ಸುಭದ್ರಮ್ಮ ಮನ್ಸೂರ್

From Wikipedia

ಎಂಟನೆಯ ವಯಸ್ಸಿನಲ್ಲಿ ರಂಗಭೂಮಿ ಕಲಾವಿದರಾದ ಇವರು,ಬಳ್ಳಾರಿಯವರು. ಐವತ್ತು ವರ್ಷಗಳಿಗಿಂತ ಹೆಚ್ಚು ಕಾಲ, ರಂಗಭೂಮಿಯಲ್ಲಿ ಕಲಾವಿದರಾಗಿ ಮತ್ತು ಸಂಗೀತಗಾರರಾಗಿ ಇವರು ಮಾಡಿರುವ ಸಾಧನೆಯನ್ನು ಗುರುತಿಸಿ, ಹಂಪಿಯ ಕನ್ನಡ ವಿಶ್ವವಿದ್ಯಾಲಯವು ನಾಡೋಜಪ್ರಶಸ್ತಿಯನ್ನು ನೀಡಿದೆ.

ಅಕ್ಕ ಮಹಾದೇವಿಯವರ "ಬೆಟ್ಟದ ಮೇಲೊಂದು ಮನೆಯ ಮಾಡಿ....." ವಚನವನ್ನು ಇವರು ಹಾಡುವುದನ್ನು ಕೇಳುವುದು, ಸಂಗೀತಾಭಿಮಾನಿಗಳಿಗೆ ಹರ್ಷ ನೀಡುತ್ತದೆ.