ಕವಿತಾ ಕೃಷ್ಣ

From Wikipedia

ಕವಿತಾ ಕೃಷ್ಣ ಇವರು ಪ್ರೌಢಶಾಲೆ ಮಣ್ಣೆಯಲ್ಲಿ ಕನ್ನಡ ಪಂಡಿತರು. ಇವರ ತಂದೆ ಯಜಮಾನ ಕಾಳಯ್ಯ. ಇವರ ಕೃತಿಗಳಲ್ಲಿ ಕೆಲವು ಇಂತಿವೆ:

ಪರಿವಿಡಿ

[ಬದಲಾಯಿಸಿ] ಕೃತಿಗಳು

[ಬದಲಾಯಿಸಿ] ಕವನ ಸಂಕಲನ

  • ಕಂದನ ವಾಣಿ
  • ಕನ್ನಡ ಕಹಳೆ
  • ಕನ್ನಡ ಕಿನ್ನರಿ
  • ಕನ್ನಡಾಂಬೆಗಾರತಿ
  • ಕವನ ತರಂಗ
  • ಕವನ ಮಂಜರಿ
  • ಕಾವ್ಯ ಮಂಜರಿ
  • ಕೃಷ್ಣನ ಕೊಳಲು
  • ತೇರನೇರು ಬಾ

[ಬದಲಾಯಿಸಿ] ಕಾದಂಬರಿ

  • ಆವರ್ತನ

[ಬದಲಾಯಿಸಿ] ನಾಟಕ

  • ಚಂಡಶಾಸನ
  • ತ್ಯಾಗಮಯಿ
  • ಬಾಳೆ ಬಂಗಾರ
  • ಮಮತೆಯ ಮನೆ
  • ರಾಧಾನಿವಾಸ
  • ರಾಮರಾಜ್ಯ
  • ವಸ್ತ್ರಾಪಹರಣ
  • ಶಕುಂತಲಾ
  • ಸಂಗೊಳ್ಳಿ ರಾಯಣ್ಣ

[ಬದಲಾಯಿಸಿ] ಜೀವನ ಚರಿತ್ರೆ

  • ನಾದಯೋಗಿ ನಾರಣಪ್ಪ
  • ರುದ್ರಮುನಿ ಚರಿತ

[ಬದಲಾಯಿಸಿ] ಸಂಶೋಧನೆ

  • ಕರ್ನಾಟಕದ ತಿಗಳರು
  • ಗಂಗರ ಮಾನ್ಯಪುರ

[ಬದಲಾಯಿಸಿ] ಸಂಪಾದನೆ

  • ವಿಜಯವಂದನ