ಸುನೀತಿ ಕೃಷ್ಣಸ್ವಾಮಿ
From Wikipedia
ಜನನ - ಮೇ. ೨೧.೧೯೩೨
ಮರಣ - ಆಗಸ್ಟ್.೧೪.೨೦೦೦
ಪ್ರಸಿದ್ಧ ಕಾದಂಬರಿಗಾರ್ತಿ ಸುನೀತಿ ಕೃಷ್ಣ ಸ್ವಾಮಿಯವರು ಮೈಸೂರಿನವರು. ತಂದೆ ಸುಬ್ಬರಾವ್ ಮತ್ತು ತಾಯಿ ಪಾರ್ವತಮ್ಮ.
[ಬದಲಾಯಿಸಿ] ಬರವಣಿಗೆ
ಇವರ ಬರವಣಿಗೆ ಪ್ರಾರಂಭವಾಗಿದ್ದು ಕೊರವಂಜಿ ಪತ್ರಿಕೆಯ ಮೂಲಕ. ೧೯೬೯ ರಲ್ಲಿ ಕನ್ನಡಪ್ರಭ ದಲ್ಲಿ ದೈನಿಕ ಧಾರಾವಾಹಿಯಾಗಿ ಪ್ರಕಟವಾಗುತ್ತಿದ್ದ ಅದೃಷ್ಟ ಚಕ್ರಇವರ ಮೊಟ್ಟ ಮೊದಲನೆಯ ಕಾದಂಬರಿ. ಪಚ್ಚೆ ಮನೆ ಎಂಬ ಇನ್ನೊಂದು ಕಾದಂಬರಿ ೧೯೭೨ರಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತ್ತು.
[ಬದಲಾಯಿಸಿ] ಇತರ ಕಾದಂಬರಿಗಳು
- ಸಂಧ್ಯಾ ಕಿರಣ
- ಸ್ಮೃತಿ ರಂಗ
- ಡಾಕ್ಟರ್ ರಮ್ಯ
- ಮಂದಾರ
- ಗಿಣಿ-ರಾಗಿಣಿ-ವಿರಾಗಿಣಿ
- ಮೃಗಜಲ
- ದೀಪ ಲಕ್ಷ್ಮೀ
- ಕಂದರದಿಂದ ಅಂಬರಕ್ಕೆ
ಕ್ಯಾನ್ಸರ್ ಕಾಯಿಲೆಯಿಗೆ ತುತ್ತಾಗಿದ್ದರೂ ಧೃತಿಗೆಡದೆ ಕಿದ್ವಾಯಿಸಂಸ್ಥೆಯ ಪತ್ರಿಕೆಗಳಿಗೆ ಹಲವಾರು ಲೇಖನಗಳನ್ನು ಬರೆದು, ಕ್ಯಾನ್ಸರ್ ಪೀಡಿತರಿಗೆ ಧೈರ್ಯ ತುಂಬುತ್ತಿದ್ದರು.