ಆ.ನೇ.ಉಪಾಧ್ಯೆ

From Wikipedia

ಆದಿನಾಥ ನೇಮಿನಾಥ ಉಪಾಧ್ಯೆ ಇವರು ೧೯೦೬ರಲ್ಲಿ ಬೆಳಗಾವಿ ಜಿಲ್ಲೆಯ ಸಾವಳಗಿ ಗ್ರಾಮದಲ್ಲಿ ಜನಿಸಿದರು. ಇವರು ಮೈಸೂರಿನ ಮಾನಸ ಗಂಗೋತ್ರಿಯ ಪ್ರಾಕೃತ ವಿಭಾಗದ ಮುಖ್ಯಸ್ಥರಾಗಿದ್ದರು.


ಇವರು ಪ್ರಕಟಿಸಿದ ಕೃತಿಗಳು:

  • ಆತ್ಮಾನುಶಾಸನ
  • ಕಂಸವಧೆ
  • ಕವಿ ಪರಮೇಶ್ವರ ಅಥವಾ ಪರಮೇಷ್ಠಿ
  • ಕಾರ್ತಿಕೇಯಾನುಪ್ರೇಕ್ಷೆ
  • ಕುವಲಯಮಾಲಾ
  • ದೇಶ ಕೋಶಗಳಲ್ಲಿನ ಕನ್ನಡ ಪದಗಳು
  • ಪಂಚಸೂತ್ರಂ
  • ಪರಮಾತ್ಮಪ್ರಕಾಶ
  • ಪಾಲಿ ಮತ್ತು ಪ್ರಾಕೃತ
  • ಪ್ರವಚನಸಾರ
  • ಬೃಹತ್ಕಥಾಕೋಶ
  • ವರಾಂಗ ಚರಿತಂ

[ಬದಲಾಯಿಸಿ] ಪುರಸ್ಕಾರ