ಮುದೇನೂರು ಸಂಗಣ್ಣ
From Wikipedia
ಮುದೇನೂರು ಸಂಗಣ್ಣ ಇವರು ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಚಿಗಟೇರಿಯವರು. ವೃತ್ತಿಯಲ್ಲಿ ಕೃಷಿಕರಾಗಿದ್ದಂತೆಯೆ, ಸಾಹಿತ್ಯ ಹಾಗು ಜಾನಪದ ಕ್ಷೇತ್ರಗಳಲ್ಲೂ ಸಹ ವಿಶೇಷ ಕೃಷಿ ಮಾಡಿದ್ದಾರೆ.
ಪರಿವಿಡಿ |
[ಬದಲಾಯಿಸಿ] ಕೃತಿಗಳು
[ಬದಲಾಯಿಸಿ] ಕಾವ್ಯ
- ಆ ಅಜ್ಜ ಈ ಮೊಮ್ಮಗ
[ಬದಲಾಯಿಸಿ] ನಾಟಕ
- ಚೌತಿಚಂದ್ರ
- ಬಂಗಾರದ ತಟ್ಟೆ
- ಕರುಣೆಯ ಕಂದ
- ಜನಅರಣ್ಯ
- ಮೋಚಿಮಾವ
- ಅಂಗುಲಿಮಾಲ
- ಅವ್ವಣ್ಣೆವ್ವ
- ಶೀಲಾವತಿ
- ಬುದ್ಧ
- ಬಾಲ ಭಿಕ್ಷುಕರಾಜ
- ಸೂಳೆ ಸಂಕವ್ವೆ
- ಸುನಾಮಿ ಸುನಾಮಿ
[ಬದಲಾಯಿಸಿ] ಜೀವನ ಚರಿತ್ರೆ
- ಕೊಂಡಜ್ಜಿ ಬಸಪ್ಪ
[ಬದಲಾಯಿಸಿ] ಅನುವಾದ
- ಘಾಸಿರಾಮ ಕೋತ್ವಾಲ್
- ಭಾರತದ ಪ್ರೇಮ ಕತೆಗಳು
[ಬದಲಾಯಿಸಿ] ಜಾನಪದ
- ನವಲು ಕುಣದಾವ
- ಚಿತ್ರಪಟ ರಾಮಾಯಣ
- ಲಕ್ಷಾಪತಿ ರಾಜನ ಕತೆ
- ಜಾನಪದ ಮುಕ್ತಕಗಳು
- ಹಳ್ಳಿಯ ಹಾಡುಗಳು
- ಗೊಂದಲಿಗರ ದೇವೇಂದ್ರಪ್ಪನ ಆಟಗಳು
- ಗೊಂಬಿಗೌಡರ ಸೂತ್ರದ ಗೊಂಬಿ ಆಟಗಳು
- ಚಿಗಟೇರಿ ಪದಕೋಶ
[ಬದಲಾಯಿಸಿ] ಪುರಸ್ಕಾರ
- ೧೯೮೯ರಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ ಫೆಲೋಶಿಪ್
- ೧೯೯೨ರಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಜಾನಪದ ತಜ್ಞ ಪ್ರಶಸ್ತಿ
- ೧೯೯೬ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
- ೨೦೦೦ನೆಯ ಸಾಲಿನಲ್ಲಿ ಸೂಳೆ ಸಂಕವ್ವೆ ನಾಟಕಕ್ಕೆ ಕನ್ನಡ ಸಾಹಿತ್ಯ ಅಕಾಡೆಮಿ ಬಹುಮಾನ
- ೨೦೦೧ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ
- ೨೦೦೬ರಲ್ಲಿ ಕರ್ನಾಟಕ ಸರಕಾರದ ಸುವರ್ಣ ಕರ್ನಾಟಕ ಏಕಿಕರಣ ಪ್ರಶಸ್ತಿ
- ೨೦೦೬ರಲ್ಲಿ ನಾಡೋಜ ಪುರಸ್ಕಾರ ಲಭಿಸಿದೆ.
- ಚಿಗಟೇರಿ ಪದಕೋಶಕ್ಕೆ ತ್ರಿವೇಂದ್ರಮ್ ದ್ರಾವಿಡ ಭಾಷಾ ಸಂಸ್ಥೆಯ ಪುರಸ್ಕಾರ
[ಬದಲಾಯಿಸಿ] ಗೌರವ
- ೧೯೮೪ರಲ್ಲಿ ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ
- ೧೯೯೪ರಲ್ಲಿ ಅಖಿಲ ಕರ್ನಾಟಕ ಜಾನಪದ ಸಮ್ಮೇಳನದ ಅಧ್ಯಕ್ಷತೆ
- ೨೦೦೬ರಲ್ಲಿ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ
[ಬದಲಾಯಿಸಿ] ಸಾಮಾಜಿಕ