ಎನ್.ಪಂಕಜಾ

From Wikipedia

ಎನ್.ಪಂಕಜಾ ಇವರು ೧೯೨೯ ಜೂನ್ ೨ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರ ತಾಯಿ ಶಾಂತಮ್ಮ ; ತಂದೆ ಎಸ್.ಪಿ.ರಾಘವಾಚಾರ್ ; ಪತಿ ಎನ್.ತಿರುಮಲೆ.


ಪರಿವಿಡಿ

[ಬದಲಾಯಿಸಿ] ಕೃತಿಗಳು

[ಬದಲಾಯಿಸಿ] ಕಾದಂಬರಿ

  • ಬರಲೆ ಇನ್ನು ಯಮುನೆ
  • ಬಳ್ಳಿ ಮೊಗ್ಗು
  • ಉಷಾನಿಷೆ
  • ಮಲಯ ಮಾರುತ
  • ಗೂಡು ಬಿಟ್ಟ ಹಕ್ಕಿ
  • ತೆರೆ ಸರಿಯಿತು
  • ಅಲೆಗೆ ಸಿಕ್ಕ ಎಲೆ
  • ಪ್ರತೀಕಾರದ ಸುಳಿಯಲ್ಲಿ
  • ವೀಣಾ ಓ ವೀಣಾ
  • ಗಗನ
  • ಕಾವೇರಿಯ ಆರ್ತರವ
  • ದೀಪ
  • ತೇಲಿ ಬಂದ ಬಂಧನ
  • ಮುಗಿಲ ಮಿಂಚು

[ಬದಲಾಯಿಸಿ] ಹಾಸ್ಯ ಲೇಖನ

  • ನಮಸ್ಕಾರ ಗರುಡಮ್ಮನವರೆ, ಏನ್ಸಮಾಚಾರ?
  • ತರಂಗ ರಂಗ
  • ಕಾವೇರಮ್ಮ ಅಮೇರಿಕಾದಲ್ಲಿ

[ಬದಲಾಯಿಸಿ] ಮಕ್ಕಳ ಸಾಹಿತ್ಯ

  • ಪಾದ್ರಿಯ ಕುದುರೆ
  • ಬಿ.ವೆಂಕಟಾಚಾರ್ಯ
  • ಕಮಲಾ ನೆಹರು


ಎನ್.ಪಂಕಜಾರವರು ಹಲವು ಕಥೆಗಳನ್ನು ಇಂಗ್ಲಿಷ್‍ನಲ್ಲೂ ಸಹ ಬರೆದಿದ್ದಾರೆ. ಇಂಗ್ಲಿಷ್‍ನಿಂದ ಹಲವು ಕಥೆ, ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.


[ಬದಲಾಯಿಸಿ] ಪುರಸ್ಕಾರ

“ಬಳ್ಳಿ ಮೊಗ್ಗು” ಕೃತಿಗೆ ೧೯೭೮ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಉತ್ತಮ ಮಹಿಳಾ ಪುಸ್ತಕ ಬಹುಮಾನ ದೊರೆತಿದೆ.

[ಬದಲಾಯಿಸಿ] ಚಲನಚಿತ್ರೀಕರಣ

ಇವರ “ಬರಲೆ ಇನ್ನು ಯಮುನೆ” ಕಾದಂಬರಿಯು ಸಿಪಾಯಿ ರಾಮು ಹೆಸರಿನಲ್ಲಿ ಚಲನಚಿತ್ರವಾಗಿ ಜನಪ್ರಿಯವಾಯಿತು. ಈ ಚಿತ್ರದಲ್ಲಿ ಆರತಿ ನಾಯಕಿಯಾಗಿ ಹಾಗು ರಾಜಕುಮಾರ ನಾಯಕರಾಗಿ ಅಭಿನಯಿಸಿದ್ದರು.