ಚರ್ಚೆಪುಟ:ವಿಕಿಪೀಡಿಯ:ವಾರದ ಸಹಯೋಗ
From Wikipedia
ಪರಿವಿಡಿ |
[ಬದಲಾಯಿಸಿ] ಭಾರತದ ಸ್ವಾತಂತ್ರ್ಯ, ಇತಿಹಾಸ ಮತ್ತು ಸಂವಿಧಾನ
ಆಂಗ್ಲ ವಿಕಿಪೀಡಿಯದಲ್ಲಿನ ಈ ಲೇಖನಗಳನ್ನು ಕನ್ನಡದಲ್ಲಿ ಸಿದ್ಧಪಡಿಸಬೇಕಿದೆ.
- ಭಾರತದ ಸ್ವಾತಂತ್ರ್ಯ - en:Indian independence
- ಭಾರತದ ಇತಿಹಾಸ - en:History of India
- ಭಾರತದ ಸಂವಿಧಾನ - en:Constitution of India
- ಮನ|Mana Talk - Contribs ೧೮:೫೬, ೫ ಆಗಸ್ಟ್ ೨೦೦೬ (UTC)
-
- ವಾರದ ಸಹಯೋಗದಡಿಯಲ್ಲಿ ಅನುವಾದದ ಕೆಲಸ ಬಹಳ ಸುಗಮವಾಗಿ ಸಾಗುತ್ತಿದ್ದು, ಹಲವಾರು ಸಂಪಾದಕರು ಅನುವಾದಕ್ಕೆ ಕೈಹಾಕುತ್ತಿರುವುದು ಸಂತೋಷದ ವಿಷಯ.
- ಕಳೆದ ವಾರ ಕರಿಮೆಣಸು ಪೂರ್ತಿಗೊಂಡಿತ್ತು. ಇದೀಗ ರಾಮಾಯಣ ಲೇಖನವು ಸಿದ್ಧವಾಗಿದೆ. ಮುಂದಿನ ಸಹಯೋಗಕ್ಕೆ, ಮೇಲೆ ಬರೆದಿರುವಂತೆ ಮೂರು ಲೇಖನಗಳನ್ನು ಸಹಯೋಗಕ್ಕೆ ಹಾಕುತ್ತಿರುವೆ. ಸ್ವಾತಂತ್ರ್ಯೋತ್ಸವದ ಈ ಸಂದರ್ಭದಲ್ಲಿ ನಾವೆಲ್ಲರೂ ನಮಗೆ ಸ್ವಾತಂತ್ರ್ಯ ತಂದುಕೊಟ್ಟವರನ್ನು, ನಮ್ಮ ದೇಶವನ್ನು, ಈ ಮೂಲಕ ನೆನೆಯೋಣ. - ಮನ|Mana Talk - Contribs ೧೭:೨೨, ೧೧ ಆಗಸ್ಟ್ ೨೦೦೬ (UTC)
[ಬದಲಾಯಿಸಿ] <ಮುಂದಿನ ಸಹಯೋಗದ ಬಗ್ಗೆ ಇಲ್ಲಿ ತಿಳಿಸಿ>
[ಬದಲಾಯಿಸಿ] Vijapurtha ithihasda bagge
Please do include Bijapur History in history Section, There are lots of Historical places in North Karanataka like
Bijapur Badami Pattadakallu Ihole Bidar Gokarna etc....
[ಬದಲಾಯಿಸಿ] ಕಾವೇರಿ (ನದಿ)
ಸಂವಿಧಾನ ಲೇಖನ ಸಾಕಷ್ಟು ಮುಗಿದಿದೆ. ಉಳಿದಿರುವ ಭಾಗಗಳು ಮುಖ್ಯವಲ್ಲ. ಮುಂದಿನ ಸಹಯೋಗವಾಗಿ ಕಾವೇರಿ (ನದಿ)ಯನ್ನು ಚುನಾಯಿಸಬಹುದೆ? ಕರ್ನಾಟಕದ ಜೀವನದಿಯ ಬಗ್ಗೆ ಆಂಗ್ಲ ವಿಕಿ ಯಲ್ಲಿರುವ ಲೇಖನ ಒಳ್ಳೆಯ ಗುಣಮಟ್ಟದ್ದಲ್ಲ. ಇಲ್ಲಿಯವರೆಗೆ ಬರೀ ಅನುವಾದಗಳನ್ನು ಸಹಯೋಗಕ್ಕೆ ಹಾಕಲಾಗಿವೆ. ಈ ಲೇಖನವನ್ನು ಹಾಕಿದರೆ original contributionಗಳು ಬರಬಹುದು. ಶುಶ್ರುತ \ಮಾತು\ಕತೆ ೦೯:೨೭, ೧೦ September ೨೦೦೬ (UTC)
- ಕಾವೇರಿ (ನದಿ) ಸಹಯೋಗದ ಕೆಲಸಕ್ಕೆ ಉತ್ತಮ ಆಯ್ಕೆ. ಇದನ್ನು ವಾರದ ಸಹಯೋಗಕ್ಕೆ ಹಾಕುವ ಪ್ರಸ್ತಾವನೆಗೆ ನನ್ನ ಸಹಮತಿ ಇದೆ. ಆದರೆ ಈಗಾಗಲೇ ಹಾಕಿರುವಂತಹ ಸಹಯೋಗಗಳ ಲೇಖನಗಳನ್ನು ಪೂರ್ತಿಗೊಳಿಸಿ, ನಂತರ ಹೊಸ ಲೇಖನವನ್ನು ಹಾಕೋಣ. ಭಾರತದ ಸಂವಿಧಾನ, ಭಾರತದ ಇತಿಹಾಸ ಮತ್ತು ಭಾರತದ ಸ್ವಾತಂತ್ರ್ಯ ಈ ಮೂರೂ ಲೇಖನಗಳು ಬಹುಮಟ್ಟಿಗೆ ಪೂರ್ತಿಯಾಗಿವೆ. ಆ ಲೇಖನಗಳನ್ನು ಆದಷ್ಟು ಬೇಗ ಸಂಪೂರ್ಣಗೊಳಿಸಿ, ಕಾವೇರಿ (ನದಿ) ಲೇಖನಕ್ಕೆ ಅನುವು ಮಾಡಿಕೊಡೋಣ. ಸಹಯೋಗದ ಕೆಲಸವು ಅನುವಾದಕ್ಕೆ ಮಾತ್ರ ಮೀಸಲಾಗಿಲ್ಲ ಎಂಬುದಕ್ಕೆ ಕಾವೇರಿ ನದಿ ಲೇಖನವು ಉತ್ತಮ ಉದಾಹರಣೆಯಾಗಬಹುದು. - ಮನ|Mana Talk - Contribs ೧೪:೨೭, ೧೦ September ೨೦೦೬ (UTC)
[ಬದಲಾಯಿಸಿ] ಭಾರತದ ಇತಿಹಾಸ
ಭಾರತದ ಇತಿಹಾಸ ಲೇಖನದಲ್ಲಿ ಬಹಳಷ್ಟು ಅನುವಾದ ಮುಗಿದಿದ್ದು , ಸ್ವಲ್ಪವೇ ಅನುವಾದ ಹಾಗೂ clean up ಬಾಕಿ ಇದೆ. ಅದನ್ನೇ ಸಹಯೋಗವಾಗಿ ಮಾಡಿ , ಅದು ಮುಗಿದ ನಂತರ ಹೊಸ ವಿಷಯ ತೆಗೆದುಕೊಳ್ಳಬಹುದು. ಏನಂತೀರಿ? Narayana ೧೨:೫೦, ೧೦ September ೨೦೦೬ (UTC)
- ಈಗ ಮುಖ್ಯಪುಟದಲ್ಲಿ ಸಹಯೋಗದ ಲೇಖನವೆಂದು ನಮೂದಿಸಿರುವ ಭಾರತದ ಸಂವಿಧಾನ ಪೂರ್ಣವಾದ ನಂತರ, ಭಾರತದ ಇತಿಹಾಸವನ್ನು ಖಂಡಿತಾ ಹಾಕಬಹುದು. ಸ್ವಲ್ಪವೇ ಅನುವಾದ ಮತ್ತು cleanup ಬಾಕಿ ಉಳಿದಿರುವುದರಿಂದ, ಸಹಯೋಗಕ್ಕೆ ಹಾಕುವ ಮುನ್ನವೆ ಆಸಕ್ತಿ ಉಳ್ಳವರು, ಈ ಲೇಖನದಲ್ಲಿ ತೊಡಗಿ ಪೂರ್ತಿಗೊಳಿಸೋಣ. - ಮನ|Mana Talk - Contribs ೧೪:೩೦, ೧೦ September ೨೦೦೬ (UTC)
[ಬದಲಾಯಿಸಿ] ಹೊಸ ಸಹಯೋಗ
ಭಾರತದ ಸಂವಿಧಾನದ ಮುಖ್ಯ ಭಾಗಗಳೆಲ್ಲಾ ಮುಗಿದಿದೆ. ಈಗಾಗಲೇ ಇದು ವಾರದ ಸಹಯೋಗವಾಗಿ ಒಂದು ತಿಂಗಳಾಗಿದೆ. ಮುಂದಿನದಾಗಿ ಕಾವೇರಿ (ನದಿ) ಆಗಬೇಕೆಂದು ನನ್ನ ಅಭಿಪ್ರಾಯ. ಎಲ್ಲರೂ ದಯವಿಟ್ಟು ತಮ್ಮ ಅಭಿಪ್ರಾಯಗಳನ್ನು ತಿಳಿಸಿದರೆ ಇದನ್ನು ನಾನು ಬದಲಾಯಿಸುವೆ. ಶುಶ್ರುತ \ಮಾತು \ಕತೆ ೦೨:೧೮, ೨೩ September ೨೦೦೬ (UTC)
[ಬದಲಾಯಿಸಿ] ಕರ್ಣಾಟಕ ಏಕೀಕರಣಕ್ಕಾಗಿ ದುಡಿದ ಮಹನೀಯರು
ಕರ್ಣಾಟಕ ಏಕೀಕರಣಕ್ಕಾಗಿ ದುಡಿದ ಮಹನೀಯರ ಬಗ್ಗೆ ವಿಕಿಪೀಡಿಯದಲ್ಲಿ ಲೇಖನಗಳನ್ನು ಸೇರಿಸುವುದು ಒಳಿತು.
[ಬದಲಾಯಿಸಿ] veterinary science and animal husbandry
The related technically able editors are requested to contribute.
[ಬದಲಾಯಿಸಿ] channagiri
Santrasikkumar ಅವರು ಚನ್ನಗಿರಿಯ ಬಗ್ಗೆ ಬರೆದಿದ್ದ ಭಾಗವನ್ನು ಸರಿಯಾದ ಪುಟವಾದ ಚನ್ನಗಿರಿಗೆ ವರ್ಗಾಯಿಸಿರುವೆ. ಶುಶ್ರುತ \ಮಾತು \ಕತೆ ೦೨:೪೧, ೩೦ December ೨೦೦೬ (UTC)