ವಸಂತಕುಮಾರ ಪೆರ್ಲ

From Wikipedia

ವಸಂತಕುಮಾರ ಪೆರ್ಲ ಇವರು ೧೯೫೮ ಜುಲೈ ೨ರಂದು ಕಾಸರಗೋಡು ಜಿಲ್ಲೆಯ ಪೆರ್ಲದಲ್ಲಿ ಜನಿಸಿದರು. ಮಂಗಳೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಹಣಾಧಿಕಾರಿಯಾಗಿದ್ದಾರೆ.

ಪರಿವಿಡಿ

[ಬದಲಾಯಿಸಿ] ಕೃತಿಗಳು

[ಬದಲಾಯಿಸಿ] ಕಥಾಸಂಕಲನ

  • ಹತ್ತರೊಡನೊಂದು

[ಬದಲಾಯಿಸಿ] ಕಾದಂಬರಿ

  • ಪಯಸ್ವಿನಿಯ ಮಡಿಲಲ್ಲಿ

[ಬದಲಾಯಿಸಿ] ಕವನಸಂಕಲನ

  • ಮಾತಿನಾಚೆಯ ಮೌನ
  • ಹುತ್ತದೊಳಗಿನ ಹಾವು

[ಬದಲಾಯಿಸಿ] ಪರಿಚಯ

  • ಪುತ್ತೂರು ತಾಲೂಕು ದರ್ಶನ
  • ಕ್ಯಾಮರಾಮ್ಯಾನ್ ಮಧುಸೂದನ

[ಬದಲಾಯಿಸಿ] ಅಂಕಣ ಲೇಖನ

  • ಪ್ರಸ್ತಾಪ
  • ವರ್ತಮಾನ

[ಬದಲಾಯಿಸಿ] ಸಂಪಾದನೆ

  • ಪ್ರಾತಿನಿಧಿಕ ತುಳು ಕಬಿತೆಲು