ರಾಜಶೇಖರ ಭೂಸನೂರುಮಠ

From Wikipedia

ರಾಜಶೇಖರ ಭೂಸನೂರಮಠ ಇವರು ೧೯೩೮ ಜನೇವರಿ ೧೬ರಂದು ಹುಬ್ಬಳ್ಳಿಯಲ್ಲಿ ಜನಿಸಿದರು. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಭೌತಶಾಸ್ತ್ರದ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

ಇವರ ಕೃತಿಗಳು:

  • ಶುಕ್ರಗ್ರಹದ ಸಾಹಸಿ ಯೀಝಾನ್
  • ಮಂಗಳ
  • ಸಿಗ್ನೀ ಸಂಗೀತ
  • ರಾಕ್ಷಸ ದ್ವೀಪ
  • ಅಟ್ಲಾಂಟಿಸ್
  • ನಾಳಿನ ಮಕಕ್ಳ ಕಥೆಗಳು (೧,೨,೩,೪)
  • ವಿಜ್ಞಾನದೃಷ್ಟಿಯಲ್ಲಿ ಸೃಷ್ಟಿ
  • ಪ್ರೌಢದೇವರಾಯರ ಕಾವ್ಯದ ಕಥಾಸಂಗ್ರಹ
  • ಭೌತಶಾಸ್ತ್ರ ಪ್ರವೇಶ
  • ನೀವು ಮತ್ತು ನಿಮ್ಮ ಚಕ್ರಗಳು
  • ಭವಿಷ್ಯಾವಧಾನ
  • ಪರ್ಯಾಯ ಚಿಕಿತ್ಸೆಗಳು
  • ಅತೀಂದ್ರಿಯ ಪ್ರಪಂಚ



ಇದೊಂದು ಚುಟುಕು ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.