ಪಿ.ಎಸ್.ರಾಮಾನುಜಂ
From Wikipedia
ಡಾ|ಪಿ.ಎಸ್.ರಾಮಾನುಜಂ ಇವರು ಸಂಸ್ಕೃತದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಹಿರಿಯ ಪೋಲೀಸ್ ಅಧಿಕಾರಿಯಾಗಿದ್ದರು.
ಇವರ “ಬೆಳಕು ಹರಿದಂತೆ”, “ಇವರು ಈ ಜನರು” ಕವನಸಂಗ್ರಹಗಳಿಗೆ ಮೈಸೂರು ವಿಶ್ವವಿದ್ಯಾನಿಲಯದ ಸ್ವರ್ಣ ಮಹೋತ್ಸವ ಪ್ರಶಸ್ತಿ ಹಾಗು “ರುಚಿರ” ಕವನಸಂಕಲನಕ್ಕೆ ಮುದ್ದಣ ಪ್ರಶಸ್ತಿ ದೊರೆತಿವೆ. “ಕೊಡವರು” ಸಂಶೋಧನಾ ಗ್ರಂಥಕ್ಕೆ ಸಾಹಿತ್ಯ ಅಕಾಡೆಮಿ ಬಹುಮಾನ ದೊರೆತಿದೆ.