ಎಸ್.ಎಸ್.ಮಾಳವಾಡ
From Wikipedia
ಪ್ರೊಫೆಸರ ಸಂಗಪ್ಪ ಸಂಗನಬಸಪ್ಪ ಮಾಳವಾಡ ಇವರು ಗದಗ ಜಿಲ್ಲೆಯ ರೋಣ ತಾಲೂಕಿನ ಮೆಣಸಿಗಿ ಗ್ರಾಮದಲ್ಲಿ ೧೯೧೦ ನವಂಬರ ೧೪ರಂದು ಜನಿಸಿದರು.
ಇವರು ಮುಂಬಯಿ ವಿಶ್ವವಿದ್ಯಾಲಯ ಹಾಗು ಕರ್ನಾಟಕ ವಿಶ್ವವಿದ್ಯಾಲಯಗಳ ಸೆನೇಟ್ ಸದಸ್ಯರಾಗಿದ್ದರು. ಕೆಲ ಕಾಲ ಕರ್ನಾಟಕ ವಿಶ್ವವಿದ್ಯಾಲಯದ ಪಠ್ಯಪುಸ್ತಕ ನಿರ್ದೇಶನಾಲಯದ ನಿರ್ದೇಶಕರಾಗಿದ್ದರು.
೧೯೭೨ರಲ್ಲಿ ಇವರಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಲಭಿಸಿತು.
ಮಾಳವಾಡರವರು ೧೯೮೭ ಅಗಸ್ಟ್ ೩೦ರಂದು ನಿಧನರಾದರು.