ಆರ್.ಸಿ.ಹಿರೇಮಠ

From Wikipedia

೧೯೨೧ರಲ್ಲಿ ಕಡುಬಡತನದ ಜಂಗಮ ಕುಟುಂಬದಲ್ಲಿ ಹುಟ್ಟಿದ ಆರ್.ಸಿ.ಹಿರೇಮಠರು ಕಂತೀಭಿಕ್ಷೆಯಿಂದ ವಿದ್ಯಾಭ್ಯಾಸ ಮಾಡಿದವರು. ರಾಕ್‍ಫೆಲರ್ ಅವಾರ್ಡ ಪಡೆದು ಮೂರು ವರ್ಷ ಅಮೆರಿಕೆಯಲ್ಲಿ ಅಧ್ಯಯನ ಮಾಡಿದರು. ೫೯ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

[ಬದಲಾಯಿಸಿ] ಸಾಹಿತ್ಯ

[ಬದಲಾಯಿಸಿ] ಕವನ ಸಂಕಲನ

  • ಸುಮಾಂಜಲಿ
  • ಮೌನಸ್ಪಂದನ

[ಬದಲಾಯಿಸಿ] ಪ್ರಬಂಧ

  • Buddhism in Karnataka
  • ವಚನ ಸಂಪಾದನೆ


ಆರ್.ಸಿ.ಹಿರೇಮಠರವರು ಕರ್ನಾಟಕ ವಿಶ್ವವಿದ್ಯಾಲಯ‍ದ ಉಪಕುಲಪತಿಯಾಗಿದ್ದರು.