ಬಸವರಾಜ ಸಬರದ

From Wikipedia

ಬಸವರಾಜ ಸಬರದ ಇವರು ೨೦ ಜೂನ್ ೧೯೫೪ ರಂದು ಕೊಪ್ಪಳ ಜಿಲ್ಲೆಯ ಕುಕನೂರಿನಲ್ಲಿ ಜನಿಸಿದರು. ತಂದೆ ಬಸಪ್ಪ , ತಾಯಿ ಬಸಮ್ಮ. ಇವರು ಕರ್ನಾಟಕ ವಿಶ್ವವಿದ್ಯಾಲಯದ ಎಮ್.ಏ.(ಕನ್ನಡ) ಪದವಿಧರರು.

ಪರಿವಿಡಿ

[ಬದಲಾಯಿಸಿ] ಕೃತಿಗಳು

[ಬದಲಾಯಿಸಿ] ಕವನ ಸಂಕಲನಗಳು

  • ನನ್ನವರ ಹಾಡು
  • ಹೋರಾಟ
  • ಮೂಡಲಕ ಕೆಂಪು ಮೂಡ್ಯಾನ
  • ನೂರು ಹನಿಗಳು
  • ದನಿಯತ್ತಿ ಹಾಡೇನ
  • ಬೆಳದಿಂಗಳು ಬಿಸಿಲಾತು
  • ಗುಬ್ಬಿಯೊಂದು ಗೂಡು ಕಟ್ಯಾದೊ

[ಬದಲಾಯಿಸಿ] ನಾಟಕಗಳು

  • ಪ್ರತಿರೂಪ
  • ರೆಕ್ಕೆ ಮೂಡಿದಾಗ
  • ಬೆಳ್ಳಿ
  • ನರಬಲಿ
  • ಬೆಳ್ಳಕ್ಕಿ ಸಾಲು
  • ಬೀದಿ ನಾಟಕಗಳು

[ಬದಲಾಯಿಸಿ] ವಿಮರ್ಶೆ

  • ಹೊಸದಿಕ್ಕು
  • ವಚನ ಚಳುವಳಿ
  • ಸಾಹಿತ್ಯ ಸಂಗಾತಿ
  • ಜಾನಪದ
  • ಅನಂತಮೂರ್ತಿ ಕೃತಿಗಳು
  • ನಿರಂಜನ ಕೃತಿಗಳು

[ಬದಲಾಯಿಸಿ] ಸಂಶೋಧನೆ

  • ಬಸವೇಶ್ವರ ಮತ್ತು ಪುರಂದರದಾಸರು
  • ಬೀದರ ಮತ್ತು ರಾಯಚೂರು ಜಿಲ್ಲೆಯ ಅನುಭಾವಿ ಕವನಗಳು

[ಬದಲಾಯಿಸಿ] ವಿಚಾರ ಸಾಹಿತ್ಯ

  • ಶಾಸನಗಳು
  • ವಿಚಾರ ಸಂಪದ
  • ಸಮುದಾಯ ಮತ್ತು ಸಂಸ್ಕೃತಿ
  • ಪ್ರಭುತ್ವ ಮತ್ತು ಜನತೆ

[ಬದಲಾಯಿಸಿ] ಸಂಪಾದಿತ

  • ದಲಿತ ಸೂರ್ಯ
  • ಕಲ್ಯಾಣ ನಾಡಿನ ಕೆಂಪು ಕವಿತೆಗಳು
  • ಆಯ್ದ ಕವನಗಳು
  • ಶರಣರ ಬಂಡಾಯ ವಚನಗಳು
  • ಬಂಡಾಯ ಸಾಹಿತ್ಯದ ತಾತ್ವಿಕ ನೆಲೆಗಳು

[ಬದಲಾಯಿಸಿ] ಪುರಸ್ಕಾರ

  • ದೇವರಾಜ ಬಹಾದ್ದೂರ ಪ್ರಶಸ್ತಿ
  • ಕಲಬುರ್ಗಿ ವಿಶ್ವವಿದ್ಯಾಲಯ ಪುರಸ್ಕಾರ
  • ಕುವೆಂಪು ಸಾಹಿತ್ಯ ಪುರಸ್ಕಾರ
  • ಪೆರ್ಲ ಕೃಷ್ಣಭಟ್ಟ ಪ್ರಶಸ್ತಿ
  • ಕಾವ್ಯಾನಂದ ಪ್ರಶಸ್ತಿ
  • ರತ್ನಾಕರ ವರ್ಣಿ, ಮುದ್ದಣ ಪ್ರಶಸ್ತಿ
  • ಸಾಹಿತ್ಯ ಶ್ರೀ ಪ್ರಶಸ್ತಿ
  • ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ
  • ಜಿ.ಎಸ್.ಎಸ್. ಪ್ರಶಸ್ತಿ