೇಶದ ಯಾವುದೇ ವಿಭಾಗದಲ್ಲಿ ಅಸಾಧಾರಣ ಮತ್ತು ವಿಖ್ಯಾತ ಸೇವೆಯನ್ನು ಸಲ್ಲಿಸಿದವರಿಗೆ ಈ ಪ್ರಶಸ್ತಿಯನ್ನು ಕೊಡಲಾಗುತ್ತದೆ. ಈ ಪ್ರಶಸ್ತಿಯನ್ನು ಜುಲೈ ೧೩ ೧೯೭೭ ರಿಂದ ಜನವರಿ ೨೬ ೧೯೮೦ ರ ಅವಧಿಯ ನಡುವೆ ತಡೆಹಿಡಿಯಲಾಗಿತ್ತು.


[ಬದಲಾಯಿಸಿ] ೨೦೦೬ ರ ಪುರಸ್ಕೃತರು

ಹೆಸರು ಕ್ಷೇತ್ರ ರಾಜ್ಯ
ಅಡೂರು ಗೋಪಾಲಕೃಷ್ಣನ್ ಕಲೆ – ಸಿನಿಮಾ ಕೇರಳ
ಸಿ ಆರ್ ಕೃಷ್ಣಸ್ವಾಮಿ ರಾವ್ ನಾಗರಿಕ ಸೇವೆ ತಮಿಳುನಾಡು
ಚಾರ್ಲ್ಸ್ ಕೊರ್ರಿಯ ವಿಜ್ನಾನ ಮತ್ತು ಇಂಜಿನಿಯರಿಂಗ್ ಮಹಾರಾಷ್ಟ್ರ
ಮಹಾಶ್ವೇತಾ ದೇವಿ ಸಾಹಿತ್ಯ ಮತ್ತು ಶಿಕ್ಷಣ ಪಶ್ಚಿಮ ಬಂಗಾಳ
ನಿರ್ಮಲಾ ದೇಶಪಾಂಡೆ ಸಾಮಾಜಿಕ ಸೇವೆ ದೆಹಲಿ
ನಾರ್ಮನ್ ಬೊರ್ಲಾಗ್ ವಿಜ್ನಾನ ಮತ್ತು ಇಂಜಿನಿಯರಿಂಗ್ ಮೆಕ್ಸಿಕೊ
ಒಬೇದ್ ಸಿದ್ದಿಕಿ ವಿಜ್ನಾನ ಮತ್ತು ಇಂಜಿನಿಯರಿಂಗ್ ಕರ್ನಾಟಕ
ಪ್ರಕಾಶ ನಾರಾಯಣ ಟಂಡನ್ ವೈದ್ಯಕೀಯ ದೆಹಲಿ
ನ್ಯಾಯಮೂರ್ತಿ ವಿ ಎನ್ ಖರೆ ಸಾರ್ವಜನಿಕ ಸೇವೆ ಉತ್ತರ ಪ್ರದೇಶ
ಇತರ ಭಾಷೆಗಳು