ಶ್ರೀನಿವಾಸ ಉಡುಪ

From Wikipedia

ಶ್ರೀನಿವಾಸ ಉಡುಪ ಇವರು ೧೯೩೩ ಜನೆವರಿ ೮ರಂದು ಹೊಸನಗರ ತಾಲೂಕಿನ ಹುಂಚದಲ್ಲಿ ಜನಿಸಿದರು. ಕರ್ನಾಟಕ ರಾಜ್ಯದ ಲೋಕೋಪಯೋಗಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇವರ ಕೃತಿಗಳು ಇಂತಿವೆ:

ಪರಿವಿಡಿ

[ಬದಲಾಯಿಸಿ] ಕೃತಿಗಳು

[ಬದಲಾಯಿಸಿ] ಕಥಾಸಂಕಲನ

  • ನಿರಾಶೆಯ ಕೊನೆಯಲ್ಲಿ
  • ಪುರಾಣ ಕಥೆಗಳು
  • ಬದುಕು
  • ಮನೆಗೆ ಬಂದ ಮಗಳು
  • ಹೆಗ್ಗಡತಿ ಹೆತ್ತ ದೆವ್ವ
  • ಹೊಸ ಕಥೆಗಳು

[ಬದಲಾಯಿಸಿ] ನಾಟಕ

  • ರೇಷ್ಮೆ ಸೀರೆ
  • ಅಮೃತ ಹೃದಯ
  • ಗಣಪತಿ ಭರವಸೆ
  • ಮದುವೆ ಹೆಣ್ಣು

[ಬದಲಾಯಿಸಿ] ಕಾದಂಬರಿ

  • ಒಲಿದು ಬಂದವಳು
  • ಕೆಂಪು ತುಟಿ
  • ಜೀವನದ ಜೊತೆಗಾರ
  • ತುಂಬಿದ ಬಾಳು
  • ಪ್ರೇಮದ ಮನೆ
  • ಬಾಳಿನ ವೈಭವ
  • ಮನೆಗೆ ಬಂದವಳು
  • ವಿಜಯಲಕ್ಷ್ಮಿ
  • ಶೀಲವಂತೆ
  • ಸೋತ ಹೃದಯ
  • ಸ್ನೇಹಶೀಲೆ

[ಬದಲಾಯಿಸಿ] ಮಕ್ಕಳ ಕಾದಂಬರಿ

  • ಅಭಿಮನ್ಯು

[ಬದಲಾಯಿಸಿ] ಮಕ್ಕಳ ಪದ್ಯಗಳು

  • ಪಾಪು ಪದ್ಯಗಳು

[ಬದಲಾಯಿಸಿ] ಪುರಸ್ಕಾರ

  • ‘ಒಲಿದು ಬಂದವಳು’ ಕೃತಿಗೆ ೧೯೬೭ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ಲಭಿಸಿದೆ.
  • ‘ಅಮೃತ ಹೃದಯ’ ನಾಟಕ ಅಖಿಲ ಭಾರತ ಆಕಾಶವಾಣಿ ಬೆಂಗಳೂರು ಕೇಂದ್ರದಿಂದ ಪುರಸ್ಕಾರ ಪಡೆದಿದೆ.