ಯಶವಂತ ಚಿತ್ತಾಲ

From Wikipedia

ಯಶವಂತ ವಿತೋಬ ಚಿತ್ತಾಲ
ಯಶವಂತ ವಿತೋಬ ಚಿತ್ತಾಲ

ಯಶವಂತ ಚಿತ್ತಾಲ - ಕನ್ನಡದ ಖ್ಯಾತ ಕವಿ ಮತ್ತು ಸಾಹಿತಿ. ಐವತ್ತೊಂದು ಕಥೆಗಳನ್ನು ಬರೆದಿರುವ ಚಿತ್ತಾಲರರು, ಉತ್ತರ ಕನ್ನಡದ ಚಿಕ್ಕ ಗ್ರಾಮ ಹನೇಹಳ್ಳಿಯ ಕಡೆಯವರು. ಪಾಲಿಮರ್ ಟೆಕ್ನೊಲಜಿ ಓದಿ ಮುಂಬಯಿ ಹೋಗಿ ಅಲ್ಲೇ ನೆಲೆಸಿದರು.

[ಬದಲಾಯಿಸಿ] ಚಿತ್ತಾಲರ ಕಥೆಗಳು/ಕಾದಂಬರಿಗಳು

  • ಬೊಮ್ಮಿಯ ಹುಲ್ಲು ಹೊರೆ (೧೯೪೯ ರಲ್ಲಿ ಬರೆದ ಅವರ ಮೊತ್ತ ಮೊದಲ ಕಥೆ)
  • ಆಬೋಲಿನ
  • ಅಟ
  • ಬೇನ್ಯಾ
  • ಕಥೆಯಾದಳು ಹುಡುಗಿ
  • ಪುರುಷೋತ್ತಮ
  • ಛೇದ
  • ಶಿಕಾರಿ
  • ಮೂರು ದಾರಿಗಳು
  • ಸಂದರ್ಶನ
  • ಮುಖಾಮುಖಿ
  • ಬಂದು ಹೋದವನು - ವಿಮರ್ಶೆ
  • ನನ್ನ ತಮ್ಮ ಗಂಗಾಧರ ಚಿತ್ತಾಲ

ಇವರ "ಕಥೆಯಾದಳು ಹುಡುಗಿ" ಎಂಬ ಕೃತಿಗೆ ೧೯೮೩ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ. "ಶಿಕಾರಿ" ಕಾದಂಬರಿಗೆ ೧೯೭೯ ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಿಶೇಷ ಪ್ರಶಸ್ತಿ ದೊರೆತಿದೆ. ೨೦೦೨ ಸಾಲಿನ 'ನಿರಂಜನ ಪ್ರಶಸ್ತಿ' ದೊರೆತಿದೆ.