ಕೃಷ್ಣಕುಮಾರ ಕಲ್ಲೂರ

From Wikipedia

ಕೃಷ್ಣಕುಮಾರ ಕಲ್ಲೂರ ಇವರು ೧೯೦೯ರಲ್ಲಿ ಧಾರವಾಡ ಜಿಲ್ಲೆಯ ಕಲ್ಲೂರು ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ರಾಧಾಬಾಯಿ; ತಂದೆ ಅನಂತರಾಯರು. ಕರ್ನಾಟಕ ಏಕೀಕರಣಕ್ಕಾಗಿ ತುಂಬಾ ಶ್ರಮಿಸಿದವರು.

ಇವರ ಕೃತಿಗಳು:

  • ಒಂದು ನೆನಪು
  • ಕಾವ್ಯ ಭಂಡಾರ
  • ಜನುಮದ ಜೋಡಿ
  • ಜಾಗೃತ ರಾಷ್ಟ್ರ
  • ಜೀವನ
  • ತಾಮ್ರದ ದುಡ್ಡು
  • ತಿರುಕನ ಪಿಡುಗು
  • ದೆವ್ವಗಳ ದೆವ್ವ
  • ಬಿಸಿಲುಗುದುರೆ
  • ಮಂಗನ ಮೆರವಣಿಗೆ
  • ಮನೆ ಹೊಕ್ಕ ಮಾರವಾಡಿ
  • ಮಿಂಚಿನ ಹುಡಿ
  • ಮಿಸ್ ಚಾರುಗಾತಿ
  • ರಾಯರ ಮದುವೆ

[ಬದಲಾಯಿಸಿ] ಪುರಸ್ಕಾರ

  • ಸ್ವಾತಂತ್ರ್ಯ ಸಂಗ್ರಾಮದ ಹಿನ್ನೆಲೆಯಲ್ಲಿ ಬರೆದ ಇವರ ಕೃತಿ ‘ಜಾಗೃತ ರಾಷ್ಟ್ರ’ ನಾಟಕಕ್ಕೆ ೧೯೫೫ರಲ್ಲಿ ಆಗಿನ ಮುಂಬಯಿ ಸರಕಾರ ಪ್ರಥಮ ಬಹುಮಾನ ನೀಡಿತ್ತು.


ಕೃಷ್ಣಕುಮಾರ ಕಲ್ಲೂರರು ೧೯೮೨ರಲ್ಲಿ ನಿಧನರಾದರು.