ಸದಸ್ಯರ ಚರ್ಚೆಪುಟ:Radhatanaya

From Wikipedia

[ಬದಲಾಯಿಸಿ] ಸುಸ್ವಾಗತ!!

ನಮಸ್ಕಾರ Radhatanaya,

ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ಸಮುದಾಯ ಪುಟ ನೋಡಿ. ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~ 

ನೀವು ಕನ್ನಡ ವಿಕಿಪೀಡಿಯದಲ್ಲಿ ಭಾಗವಹಿಸಲು ಉತ್ಸುಕರಾಗಿದ್ದಲ್ಲಿ, ಈ ಸಮುದಾಯ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ. ಈ ವಿಶ್ವಕೋಶ ಯೋಜನೆಯ ಬಗ್ಗೆ ಮತ್ತೇನಾದರೂ ತಿಳಿಯಬಯಸಿದಲ್ಲಿ, ಅಥವ ಪ್ರಶ್ನೆಗಳಿದ್ದಲ್ಲಿ, ನೇರವಾಗಿ ನನ್ನ ಚರ್ಚೆ ಪುಟದಲ್ಲಿ ಅಥವ ಸಮುದಾಯದ ಅರಳಿಕಟ್ಟೆಯಲ್ಲಿ ಕೂಡ ಕೇಳಬಹುದು.

ಮತ್ತೊಮ್ಮೆ ಸುಸ್ವಾಗತ! ಶುಶ್ರುತ \ಮಾತು \ಕತೆ ೦೪:೦೫, ೨೦ January ೨೦೦೭ (UTC)


ರಾಧಾತನಯಯರೆ,ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿಗಳ ಬಗೆಗೆ 'ತಿರುಕ' ಎನ್ನುವ ಹೆಸರಿನಲ್ಲಿ ಒಂದು ಸಣ್ಣ ಲೇಖನವು ಸಾಹಿತಿಗಳು categoryಯಲ್ಲಿ ಈಗಾಗಲೆ ಇದೆ. ನೀವು ಬರೆದ ಲೇಖನವು ಹೆಚ್ಚಿನ ಮಾಹಿತಿ ನೀಡುತ್ತಿದ್ದುದರಿಂದ ಅದನ್ನು ಅನಾಮತ್ತಾಗಿ ಎತ್ತಿ 'ತಿರುಕ' ಲೇಖನದ ಮೇಲ್ಭಾಗದಲ್ಲಿ ಜೋಡಿಸಿದ್ದೇನೆ.-Sunaath ೧೮:೫೫, ೨೦ January ೨೦೦೭ (UTC)ಸುನಾಥ

[ಬದಲಾಯಿಸಿ] ಚಿದಂಬರ ಸ್ವಾಮಿಗಳವರ ಬಗ್ಗೆ ಲೇಖನ

ತಾವು ಈ ಲೇಖನವನ್ನು ತಪ್ಪು ಶೀರ್ಷಿಕೆಯಡಿಯಲ್ಲಿ ಪ್ರಾರಂಭಿಸಿದ್ದಿರಿ. ಅದನ್ನು ಸರಿಯಾದ ಹೆಸರಿನ ಪುಟವಾದ ಚಿದಂಬರ ಸ್ವಾಮಿಗಳು ಎಂಬಲ್ಲಿಗೆ ವರ್ಗಾಯಿಸಿರುವೆ. ಮುಂದಿನ ಸಂಪಾದನೆಯನ್ನು ತಾವು ಆ ಪುಟದಲ್ಲಿ ಮಾಡಬಹುದು. ಸಂಪಾದನೆಯ ಬಗ್ಗೆ ಏನಾದರೂ ಪ್ರಶ್ನೆಗಳಿದ್ದಲ್ಲಿ ನನ್ನ ಚರ್ಚೆಪುಟದಲ್ಲಿ ನನ್ನನು ಕೇಳಿ. ಧನ್ಯವಾದಗಳು. ಶುಶ್ರುತ \ಮಾತು \ಕತೆ ೨೩:೫೦, ೧೧ February ೨೦೦೭ (UTC)