ಚೆನ್ನಕ್ಕಾ ಪಾವಟೆ (ಎಲಿಗಾರ)
From Wikipedia
ಶ್ರೀಮತಿ ಚೆನ್ನಕ್ಕಾ ಪಾವಟೆಯವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ರೀಡರ್ ಎಂದು ಸೇವೆ ಸಲ್ಲಿಸುತ್ತಿದ್ದಾರೆ. ಇವರ ಕೆಲವು ಕೃತಿಗಳು ಇಂತಿವೆ:
ಪರಿವಿಡಿ |
[ಬದಲಾಯಿಸಿ] ಕೃತಿಗಳು
[ಬದಲಾಯಿಸಿ] ಸಂಶೋಧನೆ
- ಪ್ರಾಚೀನ ಕರ್ನಾಟಕದ ರಾಣಿಯರು
- ಬಂಕಾಪುರ ಶೋಧನ
- ಶಾಸನಗಳಲ್ಲಿ ಕರ್ನಾಟಕದ ಸ್ತ್ರೀ ಸಮಾಜ
[ಬದಲಾಯಿಸಿ] ವೈಚಾರಿಕ
- ಸಾಹಿತ್ಯ ಚೈತ್ರ
- ವಚನ ಸನ್ನಿಧಿ
[ಬದಲಾಯಿಸಿ] ಸಂಪಾದನೆ
- ಮಹಾದೇವಿಯಕ್ಕನ ವಚನಗಳು
- ಮಡಿವಾಳ ಮಾಚಿದೇವರ ವಚನಗಳು
- ವಚನ ಮಂಜರಿ
[ಬದಲಾಯಿಸಿ] ಜೀವನ ಚರಿತ್ರೆ
- ಇಳಿಹಾಳ ಬೊಮ್ಮಯ್ಯ
- ದಿವಾನ ಬಹಾದ್ದೂರ ಶಾಂತವೀರಪ್ಪ ಮೆನಸಿನಕಾಯಿ
- ಸವದಿ ಸಂಗನಬಸವ ಸ್ವಾಮಿಗಳು
- ಜಯದೇವಿತಾಯಿ ಲಿಗಾಡೆ
- ಕಿತ್ತೂರು ಚನ್ನಮ್ಮ
[ಬದಲಾಯಿಸಿ] ಪರಿಚಯ ಪುಸ್ತಕ
- ಮಾಸ್ತಿಕಲ್ಲು
[ಬದಲಾಯಿಸಿ] ಪುರಸ್ಕಾರ
- ಪ್ರಾಚೀನ ಕರ್ನಾಟಕದ ರಾಣಿಯರು
- ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೮೭) :: ಸ.ಸ.ಮಾಳವಾಡ ಸಾಹಿತ್ಯ ಪ್ರಶಸ್ತಿ (೧೯೮೭)
- ಕನ್ನಡ ಸಾಹಿತ್ಯ ಪರಿಷತ್ತಿನ ವಸುದೇವ ಭೂಪಾಳಂ ಸಾಹಿತ್ಯ ಪ್ರಶಸ್ತಿ (೧೯೮೯)
- ಕರ್ನಾಟಕ ವಿದ್ಯಾವರ್ಧಕ ಸಂಘದ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಪ್ರಥಮ ಬಹುಮಾನ (೧೯೮೯)
- ಬಂಕಾಪುರದ ಶೋಧನ
- ಕರ್ನಾಟಕ ವಿದ್ಯಾವರ್ಧಕ ಸಂಘದ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ದ್ವಿತೀಯ ಬಹುಮಾನ (೧೯೯೧)
- ಕನ್ನಡ ಸಾಹಿತ್ಯ ಪರಿಷತ್ತಿನಮಲ್ಲಿಕಾ ದತ್ತಿನಿಧಿ ಪ್ರಶಸ್ತಿ (೧೯೯೨)
- ಸಾಹಿತ್ಯ ಚೈತ್ರ
- ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ದತ್ತಿನಿಧಿ ಪ್ರಶಸ್ತಿ (೧೯೯೩-೧೯೯೪)
- ಶೇಷಮ್ಮ ಭಾಸ್ಕರರಾವ್ ದತ್ತಿನಿಧಿ ಪ್ರಶಸ್ತಿ (೧೯೯೩-೧೯೯೪)
- ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ (ಬಿ.ಎಂ.ಶ್ರೀ ಪ್ರತಿಷ್ಠಾನ) (೧೯೯೫)
- ವಚನ ಸನ್ನಿಧಿ
- ಕರ್ನಾಟಕ ವಿದ್ಯಾವರ್ಧಕ ಸಂಘದ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ದ್ವಿತೀಯ ಬಹುಮಾನ (೧೯೯೪)
- ಸಂಶೋಧನಾ ಕಾರ್ಯಕ್ಕಾಗಿ ಬೆಂಗಳೂರಿನ ಶಾಶ್ವತಿ ಸಂಸ್ಥೆಯಿಂದ
- ಸದೋದಿತಾ ಕನ್ನಡ ಸಾಹಿತ್ಯ ಪ್ರಶಸ್ತಿ (೧೯೯೫)