ಗಂಗಾ ಪಾದೇಕಲ್

From Wikipedia

'ಗಂಗಾ' ಪಾದೇಕಲ್ ಇವರ ಹೆಸರು:ಪಿ.ರತ್ನಾ ಜಿ.ಭಟ್. ಇವರು ಪುತ್ತೂರಿನಲ್ಲಿ ೧೯೪೮ ಸಪ್ಟಂಬರ ೧ ರಂದು ಜನಿಸಿದರು. ಇವರ ಶಿಕ್ಷಣ ಏಳನೆಯ ತರಗತಿಯ ವರೆಗೆ ಮಾತ್ರ.

ಪರಿವಿಡಿ

[ಬದಲಾಯಿಸಿ] ಸಾಹಿತ್ಯ ರಚನೆ

[ಬದಲಾಯಿಸಿ] ಕಾದಂಬರಿಗಳು

  • ಹೊನ್ನಳ್ಳಿಯಲ್ಲೊಮ್ಮೆ
  • ಸೆರೆಯಿಂದ ಹೊರಗೆ
  • ಪಯಣದ ಹಾದಿಯಲ್ಲಿ
  • ಮೌನ ರಾಗಗಳು
  • ಬಂಗಾರದ ಜಿಂಕೆಯ ಹಿಂದೆ
  • ಇನ್ನೊಂದು ಅಧ್ಯಾಯ

[ಬದಲಾಯಿಸಿ] ಕಥಾಸಂಕಲನಗಳು

  • ಪುಲಪೇಡಿ ಮತ್ತು ಇತರ ಕಥೆಗಳು
  • ಹೆಜ್ಜೆ ಮೂಡದ ಹಾದಿಯಲ್ಲಿ
  • ಸಂಧಿಕಾಲ
  • ಹೊಸ ಹೆಜ್ಜೆ
  • ವಾಸ್ತವ

[ಬದಲಾಯಿಸಿ] ಪುರಸ್ಕಾರ

ಇವರು ಬರೆದ ಸೆರೆಯಿಂದ ಹೊರಗೆ ಕಾದಂಬರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿ ದೊರೆತಿದೆ.