ಮನು ಕಾವ್ಯನಾಮದಿಂದ ಖ್ಯಾತರಾದ ಪಿ.ಎನ್.ರಂಗನ್ ರವರು ವೃತ್ತಿಯಿಂದ ಇಂಜನಿಯರರು.ಇವರ ಅನೇಕ ಕಾದಂಬರಿಗಳು ಧಾರಾವಾಹಿ ರೂಪದಿಂದ ಕನ್ನಡ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ.
ಇವರ ಕಾದಂಬರಿ ಅಯನ ಹಾಗು ಆಸ್ಫೋಟ ಇವು ಚಲನಚಿತ್ರವಾಗಿವೆ. ಖೆಡ್ಡ ದೂರದರ್ಶನ ಮಾಲಿಕೆಯಲ್ಲಿ ಬಂದಿದೆ.
ವರ್ಗಗಳು: ಸಾಹಿತಿಗಳು