ಚಂದ್ರಕಾಂತ ಕುಸನೂರ

From Wikipedia

ಚಂದ್ರಕಾಂತ ಕುಸನೂರ ಅವರು ಕನ್ನಡದ ಖ್ಯಾತ ಸಾಹಿತಿಗಳು ಹಾಗು ರಂಗಕರ್ಮಿಗಳು.ಇವರು ೧೯೩೧ರಲ್ಲಿ ಕಲಬುರ್ಗಿಯಲ್ಲಿ ಜನಿಸಿದರು. ಎಂ.ಎ; ಬಿ.ಇಡಿ ಪದವಿಗಳನ್ನು ಪಡೆದಿದ್ದಾರೆ. ಕಲಬುರ್ಗಿ ಹಿಂದಿ ಶಿಕ್ಷಣ ತರಬೇತಿ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದರು.

ಪರಿವಿಡಿ

[ಬದಲಾಯಿಸಿ] ಕೃತಿಗಳು

[ಬದಲಾಯಿಸಿ] ನಾಟಕ

  • ಹಳ್ಳಾ ಕೊಳ್ಳಾ ನೀರು
  • ಮೂರು ಅಸಂಗತ ನಾಟಕಗಳು
  • ನಾಲ್ಕು ಅಸಂಗತ ನಾಟಕಗಳು
  • ದಿಂಡಿ

[ಬದಲಾಯಿಸಿ] ಕಾವ್ಯ

  • ನಂದಿಕೋಲು

[ಬದಲಾಯಿಸಿ] ಕಾದಂಬರಿ

  • ಚರ್ಚಗೇಟ್
  • ಯಾತನಾಶಿಬಿರ
  • ಸೆಳೆತ
  • ಮಹಾಪುರುಷ
  • ಮನೆ

[ಬದಲಾಯಿಸಿ] ಹಿಂದಿಗೆ ಅನುವಾದ

[ಬದಲಾಯಿಸಿ] ಪುರಸ್ಕಾರ

  • ೧೯೭೫ರಲ್ಲಿ “ಯಾತನಾ ಶಿಬಿರ” ಕಾದಂಬರಿಗೆ ರಾಜ್ಯ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಲಭಿಸಿದೆ.
  • ೧೯೯೨ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಗೌರವ ಪ್ರಶಸ್ತಿ ನೀಡಲಾಗಿದೆ.
  • ೨೦೦೬ನೆಯ ಸಾಲಿನಲ್ಲಿ ನಾಡೋಜ ಪ್ರತಿಷ್ಠಾನದ ಅರವಿಂದ ಪ್ರಶಸ್ತಿ ದೊರೆತಿದೆ.



ಇದೊಂದು ಚುಟುಕು ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.