ಸಾಯಿಸುತೆ
From Wikipedia
ಸಾಯಿಸುತೆ ಕಾವ್ಯನಾಮದಲ್ಲಿ ಬರೆಯುತ್ತಿರುವ ರತ್ನಾ ಅಶ್ವಥ್ಥ ಇವರು ೧೯೪೨ರಲ್ಲಿ ಜನಿಸಿದರು.
[ಬದಲಾಯಿಸಿ] ಕೃತಿಗಳು
ಇವರ ಕೆಲವು ಕೃತಿಗಳು ಇಂತಿವೆ:
- ಅಮೃತಸಿಂಧು
- ಇಬ್ಬನಿ ಕರಗಿತು
- ಗಂಧರ್ವಗಿರಿ
- ಗಿರಿಧರ
- ಡಾ.ವಸುಧಾ
- ನಾಟ್ಯಸುಧಾ
- ನಿಷೆಯಿಂದ ಉಷೆಗೆ
- ಪ್ರೇಮ ಸಾಫಲ್ಯ
- ಬಾಡಿದ ಹೂವು
- ಬೆಳ್ಳಿ ದೋಣಿ
- ಮಂಗಳ ದೀಪ
- ಮಮತೆಯ ಸಂಕೋಲೆ
- ಮಿಂಚು
- ರಾಗ ಬೃಂದಾವನ
- ವಸಂತದ ಚಿಗುರು
- ವಸುಂಧರಾ
- ವಿವಾಹ ಬಂಧನ
- ಶ್ವೇತಗುಲಾಬಿ
- ಸ್ವರ್ಣ ಮಂದಿರ
- ಹೃದಯರಾಗ
- ಹೊಂಬೆಳಕು
[ಬದಲಾಯಿಸಿ] ಚಲನಚಿತ್ರ
ಇವರ ಕಾದಂಬರಿ ಶ್ವೇತಗುಲಾಬಿ ಚಲನಚಿತ್ರವಾಗಿ ಜನಪ್ರಿಯತೆ ಗಳಿಸಿದೆ.
ವರ್ಗಗಳು: ಚುಟುಕು | ಕನ್ನಡ ಸಾಹಿತ್ಯ | ಸಾಹಿತಿಗಳು | ಲೇಖಕಿಯರು