ಕೆ.ಎಸ್.ರಾಮಕೃಷ್ಣಮೂರ್ತಿ
From Wikipedia
ಕೆ.ಎಸ್.ರಾಮಕೃಷ್ಣಮೂರ್ತಿಯವರು ಅರಸಿಕೆರೆ ತಾಲೂಕಿನ ಕುರಿವೆಂಕ ಗ್ರಾಮದಲ್ಲಿ ಜನಿಸಿದರು. ಇವರು ಕನ್ನಡ ಪ್ರಭ ಪತ್ರಿಕೆಯ ಸಂಪಾದಕರಾಗಿದ್ದರು.
ಇವರ ಕೆಲವು ಸಾಹಿತ್ಯ ಕೃತಿಗಳು ಇಂತಿವೆ:
- ಪ್ರತಿಮೆ
- ತೀರದ ಸಾಲ (ಕಾದಂಬರಿ)
- ಅದ್ಭುತ ಸಾಧನೆಗಳು
- ಪೀಟರ್ ಜಂಗರ್
- ಶಬ್ದ
ಕೆ.ಎಸ್.ರಾಮಕೃಷ್ಣಮೂರ್ತಿಯವರು ಅರಸಿಕೆರೆ ತಾಲೂಕಿನ ಕುರಿವೆಂಕ ಗ್ರಾಮದಲ್ಲಿ ಜನಿಸಿದರು. ಇವರು ಕನ್ನಡ ಪ್ರಭ ಪತ್ರಿಕೆಯ ಸಂಪಾದಕರಾಗಿದ್ದರು.
ಇವರ ಕೆಲವು ಸಾಹಿತ್ಯ ಕೃತಿಗಳು ಇಂತಿವೆ: