ಟಿ.ಪಿ.ಅಶೋಕ

From Wikipedia

ಟಿ.ಪಿ.ಅಶೋಕ ಇವರು ೧೯೫೫ ಅಗಸ್ಟ ೨೬ರಂದು ನಂಜನಗೂಡಿನಲ್ಲಿ ಜನಿಸಿದರು. ಸಾಗರದ ಲಾಲ ಬಹಾದ್ದೂರ ಕಾಲೇಜಿನಲ್ಲಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಪ್ರಜಾವಾಣಿ ಹಾಗು ಮಯೂರ ಪತ್ರಿಕೆಗಳಲ್ಲಿ ಅನೇಕ ವಿಮರ್ಶಾ ಲೇಖನಗಳನ್ನು ಬರೆದಿದ್ದಾರೆ.


ಪರಿವಿಡಿ

[ಬದಲಾಯಿಸಿ] ಕೃತಿಗಳು

[ಬದಲಾಯಿಸಿ] ವಿಮರ್ಶೆ

  • ನವ್ಯ ಕಾದಂಬರಿಯ ಪ್ರೇರಣೆಗಳು
  • ಹೊಸ ಹೆಜ್ಜೆ ಹೊಸ ಹಾದಿ
  • ಸಾಹಿತ್ಯ ಸಂಪರ್ಕ

[ಬದಲಾಯಿಸಿ] ಅನುವಾದ

  • ರಿಕ್ತ ರಂಗಭೂಮಿ
  • ವಾಸ್ತವವಾದ

[ಬದಲಾಯಿಸಿ] ಪ್ರಶಸ್ತಿ

  • ಸಾಹಿತ್ಯಸಂಪರ್ಕ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಹಾಗು ವಿ.ಎಂ.ಇನಾಮದಾರ ಸ್ಮಾರಕ ಬಹುಮಾನ ಲಭಿಸಿವೆ.