ಮಿರ್ಜಿ ಅಣ್ಣಾರಾಯರು

From Wikipedia

ಮಿರ್ಜಿ ಅಣ್ಣಾರಾಯರು ೧೯೧೮ರಲ್ಲಿ ಬೆಳಗಾವಿ ಗಡಿಯ ಹಳ್ಳಿಯೊಂದರಲ್ಲಿ ಜನಿಸಿದರು. ಓದಿದ್ದು ಏಳನೆಯ ತರಗತಿಯವರೆಗೆ ಮಾತ್ರ. ಹಳ್ಳಿಯ ಪ್ರಾಥಮಿಕ ಶಾಲೆಯೊಂದರಲ್ಲಿ ಉಪಾಧ್ಯಾಯರಾಗಿ ಕೆಲಸ ಮಾಡುತ್ತಿದ್ದರು.

ಪರಿವಿಡಿ

[ಬದಲಾಯಿಸಿ] ಕೃತಿಗಳು

[ಬದಲಾಯಿಸಿ] ಕಾದಂಬರಿ

  • ನಿಸರ್ಗ
  • ರಾಷ್ಟ್ರಪುರುಷ
  • ಅಶೋಕಚಕ್ರ
  • ಭಸ್ಮಾಸುರ
  • ಪ್ರತಿಸರಕಾರ
  • ಹದಗೆಟ್ಟ ಹಳ್ಳಿ
  • ಸಿದ್ಧಚಕ್ರ
  • ಎರಡು ಹೆಜ್ಜೆ

[ಬದಲಾಯಿಸಿ] ಕಥಾಸಂಕಲನ

  • ಪ್ರಣಯ ಸಮಾಧಿ
  • ವಿಜಯಶ್ರೀ
  • ಅಮರ ಕಥೆಗಳು
  • ಮಿರ್ಜಿ ಅಣ್ಣಾರಾಯರ ಆಯ್ದ ಕಥೆಗಳು

[ಬದಲಾಯಿಸಿ] ಪರಿಚಯ ಗಂಥ

  • ಜೈನಧರ್ಮ

ಮಿರ್ಜಿ ಅಣ್ಣಾರಾಯರು ೧೯೭೫ರಲ್ಲಿ ನಿಧನರಾದರು.