ವಸಂತಕುಮಾರ ಪೆರ್ಲ
From Wikipedia
ವಸಂತಕುಮಾರ ಪೆರ್ಲ ಇವರು ೧೯೫೮ ಜುಲೈ ೨ರಂದು ಕಾಸರಗೋಡು ಜಿಲ್ಲೆಯ ಪೆರ್ಲದಲ್ಲಿ ಜನಿಸಿದರು. ಮಂಗಳೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಹಣಾಧಿಕಾರಿಯಾಗಿದ್ದಾರೆ.
ಪರಿವಿಡಿ |
[ಬದಲಾಯಿಸಿ] ಕೃತಿಗಳು
[ಬದಲಾಯಿಸಿ] ಕಥಾಸಂಕಲನ
- ಹತ್ತರೊಡನೊಂದು
[ಬದಲಾಯಿಸಿ] ಕಾದಂಬರಿ
- ಪಯಸ್ವಿನಿಯ ಮಡಿಲಲ್ಲಿ
[ಬದಲಾಯಿಸಿ] ಕವನಸಂಕಲನ
- ಮಾತಿನಾಚೆಯ ಮೌನ
- ಹುತ್ತದೊಳಗಿನ ಹಾವು
[ಬದಲಾಯಿಸಿ] ಪರಿಚಯ
- ಪುತ್ತೂರು ತಾಲೂಕು ದರ್ಶನ
- ಕ್ಯಾಮರಾಮ್ಯಾನ್ ಮಧುಸೂದನ
[ಬದಲಾಯಿಸಿ] ಅಂಕಣ ಲೇಖನ
- ಪ್ರಸ್ತಾಪ
- ವರ್ತಮಾನ
[ಬದಲಾಯಿಸಿ] ಸಂಪಾದನೆ
- ಪ್ರಾತಿನಿಧಿಕ ತುಳು ಕಬಿತೆಲು