ಧೂಮಕೇತು (ಚಲನಚಿತ್ರ)

From Wikipedia

ಧೂಮಕೇತು
ಬಿಡುಗಡೆ ವರ್ಷ ೧೯೬೮
ಚಿತ್ರ ನಿರ್ಮಾಣ ಸಂಸ್ಥೆ ಶ್ರೀ ಭಗವತಿ ಆರ್ಟ್ ಪ್ರೊಡಕ್ಷನ್ಸ್
ನಾಯಕ ರಾಜಕುಮಾರ್
ನಾಯಕಿ ಉದಯಚಂದ್ರಿಕ
ಪೋಷಕ ವರ್ಗ ನರಸಿಂಹರಾಜು, ಉದಯಕುಮಾರ್, ಅಶ್ವಥ್
ಸಂಗೀತ ನಿರ್ದೇಶನ ಟಿ.ಜಿ.ಲಿಂಗಪ್ಪ
ಕಥೆ / ಕಾದಂಬರಿ
ಚಿತ್ರಕಥೆ
ಸಂಭಾಷಣೆ
ಸಾಹಿತ್ಯ ಆರ್.ಎನ್.ಜಯಗೋಪಾಲ್
ಹಿನ್ನೆಲೆ ಗಾಯನ
ಛಾಯಾಗ್ರಹಣ ಆರ್.ಎನ್.ಕೆ.ಪ್ರಸಾದ್
ನೃತ್ಯ
ಸಾಹಸ
ಸಂಕಲನ
ನಿರ್ದೇಶನ ಎಸ್.ಎನ್.ಪಾಲ್
ನಿರ್ಮಾಪಕರು ಆರ್.ಎನ್.ಜಯಗೋಪಾಲ್
ಪ್ರಶಸ್ತಿಗಳು
ಇತರೆ ಮಾಹಿತಿ ಸರ್ಕಸ್ ಕಂಪನಿಯನ್ನೊಳಗೊಂಡ ಕಥೆಯಿರುವ ಮೊದಲ ಕನ್ನಡ ಚಿತ್ರ

೧೯೬೮ರಲ್ಲಿ ತೆರೆಕಂಡ ಧೂಮಕೇತು ಚಿತ್ರವು ಕನ್ನಡ ಚಿತ್ರರಂಗದಲ್ಲಿ ಮೊಟ್ಟ ಮೊದಲ ಬಾರಿಗೆ ಸರ್ಕಸ್ ಕಂಪನಿಯೊಂದರ ಕಥೆಯಾಧಾರಿತ, ಹಾಗು ಸರ್ಕಸ್ಸಿನ ಸೆಟ್ಟುಗಳಲ್ಲಿ ಚಿತ್ರೀಕರಿಸಿದ ಚಿತ್ರ.

ಚಿತ್ರಸಾಹಿತಿ ಆರ್.ಎನ್. ಜಯಗೋಪಾಲ್ ಈ ಚಿತ್ರದ ನಿರ್ಮಾಪಕರು .