ರಾಮಚಂದ್ರ ಕೊಟ್ಟಲಗಿ

From Wikipedia

ರಾಮಚಂದ್ರ ಕೊಟ್ಟಲಗಿಯವರು ೧೯೧೮ ಮೇ ೧೬ರಂದು ವಿಜಾಪುರ ಜಿಲ್ಲೆಯ ‘’’ಮನಗೋಳಿ’’’ಯಲ್ಲಿ ಜನಿಸಿದರು. ಇವರು ನವೋದಯ ಕಾಲದ ಹೆಸರಾಂತ ಕವಿ ಹಾಗು ಕಾದಂಬರಿಕಾರರು.


ಇವರ ಕೆಲವು ಕೃತಿಗಳು:

  • ಪಿಪಾಸೆ (ಕವನ ಸಂಕಲನ)
  • ದೀಪ ನಿರ್ವಾಣ (ಕಾದಂಬರಿ)
  • ದೀಪ ಹತ್ತಿತು -೧,೨ (ಕಾದಂಬರಿ)


ರಾಮಚಂದ್ರ ಕೊಟ್ಟಲಗಿಯವರು ೧೯೭೫ ಸಪ್ಟಂಬರ ೨೦ರಂದು ನಿಧನರಾದರು.