ರಂಗನತಿಟ್ಟು

From Wikipedia

ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿರುವ ರಂಗನ-ತಿಟ್ಟು ಒಂದು ಪಕ್ಷಿಧಾಮ. ಕನ್ನಡದಲ್ಲಿ "ತಿಟ್ಟು" ಅಂದರೆ ದ್ವೀಪ ಎಂದು. ಕಾವೇರಿ ಹೊಳೆಯು ಕವಲೊಡೆದು ಇಲ್ಲಿ ಒಂದು ದ್ವೀಪ/ತಿಟ್ಟುನ್ನು ಮಾಡಿದೆ.

ಇಲ್ಲಿಗೆ ಹೊರದೇಶದಿಂದ ಹಕ್ಕಿಗಳು ಬರುತ್ತವೆ.