ಕವಿತಾ ಕೃಷ್ಣ
From Wikipedia
ಕವಿತಾ ಕೃಷ್ಣ ಇವರು ಪ್ರೌಢಶಾಲೆ ಮಣ್ಣೆಯಲ್ಲಿ ಕನ್ನಡ ಪಂಡಿತರು. ಇವರ ತಂದೆ ಯಜಮಾನ ಕಾಳಯ್ಯ. ಇವರ ಕೃತಿಗಳಲ್ಲಿ ಕೆಲವು ಇಂತಿವೆ:
ಪರಿವಿಡಿ |
[ಬದಲಾಯಿಸಿ] ಕೃತಿಗಳು
[ಬದಲಾಯಿಸಿ] ಕವನ ಸಂಕಲನ
- ಕಂದನ ವಾಣಿ
- ಕನ್ನಡ ಕಹಳೆ
- ಕನ್ನಡ ಕಿನ್ನರಿ
- ಕನ್ನಡಾಂಬೆಗಾರತಿ
- ಕವನ ತರಂಗ
- ಕವನ ಮಂಜರಿ
- ಕಾವ್ಯ ಮಂಜರಿ
- ಕೃಷ್ಣನ ಕೊಳಲು
- ತೇರನೇರು ಬಾ
[ಬದಲಾಯಿಸಿ] ಕಾದಂಬರಿ
- ಆವರ್ತನ
[ಬದಲಾಯಿಸಿ] ನಾಟಕ
- ಚಂಡಶಾಸನ
- ತ್ಯಾಗಮಯಿ
- ಬಾಳೆ ಬಂಗಾರ
- ಮಮತೆಯ ಮನೆ
- ರಾಧಾನಿವಾಸ
- ರಾಮರಾಜ್ಯ
- ವಸ್ತ್ರಾಪಹರಣ
- ಶಕುಂತಲಾ
- ಸಂಗೊಳ್ಳಿ ರಾಯಣ್ಣ
[ಬದಲಾಯಿಸಿ] ಜೀವನ ಚರಿತ್ರೆ
- ನಾದಯೋಗಿ ನಾರಣಪ್ಪ
- ರುದ್ರಮುನಿ ಚರಿತ
[ಬದಲಾಯಿಸಿ] ಸಂಶೋಧನೆ
- ಕರ್ನಾಟಕದ ತಿಗಳರು
- ಗಂಗರ ಮಾನ್ಯಪುರ
[ಬದಲಾಯಿಸಿ] ಸಂಪಾದನೆ
- ವಿಜಯವಂದನ