ಅರಳುಮಲ್ಲಿಗೆ ಪಾರ್ಥಸಾರಥಿ
From Wikipedia
ಡಾ| ಅರಳುಮಲ್ಲಿಗೆ ಪಾರ್ಥಸಾರಥಿ ಇವರು ೧೯೪೮ ಮಾರ್ಚ್ ೨೨ರಂದು ಬೆಂಗಳೂರು ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಅರಳುಮಲ್ಲಿಗೆ ಗ್ರಾಮದಲ್ಲಿ ಜನಿಸಿದರು.
ಹರಿದಾಸ ಸಾಹಿತ್ಯ ಸಂಪಾದನೆ , ಪ್ರಸಾರ ಹಾಗು ಧ್ವನಿಸುರುಳಿಗಳ ನಿರ್ಮಾಣದಲ್ಲಿ ಅರಳುಮಲ್ಲಿಗೆ ಪಾರ್ಥಸಾರಥಿಯವರು ಅಪಾರ ಸೇವೆ ಸಲ್ಲಿಸಿದ್ದಾರೆ.
[ಬದಲಾಯಿಸಿ] ಕೃತಿಗಳು
- ಧೀಮಂತ ಕರ್ನಾಟಕ
- ಶ್ರೀಪಾದರಾಜ ಸಂಪುಟ
- ಶ್ರೀ ವ್ಯಾಸರಾಜ ಸಂಪುಟ
- ಶ್ರೀ ವಾದಿರಾಜ ಸಂಪುಟ
- ದಾಸಸಾಹಿತ್ಯವಾಹಿನಿ
- Principles of Management