ದೊಡ್ಡೇರಿ ವೆಂಕಟಗಿರಿ ರಾವ್

From Wikipedia

ದೊಡ್ಡೇರಿ ವೆಂಕಟಗಿರಿರಾವ್ ಇವರು ಶಿವಮೊಗ್ಗಾ ಜಿಲ್ಲೆಯ ಕೆಳದಿಯಲ್ಲಿ ೧೯೧೩ ಡಿಸೆಂಬರ ೨೮ರಂದು ಜನಿಸಿದರು .ಇವರ ತಂದೆ ತಿಮ್ಮಪ್ಪ ; ತಾಯಿ ರುಕ್ಮಿಣಿ.


ದೊಡ್ಡೇರಿ ವೆಂಕಟಗಿರಿರಾವ್ ವೃತ್ತಿಯಲ್ಲಿ ವೈದ್ಯರಾದಂತೆ , ಚಿತ್ರಗ್ರಹಣ ಪ್ರವೀಣರೂ ಆಗಿದ್ದರು. ಇವರು ಅಖಿಲ ಭಾರತ ಫೋಟೋಗ್ರಾಫಿ ಪರಿಷತ್ತಿನ ಉಪಾಧ್ಯಕ್ಷರಾಗಿದ್ದರು.


ಇವರ ಎರಡು ಕಾದಂಬರಿಗಳು, “ಸಂಪ್ರದಾನ” , “ದೃಷ್ಟಿದಾನ” ಇವು ಕನ್ನಡ ವಾರಪತ್ರಿಕೆ ಸುಧಾದಲ್ಲಿ ಧಾರಾವಾಹಿಯಾಗಿ ಪ್ರಕಟವಾದ ಜನಪ್ರಿಯ ಕಾದಂಬರಿಗಳು.


ಇವರ ಕೆಲವು ಕೃತಿಗಳು ಇಂತಿವೆ:

ಪರಿವಿಡಿ

[ಬದಲಾಯಿಸಿ] ಕೃತಿಗಳು

[ಬದಲಾಯಿಸಿ] ಕವನಸಂಕಲನ

  • ರೋಹಿಣಿ

[ಬದಲಾಯಿಸಿ] ಕಥಾಸಂಕಲನ

  • ತುಂಬಿದ ಕೊಡ

[ಬದಲಾಯಿಸಿ] ಕಾದಂಬರಿ

  • ಅತ್ತಿಯ ಹೂವು
  • ದೃಷ್ಟಿದಾನ
  • ಸಂಪ್ರದಾನ
  • ಅವಧಾನ - ಈ ಕಾದಂಬರಿಯು ಅಮೃತ ಘಳಿಗೆ ಎಂಬ ಹೆಸರಿನಲ್ಲಿ ಚಲನಚಿತ್ರವಾಗಿದೆ. ಅದಕ್ಕೆಮೊದಲು ಸುಧಾ - ವಾರಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಸಾರವಾಗಿತ್ತು.
  • ಇಷ್ಟಕಾಮ್ಯ

[ಬದಲಾಯಿಸಿ] ವೈಜ್ಞಾನಿಕ

  • ಸಂತಾನ ಸಂಯಮ
  • ಪ್ರಸವ ಜ್ಞಾನ

[ಬದಲಾಯಿಸಿ] ಬಾಲಸಾಹಿತ್ಯ

  • ಕಂದನ ಹಾಡುಗಳು
  • ದಾಳಿಂಬೆ ಚೆಲುವೆ