ಎಂ.ಎಸ್.ಕೆ.ಪ್ರಭು
From Wikipedia
ಮಂದಗೆರೆ ಸೀತಾರಾಮಯ್ಯ ಕೇಶವಪ್ರಭು ಆಕಾಶವಾಣಿಯಲ್ಲಿ ಉದ್ಯೋಗ ಮಾಡುತ್ತಿದ್ದರು. “ಪೀಪಿ” ಹೆಸರಿನಲ್ಲಿ ಅನೇಕ ಹಾಸ್ಯಲೇಖನಗಳನ್ನು ಬರೆದಿದ್ದಾರೆ. ಇವರ “ಬಕ” ನಾಟಕಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಪುರಸ್ಕಾರ ಹಾಗು ವರ್ಧಮಾನ ಪೀಠ ಪುರಸ್ಕಾರ ಲಭಿಸಿವೆ. “ಸಿಸೆರೊ” ನಾಟಕಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಸಮತೆಂತೊ ಬೆಳ್ಳಿ ಹಬ್ಬದ ಪ್ರಶಸ್ತಿ ಲಭಿಸಿವೆ.
ಪರಿವಿಡಿ |
[ಬದಲಾಯಿಸಿ] ಕೃತಿಗಳು
[ಬದಲಾಯಿಸಿ] ನಾಟಕ
- ಬಕ
- ಮಹಾಪ್ರಸ್ಥಾನ
- ಸಿಸೆರೊ
- ಬೆತ್ತಲೆ ಅರಸನ ರಾಜರಹಸ್ಯ
- ಮುಖಾಬಿಲೆ
- ಒಳ್ಳೆಯ ಸಮಯ ಮತ್ತು ಇತರ ನಾಟಕಗಳು
[ಬದಲಾಯಿಸಿ] ಕಥೆ
- ಕೆಲವು ವಿದೇಶಿ ಕತೆಗಳು
- ಕಾಣೆಯಾದ ಟೋಪಿಯ ರಹಸ್ಯ ಮತ್ತು ಇತರ ಕತೆಗಳು (ಅನುವಾದ)
- ಶೋಧ (ಪತ್ತೇದಾರಿ ಕಥಾಸಂಕಲನ)
- ವಿರೋಧ ವಿಲಾಸ
[ಬದಲಾಯಿಸಿ] ಪ್ರಬಂಧ
- ಸಾಹಿತ್ಯದಲ್ಲಿ ಫ್ಯಾಂಟಸಿ