ಪಿ.ಬಿ.ಧುತ್ತರಗಿ
From Wikipedia
ಬಿಜಾಪುರ ಜಿಲ್ಲೆಯವರಾದ ಇವರು, ಈಗ ಕೊಪ್ಪಳ ಜಿಲ್ಲೆಯಲ್ಲಿ ವಾಸವಾಗಿದ್ಧರೆ. ರಂಗಭೂಮಿ ಕಲಾವಿದರಾಗಿ, ನಾಟಕಗಳ ರಚನೆ-ನಿರ್ದೇಶಕರಾಗಿ, ನಾಟಕ ಕಂಪನಿಯ ಮಾಲೀಕರಾಗಿ ಇವರು ಕೆಲಸ ಮಾಡಿದ್ದಾರೆ. ಜನಪ್ರಿಯ ಚಲನಚಿತ್ರವಾದ ಸಂಪತ್ತಿಗೆ ಸವಾಲ್, ಮೊದಲು ಜನಪ್ರಿಯ ನಾಟಕವಾಗಿ ಪ್ರದರ್ಶನವಾಗಿದ್ದು ಇವರು ನಾಟಕ ಕಂಪನಿಯಲ್ಲಿ. ಈ ನಾಟಕವನ್ನು ರಚಿಸಿ-ನಿರ್ದೇಶಿಸಿದವರು ಧುತ್ತರಗಿಯವರು.
ರಂಗಭೂಮಿಯಲ್ಲಿ ಇವರು ಮಾಡಿರುವ ಕೆಲಸಕ್ಕಾಗಿ ಕರ್ನಾಟಕ ರಾಜ್ಯ ಸರ್ಕಾರವು ಗುಬ್ಬಿ ವೀರಣ್ಣ ಪ್ರಶಸ್ತಿಯನ್ನು ಇವರಿಗೆ ನೀಡಿದೆ. ಆದರೆ ಎಂಬತ್ತು ವರ್ಷ ವಯಸ್ಸಿನ ಇವರು, ಇನ್ನೂ ಆರ್ಥಿಕವಾಗಿ ತೊಂದರೆಯಲ್ಲಿದ್ದಾರೆ.